Text view
kan-8
View options
Tags:
Javascript seems to be turned off, or there was a communication error. Turn on Javascript for more display options.
ಮಂಗಳೂರು , ಡಿಸೆಂಬರ್ 03 : ಅಧಿಕಾರ ವಿಕೇಂದ್ರೀಕರಣ ಪರಿಣಾಮಕಾರಿ ಅನುಷ್ಠಾನಕ್ಕೆ ಹಾಗೂ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಗಳು ಸ್ವತಂತ್ರವಾಗಿ ಸಂಪನ್ಮೂಲ ಕ್ರೋಢೀಕರಿಸಲು ಅವಕಾಶ ಕಲ್ಪಿಸಬೇಕೆಂದು 3ನೇ ರಾಜ್ಯ ಹಣಕಾಸು ಆಯೋಗ ಶಿಫಾರಸ್ಸುಗಳ ಅನುಷ್ಠಾನ ಕಾರ್ಯಪಡೆ ಅಧ್ಯಕ್ಷರಾದ ಎ . ಜೆ . ಕೂಡ್ಗಿ ಅವರು ತಿಳಿಸಿದ್ದಾರೆ . ಅವ ರಿಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾ ಯತ್ ನಲ್ಲಿ ಪ್ರಗತಿ ಪರಿ ಶೀಲನೆ ನಡೆಸಿ ಮಾತ ನಾಡು ತ್ತಾ , 3ನೇ ಹಣ ಕಾಸು ಆಯೋಗ ಸ್ಥಳೀಯ ಸಂಸ್ಥೆ ಗಳ ಸಬಲೀ ಕರಣಕ್ಕೆ ಶಿಫಾ ರಸ್ಸು ಮಾಡಿ ರುವು ದಾಗಿ ಹೇಳಿದರು . ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಯಥೇಚ್ಛವಾಗಿ ಹಣದ ನೆರವು ನೀಡುತ್ತಿದ್ದರೂ ಅದರ ಸದ್ಬಳಕೆ ಆಗುತ್ತಿಲ್ಲ . ಗ್ರಾಮ ಪಂಚಾಯಿತಿಗಳಿಗೆ , ತಾಲೂಕು ಪಂಚಾಯಿತಿಗಳಿಗೆ ಹಾಗೂ ಜಿಲ್ಲಾ ಮಟ್ಟದ ಕಾಮಗಾರಿಗಳನ್ನು ವಿಭಾಗಿಸಿ ಆಯಾ ಪಂಚಾಯಿತಿಗಳಿಗೆ ಅನುಷ್ಠಾನದ ಹೊಣೆ ನೀಡಬೇಕೆಂದರು . ಗ್ರಾಮ ಪಂಚಾಯಿತಿಗಳು ತಮ್ಮ ಆರ್ಥಿಕ ಸಂಪನ್ಮೂಲ ವೃದ್ಧಿಗೆ ಕಟ್ಟಡಗಳ ನಿರ್ಮಾಣಕ್ಕೆ ಕಡ್ಡಾಯವಾಗಿ ಪರವಾನಿಗೆ ಪಡೆಯಬೇಕೆಂದರು . ದಕ್ಷಿಣ ಕನ್ನಡ ಜಿಲ್ಲೆಯ 125 ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ 86 ಸಾವಿರ ಕುಡಿಯುವ ನೀರು ಸಂಪರ್ಕಗಳನ್ನು ಕಲ್ಪಿಸಿದ್ದು , ಇದರಲ್ಲಿ ಶೇ . 60ರಷ್ಟು ಸಂಪರ್ಕಗಳಿಗೆ ಮೀಟರ್ ಅಳವಡಿಸಲಾಗಿದ್ದು , ಎಲ್ಲ ನೀರು ಸಂಪರ್ಕಗಳಿಗೆ ಕಡ್ಡಾಯವಾಗಿ ನೀರಿನ ತೆರಿಗೆ ಸಂಗ್ರಹಕ್ಕೆ ಕ್ರಮ ವಹಿಸಬೇಕೆಂದರು . ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರು ಗ್ರಾಮ ಪಂಚಾಯಿತಿಗಳಿಂದ ವಿದ್ಯುತ್ ದೀಪ ಹಾಗೂ ಕುಡಿಯುವ ನೀರು ಸರಬರಾಜಿಗೆ ಬಳಸಿದ ವಿದ್ಯುತ್ ಬಿಲ್ ಮೊತ್ತ 12 ಕೋಟಿ ರೂ . ಮೆಸ್ಕಾಂ ಗೆ ಬಾಕಿ ಇದೆ ಎಂದರು . ಜಿಲ್ಲೆ ಯಲ್ಲಿ ಅಕ್ಟೋ ಬರ್ 2010 ರ ಅಂತ್ಯ ಕ್ಕೆ ರೂ . 9 . 14 ಕೋಟಿ ಗ್ರಾಮ ಪಂಚಾ ಯಿತಿ ಗಳಿಗೆ ತೆರಿಗೆ ಬಾಕಿ ಇದೆ ಎಂದ ಸಿಇಒ ಅವರು , ನೀರಿನ ಶುಲ್ಕ ಬಾಕಿ 3 . 24 ಕೋಟಿ ಇದೆ ಎಂದರು . ಗ್ರಾಮ ಪಂಚಾ ಯಿತಿ ಗಳ ಆದಾ ಯದ ಶೇ . 25 ರ ಹಣ ದಲ್ಲಿ ಪರಿಶಿಷ್ಟ ಜಾತಿ , ಪಂಗ ಡಗಳ ಕಲ್ಯಾಣ ಕಾರ್ಯ ಕ್ರಮ ಗಳಿಗೆ ಅಕ್ಟೋ ಬರ್ 2010 ರ ಅಂತ್ಯ ದವ ರೆಗೆ ರೂ . 17 . 99 ಲಕ್ಷ ವೆಚ್ಚ ಮಾಡಲಾಗಿದೆ ಎಂದರು . ಒಟ್ಟು 248 ಪ್ರೌಢಶಾಲಾ ಕಟ್ಟಡಕ್ಕೆ ಆರ್ ಐ ಡಿಎಫ್ ಯೋಜನೆಯಡಿ 1134 ಲಕ್ಷ ಅಂದಾಜು ಸಲ್ಲಿಸಿದ್ದು 2009 - 10 ರಲ್ಲಿ 245 ಲಕ್ಷ ವೆಚ್ಚ ಮಾಡಲಾಗಿದೆ . 2010 - 11 ರಲ್ಲಿ 323 ಲಕ್ಷ ಬಿಡುಗಡೆಯಾಗಿದೆ . 460 . 65 ಲಕ್ಷ ರೂ . ಹಣದ ಅವಶ್ಯಕತೆ ಇದೆ ಎಂದು ಅಧ್ಯಕ್ಷರಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಚಾಮೇಗೌಡರು ತಿಳಿಸಿದರು . ಸಭೆಯಲ್ಲಿ ವಿಧಾನಪರಿಷತ್ ಸದಸ್ಯರಾದ ಕೋಟ ಶ್ರೀನಿವಾಸ ಪೂಜಾರಿ , ಜಿಲ್ಲಾ ಪಂಚಾಯಿತ್ ಉಪಾಧ್ಯಕ್ಷರಾದ ಜಗನ್ನಾಥ್ ಸಾಲಿಯಾನ್ ಅವರು ಪಾಲ್ಗೊಂಡಿದ್ದರು .
ಆದ್ರೊ ನಮ್ಮ ಹಿರಿಯರಾದ ಸುರೇಶ್ ಹೆಗ್ಡೆ , MNS ರಾವ್ , ಗೋಪಿನಾಥ್ , ಕವಿ ನಾಗರಾಜ್ ಇವರಾರೂ ಸ್ಪಂದಿಸಿಲ್ಲ ವಲ್ಲ ಏಕೆ ?
ನಿಮ್ಮ ಅಭಿಮಾನಕ್ಕೆ ಧನ್ಯವಾದಗಳು . ನಾನೂ ತರ್ಲೆ ಸುಬ್ಬರವರನ್ನ ಹುಡುಕ್ತಾ ಇದ್ದೆ . ಹಂಸಾನಂದಿ ಉಲ್ಲೇಖಕ್ಕೆ ಲಿಂಕ್ ಹಾಕೋಣ ಅಂತ ಹುಡುಕ್ತಾ ಇರಬೇಕಾದ್ರೆ ಅಲ್ಲೇ ಸಿಕ್ಕಿಬಿಟ್ಟಿತು ತರ್ಲೆ ಸುಬ್ಬರ ಕಮೆಂಟು . ಟ್ರ್ಯಾಕ್ ಮಾಡ್ತಾ ಇದ್ದೆ . ಹಂಸಾ ನಂದಿ ಉಲ್ಲೇಖ : http : / / sampada . net / a . . .
ಮಂಗಳೂರು , ಜೂ . 8 : ರಾಜ್ಯದ ಗಡಿ ಭಾಗದಲ್ಲಿರುವ 57 ತಾಲೂಕುಗಳ ಜನರ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಹೆಚ್ಚಿನ ಒತ್ತು ಕೊಟ್ಟು ಸಮಸ್ಯೆಗಳಿಗೆ ಪರಿಹಾರ ರೂಪಿಸಲು ಯತ್ನಿಸಲಾಗುವುದು ಎಂದು ಗಡಿ ಪ್ರದೇಶ ಅಭಿವೃದ್ದಿ ಪ್ರಾಧಿಕಾರ ಅಧ್ಯಕ್ಷ ಶ್ರೀ ಚಂದ್ರಕಾಂತ್ ಗುರಪ್ಪ ಬೆಲ್ಲದ ಅವರು ಹೇಳಿದರು . ಇಂದು ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯನ್ನು ದ್ದೇಶಿಸಿ ಮಾತನಾಡಿದ ಅವರು , ಎಲ್ಲಾ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಜನರಿಗೆ ನೆರವಾಗುವಂತಹ ಕಾರ್ಯಗಳನ್ನು ಮಾಡಲಾಗುವುದು ಎಂದ ಅವರು , ಗಡಿಯಲ್ಲಿರುವ ಕನ್ನಡದ ಪ್ರತಿಭಾವಂತ ಕಲಾವಿದರಿಗೆ ಅಗತ್ಯ ನೆರವುಗಳನ್ನು ಕಲ್ಪಿಸಲು ನಿರ್ಧರಿಸಲಾಗಿದೆ ಎಂದರು .
ಅಗಲಿದ ಆತ್ಮಕ್ಕೆ ಪರಮಾತ್ಮನು ಚಿರ ಶಾಂತಿ ನೀಡಲಿ ಅವರ ಕುಟುಂಬದ ಎಲ್ಲಾ ಸದಸ್ಯರಿಗೆ ನಿರ್ಗಮನದ ದುಖ ಸಾಂತ್ವನ ವಾಗುವಂತಾಗಲಿ . ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಯಕೊಂಡಿ ಯೊಂದು ಕಳಚಿರುವ ದುಖ ರಾಜ್ಯದ ಜನತೆಯನ್ನು ಆವರಿಸಿದೆ . ನಾಗೇಶ್ ಪೈ
ಕರ್ನಾಟಕದ ಫುಟ್ಬಾಲ್ ಪ್ರಿಯರಿಗೆ ಮತ್ತೊಂದು ಸಂತಸದ ಸುದ್ದಿ . ಒಲಿಂಪಿಕ್ಗೆ ಅರ್ಹತೆ ಪಡೆಯಲು ನಡೆಯುವ ಪಂದ್ಯದಲ್ಲಿ ಆಡಲು ಭಾರತೀಯ ಫುಟ್ಬಾಲ್ ಫೆಡರೇಷನ್ ಆಯ್ಕೆ ಮಾಡಿದ ಸಂಭಾವ್ಯರ ಪಟ್ಟಿಯಲ್ಲಿ ಕನ್ನಡಿಗ . . .
ಹೀಗೆ ಅವನಿಗೆ ತೋಚಿದ್ದೆಲ್ಲವನ್ನೂ ಬರೆದ . ಇದೇ ಆಸಾಮಿ " ದಿ ಎಕ್ಸ್್ಪ್ರೆಸ್್ ' ಮಾಲೀಕ ರಿಚರ್ಡ್ ಡೆಸ್ಮಂಡ್ ವಿರುದ್ಧ ಸಹ ಹೀಗೆಯೇ ಬರೆದಿದ್ದ . ಪ್ರತಿ ಪುಟದಲ್ಲೂ ಆತ ಸುಳ್ಳು , ಹಸಿ ಸುಳ್ಳುಗಳನ್ನೇ ಬರೆದಿದ್ದ . ಮನಸ್ಸು ಮಾಡಿದ್ದರೆ ಕೋರ್ಟ್ ಕೇಸು ಹಾಕಿ ಈತನ ಜನ್ಮ ಜಾಲಾಡಬಹುದಿತ್ತು . ಆದರೆ ಈತ ರಾತ್ರಿ ಬೆಳಗಾಗುವುದರೊಳಗೆ ಪ್ರಸಿದ್ಧನಾಗಿ , ಮರಣದಲ್ಲಿ ಹುತಾತ್ಮನಾಗಿ ಬಿಡುತ್ತಿದ್ದ . ನಾನು ಅವನನ್ನು ಹಾಗೂ ಅವನ ಪುಸ್ತಕವನ್ನು ನಿರ್ಲಕ್ಷಿಸಿದೆ . ಇಲ್ಲದಿದ್ದರೆ ನನ್ನ ಸಮಯವೆಲ್ಲ ಈ ಕೊಳಕನ ಜತೆಗೆ ಜಗಳವಾಡುವುದರಲ್ಲಿ ಹೋಗುತ್ತಿತ್ತು . ಅದಕ್ಕಾಗಿ ನನ್ನ ಮಾನಸಿಕ ನೆಮ್ಮದಿ ಹಾಳಾಗುತ್ತಿತ್ತು . ದಿವ್ಯ ನಿರ್ಲಕ್ಷ್ಯ , ಉದಾಸೀನದಂಥ ಔಷಧ ಮತ್ತೊಂದಿಲ್ಲ ಎಂಬುದು ನನಗೆ ಅನೇಕ ಸಲ ಅನಿಸಿದೆ .
ಪ್ರತಿಷ್ಟಾ ವರ್ಧಂತಿ ರೂಪ ದಲ್ಲೂ ಉತ್ಸವ ಆಚರಣೆಯಾಗುತ್ತದೆ . ಉತ್ ಸವ ಎಂದರೆ ನಮ್ಮನ್ನು ಎತ್ತರಕ್ಕೆ ಕೊಂಡೊಯ್ಯುವುದು ಎಂದರ್ಥ . ಧ್ವಜವೆಂದರೆ ಚಿಹ್ನೆ . ಆಯಾ ದೇವರ ವಾಹನದ ಚಿತ್ರವಿರುವ ಮೇಲಕ್ಕೇರಿಸಿ , ಧ್ವಜಾರೋಹಣದ ಮೂಲಕ ಇಡೀ ಜಗತ್ತಿಗೆ ಉತ್ಸವವನ್ನು ಸಾರುವ ಸೂಚನೆ . ಕೆಳಗಿನ ಲೋಕಗಳಾದ ಅತಲ , ವಿತಲ . ಸುತಲ , ನಿತಲ , ತಲಾತಲ , ರಸಾತಲ , ಪಾತಾಲ ಹಾಗೂ ಮೇಲಿನ ಭೂಃ , ಭುವ , ಸ್ವ , ಮಹಾ , ಜನಃ , ಸತ್ಯ ಲೋಕಗಳು ಅಂದರೆ ಹದಿನಾಲ್ಕು ಲೋಕಗಳ ದೇವತೆಗಳು ರಥಾರೋಹಣದ ಕಾಲದಲ್ಲಿ ದೇವ ರನ್ನು ನೋಡುತ್ತಾರೆ . ಅಷ್ಟೆಲ್ಲ ದೇವತೆಗಳ ಶಕ್ತಿಯಿರುವ ರಥವನ್ನು ಎಳೆಯುವುದು ಪುಣ್ಯದ ಕೆಲಸ . ರಥಾರೋಹಣ ನೋಡಿದರೆ ಪುನರ್ ಜನ್ಮವಿಲ್ಲ ಎಂಬ ನಂಬಿಕೆ , ಕಲ್ಪನೆಯಿದೆ . ಆ ಕಾರಣಕ್ಕಾಗಿ ಜಾತ್ರೆ ಸಂದರ್ಭ ಜನ ಸೇರುತ್ತಾರೆ . ಪರಿಣಾಮ ಕ್ಷೇತ್ರ ಅಭಿವೃದ್ಧಿಯಾಗುತ್ತದೆ . ನಮ್ಮ ಒಂದು ವರ್ಷ ದೇವರಿಗೆ ಒಂದು ದಿನ . ಪ್ರತಿ ವರ್ಷ ನಡೆಯುವ ಜಾತ್ರೆ ಅಂದರೆ ದೇವರಿಗೆ ಪ್ರತಿ ದಿನವೂ ಉತ್ಸವವೇ . ರಥವನ್ನು ಕಟ್ಟುವ ಕಾಯಕವೂ ಆ ಊರಿನ ಕೆಲ ಮನೆಯವರ ಪಾಲಿಗೆ ಸೇವೆ , ಕರ್ತವ್ಯ . ಪತಾಕೆ , ಸಿಂಹ , ಆನೆ , ಗರುಡ ಮುಂತಾದ ಕೆತ್ತನೆಗಳನ್ನು ಕಟ್ಟಿ ಸಿಂಗರಿಸುವ ಚೆಂದವೇ ಬೇರೆ . ರಥಗಳಲ್ಲೂ ಚಂದ್ರ ಮಂಡಲ , ಚಿಕ್ಕ ರಥ , ಬ್ರಹ್ಮ ರಥ , ಬೆಳ್ಳಿಯ ರಥ , ಚಿನ್ನದ ರಥ ಹೀಗೆ ವಿವಿಧ ವಿಧಗಳು . ರಥದಲ್ಲಿ ದೇವರನ್ನು ಗೋವಿಂದಾ ಅನ್ನಿ ಗೋವಿಂದ ಎಂದು ಕೂಗುತ್ತ ಎಳೆದು ಪುನೀತರಾಗಲು ನೂರಾರು ಮಂದಿ ಸೇರುತ್ತಾರೆ . ಹಾಗೆ ರಥ ಎಳೆಯುವುದನ್ನು ಕೈಮುಗಿದು ನೋಡಲು ಸಾವಿರಾರು ಮಂದಿ ಸೇರುತ್ತಾರೆ . ಪ್ರಸಿದ್ಧ ದೇಗುಲಗಳಲ್ಲಿ ಭಕ್ತರ ಸಂಖ್ಯೆ ಲಕ್ಷದ ಲೆಕ್ಕದಲ್ಲಿರುತ್ತದೆ . ದೇವರನ್ನು ಪಲ್ಲಕಿಯಲ್ಲಿ ಕುಳ್ಳಿರಿಸಿ ಸಂಭ್ರಮಿ ಸುವ ಜೊತೆಗೆ , ಆಯಾ ದೇಗುಲದ ಪರಿಸರದ ಊರುಗಳಿಗೂ ದೇವರನ್ನು ಸವಾರಿ ತರಲಾಗುತ್ತದೆ . ಇವತ್ತು ನಮ್ಮ ಊರಿಗೆ ದೇವರು ಬರುತ್ತಾರೆ ಅಂತ ಆಯಾ ಹಾದಿಗಳ ಮಂದಿ ಕಟ್ಟೆಗಳನ್ನು ನಿರ್ಮಿಸಿ , ಸಿಂಗರಿಸಿ ಪೂಜೆಗೆ ಅನುವು ಮಾಡಿಕೊಂಡಿರುತ್ತಾರೆ . ದೇಗುಲದ ಪಕ್ಕದಲ್ಲಿ ಒಬ್ಬನಿಗಂತೂ ಗರ್ನಲು ಬಿಡುವುದೇ ಕೆಲಸ . ವಾದ್ಯ , ಚೆಂಡೆ , ಡೋಲು ಬಡಿಯುವ ಕಾಯಕದ ತುಂಬ ಜನ ಸೇರುವುದೇ ಜಾತ್ರೆಯಲ್ಲಿ . ಜಾತ್ರೆ ಆ ಊರಿಗೆ ಹಬ್ಬದಂತೆ . ಪ್ರತಿ ಮನೆಗೂ ಸಂಭ್ರಮ . ನೆಂಟರು , ಅತಿಥಿಗಳು ಬರುತ್ತಾರೆ . ಮನೆ ಮಂದಿ ದೂರದೂರುಗಳಿಂದ ಬರುತ್ತಾರೆ . ಬಂಧುಗಳೆಲ್ಲ ಒಂದಾಗಲು ಮದುವೆಯಂತಹ ಶುಭ ಸಮಾರಂಭ ಬಿಟ್ಟರೆ ಉತ್ಸವದಂತಹ ಧಾರ್ಮಿಕ ನಂಬಿಕೆಯೇ ಒಂದು ನೆಪ . ಜಾತ್ರೆಗೆ ಬಟ್ಟೆ ಖರೀದಿ ಸುವುದು , ಜಾತ್ರೆಯ ಸಂತೆಯಲ್ಲಿ ವಸ್ತುಗಳನ್ನು ಕೊಳ್ಳುವುದು , ಊರವರೆಲ್ಲ ಸಿಗುವುದು ಇಂತಹ ಅನನ್ಯ ಅನುಭವಗಳು ಅನೇಕ . . ಅಂದಹಾಗೆ ಜಾನುವಾರು ಜಾತ್ರೆ , ಕೋಣಗಳ ಜಾತ್ರೆ ಅಂದರೆ ಅದು ಬೇರೆಯದೇ ಸ್ವರೂಪ !
ಇತ್ತೀಚೆಗೆ ಮಾಜಿ ಮುಖ್ಯಮಂತ್ರಿ ಬಿ . ಎಸ್ . ಯಡಿಯೂರಪ್ಪ ರಾಜ್ಯಪಾಲರು ನಡೆಸುತ್ತಿರುವ ಜನತಾ ದರ್ಶನವನ್ನು ` ಇದು ಕಾಂಗ್ರೆಸ್ನ ಪ್ರಚಾರ ತಂತ್ರ ' ಎಂದು ಕಟುವಾಗಿ ಟೀಕಿಸಿದರು . ತಾಲೂಕುಗಳಲ್ಲೇ ಪರಿಹರಿಸಲು ಸಾಧ್ಯವಿರುವ ಸಮಸ್ಯೆಗಳಿಗೂ ಬೆಂಗಳೂರಿಗೆ ಹೋಗುವಂತೆ ಜನರನ್ನು ಜನತಾದರ್ಶನ ಪ್ರೇರೇಪಿಸು ತ್ತಿದೆ ಎಂದೆಲ್ಲಾ ಮುತ್ಸದ್ಧಿಯಂತೆ ಅವರು ಮಾತನಾಡಿದ್ದರು . ಇದೇ ಯಡಿಯೂರಪ್ಪನವರು ಇಪ್ಪತ್ತು ತಿಂಗಳ ಕಾಲ ಉಪ ಮುಖ್ಯಮಂತ್ರಿಯಾಗಿದ್ದರು . ಈ ಅವಧಿಯಲ್ಲಿ ಮುಖ್ಯಮಂತ್ರಿ ಎಚ್ . ಡಿ . ಕುಮಾರಸ್ವಾಮಿಯವರ ಜನತಾದರ್ಶನಗಳು ನಡೆಯುತ್ತಿದ್ದವು . ಆಗಲೂ ಈಗಿನಂತೆಯೇ ತಾಲೂಕು ಮಟ್ಟದಲ್ಲಿ ಪರಿಹಾರವಾಗು ವಂಥ ಸಮಸ್ಯೆಗಳೇ ಹೆಚ್ಚಾಗಿರುತ್ತಿದ್ದವು . ಅವೇಕೆ ಮುಖ್ಯಮಂತ್ರಿಗಳ ತನಕ ಬರುತ್ತಿವೆ ಎಂಬ ಪ್ರಶ್ನೆ ಅಂದು ಯಡಿಯೂರಪ್ಪನವರಿಗೆ ಬಂದಿರಲೇ ಇಲ್ಲ . ಆಗ ಅವರು ಜನತಾದರ್ಶನದ ಬಗ್ಗೆ ಹೇಳಿದ್ದು ಹೀಗೆ : ` ಮುಖ್ಯಮಂತ್ರಿಗಳು ಬೆಳಗ್ಗಿನಿಂದ ಸಂಜೆಯ ತನಕ ನಿಂತು ಊಟವನ್ನು ಮಾಡದೆ ಜನತೆಯ ಅಹವಾಲನ್ನು ಆಲಿಸುತ್ತಾರೆ . ಇದಕ್ಕಾಗಿ ನಾನವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ ' .
ಮಾತಿಲ್ಲದೇ ಅವ್ವ ತಂದುಕೊಟ್ಟ ಬಿಸಿ ಕಾಫಿ ಹೀರುತ್ತ ಕೂಡುತ್ತೇನೆ . ' ಇಷ್ಟು ಬೇಗ ಯಾಕೆ ಎದ್ದೆ ಪಲ್ಲೂ ' ಅನ್ನುತ್ತಾಳೆ ಅವ್ವ . ನಾನು ಉತ್ತರ ಕೊಡುವುದಿಲ್ಲ ಎಂಬುದು ಆಕೆಗೆ ಗೊತ್ತು . ಹೀಗಾಗಿ , ಸುಮ್ಮನೇ ಕಾಫಿ ಕುಡಿಯುತ್ತೇನೆ . ಆಕೆ ಸುಮ್ಮನೇ ನಿಂತಿರುತ್ತಾಳೆ . ಕಾಫಿ ಕುಡಿದು , ಕಪ್ ಕೈಗಿಡುವಾಗ ಆಕೆಗೊಂದು ಬಿಸಿ ಬಿಸಿ ಬೆಳಗಿನ ಮುತ್ತು . ಆಕೆಯೂ ಪ್ರಫುಲ್ಲ .
ಒಬ್ಬ ಛಲಗಾತಿ ಮಹಿಳೆಗೆ ಬದುಕು ಬದುಕಲಾರದಷ್ಟು ನಿಕ್ರ್ ಷ್ಟ ಎನಿಸಿದಾಗ , ಕರುಳಬಳ್ಳಿ ಕೂಡ ಈ ಲೋಕದ ಜೊತೆ ಬಂಧಿಸಲಾಗದು ಎನಿಸಿದಾಗ ಮಾನವೀಯ ನೆಲೆಯಲ್ಲಿ ಯುವಕನೊಬ್ಬ ಅವಳಿಗೆ ಮತ್ತೆ ಬದುಕು ಕಟ್ಟಿಕೊಳ್ಳಲು ಸಹಾಯ ಮಾಡಿದ್ದು ತಪ್ಪೆ ? ಬಿ . ಜೆ . ಪಿ ಪ್ರಣಿತ ಮಾಧ್ಯಮದವರಿಗೆ ' ಆದರ್ಶ್ ಕುಟುಂಬ ' ದ ಕಲ್ಪನೆಯೇ ಮುಖ್ಯ . ಆ ಮೂಲಕ ಪರಂಪರಾಗತ ಕುಟುಂಬ ಮೌಲ್ಯಗಳನ್ನು ಉಳಿಸಿಕೊಳ್ಳಬೇಕಾಗಿದೆ . ಹುತಾತ್ಮರಾಗುವುದು ಅವರಿಗೆ ಹೆಚ್ಚು ಪ್ರಿಯ . ಸಹಗಮನಕ್ಕೆ ಸತಿಯೇ ಸೂಕ್ತ !
ದಾಯ್ ಜನ್ ಗುಮ್ ! ಗೆಳೆಯರೇ , ಜಪಾನಿನ ದೂರದರ್ಶನದ ದುರ್ದರ್ಶನದ ಬಗ್ಗೆ ಈ ಹಿಂದೆ ಬರೆದಿದ್ದೆನಲ್ಲವೇ ? ಇದ್ದುದರಲ್ಲಿ ಉತ್ತಮವೆನ್ನುವಂಥ , ಮನೆಮಂದಿಯೆಲ್ಲ ಕುಳಿತು ನೋಡುವಂಥ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವಲ್ಲಿ ಸರ್ಕಾರೀ ಕೃಪಾಪೋಷಿತ ವಾಹಿನಿ ಎನ್ ಎಚ್ ಕೆ [ ನಿಹೋನ್ ಹೋಸೋ ಕ್ಯೋಕಯ್ = ಜಪಾನ್ ಪ್ರಸಾರ ಸಹಕಾರ ಸಂಘ ] ಒಳ್ಳೆಯ ಹೆಸರು ಪಡೆದಿದೆ . ಎಲ್ಲ ದೇಶದ ಉತ್ತಮ ಕಾರ್ಯಕ್ರಮಗಳನ್ನೂ , ಸಾಂಸ್ಕೃತಿಕ ವೈವಿಧ್ಯಗಳನ್ನೂ ಸಂಗ್ರಹಿಸಿ ಜಪಾನ್ ಭಾಷೆಯ ದನಿಗೂಡಿಸಿ ಜನರು ಮೆಚ್ಚುವಂತೆ ಒಳ್ಳೆಯ ಗುಣಮಟ್ಟದ ಸರಣಿಯನ್ನು , ಗಣಕ ಚಿತ್ರಣಗಳನ್ನೂ , ಉತ್ತಮ ವಿವರಣೆಯನ್ನೂ ಸೇರಿಸಿ ಪ್ರಸಾರ ಮಾಡುತ್ತದೆ . ತನ್ನದೇ ಆದ ಛಾಪು ಮೂಡಿಸುವ ಕಿರುಚಿತ್ರ , ಧಾರಾವಾಹಿಗಳನ್ನೂ ನಿರ್ಮಿಸಿ ಒಳ್ಳೆಯ ಹೆಸರುಗಳಿಸಿದೆ . ೧೯೮೦ ರ ದಶಕದಲ್ಲಿ ಭಾರತದಲ್ಲಿ ವಾರಕ್ಕೊಮ್ಮೆ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿಗಳಾಗಿದ್ದ ' ಜಯಂಟ್ ರೋಬೋಟ್ ' , ' ಓಶಿನ್ ' ಗಳನ್ನು ನಿರ್ಮಿಸಿದ್ದೇ ಈ ವಾಹಿನಿ . ಇತ್ತೀಚೆಗೆ ಈ ವಾಹಿನಿಯಲ್ಲಿ ( ಜಪಾನಿನಲ್ಲಿ ) ' ನಮ್ಮ ಭೂಮಿ ' ಎಂಬ ಸೊಗಸಾದ ವೈಜ್ಞಾನಿಕ ಧಾರಾವಾಹಿ ಪ್ರಸಾರವಾಯಿತು ; ಅದನ್ನು ನೋಡಿದ ಎಂತಹ ದಡ್ಡನಿಗೂ ಭೂಮಿಯ ಹುಟ್ಟಿನಿಂದ ಅಂತ್ಯದವರೆಗಿನ ಸಕಲವೂ ತಿಳಿಯುವಂತಿತ್ತು ! ಭಾರತದಲ್ಲಿ ಇನ್ನೂ ಅತ್ತೆ - ಸೊಸೆಯ ಜಗಳವೇ ಬಂಡವಾಳವಾಗಿರುವ ದೈನಂದಿನ ಧಾರಾವಾಹಿಗಳೇ ಓಡುತ್ತಿವೆ ; ಎಲ್ಲಾ ಒಂದೇ ರೀತಿಯ ಕಥೆಗಳು ! ! ! ಸುಮ್ಮನೆ ಐಟಿ ! ಐಟಿ ! ಎಂದು ಕೂಗಿದರೇನು ಬಂತು ? ಜನಕ್ಕೆ ಮಾಹಿತಿಯನ್ನು ತಲುಪಿಸಲು ಭಾರತದ ವಾಹಿನಿಗಳಿಗೆ ಬಿಡುವೇ ಇಲ್ಲ ! ನೂರು ' ಮನೆ ಮನೆ ಕತೆ ' ಗಳಿಗೊಂದು ' ಜ್ಞಾನಾರ್ಜನೆಯಾಗುವ ಕತೆ ' ಬೇಡವೆ ? ಯಾವಾಗ ಭಾರತದ ಉಪಗ್ರಹವಾಹಿನಿಗಳಿಗೆ ಬುದ್ಧಿ ಬರುವುದೋ ತಿಳಿಯದು ! ಮುಂದೆ ಓದಿ »
ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದು ಕೋಟಿ ರೂಪಾಯಿ ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನಾನೂ ಒಬ್ಬ ಸಿಪಾಯಿ . . . ಹಾಗಂತ ಪ್ರೇಮ ಕವಿ ಮೈಸೂರು ಕೆ . ಎಸ್ . ನರಸಿಂಹ ಸ್ವಾಮಿ ಹಾಡಿದ್ದು ಅದೆಷ್ಟು ಸತ್ಯ ಅಂತ ಈಗ ಅರ್ಥವಾಗ್ತಿದೆ . ಮನುಷ್ಯ ಅದೆಷ್ಟು ಬೇಗ ಒಂದು ವಾತಾವರಣಕ್ಕೆ , ವ್ಯವಸ್ಥೆಗೆ ಹೊಂದಿಕೊಂಡು ಬಿಡುತ್ತಾನೆ ಅಲ್ವಾ ? ನಂಗೆ ಮದುವೆಯಾಗಿ ಒಂದು ವರ್ಷದ ಎರಡು ತಿಂಗಳಾಯಿತಷ್ಟೇ . ಈಗಲೇ ಹೆಂಡತಿ ಮನೆಯಲ್ಲಿಲ್ಲದಿದ್ದರೆ ಬೋರು ಬೋರು . ಐದಾರು ವರ್ಷ ರೂಂ ಮೇಟ್ಗಳೊಟ್ಟಿಗೆ ಇದ್ದು , ಹೋಟೆಲ್ನಲ್ಲೇ ಊಟ ಮಾಡಿ ಜೀವನ ಸಾಗಿಸಿ , ಕರೆದು ಕಟ್ಟುವವರಿಲ್ಲ , ತುರಿಸಿ ಹುಲ್ಲು ಹಾಕುವವರಿಲ್ಲ ಎಂಬಂತಿದ್ದೆ . ಈಗ ಕೇವಲ ಒಂದು ವರ್ಷದ ಹೆಂಡತಿ ಕೈ ಅಡುಗೆಯ ಊಟ ಹೋಟೆಲ್ ಹತ್ತಿರ ಹೋಗಲೂ ಬಿಡುತ್ತಿಲ್ಲ . ಹೆಂಡತಿ ಇಲ್ಲದಿದ್ದರೂ ಅಡುಗೆ ಮಾಡಿಟ್ಟು ಹೋಗು ಎಂದು ಹೇಳಿ ಮನೆಯಲ್ಲೇ ಊಟ ಮಾಡುವ ತವಕ . ಅವಳೆಷ್ಟೇ ಅಡುಗೆ ಮಾಡಿಟ್ಟು ಹೋದರೂ ಅವಳ ಜತೆ ಪಕ್ಕದಲ್ಲಿ ಕೂತು ಉಂಡಂಗೆ ಆಗುತ್ತದೆಯೇ ? ಅವಳೇ ಬಡಿಸಿ ತಂದುಕೊಂಟ್ಟಂಗೆ ಇರುತ್ತದೆಯೇ ? ಊಹುಂ . ಅದಕ್ಕೆ ಹೇಳಿದ್ದು ಕೆಎಸ್ನ ' ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದು ಕೋಟಿ ರೂಪಾಯಿ ' ಅಂತ . ಇಷ್ಟೆಲ್ಲ ಬರೆಯುವಾಗ ನನ್ನ ಹೆಂಡತಿ ಮನೆಯಲ್ಲಿಲ್ಲ ಅಂತ ನಿಮಗೂ ಅರ್ಥವಾಗಿರಹುದು . ಹೌದು ಅವಳು ಎರಡು ದಿನದ ಮಟ್ಟಿಗೆ ಅಪ್ಪನ ಮನೆಗೆ ಹೋಗಿದ್ದಾಳೆ . ಹೆಂಡತಿ ಇಲ್ಲದಾಗಿನ ಕಷ್ಟ ಅರ್ಥವಾಗುತ್ತಿದೆ . ಬೆಳಗ್ಗೆ ನಾನು ಕೆಲಸ ಮುಗಿಸಿ ಬರುವಷ್ಟರಲ್ಲಿ ಅಥವಾ ಮನೆಯಲ್ಲೇ ಕುಳಿತು ಕೆಲಸ ಮುಗಿಸುವಷ್ಟರಲ್ಲಿ ತಿಂಡಿ ರೆಡಿ . ಮಧ್ಯಾಹ್ನ - ರಾತ್ರಿಯ ಬಿಸಿ ಬಿಸಿ ಊಟ , ಮಧ್ಯದಲ್ಲೆಲ್ಲಾದರೂ ಏನಾದರು ತಿಂಡಿ ಹೀಗೆ ಏನೇ ಇರಲಿ ಹೆಂಡತಿ ಕೈಗೆ ತಂದಿಟ್ಟು ರೂಢಿ ಮಾಡಿಸಿಬಿಟ್ಟಿದ್ದಾಳೆ . ಹೊರಗೆ ಹೋಗಿ ಬರುವಷ್ಟರಲ್ಲಿ ಮನೆಯೂ ಸ್ವಚ್ಛ ಸ್ವಚ್ಛ . ಈಗ ಅವಳಿಲ್ಲದಿದ್ದರೆ ಊಟವೂ ಬೇಡ , ತಿಂಡಿಯೂ ಬೇಡ ಅನ್ನೋ ಸ್ಥಿತಿ . ಮನೆಯೋ ಕಸದ ಗೂಡು . ನಾನು ಊಟ ಮಾಡಿದ ಬಟ್ಟಲು ನಾನೇ ತೊಳೆಯೋದು . ಆದರೆ ಅನ್ನ , ಸಾಂಬಾರಿಗೆ ಹಾಕಿದ ಹುಟ್ಟು , ಖಾಲಿಯಾದ ಪಾತ್ರ ತೊಳೆಯೋಕೆ ಬೇಜಾರು . ಆಮೇಲೆ ತೊಳೆದರಾಯಿತು ಅಂತ ಸಿಂಕ್ನಲ್ಲೇ ಇಡೋ ಆಲಸಿತನ . ಎರಡು ದಿನ ಹೀಗೇ ದೂಡಿದರೆ ಸಿಂಕ್ ತುಂಬ ಪಾತ್ರ ! ಅಯ್ಯೋ ಇಷ್ಟು ಪಾತ್ರ ತೊಳೀಬೇಕಾ ಅನ್ನಿಸುತ್ತೆ . ಆದ್ರೂ ತೊಳೀತೇನೆ ಅದು ಬೇರೆ ಮಾತು . ಹಸಿವಾಯಿತು ಊಟ ಮಾಡುವ ಅಂತ ಅಡುಗೆ ಕೋಣೆಗೆ ಹೋದ ಮೇಲೆ ನೆನಪಾಗುತ್ತೆ ಅನ್ನ , ಸಾಂಬಾರ್ ಬಿಸಿ ಮಾಡಿಲ್ಲ ಅಂತ . ನಂತರ ಬಿಸಿ ಮಾಡಿ ಊಟ ಮಾಡುವಷ್ಟರಲ್ಲಿ ಊಟದ ಮೂಡೇ ಇರುವುದಿಲ್ಲ . ಎಷ್ಟೋ ಮನೆಗಳನ್ನು ಹೊಕ್ಕಿದ ಕೂಡಲೆ ಗೊತ್ತಾಗುತ್ತದೆ ' ಅವರ ಹೆಂಡತಿ ಮನೆಯಲ್ಲಿಲ್ಲ ' ಅಂತ . ಹೆಂಡತಿ ಮನೆಯಲ್ಲಿದ್ದಾಗ ಗೆಳೆಯರೋ , ಸಂಬಂಧಿಕರೋ ಬಂದರೆ ಚಿಂತೆಯಿಲ್ಲ . ಆದರೆ ಅವಳಿಲ್ಲದಾಗ ಯಾರಾದರೂ ಬಂದರೆ ಮನೆಗೆ ಕರೆಯದೇ ಸಾಗಹಾಕುವುದು ಹೇಗೆ ಎಂದು ಯೋಚಿಸಬೇಕಾಗುತ್ತದೆ . ( ಹೆಂಡತಿ ಇಲ್ಲದಾಗೇ ಮನೆಗೆ ಕರೆತರುವ ಫ್ರೆಂಡ್ಸ್ ಆದರೆ ತೊಂದರೆಯಿಲ್ಲ ) ಇದನ್ನೆಲ್ಲ ಅನುಭಿಸಿದ ಮೇಲೆ ನಿಜಕ್ಕೂ ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದು ಕೋಟಿ ರೂಪಾಯಿ ಅನ್ನಿಸುತ್ತಿದೆ . ಹೆಂತಿಯೊಬ್ಬಳು ಮನೆಯೊಳಗಿದ್ದರೆ ನಾನೂ ಒಬ್ಬ ಸಿಪಾಯಿ ಅಂತ ಕೆಎಸ್ನ ಹೇಳಿದ್ದು , ಮನೆ ಕೆಲಸ ಮಾಡುತ್ತೇನೆಂದಲ್ಲ . ಬದಲಾಗಿ ಹೆಂಡತಿ ಇದ್ದರೆ ಮನೆ ಬದಿಗೆ ನಿಶ್ಚಿಂತೆ . ಹಾಗಾಗಿ ಮಾಡುವ ಕೆಲಸದಲ್ಲಿ ಸಿಪಾಯಿಯಂತೆ ದುಡಿಯಬಹುದು ಎಂಬರ್ಥದಲ್ಲಿ ಇರಬಹುದಾ ? ( ಕೆಲವರು ಹೆಂಡತಿಯೊಟ್ಟಿಗಿದ್ದು ಬೇಜಾರು ಬಂದಾಗ ಅವರನ್ನು ಅಪ್ಪನ ಮನೆಗೆ ಕಳುಹಿಸಿ ಹಾಯಾಗಿ ಇರುವವರಿದ್ದಾರೆ . ಸಧ್ಯ ನನಗಂಥ ಸ್ಥಿತಿ ಬಂದಿಲ್ಲ ! )
ಹೀಗೆ ಕನ್ನಡದಂಕಣಗಳ ಲೋಕದಲ್ಲಿ ಸಂಚರಿಸುತ್ತ ' ನಾವೇಕೆ ಹೀಗೆ ? ' ಎಂಬ ನಿಲ್ದಾಣದಲ್ಲಿಳಿದೆ . ಅಲ್ಲೊಂದು ಪದದ ಪ್ರಸ್ತಾವವಿತ್ತು ಮತ್ತು ಅದರ ಪ್ರಯೋಗದ ಮೇಲೆ ಅಸಮಾಧಾನವಿತ್ತು - ' ವಿಕಲಚೇತನರು ' . ಅದೇ ಅಂಕಣದ ಒಕ್ಕಣೆಗಳಲ್ಲಿ ' ಆತ್ಮಹತ್ಯೆ ' ಎಂಬ ಪದವನ್ನೂ ಕೂಡ ಇದರ ಸಾಲಿಗೆ ಸೇರಿಸಲಾಗಿತ್ತು . ಅಂಗವಿಕಲರ ಬಗ್ಗೆ ಸಮಾಜದ ದೃಷ್ಟಿಕೋನದ ಕುರಿತು ಅಲ್ಲಿ ತೀವ್ರ ವಿರೋಧಗಳಿದ್ದವು . ನನಗೆ ಬರೆದವರ ಪರಿಚಯವಿಲ್ಲ . ಸಂದರ್ಭದ ಅರಿವಿಲ್ಲ . ಹಾಗಾಗಿ ಮುಂದಿನ ಆಲೋಚನೆಗಳಿಗೆ ಆ ಅಂಕಣ ಪೂರಕವೇ ಹೊರತು , ಅದಕ್ಕೆ ನನ್ನ ಪ್ರತಿಕ್ರಿಯೆಗಳಲ್ಲ .
ಹಾಸನ ಜಿಲ್ಲೆ ಅಭಿವೃದ್ಧಿ ಕಡೆಗಣಿಸಿರುವುದಾಗಿ ಆರೋಪಿಸಿ ಮಾಜಿ ಪ್ರಧಾನಿ ದೇವೇಗೌಡರು ಸೋಮವಾರ ಮುಖ್ಯಮಂತ್ರಿ ಯಡಿಯೂರಪ್ಪ ನಿವಾಸದ ಎದುರು ಧರಣಿ ನಡೆಸಲು ನಿರ್ಧರಿಸಿರುವುದಕ್ಕೆ ಪೊಲೀಸರು ತಡೆಯೊಡ್ಡಿದ ಪರಿಣಾಮ , ರೇಸ್ಕೋರ್ಸ್ ರಸ್ತೆಯಲ್ಲಿನ ಸಿಎಂ ನಿವಾಸದ ಪಾರ್ಕಿಂಗ್ ಸ್ಥಳದ ಫುಟ್ಪಾತ್ನಲ್ಲಿಯೇ ಧರಣಿ ನಡೆಸುತ್ತಿದ್ದ ಗೌಡರ ಮನವೊಲಿಸುವಲ್ಲಿ ಸಿಎಂ ಕಾರ್ಯದರ್ಶಿ ಐಎನ್ಎಸ್ ಪ್ರಸಾದ್ ಯಶಸ್ವಿಯಾಗಿದ್ದಾರೆ . ಈ ಹಿನ್ನೆಲೆಯಲ್ಲಿ ಗೌಡರು ತಮ್ಮ ಧರಣಿಯನ್ನು ಕೈಬಿಟ್ಟಿರುವುದಾಗಿ ತಿಳಿಸಿದ್ದಾರೆ . ದೇವೇಗೌಡರು . . .
ಮುಖ್ಯವಾಹಿನಿಗಳು ಅಲಕ್ಷಿಸುವ , ಮುಖ್ಯವಾಹಿನಿಗಳನ್ನು ಅಲಕ್ಷಿಸುವ ವ್ಯಕ್ತಿಗಳ ಅಭಿವ್ಯಕ್ತಿಯ ಮಾಧ್ಯಮವಾಗಿ ಅಂತರ್ಜಾಲವು ಬೆಳೆಯುತ್ತಿದೆ . ಈ ಬೆಳವಣಿಗೆಗೆ ನಗೆ ನಗಾರಿ ಡಾಟ್ ಕಾಮ್ ತನ್ನ ಅಳಿಲು ಸೇವೆಯನ್ನು ಸಲ್ಲಿಸುವುದರಲ್ಲಿ ಹಿಂದೆ ಬಿದ್ದಿಲ್ಲ . ಮುಖ್ಯವಾಹಿನಿಯ ಪತ್ರಕರ್ತರ ಹದ್ದಿನ ಕಣ್ಣಿನಿಂದ ತಪ್ಪಿಸಿಕೊಂಡ ಸುದ್ದಿಗಳನ್ನೂ , ಸುದ್ದಿ ಮಾಡುವವರನ್ನೂ ಹೆಕ್ಕಿ ತಂದು ವರದಿ ಮಾಡುವುದು ನಮ್ಮ ಹೆಚ್ಚುಗಾರಿಕೆ . ಇಪ್ಪತ್ನಾಲ್ಕೂ ಗಂಟೆ ಬ್ರೇಕಿಂಗ್ ನ್ಯೂಸ್ ತಂದುಕೊಡುವ ಧಾವಂತದಲ್ಲಿ ನಮ್ಮ ಟಿವಿ ಚಾನಲುಗಳ ಸುದ್ದಿಗಾರರು ಮುರಿದ ಸುದ್ದಿಗಳ ಚೂರುಗಳನ್ನು ಆರಿಸಿಕೊಂಡು ಬಂದು ವರದಿ ಮಾಡಲಿಕ್ಕೆ ನಗಾರಿ ಸುದ್ದಿಚೋರರು ಸದಾ ಸಿದ್ಧರು .
ರಾಂಚಿಯು 2 ರಾಷ್ಟ್ರೀಯ ಹೆದ್ದಾರಿಗಳೊಂದಿಗೆ ( NH - 23 & 33 ) ಸಂಪರ್ಕ ಪಡೆದಿದೆ . ಇವುಗಳನ್ನು ಹಾಯ್ದು ಹೋಗುವ NH - 75 ಹೆದ್ದಾರಿಯು ಇಲ್ಲಿಯೇ ಉಗಮ ಸ್ಥಾನವೆನಿಸಿದೆ . ಇತ್ತೀಚಿಗೆ ಮೇ 2009ರಲ್ಲಿ ರಾಜ್ಯ ಸರ್ಕಾರವುNHDCಬೆಂಬಲದೊಂದಿಗೆ ಎಲ್ಲಾ ಜಿಲ್ಲಾ ಕೇಂದ್ರ ಸ್ಥಾನಗಳಿಗೆ ರಸ್ತೆ ಸಂಪರ್ಕ ಸಾಧಿಸಲು ಯೋಜನೆಯನ್ನು ರೂಪಿಸಿದೆ . ಈ ರಾಜಧಾನಿಗೆ ವಿವಿಧ ಸ್ಥಳಗಳಿಂದ ಬರಲು ಅನುಕೂಲವಾಗುವಂತೆ 4 - ಚತುಷ್ಪತ ಹೆದ್ದಾರಿಗಳನ್ನು ಅಂತಾರಾಷ್ಟ್ರೀಯ ಗುಣಮಟ್ಟದಲ್ಲಿ ನಿರ್ಮಿಸುತ್ತಿದೆ .
ನೀವು ಭದ್ರಾವತಿ ಅಂದ ಕೂಡಲೇ ನೆನಪಾಯಿತು . ಭದ್ರಾವತಿ ಆಕಾಶವಾಣಿ ಕೇಂದ್ರ ಕೂಡಾ ಕರ್ನಾಟಕದಲ್ಲಿ ನಡೆಯುತ್ತಿದ್ದ ಎಲ್ಲಾ ರಣಜಿ ಪಂದ್ಯಗಳ ವೀಕ್ಷಕ ವಿವರಣೆಯನ್ನು ಪ್ರಸಾರ ಮಾಡುತ್ತಿತ್ತು .
ಮಲನಕರಾ , ಇಸೀ ನಾಮ ಸೇ ಕಈ ಚರ್ಚ ಅನ್ಯತ್ರ ಭೀ ಹೈಂ . ಯಹ ಚರ್ಚ ವಾಸ್ತವ ಮೇಂ ಅನ್ಗಾಮಾಲೀ ಮೇಂ ಹೈ
ಎಲ್ಲ ಸಂಬಂಧಗಳೂ ಏನನ್ನಾದರೂ ಬೇಡುತ್ತವೆ . ಆದರೆ ಸ್ನೇಹ ಎಂಬ ಬಗೆಯ ಸಂಬಂಧ ಮಾತ್ರ ವಿಶಿಷ್ಟವಾದದ್ದು . ಜೊತೆಗೆ ಅಚ್ಚರಿ ಉಂಟುಮಾಡುವಂತದ್ದು ಕೂಡ . ಅದಕ್ಕೆ ರಕ್ತ ಸಂಬಂಧವಿರಬೇಕಾದ್ದಿಲ್ಲ . ತಂದೆ - ತಾಯಿಯೊಡನೆ . . .
" ನೀವಳಾದ್ನಿಲ್ಸಿ , ಅದೇನಾಯ್ತು ಅಂತೇಳ್ದೆವೋದ್ರೆ , ಒಡೋಗಿ ಇತ್ಲು ಬಾವಿಗೆ ನೆಗ್ದುಬುಟ್ಟೇನು ? ಅದೇನಾಯ್ತೇಳ್ಕಣೀ ? " ಅಂತ ಜೋರಾಗಳಾಕ್ಸುರುಮಾಡುದ್ಲು .
ಗೋರ್ಬಚೋಫ್ ಮಾತು ಬಂತೆಂದರೆ ಗತಿಸಿಹೋದ ನನ್ನ ಪ್ರೀತಿಯ ಅಜ್ಜಿಯ ನೆನಪು ಬರುತ್ತದೆ . ಕನ್ನಡ ಭಾಷೆಯನ್ನ ಬಹು ಚೆನ್ನಾಗಿ ಮಾತನಾಡುತ್ತಿದ್ದ ಅವರು ತುಷಾರ , ಕಸ್ತೂರಿ , ಮಲ್ಲಿಗೆ , ಮಯೂರ , ಸುಧಾ ಮುಂತಾದ ಪತ್ರಿಕೆಗಳನ್ನು ತಪ್ಪದೆ ಓದುತ್ತಿದ್ದರು . ನನ್ನ ಅಜ್ಜಿಗೂ ನನ್ನ ಹಾಗೆಯೇ ವಿಶ್ವದ ಆಗುಹೋಗುಗಳ ಮೇಲೆ ಆಸಕ್ತಿ ಹೆಚ್ಚು . ಟೀವೀ ಪರದೆ ಮೇಲೆ ಗೋರ್ಬಚೋಫ್ ಕಾಣಿಸಿದ್ದೇ ತಡ ಕೇಳುತ್ತಿದ್ದರು , ಏನೋ ಅದು , ಅವನ ತಲೆ ಮೇಲೆ ಅದ್ಯಾವಾಗ ಕಾಗೆ ಕಕ್ಕ ಮಾಡಿತು ಎಂದು . ಗೋರ್ಬಚೋಫ್ ಅವರ ಕೂದಲಿಲ್ಲದ ನುಣ್ಣಗಿನ ತಲೆ ಮೇಲೆ ದೊಡ್ಡದಾದ ಮಚ್ಚೆ ಇತ್ತು . ಈ ಮಚ್ಚೆ world famous . ನೋಡಿದವರಿಗೆ ನನ್ನ ಅಜ್ಜಿಗೆ ತೋಚಿದಂತೆಯೇ ಕಾಗೆ ಕಕ್ಕ ಉದುರಿಸಿದ ಹಾಗೆ ಕಾಣುತ್ತಿತ್ತು . ಗೋರ್ಬಚೋಫ್ ರ ನೆನಪಾದಾಗ ಎರಡು ವರ್ಷಗಳ ಹಿಂದೆ ನಮ್ಮನ್ನು ಬಿಟ್ಟು ಹೋದ ಅಜ್ಜಿಯ ನೆನಪೂ ಸಹ ಬರುತ್ತದೆ .
ಇದರಲ್ಲೇನು ವಿಶೇಷ ? ಸ್ಥಳೀಯ ಮಟ್ಟದ ಉತ್ತಮ ಹಲಸಿನ ಆಯ್ಕೆಗಾಗಿ ಈ ಸ್ಪರ್ಧೆ . ' ಸ್ಪರ್ಧೆಗೆ ಬಂದಿರುವುದು ಕೇವಲ ನಲವತ್ತು . ಆದರೆ ಬಾರದಿರುವುದು ಎಷ್ಟೋ ಇದೆ . ನಮ್ಮೂರಿನ ಉತ್ತಮ ಹಲಸಿನಸ ಮರವನ್ನು ಆಯ್ಕೆ ಮಾಡಿ , ಕಸಿ ಕಟ್ಟಿ ಅಭಿವೃದ್ಧಿ ಪಡಿಸುವುದು ಉದ್ದೇಶ . ಇದರಿಂದಾಗಿ ಉತ್ತಮ ಗುಣಮಟ್ಟದ ಹಣ್ಣುಗಳನ್ನು ಪಡೆಯಲು ಸಾಧ್ಯ , ' ಹಬ್ಬದ ಆಶಯವನ್ನು ಚೌಟರು ಹೇಳುತ್ತಾರೆ . ಇದು ರೈತ ಮಟ್ಟದ ' ರುಚಿ ನೋಡಿ ತಳಿ ಆಯ್ಕೆ ' ಪ್ರಕ್ರಿಯೆ .
ಬಳ್ಳಾರಿ , ಏ . 14 : ನಕಲಿ ನೋಟು ಚಲಾವಣೆ ಮಾಡುತ್ತಿದ್ದ ಪೊಲೀಸ್ ಇಲಾಖಾ ಸಿಬ್ಬಂದಿ , ಪೊಲೀಸರ ಮಕ್ಕಳು ಸೇರಿ ಏಳು ಜನರನ್ನು ಪೊಲೀಸರು ಬಂಧಿಸಿ , ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ . ಬಂಧಿತರು ಪೊಲೀಸ್ ಇಲಾಖೆಯಲ್ಲಿಯ ಜಾಡಮಾಲಿ ನಾರಾಯಣ ಅಲಿಯಾಸ್ ನಿಕ್ಕರ್ ನಾರಾಯಣ ( 52 ) , ಚೆಳ್ಳಗುರ್ಕಿಯ ಸರ್ಕಾರಿ ಶಾಲೆಯ ಶಿಕ್ಷಕ , ವಿವಿಧ ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಕ್ರೀಡಾಪಟು ವಿಲ್ಸನ್ ( 48 ) , ಜಿಲ್ಲಾ ಸಶಸ್ತ್ರಪಡೆಯ
ಬನವಾಸಿ ಬಳಗದ ಕನ್ನಡದ ಅಭಿವ್ರುದ್ದಿಯ ಬಗ್ಗೆ ಇರುವ ಕನಸುಗಳನ್ನು ಚಂದ್ರು ಅವರಲ್ಲಿ ಹೇಳಿಕೊಂಡರೆ ಸೂಕ್ತ . ಖಂಡಿತ ಭೆಟ್ಟಿಯಾಗಿ . ಬೃಂದ
( B ) ನಿಜವಾಗಿಯೂ ಸೇವೆಗಳನ್ನು ಬಳಸುವುದರ ಮೂಲಕ . ಈ ಸಂದರ್ಭದಲ್ಲಿ , Google ನಿಮ್ಮ ಸೇವೆಯ ಬಳಕೆಯನ್ನು ನಿಬಂಧನೆಗಳ ಅಂಗೀಕಾರವೆಂಬಂತೆ ಪರಿಗಣಿಸುತ್ತದೆ ಎಂಬುದನ್ನು ನೀವು ಮನದಟ್ಟು ಮಾಡಿಕೊಳ್ಳುವಿರಿ ಮತ್ತು ಒಪ್ಪಿಕೊಳ್ಳುವಿರಿ .
ಬಿಡುವಿನ ವೇಳೆಯಲ್ಲಿ ಪುಸ್ತಕಗಳನ್ನು ಓದುವ ಹವ್ಯಾಸ . ತ . ರಾ . ಸು . ಹಾಗೂ ಪೂಚಂತೇ ಅವರುಗಳ ಬರಹಗಳು ಇಷ್ಟ ಆಗತ್ತೆ . ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಇಷ್ಟ . ಛಾಯಾಗ್ರಹಣ , ಚಾರಣ , ಪ್ರವಾಸ ಮೆಚ್ಚಿನ ಹವ್ಯಾಸ . ಕರ್ನಾಟಕದಲ್ಲಿರುವ ಎಲ್ಲಾ ಸುಂದರ ತಾಣಗಳನ್ನು ನೋಡುವ ಅಸೆ .
ಕೊನೆಯಲ್ಲಿ ಅನುಬಂಧದಲ್ಲಿ ಅನೇಕ ಕೋಷ್ಠಕಗಳಿವೆ . ಕರ್ನಾಟಕದ ಭೂಪಟವಿದೆ . ಇದು ವಿದ್ಯಾರ್ಥಿಗಳಿಗೂ ಜನಸಾಮಾನ್ಯರಿಗೂ ತುಂಬ ಪ್ರಯೋಜನಕರವಾಗಿದೆ .
ಇಂದಿಗೂ ಸೆಕ್ಸ್ ಅನ್ನು taboo ( ನಿಷಿದ್ಧ ) ಎಂಬಂತೆ ಕಾಣುವ ನಮ್ಮ ಸಮಾಜಕ್ಕೆ pre - marital sex ಅಥವಾ ವಿವಾಹ ಪೂರ್ವ ಲೈಂಗಿಕತೆ ಎಂಬುದು ದಿಟ್ಟನೆ ಎದುರಾದ " Rude Awakening " ನಂತಾಗಿ ಬಿಟ್ಟಿದೆ . ಹಾಗಂತ ಏನು ಮಾಡುತ್ತೀರಿ ? ಏನು ಮಾಡುವುದಕ್ಕಾಗುತ್ತದೆ ? ಇಂಥದ್ದೊಂದು ಪರಿಸ್ಥಿತಿ ಸೃಷ್ಟಿಯಾಗಿ ದ್ದಾದರೂ ಏಕೆ ? ಗಡಿಯಾರವನ್ನು ಒಂದಿಪ್ಪತೈದು ಮೂವತ್ತು ವರ್ಷಗಳ ಹಿಂದಕ್ಕೆ ತಿರುಗಿಸಿ . ನಮ್ಮ ಅಮ್ಮಂದಿರು , ಅದಕ್ಕೂ ಮೊದಲು ಅಜ್ಜಿಯರು ಯಾವ ವಯಸ್ಸಿನಲ್ಲಿ ವಿವಾಹವಾಗುತ್ತಿದ್ದರು ಎಂಬುದನ್ನು ಯೋಚಿಸಿ ? ಸಾಮಾನ್ಯವಾಗಿ ಮೈ ನೆರೆತ ಕೂಡಲೇ ಅಥವಾ ಮೂರ್ನಾಲ್ಕು ವರ್ಷಗಳಲ್ಲಿ ಮದುವೆ ಮಾಡಿಕೊಟ್ಟುಬಿಡುತ್ತಿದ್ದರು . ಅದಕ್ಕೆ ಕಾರಣ ಏನು ? ಏಕೆ ? ಎಂಬುದು ನಮಗಿಲ್ಲಿ ಬೇಡ . ಆದರೆ ನಮ್ಮ ಅಜ್ಜಿ , ಅಮ್ಮಂದಿರು 14ರಿಂದ 18 - 19 ವರ್ಷದೊಳಗೆ ವಿವಾಹ ಬಂಧನದಲ್ಲಿ ಸಿಲುಕಿ ಬಿಡುತ್ತಿದ್ದರು . ಈಗಿರುವ ಬಹಳಷ್ಟು ಒತ್ತಡಗಳು ಆ ಕಾಲದಲ್ಲಿರಲಿಲ್ಲ . ' ಉದ್ಯೋಗಂ ಪುರುಷ ಲಕ್ಷಣಂ ' ಎಂಬ ಮಾತಿತ್ತು . ಗಂಡ ದುಡಿದರೆ ಸಾಕು , ಹೆಂಡತಿಯಾದವಳು ಮನೆಯಲ್ಲಿದ್ದುಕೊಂಡು ಅಡುಗೆ ಮಾಡಿ ಹಾಕಿದರೆ , ಮಕ್ಕಳನ್ನು ಹೆತ್ತು - ಹೊತ್ತು , ಶಾಲೆಗೆ ಸಿದ್ಧಗೊಳಿಸಿ ಕಳುಹಿಸಿ ಮನೆಗೆಲಸ ನೋಡಿಕೊಂಡರೆ ಆಯಿತು ಎಂಬ ಕಾಲವದು . ಜತೆಗೆ ಹೆಣ್ಣೂ ಕೂಡ ಸಣ್ಣಪ್ರಾಯದಲ್ಲೇ ವಿವಾಹವಾಗುತ್ತಿದ್ದ ಕಾರಣ companionship , ಭಾವನಾತ್ಮಕ ಅಗತ್ಯ , ಸಾಮಾಜಿಕ - ಆರ್ಥಿಕ ಭದ್ರತೆ ಹಾಗೂ ದೈಹಿಕ ಅಗತ್ಯ ಎಲ್ಲವನ್ನೂ ಗಂಡನಲ್ಲೇ ಕಂಡುಕೊಳ್ಳುತ್ತಿದ್ದಳು . ಈಗಿನಂತೆ ವಿಧವಿಧವಾದ provocationಗಳಿಗೆ ಒಳಗಾಗುವ ಮಾತು ಹಾಗಿರಲಿ , ಲೈಂಗಿಕತೆ ಬಗ್ಗೆ ಸರಿಯಾದ eನ ಬೆಳೆಯುವ ಮೊದಲೇ ತಾಯ್ತನ ಬಂದುಬಿಟ್ಟಿರುತ್ತಿತ್ತು . ಅಂತಹ ಪರಿಸ್ಥಿತಿ ಈಗಲೂ ಇದೆಯೇ ? ' ಉದ್ಯೋಗಂ ಪುರುಷ ಲಕ್ಷಣಂ ' ಎಂದು ಈಗಲೂ ಅನ್ನುವುದಕ್ಕಾಗುತ್ತದೆಯೇ ? ನಮ್ಮ ಹೆಮ್ಮೆಯ ಕೌಟುಂಬಿಕ ವ್ಯವಸ್ಥೆ , ವಿವಾಹದ ಪದ್ಧತಿ ಬಗ್ಗೆ ಖಂಡಿತ ಗೌರವ ಇಟ್ಟುಕೊಳ್ಳೋಣ . ಆದರೆ ಗಂಡನನ್ನು , ಗಂಡನ ದುಡಿಮೆಯನ್ನು , ಗಂಡನೇ ಸರ್ವಸ್ವ ಎಂದು ನಂಬಿಕೊಂಡು ಇರುವಂಥ ಕಾಲ ಈಗಿದೆಯೆ ? ಇವತ್ತು ವ್ಯಾಸಂಗ ವೆಂಬುದು eನಾರ್ಜನೆಗೆ ಸೀಮಿತವಾಗಿಲ್ಲ . ಒಬ್ಬ ಹೆಣ್ಣೂ ಕೂಡ ಓದಿ ಪದವಿ ಪಡೆದು , ಉದ್ಯೋಗಕ್ಕೆ ಸೇರಿ ದುಡಿಯಲೇಬೇಕಾದ ಅನಿವಾರ್ಯತೆ ಇದೆ . ಯಾವ ಹೆಣ್ಣೂ ಕೂಡ ' ರೀ ಸೀರೆ ತೆಗೆದು ಕೊಳ್ಳಬೇಕು , ಸರ ತೆಗೆದುಕೊಳ್ಳಬೇಕು ದುಡ್ಡು ಕೊಡಿ … ' ಎಂದು ಗಂಡನ ಎದುರು ಹಲ್ಲುಗಿಂಜಲು ಇಷ್ಟಪಡುವುದಿಲ್ಲ . ಸ್ವಾಭಿಮಾನದ ಪ್ರe ಹೆಣ್ಣಲ್ಲೂ ಜಾಗೃತವಾಗಿದೆ . ಕಲಿಯುವಾಗ ಅಪ್ಪ - ಅಮ್ಮನ ಹಂಗಿನಲ್ಲಿರಬಹುದು , ಆದರೆ ಸ್ವಾಭಿಮಾನದಿಂದ ಮುಂದಿನ ಬದುಕು ನಡೆಸಬೇಕಾದರೆ ಹೆಣ್ಣಿಗೂ ವಿದ್ಯೆ ಅನಿವಾರ್ಯ . ಒಂದು ಪದವಿಯನ್ನೋ , ಸ್ನಾತ್ತಕೋತ್ತರ ಪದವಿಯನ್ನೋ ಮುಗಿಸಬೇಕೆಂದರೆ ವಯಸ್ಸು ಕನಿಷ್ಠ ೨೨ - ೨೩ ಆಗಿರುತ್ತದೆ . ಆನಂತರ ಕೆಲಸಕ್ಕೆ ಸೇರಿ , ಸೆಟ್ಲ್ ಆಗಬೇಕೆಂದರೆ ಇನ್ನೂ ಎರಡು - ಮೂರು ವರ್ಷಗಳಾಗುತ್ತವೆ . ಕೋರ್ಸ್ ಮುಗಿದ ಕೂಡಲೇ ಯಾರೂ ವಿವಾಹವಾಗಲು ಬಯಸು ವುದಿಲ್ಲ . ಒಂದಷ್ಟು ದಿನ ಸ್ವತಂತ್ರವಾಗಿರಬೇಕು ಎಂಬ ಭಾವನೆ ಮೂಡಿರುತ್ತದೆ .
ಆಗ ಕೇಳಿದ ನೂರಾರು ಹಾಡುಗಳ ಪೈಕಿ ಮಡೋನ್ನಾಳ ಪ್ಲೀಸ್ ಪಾಪಾ ಡೋಂಟ್ ಪ್ರೀಚ್ , ಐ ಯಾಮ್ ಎ ಮೆಟೀರಿಯಲ್ ಗರ್ಲ್ , ಫಿಲ್ ಕೊಲಿನ್ಸ್ನ ದಿಸ್ ಈಸ್ ಅನದರ್ ಡೇ ಇನ್ ಪ್ಯಾರಡೈಸ್ , ಎವರ್ಲಾಸ್ಟಿಂಗ್ ಲವ್ ಸಾಂಗ್ಸ್ ಕೆಸೆಟ್ಟಿನಲ್ಲಿದ್ದ ಲವ್ ಮಿ ಟೆಂಡರ್ , ಲವ್ ಮಿ ಟ್ರೂ - ಮುಂತಾದ ಹಾಡುಗಳನ್ನು ಕೇಳುತ್ತಾ ಕೇಳುತ್ತಾ ಅರ್ಥ ಮಾಡಿಕೊಳ್ಳುತ್ತಾ ಬಂದ ದಿನಗಳನ್ನು ನಾನೂ ಕುಂಟಿನಿಯೂ ಈಗಲೂ ನೆನಪಿಸಿಕೊಳ್ಳುತ್ತಾ ಇರುತ್ತೇವೆ . ನಮ್ಮಂಥ ಹಳ್ಳಿಯಿಂದ ಬಂದ ಹುಡುಗರ ಕಷ್ಟವೆಂದರೆ ಇಂಗ್ಲಿಷ್ ಪಾಪ್ ಸಾಂಗ್ಗಳ ಸಾಹಿತ್ಯ ತಿಳಿಯದೇ ಹೋಗುವುದು .
ನಾಣಿ , ನಾಣೀ ಎಂದು ಕೂಗಿದವಳು ಯಾವುದೇ ಉತ್ತರ ಬರದಿದ್ದಾಗ ಸುಶಿಲೆ ರಾಮಾ ಹೆಗ್ಡೆರ ಹೆಂಡತಿ ಪಾರ್ವತಿಯನ್ನು ಕೂಗಿದಳು . ಅವ್ಯಾಹತವಾಗಿ ಮುಂದುವರೆದಿದ್ದ ರಾಮಾ ಹೆಗ್ಡೆಯ ನರಳಿಕೆಯ ನಡುವೆ ಅವಳು ಕೂಗಿದ್ದು ಒಳಗಿದ್ದವರಿಗೆ ಕೇಳಿತೋ ಇಲ್ಲವೋ ? ಎಂದು ಯೋಚಿಸಿ ಮತ್ತೇ ಕೂಗಿದಳು . ಕತ್ತಲಲ್ಲಿ ರಾಮಾ ಹೆಗ್ಡೆರ ನರಳಿಕೆ ಹಾಗೂ ಸುಶೀಲೆಯ ಕೂಗು ಕತ್ತಲ ರಾತ್ರಿಯಲ್ಲಿ ಅಲೆಅಲೆಯಾಗಿ ಹಬ್ಬಿ ಮೌನವನ್ನು ತಬ್ಬಿಬ್ಬುಗೊಳಿಸಿದಂತಿತ್ತು .
ಒಂದು ಬದಿ ಕಡಲಿಟ್ಟೂಕೊಂಡೂ ಅಲ್ಲಿ ಬಳಸಿದ ಎಲ್ಲಾ ಪದಗಳ ಅರ್ಥ ನನಗಿಲ್ಲ . . ಸಂದರ್ಭ ನೋಡಿದರೆ ಗೊತ್ತಾಗಬಹುದೋ ಎನೋ . . ಉಳಿದ ಶಬ್ದಗಳ ಅರ್ಥ ತಿಳಿದರೆ ನಿಮಗೆ ತಿಳಿಸುತ್ತೇನೆ . .
ನಾಸೌ ಕೂಡ ಆಗಿರಬಹುದು , ಏಕೆಂದರೆ ಇದು ಮಡಕೆಯ ಮೇಲಿನ ಚಿತ್ತಾರದ ಗೆರೆಯನ್ನು ಬಣ್ಣಿಸುತ್ತಿದೆ . ( ಲೇಖಾ - ಸ್ತ್ರೀಲಿಂಗ ಪದ ಯಾಕೆಂದರೆ ಅದಕ್ಕಿರುವ ಗುಣವಾಚಕಗಳನ್ನು ( ಲಗ್ನಾ ಮತ್ತು ವಿಚಿತ್ರಾ ) ಗಮನಿಸಿ . " ಅಸೌ " ಎನ್ನುವುದು ಎರಡೂ ( ಪುಲ್ಲಿಂಗ ಮತ್ತು ಸ್ತ್ರೀ ) ಲಿಂಗ ವಾಚಿ ಸರ್ವನಾಮವಾದ್ದರಿಂದ ಹೊಂದುತ್ತದೆ . ಆದರೆ ಮೊದಲು ಬರೆದ ನನ್ನ ಪ್ರತಿಕ್ರಿಯೆ ಗಮನಿಸಿದಾಗ ಮೂರನೇ ಸಾಲಿನ ಮೊದಲ ಪದ " ಲೇಖಾ " ಇರುವಾಗ ನಾಲ್ಕನೇ ಸಾಲಿನ ಮೊದಲ ಪದ " ನೈಷಾ " ( ಉಚ್ಚಾರದಲ್ಲಿ ಹತ್ತಿರವಾದ್ದರಿಂದ ) ಇರಬಹುದೆಂದು ಊಹಿಸಿದ್ದು ಹೆಚ್ಚು ಸ್ವಾಭಾವಿಕವೆಂದು ಕಂಡಿತು .
' ಸ್ರೀಯರೇ ನಿದ್ರಿಸುವಾಗ ಎಚ್ಚರ ' ! ನಿಮ್ ಸಲಹೆಗೆ ಥ್ಯಾಂಕ್ಸ್ ಸರ್ . . ಆದ್ರೆ ರಾತ್ರಿ ಹೊತ್ತು ಗಂಡ ಹೊರಗೆದ್ದು ನಡೀತಾನೆ ಅಂತ ಭಯವಿಲ್ಲ . ಯಾಕೆಂದ್ರೆ ರಾತ್ರಿ ಹೊತ್ತು ' ಎದ್ದು ' ಹೋಗುವ ಗಂಡಸರು ಈಗಿನ ಕಾಲದಲ್ಲಿ ಕಡಿಮೆ . ಹೆಂಡತಿ ತನ್ನ ಜತೆ ಇಲ್ಲದ ಸಮಯ ಹುಡುಕಿ ' ಎದ್ದು ' ಹೋಗೋರೇ ಜಾಸ್ತಿ ಇದ್ದಾರೆ ಸ್ವಾಮೀ . . ಹೀಗಿರುವಾಗ ನಿದ್ದೆ ಮಾಡದೆ ಕಾದರೇನು ಪ್ರಯೋಜನ ಹೇಳಿ . . ?
' ದೈವ ' ದ ಕಲ್ಪನೆ ರೂಪಿತವಾದುದು ರಾಜಕೀಯ ಘಟನಾವಳಿಗಳಿಂದ ; ಋಷಿಗಳ ತಪಸ್ಸಿನಿಂದ ಅಲ್ಲ . ಸಣ್ಣಪುಟ್ಟ ರಾಜರುಗಳು ಸ್ಥಳೀಯ ದೇವತೆಗಳಾಗಿ ರೂಪಗೊಂಡಿದ್ದರೆ , ಚಕ್ರಾಧಿಪತಿಯು ಸಂದರ್ಭಾನುಸಾರವಾಗಿ ಮಹಾದೇವನೋ , ಮಹಾವಿಷ್ಣುವೋ ಆಗಿ ರೂಪುಗೊಂಡ . ತಾಯಿಯಿಂದ ಮೊದಲ ಬಾರಿಗೆ ದೇವರನ್ನು ಕುರಿತು ತಿಳಿಯುವ ಮಗುವಿನಿಂದ ಹಿಡಿದು ದಿವ್ಯಾನುಭವದಿಂದ ದೇವರ ಅಸ್ತಿತ್ವವನ್ನು ಸ್ಥಾಪಿಸುವ ತತ್ವಜ್ಞಾನಿಯವರೆಗೆ ದೇವರನ್ನು ಕುರಿತು ಮಾತನಾಡುವವರೆಲ್ಲಾ ಸುಮಾರು ಮೂರು ನಾಲ್ಕು ಸಾವಿರ ವರ್ಷಗಳ ಹಿಂದೆ ಭರತ ಖಂಡದ ಅಸ್ಪಷ್ಟ ರಾಜಕೀಯ ಘಟನಾವಳಿಗಳಿಂದ ರೂಪಿತವಾದ ಒಂದು ತತ್ತ್ವವನ್ನು ಕುರಿತು ಮಾತಾಡುತ್ತಿದ್ದಾ ರೆಂಬುದು ಬಹುಶಃ ಅವರಿಗೇ ತಿಳಿಯದು .
ನವದೆಹಲಿ : ಸೆಕ್ಸ್ ಬಾಂಬ್ ಬಿಪಾಷಾಗೆ ಅಮರ್ ಸಿಂಗ್ ಹೇಳಿದ್ದೇನು ಗೊತ್ತೇ ? ಆದರೆ ಈ ಧ್ವನಿ ತನ್ನದಲ್ಲ ಎನುತ್ತಾರೆ ಬಿಪಾಷ
ಜೀವನ ಪ್ರೀತಿಯ ಅನುಭೂತಿ ! ಒಂದೇ ಒಂದು ಕ್ಷಣಕ್ಕೆ ನೀನು ಕವಿತೆಯಾಗು , ಮಳೆ ಬರ್ತಾ ಇದೆ ! ಬದುಕಿನಲ್ಲಿ ಇಟ್ಟಿದ್ದು ಎರಡನೇ ಹೆಜ್ಜೆ , ಅದರಲ್ಲಿ ಒಂದು ನೀನು ! ಮನಸ್ಸು ಒಣಗಿತ್ತು , ಥಟ್ಟನೆ ನೆನಪುಗಳು ಮುತ್ತಿದವು ! ನಗುಮಳೆಯಲ್ಲಿ ತೊಯ್ದುಬಿಡ್ತೀನಿ , ಕವನ ಬರೇತೀಯಾ ಹೇಳು ! ಒಡೆಯದಿರು ಕನ್ನಡೀನಾ . . ಮತ್ತೆ ಒಂದಾಗಿಸೋಕೆ ಆಗೋಲ್ಲ . ನಾನ್ಯಾಕೆ ನಗಬೇಕು . . ನಿನ್ನ ನಗುವೇ ನನ್ನೊಳಗಿರುವಾಗ ! ಅಂದು ತುಂಬಾ ಅತ್ತಿದ್ದೆ . ನೀನು ಅಮ್ಮನಾಗಬೇಕಂದಿತ್ತು ಮನಸ್ಸು ! ನಿನ್ನ ನಗು ಮತ್ತು ಕಣ್ಣುಗಳನ್ನು ಪ್ರೀತಿಸ್ತೀನಿ . ಖುಷಿಯಲ್ಲಿದ್ದಾಗ ಬೆಳಕು ಕೊಡು . ಯಾಕೋ ಕಾಡುತ್ತಿವೆ ಬಚ್ಚಿಟ್ಟುಕೊಂಡ ನೆನಪುಗಳು , ಆದರೆ ಅವುಗಳಿಗೆ ಜೀವವಿರಲಿಲ್ಲ ! ಕನಸು ಕಲ್ಲಾಗುವ ಮೊದಲು , ಹುಣ್ಣಿಮೆ ಬೆಳದಿಂಗಳು ಸೂಸಿಬಿಡು , ನಾನೂ ನಗುತ್ತೇನೆ . . ನಿನ್ನಂತೆ ! ಬೆಳದಿಂಗಳಲ್ಲಿ ಕಲ್ಲು ಬೆಂಚಿನ ಮೇಲೆ ಕುಳಿತ ಎನಗೆ ಅಮ್ಮ ನೀಡಿದ ತುತ್ತು ನೆನಪಾಯಿತು , ಅಲ್ಲಿ ನಗುತ್ತಿದ್ದೆ !
ಪಾಕಿಸ್ತಾನದ ಜಬರ್ದಾರಿ ಅಧಕ್ಷರ ಯು ಟರ್ನುಗಳನ್ನು ಕಂಡು ಕಂಗೆಟ್ಟು , ಕುಲಗೆಟ್ಟು ಹೋಗಿರುವ ಬೊಗಳೆ ರಗಳೆಯ ರದ್ದಿಗಾರ ಕರ್ನಾಟಕದ ಘಾಟು ರಸ್ತೆಗಳು ನೇರವಾಗಿರುವ ಸುದ್ದಿಯನ್ನು ಅರುಹಿದ್ದಾನೆ . " ಪಾತಕಿಸ್ತಾನದಲ್ಲಿ ಕಾನೂನು ಎಂಬುದು ಇದೆಯೇ ಎಂಬ ಪ್ರಶ್ನೆಗೆ ಬೊಗಳೆ ರಗಳೆ ಬ್ಯುರೋದ ಅಸತ್ಯಾನ್ವೇಷಣೆ ಪ್ರವೀಣರಿಗೂ ಉತ್ತರ ಕಂಡುಕೊಳ್ಳಲಾಗಿಲ್ಲ . " ಎಂದು ಅಸತ್ಯಾನ್ವೇಷಿಗಳು ಕೈಚೆಲ್ಲಿ ಕೂತಿರುವುದರಿಂದ ಸಾಮ್ರಾಟರು ತನಿಖೆಗಾಗಿ ತಮ್ಮ ಅತ್ಯಾಪ್ತ ಚೇಲ ಕುಚೇಲನನ್ನು ಪಾಕಿಸ್ತಾನಕ್ಕೆ ಅಟ್ಟಲು ಒಂದು ನಕಲಿ ಪಾಸ್ ಪೋರ್ಟಿಗಾಗಿ ಪ್ರಯತ್ನಿಸುತ್ತಿದ್ದಾರೆ !
ಚಿತ್ರಾ , ರಶಿಯಾ , ಚೀನಾ ಮೊದಲಾದ ದೇಶಗಳು ತಮ್ಮ ಶಾಲಾಪಠ್ಯಗಳಲ್ಲಿ ವೈಜ್ಞಾನಿಕ ಪ್ರಗತಿಯ ಬಗೆಗೆ ಬರೆಯುವಾಗ , ತಮ್ಮ ದೇಶದ ವಿಜ್ಞಾನಿಗಳ ಸಂಶೋಧನೆಗಳ ಬಗೆಗೆ ಒತ್ತು ಕೊಟ್ಟು ಬರೆಯುತ್ತಾರೆ . ಆದರೆ , ಭಾರತದಲ್ಲಿ ಮಾತ್ರ ವಿದೇಶಿ ವಿಜ್ಞಾನಿಗಳಿಗೇ ಮನ್ನಣೆ . ಇದು Colonisation Effect ! ಸ್ವಾತಂತ್ರ್ಯ ಸಿಕ್ಕು ೬೨ ವರ್ಷಗಳು ಕಳೆದರೂ ಸಹ ನಾವು ಈ Effectನಿಂದ ಹೊರ ಬಂದಿಲ್ಲವಲ್ಲ ! ಮಾವೋ ಝುಡಾಂಗನು ಭಾರತೀಯ ರಾಜಕೀಯ ಧುರೀಣರ ಬಗೆಗೆ - ( ಅಂದರೆ ಗಾಂಧಿ , ನೆಹರೂ ಇತ್ಯಾದಿ ) - ಹೇಳಿದ ಮಾತು ನೆನಪಾಗುತ್ತದೆ : " ಅವರು ತಪ್ಪು ಶಿಕ್ಷಣವನ್ನು ಪಡೆದಿದ್ದಾರೆ ! "
ಇಲ್ಲಿ ಈಗ ಕುರುಕ್ಷೇತ್ರ ಆರಂಭವಾದಂತಿದೆ ಎಂದು ಕಂದಿದ ಸ್ವರದಲ್ಲಿ ಹೇಳಿದರು . ನನ್ನ ಮಗ ಮತ್ತು ಸೊಸೆ ನಡುವೆ ಸಾಮರಸ್ಯ ಅಷ್ಟೇನೂ ಚೆನ್ನಾಗಿಲ್ಲ ಯಾಕೆ ಏನಾಯ್ತು , ಸಾರ್ ರಾಯರು ಇದ್ದಕ್ಕಿದ್ದ ಹಾಗೆ ಇಂತಹ ವಿಷಯ ಎತ್ತಿದ್ದು ನನಗೂ ಅಚ್ಚರಿಯಾಯಿತು .
ಕರ್ನಾಟಕ ರಾಜ್ಯ ದಲ್ಲಿ ಭಾರತೀಯಜನತಾ ಪಕ್ಷ ದಕ್ಷಿಣ ಭಾರತ ದಲ್ಲಿ ಮೊದಲ ಬಾರಿಗೆ ಆಡಳಿತ ಚುಕ್ಕಾಣಿ ಹಿಡಿದಿದೆ . ವಿಧಾನ ಸಭಾ ಸ್ಪೀಕರ್ ಜಗದೀಶ್ ಶೆಟ್ಟರ್ ಇನ್ನಿತರ ಪ್ರಮುಖ ಸದಸ್ಯರಿಗೆ ಮಂತ್ರಿ ಪದವಿ ಕೊಡದೆ ಇರುವುದು ಮುಖ್ಯ ಮಂತ್ರಿ ಅವರ ನಿರ್ಧಾರ , ರೆಡ್ಡಿ ಸಹೋದರರ ಬಗ್ಗೆ ಮರ್ಯಾದೆ ಕೊಡದೆ ಹಾಗೂ ಎಲ್ಲಾ ಸದಸ್ಯರಿಗೆ ಆಡಳಿತ ದಲ್ಲಿ ಸಮಾನ ಅವಕಾಶ ಸಿಗದೇ ಇರುವುದು ಗೊಂದಲಕ್ಕೆ ಕಾರಣವಾಗಿದೆ . ಇದು ವಿರೋಧ ಪಕ್ಷ ಗಳಿಗೆ ಕೇಂದ್ರ ದ ಸಹಾಯ ಇರುವುದರಿಂದ ಸದನ ದಲ್ಲಿ ಗಲಾಟೆ ಎಬ್ಬಿಸಲು ಒಂದು ಪ್ರಮುಖ ವಿಷಯ ವಾಗಿದೆ . ಸ್ವತಂತ್ರ ಅಭ್ಯರ್ತಿ / ಮಂತ್ರಿ ದನಿ ಗೂಡಿಸಿರುವುದು ಮುಖ್ಯ ಮಂತ್ರಿ ಮತ್ತು ಅವರ ಹಿತೈಷಿ ಗಳಿಗೆ ತಲೆ ನೋವಾಗಿದೆ . ಈಗ ಮುಖ್ಯ ಮಂತ್ರಿ ಗಳು ತಮ್ಮ ಪ್ರತಿಷ್ಟೆ / ಕುಟುಂಬ ರಾಜಕೀಯದ ಬಗ್ಗೆ ವಾಲದೇ ರಾಜ್ಯದ ಜನರ ಮತ್ತು ಪಕ್ಷದ ಅಭಿವ್ರದ್ಧಿ ಗೆ ಹೆಚ್ಚು ಗಮನ ಕೊಡ ಬೇಕು . ರಾಜ್ಯದ ಜನತೆಯ ಸೇವಕ ಎಂದು ಪ್ರಮಾಣಿಸ ಬೇಕು . ಕೇವಲ ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರೆ ಸಾಲದು . ಲೋಕ ಸಭೆ ಚುನಾವಣಾ ಫಲಿತಾಂಶ ಒಂದೇ ಮುಖ್ಯ ವಲ್ಲಾ . ಇನ್ನೂ ೪ ವರ್ಷ ಆಡಳಿತ ನಡೆಸ ಬೇಕು . ವಿಧಾನ ಮಂಡಲ ಸದಸ್ಯರು / ಸಂಪುಟ ಆತ್ಮ ವಿಶ್ವಾಸಕ್ಕೆ ತೆಗೆದು ಕೊಂಡರೆ ಮಾತ್ರ ರಾಜ್ಯದ ಸರ್ವತೋಮುಖ ಅಭಿವ್ರದ್ಧಿ ಸಾಧ್ಯ . ಕೇಂದ್ರದ ನಾಯಕ ರೊಡನೆ ಚರ್ಚೆ ಮಾಡಬೇಕು . ಲಿಂಗಾಯತ ಸಮಾಜ ಮತ್ತು ಕುರುಬ ಸಮಾಜಇತ್ಯಾದಿ ಜಾತೀಯತೆ ವಿಷಯ ಗಳನ್ನೂ ರಾಜ ಕಾರಣ ಮತ್ತು ಆಡಳಿತ ದಲ್ಲಿ ತರಲೇ ಬಾರದು . ಇದು ನಮ್ಮ ಇ ಭಿನ್ನ ಮತಕ್ಕೆಮೂಲ ಕಾರಣ ವಾಗಿದೆ . ಪಕ್ಷೆತ ರ ಶಾಸಕ ಸಾಥ ನೀಡಿರುವುದು ಮುಖ್ಯ ಮಂತ್ರಿ ಗಳ ನಿದ್ದೆ ಕೆಡಿಸಿದೆ . ಮುಖ್ಯ ಮಂತ್ರಿ ಗಳು ರಾಜ್ಯಕ್ಕೆ ದೆಹಲಿ ಯಿಂದ ವಾಪಸಾದ ನಂತರ ಸಮಸ್ಯೆ ಗೆ ಪರಿಹಾರ ಸಿಗಬಹುದು ಎನ್ನುವುದು ನಮ್ಮ ಹಾರೈಕೆ . ನಮ್ಮ ಸುಂದರ ಮೈಸೂರು . ನಾಗೇಶ್ ಪೈ ಸಿರಿ ಕನ್ನಡಂ ಗೆಲ್ಗೆ ಜಯ ಹೇ ಕರ್ನಾಟಕ ಮಾತೇ .
ಜ್ಞಾನೋದಯ ತತ್ವಜ್ಞಾನಿಗಳು ಪೂರ್ವಿಕ ವಿಜ್ಞಾನಿಗಳ ಕಿರು ಚರಿತ್ರೆಯನ್ನು - ಪ್ರಮುಖವಾಗಿ ಗೆಲಿಲಿಯೊ , ಬಾಯ್ಲೆ , ಮತ್ತು ನ್ಯೂಟನ್ರನ್ನು - ತಮ್ಮ ಮಾರ್ಗದರ್ಶಕರಾಗಿ ಹಾಗೂ ತಮ್ಮ ಪ್ರಸಕ್ತ ದಿನಮಾನದ ಪ್ರತಿ ಭೌತಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ತಮ್ಮ ವಿಚಿತ್ರ ಪ್ರಕೃತಿ ಹಾಗೂ ಪ್ರಾಕೃತಿಕ ನಿಯಮಗಳ ಅನ್ವಯಿಸುವಿಕೆಗೆ ಹೊಣೆಗಾರರನ್ನಾಗಿ ಆಯ್ಕೆ ಮಾಡಿದರು . ಇದನ್ನು ಗಮನದಲ್ಲಿಟ್ಟುಕೊಂಡು , ಅದನ್ನು ಆಧಾರವಾಗಿಟ್ಟುಕೊಂಡು ರಚಿಸಿದ್ದ ಇತಿಹಾಸ ಮತ್ತು ಸಾಮಾಜಿಕ ರಚನೆಯ ಪಾಠಗಳನ್ನು ತ್ಯಜಿಸಬೇಕು . [ ೭೯ ]
ತನ್ನ ಸಮುದಾಯದ ಸದಸ್ಯರನ್ನು ಸಂಘಟನೆಯ ಮುಖ್ಯವಾಹಿನಿಯಲ್ಲಿ ಸೇರಿಸಿಕೊಂಡು ಸಮುದಾಯದ ನೊಂದ ಹ್ರದಯಗಳಿಗೆ ಸ್ವಾಂತನ ಹೇಳುವ . . . . .
ಈ ಎಲ್ಲ ಪ್ರಶ್ನೆಗಳೊಂದಿಗೆ ನಾನು ಅಜ್ಜಿಯೊಂದಿಗೆ ನನ್ನ ನೆನಪಿನಾಳಕ್ಕೆ ಇಳಿಯುತ್ತಾ ಹೋಗುತ್ತೇನೆ . ಅಜ್ಜಿ ನಿಧಾನಕ್ಕೆ ನನ್ನ ಕೈಗೆ ಸಿಗುತ್ತಾ ಹೋಗುತ್ತಾಳೆ . ಸಿಕ್ಕಷ್ಟನ್ನೂ ಹೆಕ್ಕಿ ಹೆಕ್ಕಿ ಹೊರತೆಗೆಯುತ್ತಿದ್ದಂತೆ ಅಜ್ಜಿಯೊಂದಿಗೆ ಮೂವತ್ತು ವರ್ಷಗಳಷ್ಟು ಹಳೆಯದಾದ ನನ್ನ ಬಾಲ್ಯಕ್ಕೆ ಹಿಂತಿರುಗುತ್ತೇನೆ . ಅಲ್ಲಿಂದ ಇಲ್ಲಿಯವರೆಗೆ ಅಜ್ಜಿ ನನಗೆ ಕಂಡಿದ್ದು ಹೇಗೆ ಎಂಬುದನ್ನು ದಾಖಲಿಸುತ್ತಾ ಹೋಗುತ್ತೇನೆ .
ಪ್ರತಿವರ್ಷದಂತೆ ಈ ವರ್ಷವೂ ವ್ಯಾಲೆಂಟೈನ್ಸ್ ಡೇ ಗೆ ಯಾವ ಹುಡುಗಿಯೂ ನನಗೆ ಪ್ರಪೋಸ್ ಮಾಡಿಲ್ಲ ! ನಾನು ಯಾರಿಗಾದ್ರೂ ಪ್ರಪೋಸ್ ಮಾಡೋಣ ಅಂದ್ರೆ ' ಯಾರಿಗೆ ' ಅನ್ನೋ ದ್ವಂದ್ವ ! ಹೀಗಾಗಿ ಈ ವ್ಯಾಲೆಂಟೈನ್ಸ್ ಡೇ ಕೂಡಾ ವ್ಯರ್ಥವಾಯ್ತೇನೋ ಅಂದುಕೊಂಡೆ . ಹಾಗಾಗಲು ' ಮೇ ಫ್ಲವರ್ ' ನವರು ಬಿಡಲಿಲ್ಲ ! ಹಾಗಂತ ಪ್ರಪೋಸ್ ಮಾಡಲು ನನ್ಗೆ ಹುಡುಗಿ ಹುಡುಕಿ ಕೊಟ್ಟರು ಅಂದುಕೋಬೇಡಿ ! ಪ್ರೇಮಿಗಳ ದಿನದಂದೇ ನಮ್ಮ ನೆಚ್ಚಿನ ಕಥೆಗಾರ ವಸುಧೇಂದ್ರರೊಂದಿಗೆ ಒಂದು ಸುಂದರ ಸಂಜೆಯನ್ನು ಕಳೆಯುವ ಅವಕಾಶವನ್ನು ಮೇ ಫ್ಲವರ್ ನವರು ಕಲ್ಪಿಸಿದ್ರು . ಕಾರ್ಯಕ್ರಮದಲ್ಲಿ ಭಾಗವಹಿಸಿದ ಜನರ ಸಂಖ್ಯೆಯೇ ಸಾಕು ವಸುಧೇಂದ್ರರ ಜನಪ್ರಿಯತೆ , ಜನರು ಅವರನ್ನು ಇಷ್ಟಪಡುತ್ತಿರೋ ಬಗೆಯನ್ನು ತಿಳಿಸಲು . ' ನನಗೆ ಚೆನ್ನಾಗಿ ಮಾತಾಡಲು ಬರೋದಿಲ್ಲ ' ಅಂತ ಹೇಳಿಯೇ ವಸು ಪಾಪ ಒಂದೂ ಕಾಲು ಘಂಟೆಗಳ ಕಾಲ ನಿರರ್ಗಳವಾಗಿ ಸ್ವಲ್ಪವೂ ಬೋರ್ ಹೊಡೆಸದೆ ಅದ್ಭುತವಾಗಿ ಮಾತಾಡಿದ್ರು . ಕಾರ್ಯಕ್ರಮಕ್ಕೆ ಬರದವರಂತೂ ಒಂದು ಒಳ್ಳೆಯ ಅವಕಾಶವನ್ನು ಕಳೆದುಕೊಂಡರು - ಸಾರಿ ಕಣ್ರೀ ! ಐದು ಚಂದನೆಯ ' ಹುಡುಗಿಯರು ' ( ಯಾರು ಅನ್ನೋದು ಸಸ್ಪೆನ್ಸ್ ! ) ವಸುಧೇಂದ್ರರನ್ನು ಕೆಂಪು ಗುಲಾಬಿ ಕೊಟ್ಟು ಸ್ವಾಗತಿಸಿದರು . ' ನನಗೆ ಅಷ್ಟು ಚೆನ್ನಾಗಿ ಮಾತಾಡೋಕೆ ಬರಲ್ಲ ಆದ್ದರಿಂದ ಒಂದು ಲೇಖನವನ್ನು ಓದಿ ಕಾರ್ಯಕ್ರಮ ಆರಂಭಿಸ್ತೀನಿ ' ಅಂತ ವಸು ಹೇಳಿದ್ರೂ ಮೋಹನ್ ಅವರು ಒಪ್ಪದೆ ' ಮೊದಲು ಮಾತಾಡಿ ಆಮೇಲೆ ಲೇಖನ ಓದಿ ' ಅಂದಿದ್ದು ಒಳ್ಳೆಯದೇ ಆಯ್ತು . ಇಲ್ಲಾಂದ್ರೆ ಅಷ್ಟು ಮಾತಾಡೋದು ಸಾಧ್ಯ ಆಗ್ತಿರ್ಲಿಲ್ವೇನೋ ! ವಸು ತಾವು ಕಥೆ ಬರೆಯಲು ಶುರು ಮಾಡಿದ ರೀತಿ , ' ಛಂದ ಪುಸ್ತಕ ' ಹುಟ್ಟಿದ ರೀತಿ ಯನ್ನು ಚೆನ್ನಾಗಿ ವಿವರಿಸಿದರು . ಉತ್ತರ ಕರ್ನಾಟಕ flavour ಇರ್ಲಿ ಅಂತ ಅವರು ತಮ್ಮ ಪ್ರಕಾಶನಕ್ಕೆ ' ಛಂದ ' ಆನ್ನೋ ಹೆಸರಿಟ್ಟರಂತೆ . ಮೊದ ಮೊದಲು ತಮ್ಮ ಪುಸ್ತಕಗಳು ಮಾರಾಟವಾಗಲು ತಾವು ಪಟ್ಟ ಶ್ರಮವನ್ನು ಹಾಸ್ಯಭರಿತವಾಗೇ ವಿವರಿಸಿದರು . ಜೊತೆಗೆ ' ಛಂದ ಪುಸ್ತಕ ' ಕ್ಕೆ ಗೆಳೆಯ ಅಪಾರರ ಅಪಾರವಾದ ಕೊಡುಗೆಯನ್ನೂ ಮನದುಂಬಿ ಕೊಂಡಾಡಿದರು . ತಮ್ಮ ಪುಸ್ತಕಗಳನ್ನು ಸಾಹಿತ್ಯ ಸಮ್ಮೇಳನದಲ್ಲಿ ಮಾರಾಟ ಮಾಡಲು ಹೋದಾಗ ಅನುಭವಿಸಿದ ಮುಜುಗುರದ ಪ್ರಸಂಗವನ್ನೂ ಅವರು ವಿವರಿಸಿದರು . ಒಂದು ಕಡೆ ಸಮ್ಮೇಳನದಲ್ಲಿ ಅವರು ತಮ್ಮ ಪುಸ್ತಕ ಮಾರಾಟ ಮಾಡ್ತಿದ್ದಾಗ ಒಬ್ಬರು ಬಂದು ಅವರನ್ನೇ ' ಈ ಪುಸ್ತಕ ಹೇಗಿದೆ ? ' ಅಂತ ಕೇಳಿದ್ರಂತೆ . ಮೊದ ಮೊದಲು , ಮುಜುಗುರ ಆಗ್ತಾ ಇದ್ರೂ ಕಾಲ ಕಳೆದಂತೆ ಅಂತ ಸಂದರ್ಭಗಳಿಗೆ ಒಗ್ಗಿಕೊಂಡ ಬಗೆಯನ್ನೂ ವಿವರಿಸಿದರು . ಇನ್ನೊಂದು ಕಡೆ ಸಮ್ಮೇಳನದಲ್ಲಿ ಒಬ್ಬ ಹೆಂಗಸು ತಮ್ಮ ' ಚೇಳು ' ಕಥಾ ಸಂಕಲನವನ್ನು ತೋರಿಸಿ ' ಅದು ಹೇಗಿದೆ ? ' ಅಂದರಂತೆ ವಸುಧೇಂದ್ರ ಈಗಾಗಲೇ ಮಾರ್ಕೆಟಿಂಗ್ ತಂತ್ರವನ್ನು ಕಲಿತಿದ್ದರಿಂದ ' ಅದ್ಭುತವಾಗಿದೆ ಮ್ಯಾಡಂ ತಗೊಳ್ಳಿ ಅದಕ್ಕೆ ಪ್ರಶಸ್ತಿ ಬಂದಿದೆ ' ಅಂದ್ರಂತೆ . ಆದ್ರೆ ಆ ಹೆಂಗಸು ತಮ್ಮ ಪಕ್ಕದಲ್ಲಿದ್ದ ಗೆಳತಿಯ ಬಳಿ ಅಭಿಪ್ರಾಯ ಕೇಳಿದಾಗ ' ಛೇ ತಗೋಬೇಡ ಅದು , ಮಡಿ ಯಾವುದು ಮೈಲಿಗೆ ಯಾವುದು ಗೊತ್ತಿಲ್ಲ ಆ ಕಥೆಗಳಲ್ಲಿ ' ಅಂತ ಬೈದು ಕರ್ಕೊಂಡು ಹೋದ್ರಂತೆ ! ನಾವೆಲ್ಲಾ ನಕ್ಕಿದ್ದೇ ನಕ್ಕಿದ್ದು ಅದನ್ನು ಕೇಳಿ ( ನೀವೂ ನಗ್ರಿ ಫ್ರೀ ಆಗಿ ! ) ನನಗೆ ವಸುಧೇಂದ್ರ ಕಥೆಗಾರರಾಗಿ ಎಷ್ಟು ಇಷ್ಟ ಆಗ್ತಿದ್ರೋ ಅವರ ಜೊತೆ ಒಂದು ಸಂಜೆ ಕಳೆದ ಮೇಲೆ ಅದರ ಎರಡು ಪಟ್ಟು ಇಷ್ಟ ಆಗ್ತಾ ಇದ್ದಾರೆ . ಬದುಕಿನ ಬಗ್ಗೆ ಅಪಾರವಾದ ಗೌರವ , ಪ್ರೀತಿ ಇದೆ ಅವರಿಗೆ . ಬೆಂಗಳೂರಿನ ಟ್ರಾಫಿಕ್ ಬಗ್ಗೆ ಅಸಮಧಾನ ಇರದೆ ಅದನ್ನೇ ಸಕಾರಾತ್ಮಕವಾಗಿ ಬಳಸಿದ ಮೊದಲ ವ್ಯಕ್ತಿ ಬಹುಷಃ ವಸುಧೇಂದ್ರ ! ಯಾಕಂದ್ರೆ ಅವರು ತಮ್ಮ ಬಹಳಷ್ಟು ಕಥೆಗಳನ್ನು ಬರೆದಿರೋದು ಟ್ರಾಫಿಕ್ ನಲ್ಲಂತೆ ! ಹಾಗಾಗಿ ತಮ್ಮ ' ಚೇಳು ' ಕಥಾಸಂಕಲನವನ್ನು ಅವರು ಬೆಂಗಳೂರಿನ ಟ್ರಾಫಿಕ್ ಜಾಮ್ ಹಾಗೂ ಅವರ ಡ್ರೈವರ್ ಗೆ ಅರ್ಪಿಸಿದ್ದಾರೆ . ತಮ್ಮ ಬರವಣಿಗೆಗೆ ಸಹಾಯವಾದ ಶೇಶಾದ್ರಿ ವಾಸುರವರನ್ನೂ ನೆನೆಯಲು ಮರೆಯಲಿಲ್ಲ ವಸುಧೇಂದ್ರ . ' ಅದೃಶ್ಯ ಕಾವ್ಯ ' ಬ್ರೈಲ್ ಅವತರಣಿಕೆಯನ್ನು ತರೋದಿಕ್ಕೆ ಹೇಗೆ ಶೇಷಾದ್ರಿ ವಾಸುರವರು ಬರಹದಲ್ಲಿ ಬ್ರೈಲ್ ಅಳವಡಿಸಿ ತಮಗೆ ಸಹಾಯ ಮಾಡಿದ್ರು ಅನ್ನೋದನ್ನೂ ಅವರು ಹೇಳಿದ್ರು . ಸೇರಿದ ಅಭಿಮಾನಿಗಳ ಪ್ರಶ್ನೆಗೂ ಅವರು ಬಹಳ ಚೆನ್ನಾಗಿ ಉತ್ತರಿಸಿದರು . ಒಟ್ಟಿನಲ್ಲಿ ತಮ್ಮ ಕಥೆಗಳ ಮೂಲಕ ಬಹಳಷ್ಟು ಜನರ ಪ್ರೀತಿಯನ್ನು ಗಳಿಸಿರುವ ವಸುಧೇಂದ್ರ ಹೀಗೆ ಒಳ್ಳೊಳ್ಳೆಯ ಕಥೆಗಳನ್ನು , ಪುಸ್ತಕಗಳನ್ನು ತಮ್ಮ ' ಛಂದ ಪುಸ್ತಕ ' ದ ಮೂಲಕ ನೀಡಲಿ ಅನ್ನೋದು ನಮ್ಮೆಲ್ಲರ ಹಾರೈಕೆ . ಛಂದದ ಕಾರ್ಯಕ್ರಮ ನಡೆಸಿಕೊಟ್ಟ ಮೇ ಫ್ಲವರ್ ಬಳಗಕ್ಕೆ ಧನ್ಯವಾದಗಳು .
ಮಂಗಳೂರು , ಜು . 11 : ನಗರದ ಕಸ್ಟಮ್ಸ್ ಅಧಿಕಾರಿಯ ಪ್ಲಾಟ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಬಾಲ ಕಾರ್ಮಿಕನನ್ನು ಕಾರ್ಮಿಕ ಇಲಾಖಾ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ . ಮಣ್ಣಗುಡ್ಡೆ ಬಳಿ ಬರ್ಕೆ ಪೊಲೀಸ್ ಠಾಣೆ ಸಮೀಪದ ಹೆರಿಟೇಜ್ ಅಪಾರ್ಟ್ಮೆಂಟ್ಗೆ ಇಂದು ದಾಳಿ ನಡೆಸಿದ ಕಾರ್ಮಿಕ ಇಲಾಖಾ ಸಹಾಯಕ ಅಯುಕ್ತರು ಹಾಗೂ ಸಿಬಂದಿಗಳು ಈ ಬಾಲ ಕಾರ್ಮಿಕನನ್ನು ಪತ್ತೆ ಹಚ್ಚಿದ್ದಾರೆ
' ಪ್ರಧಾನ ಮಂತ್ರಿ ' ಅಂತ ಸ್ಪಷ್ಟವಾಗಿ ಹೇಳಲಿಕ್ಕೆ ಬಾರದವಳು ಕೂಡ ಪ್ರಧಾನಿ ಆಗಬಹುದು . It happens only in India ! ನಮ್ಮ ದೇವೇಗೌಡರೇ ಪ್ರಧಾನ ಮಂತ್ರಿ ಆದಮೇಲೆ ಮಾಯಾವತಿ ಅಂಥವಳು ಕೂಡ ' ಪರ್ದಾನಿ ' ಆಗಬಹುದು ಬಿಡಿ . ವಿದೇಶದಲ್ಲಿ ' ನಮ್ಮ ಭಾರತ ' ಅಂತ ಜಂಭದಿಂದ ಹೇಳಿಕೊಳ್ಳುತ್ತೇವೆ . ಆದರೆ ಭಾರತದಲ್ಲಿ ನೋಡಿದರೆ ಎಲ್ಲ ಗಬ್ಬೆದ್ದು ಹೋಗುತ್ತಿದೆ . ಹಾಡುಹಗಲೇ ದರೋಡೆ , ಅತ್ಯಾಚಾರ , ಮತಾಂತರ , ಕೊಲೆ , ದೊಂಬಿ , ಬಹುಸಂಖ್ಯಾತ ಹಿಂದೂಗಳನ್ನೇ ಮೆಟ್ಟಿ ಬೇರೆಯವರು ಆಳುತ್ತಿರುವುದು , ಹಿಂದಿನಿಂದ ಚೂರಿ ಹಾಕುವ ಹಿಂದೂಗಳು , ಕೆಟ್ಟ ರಾಜಕಾರಣಿಗಳು , ದೇಶದ ತುಂಬ ತುಂಬುತ್ತಿರುವ ಆರಾಜಕತೆ … … … .
ಮೂರು ತಿಂಗಳ ಹಿಂದೊಂದು ದಿನ . ಹೊಸಮನೆಗೆ ಬಂದ ಸಂಭ್ರಮ . ಆಫೀಸಿಗೆ ರಜೆ ಹಾಕಿದ್ದೆ . ಪ್ಯಾಕಿಂಗ್ ಬಿಡಿಸುವುದು ಸಾಮಾನು ಹೊಂದಿಸುವುದು ಎಲ್ಲಾ ಮುಗಿದು ನಿರಾಳವಾಗಿತ್ತು . ಸಂಜೆ ಹೊತ್ತು ನಮ್ಮಲ್ಲಿದ್ದ ಒಂದೇ ಒಂದು ಚಟ್ಟಿಯಲ್ಲಿರುವ ಒಂದೇ ಒಂದು ಕರವೀರದ ಗಿಡಕ್ಕೆ ಒಂದಿಷ್ಟು ಕಿಚನ್ ಕಾಂಪೋಸ್ಟ್ ಗೊಬ್ಬರ ಹಾಕುತ್ತಿದ್ದೆ . ಆಗ ಕಂಡಿದ್ದು , ಮನೆಯ ಕಾಂಪೌಂಡ್ ಮೇಲೆ ಜೊಂಪೆಯಾಗಿ ಬೆಳೆದು ನಿಂತಿದ್ದ ಮಲ್ಲಿಗೆ ಗಿಡ . ಪುಟ್ಟ ಚಟ್ಟಿಯಲ್ಲಿ ಅದರ ಬೇರುಗಳು ಹಿಡಿಸಲಾಗದಷ್ಟು ದೊಡ್ಡದಾಗಿ ಬೆಳೆದಿತ್ತು . ಬೇರುಗಳ ನಡುವಲ್ಲಿ ಇನ್ನೂ ಏನೇನೋ ಪುಟ್ಟಪುಟ್ಟ ಗಿಡಗಳು . ಅದರಲ್ಲೊಂದು ಮೆಣಸಿನ ಗಿಡದ ಹಾಗಿತ್ತು . ನೋಡಿ ನಂಗೆ ಆಶ್ಚರ್ಯವಾಯ್ತು . ಅದನ್ನು ಅಷ್ಟು ದೊಡ್ಡದಾಗಿ ಬೆಳೆಸಿದವರಿಗೆ ಮನಸ್ಸಿನಲ್ಲೇ ಒಂದು ನಮಸ್ಕಾರ ಹಾಕಿದೆ . ನನ್ನ ಕೈಲುಳಿದಿದ್ದ ಗೊಬ್ಬರದ ಪುಡಿಯನ್ನು ಅದಕ್ಕೂ ಸ್ವಲ್ಪ ಹಾಕಿ ಮುಗಿಸಿದೆ . ಅಷ್ಟರಲ್ಲಿ ಆಕೆ ಕೈಯಲ್ಲೊಂದು ಪಾತ್ರೆ ಹಿಡಿದು ಬಂದು , ಗಿಡದ ಹತ್ತಿರ ನಿಂತಳು . ಕೈಯಲ್ಲಿದ್ದ ಪಾತ್ರೆಯಲ್ಲಿ , ತೊಳೆಯಲೆಂದು ನೀರಲ್ಲಿ ಹಾಕಿದ ಅಕ್ಕಿ . ಚೆನ್ನಾಗಿ ಅಕ್ಕಿ ತೊಳೆದು , ನೀರನ್ನು ಜಾಗ್ರತೆಯಾಗಿ ಗಿಡದ ಬುಡಕ್ಕೆ ಚೆಲ್ಲಿದಳು . ಓಹ್ , ಹಾಗಾದ್ರೆ ದಿನಾ ಈಕೆ ಅಕ್ಕಿ - ಬೇಳೆ ತೊಳೆದ ನೀರಲ್ಲೇ ಮಲ್ಲಿಗೆ ಗಿಡ ಬದುಕುತ್ತಿದೆ - ಎಂದು ಗೊತ್ತಾಯ್ತು . ಅದರ ಬುಡದಲ್ಲಿದ್ದ ಪುಟ್ಟಪುಟ್ಟ ಗಿಡಗಳೂ ಹೇಗೆ ಹುಟ್ಟಿರಬಹುದು ಅಂತ ಒಂದು ಐಡಿಯಾ ಬಂತು . ಇಂಥಾ ಐಡಿಯಾಗಳು ನಂಗೆ ಹೊಳೆಯಲೇ ಇಲ್ಲವಲ್ಲ ಅಂತನಿಸಿತು . ಆಕೆ ನಮ್ಮನೆ ಹಿಂದಿನ ಮನೆಯಲ್ಲಿ ಬಾಡಿಗೆಗಿರುವವಳು . ನಂಗಿನ್ನೂ ಅವಳ ಪರಿಚಯವಾಗಿರಲಿಲ್ಲ . ನಾನು ಗೊಬ್ಬರ ಹಾಕಿದ್ದು ಗಮನಿಸಿದ ಆಕೆ ಅದೇನು , ಎಲ್ಲಿಂದ ಅಂತ ಕೇಳಿದಳು . ಹೇಳಿದೆ . ಕೇಳಿಸಿಕೊಂಡ ಆಕೆ ಹೀಗೂ ಮಾಡ್ಬಹುದು ಅಂತ ಗೊತ್ತಿರಲಿಲ್ಲ ಅಂತ ಖುಷಿಪಟ್ಟಳು . ನಮ್ಮ ಚಟ್ಟಿಯನ್ನು ಕೂಡ ಬಿಸಿಲಿಗೋಸ್ಕರ ಕಾಂಪೌಂಡ್ ಮೇಲೇರಿಸುವಂತೆ ಸಲಹೆ ಕೊಟ್ಟಳು . ನಾನು ಪಾಲಿಸಿದೆ . ಹಾಗೇ ಮನೆಗೆ ಬೇಕಾದ ಕೊತ್ತಂಬ್ರಿ ಸೊಪ್ಪು ಅದರಲ್ಲೇ ಬೆಳೆಸಿಕೊಳ್ಳಬಹುದು , ಚಟ್ಟಿಯಲ್ಲಿ ನಾಲ್ಕು ಕಾಳು ಕೊತ್ತಂಬರಿ ಹಾಕಿ ಎಂದು ಸಲಹೆ ಕೊಟ್ಟಳು . ನಂಗೆ ಎಲ್ಲಿಲ್ಲದ ಉತ್ಸಾಹ ಬಂತು , ಇಷ್ಟೆಲ್ಲ ಮಾಡಬಹುದು , ಆದ್ರೂ ಇಷ್ಟು ದಿನ ಸುಮ್ನಿದ್ನಲ್ಲ , ಅಂತನಿಸಿತು . ಖುಷಿಯಿಂದಲೇ ನಾನದನ್ನು ಪಾಲಿಸಿದೆ . ಕೊತ್ತಂಬರಿ ಮಾತ್ರವಲ್ಲ , ಅಡಿಗೆ ಮನೆಯಲ್ಲಿ ಏನೇನು ಸಿಕ್ಕಿತೋ ಎಲ್ಲದರದ್ದೂ ನಾಲ್ಕು ನಾಲ್ಕು ಕಾಳು , ಜತೆಗೆ ಕಸದ ಬುಟ್ಟಿಗೆ ಬಿಸಾಡಲೆಂದು ಇಟ್ಟಿದ್ದ ಕಲ್ಲಂಗಡಿ ಹಣ್ಣಿನ ಬೀಜಗಳು , ಎಲ್ಲವನ್ನೂ ಹಾಕಿ , ಗೊಬ್ಬರದ ಜತೆಗೆ ಸೇರಿಸಿ ಕೆದಕಿದೆ . ಅಡಿಗೆಗೆಂದು ಕಟ್ ಮಾಡಿಟ್ಟಿದ್ದ ಪಾಲಕ್ ಸೊಪ್ಪಿನ ಬೇರನ್ನು ಅದರ ಮೇಲಿಂದ ಹಾಕಿ ಮುಚ್ಚಿ , ನೀರು ಹಾಕಿದೆ . + + + + + + + + + + + + + + + + + + + ದಿನಾ ಬೆಳಿಗ್ಗೆ ಬೇಗ ಎದ್ದು ಮನೆಹೊರಗೆ ನೀರು ಹಾಕಿ ಗುಡಿಸುವಾಗ ಎರಡೂ ಗಿಡಗಳಿಗೆ ನೀರು ಹಾಕುತ್ತಿದ್ದೆ . ಆಕೆಯೂ ಅಕ್ಕಿ - ಬೇಳೆ ತೊಳೆದ ನೀರನ್ನು ಎರಡೂ ಚಟ್ಟಿಗಳಿಗೆ ಹಂಚುತ್ತಿದ್ದಳು . ಈ unsaid understanding ನಂಗೆ ಖುಷಿ ಕೊಟ್ಟಿತು . ಕೆಲ ದಿನಗಳ ನಂತರ ಚಟ್ಟಿಯಲ್ಲಿ ಎರಡು ಮೂರು ಥರದ ಮೊಳಕೆಗಳು ಕಾಣಿಸಿಕೊಂಡವು . ಅದು ಯಾವುದರದ್ದು ಎಂದು ನಂಗೆ ಗೊತ್ತಾಗಲಿಲ್ಲ . ಮತ್ತೊಂದು ದಿನ ಹೀಗೇ ಸಿಕ್ಕಿದ ಆಕೆ ನಂಗೆ ' ಸಾಸಿವೆ ಗಿಡ ಹುಟ್ಟಿತ್ತು ಕಣ್ರೀ , ಕಿತ್ತು ಬಿಸಾಕಿದ್ದೇನೆ , ಮನೆಮುಂದೆ ಸಾಸಿವೆ ಗಿಡ ಇರಬಾರದು ' ಅಂದಳು . ಸಾಸಿವೆ ಕಾಳು ಚಟ್ಟಿಗೆ ಸೇರಿಸಿದ್ದು ನಾನೇ ಆಗಿದ್ದರಿಂದ ಸುಮ್ಮನೆ ತಲೆಯಲ್ಲಾಡಿಸಿದೆ . ಆದರೆ ಇನ್ನೂ ಒಂದೆರಡು ಗಿಡಗಳು ಉಳಿದುಕೊಂಡಿತ್ತು . ಅದೇನು ಅಂತ ಕೇಳಿದೆ . ಒಂದು ಹೆಸರು ಕಾಳಿನ ಗಿಡವಿರಬೇಕು , ಇನ್ನೊಂದು ನಂಗೂ ಗೊತ್ತಾಗ್ತಿಲ್ಲ , ಕೊತ್ತಂಬರಿ ಮಾತ್ರ ಬಂದಿಲ್ಲ ಅಂದಳು . ಅದೇನಾದ್ರೂ ಇರಲಿ , ಅದಾಗಿ ಬೆಳೆದಿದ್ದು ಬೆಳೆಯಲಿ ಎಂದು ಸುಮ್ಮನಾದೆ . + + + + + + + + + + + + + + + + + + + ನಂತರ ನನ್ನ ಶಿಫ್ಟ್ ಬದಲಾಯ್ತು , ರಾತ್ರಿ ಪಾಳಿ ಮುಗಿಸಿ ಮನೆಗೆ ಬರುವಷ್ಟರಲ್ಲಿ ಕಣ್ಣು ಎಳೆಯುತ್ತಿರುತ್ತಿತ್ತು . ಬಿದ್ದುಕೊಂಡರೆ ಸಾಕೆನಿಸುತ್ತಿತ್ತು . ಸಂಜೆ ಎದ್ದನಂತರ ಮನೆಯಿಂದಲೇ ಕೆಲಸ ಆರಂಭವಾಗುತ್ತಿತ್ತು . ಈ ಬದಲಾದ ದಿನಚರಿಯಲ್ಲಿ ಗಿಡದ ಕುರಿತು ಗಮನವೇ ಹೊರಟುಹೋಯ್ತು . ದಿನಕ್ಕೆ ಐದು ನಿಮಿಷ ಹೊರಗೆ ಹೋಗಿ ಗಿಡಗಳು ಏನಾಯ್ತು ಅಂತ ನೋಡುವಷ್ಟು ಕೂಡಾ ಪುರುಸೊತ್ತಿಲ್ಲದಷ್ಟು ನಾನು ' ಬ್ಯುಸಿ ' ಆಗಿಬಿಟ್ಟಿದ್ದೆ . . . busy for nothing ofcourse . + + + + + + + + + + + + + + + + + + + ಮೊನ್ನೆ ಬೆಳಿಗ್ಗೆ ಮನೆಯ ಗೇಟ್ ತೆಗೆದು ಒಳನುಗ್ಗುತ್ತಿದ್ದಂತೆಯೇ ಕಣ್ಣು ಅದ್ಯಾಕೋ ಕಾಂಪೌಂಡ್ ಗೋಡೆ ಮೇಲೆ ಹರಿಯಿತು . ಬಳ್ಳಿಯಾಗಿ ಮೆಲ್ಲಮೆಲ್ಲಗೆ ಹಬ್ಬಲಾರಂಭಿಸಿದ್ದ ಗಿಡ ಕಂಡು ಆಶ್ಚರ್ಯವಾಯಿತು . ಅದರ ಪಕ್ಕದಲ್ಲಿದ್ದ ಮತ್ತೊಂದು ಗಿಡ ಹೆಸರಿನ ಗಿಡವೆಂದು ಗೊತ್ತಾಯಿತು , ಆದರೆ ಏನೇನೋ ಬೀಜಗಳನ್ನು ಹಾಕಿದ್ದೆನಾದ್ದರಿಂದ ಬಳ್ಳಿಯಾಗಿದ್ದು ಯಾವುದರ ಗಿಡವೆಂದು ಗೊತ್ತಾಗಲಿಲ್ಲ . ಮೆಲ್ಲಮೆಲ್ಲಗೆ ಚಿಗುರೊಡೆದು ಹಬ್ಬುತ್ತಿದ್ದ ಬಳ್ಳಿ , ಇನ್ನು ತನ್ನನ್ನು ಹಾಗೇ ಬೇಕಾಬಿಟ್ಟಿ ಬಿಟ್ಟಲ್ಲಿ ಎಲ್ಲೆಲ್ಲಿಗೂ ಹಬ್ಬಿಯೇನು ಅಂತ ಮೌನದಲ್ಲೇ ವಾರ್ನಿಂಗ್ ಕೊಡುತ್ತಿತ್ತು . ಇದಕ್ಕೇನಾದ್ರೂ ಮಾಡಬೇಕು , ಏನಾದ್ರೂ ಸಪೋರ್ಟ್ ಕೊಟ್ಟು ಸರಿಯಾದ ರೀತಿ ಹಬ್ಬಲಿಕ್ಕೆ ಸಹಾಯ ಮಾಡಬೇಕು ಅಂದುಕೊಂಡು ಒಳಗೆ ಬಂದೆ . ಅಷ್ಟೆ . ಮತ್ತೆ busy for nothing . ಮರೆತೇ ಹೋಯಿತು . + + + + + + + + + + + + + + + + + + + ಇವತ್ತು ರಾತ್ರಿ ಪಾಳಿ ಮುಗಿಸಿ ಬಂದು ಮಲಗಿದವಳಿಗೆ ಬೇಗ ಎಚ್ಚರವಾಯ್ತು . . . ಎದ್ದು ನೋಡುತ್ತೇನೆ , ಹೊರಗೆ ಜೋರು ಮಳೆ . ಒಳಗೂ ಮಳೆ . ಬಾಗಿಲು ತೆರೆದು ಹೋಗಿ ಸುಮ್ಮನೆ ಮಳೆ ನೋಡುತ್ತ ನಿಂತೆ . ಹಾಗೇ ಬಳ್ಳಿಯ ಕಡೆಗೂ ಗಮನ ಹರಿಯಿತು . ಅದು ಮಲ್ಲಿಗೆ ಬಳ್ಳಿಗೆ ಸುತ್ತಿಕೊಳ್ಳಲಾರಂಭಿಸಿತ್ತು . ಮತ್ತೆ ಅದೇ ಯೋಚನೆ , ಇದು ಹೇಗೆಹೇಗೋ ಬೆಳೆದರೆ ಸುಮ್ಮನೇ ತೊಂದರೆ . ಜತೆಗೆ ಓನರ್ ಕೈಲಿ ಬೇರೆ ಬೈಸಿಕೊಳ್ಳಬೇಕು . ಏನ್ ಮಾಡಲಿ ? ಕಾಂಪೌಂಡ್ ಮುಂದೆ ನೇರವಾಗಿ ರಸ್ತೆ . ಕಾಂಪೌಂಡ್ ಒಳಗಿರುವುದು ಹೋಗುವ - ಬರುವ ದಾರಿ . ಹಬ್ಬಿಸಿದರೆ ಮೇಲಕ್ಕೆ ಹಬ್ಬಿಸಬೇಕು , ಅದಕ್ಕೆ ಓನರ್ ಅನುಮತಿ ಬೇಕು . ಆಕೆ ಕೂಡ ನನ್ನ ಪಕ್ಕದಲ್ಲಿ ಬಂದು ನಿಂತಿದ್ದಳು . ಅವಳಿಗೂ ಅದೇ ಚಿಂತೆಯಿತ್ತು . . . ಮಲ್ಲಿಗೆ ಬಳ್ಳಿಗೆ ಹಬ್ಬಿದ್ದನ್ನು ಮೆಲ್ಲಗೆ ಬಿಡಿಸಿ ಕೆಳಗೆ ನೇತಾಡಬಿಟ್ಟಳು . . ಇದಕ್ಕೊಂದು ವ್ಯವಸ್ಥೆ ಆಗಬೇಕು ಎಂದಳು , ನನ್ನನ್ನುದ್ದೇಶಿಸಿ . ನಾನು ಸುಮ್ಮನೇ ನಕ್ಕು ತಲೆಯಲ್ಲಾಡಿಸಿದೆ . ಮಳೆ ಜೋರಾಗಿ ಹನಿಯುತ್ತಿತ್ತು . ಬಳ್ಳಿ ಇದ್ಯಾವುದರ ಗಮನವಿಲ್ಲದೆ ರಾಚುತ್ತಿದ್ದ ಹನಿಗಳಿಗೆ ಮೈಯೊಡ್ಡಿ ಸುಖವಾಗಿ ನಗುತ್ತಿತ್ತು .
ದೇಶದ ಸ್ವಾತಂತ್ರ ಹೋರಾಟ ದಲ್ಲಿ ಭಾಗವಹಿ ಸಿದ್ದಕ್ಕಾಗಿ ಅವರು ಇಂದಿರಾ ಗಾಂಧಿ ಹಾಗೂ ರಾಜೀವ ಗಾಂಧಿಯವರಿಂದ ಎರಡು ಬಾರಿ ತಾಮ್ರ ಪತ್ರ ಪಡೆದಿದ್ದರು . ಬಹು ಹೋರಾಟದ ಬಳಿಕ 2008ರ ಸ್ವಾತಂತ್ರ ದಿನದ ಸಂದರ್ಭದಲ್ಲಿ ಅವರು ರಾಷ್ಟ್ರಪತಿ ಯವರು ದೇಶದ ಸ್ವಾತಂತ್ರ ಹೋರಾಟಗಾರರಿಗೆ ನೀಡುವ ವಿಶೇಷ ಚಹಾ ಕೂಟದಲ್ಲಿ ಪತ್ನಿ ಯೊಂದಿಗೆ ಭಾಗವಹಿಸುವ ಅವಕಾಶ ಪಡೆದಿದ್ದರು .
ದಿಲ್ಲಿಯಲ್ಲಿ ಎರಡು ದಿನ ( ಸೆ . ೩ , ೪ ) ನಡೆದ ವಿಶ್ವ ವ್ಯಾಪಾರಿ ಸಂಘಟನೆಯ ( ಡಬ್ಲ್ಯೂಟಿಒ ) ವಾಣಿಜ್ಯ ಸಚಿವರ ಮಟ್ಟದ ಅನೌಪಚಾರಿಕ ಸಭೆ ಮುಕ್ತಾಯಗೊಂಡಿದೆ . ದೋಹಾ ಸುತ್ತಿನ ಸಂಧಾನ ಮಾತುಕತೆಗೆ ಸಂಬಂಸಿದಂತೆ ರಾಜಕೀಯ ಪ್ರಕ್ರಿಯೆ ವೇಗ ಹೆಚ್ಚಿಸುವುದು ಇದರ ಉದ್ದೇಶವಾಗಿತ್ತು ಎಂಬುದು ವಾಣಿಜ್ಯ ಸಚಿವ ಆನಂದ ಶರ್ಮ ಅವರ ಅಂಬೋಣ . ಅಮೆರಿಕ , ಯೂರೋಪಿಯನ್ ಒಕ್ಕೂಟ , ಆಸ್ಟ್ರೇಲಿಯಾ , ಬ್ರೆಜಿಲ್ ಸೇರಿದಂತೆ ೩೫ ಸದಸ್ಯ ರಾಷ್ಟ್ರಗಳ ಸಚಿವರುಗಳು ಈ ಸಭೆಯಲ್ಲಿ ಪಾಲ್ಗೊಂಡಿದ್ದರು . ಕಳೆದ ಜುಲೈನಲ್ಲಿ ಜಿನೀವಾದಲ್ಲಿ ನಡೆದ ಮಾತುಕತೆಯ ಮುಂದುವರಿದ ಭಾಗವಾಗಿ ಈ ಸಭೆ ಏರ್ಪಡಿಸಲಾಗಿತ್ತು . ಬರುವ ನವೆಂಬರ್ ೩೦ರಿಂದ ಡಿಸೆಂಬರ್ ೨ರವರೆಗೆ ಜಿನೀವಾದಲ್ಲಿ ಮತ್ತೆ ಮಾತುಕತೆಗಳು ಪುನಾರಂಭಗೊಳ್ಳಲಿವೆ . ಈ ಮಾತುಕತೆಯಲ್ಲಿ ಭಾರತ ಪಾಲ್ಗೊಳ್ಳದಂತೆ ನಾನಾ ಜನಪರ ಸಂಘಟನೆಗಳು ಒತ್ತಾಯಿಸಿದ್ದವು . ಇದನ್ನು ಲೆಕ್ಕಿಸದೆ ಪ್ರತಿಭಟಿಸಿದ್ದ ಸಾವಿರಾರು ರೈತ ಮುಖಂಡರನ್ನು ಬಂಸಿ ಸಭೆ ನಡೆಯಿತು . ಜಾಗತಿಕ ಆರ್ಥಿಕ ಹಿಂಜರಿತದ ಪರಿಣಾಮ ಈ ಮಾತುಕತೆಗಳಿಗೆ ಮೊದಲು ನಿರೀಕ್ಷಿಸಿದಷ್ಟು ಮಹತ್ವ ಬರಲಿಲ್ಲ ಮತ್ತು ಮಾಧ್ಯಮಗಳೂ ಕೂಡ ಈ ' ಮಾತನ್ನು ' ಗಟ್ಟಿಯಾಗಿ ಕೇಳಿಸಿಕೊಂಡಂತೆ ಕಾಣಲಿಲ್ಲ . ಜಾಗತೀಕರಣದ ಬಲೆಯಲ್ಲಿ ಎಲ್ಲ ದೇಶಗಳನ್ನು ಹಿಡಿದಿಟ್ಟುಕೊಳ್ಳಲು ಸಂಚು ರೂಪಿಸಿರುವ ಬಲಾಢ್ಯ ದೇಶಗಳು ಮೊದಲಿನಷ್ಟು ಶಕ್ತಿಯುತವಾಗಿ ಉಳಿಯದಿರುವುದನ್ನು ಇದು ಸಾಂಕೇತಿಸುತ್ತದೆ . ಆರಂಭದಲ್ಲಿ ಕೃಷಿಯನ್ನು ಗ್ಯಾಟ್ನಿಂದ ಹೊರಗಿಡುವಂತೆ ಒತ್ತಾಯಿಸಿದ್ದ ಅಮೆರಿಕ ನಂತರ ಅದನ್ನು ಗ್ಯಾಟ್ ವ್ಯಾಪ್ತಿಗೆ ತರುವಂತೆ ಒತ್ತಾಯಿಸಿತ್ತು . ಹಾಗೇನಾದರೂ ಆಗದಿದ್ದರೆ ತಾನು ಗ್ಯಾಟ್ನಿಂದಲೇ ಹೊರಗಿರುವುದಾಗಿ ಮೊಂಡಾಟ ಮಾಡಿತ್ತು . ಇಲ್ಲಿ ಇನ್ನೊಂದು ದೇಶದ ಹಿತ ಕಾಯುವುದಾಗಿ ಹೇಳುವುದು ಬರೀ ಬೊಗಳೆ . ಸಂಪೂರ್ಣ ಲೆಕ್ಕಾಚಾರ ಇರುವುದು ಲಾಭ ನಷ್ಟದಲ್ಲಿ ಮಾತ್ರ . ಗ್ಯಾಟ್ನಿಂದ ಕೃಷಿಯನ್ನು ಹೊರಗಿಟ್ಟರೆ ಭಾರತ , ಚೀನಾ ಅಥವಾ ಬಡ ದೇಶಗಳು ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಬಹುದು ಎನ್ನುವ ಭಯದಲ್ಲಿ ಹಾಗೆ ಮಾಡಿತ್ತು ! ಜಾಗತೀಕರಣ ಎಂದರೇನು ? ಜಾಗತೀಕರಣದ ಒಪ್ಪಂದ , ಅದರ ವ್ಯಾಪ್ತಿ , ವಿಸ್ತಾರ , ಕುಟಿಲತೆಗಳನ್ನು ಬಿಡಿಸಿ ಹೇಳುವುದು ಸ್ವಪ್ಪ ಕಷ್ಟ . ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಬಡರಾಷ್ಟ್ರಗಳ ಮೇಲೆ ಹಿಡಿತ ಸಾಸಲು ಲೂಟಿಕೋರ ದೇಶಗಳು ರೂಪಿಸಿಕೊಂಡಿರುವ ಒಂದು ಜಾಲ ಅಥವಾ ಯಜಮಾನ ಸಂಸ್ಕೃತಿಯ ಭಾಗ ! ಇಂಥ ಯಜಮಾನ ಸಂಸ್ಕೃತಿಯನ್ನು ರೂಪಿಸಿದವರು ಬಡದೇಶದ ಪ್ರತಿನಿಗಳೇನಲ್ಲ . ಯಾವ ರಾಷ್ಟ್ರಗಳನ್ನು ತಮ್ಮ ವಸಾಹತಾಗಿ ಮಾಡಿಕೊಂಡು ಅಲ್ಲಿನ ಸಂಪತ್ತಿನ ರುಚಿ ಕಂಡಿದ್ದರೋ ಆ ದೇಶಗಳ ನಾಯಕರು ಮತ್ತೆ ಮತ್ತೆ ರಚಿ ನೋಡಲು ರೂಪಿಸಿದ ಕುತಂತ್ರ ಇದು . ಎರಡನೇ ಮಾಹಾ ಯುದ್ಧದ ನಂತರ ಬಂಡವಾಳ ಬರಿದು ಮಾಡಿಕೊಂಡಿದ್ದ ಶ್ರೀಮಂತ ದೇಶಗಳು ಅದನ್ನು ತುಂಬಿಕೊಳ್ಳು ಜಾಗತೀಕರಣದಂಥ ಬಲೆ ಬೀಸಿ ಜಗತ್ತನ್ನೇ ತಮ್ಮ ವಸಾಹತಾಗಿಸಿಕೊಳ್ಳುತ್ತಿವೆ . ಅದಕ್ಕೆ ಒಪ್ಪದಿದ್ದರೆ ಯುದ್ಧದಂಥ ಅಸ್ತ್ರಗಳನ್ನು ಪ್ರಯೋಗಿಸುತ್ತವೆ . ಇತ್ತೀಚಿನ ಉದಾಹರಣೆ ಎಂದರೆ ಕೊಲ್ಲಿ ರಾಷ್ಟ್ರಗಳಲ್ಲಿನ ತೈಲಕ್ಕಾಗಿ ಅಮೆರಿಕ ನಡೆಸಿದ ಯುದ್ಧ ಮತ್ತು ಸದ್ದಾಂ ಹುಸೇನ್ಗೆ ಗಲ್ಲು . ಇವೆಲ್ಲ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ಹೆಸರಿನಲ್ಲಿ ನಡೆದ ದೌರ್ಜನ್ಯಗಳು . ಶ್ರೀಮಂತ ದೇಶಗಳಿಗೆ ಇಂಥ ದೌರ್ಜನ್ಯದ್ದೇ ಒಂದು ಕರಾಳ ಇತಿಹಾಸವಿದೆ ಅದರ ಒಂದು ಭಾಗವೇ ಜಾಗತೀಕರಣ . ಫುಲ್ಸ್ಟಾಪ್ ಇಲ್ಲದ ಮಾತುಗಳು : ಕಾನ್ಕುನ್ , ಉರುಗ್ವೆ , ಬ್ಲೆರ್ಹೌಸ್ ಒಪ್ಪಂದ , ಗ್ಯಾಟ್ ಒಪ್ಪಂದ , ಡಂಕೆಲ್ ಪ್ರಸ್ತಾವ , ದೋಹಾ ಮಾತುಕತೆ . . . ಹೀಗೆ ಒಂದಲ್ಲಾ ಒಂದು ಮಾತುಕತೆಗಳು ನಡೆಯುತ್ತಲೇ ಇರುತ್ತವೆ . ಇವು ಅಭಿವೃದ್ಧಿಶೀಲ ಮತ್ತು ಅಭಿವೃದ್ಧಿಹೊಂದಿದ ದೇಶಗಳ ಖಾಸಗಿ ವಿಚಾರಗಳಂತಾಗಿವೆ . ರಫ್ತು ಮತ್ತು ಆಮದಿಗೆ ಸಂಬಂಸಿದಂತೆ ಮಾತುಕತೆಗಳು ನಡೆಯುತ್ತಿವೆ . ಇಂಥ ವಿಚಾರದಲ್ಲಿ ಜಗತ್ತಿನ ಆರ್ಥಿಕ ಶಕ್ತಿಯಾಗಿ ಹೊರ ಹೊಮ್ಮುತ್ತಿರುವ ಭಾರತ ಅಥವಾ ತೃತೀಯ ಜಗತ್ತಿನ ದೇಶಗಳು ಕೋಲೇ ಬಸವನಂತೆ ತಲೆ ಅಲ್ಲಾಡಿಸದೆ ಸಾಮ್ರಾಜ್ಯಶಾಹಿ ದೇಶಗಳ ಕೃಷಿ ವಿರೋ ಧೋರಣೆಗಳನ್ನು ಖಂಡಿಸಬೇಕು . ಜಾಗತೀಕರಣದ ಸರಿ ತಪ್ಪುಗಳು ಇನ್ನೂ ಚರ್ಚೆ ನಡೆಯುತ್ತಿರುವಾಗಲೇ ಭಾರತ ಸಹಿ ಹಾಕಿದ್ದರಿಂದ ಕೃಷಿ ಕ್ಷೇತ್ರ ಹಲವಾರು ಹೊಸ ಸವಾಲುಗಳನ್ನು ಎದುರಿಸಬೇಕಾಗಿದೆ . ಮತ್ತು ಜಾಗತಿಕ ನಿಯಮಗಳೆಂಬ ಬಲೆಯಲ್ಲಿ ಸಿಕ್ಕಿ ಹಾಕಿಕೊಂಡಿದೆ . ಅಮೆರಿಕ ಮತ್ತು ಯೂರೋಪಿನ ಶ್ರೀಮಂತ ದೇಶಗಳು ತಮ್ಮ ದೇಶದ ರೈತರಿಗೆ ಶಕ್ತಿ ಮೀರಿ ಸಬ್ಸಿಡಿ ನೀಡುತ್ತಿವೆ . ಅದೇ ಭಾರತ ನೀಡಿದರೆ ಚಕಾರ ಎತ್ತುತ್ತವೆ . ದೇಶದ ಆಂತರಿಕ ವಿಚಾರಗಳಲ್ಲಿ ತಲೆ ಹಾಕದಂಥ ನಿಯಮಗಳನ್ನು ರೂಪಿಸಬೇಕಿದೆ . ಸಂಕುಚಿತ ಅಮೆರಿಕ : ಅಭಿವೃದ್ಧಿ ಹೊಂದುತ್ತಿರುವ ದೇಶಗಳು ಅಮೆರಿಕದ ಒತ್ತಡಕ್ಕೆ ಮಣಿದು ಕೃಷಿ ಸಬ್ಸಿಡಿ ಕಡಿತ ಮಾಡುತ್ತಿವೆ . ಪ್ರತಿ ವರ್ಷ ತನ್ನ ರೈತರಿಗೆ ೩೦ ಸಾವಿರ ಶತಕೋಟಿ ಡಾಲರ್ ಮೊತ್ತದ ಸಬ್ಸಿಡಿ ನೀಡುತ್ತಿರುವ ಅಮೆರಿಕ , ಇತರೆ ದೇಶಗಳು ಸಬ್ಸಿಡಿ ನೀಡದಂತೆ ಆದೇಶ ರವಾನಿಸುತ್ತದೆ . ಈ ಕಾರಣದಿಂದ ಸಣ್ಣ ಸಣ್ಣ ರಾಷ್ಟ್ರಗಳು ಕೃಷಿಯಲ್ಲಿ ಸ್ವಾವಲಂಬನೆ ಸಾಸಲು ಸಾಧ್ಯವಾಗದೆ ತತ್ತರಿಸುತ್ತಿವೆ . ಇದರಿಂದ ಯಾರಿಗಾದರೂ ಅರ್ಥವಾಗುತ್ತದೆ ಜಾಗತೀಕರಣದ ಗುರಿಗಳೇನು ಎನ್ನುವುದು . ಭಾರತ ಅಥವಾ ಸಮಾನ ಮನಸ್ಕ ರಾಷ್ಟ್ರಗಳು ಸಬ್ಸಿಡಿ ವಿಚಾರದಲ್ಲಿ ಅಮೆರಿಕದ ಅಣತಿಯಂತೆ ನಡೆಯುವ ಬದಲು ಅದರ ಕುತಂತ್ರಗಳನ್ನು ವಿಶ್ವ ವ್ಯಾಪಾರಿ ಸಂಘಟನೆಯ ಸಭೆಗಳಲ್ಲಿ ಪ್ರಶ್ನಿಸಬೇಕು . ಅಮೆರಿಕದಲ್ಲಿ ಸಾಕುವ ಪ್ರತಿ ಹಸುವಿಗೆ ೧೦ ಹೆಕ್ಟೇರ್ ಭೂಮಿ ಮೀಸಲಿದೆ . ಭಾರತದಲ್ಲಿ ಪ್ರತಿ ಕುಟುಂಬಕ್ಕೆ ೧ . ೪೭ ಹೆಕ್ಟೇರ್ ಭೂಮಿ ಇದೆ . ಯೂರೋಪಿನಲ್ಲಿ ಸಾಕುವ ಪ್ರತಿ ಹಸುವಿಗೆ ದಿನವೊಂದಕ್ಕೆ ೧೫೦ ರೂಪಾಯಿ ಸಬ್ಸಿಡಿ ನೀಡಲಾಗುತ್ತಿದೆ . ಭಾರತದಲ್ಲಿ ಒಬ್ಬ ವ್ಯಕ್ತಿಯ ದಿನದ ಆದಾಯ ೫೦ ರೂ . ಮೀರುವುದಿಲ್ಲ . ಇಂಥ ಅಸಮಾನತೆಗಳು ತುಂಬಿ ತುಳುಕುತ್ತಿರುವ ಸನ್ನಿವೇಶದಲ್ಲಿ ಭಾರತೀಯರನ್ನು ಭಾರತದ ನೆಲೆಯಲ್ಲೇ ಯೋಚಿಸಬೇಕು . ತಲಾ ಆದಾಯದ ವೃದ್ಧಿಗೆ ಯೋಜನೆಗಳನ್ನು ರೂಪಿಸಬೇಕಾಗಿದೆ . ಬ್ರಿಟಿಷ್ ವಸಾಹತು ಮೂಲಕ ದೇಶ ಪ್ರವೇಶ ಮಾಡಿದ ಕೈಗಾರಿಕೀಕರಣ ಕೆಲವು ಕೇಡಿನ ಅಂಶಗಳನ್ನು ದೇಶದ ಆರ್ಥಿಕತೆಯ ಮೇಲೆ ಹೇರಿತು . ಆಗಲೇ ಕೆಲವು ಕುಲಕಸುಬುಗಳು ಸ್ವಲ್ಪ ಪ್ರಮಾಣದಲ್ಲಿ ನಲುಗಿದವು . ಆದರೆ ಇಂದಿನ ಮುಕ್ತ ಮಾರುಕಟ್ಟೆ ನೀತಿ ಕೃಷಿಯನ್ನು ಲಾಭದಾಯಕ ಉದ್ಯಮ ಮಾಡುವ ಹೆಸರಿನಲ್ಲಿ ಸಂಪೂರ್ಣ ನಾಶ ಮಾಡುತ್ತಿದೆ . ಅದಕ್ಕಾಗಿ ಶ್ರೀಮಂತ ವಿಶ್ವ ವಾಣಿಜ್ಯ ಸಂಘಟನೆಯನ್ನು ಸ್ಥಾಪಿಸಿಕೊಂಡಿವೆ . ಇದು ಜನಸಾಮಾನ್ಯರಿಗೆ ಗೊತ್ತಾಗದಂಥ ಗುಲಾಮಗಿರಿ . ಎಣ್ಣೆ ಕಾಳು ವ್ಯಾಪಾರಕ್ಕೆ ಸಂಬಂಸಿದಂತೆ . ೧೯೯೨ರಲ್ಲಿ ಅಮೆರಿಕ ಮತ್ತು ಯೂರೋಪ್ ನಡುವೆ ಏರ್ಪಟ್ಟಿದ್ದ ಕದನವನ್ನು ಸರಿಪಡಿಸಿಕೊಳ್ಳಲು ಮಾಡಿಕೊಂಡ ಒಪ್ಪಂದವನ್ನು ಇಂದು ಎಲ್ಲ ದೇಶಗಳ ಮೇಲೆ ಒತ್ತಾಯಪೂರ್ವಕವಾಗಿ ಹೇರಲಾಗುತ್ತಿದೆ . ಸ್ಥಳೀಯ ಪಾನೀಯಗಳನ್ನು ನಾಶಮಾಡಿ ಪೆಪ್ಸಿ , ಕೊಕಾಕೋಲಾದಂಥ ವಿಷ ಕುಡಿಸುವ ನೀತಿಗಳಿಗೆ ಮಾರಕವಾಗದಂತೆ ಕಾಯ್ದುಕೊಳ್ಳುವುದು ಮುಕ್ತ ಮಮಾರುಕಟ್ಟೆಯ ಉದ್ದೇಶ . ಇವೆಲ್ಲ ಕೃಷಿ ಸಾರ್ವಭೌಮತ್ವಕ್ಕೆ ತಡೆಯೊಡ್ಡುತ್ತಿರುವುದರಿಂದ ಇವುಗಳ ಸಮಸ್ಯೆಗಳ ಚರ್ಚೆಯೇ ಡಬ್ಲ್ಯೂಟಿಒ ಸಭೆಯ ಮುಖ್ಯ ವಿಷಯವಾಗಬೇಕು .
ಕೊಡಿಯಾಲಬೈಲ್ ಗಡ್ಡದ ಹಿಂದೆ ಒಂದು ಕಥೆಯೇ ಇದೆ . . . ! ಕಳೆದ ದಶಕದಿಂದೀಚೆಗೆ ವಿಜಯಕುಮಾರ್ ಕೊಡಿಯಾಲಬೈಲ್ ಅವರ ಗಡ್ಡಧಾರಿ ಮುಖವೇ ಎಲ್ಲರಿಗೂ ಪರಿಚಿತ . ಆದರೆ ಈಗ ಅವರ ಗಡ್ಡ ಬೋಳಿಸುವ ಸಮಯ . [ 1 Comments ]
ಮರಗಳ ಮಾರಾಣ ಹೋಮಕ್ಕೆ ಮುಂದಾಗಿದೆ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಬುಧವಾರ ಅರಣ್ಯ ಭವನದ ಎದುರು ಪ್ರತಿಭಟನೆ ನಡೆಸಿದರು . ಸಾರ್ವಜನಿಕರ ತೀರ್ವ ವಿರೋಧದದ ನಡುವೆಯೂ ಮರ ಕತ್ತರಿಸಲು ಮುಂದಾಗಿರುವುದು ಸರಿಯಲ್ಲ . ಒಂದು ವೇಳೆ ಮರಗಳನ್ನು ಕಡಿಯುವುದಾದರೆ ಎಲ್ಲ ಸಂಘಟನೆಗಳ , ಸದಸ್ಯರ ಅಭಿಪ್ರಾಯವನ್ನು ಪಡೆದುಕೊಳ್ಳಬೇಕು . ಇಲ್ಲದಿದ್ದರೆ ಕರವೇ ವತಿಯಿಂದ ' ಮರ ಅಪ್ಪಿಕೋ ಚಳವಳಿ ' ಹಮ್ಮಿಕೊಳ್ಳಲಾಗುವುದು ಎಂದು ಪ್ರತಿಭಟನಾ ನಿರತ ಕಾರ್ಯಕರ್ತರು ಎಚ್ಚರಿಕೆ ನೀಡಿದ್ದಾರೆ .
ರಾಘವೇಂದ್ರರವರು ಮೇಲೆ ತಿಳಿಸಿರುವ ಉಪಕರಣ Google Co - op ಎಂಬುದು . ಅದರಲ್ಲಿ ಎಲ್ಲರೂ ಒಂದೆರಡು ಕ್ಲಿಕ್ಕುಗಳಲ್ಲೇ ಬಹಳ ಸುಲಭವಾಗಿ ನಿಮಗಿಷ್ಟವಾದಂತೆ ಒಂದು ಸರ್ಚ್ ಇಂಜಿನ್ ನಿರ್ಮಿಸಿಕೊಳ್ಳಬಹುದು !
ಅಸತ್ಯಾನ್ವೇಷಿಗಳು ಬರೆದ ಪ್ರತಿಕ್ರಿಯೆಯನ್ನು ಅವರೇ ಹೇಳಿದಂತೆ ನೂರಾ ಒಂದು ಸಲ ಓದಿದ್ದೇನೆ . ಕನ್ನಡನಾಡಿನಲ್ಲಿ ಇಂಗ್ಲಿಷ್ ಅರಿಯುವಿಕೆ ಬಗ್ಗೆ ಅವರು ಹೇಳಿದ್ದರಲ್ಲಿ ಉತ್ಪ್ರೇಕ್ಷೆ ಎಂಬುದು ಇಲ್ಲವೇ ಇಲ್ಲ . ಇಂದು ಇಂಗ್ಲಿಷ್ ಇದ್ದರೆ ಮಾತ್ರ ಎಲ್ಲ , ಇಲ್ಲದಿದ್ದರೆ ಏನೂ ಇಲ್ಲ ಎನ್ನುವ ಮನೋಭಾವ ಬೆಳೆದಿದೆ . ನಮ್ಮ ದೇಶದ ಆಳುವವರ ನೀತಿಯಿಂದಾಗಿ ಇಂಗ್ಲಿಷ್ ಅನಿವಾರ್ಯವೂ ಆಗಿಬಿಟ್ಟಿದೆ . ಕನ್ನಡಿಗರಾದ ನಮಗೆ ಕನ್ನಡದ ಮೇಲೆ ನಮಗೆ ಎಂದೆಂದಿಗೂ ಅಭಿಮಾನ ಇದ್ದೇ ಇರುತ್ತದೆ , ಆದರೆ ಈ ಅಭಿಮಾನ ನಮ್ಮ ಹೊಟ್ಟೆ ತುಂಬಿಸುವುದಿಲ್ಲ ಇದಕ್ಕೆ ಇಂಗ್ಲಿಷ್ ಬೇಕೇ ಬೇಕು . ಇಂಗ್ಲೆಂಡಿನಲ್ಲಿ ಕಲಿತು ಭಾರತದಲ್ಲಿ ಇಂಗ್ಲಿಷ್ ಕಲಿಸಿದವರು ಕನ್ನಡದ ಬಗ್ಗೆ ಏನೇ ಹೇಳಲಿ , ಗ್ರಾಮೀಣ ಪ್ರದೇಶದಿಂದ ಬಂದ ನಾವು , ನಮ್ಮ ಮಕ್ಕಳೂ ಕಷ್ಟ ಪಡವುದು ಬೇಡದಿದ್ದರೆ ಒಂದನೇ ತರಗತಿಯಿಂದಲೇ ಶಿಸ್ತುಬದ್ಧ ಇಂಗ್ಲಿಷ್ ಕಲಿಕೆ ಅನಿವಾರ್ಯ . ಇನ್ನು ಶ್ರೀಮಂತ ಭಾಷೆಯಾದ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಗುವ ಬಗ್ಗೆ ಹೋರಾಟ ಮಾಡುವುದರಲ್ಲಿ ತಪ್ಪೇನಿಲ್ಲ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ .
ಸರ್ವವೆಲ್ಲವೂ ಚಿದಾತ್ಮ ಭಾವವೊಳಗೊಂಡು ಸರ್ವಸಮತ್ವದಿಂದ ಇರುವುದೇ ಭಕ್ತಿ . ವರ್ಗ , ವರ್ಣ , ಜಾತಿ ಮತ್ತು ಲಿಂಗಭೇದವಿಲ್ಲದ ಸರ್ವಸಮತ್ವದ ಕಲ್ಯಾಣವನ್ನು ಬಸವಣ್ಣನವರು ತಮ್ಮ ಜೀವಿತಾವಧಿಯಲ್ಲೇ ಸಾಧಿಸಿತೋರಿಸಿದರು . ಆದರೆ ಬಿಜ್ಜಳನ ಶಸ್ತ್ರಪ್ರಭುತ್ವ ಮತ್ತು ಸರ್ವಸಮತ್ವವನ್ನು ಒಪ್ಪದ ಶಾಸ್ತ್ರಪ್ರಭುತ್ವ ಸೇರಿ ಬಸವಣ್ಣನವರ ಕಲ್ಯಾಣವನ್ನು ಹಾಳುಮಾಡಿದವು . ' ಕೆಟ್ಟಿತ್ತು ಕಲ್ಯಾಣ , ಹಾಳಾಯಿತ್ತು ನೋಡಾ ' ಎಂದು ಬಸವಣ್ಣನವರು ವಿಷಾದ ವ್ಯಕ್ತಪಡಿಸಿದ್ದಾರೆ .
ನಿಮ್ಮ ಇಚ್ಛೆಯ ಒಂದು ವಿನ್ಯಾಸವನ್ನು ರಚಿಸಲು ಆಯ್ಕೆ ಮಾಡಿದರೆ , ಅನುಸ್ಥಾಪನ ಪ್ರೋಗ್ರಾಂಗೆ ಎಲ್ಲಿ Red Hat Enterprise Linux ಅನ್ನು ಅನುಸ್ಥಾಪಿಸಬೇಕು ಎಂದು ತಿಳಿಸುವುದು ಅನಿವಾರ್ಯವಾಗುತ್ತದೆ . Red Hat Enterprise Linux ಅನುಸ್ಥಾಪಿತವಾಗಿರುವ ಒಂದು ಅಥವ ಹೆಚ್ಚಿನ ಡಿಸ್ಕ್ ವಿಭಾಗಕ್ಕೆ ಆರೋಹಣಾ ತಾಣವನ್ನು ಸೂಚಿಸುವುದರಿಂದ ಇದನ್ನು ಸಾಧ್ಯವಾಗಿಸಬಹುದು . ಈ ಸಮಯದಲ್ಲಿ ನೀವು ವಿಭಾಗಗಳನ್ನು ರಚಿಸ ಬೇಕಾಗಬಹುದು ಮತ್ತು / ಅಥವ ಅಳಿಸುವ ಅಗತ್ಯ ಬೀಳಬಹುದು .
ಹಾಸನ ಜಿಲ್ಲೆಯ ರುದ್ರಪಟ್ನ ಕರ್ನಾಟಕ ಸಂಗೀತದ ವಲಯದಲ್ಲಿ ಮನೆಮಾತು . ನಾಡಿನ ಶ್ರೇಷ್ಟಶ್ರೇಣಿಯ ಹಲವಾರು ಕಲಾವಿದರು ರುದ್ರಪಟ್ಟಣದ ಮೂಲದವರೆ . ಈ ಕ್ಷೇತ್ರದಲ್ಲಿ ನಾದಬ್ರಹ್ಮ ಮತ್ತು ವೇದಬ್ರಹ್ಮ ಒಂದೆಡೆ ನೆಲೆಸಿದ್ದಾರೆ . ಸಂಗೀತಗ್ರಾಮ ರುದ್ರಪಟ್ಟಣದಲ್ಲಿ ಗಾನಕಲಾಭೂಷಣ ವಿದ್ವಾನ್ . ಶ್ರೀ ಆರ್ . ಕೆ . ಪದ್ಮನಾಭ ಅವರ ನೇತೃತ್ವದಲ್ಲಿ ವಿಶಿಷ್ಟವಾದ ತಂಬೂರಿ ಆಕಾರದ ಸಪ್ತಸ್ವರಮಂದಿರ ನಿರ್ಮಿಸಿದ್ದಾರೆ . ಕನಕ , ಪುರಂದರ , ವಾದಿರಾಜರಲ್ಲದೆ - - ತ್ಯಾಗಯ್ಯ , ದೀಕ್ಷಿತರು , ಶ್ಯಾಮಶಾಸ್ತ್ರಿಗಳು ಮತ್ತು ವಾಗ್ದೇವಿಗೆ ನಿತ್ಯ ಗಾನಪೂಜೆ ನಡೆಯುತ್ತದೆ . ಇದಲ್ಲದೆ ಪ್ರತಿಯೊಂದು ಮೇಳಕರ್ತ ರಾಗಕ್ಕೆ ಒಂದು ಎಂಬಂತೆ ನಿವೇಶನವನ್ನು ರಚಿಸಿ ' ನಾದಲೋಕ ' ಎಂಬ ಗ್ರಾಮವನ್ನೆ ಸೃಶ್ಟಿಸಿದ್ದಾರೆ . ಇಲ್ಲಿನ ಎಲ್ಲವೂ ಒಂದು ರೀತಿ ವಿಶಿಷ್ಟವೆ . ತಂಬೂರಿ ರೂಪದ ಸಪ್ತ ಸ್ವರಮಂದಿರವಾಗಲಿ , ಗಾನ ಪೂಜೆಯಾಗಲಿ , ವಿನೂತನ ವಸತಿ ಸಮುಚ್ಚಯವಾಗಲಿ - ಎಲ್ಲವೂ ವಿಶೇಷವೇ .
ಬೇರೆಲ್ಲ ಪ್ರಾಧ್ಯಾಪಕಿಯರೊಡನೆ ಮುಕ್ತವಾಗಿ ಮಾತನಾಡಲು ಹಿಂಜರಿಯುವ ವಿದ್ಯಾರ್ಥಿನಿಯರು ಸುಧಾ ಮೂರ್ತಿಯವರೊಡನೆ ಎಷ್ಟೋ ಬಾರಿ ತಮ್ಮ ಅಂತರಂಗದ ಮಾತುಗಳನ್ನೂ ಹೇಳಿಕೊಳ್ಳುತ್ತಿದ್ದರು . ಕುಟುಂಬದ ಇಚ್ಛೆಗೆ ವಿರುದ್ಧವಾಗಿ ಪ್ರೀತಿ ಪ್ರೇಮದ ಹಾದಿಯಲ್ಲಿ ಸಾಗಿದ ವಿದ್ಯಾರ್ಥಿನಿಯರನ್ನು ಅವರ ಕುಟುಂಬದವರನ್ನು ಒಲಿಸಿ ವಿವಾಹಕ್ಕೆ ಒಪ್ಪಿಸಿರುವುದೂ ಉಂಟು . ಕೆಲವು ವಿದ್ಯಾರ್ಥಿನಿಯರೊಡನೆ ಅವರ ನಿಕಟ ಬಾಂಧವ್ಯ ನಮ್ಮಲ್ಲಿ ಕೆಲವು ವಿದ್ಯಾರ್ಥಿನಿಯರಿಗೆ ಅವರು ಪಕ್ಷಪಾತ ಮಾಡುತ್ತಿದ್ದಾರೇನೋ ಅನ್ನುವ ಭಾವನೆ ಮೂಡಿಸಿ ಅದನ್ನು ನಾವು ವ್ಯಕ್ತಪಡಿಸಿದಾಗ ಮನಸ್ಸಿಗೆ ತುಂಬಾ ಬೇಸರ ಮಾಡಿಕೊಂಡಿದ್ದರು . ಎಲ್ಲ ವಿದ್ಯಾರ್ಥಿನಿಯರು ನನ್ನ ಮಕ್ಕಳಿದ್ದ ಹಾಗೆ . ಯಾವ ತಾಯಿಯೂ ತನ್ನ ಮಕ್ಕಳಲ್ಲಿ ಪಕ್ಷಪಾತ ಮಾಡುವುದಿಲ್ಲ ಎಂದು ನೊಂದುಕೊಂಡಿದ್ದರು . ಈಗ ನೆನೆಸಿಕೊಂಡರೆ ನಾವು ಅವರ ಬಗ್ಗೆ ಆ ರೀತಿ ಆಪಾದಿಸಿದ್ದು ಎಷ್ಟು ಬಾಲಿಶ ಅನ್ನಿಸುತ್ತದೆ .
ಇತ್ತೀಚಿನ ಕೆಲ ದಿನಗಳ ಹಿ೦ದೆ ಪರಿಚಯವಾದ ನಿಮ್ಮ ಸಲ್ಲಾಪವನ್ನು ಓದುತ್ತಿದ್ದೇನೆ . . ಬೇ೦ದ್ರೆಯವರ ಕಾವ್ಯದ ಒಳ ಹೊರಗನ್ನು ಮನ ಮುಟ್ಟುವ೦ತೆ ತೆರೆದಿಡುತ್ತಿದ್ದೀರಿ . ತು೦ಬಾನೆ ಧನ್ಯವಾದಗಳು . .
ಈ ಪ್ರಸಂಗ ನಮ್ಮ ಆಡಳಿತ - ಪ್ರತಿಪಕ್ಷಗಳಿಗೆ ಎಷ್ಟು ಸರಿಯಾಗಿ ಹೊಂದುತ್ತದೆ ನೋಡಿ .
ಸುಲಭವಾಗಿ ಅರ್ಥ ಆಗೋ ಹನಿಗಳು ಚೆನ್ನಾಗಿವೆ . ಹೀಗೆ ಬರೀತಾಯಿರಿ . . ಎರಡನೆ ' ಹನಿ ' ನೋಡಿ ನನ್ನ ಬಾಣಂತಿ ತಂಗಿ ಮಾತು ನೆನ್ಪಾಯ್ತು : ) . ಗುರು
ನಾನು ' ಮಾಘಮಾಸದ ಸ್ನಾನ ' ಮಾಡುತ್ತೇನೆ ಸರಿ . ಅದನ್ನು ಬಲವಂತ ಮಾಘಸ್ನಾನ , ಬೇರೆಯವರೆಗೆ , ಮಾಡಿಸುವ ಪ್ರಯತ್ನ ಖಂಡಿತ ಮಾಡೊಲ್ಲ ! ಬೇಸರವಿಲ್ಲ . ನಾನು ' ಕಾಲ್ಚೆಂಡಾಟ ' ದ ಬಗ್ಗೆ ಬರೆಯುವುದನ್ನು ಇಂದಿನಿಂದ ನಿಲ್ಲಿಸಿದ್ದೇನೆ . ಯಾವಾಗಲಾದರೂ ಪುರುಸೊತ್ತಿದ್ದಾಗ , ಸರ್ವರಿಗೂ ಪ್ರಿಯವೆನಿಸಿದ ವಿಷಯ , ಮನಸ್ಸಿಗೆ ಹಿಡಿಸಿದರೆ ಬರೆಯುವ ಸಾಹಸ ಮಾಡುತ್ತೇನೆ .
ಉದಯವಾಣಿಯಲ್ಲಿ ಪ್ರಕಟವಾದ ನಾ . ಕಾರಂತ ಪೆರಾಜೆ ಅವರ ' ಉಳಿಸಬೇಕಿದೆ , ಈ ಕಿರುಧಾನ್ಯ : ಹಾರಕ ' ಬರೆಹಕ್ಕೆ ' ಭಾರತೀಯ ಕಿರುಧಾನ್ಯಗಳ ಜಾಲ ' ವು ಪ್ರಾಯೋಜಿಸುವ ಲೇಖನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಬಂದಿರುತ್ತದೆ . ಇತ್ತೀಚೆಗೆ ಮೂಡಿಗೆರೆ ಸನಿಹದ ದೇವವೃಂದದಲ್ಲಿ ನಡೆದ ಕೃಷಿ ಮಾಧ್ಯಮ ಕೇಂದ್ರದ ( ಕಾಮ್ ) ದಶಮಾನ ಕಾರ್ಯಕ್ರಮದಲ್ಲಿ ಡೆಕ್ಕನ್ ಡೆವಲಪ್ಮೆಂಟ್ ಸೊಸೈಟಿಯ ಕಮ್ಯೂನಿಟಿ ಮೀಡಿಯಾ ಮೊಲ್ಲಮ್ಮ ಪ್ರಶಸ್ತಿ ಪತ್ರ ಮತ್ತು ಬಹುಮಾನ ಮೊತ್ತ ರೂ . 5 , 000 ನೀಡಿ ಗೌರವಿಸಿದರು . ಮಿಲೆಟ್ ನೆಟ್ವರ್ಕ್ ಆಫ್ ಇಂಡಿಯಾದ ರಾಷ್ಟ್ರೀಯ ಸಂಯೋಜಕ ವಟ್ಟೂರಿ ಶ್ರೀನಿವಾಸ್ ಸಂದರ್ಭೋಚಿತವಾಗಿ ಮಾತನಾಡಿದರು . ಕಾಮ್ ದಶಮಾನ ವೇದಿಕೆಯಲ್ಲಿ ಶ್ರೀ ಪಡ್ರೆ , ವೈ . ಸಿ . ರುದ್ರಪ್ಪ , ಎಸ್ . ಎಂ . ಪಾಟೀಲ , ಡಿ . ಬಿ . ಸುಬ್ಬೇಗೌಡ , ಅನಿತಾ ಪೈಲೂರು ಉಪಸ್ಥಿತರಿದ್ದರು .
ರಜನಿಕಾಂತ್ | ಕಮಲ ಹಾಸನ್ | ಪ್ರಕಾಶ್ ರೈ | ರಾಧಿಕಾ | ಸುಹಾಸಿನಿ
' ಅನುಭವ ' ಎಂಬುದು ಅನುಭವಕ್ಕೆ ಬಾರದೆ ಇದ್ದರೆ ಅರ್ಥಶೂನ್ಯ . ದೇವರ ಅಸ್ತಿತ್ವವನ್ನು ' ಒಪ್ಪದೆ ' ಇಂತಹ ಅನುಭವ ಸಿಗದು . ಅನುಭವಿಸುವ ಮನಸ್ಸಿದ್ದವನಿಗೆ , ಬದುಕಿನಲ್ಲೂ ' ಸುಭಗತನ ' ವಿದೆ ಎಂದು ಒಪ್ಪಿಕೊಳ್ಳವ ಜಾಯಮಾನ ನಮ್ಮದಾಗಿದ್ದರೆ ಮಹಾಲಿಂಗೇಶ್ವರನ ಉತ್ಸವ ಆಪ್ತವಾಗುತ್ತದೆ , ಪ್ರಿಯವಾಗುತ್ತದೆ . ಮನಸ್ಸನ್ನು ಪುನಃ ಪುನಃ ಕಾಡುತ್ತದೆ .
ಕೋರಮಂಗಲದಂತಹ ಸ್ಲಂ ಏರಿಯಾ ಕೂಡಾ ಈಗ ಸಾಫ್ಟ್ವೇರ್ ಪಾರ್ಕ್ ಆಗಿದೆ . ಆದ್ರೆ ಕೆಲವು ಕಡೆ ಬಿಟ್ಟು ಒಳ ಬಾಗಗಳಲ್ಲಿ ಇನ್ನೂ ರಸ್ತೆಗಳಲ್ಲಿ ನಡೆಯುವದೆಂದರೆ ತಿಪ್ಪೆಯಲ್ಲಿ ನಡೆದಂತೆ ! ಇದ್ದುದದರಲ್ಲಿ ಜಯನಗರ ಪರವಾಗಿಲ್ಲ .
ನಾವು ಎಳೆಯರು ನಾವು ಗೆಳೆಯರು ಹೃದಯ ಹೂವಿನ ಹಂದರ ನಾಳೆ ನಾವೇ ನಾಡ ಹಿರಿಯರು ನಮ್ಮ ಕನಸದು ಸುಂದರ
380ಕ್ಕೂ ಹೆಚ್ಚಿನ ಮಾನ್ಯತೆ ಪಡೆದ ವಿದ್ಯಾರ್ಥಿ ಚಟುವಟಿಕೆ ಗುಂಪುಗಳನ್ನು [ ೧೭೨ ] MITಯು ಹೊಂದಿದ್ದು , ಒಂದು ಆವರಣದ ರೇಡಿಯೋ ಕೇಂದ್ರ , ದಿ ಟೆಕ್ ಎಂಬ ವಿದ್ಯಾರ್ಥಿ ವೃತ್ತಪತ್ರಿಕೆ , ಒಂದು ವಾರ್ಷಿಕ ವಾಣಿಜ್ಯೋದ್ಯಮದ ಸ್ಪರ್ಧೆ , ಮತ್ತು ಉಪನ್ಯಾಸ ಸರಣಿ ಸಮಿತಿಯಿಂದ ಆಯೋಜಿಸಲಾಗುವ ಜನಪ್ರಿಯ ಚಲನಚಿತ್ರಗಳ ಸಾಪ್ತಾಹಿಕ ಪ್ರದರ್ಶನಗಳು ಸದರಿ ಚಟುವಟಿಕೆಗಳಲ್ಲಿ ಸೇರಿವೆ . ಇಂಗ್ಲಿಷ್ನಲ್ಲಿರುವ " ವಿಶ್ವದ ಅತಿದೊಡ್ಡ ಮುಕ್ತ - ಗ್ರಂಥಾಲಯ ಸ್ವರೂಪದ ವೈಜ್ಞಾನಿಕ ಕಾದಂಬರಿಗಳ ಸಂಗ್ರಹ " , ಮಾಡೆಲ್ ರೇಲ್ರೋಡ್ ಕ್ಲಬ್ ಮತ್ತು ರೋಮಾಂಚಕ ಜಾನಪದ ನೃತ್ಯ ದೃಶ್ಯ - ಇವೇ ಮೊದಲಾದವು ಕಡಿಮೆ ಸಾಂಪ್ರದಾಯಿಕ ಚಟುವಟಿಕೆಗಳಲ್ಲಿ ಸೇರಿವೆ .
ಗ೦ಗಾನದಿ ತಟದಲ್ಲಿ ಕಲ್ಲು ಮಾಫಿಯಾ ಮಾತ್ರ ಮುಸಿ ಮುಸಿ ನಕ್ಕಿರಲು ಸಾಕು . ಒ೦ದು ಶ್ರೇಷ್ಟ ಹೋರಾಟಗಾರನ ದನಿಯಾಗಲು ಯಾವ ಸ್ವಯ೦ ಸೇವಾ ಸ೦ಸ್ಥೆಗಳು ಮಾನವ ಹಕ್ಕು ಸ೦ಘಟನೆಗಳಿಗೆ ಸಹಾ ಪುರುಸೊತ್ತೆ ಇಲ್ಲವಾಗಿತ್ತ೦ತೆ ಏನು ಮಾಡೋಣ ? ಈಗ ಎರಡೂ ಪಾರ್ಟಿಗಳೂ ಕೆಸರೆರೆಚಾಟದಲ್ಲಿ ಬ್ಯೂಸಿ , ಮತ್ತೆ ಮೀಡಿಯಾ ಮ೦ದಿ ಕೂಡ ಅವರಿವರ ಹೇಳಿಕೆಗಳನ್ನು ಹೈಲೈಟ್ ಮಾಡುವುದರಲ್ಲಿ ಫುಲ್ ಅಲರ್ಟ್ . ದೇಶದ ಜನ ಸಾಮಾನ್ಯರ ಅಹಿ೦ಸಾವಾದಿ ಹೋರಾಟಕ್ಕೆ ಕವಡೆ ಕಾಸಿನ ಕಿಮ್ಮತ್ತೂ ಇಲ್ಲ . ಹೆಣ ಕ೦ಡರೂ ಖುರ್ಚಿಯನ್ನು ಅದರಮೇಲೆ ಹಾಕಿ ಕುಳಿತರೆ ಹೇಗೆ ? ಎ೦ದು ಕನಸು ಕಾಣುವ ರಾಜಕಾರಿಣಿಗಳು ಈ ದೇಶದ ಹೆಮ್ಮೆ ! ಹೆಸರು ಬಣ ಬೇರೆ ಬೇರೆ ಇರಬಹುದು ಆದರೆ ಸ್ವಭಾವ ಒ೦ದೇ , ಬಿಜೆಪಿ , ಕಾ೦ಗ್ರೆಸ್ , ಕಮ್ಯುನಿಸ್ಟ್ , ಡಿ ಎ೦ ಕೆ . . . ಸ್ವಚ್ಚ ಭಾಷೆಯಲ್ಲಿ ಹೇಳಬೇಕೆ೦ದರೆ ಈ ಆಕಾಶದ ಕೆಳಗೆ ಕಾಣಬಹುದಾದ ಅತ್ಯ೦ಥ ನೀಚ ಜೀವಿಗಳು ಅ೦ದರೆ ಭಾರತದ ರಾಜಕಾರಿಣಿಗಳು . ಬೃಷ್ಟಾಚಾರ ಲೋಕಪಾಲ್ , ಕಪ್ಪು ಹಣ , ಪರಿಸರರಕ್ಷಣೆ ಇತ್ಯಾದಿ ವಿಚಾರಗಳು ಮುಖ್ಯವೇ ಅಲ್ಲ . ಅಧಿಕಾರ ಹಣ ಮತ್ತು ಕೆಸರು ಎರಚಾಟಗಳಷ್ಟು ಖುಷಿ ಇನ್ನೆಲ್ಲಿದೆ ?
ದೇಶ ನನಗೇನು ಕೊಟ್ಟಿದೆ ಎನ್ನುವುದಕ್ಕಿಂತ ನಾನು ದೇಶಕ್ಕೆನು ಕೊಡಬಲ್ಲೆ ಎಂದು ಯೋಚಿಸಿ
ರಾಜ್ಯದ ಬಹುತೇಕ ಬಸ್ , ರೈಲ್ವೆ ನಿಲ್ದಾಣದ ಅಂಗಡಿಗಳು , ರಾತ್ರಿ ಬಾಗಿಲು ತೆರೆದಿರುವ ಚಿಲ್ಲರೆ ವ್ಯಾಪಾರ ಕೇಂದ್ರಗಳ ಉತ್ಪನ್ನಗಳಿಗೆ ಎಂಆರ್ಪಿಗಿಂತ ಒಂದು ರೂಪಾಯಿ ದುಬಾರಿ ! ಈ ಅನ್ಯಾಯವನ್ನು ಗ್ರಾಹಕ ಪ್ರಶ್ನಿಸಿದರೆ , ' ಬಸ್ ಸ್ಟಾಂಡ್ನಲ್ಲಿ ನಿಮಗ್ಯಾರು ಎಂಆರ್ಪಿಗೆ ಕೊಡ್ತಾರೆ , ಬೇಕಾದರೆ ತೆಗೆದುಕೊಳ್ಳಿ , ಬೇಡವಾದರೆ ಬಿಟ್ಟುಹೋಗಿ ' ಎಂಬ ದರ್ಪದ ಬೈಗುಳ ವರ್ತಕನಿಂದ ಕಟ್ಟಿಟ್ಟ ಬುತ್ತಿ !
ಮಾಲಿಕನಿಲ್ಲದೇ ಕಿಲುಬುಗಟ್ಟುತ್ತಿದೆ ಕೇಳುವವರಿಲ್ಲವೆಂದು ಹಲುಬುತ್ತಿದೆ ಒಂದು ಕಾಲಕೆ ಗಟ್ಟಿಯಾಗಿ ಹೊಸೆದಿದ್ದ ಮಜಬೂತವಾಗಿದ್ದ ಹಗ್ಗ ಉಸಿರಿಲ್ಲದ ಪುಗ್ಗದಂತೆ ಸುರುಟಿಹೋಗುತ್ತಿದೆ ಎಳೆ ಮಗುವೂ ಕತ್ತರಿಸಬಹುದಂತಾಗುತ್ತಿದೆ
ಕಾರ್ಯಕ್ರಮದ ಬಗ್ಗೆ ( ಕಾರ್ಯಕ್ರಮಕ್ಕೆ ಸಂಬಂಧಿಸಿದ್ದು ಮಾತ್ರ ) ನಿಮ್ಮ ಅಭಿಪ್ರಾಯಗಳನ್ನು ಗೌರವಿಸುವೆ . ಇದು ಮೊದಲನೆಯ ಬಾರಿ ನಡೆಸಿದ ಅಂತರ್ಜಾಲದ ಕನ್ನಡಿಗರ ಸಮಾವೇಶ . ನನಗನ್ನಿಸುವಂತೆ ಸಂಘಟನೆ ಚೆನ್ನಾಗಿಯೇ ಇದ್ದರೂ ಖಂಡಿತವಾಗಿ ಕಲಿಯುವುದು ಸಹಸ್ರ ವಿಚಾರಗಳಿರುತ್ತವೆ . ನಕಾರಾತ್ಮಕ ಪ್ರತಿಕ್ರಿಯೆಗಳು ಬೇಕು . ಆದರೆ ನಕಾರಾತ್ಮಕ ಪ್ರತಿಕ್ರಿಯೆ ಬರೆಯುವ ಬರಹಗಾರನಿಗಿರುವ ಸ್ವಾತಂತ್ರ್ಯವನ್ನು ಮೀರಿ ಬರೆದಿದ್ದೀರ . ಬರೀ ಕಾರ್ಯಕ್ರಮದ ಬಗ್ಗೆ ಮಾತ್ರ ಬರೆದಿದ್ದರೆ ಯಾರೂ ಉಸಿರೆತ್ತುತ್ತಿರಲಿಲ್ಲವೇನೋ . ವೈಯ್ಯುಕ್ತಿಕವಾಗಿ ಒಬ್ಬರನ್ನು ರೇಗಿಸುವುದು ತಲೆಹರಟೆಯ ಪರಮಾವಧಿ ! ನೀವು ಕಾರ್ಯಕ್ರಮಕ್ಕೆ ಬಂದು ಏನು ಮಾಡಿದಿರಿ ಎಂದು ನನಗೆ ಅರ್ಥವಾಗುತ್ತಿಲ್ಲ . ಎಷ್ಟು ಜನ ಚಡ್ಡಿ ಹಾಕಿಕೊಂಡು ಬಂದಿದ್ದರೆಂದು ಎಣಿಸಿದಿರೋ , ಯಾವ ಹುಡುಗ ಯಾವ ಹುಡುಗಿಗೆ ಗಾಳ ಹಾಕುತ್ತಿದ್ದಾನೆಂದು ನೋಡಿದಿರೋ , ಅಥವಾ ಯಾರದ್ದೋ ಬೋಳು ತಲೆ ನೋಡುತ್ತಿದ್ದಿರೋ , ಅಥವಾ ಯಾರೋ ರಸಭಂಗ ಮಾಡಿದ್ದು ನೋಡುತ್ತಿದ್ದಿರೋ ? ? ? ನಿರಾಶೆ ಮೂಡಿಸಿದ ಕೂಟ ಎಂದು ಬರೆದುಬಿಟ್ಟಿರಿ . ಕಾರ್ಯಕ್ರಮಕ್ಕಿಂತ ಬೇಡದ ವಿಷಯಗಳ ಮೇಲೇ ಗಮನ ಹರಿಸಿ ಹೀಗೆ ಬರೆಯುವುದು ಸರಿಯಲ್ಲ . ಬ್ಲಾಗಿಗರ ಪರಿಚಯ ಸರಿಯಾಗಿ ಆಗಲಿಲ್ಲ ಎಂದು ಬರೆದಿದ್ದೀರ . ಚಹಾ ವಿರಾಮದ ಸಮಯದಲ್ಲಿ ಎಲ್ಲರೂ ಪರಸ್ಪರ ಪರಿಚಯ ಮಾಡಿಕೊಳ್ಳುವಲ್ಲಿ ನಿರತರಾಗಿದ್ದನ್ನು ನೋಡಿದೆ . ನೀವ ಆಗ ಮತ್ತೊಂದು ಕಪ್ ಚಹಾ ಗಿಟ್ಟಿಸುವಲ್ಲಿ ನಿರತರಾಗಿದ್ದಿರೇನೋ ! ಅಷ್ಟಕ್ಕೂ " ನಿಮಗೆ ಎಲ್ಲಾ ಬ್ಲಾಗಿಗರನ್ನೂ ಪರಿಚಯವನ್ನು ನಾವೇ ಸ್ವತಃ ಮಾಡಿಕೊಡುತ್ತೇವೆ " ಎಂದು ಪ್ರಣತಿ ನಿಮ್ಮನ್ನು ಅರಶಿನ ಕುಂಕುಮ ಕೊಟ್ಟು ಕರೆದಿರಲಿಲ್ಲವಲ್ಲ ! ಆಂಗ್ಲದಲ್ಲಿ ಒಂದು ಮಾತಿದೆ - " You can take a horse to water , but you cannot make it drink "
ಈ ಅಸಿಡಿಟಿಯಿಂದಲೇ ನಾನು ಕಾಪಿ , ಟೀ ಕುಡಿಯೋದನ್ನ ಬಿಟ್ಟದ್ದು ಅದು ಬಂದ್ರೆ ಆಯ್ತು ಕೆಲ್ಸ ಬೇಡ ಅಂದ್ರು ಹೋಗೋದಿಲ್ಲ : (
ಕಮೆಂಟಿಗಾಗಿ ಕಾದು ಕುಳಿತ ಸೋಸಿಲಿ ಚುನಾವಣೆಯ ಭರಾಟೆಯನ್ನು ಬಿಟ್ಟ ಕಣ್ಣುಗಳಿಂದ ಕಂಡು ಕಮೆಂಟ್ ಮಾಡಿದ್ದಾಳೆ . ಅದರದೊಂದು ಸ್ಯಾಂಪಲ್ಲು ಹೊತ್ತು ತಂದಿದ್ದಾರೆ ಬೀಟಿಗೆ ಹೋದ ಸಾಮ್ರಾಟರು :
ಭಾವಜೀವಿಗಳೆ , ನಿಮ್ಮ ಅಸಂಬದ್ಧ ಹನಿಗಳು ತುಂಬಾ ಚನ್ನಾಗಿ ಇದೆ . " ಕಳೆದದ್ದು ಸಿಕ್ಕಿತೆಂದು ಕತ್ತಲಲ್ಲಿ ಕೈ ತಡಕಿದೆ ಏನೂ ಸಿಗದೆ ಕೈ ತೆಗೆದರೆ ಕೈಗೆಲ್ಲಾ ಹೊಳೆವ ನಕ್ಷತ್ರಗಳು ಮೆತ್ತಿಕೊಂಡಿದ್ದವು " ನನಗೆ ತುಂಬಾ ಇಷ್ಟವಾದ ಸಾಲುಗಳು . ಜೀವನ ಹೀಗೆ ಆದರೆ ಎಷ್ಟು ಚಂದ ಕಳೆದಿದ್ದು ಹುಡುಕುವಾಗ ನಕ್ಷತ್ರ ಸಿಕ್ಕಿದರೇ ! ನೀನು ನೆನಪಾಗದೆ ವರುಷಗಳೆ ಸಂದವು ಆದರೂ ಇನ್ನೂ ನೀನೇಕೆ ಆಗಾಗ ಬಿಕ್ಕಳಿಸುತ್ತಿರುವೆ . . ! ? ಈ ಸಾಲುಗಳು ಎನೇನೋ ಹೇಳುತ್ತವೆ . ಅವನು / ಅವಳು ಅವನಿಗೆ / ಅವಳಿಗೆ ಮರೆತಿಲ್ಲ ಅನ್ನುವುದು ಸಾಬೀತಾದರು , ಅವನು / ಅವಳು ಅವನು / ಅವಳಿಗೆ ಮೋಸ ಮಾಡಿದ ಅರ್ಥಕೊಡುತ್ತದೆ ಹೀಗೆ ಅಸಂಬದ್ಧ ಹನಿಗಳು ನಮ್ಮ ಮೇಲೆ ಬೀಳುತ್ತಿರಲಿ .
ಎಂದು ಆಯ್ದಕ್ಕಿ ಲಕ್ಕಮ್ಮ ಆತ್ಮವಿಶ್ವಾಸ ವ್ಯಕ್ತಪಡಿಸುತ್ತಾಳೆ . ಬಡ ವಚನಕಾರರ ಆತ್ಮವಿಶ್ವಾಸ ಶ್ರೀಮಂತರನ್ನು ದಂಗುಬಡಿಸುತ್ತದೆ .
ಅತ್ಯಂತ ಸಾಮಾನ್ಯ ಮಧ್ಯಮ ವರ್ಗದ ಕುಟುಂಬದ ಹಿನ್ನೆಲೆಯಿದ್ದರೂ , ಜಾಗತೀಕರಣದ ನಂತರ ತೆರೆದ ಮಾರುಕಟ್ಟೆ ಕೊಡ ಮಾಡುವ ಅವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳುವ ಮೂಲಕ , ಪ್ರತಿಭೆ , ಪರಿಶ್ರಮಕ್ಕೆ ಬೆಲೆ ಕೊಡುವ ವ್ಯವಸ್ಥೆಯೊಂದನ್ನು ಕಟ್ಟಬಹುದು ಮತ್ತು ಆ ಮೂಲಕ ದೊಡ್ಡ ಮಟ್ಟದಲ್ಲಿ ಕೆಲಸ ಮತ್ತು ಸಂಪತ್ತು ಸೃಷ್ಟಿಸಬಹುದು ಹಾಗೂ ಆ ಮೂಲಕ ದೊಡ್ಡ ಮಟ್ಟದಲ್ಲಿ ಜನರ ಜೀವನದ ಆರ್ಥಿಕ ಮಟ್ಟ ಸುಧಾರಿಸಬಹುದು ಅನ್ನುವುದನ್ನು ತೋರಿಸಿಕೊಟ್ಟ ಶ್ರಮಜೀವಿ ಕನಸುಗಾರರಲ್ಲಿ ಇವರೂ ಒಬ್ಬರು . ಉದ್ಯಮಶೀಲತೆಯ ಅಪಾರ ಕೊರತೆ ಅನುಭವಿಸುತ್ತಿರುವ ಕನ್ನಡನಾಡಿನ ಯುವ ಜನತೆಗೆ ದೊಡ್ಡದಾಗಿ ಯೋಚಿಸುವ , ಕನಸು ಕಾಣುವ , ಆ ಕನಸಿನ ಬೆನ್ನತ್ತಿ ಶ್ರಮ ಪಟ್ಟರೆ ಎಂತಹ ಯಶಸ್ಸು ಸಾಧಿಸಬಹುದು ಅನ್ನುವ ನಂಬಿಕೆಯನ್ನು ಇನ್ ಫೋಸಿಸ್ ನ ಯಶಸ್ಸಿನ ಮೂಲಕ ಬಿತ್ತಿದ ಉದ್ಯಮಿ ನಮ್ಮ ನಾರಾಯಣ ಮೂರ್ತಿಯವರು . ಅವರ ಶ್ರಮ , ಮುಂದಾಲೋಚನೆ ಅವರಿಗಷ್ಟೇ ಗೆಲುವು ತರಲಿಲ್ಲ . ದೊಡ್ಡ ಮಟ್ಟದಲ್ಲಿ ಐಟಿ ಕ್ರಾಂತಿಗೂ ಅದು ಸ್ಪೂರ್ತಿಯಾಯಿತು . ಲಕ್ಷಗಟ್ಟಲೆ ಜನರಿಗೆ ಉದ್ಯೋಗ ಕಲ್ಪಿಸುವ ಆ ಮೂಲಕ ದೊಡ್ಡ ಮಟ್ಟದಲ್ಲಿ ಅವರ ಆರ್ಥಿಕ ಮಟ್ಟದ ಸುಧಾರಣೆಗೆ ಅದು ಇಂಬು ನೀಡಿತು . ಆದ್ದರಿಂದಲೇ ಇಡೀ ಕನ್ನಡ ಸಮಾಜ ಅವರ ಸಂಸ್ಥೆಗೂ , ಅವರಿಗೂ ಎತ್ತರದ ಸ್ಥಾನಮಾನ , ಗೌರವವನ್ನು ಕಲ್ಪಿಸಿತ್ತೆನ್ನಬಹುದು . ಒಬ್ಬ ಉದ್ಯಮಿಯಾಗಿ ಏನ್ ಮಾಡಬಹುದೋ ಅದನ್ನು ಅವರು ಮಾಡಿದರು ಅನ್ನಲು ಅಡ್ಡಿಯಿಲ್ಲ . ಆ ವಿಷಯದಲ್ಲಿ ಅವರಿಗೆ ಸಲ್ಲಬೇಕಾದ ಗೌರವ ಸಲ್ಲಲೂ ಬೇಕು . ಮೂರ್ತಿ ಅವರಿಗೆ ಅರ್ಥವಾಗದ ಕನ್ನಡ ಸಮಾಜ ! ಒಬ್ಬ ಸಾಹಿತಿ , ನಟ ಹೇಗೆ ತಮ್ಮ ತಮ್ಮ ಕ್ಷೇತ್ರದಲ್ಲಿ ಕೆಲಸ ಮಾಡುತ್ತಾರೋ ಅಂತೆಯೇ ಮೂರ್ತಿಯವರು ತಮ್ಮ ಉದ್ಯಮದಲ್ಲಿ ಕೆಲಸ ಮಾಡಿ ಗುರುತರವಾದದ್ದನ್ನು ಸಾಧಿಸಿದ್ದಾರೆ . ಅದನ್ನು ಅಷ್ಟಕ್ಕೆ ಸೀಮಿತಗೊಳಿಸಿ ನೋಡಬೇಕು . ಆದರೆ ಯಾರಾದ್ರೂ ಗೆಲುವು ಕಂಡ್ರೆ , ಎಲ್ಲದಕ್ಕೂ ಅವರ ಸಲಹೆ ಕೇಳುವುದು ನಮ್ಮ ಸಮಾಜ , ಸರ್ಕಾರಕ್ಕಂಟಿರುವ ಊನವೆನ್ನಬಹುದು . ಅದರಂತೆ ಅವರ ಸಂಸ್ಥೆಯ ಯಶಸ್ಸು ಕಂಡ ನಮ್ಮ ಜನ , ನಮ್ಮ ಮಾಧ್ಯಮದವರು ಕನ್ನಡ ನಾಡಿನ ಏಳಿಗೆ , ಭವಿಷ್ಯದ ಬಗ್ಗೆಯೂ ಅವರ ಅಭಿಪ್ರಾಯ , ಸಲಹೆ ಕೇಳಿದಾಗಲೇ ಕನ್ನಡ ಸಮಾಜವನ್ನು , ಅದರ ಅಗತ್ಯಗಳನ್ನು ಅವರು ಅರ್ಥೈಸಿಕೊಂಡಿರುವ ರೀತಿಯಲ್ಲಿರುವ ತೊಂದರೆ ಎಂತದ್ದು ಅನ್ನುವುದು ಗಮನಕ್ಕೆ ಬಂದಿದ್ದು . ಮೂರ್ತಿಯವರ ಪ್ರಕಾರ ಇಂಗ್ಲಿಷ್ ಒಂದೇ ನಮ್ಮ ನಾಡನ್ನು ಪ್ರಪಂಚದ ಮುಂಚೂಣಿಗೆ ತಂದು ನಿಲ್ಲಿಸಬಲ್ಲಂತದು . ಈ ನಾಡಿಗೆ ಭವಿಷ್ಯ ಬೇಕಾ , ಇಂಗ್ಲಿಷ್ ಅಪ್ಪಿಕೊಳ್ಳಿ ಇಲ್ಲದಿದ್ದರೆ ಉಳಿಗಾಲವಿಲ್ಲ ಅನ್ನುವ ತಪ್ಪು ಧೋರಣೆ ಅವರದ್ದು . " ಕನ್ನಡ ಮಾಧ್ಯಮ ಶಾಲೆಗಳನ್ನೆಲ್ಲ ಮುಚ್ಚಿ , ಇಂಗ್ಲಿಷ್ ಶಾಲೆ ತೆರೆಯಿರಿ " ಜಾಗತೀಕರಣವನ್ನು ಎದುರಿಸಲು ಇಂಗ್ಲಿಷ್ ಒಂದೇ ಸಾಧನ ಅನ್ನುತ್ತ ಜಗತ್ತೇ ಒಪ್ಪಿರುವ ತಾಯ್ನುಡಿ ಶಿಕ್ಷಣದ ಜಾಗದಲ್ಲಿ ಇಂಗ್ಲಿಷ್ ಕಲಿಕಾ ವ್ಯವಸ್ಥೆ ತರುವುದನ್ನು ಬೆಂಬಲಿಸಿ ಕನ್ನಡದ ಮಕ್ಕಳ ಕಲಿಕೆಯ ಈ ದಿನದ ಸವಾಲುಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ಸಕತ್ ಆಗೇ ಎಡವಿದರು .
ಇದೇ ತಿಂಗಳ 12 ಮತ್ತು 13ನೇ ತಾರೀಕಿನಂದು ಈ - ಝೋನ್ನವರು ಸೊನ್ನೆ ಮಾರ್ಜಿನ್ ವ್ಯಾಪಾರ ಇಟ್ಕೊಂಡಿದ್ರು . ಕೊಳ್ಳುಗರಿಗೆ ಅತೀ ಕಡಿಮೆ ಬೆಲೆಯಲ್ಲಿ ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ಮಾರಲಾಗುತ್ತದೆ ಅಂತ ಹೇಳ್ಕೊತಾ ಊರಲ್ಲೆಲ್ಲಾ ಹೋರ್ಡಿಂಗ್ಗಳನ್ನ ಹಾಕ್ಸಿದ್ರು . ಆದ್ರೆ ಈ . . .
ನನ್ನ ಕನಸಿನ ಪಯಣ . . . . . . ನಾನು ' ಕ೦ಡದ್ದು ' ತಾವಾಗೇ ಮೂಡಿದ ' ಕನಸು ' ಗಳನ್ನು ! ನಾನಾಗೇ ಕ೦ಡುಕೊ೦ಡ ಕನಸುಗಳೊ೦ದಿಗೆ ನಿದ್ದೆಗೆ ಜಾರುವ ನಾನು ಕೆಲವೊಮ್ಮೆ ತಾವಾಗೇ ಮೂಡುವ , ' ನನ್ನ ' ನ್ನೇ ಗೌಣವಾಗಿಸಿ ತನ್ನದೇ ರೀತಿಯಲ್ಲಿ ನಿರ್ದೇಶಿತವಾಗುತ್ತಿರುವ ' ಕನಸು ' ಗಳನ್ನು ಹೊತ್ತು ಮೇಲೇಳುತ್ತೇನೆ . ಹಲವು ವರುಷಗಳಿಂದ ನನ್ನೊ೦ದಿಗಿರುವ ಈ ಕನಸುಗಳ ಹಾಗೂ ನನ್ನಷ್ಟಕ್ಕೇ ಇರುವ ನನ್ನ ಬಗೆಗೆ ಈ ಬ್ಲಾಗ್ .
' ಲಿಂಗವಿದ್ದಲ್ಲಿ ಹೊಲೆಯುಂಟೆ ? ' ಎಂದು ಪ್ರಶ್ನಿಸುವ ಬಸವಣ್ಣನವರು ಈ ವಚನದಲ್ಲಿ ಅಸ್ಪೃಶ್ಯರಿಗಾಗಿ ಪ್ರತಿಭಟನೆಯ ಧ್ವನಿ ಎತ್ತಿದ್ದಾರೆ . ಇಲ್ಲಿ ಸತ್ಯಾಗ್ರಹದ ಭಾವವಿದೆ . ಕೆಳಜಾತೀಕರಣದ ಪ್ರಕ್ರಿಯೆ ಇದೆ , ಜೊತೆಗೆ ಮೇಲ್ಜಾತಿ ಮತ್ತು ಮೇಲ್ವರ್ಗದವರ ಕೃತ್ರಿಮ ಭಕ್ತಿಯ ಬಗ್ಗೆ ಸಾತ್ವಿಕ ವ್ಯಂಗ್ಯವೂ ಇದೆ . ಬಸವಣ್ಣನವರು ಶಿವಾಲಯದ ಹೊರಗೆ ನಿಂತು , ಶಿವಾಲಯದ ಒಳಗೆ ಇರುವವರ ಮತ್ತು ತಮ್ಮ ಮಧ್ಯದ ವ್ಯತ್ಯಾಸವನ್ನು ಶಿವನಿಗೆ ತಿಳಿಸುತ್ತಿದ್ದಾರೆ .
ಇವುಗಳಲ್ಲಿ ಎಷ್ಟು ಬ್ಯಾಂಕುಗಳು ನಮ್ಮೊಂದಿಗೆ ಕನ್ನಡದಲ್ಲಿ ವ್ಯವಹರಿಸುತ್ತಾರೆ ? - ಕನ್ನಡದಲ್ಲಿ cheque ಸ್ವೀಕರಿಸುತ್ತಾರೆಯೆ ? ಮನೆಗೆ ದೂರವಾಣಿ ಕರೆ ನೀಡಿದಾಗ ಕನ್ನಡದಲ್ಲಿ ಮಾತನಾಡುತ್ತಾರೆಯೆ ?
ಹಿಟ್ಲರ್ನ ನಾಝಿಸಂಗೆ ಬಲಿಯಾದವರ ಸಂಖ್ಯೆ 20 ಲಕ್ಷ . ಸರಕಾರಕ್ಕೆ ಭೂಮಿ ಕೊಡಲೊಪ್ಪದ ಮಾಲೀಕರ ಹತ್ಯೆಗಿಳಿದ ಸ್ಟಾಲಿನ್ ಬಲಿತೆಗೆದುಕೊಂಡಿದ್ದು 70 ಲಕ್ಷ . ಮಾವೋ ಝೆಡಾಂಗ್ನ " ಗ್ರೇಟ್ ಲೀಪ್ ಫಾರ್ವರ್ಡ್ " ಅಥವಾ " ಗ್ರೇಟ್ ಹಾರ್ವೆಸ್ಟ್ " ಹಾಗೂ " ಕಲ್ಚರಲ್ ರೆವಲೂಶನ್ " ಗೆ ಬಲಿಯಾದವರ ಸಂಖ್ಯೆ 170 ಲಕ್ಷ ! ! ಇಂತಹ ಮಾವೋನಿಂದ ಪ್ರೇರಣೆ ಪಡೆಯುತ್ತಿರುವವರು ಇನ್ನೇನು ಮಾಡಿಯಾರು ಸ್ವಾಮಿ ? ಅವರ ಉದ್ದೇಶ ಏನಿದ್ದೀತು ? 1962ರಲ್ಲಿ ಭಾರತದ ಮೇಲೆ ಆಕ್ರಮಣ ಮಾಡಿದವನೇ ಮಾವೋ . ಅಂತಹ ವ್ಯಕ್ತಿಯ ಹೆಸರಿಟ್ಟುಕೊಂಡವರ ಉದ್ದೇಶ ಭಾರತದ ನಾಶವಲ್ಲದೆ ಮತ್ತೇನಿದ್ದೀತು ? ಕ್ರಾಂತಿಗೆ ಪ್ರೇರಣೆ ಪಡೆಯಲು ಭಗತ್ ಸಿಂಗ್ , ಸುಭಾಷ್ಚಂದ್ರ ಬೋಸ್ , ಚಂದ್ರಶೇಖರ ಆಜಾದ್ಗಿಂತ ದೊಡ್ಡ ವ್ಯಕ್ತಿಗಳು ಬೇಕೇನು ? ಕೋಮುವಾದವನ್ನು ಎಳೆದು ತಂದು ಮಾವೋ ಹಿಂಸೆಯನ್ನು ಮರೆಮಾಚಲು , ಸಾಮಾಜಿಕ ನ್ಯಾಯದ ಹೆಸರಿನಲ್ಲಿ ಹಿಂಸೆಗೆ ಕಾರಣ ಹುಡುಕಲು ಹೊರಟಿದ್ದೀರಲ್ಲಾ ಅನಂತಮೂರ್ತಿಯವರೇ , ಅಷ್ಟಕ್ಕೂ ಚೀನಾದ ಮಾವೋನೇನು ಮಹಾತ್ಮ ಗಾಂಧಿಯೇ ? ಉಳ್ಳವರನ್ನು ಕೊಲ್ಲಿ ಎಂದ ಮಾವೋನನ್ನು ಅನುಸರಿಸಲು , ಮೇಲ್ಪಂಕ್ತಿಯಾಗಿಟ್ಟುಕೊಳ್ಳಲು ಹೊರಟವರು ಏನು ಮಾಡಿಯಾರು ಸಾರ್ ? ಜಾತ್ಯತೀತ ಎಂಬ ಪದವನ್ನು ಸಂವಿಧಾನದ ಪೀಠಿಕೆಗೆ ( ಪ್ರಿಯಾಂಬ್ಲ್ ) ಸೇರಿಸಿದ ಕಾಂಗ್ರೆಸ್ ಪಕ್ಷವೇ ಮಾವೋ ವಾದಿಗಳು ತಂದೊಡ್ಡಿರುವ ಅಪಾಯದ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿ ರುವಾಗ ನೀವೇಕೆ ಕೋಮುವಾದಿಗಳ ಬಗ್ಗೆ ಚಿಂತೆ ಮಾಡುತ್ತಿದ್ದೀರಿ ? ನಕ್ಸಲರನ್ನು , ಅವರು ಹಿಡಿದಿರುವ ಮಾರ್ಗವನ್ನು , ಅವರ ಹೋರಾಟದ ಹಿಂದಿರುವ ಅಧಿಕಾರ ದಾಹವನ್ನು ಖಂಡಿಸಲು ನಿಮಗೆ ಸಾಧ್ಯ ವಿಲ್ಲವೆಂದಾದರೆ ಸುಮ್ಮನಿರಿ . ಏಕೆ ವಿನಾಕಾರಣ ಹಿಂದುತ್ವವಾದವನ್ನು ಎಳೆದು ತರುತ್ತೀರಿ ? ನೀವು ಕೋಮುವಾದ ಎಂದ ಕೂಡಲೇ ಅದರ ಗುರಿ ಖಂಡಿತ ಸಂಘ ಪರಿವಾರವೇ ಆಗಿರುತ್ತದೆ . ಏಕೆಂದರೆ ನೀವೆಂದೂ ಮುಸ್ಲಿಂ ಮೂಲಭೂತವಾದವನ್ನು , ವಹಾಬಿಸಂ ಅನ್ನು , ಭಯೋತ್ಪಾದನೆಯನ್ನು ಖಂಡಿಸಿದವರಲ್ಲ . ನೀವೇ ಹೇಳಿ , ಹಿಂದೂ ಮೂಲಭೂತವಾದಿಗಳು ಎಷ್ಟು ಜನರನ್ನು ಕೊಂದಿದ್ದಾರೆ ?
ಮೊದಲ ಶಿಶುವಿಹಾರದ ಸ್ಥಾಪನೆಯು ತಮ್ಮದೆಂದು ಹಲವು ಮೂಲಗಳು ಸಮರ್ಥಿಸುತ್ತವೆ . ಇಸವಿ ೧೮೧೬ರಲ್ಲಿ ಸ್ಕಾಟ್ಲ್ಯಾಂಡ್ ನಲ್ಲಿ , ದಾರ್ಶನಿಕ ಹಾಗು ಬೋಧಕರಾಗಿದ್ದ ರಾಬರ್ಟ್ ಓವನ್ , ನ್ಯೂ ಲನರ್ಕ್ ನಲ್ಲಿ ಒಂದು ಶಿಶುವಿಹಾರವನ್ನು ಆರಂಭಿಸುತ್ತಾರೆ . [ ೧ ] [ ೨ ] [ ೩ ] ಮತ್ತೊಂದು ಶಿಶುವಿಹಾರವನ್ನು ೧೮೧೯ರಲ್ಲಿ ಲಂಡನ್ ನಲ್ಲಿ ಸ್ಯಾಮ್ಯುಯೆಲ್ ವಿಲ್ಡರ್ ಸ್ಪಿನ್ ಆರಂಭಿಸಿದರು . [ ೪ ] ಹಂಗೇರಿಯಲ್ಲಿ ಮೊದಲ ಶಿಶುವಿಹಾರವನ್ನು ೨೭ ಮೇ ೧೮೨೮ರಲ್ಲಿ ಕೌನ್ಟೆಸ್ ಥೆರೆಸಾ ಬ್ರುನ್ಸ್ಜ್ ವಿಕ್ ( ೧೭೭೫ - ೧೮೬೧ ) ಬುಡಾದ ತಮ್ಮ ಮನೆಯಲ್ಲಿ ಅಂಗ್ಯಕೆರ್ಟ್ ( ಏಂಜಲ್ ಗಾರ್ಡನ್ ) ಎಂಬ ಹೆಸರಿನಡಿ ಆರಂಭಿಸುತ್ತಾರೆ . [ ೧ ] [ ೫ ] ಹಂಗೇರಿಯನ್ ಸಾಮ್ರಾಜ್ಯದಲ್ಲೆಲ್ಲಾ ಈ ಪರಿಕಲ್ಪನೆಯು ಬಹಳ ಬೇಗನೆ ಹುಟ್ಟಿಕೊಂಡಿತು , ಇದು ಶ್ರೀಮಂತರು ಹಾಗು ಮಧ್ಯಮ ವರ್ಗದವರಲ್ಲಿ ಒಂದು ಜನಪ್ರಿಯ ಶಿಕ್ಷಣ ಸಂಸ್ಥೆಯಾಯಿತು .
ನಮಸ್ಕಾರ . ಮಾಧ್ಯಮದಲ್ಲಿಯೇ ಇದ್ದುಕೊಂಡು ಅಲ್ಲಿನ ನೋವು ನಲಿವುಗಳನ್ನು , ಅಸಹಾಯಕತೆಯನ್ನು ಪ್ರತ್ಯಕ್ಷವಾಗಿ ಕಂಡಿರುವ , ಅನುಭವಿಸಿರುವ ನೀವು ನನ್ನ ಲೇಖನಕ್ಕೆ ಪ್ರತಿಕ್ರಿಯೆಯಾಗಿ ಮತ್ತೊಂದು ಲೇಖನ ಬರೆದಿರುವುದು ನಿಜಕ್ಕೂ ಆರೋಗ್ಯಕರ ಬೆಳವಣಿಗೆಯೇ ಸರಿ . ನಾನು ಮಾಧ್ಯಮದಲ್ಲಿ ಇದ್ದದ್ದು ಒಂದೇ ವರ್ಷವಾದರೂ , ನಿಮ್ಮಂತೆಯೇ ಕೆಲವೊಂದು ಸಂದಿಗ್ಧಗಳು , ಅಸಹಾಯಕತೆಗಳು , ಮುಲಾಜುಗಳಿಗೆ ಸಿಲುಕಬೇಕಾಯಿತು . ಅದಕ್ಕಾಗಿ ನನಗೆ ಅತ್ಯಂತ ಖುಷಿ ಕೊಟ್ಟ ಕೆಲಸವನ್ನು , ನನಗೆ ಅತ್ಯಂತ ಪ್ರೀತಿ ಪಾತ್ರವಾದ ಚೆನ್ನೈಯನ್ನು ಒಲ್ಲದ ಹೃದಯದಿಂದ ಬಿಟ್ಟು ಬಂದುದಲ್ಲದೆ , ಮತ್ತೆ ಅಂತಹ ಕೆಲಸಕ್ಕಾಗಿಯೇ ಕಾದು ಕಾದು ಬೇಸತ್ತು ಅನಿವಾರ್ಯವಾಗಿ ಇಷ್ಟವಿಲ್ಲದ ಯಾವುದೋ ಒಂದು ಕೆಲಸವನ್ನು ಮಾಡಬೇಕಾಗಿಯೂ ಬಂತು .
3 ] ಮೊ . ಸಂ 164 / 11 ಕಲಂ 109 ಸಿ . ಆರ್ . ಪಿಸಿ ದಿನಾಂಕ 28 - 06 - 11 ರಂದು ಪಿರ್ಯಾದಿ ಓಂ ಪ್ರದೀಪ್ ಸಿ . ಪಿ . ಸಿ 798 ಕೆ . ಆರ್ . ಪೇಟೆ ಟೌನ್ ಪೊಲೀಸ್ ಠಾಣೆ ಮತ್ತು ಪಿಸಿ 496 ರವರ ಜೊತೆ ರಾತ್ರಿ ಗಸ್ತು ಕರ್ತವ್ಯದಲ್ಲಿದ್ದಾಗ ಹಳೇ ಮೈಸೂರು ರಸ್ತೆಯಲ್ಲಿ ರಾತ್ರಿ 03 - 00 ಗಂಟೆ ಸಮಯದಲ್ಲಿ ಆರೋಪಿ ರಾಘವೇಂದ್ರ ಬಿನ್ ರಾಮಯ್ಯ ಚನ್ನರಾಯಪಟ್ಟಣ ಟೌನ್ ಪಿರ್ಯಾದಿಯವರನ್ನು ಕಂಡು ಮರೆಮಾಚಿಕೊಳ್ಳಲು ಪ್ರಯತ್ನಿಸಿದಾಗ ಪಿರ್ಯಾದಿಯವರ ಆತನನ್ನು ಸುತ್ತುವರೆದೆ ಹಿಡಿದು ಇರುವಿಕೆಯ ಬಗ್ಗೆ ಕೇಳಲಾಗಿ ಸಮಂಜಸವಾದ ಉತ್ತರ ನೀಡದ ಕಾರಣ ಠಾಣೆಗೆ ಕರೆತಂದು ಕೇಸು ದಾಖಲಿಸಿದ ಬಗ್ಗೆ
ನಿಮ್ಮನ್ನು ಕಾಡಿದ , ನಿಮಗೆ ಕಂಡ ವಿಷಯಗಳು ನನಗೂ ಕಾಡಿವೆ , ಕಂಡಿವೆ . ಅದಕ್ಕೆಂದೇ ಆಯಾ ಪ್ರದೇಶದ ಭೌತಿಕ ಲಕ್ಷಣಗಳಿಗೆ ಅನುಗುಣವಾಗಿ ರೈತರೇ ತಕ್ಕ ದಾರಿಯನ್ನು ಕಂಡುಕೊಳ್ಳಬೇಕಾಗುತ್ತದೆ ಎಂದು ನಾನು ಸ್ಪಷ್ಟಪಡಿಸಿದ್ದೇನೆ .
ಕಳೆದ ವಾರ ದೆಹಲಿಗೆ ನಿಯೋಗ ತೆರಳಿ ಯು . ಐ . ಡಿ . ಎಸ್ . ಎಸ್ . ಎಂ . ಟಿ ಯೋಜನೆಯ ಮಂಜೂರಾತಿಗೆ ಕೇಂದ್ರ ನಗರಾಭಿವೃದ್ಧಿ ಸಚಿವಾಲಯದ ಅಧಿಕಾರಿಗಳು ಮತ್ತು ಸಚಿವರೊಂದಿಗೆ ಮನವಿ ಮಾಡಲಾಗಿತ್ತು . ಕೇಂದ್ರ ನಗರಾಭಿವೃದ್ಧಿ ಸಚಿವಾಲಯದಲ್ಲಿ ತುಮಕೂರಿನವರೇ ಆದ ಮುರಳೀಧರ್ನಾಯಕ್ ರವರ ವಿಶೇಷ ಆಸಕ್ತಿಯೇ ಯೋಜನೆಯ ಮಂಜೂರಾತಿಗೆ ಮೈಲಿಗಲ್ಲಾಗಿದೆ ಎಂದಿದ್ದಾರೆ .
ಪರೀಕ್ಷೆ ದಿನ ಹೆಚ್ಚು ಟೆನ್ಶನ್ ಇರುತ್ತೊ ? ರಿಸಲ್ಟ್ ದಿನಾನೊ ? ಅಂತ ಯಾರಿಗಾದರೂ ಪ್ರಶ್ನೆ ಕೇಳಿ ನೋಡಿ . ರಿಸಲ್ಟಿನ ದಿನ ಅಂದಾರು . ನನ್ನ ದೃಷ್ಟೀಲಿ ರಿಸಲ್ಟ್ ( ಫಲಿತಾಂಶ ) ಪ್ರಕಟವಾಗೊ ದಿನಾನೇ ಹೆಚ್ಚು ಟೆನ್ಶನ್ ಇರುತ್ತೆ . ನಿಜವಾದ ಬಣ್ಣ ಗೊತ್ತಾಗೋದೇ ರಿಸಲ್ಟ್ನಲ್ಲಲ್ವೆ . ಪರೀಕ್ಷೆ ಆದ್ರೆ ಬರ್ದು ಮನೆಗೆ ಬಂದು " ಚೆನ್ನಾಗಾಗಿದೆ ' ಎಂದು ಹೇಳಿ ಬಿಟ್ಟರೆ ಮುಗೀತು . ರಿಸಲ್ಟ್ವರೆಗೆ ಹಾಯಾಗಿರಬಹುದು . ನಾನಂತೂ ಒಂದು ರೂಢಿ ಅಥವಾ ಚಟ ಬೆಳೆಸಿಕೊಂಡು ಬಿಟ್ಟಿದ್ದೆ . ಅದೇನಂದ್ರೆ ಪರೀಕ್ಷೆಯಲ್ಲಿ ಉತ್ತರ ಎಷ್ಟೇ ಕೆಟ್ಟದಾಗಿ ಬರೆದಿರಲಿ . ಪಾಸಾಗೋದು ಕಷ್ಟ ಅಂತ್ಲೇ ಅನಿಸಿರಲಿ . ಮನೆಗೆ ಬಂದು ಅಪ್ಪ - ಅಮ್ಮನಿಗೆ ಪರೀಕ್ಷೆ ಚಲೋ ಆಗಿದೆ ಅಂತ್ಲೇ ಹೇಳ್ತಿದ್ದೆ . ಅಟಲೀಸ್ಟ್ ಅವರು ರಿಸಲ್ಟ್ ಬರೋವರೆಗಾದ್ರೂ ಹಾಯಾಗಿರ್ಲಿ ಅನ್ನೋದು ನನ್ನಾಸೆ . ಪರೀಕ್ಷೆ ಚೆನ್ನಾಗಾಗಿಲ್ಲ ಅಂದ್ಬಿಟ್ರೆ ಅವತ್ನಿಂದ ರಿಸಲ್ಟ್ ಬರೋವರೆಗೂ ಟೆನ್ಶನ್ . ರಿಸಲ್ಟ್ ಬಂದ್ಮೇಲೆ ಟೆನ್ಶನ್ ಆಗೋದು ಗ್ಯಾರಂಟಿ ಅಂತ ನಂಗೆ ಗೊತ್ತು . ಪರೀಕ್ಷೆ ಚೆನ್ನಾಗಾಗಿದೆ ಅಂದ್ರೆ ರಿಸಲ್ಟ್ ಬರೋತನ್ಕ ಅವರಿವರಿಂದ ಇನ್ಸಲ್ಟ್ ( ಅವಮಾನ ) ಮಾಡಿಸ್ಕೊಳ್ದೆ ನಾನೂ ಆರಾಮಾಗಿರಬಹುದಲ್ವಾ ? ನಮ್ಮ ಜನಾನೇ ಹಾಗೆ ಮಕ್ಕಳ ರಿಸಲ್ಟ್ ಬಗ್ಗೆ ಮಕ್ಕಳಿಗಿಂತ ಹೆಚ್ಚು ಟೆನ್ಶನ್ ಮಾಡ್ಕೊಂಡು , ಮಕ್ಕಳಿಗೂ ಟೆನ್ಶನ್ ಕೊಡ್ತಾರೆ . ಫೇಲಾದ ಮಕ್ಳ ಅಪ್ಪ - ಅಮ್ಮ ಮಾತಾಡೋದು ನೋಡಿದ್ರೆ ಪರೀಕ್ಷೇಲಿ ಫೇಲಾದೋರು , ಕಮ್ಮಿ ಮಾರ್ಕ್ಸ್ ತಗೊಂಡೋರು ಜಗತ್ತಲ್ಲಿ ಏನೂ ಸಾಧಿಸಿಯೇ ಇಲ್ಲ ಅನ್ನಿಸಿಬಿಡುತ್ತೆ . ಸಮಾಜದಲ್ಲಿ ಸರಿಯಾಗಿ ನೋಡಿದ್ರೆ ಫಸ್ಟ್ ರ್ಯಾಂಕ್ ಬಂದೋರಿಗಿಂತ ಪಾಸ್ ಕ್ಲಾಸಲ್ಲಿ ಪಾಸಾದೋರು ಸಾಧಿಸಿದ್ದೇ ಹೆಚ್ಚು . ಮೊನ್ನೆ ನಮ್ಮ ಸಂಬಂಧಿಕರೊಬ್ಬರ ಪಿಯುಸಿ ಫಲಿತಾಂಶವನ್ನು ಮೊಬೈಲ್ನಲ್ಲಿ ಕೇಳಿದೆ . ಆಗ " ನಿಮ್ಮ ಒಟ್ಟು ಅಂಕ ೨೧೯ . ನೀವು ಪರೀಕ್ಷೆಯಲ್ಲಿ ಉತ್ತೀರ್ಣರಾಗಿಲ್ಲ . ಧನ್ಯವಾದ ! ' ( ಉತ್ತೀರ್ಣರಾಗದೇ ಇರುವುದಕ್ಕಾ ? ) ಎಂದಿತು ಹೆಣ್ಣಿನ ಧ್ವನಿ . ನಂಗಂತೂ ರಿಸಲ್ಟ್ ಅಂದ್ರೆ ಸ್ವಲ್ಪಾನೂ ಹೆದರಿಕೆ ಇರ್ಲಿಲ್ಲ . ಒಂಬತ್ತೇ ಕ್ಲಾಸಿನವರೆಗೂ ನಾನು ಏ . ೧೦ರಂದು ರಿಸಲ್ಟ್ ನೋಡಲು ಶಾಲೆಗೆ ಹೋದದ್ದೇ ಇಲ್ಲ . ನೇರವಾಗಿ ಮುಂದಿನ ಕ್ಲಾಸಿಗೆ . ನಾನು ಹೈಸ್ಕೂಲು ಕಲಿಯುವಾಗ ನನ್ಗೆ ಬರ್ತಿದ್ದ ಮಾರ್ಕ್ಸು ಶೇ . ೫೯ - ೬೦ ಅಷ್ಟೆ . ಅದೇ ನನ್ನ ಪಕ್ಕದ್ಮನೆ ಹುಡುಗೀಗೆ ಶೇ . ೮೫ - ೯೦ ರಷ್ಟು ಮಾರ್ಕ್ಸ್ ಬರ್ತಿತ್ತು . ಪ್ರತೀ ಬಾರಿಯ ರಿಸಲ್ಟ್ ಬಂದಾಗ್ಲೂ ಅಮ್ಮ " ನೋಡು ಆ ಹುಡ್ಗೀನ . ( ನಾನು ನೋಡ್ತಾ ಇಲ್ಲ ಅಂತಲ್ಲ ) ಎಷ್ಟು ಚೆನ್ನಾಗಿ ಓದಿ ಮಾರ್ಕ್ಸ್ ತೆಗೀತಾಳೆ . ನೀನೂ ಇದ್ದೀಯಾ . ಅವಳ್ನ ನೋಡಿ ಕಲಿ . ನನಗೂ ಮಗಳೇ ಹುಟ್ಟಿದ್ರೆ ಚೆನ್ನಾಗಿತ್ತು . ಯಾಕಾದ್ರೂ ಗಂಡು ಹಡೆದೆನೋ ' ಅಂತೆಲ್ಲ ಬಯ್ದು ನನ್ನ ಇನ್ಸಲ್ಟ್ ಮಾಡ್ತಾ ಇದ್ರು . ( ಅಮ್ಮನ ಬಯ್ಯುವಿಕೆಯಿಂದ ಪಕ್ಕದ್ಮನೆ ಹುಡುಗಿ ಮೇಲೆ ಪ್ರೀತಿ ಹುಟ್ಟೋ ಬದಲು ಸಿಟ್ಟು ಬರ್ತಾ ಇತ್ತು ) . ಪಕ್ಕದ್ಮನೆ ಹುಡುಗಿ ಅಂತಪ್ಪ ಸಂಬಂಧಿಕರ ನನ್ನದೇ ಕ್ಲಾಸಿನ ಮಕ್ಕಳು , ಪರಿಚಿತರ ಮಕ್ಕಳು ಎಲ್ಲರೂ ನನಗಿಂತ ಹುಶಾರು . ಹೀಗಾಗಿ ಅಮ್ಮ ಅವರನ್ನ ನನಗೆ ಹೋಲಿಸಿ , ತೋರಿಸಿ ಬೈದೇ ಬೈತಿದ್ರು . ಆದ್ರೆ ಅಪ್ಪ ಮಾತ್ರ ಬೈತಾನೇ ಇರ್ಲಿಲ್ಲ . ಬೈದ್ರೆ ನಾನು ಬೇಜಾರು ಮಾಡ್ಕೊಂಡು ಆತ್ಮ , ಹತ್ಯೆ ಮಾಡ್ಕೊಂಡು ಬಿಟ್ರೆ ಇರೋ ಒಬ್ಬ ಮಗನೂ ಇಲ್ಲದಾಗಿಬಿಟ್ರೆ ಅನ್ನೋ ಭಯ ಇತ್ತು ಅನ್ಸುತ್ತೆ . ಆದ್ರೆ ಅಮ್ಮಂಗೆ - ಏನ್ಮಾಡಿದ್ರೂ ನನ್ಮಗ ಆತ್ಮಹತ್ಯೆ ಮಾಡ್ಕೊಳಲ್ಲ ಅನ್ನೋದು ಗ್ಯಾರಂಟಿ ಗೊತ್ತಿತ್ತು . ಮುಂದೆ ಪಿಯುಸಿ ದ್ವಿತೀಯ ವರ್ಷದಲ್ಲಿ ನಾನು ಶೇ . ೬೦ ಅಂಕ ಪಡೆದು ಪಾಸಾದೆ . ಪಕ್ಕದ ಮನೆ ಹುಡುಗಿ ಅದೇ ನನ್ನಮ್ಮ ಅವಳ್ನ ತೋರಿಸಿ ನನ್ಗೆ ಬೈತಿದ್ರಲ್ಲ ಅವ್ಳು ಫೇಲಾಗಿಬಿಟ್ಳು ! ! ನನ್ನ ಸಂಂಧಿಕರ ಹುಡುಗ , ತುಂಬ ಹತ್ತಿರದ ( ನನ್ನಮ್ಮನ ದೃಷ್ಟಿಯಲ್ಲಿ ಮಹಾ ಬುದ್ದಿವಂತೆ ) ಇನ್ನೊಬ್ಬಳು ಹುಡುಗಿ ಎಲ್ಲರೂ ಪಿಯುಸಿಯಲ್ಲಿ ಡುಮ್ಕಿ . ಮುಂದೆ ಡಿಪ್ಲೋಮಾ ಮಾಡಿದ್ಳು . ಅದ್ರಲ್ಲೂ ಡುಮುಕಿ . ನಾನು ರಾಹುಲ್ ದ್ರಾವಿಡ್ ಥರ ಶೇ ೫೯ - ೬೦ರ ಎವರೇಜ್ ಕಾದ್ಕೊಂಡು ಎಲ್ಲ ಕ್ಲಾಸಲ್ಲೂ ಪಾಸಾಗಿ ಎಂಎನೂ ಮುಗಿಸಿದೆ . ನೌಕರಿಯೂ ಸಿಕ್ಕಿತು . ಜರ್ನಲಿಸಂನಲ್ಲಿ ಚಿನ್ನದ ಪದಕ ಗೆದ್ದೋರು ಯಾವ್ಯಾವುದೋ ಲಾಟ್ಪುಟ್ ನೌಕರಿ ಮಾಡ್ಕೊಂಡಿದ್ದಾರೆ . ಎಂಎಯಲ್ಲಿ ನನಗಿಂತ ಹೆಚ್ಚು ಅಂಕ ಪಡೆದವರು ಕಾಲ್ ಸೆಂಟರ್ ಹಾಗೂ ಪಿಆರ್ಒ ಕೆಲಸ ಮಾಡಿಕೊಂಡಿದ್ದಾರೆ . ಪಕ್ಕದ್ಮನೆ ಹುಡುಗಿ ಅಂತಲ್ಲ ನನ್ನಮ್ಮ ಯಾರ್ಯಾರ ಉದಾಹರಣೆ ಕೊಟ್ಟು ಅವರ ಥರ ನೀನಾಗು ಅಂತ ನನಗೆ ಬೈದಿದ್ರೋ ಅವರ್ಯಾರೂ ಜೀವನದಲ್ಲಿ ಈವರೆಗೆ ಒಂದು ದಡ ಸೇರಿಲ್ಲ . ಪಾಪ ! ನನ್ನಮ್ಮ ಅವರ್ನ ತೋರಿಸಿ ನನಗೆ ಬೈದ ತಪ್ಪಿಗೆ ಅವರು ಈಗ ಕಷ್ಟ ಅನುಭವಿಸ್ತಾ ಇದ್ದಾರೆ . ನಾನು ಪತ್ರಿಕೇಲಿ ಬೆದು ಒಂದಷ್ಟು ಜನರಿಗೆ ಪರಿಚಿತನಾದೆ . ನನಗೆ ಕೆಲಸ ಕೊಡಿಸಿದವರ ಗೌರವವನ್ನೂ ಉಳಿಸಿದೆ . ಈಗ ನನ್ನಮ್ಮನಿಗೆ ನಾನು ಅಂದ್ರೆ ಬಾರೀ ಗೌರವ . ಸಾರ್ವಜನಿಕ ವಲಯದಲ್ಲಿ ಮಗ ಒಳ್ಳೆ ಹೆಸರು ಮಾಡಿದ್ದಾನೆ ಎಂಬ ಹೆಮ್ಮೆ . ಔಟ್ಸ್ವಿಂಗ್ : ಪರೀಕ್ಷೇಲಿ ಕಮ್ಮಿ ಮಾಕ್ಸ್ ತಗೊಂಡ ವಿದ್ಯಾರ್ಥಿಗಳನ್ನ ಕೇಳಿದರೆ ನಾನ್ ಚೆನ್ನಾಗಿಯೇ ಬರ್ದಿದ್ದೆ ಪೇಪರ್ ನೋಡ್ದೋರು ಮಾರ್ಕ್ಸ್ ಕೊಟ್ಟಿಲ್ಲ ಅಂತಾರೆ . ಅದೇ ಶೇ . ೯೫ಕ್ಕಿಂತ ಹೆಚ್ಚು ಮಾರ್ಕ್ಸ್ ತಂಗೊಂಡೋರ್ಯಾರೂ ಪೇಪರ್ ನೋಡ್ದೋರು ಒಳ್ಳೆ ಮಾರ್ಕ್ಸ್ ಕೊಟ್ಟಿದಾರೆ ಅಂತ ಹೇಳೋದೇ ಇಲ್ಲ . ಯಾಕೆ ?
" Any Publicity is good publicity " ಅಂತಾರೆ . ನಮ್ಮ ಹೆಸರನ್ನು ನಾವೇ ಹೇಳುವುದಕ್ಕಿಂತ ಇನ್ನೊಬ್ಬರು ಹೇಳಿದಾಗ ಹೆಚ್ಚು ಸಂತಸವಾಗುತ್ತದೆ . ನನ್ನ ಅನಿಸಿಕೆಯನ್ನು ಖಂಡಿಸಿ ಪ್ರಿನ್ಸಟನ್ ವಿವಿಯ ಶಾಂತಾರಾಮ್ ವಿಜಯಕರ್ನಾಟಕದಲ್ಲಿ ಬರೆದಿದ್ದಾರೆ . ಇಷ್ಟು ಸಂತೋಷ ನನ್ನ ಲೇಖನ ಪ್ರಕಟ ಆದಾಗಲೂ ಆಗಿರಲಿಲ್ಲ ! ಶಾಂತಾರಾಂ ಅವರನ್ನು ಅವರ ನಿವೇಶದಲ್ಲೇ ತಿಂಗಳ ಹಿಂದೆ ನನನ್ನ ಸ್ನೇಹಿತರೊಂದಿಗೆ ಭೇಟಿಯಾಗಿದ್ದೆ . ಅವತ್ತು ಸಾಹಸಸಿಂಹ ವಿಷ್ಣುವರ್ಧನ ಜನುಮದಿನ . " ನಾನೂ ಚಾಮರಾಜಪೇಟೆಯಲ್ಲಿ ಓದಿದವನು . ನಾನೂ ನಿಮ್ಮ ಸಾಹಸಸಿಂಹ ಕ್ಲಾಸ್ ಮೇಟುಗಳು . ಸಂಪತ ಕುಮಾರ ಅಂತ ಅವನ ಹೆಸರು . ಕಡೆಗೆ ಓದು ಮುಗಿದ ಮೇಲೆ ಇಲ್ಲಿ ಬದುಕಲು ಜಾಗವಿಲ್ಲದೇ ಹೊಟ್ಟೆಪಾಡಿಗಾಗಿ ಅಮೇರಿಕೆಗೆ ತೆರಳಿದೆ " ಎಂದು ಮಾತಿಗಾರಂಭಿಸಿದರು . ತಾತ್ವಿಕವಾಗಿ ನಾವು ವಿರೋಧಿಗಳಾದರೂ ವಯಕ್ತಿಕಮಟ್ಟದಲ್ಲಿ ಅವರ ತೋರಿದ ಸ್ನೇಹ ನನಗಿಷ್ಟವಾಯಿತು ! ಮೊದಲು ಬಿಯರಗಾಗಿ ಆಹ್ವಾನಸಿದವರು ನಮಗೆ ಅಭ್ಯಾಸವಿಲ್ಲವೆಂದು ತಿಳಿದು ಕಾಫಿಯಿಂದ ಆದರಿಸಿದರು . ಪ್ರಸ್ತುತ ಲೇಖನ ಎರಡು ಮೂರು ತಿಂಗಳ ಹಿಂದೆಯೇ ಪ್ರಕಟವಾಗಬೇಕಿತ್ತು . ಭಟ್ಟರು ಈಗ ಕೃಪೆತೋರಿದರೆನಿಸುತ್ತದೆ ! ಈ ಲೇಖನದ ಬಗ್ಗೆ ಹೇಳಿ ನಿಮ್ಮನ್ನು ಖಂಡಿಸಿದ್ದೇನೆ , ವ್ಯಂಗ್ಯವಾಡಿದ್ದೇನೆ ಎಂದರು . ಆದರೆ ಈ ಲೇಖನದಲ್ಲಿ ಒಂದು ಕಡೆ ಮಾತ್ರ ನನ್ನ ಹೆಸರನ್ನು ಉಲ್ಲೇಖಿಸಿದ್ದಾರೆ . ಅದೂ ಜೆಫರಿ ಬಗ್ಗೆ ಹೇಳುವಾಗ . ನನ್ನೆದುರಿಗಿನ ಮಾತಿಗೂ ಲೇಖನಕ್ಕೂ ಸಂಪೂರ್ಣ ಸಾಮ್ಯಗಳಿವೆ . ಸೆರಾಲಿನಿ , ಜೆಫರಿ , ವಂದನಾಶಿವ , ನಾಗೇಶ ಹೆಗಡೆ ಇವರೆಲ್ಲ ಕಳ್ಳರು ; ಇವರಿಗೇನು ತಿಳಿದಿದೆ ಎಂದು ಹಂಗಿಸಿದರು . ಬಿಟಿ ಹತ್ತಿಯ ಬಗ್ಗೆ ಅಧ್ಯಯನ ನಡೆಸಿದ ಝಕಾರಿಯಾ ಮತ್ತಿತರರ ಸಂಶೋಧನೆಯನ್ನು ಅಲ್ಲಗಳೆದು ಅವರೆಲ್ಲ ಯಾವುದೋ ಭ್ರಮೆಗೊಳಗಾಗಿದ್ದಾರೆ ಎಂದು ಜರಿದರು . ನಾನು ಗಮನಿಸಿದ ಒಂದು ಅಂಶವೆಂದರೆ ಇವರ ಪ್ರಕಾರ ಬಿಟಿ ಬಗ್ಗೆ ಮಾತಾಡಲು ಪಿಎಚ್ . ಡಿ ಇದ್ದವರಿಗೆ ಮಾತ್ರ ಹಕ್ಕು ಇದೆ ! ಕಣ್ಣೆದುರಿಗೆ ಕಂಡ ಸತ್ಯವನ್ನು ಹೇಳಿದರೂ ಅದು ಪಿಎಚ್ . ಡಿ ಹೊಂದಿದವನು ಹೇಳಿದರೆ ಮಾತ್ರ ಸತ್ಯ ! ಡಾಕ್ಟರೇಟ ಗಳನ್ನು ಬಿಟ್ಟು ಬೇರೆಯವರು ಬಿಟಿ ಬಗ್ಗೆ ಮಾತನಾಡಲು ಅರ್ಹರಲ್ಲ ! ಇನ್ನು Horizontal gene transfer ಎಂಬ ಮಾತೇ ಸುಳ್ಳು . gene transfer , ಪ್ರಕೃತಿಯಲ್ಲಿ ಲಕ್ಷಾಂತರ ವರ್ಷಗಳಿಂದ ನಡೆಯುತ್ತಿದೆ ಎಂಬ ವಾದ ಮುಂದಿಟ್ಟರು . ಅದೇನೋ ದಿಟ ಆದರೆ ಅಕ್ಕಿಯಿಂದ ಅಕ್ಕಿಗೆ ಜೋಳದಿಂದ ಜೋಳಕ್ಕೆ ಅಂದರೆ ಒಂದೇ ತಳಿಯ ಸಸ್ಯಗಳ ನಡುವೆ gene transfer ಆಗಿವೆಯೇ ಹೊರತು ಇವರು ಮಾಡಿರುವಂತೆ ಣಿಗಳ , ಬ್ಯಾಕ್ಟೀರಿಯಾಗಳ ನಡುವೆ ಮತ್ತು ಸಸ್ಯಗಳ ನಡುವೆ gene transfer ಆಗಿಲ್ಲ ! ರಸಾಯನಿಕ ಗೊಬ್ಬರಗಳಿಂದ ಯಾವ ಹಾನಿಯೂ ಇಲ್ಲ . ಅದಕ್ಕೆ ನಮ್ಮ ಶರೀರ ಹೊಂದಿಕೊಳ್ಳುತ್ತದೆ ಎಂದು ನಮ್ಮ ಕಿವಿಯ ಮೇಲೆ ಹೂವಿಡಲು ನೋಡಿದರು . ಶರೀರ ಹೊಂದಿಕೊಳ್ಳುತ್ತದೆ ಎಂಬುದು ನಿಜ , ಹೊಂದಿಕೊಳ್ಳಲು ಹತ್ತಾರು ತಲೆಮಾರುಗಳು ಹೋಗಬೆಕು . ಅಷ್ಟರಲ್ಲಿ ಮನುಕುಲಕ್ಕೆ ಆಗಬಬೇಕಾದ ಹಾನಿ ಆಗಿಹೋಗಿರುತ್ತದೆ ! ಸುಮಾರು ಎರಡು ತಾಸುಗಳ ಕಾಲ ನಡೆದ ಸಂಭಾಷಣೆಯನ್ನು ಇಲ್ಲಿಡುವುದು ಕಷ್ಟ . ಕನಿಷ್ಟ ಸಾಮಾನ್ಯ ಜ್ಞಾನ ಇರುವ ಯಾರಿಗಾದರೂ ಮೇಲಿನ ಅಂಶಗಳು ಅರ್ಥವಾಗುತ್ತವೆ . ಇದಕ್ಕೆ ಸಾಕ್ಷಿ ಬೇರೆ ಬೇಕು ಅಂತ ಕೇಳುತ್ತಾರೆ . ಹಾಳಾಗಿ ಹೋಗಲಿ ಎಂದು ಸಾಕ್ಷಿಗಳನ್ನು ಮುಂದಿಟ್ಟರೂ ಒಪ್ಪಲು ಕೆಲ ಮೂರ್ಖರು ತಯಾರಿರುವುದಿಲ್ಲ . ಅಮೇರಿಕ ಎಂದರೆ ಸಾಚಾತನದ ಪಳೆಯುಳಿಕೆ ಎಂಬಂತೆ ವರ್ತಿಸುವ ವಿತಂಡರಿಗೆ ಏನು ಹೇಳಲಾದೀತು ?
ಬೀದರಿಗೂ ಬರಕ್ಕೂ ಅಂಟಿದ ನಂಟು ಕೇವಲ ಸತ್ಯು ' ಶಾಪ ' ಮಾತ್ರ ಅಲ್ಲ . ಸಿಖ್ ಧರ್ಮ ಸ್ಥಾಪಕ ಗುರುನಾನಕ್ ರು ಬೀದರಿಗೆ ಬಂದಿದ್ದರು ಎಂಬ ಪ್ರತೀತಿ ಇದೆ . ಹಾಗೆ ನಾನಕ್ ರು ಭೇಟಿ ನೀಡಿದಾಗ ಬೀದರಿನಲ್ಲಿ ಭಾರಿ ಬರ ಇತ್ತಂತೆ . ಬೀದರಿನ ಜನರ ಬಯಕೆಯಂತೆ ಗುಡ್ಡದ ಬಂಡೆಯ ಕಲ್ಲು ಸರಿಸಿದಾಗ ನೀರಿನ ಝರಿ ಕಾಣಿಸಿಕೊಂಡಿತು ಎಂಬ ಐತಿಹ್ಯ ಇದೆ . ಆದರೆ , ಬೀದರ್ ನಗರದಲ್ಲಿಯೇ ಇಂತಹ ಐದಾರು ಝರಿಗಳಿವೆ . ಅಂದ ಹಾಗೆ ಗುರುನಾನಕ್ ರು 12 ವರ್ಷದ ಬಾಲಕನಾಗಿದ್ದ ಸಮಯದಲ್ಲಿ ಬೀದರಿನಲ್ಲಿ ಝರಿ ಇತ್ತೆಂದು ಶಾಸನವೊಂದು ಹೇಳುತ್ತದೆ . ಆದರೆ , ವಾಸ್ತವ ಸತ್ಯಕ್ಕಿಂತ ಕಲ್ಪನೆ ಮತ್ತು ನಂಬಿಕೆಗಳು ಹೆಚ್ಚು ಚಾಲ್ತಿಗೆ ಬರುತ್ತವೆ . ಹೀಗಾಗಿ ಕರ್ನಾಟಕದ ಉಳಿದ ಭಾಗದ ಜನರಿಗೆ ಮಾತ್ರವಲ್ಲದೆ ದೂರದ ಪಂಜಾಬಿನ ಜನರಿಗೂ ಬೀದರ್ ಎಂದರೆ ಬರದ ನಾಡು ಎಂಬ ಕಲ್ಪನೆಯೇ ಇದೆ .
" ಈ ಪಾಶ್ಚಾತ್ಯ ಪದ್ಧತಿಯಂತೆ ಪ್ರಪಂಚದ ಯಾವುದೇ ದೇಶದಲ್ಲೂ ' ಹಗಲು ' ಆರಂಭವಾಗುವುದು ನಟ್ಟಿರುಳಿನ ಮಧ್ಯದಲ್ಲಿ ! . . . " ನಿಮ್ಮ ಮಾತು ಸರಿಯಾಗಿದೆ ! ಅದು , ನಾವು ಕೊಂಚವೂ ಯೋಚಿಸದೇ ಬಳಸುವ , ' mid - east ' ಪದವನ್ನು ನೆನಪಿಸಿತು . ಇದು ಇನ್ನೊಂದು ಭೌಗೋಳಿಕ ಅಸಾಂಗತ್ಯ . ಯಾವ ಪ್ರದೇಶವನ್ನು ನಾವು mid - east ಅಥವಾ ಮಧ್ಯ - ಪ್ರಾಚ್ಯ ಎನ್ನುತ್ತೇವೋ ಅದು ನಮ್ಮ ಪಶ್ಚಿಮದಲ್ಲಿದೆ !
ಏನೋ ನೆನಪಾದಂತೆ ಆ ಮುಖದ ಮೇಲೆ ಬೆರಳಾಡಿಸಿದೆ ಯಕ್ಷಗಾನದಲಿ ರಂಪವಾಡಿ ಗಂಡಾಂತರವಾದ್ದಕ್ಕೆ ಕ್ಷಮಿಸು ಪಿಯುಸಿ ಫೇಲ್ ಆದ್ದಕ್ಕೆ , ಯಾವುದೋ ಸ್ಕೀಮಿಗೆ ಹಣ ಮುಗಿಸಿದ್ದಕ್ಕೆ ಫೋರ್ಜರಿ ಸಹಿ ಹಾಕಿದ್ದಕ್ಕೆ , ಅವಾಗವಾಗ ರೌದ್ರಾವತಾರ ತೋರಿದ್ದಕ್ಕೆ ಸಿಗರೇಟು ನಿಲ್ಲಿಸೆಂದು ನಿನಗೆ ಒತ್ತಾಯ ಮಾಡದ್ದಕ್ಕೆ ಕ್ಷಮಿಸಿಬಿಡು ಎನ್ನ ಎಂದು ಫೋಟೊ ತಬ್ಬಿಕೊಂಡರೆ ಅಂಗಿ ಮುಖಕ್ಕೆಲ್ಲ ದೂಳು , ಅಮ್ಮನಿಗೆ ಬೈಗಳು ! ಕೊನೆಗಾಲ ಅಂತ ಗೊತ್ತಿಲ್ಲದಿದ್ದರೂ ಜನಸೇವೆ ಹೆಚ್ಚಾಗಿ ಮಧ್ಯಾಹ್ನ ಪೂಜೆ , ರಾತ್ರಿ ಜಪ , ಗಾಂಧಿ ಆತ್ಮಕತೆ , ಗೀತೆ ಓದಿ ಮನೆಗೆ ಅಗತ್ಯವಾದ್ದು , ಮಕ್ಕಳಿಗೆ ಆಗಬೇಕಾದ್ದೂ ಆಯ್ತು ಹೆಚ್ಚಾಗದ್ದು ನಿನಗೆ ವಯಸ್ಸೊಂದೆ , ಚೆಲುವ ದೇವನಿಗದೇ ಇಷ್ಟವಾಯ್ತು ! ಮೇಲೆ ಅಜ್ಜನ ಫೋಟೊ ಅದರ ಮೇಲೆ ಮುತ್ತಜ್ಜನ ಫೋಟೊ ' ಅಜ್ಜ ಸತ್ತು ಅಪ್ಪ ಸತ್ತು ಮಗ ಸತ್ತು , ಸಾಗಲಿ ಕುಟುಂಬ ಸ್ವಸ್ತಿ ' ಎಂಬ ಝೆನ್ ಗುರುಗಳ ಆಶೀರ್ವಾದ . ಸಣ್ಣಗೆ ಬೆವರಿ , ಕಣ್ಣ ಒರತೆ ಹೆಚ್ಚಾಗಿ ಕನ್ನಡಿಯಲಿ ಕೆಂಡದಂಥ ಕಣ್ಣು ನಿನ್ನೆ ಕುಡಿದದ್ದು ನೆನಪಾಯಿತು ! ಬಣ್ಣಗೆಡುತ್ತಿತ್ತು ಆ ಫೋಟೊ ತೆಗೆದವರ ಮುಖ ನೆನಪಾಗದೆ ಚಡಪಡಿಸಿದೆ ನನ್ನದೂ ಹೊಸ ಫೋಟೊ ತೆಗೆಸಿ ಡಾಕ್ಟ್ರ ಜತೆಗೂ ಮಾತಾಡಲು ಹೊರಟೆ . ಹಳೇ ಚೇತನ ಸ್ಟುಡಿಯೋದ ಮುದಿ ಫೋಟೊಗ್ರಾಫರ್ ಸುಣ್ಣ ಮೆತ್ತಿದ ಮೇಜಿನ ಹಿಂದಿರುವ ಅನುಗಾಲದ ಡಾಕ್ಟರು ' ನಿಮ್ಮ ತಂದೆಯವರದ್ದೇ ಇನ್ನೂ ಇಲ್ಲಿದೆ ' ಅಂದರು ಎಕ್ಸ್ರೇ ಶೀಟೊ , ಫೋಟೊ ನೆಗೆಟಿವೊ , ಸಾಲದ ಚೀಟಿಯೊ ? ' ಹತ್ತು ಪ್ರಿಂಟು ಹಾಕಿ ' ಅಂತ ಗಹಗಹಿಸಿ ಖುಶಿಯಾಗಿ ಮನೆಗೆ ಬಂದೆ ! ( ಈ ಪದ್ಯ ಪ್ರಕಟಿಸಿದ ಕೆಂಡಸಂಪಿಗೆ ಬಳಗಕ್ಕೆ ಕೃತಜ್ಞತೆಗಳು . ಫೋಟೋ : ಸುಧನ್ವಾ )
ಮಂಗಳೂರು ನನಗೆ ೬ ವರ್ಷದಲ್ಲಿ ಸಾಕಷ್ಟು ಕಲಿಸಿದೆ . ಒಳ್ಳೆಯದನ್ನೇ ಕಲಿಸಿದೆ . ಸಾಕಷ್ಟು ಒಳ್ಳೆ ಗೆಳೆಯರನ್ನು ದಯಪಾಲಿಸಿದೆ . ಬಹುಶಃ ನಾನು ಮಂಗಳೂರಿಗೆ ಹೋಗದೆ ಇದ್ದಲ್ಲಿ ನನ್ನ ಜೀವನದ ಅತ್ಯುತ್ತಮ ಗೆಳೆಯರನ್ನು ನಾನು ಮಿಸ್ ಮಾಡಿಕೊಳ್ತಾ ಇದ್ದೆ ಅನ್ನಿಸ್ತಾ ಇದೆ . ಎಷ್ಟೊಂದು ಮಾಹಿತಿದಾರರು , ಒಂದು ಸಕೆಂಡ್ ಕೂಡ ಯೋಚನೆ ಮಾಡದೆ ಎಂಥ್ಥದ್ದೇ ಸಹಾಯಕ್ಕೂ ಸಿದ್ಧರಾಗುತ್ತಿದ್ದ ಗೆಳೆಯರು ನನಗೆ ಮಂಗಳೂರಿನಲ್ಲಿ ದಕ್ಕಿದ್ದರು . ಅವರ ಋಣ ನಾನೆಂದಿಗೂ ತೀರಿಸಲಾರೆ .
ಪ್ರತಿಯೊಂದು ವಸತಿ ನಿಲಯವು ಪದವಿ ಪೂರ್ವ ವಿದ್ಯಾರ್ಥಿಗಳಿಗೆ , ಹೌಸ್ ಮಾಸ್ಟರ್ ಗಳಿಗೆ ( ಬೋರ್ಡಿಂಗ್ ಸ್ಕೂಲಿನ ಭೋಜನಗೃಹದ ಪಾರುಪತ್ಯ ಮಾಡುವ ಉಪಾಧ್ಯಾಯ ) ಹಾಗೂ ನಿವಾಸಿ ಅಧ್ಯಾಪಕರಿಗೆ ಕೋಣೆಗಳಿರುತ್ತವೆ , ಜೊತೆಗೆ ಭೋಜನಶಾಲೆ , ಗ್ರಂಥಾಲಯ , ಹಾಗೂ ಇತರ ಹಲವು ವಿದ್ಯಾರ್ಥಿ ಸೌಕರ್ಯಗಳನ್ನು ಒಳಗೊಂಡಿರುತ್ತದೆ . ಈ ಸೌಕರ್ಯಗಳನ್ನು ಯೇಲ್ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿ ಎಡ್ವರ್ಡ್ ಹಾರ್ಕ್ನೆಸ್ಸ್ ನೀಡಿದ ಕೊಡುಗೆಯ ಪರಿಣಾಮವಾಗಿದೆ . [ ೩೮ ]
' ' ನೀನ್ಯಾಕೋ ನಿನ್ನ ಹಂಗ್ಯಾಕೋ ? ನಿನ್ನ ನಾಮದ ಬಲವೊಂದಿದ್ದರೆ ಸಾಕೋ ' ' ಎಂದರು ದಾಸರು . ಆದರೆ ನಾಮ ಬಲಕ್ಕಿಂತ ದೊಡ್ಡದು ಅಭ್ಯಾಸ ಬಲ ! ರವಿ ದಿನವೂ ಸರಿಯಾದ ಸಮಯಕ್ಕೆ ಪೂರ್ವ ದಿಕ್ಕಿನಲ್ಲಿ ಮೂಡುವುದರಿಂದ ಹಿಡಿದು ಬಸ್ಸಿನ ಚಾಲಕ ಸಂಚಾರಿ ದೂರವಾಣಿಯಲ್ಲಿ ಮಾತನಾಡುತ್ತಲೇ ಗೇರು ಬದಲಾಯಿಸುವುದರ ತನಕ ಜೀವನ ವ್ಯಾಪಾರದ ಬಹುತೇಕ ಕ್ರಿಯೆಗಳು ಜರುಗುವುದು ಅಭ್ಯಾಸ ಬಲದಿಂದಲೇ ! . ನನ್ನ ಉದ್ಯೋಗದ ದೆಸೆಯಿಂದ ನಿತ್ಯವೂ ಅನೇಕ ಜನರೊಂದಿಗೆ ವ್ಯವಹರಿಸಬೇಕು . ಆಗ ಅವರ ಅಂಗಚೇಷ್ಟೆಗಳನ್ನು ಗಮನಿಸುವುದು ನನ್ನ ವಿಚಿತ್ರ ಅಭ್ಯಾಸ .
RAM ಗಳಲ್ಲಿ ೧ GB ಅಂದರೆ ೨ ^ ೩೦ ಬೈಟುಗಳು . . ಅಂದರೆ ೧ GB = ೧೦೨೪ MB . . . ಹಾರ್ಡ್ ಡಿಸ್ಕ್ ವಿಷಯಕ್ಕೆ ಬಂದಾಗ ಮಾತ್ರ ನೀವು ಹೇಳಿದ ೧ GB = ೧೦೦೦ MB ಲೆಕ್ಕ ಸರಿ . .
ಮತ್ತೊಂದು ಪುರಸಭಾ ನೀತಿಯೆಂದರೆ 2012ರ ವೇಳೆಗೆ ನಾಗರಿಕರಲ್ಲಿ 40 % ಮಂದಿ ತಮ್ಮ ಕಾರ್ಯಾಗಾರಗಳಿಗೆ ಹೋಗಿಬರಲು ಸೈಕಲ್ ಉಪಯೋಗಿಸಲೇಬೇಕು ಎಂಬುದಾಗಿತ್ತು ಇದನ್ನು ಅನುಷ್ಠಾನಕ್ಕೆ ತರುವ ವಿಷಯವಾಗಿ ಹಲವಾರು ವಿಶೇಷ ವಿಧಿಗಳನ್ನು ಹವಣಿಸಿಕೊಳ್ಳಲಾಗುತ್ತಿದೆ ( " ಬೈಸಿಕ್ಲಿಂಗ್ ಎಬೋವ್ " ನೋಡಿರಿ ) . [ ೧೧೬ ]
ಪ್ರತಿಯೊಂದು ಇಂತಹ ಭಯಾನಕ ಕೃತ್ಯಗಳಿಗೂ ಶಂಖೆಗಳೆಂಬ ಮುಖವಾಡಹಾಕಿ ಕುಳಿತಿರುವ ನಮ್ಮ ಭದ್ರತಾ ವ್ಯವಸ್ಥೆ ಎಚ್ಚರಾಗಿರುವುದು ಸತ್ತವರ ಅಂಕೆ ಸಂಖ್ಯೆ ಜನಸಾಮಾನ್ಯರಿಗೆಲ್ಲ ನೆನಪಿರುವವರೆಗೆ ಮಾತ್ರ ! ಅದಾರನ್ನೋ ಹಿಡಿದುತಂದು ಇನ್ನೇನು ಎಲ್ಲವೂ ನಮ್ಮ ಕೈಯ್ಯಲ್ಲಿದೆ ಎಂಬಂತೆ ಫೋಸುಕೊಡುತ್ತಾರೆ . ಆದರೆ ಕೊನೆಗೆ ಕೊನೆತನಕ ನಡೆಯುತ್ತಿರುವುದು ಮಂಪರು ಪರಿಕ್ಷೆ ಮಾತ್ರ .
ನಗು ಏಕೆಂದರೆ ಆಕೆ ನಿಂತಿರುವ ತಾಣಕ್ಕೂ , ಭಾವಕ್ಕೂ ಆಕೆಯ ವೇಷಭೂಷಣಕ್ಕೂ ವ್ಯತಿರಿಕ್ತ ಸ್ಥಿತಿ . ಕನಿಕರ ಏಕೆಂದರೆ , ತಂತ್ರಜ್ಞಾನದ ಕೀಲಿ ಕೈ ಹಿಡಿದುಕೊಂಡ ಆ ಶಿಕ್ಷಿತ ಯುವತಿ ಅಷ್ಟೊಂದು ದೈನೇಸಿ ಸ್ಥಿತಿಯಲ್ಲಿರುವುದು ಆಕೆಯ ಬೌದ್ಧಿಕ ಭೋಳೇತನವನ್ನು ಅನಾವರಣಗೊಳಿಸುತ್ತಿತ್ತು . ಆಕೆ ಪ್ರತಿನಿಧಿಸುತ್ತಿರುವ ಜಗತ್ತಿನ ಹಿನ್ನೆಲೆಯಲ್ಲಿ ಅದು ಕೇವಲ ಆಕೆಯೊಬ್ಬಳ ವೈಯಕ್ತಿಕ ಸಂಗತಿ ಎಂದುಕೊಳ್ಳುವುದು ಕೂಡ ಸಾಧ್ಯವೇ ಇರಲಿಲ್ಲ .
ಬಿಹಾರದಲ್ಲಿ ಅರಣ್ಯದ ಕಾನೂನು ಈಗಲೂ ಚಾಲ್ತಿಯಲ್ಲಿದೆ ಎಂಬುದಕ್ಕೆ ಈ ಪ್ರಕರಣವೇ ಜೀವಂತ ನಿದರ್ಶನ . ಆಡಳಿತ ಬದಲಾವಣೆಗೊಂಡರೂ ಆಡಳಿತ ಶೈಲಿ ಪರಂಪರಾಗತವಾದ ಸರ್ವಾಧಿಕಾರದ ಸ್ವೆಚ್ಚಾವೃತ್ತಿಗೆ ಬದ್ದವಾಗಿದ್ದು ಜನ ಸಾಮಾನ್ಯರ ಜೀವಕ್ಕೆ ಚಿಕ್ಕಾಸಿನ ಬೆಲೆಯೂ ಇಲ್ಲದಂತಾಗಿದೆ .
ನನ್ನ ಬಗ್ಗೆ ಹೇಳಿಕೊಳ್ಳುವಂತಹದೇನು ಇಲ್ಲ . ಅದರೇನು ನಾನು ಒಬ್ಬ CHITHARADURGA . COM , ಮತ್ತು ITKannadigas . com ವೆಬ್ ಸೈಟ್ ಗಳ ಸಂಚಾಲಕ , ಹಾಗು ನಾನು ಒಬ್ಬ ಸಾಮಾನ್ಯ ಹಳ್ಳಿ ಹುಡುಗ ( ಚಿತ್ರದುರ್ಗದ ಒಂದು ಹಳ್ಳಿ ( ಹೂವಿನಹೊಳೆ ) ) . ನನ್ನ ಹವ್ಯಾಸ ಕಥೆ ಕವನ ಮತ್ತು ಲೇಖನಗಳನ್ನು ಓದುವುದು . ಬರೆಯುವುದು . ಆದರೆ ನಾನು ಯಾವುದರಲ್ಲು ಪರಿಪಕ್ವವನ್ನು ಗಳಿಸಲು ಸಾಧ್ಯವಾಗಿಲ್ಲ . ನನ್ನ ಬರಹಗಳು ನನಗೆ ಪೂರ್ಣವಾಗಿ ವಿಶ್ವಾಸವನ್ನು ತಂದುಕೊಟ್ಟ ನಂತರವೇ ಮುಂದಿನ ಮಾತನ್ನು ಹೇಳಬಲ್ಲೆ . ಆದರೂ ಸದಾ ನನ್ನ ಪ್ರಯತ್ನ ಮುಂದುವರೆಯುತ್ತಲೆ ಇರುತ್ತದೆ . ಆ ಪ್ರಯತ್ನವನ್ನೇ ಈ ಬ್ಲಾಗ್ ನಲ್ಲೂ ನಿಮ್ಮ ಮುಂದೆ ಇಟ್ಟಿದ್ದೇನೆ . ನಿಮಗೆ ಇಷ್ಟವಾದರೂ ಓದಿ ಅಥವಾ ಕಷ್ಟವಾದರೂ ಪ್ರತಿಕ್ರಿಯಿಸಲು ಮರೆಯಬೇಡಿ . ಇದೆ ನನಗೆ ಮುಂದೆ ನನ್ನನ್ನು ತಿದ್ದಿಕೊಳ್ಳಲು ಅತೀ ಅವಶ್ಯಕವಾದ ಅಂಶವಾಗುತ್ತದೆ . ನಿಮ್ಮ ಸಲಹೆ ಮತ್ತು ಅಭಿಪ್ರಾಯಗಳನ್ನು ನನ್ನ ಇ ಮೇಲ್ ವಿಳಾಸಕ್ಕೆ ಬರೆಯಲು ಮರೆಯದಿರಿ . ಇಂತಿ ನಿಮ್ಮ ನಂದಿ ಜೆ . ಹೂವಿನಹೊಳೆ . ( nimmanandi @ gmail . com )
ಎರಡನೆಯದು ವಾಣಿ ಜಯರಾಮ್ ಹಾಡಿದ " ಆನತಿ ನೀಯರಾ " ಎಂಬ ಹಾಡು . ತೆಲುಗಿನ " ಸ್ವಾತಿ ಕಿರಣಮ್ " ಚಿತ್ರದ ಈ ಗೀತೆಗೆ ೧೯೯೨ ಸಾಲಿನ ಅತ್ಯುತ್ತಮ ಹಿನ್ನೆಲೆ ಗಾಯನಕ್ಕೆ ರಾಷ್ಟ್ರ ಪ್ರಶಸ್ತಿ ಬಂದಿದೆ . " ಕಲಾ ತಪಸ್ವಿ " ಎಂದೇ ಖ್ಯಾತರಾದ ಕೆ . ವಿಶ್ವನಾಥ್ ಅವರು ಇಂಥ ಹಲವಾರು ಸದಭಿರುಚಿಯ ಚಿತ್ರಗಳನ್ನು ( ಶಂಕರಾಭರಣಂ , ಸಾಗರ ಸಮ್ಮುಖಂ . . ) ತೆಲುಗಿನಲ್ಲಿ ನೀಡುತ್ತಲೇ ಬಂದಿದ್ದಾರೆ . ವಾಣಿ ಜಯರಾಂ ಅವರು ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲೂ ಹಲವಾರು ಗೀತೆಗಳನ್ನು ಹಾಡಿದ್ದಾರೆ . ಕನ್ನಡದಲ್ಲೂ ಹಲವಾರು ಶಾಸ್ತ್ರೀಯ ಹಿನ್ನೆಲೆಯ ಹಾಡುಗಳಿಗೆ ಅವರು ಧ್ವನಿ ಒದಗಿಸಿದ್ದಾರೆ . ಈ ಹಾಡಲ್ಲಿ ನಟಿಸಿದವರು , ಕನ್ನಡದವರೇ ಆದ ಮಾ . ಮಂಜುನಾಥ್ ಅವರು . ಹಾಡುತ್ತಿರುವಾಗ ಅವರ ತುಟಿ ಚಲನೆ , ಹಾವಭಾವ , ಗತ್ತು ಎಲ್ಲವನ್ನೂ ಒಮ್ಮೆ ಗಮನಿಸಿ . ವಾಣಿ ಜಯರಾಂ ಅವರ ಕಂಠಕ್ಕೆ ಅತ್ಯುತ್ತಮವಾದ ನ್ಯಾಯವನ್ನು ಅವರು ಹಾಡಿನಲ್ಲಿ ಸಲ್ಲಿಸಿದ್ದಾರೆ . ಈ ಚಿತ್ರವೆಲ್ಲಾದರೂ ಸಿಕ್ಕರೆ ತಪ್ಪದೇ ನೋಡಿ . ಚಿತ್ರದ ಎಲ್ಲಾ ಹಾಡುಗಳು ಅದ್ಭುತವಾಗಿವೆ . ಚಿತ್ರದ ಸಂಗೀತ ನಿರ್ದೇಶಕರು ಕೆ . ವಿ . ಮಹಾದೇವನ್ .
ಕರ್ನಾಟಕ ಪೌರ ಮಹಾನಗರ ಪಾಲಿಕೆಗಳ ಅಧಿನಿಯಮ ೧೯೭೨ ( ೧೯೯೬ ರ ತಿದ್ದುಪಡಿಗಳಲ್ಲಿ ಒಳಗೊಂಡಿರುವ ) ಮತ್ತು ಮಹಾನಗರಪಾಲಿಕೆಗಳ ನಿಯಮದಂತೆ ( ಇತ್ತೀಚಿನ ತಿದ್ದುಪಡಿಗಳು ಸೇರಿದಂತೆ ) ಸ್ಪಷ್ಟವಾಗಿ ಪಾಲಿಕೆಯ ಮೊದಲ ಸಭೆಯ ದಿನಾಂಕದಿಂದ ನಿಕಾಯವು ಪಾಲಿಕೆಯ ಅಧಿಕಾರ ಚಲಾಯಿಸಬೇಕು . ಆದರೆ ನಗರಸಭೆಯ ಆಯುಕ್ತರು ಆರಂಭದಲ್ಲಿಯೇ ಎಡವಟ್ಟು ಮಾಡಿದ್ದಾರೆ . ಮಕ್ಕಳ ಉಪ್ಪುಪ್ಪು ಕಡ್ಡಿ ಆಟದಂತೆ ಅಧಿಸೂಚನೆ ಕೈಸೇರಿದ ತಕ್ಷಣ ಮಹಾನಗರಪಾಲಿಕೆ ಅಗಿದೆ ಎಂದು ಮಾಧ್ಯಮಗಳ ಮೂಲಕ ಘೋಷಿಸಿ ಹೆಸರು ಬದಲಾಯಿಸಿದ್ದಾರೆ . ಇದೇನು ಹುಡುಗಾಟವೇ , ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ . ನಗರಸಭೆಯ ಸ್ಥಾಯಿಸಮಿತಿಯ ಅಧ್ಯಕ್ಷ ನಯಾಜ್ ಅಹಮ್ಮದ್ ಗಂಭೀರವಾದ ಪ್ರಶ್ನೆಯನ್ನು ಸರ್ಕಾರಕ್ಕೆ ಮತ್ತು ಸಂಭಂದಪಟ್ಟವರಿಗೆ ಪತ್ರ ಬರೆದಿರುವುದು ಉತ್ತಮ ಬೆಳವಣಿಗೆ . ಈ ರೀತಿ ಆಯುಕ್ತರು ಏಕ ಪಕ್ಷೀಯ ನಿರ್ಧಾರ ಕೈಗೊಳ್ಳುವುದಾದಲ್ಲಿ ನಗರಸಭೆಯ ಸದಸ್ಯರು , ಉಪಾಧ್ಯಕ್ಷರು , ಅಧ್ಯಕ್ಷರು ಏಕೆ ಬೇಕು ? ಸರ್ಕಾರದ ಅಧಿಸೂಚನೆ ಕೈಸೇರಿದ ತಕ್ಷಣ ಒಂದು ಸಭೆ ಕರೆದು ಚರ್ಚಿಸಬೇಕು ಎಂಬ ಸಾಮಾನ್ಯ ಜ್ಞಾನವೂ ಆಯುಕ್ತರಿಗಿಲ್ಲವೇ ? ಅಥವಾ ಅವರ ಮೇಲೆ ಯಾರದರೂ ಒತ್ತಡ ತಂದಿದ್ದರಿಂದ ಈ ರೀತಿ ನಿರ್ಧಾರ ಕೈಗೊಂಡು ಎಡವಟ್ಟು ಮಾಡಿದ್ದಾರೆಯೇ ? ಎಂಬುದು ಚಿಂತಕರ ಅಭಿಪ್ರಾಯವಾಗಿದೆ . ಹೌದು ಆಯುಕ್ತರ ಮೇಲೆ ಭಾರಿ ಒತ್ತಡ ಬೀಳಲು ಪುಷ್ಠಿಕರಿಸಬಹುದಾದ ಒಂದು ಕಾರಣವೂ ಇದೆ . ಮೊದಲ ಸಭೆಯ ದಿನದಿಂದ ೬ ತಿಂಗಳವರೆಗೂ ಈ ಆಡಳಿತ ಮಂಡಳಿಗೆ ಅಧಿಕಾರವಿರುತ್ತದೆ . ಆದ್ದರಿಂದ ನಿಧಾನವಾಗಿ ಸಭೆ ಕರೆದರಾಯಿತು . ಪಾಲಿಕೆ ಎಂದು ಹೆಸರು ಬದಲಾಯಿಸಿ ಮುಂದೆ ನೋಡೋಣ ಎಂಬ ಅಸಡ್ಡೆ ನಿರ್ಧಾರದಿಂದ ಎಡವಟ್ಟು ಮಾಡಿರಬಹುದು . ಆಯುಕ್ತರು ಈ ಬಗ್ಗೆ ಸರ್ಕಾರದ ಅಭಿಪ್ರಾಯ ಪಡೆಯಬಹುದಿತ್ತು . ಒಂದುವೇಳೆ ಅಭಿಪ್ರಾಯ ಪಡೆದಿದ್ದರೆ ಸಾರ್ವಜನಿಕರಿಗೆ ಸ್ಪಷ್ಟನೆ ನೀಡಲಿ ಇದು ಗಂಭೀರವಾದ ವಿಷಯವಾಗಿದೆ . ಕಾನೂನು ಏನೇ ಹೇಳಿದರೂ ಕಡೇ ಪಕ್ಷ ಅನೌಪಚಾರಿಕಾವಾಗಿಯಾದರೂ ಸಭೆ ನಡೆಸದೇ ಎಕಾ ಏಕಿ ಘೋಷಣೆ ಮಾಡಿರುವುದು ಸರಿಯಲ್ಲ . ಘೋಷಣೆ ಮಾಡಿ ೧೦ - ೧೨ ದಿನಗಳಾದರೂ ಮುಂದಿನ ವಿಚಾರಗಳ ಬಗ್ಗೆ ಚರ್ಚಿಸಲು ಸಭೆ ಕರೆಯದಿರುವುದೂ ಸಹ ಅನುಮಾನಾಸ್ಪದವಾಗಿದೆ . ೬ ತಿಂಗಳೊಳಗಾಗಿ ಚುನಾವಣೆ ನಡೆಸಲೇಬೇಕು ಎಂದು ನಿಯಮವಿದ್ದರೂ ನಗರದ ಶಾಸಕರು ೬ ತಿಂಗಳೊಳಗಾಗಿ ಚುನಾವಣೆ ನಡೆಯುವ ಬಗ್ಗೆ ಅನುಮಾನ ವ್ಯಕ್ತ ಪಡಿಸಿ ಹೇಳಿಕೆ ನೀಡಿರುವುದು , ಪ್ರಜಾಪ್ರಭುತ್ವ ವಿರೋಧಿ ನೀತಿಯಾಗಿದೆ . ನೀವು ಆಡಳಿತ ಪಕ್ಷದ ಶಾಸಕರು ಅಧಿಕಾರಿಗಳ ಮೇಲೆ ಒತ್ತಡ ತಂದು ಕಾನೂನು ಪಾಲನೆ ಮಾಡುವುದನ್ನು ಬಿಟ್ಟು , ನೀವೇ ಈ ರೀತಿ ಹೇಳಿಕೆ ನೀಡಿದರೆ ಏನಾಗುತ್ತದೆ ಎಂಬುದನ್ನು ನೀವೇ ಯೋಚಿಸಬೇಕು . ಮಹಾನಗರಪಾಲಿಕೆ ಈ ೬ ತಿಂಗಳ ಅವಧಿ ಅತ್ಯಂತ ಮಹತ್ತರವಾದ ಅವಧಿಯಾಗಿದೆ . ಮಹಾನಗರಪಾಲಿಕೆಯ ಅಧಿಕಾರಿಗಳು ಮತ್ತು ನೌಕರರ ಹುದ್ದೆಗಳ ವಿಚಾರ , ವಾರ್ಡ್ಗಳ ವಿಂಗಡಣೆ , ವಿಭಾಗಗಳ ಹಂಚಿಕೆ , ವಲಯ ಕಛೇರಿ ಸ್ಥಾಪನೆ , ವಾರ್ಡ್ ಮೀಸಲಾತಿ ಪಟ್ಟಿ ಪ್ರಕಟ , ಮತದಾರರ ಪಟ್ಟಿ ಪ್ರಕಟ , ಚುನಾವಣಾ ವೇಳೆ ನಿಗಧಿಗಾಗಿ ಚುನಾವಣಾ ಇಲಾಖೆ , ರಾಜ್ಯ ನಗರಾಭಿವೃದ್ಧಿ ಸಚಿವಾಲಯ , ಜಿಲ್ಲಾಡಳಿತ , ಪಾಲಿಕೆ ಪರಸ್ಪರ ಸಮನ್ವಯತೆಯಿಂದ ನಿರ್ಧಾರ ಕೈಗೊಳ್ಳಬೇಕಿದೆ . ವಾರ್ಡ್ಗಳ ವಿಂಗಡಣೆ ಮಾಡುವಾಗ ಅನಧಿಕೃತ ಬಡಾವಣೆಗಳನ್ನು ಅಧಿಕೃತವಾಗಿ ಘೋಶಿಸುವಾಗ ಪ್ರತಿಯೊಂದು ರಸ್ತೆಗೂ ನಾಮಫಲಕ ಹಾಕಿ ನಿರ್ಧಿಷ್ಟ ಬಡಾವಣೆಗೆ ಸೇರಿಸಿ ಘೋಶಿಸಬೇಕಿದೆ . ಬಡಾವಣೆ ಮತ್ತು ರಸ್ತೆ ವಾರು ಮತದಾರರ ಪಟ್ಟಿ ರಚಿಸಬೇಕಿದೆ . ಇದುವರೆಗೂ ಬೂತ್ವಾರು ಮತದಾರರ ಪಟ್ಟಿ ರಚಿಸುವಾಗ ಆಗಿರುವ ನ್ಯೂನತೆಗಳನ್ನು ಸರಿ ಪಡಿಸಬೇಕಿದೆ . ರಾಜ್ಯ ಸರ್ಕಾರ ವಿಶೇಷವಾಗಿ ಮಹಾನಗರಪಾಲಿಕೆಗಳಿಗೆ ನೀಡುವ ೧೦೦ ಕೋಟಿ ಅನುದಾನಕ್ಕೆ ಸಮಗ್ರವಾಗಿ ಮಾಸ್ಟರ್ ಪ್ಲಾನ್ ಸಿದ್ಧಪಡಿಸಬೇಕಿದೆ . ತೆರಿಗೆ ಮತ್ತು ಆಸ್ತಿ ಹಕ್ಕುಗಳು , ಇದುವರೆಗೂ ಬಾಕಿ ಇರುವ ತೆರಿಗೆಗಳು , ಬಾಕಿ ಇರುವ ಖಾತೆಗಳ ಬದಲಾವಣೆ , ಲೇಸೆನ್ಸ್ ವಿತರಣೆಗೆ ನಿರ್ಧಾರ ಕೈಗೊಳ್ಳಬೇಕಿದೆ . ಈ ಬಗ್ಗೆ ಪಾಲಿಕೆಯ ಸಭೆಯ ನಿರ್ಣಯಕ್ಕೂ ಮುನ್ನ ಸಾರ್ವಜನಿಕರ ಮತ್ತು ಸಂಘ ಸಂಸ್ಥೆಗಳ ಅಭಿಪ್ರಾಯವನ್ನೂ ಪಡೆಯಬೇಕಿದೆ . ವಿಚಾರ ಸಂಕಿರಣಗಳು ಮತ್ತು ಸಮಾಲೋಚನಾ ಸಭೆಗಳನ್ನು ನಡೆಸಬೇಕಿದೆ . ರಾಜಕೀಯ ಪಕ್ಷಗಳ ಅಭಿಪ್ರಾಯವನ್ನೂ ಪಡೆಯಬೇಕಿದೆ . ಇವೆಲ್ಲವೂ ಸಮರೋಪಾದಿಯಲ್ಲಿ ೬ ತಿಂಗಳಲ್ಲಿ ನಡೆಯುವ ಚಟುವಟಿಕೆಗಳಾಗಿರುವುದರಿಂದ ಕಾಲಮಿತಿ ನಿಗಧಿಗೊಳಿಸಬೇಕಿದೆ . ಇವೆಲ್ಲಕ್ಕೂ ಏನು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂಬ ಬಗ್ಗೆ ಸಾರ್ವಜನಿಕರಿಗೆ ಮನವರಿಕೆ ಮಾಡುವುದು ಅಗತ್ಯವಾಗಿದೆ . ಮಹಾನಗರಪಾಲಿಕೆಯ ಕನಸು ಕಾನುತ್ತಿರುವ ಎಲ್ಲಾ ಪಕ್ಷಗಳ ಭಾವಿ ಕಾರ್ಪೋರೇಟರ್ಗಳು ಚುನಾವಣೆಗೆ ಮುನ್ನ ನಡೆಯುವ ಚಟುವಟಿಕೆಗಳತ್ತ ತೀವ್ರ ಗಮನ ಹರಿಸಬೇಕು . ನಗರದ ನಾನಾ ಸಂಘಟನೆಗಳ ನೇತೃತ್ವದ ನಿಯೋಗ ಜಿಲ್ಲಾಧಿಕಾರಿಗಳಾದ ಡಾ | | ಸಿ . ಸೋಮಶೇಖರ್ ರವರೊಂದಿಗೆ ಚರ್ಚಿಸಲು ಸಮಯ ಕೋರಲಾಗಿದೆ . ಜಿಲ್ಲಾಧಿಕಾರಿಗಳು ಸೂಚಿಸುವ ವೇಳೆಯಲ್ಲಿ ಸಂಘಟನೆಗಳು ಜಿಲ್ಲಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ನಂತರ ನಗರಾದ್ಯಂತ ಆಂದೋಲನ ಕೈಗೊಂಡು ಜನ - ಜಾಗೃತಿ ಮೂಡಿಸಲು ಫೋರಂ ಯೋಚಿಸಿದೆ . ಸಿದ್ಧಗಂಗಾ ಶ್ರೀಗಳ ಜನ್ಮಶತಮಾನೋತ್ಸವದ ಹೆಸರಿನಲ್ಲಿ ಮಹಾನಗರಪಾಲಿಕೆ ಘೋಶಿಸಿಕೊಂಡು ೧೦೦ ಕೋಟಿ ಅನುದಾನವನ್ನೂ ಅವರ ಹೆಸರು ಹೇಳಿಕೊಂಡು ಮಂಜೂರು ಮಾಡಿಸಿ ಕೊಂಡು , ಕಡೇ ಪಕ್ಷ ಒಂದು ಸರಳ ಸಮಾರಂಭವನ್ನೂ ನಡೆಸದೆ ಈ ರೀತಿ ಪಾಲಿಕೆ ಕಾರ್ಯ ಆರಂಭಮಾಡಿರುವುದು ಸರ್ಕಾರಕ್ಕೆ ಮಾಡಿದ ಅಪಮಾನವಾಗಿದೆ . ಶಾಸಕರು , ಸಂಸದರು ಮತ್ತು ಜಿಲ್ಲಾ ಉಸ್ತುವಾರಿ ಸಚವರೇ ಉತ್ತರಿಸಬೇಕು .
( ಗೆಳೆಯ ಆಸ್ಟಿನ್ ಜೋಸ್ ಮೂಲತಃ ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ನಾಗರಕೋಯಿಲಿನವ . ವೃತ್ತಿಯಿಂದ ವಿಪ್ರೊ ಕಂಪನಿಯಲ್ಲಿ ತಂತ್ರಾಂಶ ತಜ್ಞ . ವಿಜಯನಗರ ಕಾಲದ ನಾಣ್ಯ ಸಂಗ್ರಹಕಾರ . ಪ್ರಾಚೀನ ಕಾಲದ ವಸ್ತುಗಳು , ಬಟನ್ಗಳು ಇತ್ಯಾದಿ ಹಳೆಯದು ಏನೇ ಇದ್ದರೂ ಇವನ ಆಸಕ್ತಿ ಕೆರಳಿಸುತ್ತದೆ . ಆಸ್ಟಿನ್ ಜೋಸ್ , ೧೮ನೇ ದಕ್ಷಿಣ ಭಾರತ ನಾಣ್ಯ ಸಂಗ್ರಹಕಾರರ ಸಂಘದ ಸಮಾವೇಷದಲ್ಲಿ ಮಂಡಿಸಿದ " ಚನ್ನಪಟ್ಟಣದ ಪಾಳೆಯಗಾರರ ನಾಣ್ಯಗಳು ಮತ್ತು ಇಮ್ಮಡಿ ಜಗದೇವರಾಯ " ಪ್ರಬಂಧದ ಮುಖ್ಯಾಂಶಗಳು ಮತ್ತು ಕರ್ನಾಟಕದ ಪಾಳೆಯಗಾರರಿಗೆ ಸಂಬಂಧಿಸಿದ ಕೆಲವು ಪುಸ್ತಕ \ ಟಿಪ್ಪಣಿಗಳ ಆಧಾರದಿಂದ ಈ ಕೆಳಗಿನ ಲೇಖನವನ್ನು ಸಿದ್ಧಪಡಿಸಲಾಗಿದೆ - ಅರೇಹಳ್ಳಿ ರವಿ ) ಕರ್ನಾಟಕದ ಪಾಳೆಯಗಾರರು ವಿಜಯನಗರ ಸಾಮ್ರಾಜ್ಯದ ಉನ್ನತಿ ಮತ್ತು ಅವನತಿಯ ಕಾಲಗಳಲ್ಲಿ ಬಹುಮುಖ್ಯ ಪಾತ್ರ ವಹಿಸಿದ್ದರೂ ಇವರ ಆಳ್ವಿಕೆಯ ಬಗೆಗೆ ನಡೆದಿರುವ ಅಧ್ಯಯನಗಳು , ಸಂಶೋಧನೆಗಳು ಬಹಳ ಕಡಿಮೆ . ಪ್ರಾಮುಖ್ಯತೆಯನ್ನು ಪಡೆಯಬಹುದಾಗಿದ್ದ ಪಾಳೆಯಗಾರರ ಇತಿಹಾಸ ಹಲವಾರು ಕಾರಣಗಳಿಂದ ಸಾಕಷ್ಟು ಬೆಳಕಿಗೆ ಬಂದಿಲ್ಲ . ಆಳ್ವಿಕೆ , ಪ್ರಾಬಲ್ಯದ ದೃಷ್ಟಿಯಿಂದ ಇವರು ಪ್ರಸಿದ್ಧರಾಗಿದ್ದರೂ ಇತರೆ ಪ್ರಬಲ ರಾಜಮನೆತನಗಳ ಸಾಮಂತರಾಗಿದ್ದ ಕಾರಣಕ್ಕೆ ಹಲವಾರು ವಿಷಯಗಳಲ್ಲಿ ಇವರಿಗೆ ಸ್ವಾತಂತ್ರವಿರಲಿಲ್ಲ . ಯಾರೋ ಒಬ್ಬ ಪಾಳೆಯಗಾರ ಪ್ರಬಲನಾದನೆಂದರೆ ಅವನ ವಿರುದ್ಧ ದೊಡ್ಡ ದೊರೆಗೆ ದೂರು ನೀಡಲು ಇತರ ಪಾಳೆಯಗಾರ ಹಿಂಡೇ ತಯಾರಾಗುತ್ತಿತ್ತು . ಮುಖ್ಯವಾಗಿ ಪಾಳೆಯಗಾರರಿಗೆ ಸ್ವಂತ ನಾಣ್ಯಗಳನ್ನು ಮುದ್ರಿಸುವ ಅವಕಾಶವಿರಲಿಲ್ಲ . ಅವರು ಸಾಮಂತರಾಗಿದ್ದ ಪ್ರಭುತ್ವದ ನಾಣ್ಯಗಳನ್ನೇ ಬಳಸಬೇಕಾಗಿತ್ತು . ಆಗಿದ್ದಾಗ್ಯೂ ವಿಜಯನಗರ ಸಾಮ್ರಾಜ್ಯದ ಸಾಮಂತರಾಗಿದ್ದ ಚನ್ನಪಟ್ಟಣದ ಪಾಳೆಯಗಾರರು ಮತ್ತು ಇವರ ಸಮಕಾಲೀನರಾದ ಯಲಹಂಕ ಪ್ರಭುಗಳು ( ಇವರೂ ಪಾಳೆಯಗಾರರೇ , ಬೆಂಗಳೂರನ್ನು ಕಟ್ಟಿದವರು ) ಸ್ವಂತ ನಾಣ್ಯಗಳನ್ನು ಮುದ್ರಿಸುವ ಸಾಹಸಕ್ಕೆ ಕೈ ಹಾಕಿದರು . ಈ ನಾಣ್ಯಗಳು ಬಹುತೇಕ ತಾಮ್ರದ್ದಾಗಿರುತ್ತಿದ್ದವು . ಅವರು ಸಾಮಂತರಾಗಿದ್ದಿರಬಹುದಾದ ಪ್ರಭುತ್ವದ ನಾಣ್ಯಗಳೂ ಒಟ್ಟೊಟ್ಟಿಗೆ ಚಲಾವಣೆಯಲ್ಲಿರುತ್ತಿದ್ದವು . ಸ್ವಂತ ನಾಣ್ಯಗಳನ್ನು ಮುದ್ರಿಸಿದ ಎಂಬ ಕಾರಣಕ್ಕಾಗಿ ಕೆಂಪೇಗೌಡನನ್ನು ಬಂಧಿಸಿ ವರ್ಷಾನುಗಟ್ಟಲೆ ಸೆರೆಯಲ್ಲಿಟ್ಟಿದ್ದರೆಂಬ ಇತಿಹಾಸಕಾರರ ಅಭಿಪ್ರಾಯವೊಂದಿದೆ .
ಮಂಗಳೂರು : ಕೇರಳ ಲೋಕಸೇವಾ ಆಯೋಗ ಉದ್ಯೋಗ ನೇಮಕಾತಿಯಲ್ಲಿ ಅಲ್ಪಸಂಖ್ಯಾತ ಕನ್ನಡಿಗ ರನ್ನು ಅವಗಣಿಸುವುದಾಗಿ ಆರೋಪಿಸಿ . . .
ವಾಣಿಜ್ಯ ಉದ್ದಿಮೆಗಳು ಇಂದಿಗೂ ಸಹ ನಡುವಣ ಪ್ರದೇಶ ಜಿಲ್ಲೆಗೆ ಸ್ಥಳಾಂತರಗೊಳ್ಳುತ್ತಿವೆ . [ ೪೧ ] 1180 ಪೀಚ್ಟ್ರೀ ಎಂಬುದು ಜಿಲ್ಲೆಯ ಹೊಚ್ಚಹೊಸ ಕಾರ್ಯಾಲಯ ಕಟ್ಟಡವಾಗಿದೆ . ೬೪೫ ಅಡಿಗಳು ( ೧೯೭ ಮೀ ) ಎತ್ತರವಿರುವ ಈ ಕಟ್ಟಡವು ೨೦೦೬ರಲ್ಲಿ ತೆರೆಯಿತು . ಆದೇ ವರ್ಷ U . S . ಗ್ರೀನ್ ಬಿಲ್ಡಿಂಗ್ ಕೌನ್ಸಿಲ್ನಿಂದ ಲೀಡರ್ಷಿಪ್ ಇನ್ ಇನರ್ಜಿ ಅಂಡ್ ಎನ್ವಿರಾನ್ಮೆಂಟಲ್ ಡಿಸೈನ್ ( LEED ) ಸ್ವರ್ಣ ಪದಕ ಮತ್ತು ಪ್ರಮಾಣ ಪತ್ರ ಗಳಿಸಿತು . ಅಟ್ಲಾಂಟಾ ಕಟ್ಟಡ ನಿರ್ಮಾಣ ಮತ್ತು ಚಿಲ್ಲರೆ ವ್ಯಾಪಾರ ಕ್ಷೇತ್ರದಲ್ಲಿ ಭಾರೀ ಬೆಳವಣಿಗೆಗೆ ಸಾಕ್ಷಿಯಾಗಿದೆ . ೧೯ ಏಪ್ರಿಲ್ ೨೦೦೬ರಂದಿನ ಸ್ಥಿತಿಯ ಪ್ರಕಾರ , ಸುಮಾರು ೬೦ಕ್ಕಿಂತಲೂ ಹೆಚ್ಚು ಹೊಸ ಅತ್ಯೆತ್ತರದ ಅಥವಾ ಮಧ್ಯಮ ಎತ್ತರದ ಕಟ್ಟಡಗಳ ನಿರ್ಮಾಣ ಪ್ರಸ್ತಾಪದ ಹಂತದಲ್ಲಿದ್ದವು ಅಥವಾ ನಿರ್ಮಾಣ ಹಂತದಲ್ಲಿದ್ದವು . [ ೪೨ ] ಮುಂಚೆ ಬ್ರೌನ್ಫೀಲ್ಡ್ ಉಕ್ಕು ತಯಾರಿಕೆಯ ಕಾರ್ಖಾನೆಯಾಗಿದ್ದು ಮಿಶ್ರಿತ ಬಳಕೆಯ ನಗರವಲಯ ಜಿಲ್ಲೆಯೆಂದು ಪರಿವರ್ತಿಸಲಾದ ಅಟ್ಲಾಂಟಿಕ್ ಸ್ಟೇಷನ್ ಅಕ್ಟೋಬರ್ ೨೦೦೫ರಲ್ಲಿ ಆರಂಭವಾಯಿತು . ಇಸವಿ ೨೦೦೬ರ ಆರಂಭದಲ್ಲಿ , ಅಟ್ಲಾಂಟಾದ ನಡುವಣ ಪ್ರದೇಶದಲ್ಲಿರುವ , ೧೪ - ವಿಭಾಗಗಳುಳ್ಳ ಪೀಚ್ಟ್ರೀ ಬೀದಿಯನ್ನು ಬೀದಿ - ಮಟ್ಟದ ವ್ಯಾಪಾರಿ ತಾಣವನ್ನಾಗಿಸಲು ಮಹಾಪೌರ ಫ್ರ್ಯಾಂಕ್ಲಿನ್ ಒಂದು ಯೋಜನೆಯನ್ನು ರೂಪಿಸಿದರು . ಬೆವರ್ಲಿ ಹಿಲ್ಸ್ ರೋಡಿಯೊ ಡ್ರೈವ್ ಅಥವಾ ಶಿಕಾಗೋದ ಮ್ಯಾಗ್ನಿಫಿಕೆಂಟ್ ಮೈಲ್ ತಾಣಗಳಿಗೆ ಸರಿಸಾಟಿಯಾಗಿಸುವುದು ಈ ಯೋಜನೆಯ ಧ್ಯೇಯವಾಗಿತ್ತು . [ ೪೩ ] [ ೪೪ ]
ಈ ಕೆಳಗಿನ ಇನ್ನೊ೦ದು ಪದ್ಯ ನನ್ನ ರಚನೆಯಲ್ಲ . ಇದನ್ನು ನಾನು ಜಿ . ಟಿ ನಾರಾಯಣ ರಾವ್ ರವರ ' ವೈಜ್ಞಾನಿಕ ಮನೋಧರ್ಮ ' ಪುಸ್ತಕದಲ್ಲಿ ಓದಿದೆ . ಇದನ್ನು ಅವರು ಸಣ್ಣವರಿದ್ದಾಗ ಕಲಿತ ಪದ್ಯವೆ೦ದು ಉಲ್ಲೇಖಿಸಿದ್ದಾರೆ . ಈ ಪದ್ಯದ ಕರ್ತೃ ಅವರಿಗೂ ತಿಳಿದಿರಲಿಲ್ಲ . ಪದ್ಯ ಹೀಗಿದೆ :
ಹಾಗಿದ್ದರೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ' ಕಾಫಿ ಶಾಪ್ ' ಡಬ್ಬಿಂಗ್ ಚಿತ್ರ ಎಂದು ಗುಮಾನಿ ವ್ಯಕ್ತಪಡಿಸಿದ್ದೇಕೆ ಎಂಬ ಪ್ರಶ್ನೆಗೆ ಗೀತಾಕೃಷ್ಣ ' ಈ ಗುಮಾನಿ ಬರುವುದಕ್ಕೆ ಮುಖ್ಯ ಕಾರಣ ಸಂವಹನದ ಕೊರತೆ . ಮೂರು ಭಾಷೆಗಳಲ್ಲಿ ಚಿತ್ರ ಮೂಡಿ ಬಂದಿರುವುದರಿಂದ ಬೇರೆ ಭಾಷೆಯಲ್ಲಿನ ಚಿತ್ರವನ್ನು ಕನ್ನಡಕ್ಕೆ ಡಬ್ ಮಾಡಿದ್ದೇನೆ ಎಂಬ ಅನುಮಾನ ಬಂದಿರಬಹುದು ' ಎಂದು ಉತ್ತರಿಸಿದರು . ಅನುಮಾನ ಬಂದಿದ್ದರೆ ನನ್ನನ್ನು ವಾಣಿಜ್ಯ ಮಂಡಳಿಯವರು ನೇರ ಸಂಪರ್ಕಿಸಬಹುದಿತ್ತು . ನನಗೆ ಪತ್ರ ಬರೆಯಬಹುದಾಗಿತ್ತು ಅಥವಾ ಚಿತ್ರವನ್ನೇ ನೋಡಿ ಸಂಶಯವನ್ನು ನಿವಾರಿಸಿಕೊಳ್ಳ ಬಹುದಿತ್ತು . ಚಿತ್ರದ ಪ್ರಿಂಟ್ ಈಗಲೂ ಬೆಂಗಳೂರಿನ ಪ್ರಸಾದ್ ಲ್ಯಾಬ್ನಲ್ಲೇ ಇದೆ . ಇದನ್ನೆಲ್ಲಾ ಬಿಟ್ಟು ಚಿತ್ರದ ಜಾಹೀರಾತುಗಳನ್ನು ಪ್ರಕಟಿಸಬಾರದೆಂದು ಪತ್ರಿಕಾಲಯಗಳಿಗೆ ವಾಣಿಜ್ಯ ಮಂಡಳಿಯು ಪತ್ರ ಬರೆದು ತಾಕೀತು ಪಡಿಸಿತೇಕೆ ಎಂಬುದು ನನಗೆ ಈ ವರೆಗೂ ಅರ್ಥವಾಗಿಲ್ಲ ಎಂದೂ ಅವರು ಹೇಳಿದರು .
ಒಬಾಮಾ ಹತ್ಯೆ : ಫಾಕ್ಸ್ ನ್ಯೂಸ್ ಟ್ವಿಟರ್ ನಲ್ಲಿ ಹ್ಯಾಕರ್ ಸಂದೇಶ
ಕಾಶೀರಾಜನ ಪಂಡಿತವರ್ಗ ಒಂದು ಸಲ ಭರದ್ವಾಜ ಋಷಿಯ ಆಶ್ರಮದಲ್ಲಿ ಸುದರ್ಶನನ್ನು ನೋಡುತ್ತಾರೆ . ತಮ್ಮ ರಾಜಕುಮಾರಿಗೆ ಶಶಿಕಲಳಿಗೆ ಇವನೇ ಸರಿಯಾದ ವರ ಎಂದು ತೀರ್ಮಾನಿಸಿ ಸ್ವಯಂವರಕ್ಕೆ ಬರುವಂತೆ ಆಹ್ವಾನವನ್ನು ನೀಡುತ್ತಾರೆ . ಸ್ವಯಂವರಕ್ಕೆ ಸುದರ್ಶನ ಹೋಗುತ್ತಾನೆ . ಆಗ ರಾಜಕುಮಾರಿ ಶಶಿಕಲಾ ಸುದರ್ಶನನಿಗೆ ವರಮಾಲೆಯನ್ನು ತೊಡಿಸುತ್ತಾಳೆ . ಸ್ವಯಂವರಕ್ಕೆ ಬಂದಿದ್ದ ಯುಧಾಜಿತ್ ತನಗೆ ಅವಮಾನವಾಯಿತು ಎಂದು ಭಾವಿಸಿ ಕಾಶೀರಾಜನ ಮೇಲೆ ಆಕ್ರಮಣ ಮಾಡುತ್ತಾನೆ . ಯುದ್ಧ ಆರಂಭವಾಗುತ್ತದೆ . ಕಾಶೀರಾಜ ಹಾಗೂ ಸುದರ್ಶನರ ಪರವಾಗಿ ಸ್ವಯಂ ಆದಿಪರಾಶಕ್ತಿ ಯುದ್ಧಕ್ಕೆ ನಿಲ್ಲುತ್ತಾಳೆ . ಅದನ್ನು ನೋಡಿ ಯುಧಾಜಿತ್ ಅಪಹಾಸ್ಯ ಮಾಡುತ್ತಾನೆ . ದೇವಿಯು ಒಂದು ಸಲ ಹೂಂಕರಿಸಿದ ಕೂಡಲೆ ಯುಧಾಜಿತ್ ಹಾಗೂ ಆತನ ಸೈನ್ಯ ಸುಟ್ಟು ಭಸ್ಮವಾಗುತ್ತದೆ .
ರಾಧಾಕೃಷ್ಣ ಅವರೆ ನಮ್ಮೂರ ತಾವರೆಕೆರೆಯ ಬಗ್ಗೆ ಬರೆದಿದ್ದೀರಿ ಓದಿ ಬಹಳ ಖುಷಿಯಾಯಿತು . ಬಾಲ್ಯದ ನೆನಪುಗಳು ಮರುಕಳಿಸಿದವು . ತಾವರೆಕೆರೆಯ ದಂಡೆಯ ಮೇಲೆ ಕುಳಿತು ಸೀತಾಫಲ ತಿಂದದ್ದು , ಊಟ ಮಾಡಿದ್ದು , ಪಿಕ್ನಿಕ್ ಹೋದ ನೆನಪು ಹಚ್ಚಹಸಿರು . ಬಳಸಿರುವ ಚಿತ್ರ ತಾವರೆಕೆರೆಯದ್ದೇ ನೀಡಿರುವ ವಿವರ ಕೂಡ . ಸ್ಥಳದ ವಿವರಣೆ ಕೂಡ ಶಹಾಪುರದ ಬೆಟ್ಟ , ಕೋಟೆಗಳನ್ನು ಹೋಲುತ್ತದೆಯೇ ಹೊರತು ಸುರಪುರದ್ದಲ್ಲ . ಶಹಾಪುರ - ಸುರಪುರ ಕನ್ ಫ್ಯೂಸ್ ಆಯಿತಾ ? ಅಫ್ಕೋರ್ಸ್ ಶಹಾಪುರ ಕೋಟೆಯ ಉಸ್ತುವಾರಿ ಸುರಪುರ ಅರಸರದ್ದು ಆಗಿತ್ತು . ದೇವು ಪತ್ತಾರ
ನಾನು ಸಹ ತಾರೆ ಜಮೀನ್ ಪರ್ ನೋಡಿದೆ . ನನಗೆ ಅಳು ಬಂದೇ ಇಲ್ಲ . ಬಹುಶಃ ಪೂರ್ಣ ಸರ್ ನನಗೂ ಸಿನಿಮಾ ನೋಡುವ ಕಲೆ ಬಗ್ಗೆ ವಿವರಿಸಿದ್ದರ ಪ್ರಭಾವ ಇರಬೇಕು . ಅದ್ರೆ ನನ್ನ ಬಾಲ್ಯದ ದಿನಗಳು ನೆನಪಾದವು . ಅ ದಿನಗಳು ಮತ್ತೆ ಬರಬಾರದೇ ಎಂದು ಅನ್ನಿಸಿದ್ದು ನಿಜ .
ಹಿಂದಿನ ಬಾರಿಯ ವಾರೆನ ಬಫೆಟ್ 37 ಬಿಲಿಯನ್ ಡಾಲರ್ ನೊಂದಿಗೆ ಎರಡನೆ ಸ್ಥಾನಕ್ಕೆ ಇಳಿದಿದ್ದು ಹಿಂದೆ 62 ಬಿಲಿಯನ್ ಡಾಲರ್ ಆಸ್ತಿ ಹೊಂದಿದ್ದರು . ಆರ್ಥಿಕ ಬಿಕ್ಕಟ್ಟು ಸುಮಾರು 2 ಟ್ರಿಲಿಯನ್ ಮೌಲ್ಯ ಪ್ರಪಂಚದ ಬಿಲೇನಿಯರ್ಗಳಿಂದ ಕಡಿಮೆ ಮಾಡಿದೆ .
ನಾನು : ಮಾರನೆಯ ದಿನ ಬೆಳಿಗ್ಗೆ ಅಮ್ಮ ನನ್ನ ಮೂರು ಘಂಟೆಗೆ ಎಬ್ಬಿಸಿ ನಾನು ನನ್ನ ನಿದ್ದೆಯ ಸಕಲ ರೆಕಾರ್ಡುಗಳನ್ನು ಮುರಿಯುವಲ್ಲಿ ಯಶಸ್ವಿಯಾದರು . ನಾಲ್ಕಕ್ಕೆ ಸರಿಯಾಗಿ ಬಸ್ಸು ಹತ್ತಿದ ನಾವು ಏಳಾದರೂ ತಿಂಡಿಗೆ ನಿಲ್ಲಿದೇ ಹಾಗೇ ಮುಂದುವರೆಯುತ್ತಿದ್ದೆವು . ಬಸ್ಸಿನಲ್ಲಿದ್ದ ಎಲ್ಲರು ತಿಂಡಿಗೆ ನಿಲ್ಲಿಸಲೇಬೇಕೆಂದು ಏಳುವರೆಯ ಹೊತ್ತಿಗೆ ಗಲಾಟೆ ಮಾಡಲಾರಂಭಿಸಿದರು . ಶಿವಾನಂದ ಅಂಕಲ್ ಹೋದ ಮೇಲೆ ಬಂದ ಈ ಹೊಸ ಗೈಡ್ ನಾಗರಾಜನಿಗೂ ನಮಗೂ ಯಾಕೋ ಮೊದಲದಿನದಿಂದ ಸರಿಬರುತ್ತಲೇ ಇರಲಿಲ್ಲ . ಬಸ್ಸಿನವರೆಲ್ಲರು ಅವರಿಗೆ " ಬುಸ್ ನಾಗ " ಎಂದೇ ನಾಮಕರಣ ಮಾಡಿದ್ದರು . Z : ಎಹೆಹೆಹೆ . . . . whatte name madamji ! ನಾನು : ನಾನಲ್ಲ . . . ಇದು ಎಲ್ಲ ಅಂಕಲ್ ಗಳು ಸೇರಿ ಮಾಡಿದ ಕೆಲಸ ! Z : : ) : ) : ) ರಾಮ ರಾಮ ! ಆಮೇಲೆ ? ನಾನು : ತಿಂಡಿ ಹೆಸರುಬೇಳೆ ಪೊಂಗಲ್ಲು . ನಾಲ್ಕು ಘಂಟೆಗೆ ಮಾಡಿದ್ದರೂ ಚೆನ್ನಾಗಿ ಇತ್ತು . ಅದನ್ನು ತಿಂದ ತಕ್ಷಣ ನನಗೆ ಹೊಟ್ಟೆ ನೋವು ಶುರುವಾಯ್ತು . ಆದರೆ ಬಸ್ಸು ಹೊರಟುಬಿಟ್ಟಿತ್ತು . ನಾವು ಹೋಗುತ್ತಿದ್ದುದು ಮದುರೈ ಗೆ . ಅರ್ಧ ಘಂಟೆ ಪ್ರಯಾಣ ಅಂದಿದ್ದರು ಆದ್ದರಿಂದ ನಾನು ಈ ವಿಷಯವನ್ನು ಅಮ್ಮ ಅಣ್ಣನಿಗೂ ತಿಳಿಸದೇ ದಕ್ಷಿಣಾ ಮೂರ್ತಿ ಸ್ತೋತ್ರ ಮತ್ತು ಧನ್ವಂತರಿ ಜಪದಿಂದಲೇ ವಾಸಿ ಮಾಡಿಕೊಳ್ಳಲು ನಿರ್ಧರಿಸಿ ಜಪ ಮಾಡತೊಡಗಿದೆ . ಆದರೆ ಹರಿಹರರಿಬ್ಬರೂ ದಯೆ ತೋರಿಸಲು ಮೀನ ಮೇಷ ನೋಡುತ್ತಿದ್ದರು ಆದ್ದರಿಂದ ನನಗೆ ಹೊಟ್ಟೆ ನೋವು ಉಲ್ಬಣಗೊಂಡಿತು . ಆದರೂ ಯಾರೊಬ್ಬರ ಬಳಿಯೂ ಬಾಯ್ಬಿಡದೇ ಒಬ್ಬಳೇ ಅನುಭವಿಸುತ್ತಿದ್ದೆ . ಆದರೆ , ಅಪರ್ಣ ಮಾತ್ರ ನನಗೇನೋ ಆಗಿದೆ ಅಂತ ಛಕ್ಕನೆ ಕಂಡುಹಿಡಿದಳು . Z : ಹೇಗೆ ? ನಾನು : ರಮ್ಯ ದೃಶ್ಯಾವಳಿಗಳು ಕಣ್ಣು ಮುಂದೆ ರಾಚುತ್ತಿದ್ದರೂ ಒಂದೂ ಫೋಟೋ ತೆಗೆಯದೇ ಸುಮ್ಮನಿದ್ದಿದ್ದು ಅಪರ್ಣನಿಗೆ ಅನುಮಾನ ಬರಲು ಮೊದಲ ಕಾರಣ . ಅವಳು " ಏನಾಯ್ತು ? " ಅಂದಳು . ನಾನು " ಏನಿಲ್ಲ " ಅಂದೆ . ಅವಳು ನನ್ನ ಧ್ವನಿಯಲ್ಲೇ ನನಗೇನೋ ಆಗಿದೆ ಅಂತ ಕಂಡುಹಿಡಿದುಬಿಟ್ಟಳು . ಒಂದು ಲುಕ್ ಕೊಟ್ಟಿರಬೇಕು , ನಾನು ನೋಡಲಿಲ್ಲ . ಅವಳು ಮತ್ತೆ ನಿದ್ದೆ ಮಾಡಲು ಶುರು ಮಾಡಿದಳು . ನಾನು ಜಪವನ್ನು ಮುಂದುವರೆಸಿದೆ . Z : ಆಮೇಲೆ ? ನಾನು : ಅರ್ಧ ಘಂಟೆ ಪ್ರಯಾಣ ಅಂದವರು ಒಂದುವರೆ ಘಂಟೆಯಾದರೂ ಮದುರೈ ಗಡಿಯನ್ನೂ ತಲುಪದಿದ್ದು ನೋಡಿ ನನಗೆ ಆತಂಕ ಹೆಚ್ಚಾಯ್ತು . ಹೊಟ್ಟೆ ನೋವು ಕೂಡಾ ಕಡಿಮೆ ಆಗುವ ಯಾವುದೇ ಕುರುಹನ್ನು ತೋರಿಸುತ್ತಿರಲಿಲ್ಲ . ಎರಡು ಘಂಟೆಯ ಆ ದುಸ್ತರದ ಪ್ರಯಾಣದ ನಂತರ ನಾವು ಮದುರೈ ತಲುಪಿದೆವು . ನಾನು ನೋವು ತಡೆಯಲಾಗದೇ ಕಣ್ಣೀರನ್ನು ಧಾರಾಕಾರವಾಗಿ ಹರಿಸುತ್ತಿದ್ದೆ . ಅಮ್ಮ ಗಾಬರಿಯಾಗಿ ಏನಾಯ್ತು ಅಂದರು . ನಾನು ನನಗೆ ಹೊಟ್ಟೆ ನೋವು ಎಂದು ಅತ್ತೆ . ಬಸ್ಸಿನಲ್ಲಿದ್ದ ಮಮತಾ ಆಂಟಿ ನಿಂಬೆಹಣ್ಣು , ನೀರು ಮತ್ತು ಉಪ್ಪು ಹಾಕಿ ಕುಡಿಸಿದರು . ಐದೇ ಸೆಕೆಂಡಿಗೆ ವಾಂತಿಯಾಯ್ತು . ಆದರೆ ನೋವು ಕಡಿಮೆಯಾಗಲಿಲ್ಲ . ಮಿಕ್ಕವರೆಲ್ಲರನ್ನು ದೇವಸ್ಥಾನಕ್ಕೆ ಕಳಿಸಿದರು . ಅಣ್ಣ ಅಪರ್ಣ ದೇವಸ್ಥಾನಕ್ಕೆ ಹೋಗಬೇಕೆಂದು , ಅಮ್ಮ ನನ್ನೊಡನೆ ಇರಬೇಕೆಂದು ಮಾತಾಯ್ತು . ಅಣ್ಣ ಹೇಳಿದರು , ನೋವು ಕಡಿಮೆಯಾಗದಿದ್ದರೆ ನಾವು ಟ್ಯಾಕ್ಸಿಯಲ್ಲಿ ಬೆಂಗಳೂರಿಗೆ ಹೊರಟುಬಿಡೋಣ ಅಂತ . ನಾನು ಬಸ್ಸಿನ ಕಡೆಯ ಸೀಟಲ್ಲಿ ಮಲಗಿದೆ . ಒಂದುವರೆಘಂಟೆಯಾದ ಮೇಲೆ ಎಚ್ಚರವಾದಾಗಲೂ ನನಗೆ ನೋವು ಕಡಿಮೆಯಾಗದಿದ್ದುದನ್ನು ನೋಡಿ ಅಮ್ಮ ನಾವು ಬೆಂಗಳೂರಿಗೆ ಹೊರಡುವುದೇ ಗಟ್ಟಿ ಎಂದು ಭಾವಿಸಿದರು . ಅಲೋಪತಿಯ ಯಾವುದೇ ಮಾತ್ರೆಯೂ ನನಗೆ ಅಲರ್ಜಿ ಆದ್ದರಿಂದ ಬೆಂಗಳೂರಿಗೆ ಹೋಗಿ ನಮ್ಮ ವೈದ್ಯರನ್ನು ಸಂಪರ್ಕಿಸದೇ ಗತ್ಯಂತರವಿರಲಿಲ್ಲ . ತಕ್ಷಣ ಅಮ್ಮನಿಗೆ ಅದೇನೋ ನೆನಪಾಗಿ ನಮ್ಮ ಆಯುರ್ವೇದದ ವೈದ್ಯರು ಕೊಟ್ಟ ಔಷಧಿಗಳ ಪೊಟ್ಟಣಗಳನ್ನು ತೆಗೆದು ಮಾತ್ರೆಯೊಂದನ್ನು ಬಾಯಲ್ಲಿ ಇಟ್ಟು " ಇದನ್ನ ಜಗಿದು ತಿನ್ನು " ಅಂತ ಅಂದರು . ನಾನು ತಿಂದೆ . Z : ಆಮೇಲೆ ? ನಾನು : ಹತ್ತೇ ಸೆಕೆಂಡಿಗೆ ನನಗೆ ಮತ್ತೆ ವಾಂತಿಯಾಯ್ತು . ಆಮೇಲೆ ಹೊಟ್ಟೆ ನೋವು ಮಾಯ ! ಏನೋ ಒಂಥರಾ ಹಗುರವಾದ ಅನುಭವ . ಮುಖದಲ್ಲಿ ನೆಮ್ಮದಿಯ ಕಳೆ ಬಂದಿದ್ದು ನೋಡಿ ಅಮ್ಮಂಗೆ ಅರ್ಧ ನೆಮ್ಮದಿ . Z : ಹೆಹೆ . . . ಹಾಗಾದ್ರೆ ಅಜೀರ್ಣ ಆಗಿತ್ತೂ ಅನ್ನು . ನಾನು : ಹೂಂ . ಅಮ್ಮಂಗೆ ಮದುರೈ ಮೀನಾಕ್ಷಿಯನ್ನು ಜೀವನದಲ್ಲಿ ಒಂದು ಸರ್ತಿ ನೋಡಬೇಕೆಂದು ಮಹದಾಸೆ ಇತ್ತು . ನನಗೂ ! ನಾನಂದೆ , " ಅಮ್ಮ , ನಾನು ಹುಶಾರಾಗಿದ್ದೀನಿ , ನಡಿ ದೇವಸ್ಥಾನಕ್ಕೆ ಹೋಗೋಣ . " ಅಮ್ಮ : " ಆಗತ್ತಾ ? ನಿಜ್ವಾಗ್ಲು ? " ನಾನು : " ಹೂಂ " Z : ಆಹಾ ! ಏನು ಭಂಡ ಧೈರ್ಯ ! ನಾನು : ನಮಗಿದ್ದ ಆಸೆಯನ್ನು ಪೂರೈಸಿಕೊಳ್ಳಲು ನಮಗೆ ಇನ್ನು ಅವಕಾಶ ಸಿಕ್ಕೋದು ಅನುಮಾನ ಆಗಿತ್ತು Z . ಮದುರೈ ನಲ್ಲಿ ಶಾಪಿಂಗಿಗೆ ಟೈಂ ಬೇರೆ ಕೊಟ್ಟಿದ್ದರು . ನಾವು ದೇವಸ್ಥಾನ ನೋಡಿ ಬರುವಷ್ಟೊತ್ತಿಗೆ ಇವರು ದೇವಸ್ಥಾನ ನೋಡಿ ಶಾಪಿಂಗ್ ಸಹಿತ ಮುಗಿಸಿರುತ್ತಾರೆ ಅಂತ ಲೆಕ್ಕಾಚಾರ ಹಾಕಿದೆ . ನಾನು ಬಸ್ಸಿನಿಂದ ಕೆಳಗಿಳಿದ್ದನ್ನು ನೊಡಿ ಡ್ರೈವರ್ರು " ಏನ್ ಮೇಡಮ್ . . . ಮಲಗಿದ್ದವರು ಎದ್ದು ಈಗ ಜಿಂಕೆ ಮರಿ ಥರ ಓಡುತ್ತಿದ್ದೀರಲ್ಲ ? " ಅಂದ . ಅದಕ್ಕೆ ನಾನು " ಹುಶಾರಾದೆ . ಮೀನಾಕ್ಷಿನ ನೋಡಕ್ಕೆ ಹೋಗಲೇಬೇಕು . ಹೊರಟೆವು " ಅಂದದ್ದೇ ಅಲ್ಲೆಲ್ಲಾದರೂ ಪೋಲೀಸಿನವರು ಕಾಣಿಸುತ್ತಾರ ಅಂತ ಹುಡುಕಿದೆ . Z : ಪೋಲೀಸಿನವರನ್ನ ಯಾಕೆ ಹುಡುಕಿದೆ ? ನಾನು : ಯಾಕಂದರೆ ಅವರಿಗೆ ಮಾತ್ರ ತಕ್ಕ ಮಟ್ಟಿಗೆ ಆಂಗ್ಲ ಬರೋದು . ಮಿಕ್ಕವರೆಲ್ಲರೂ ಜಲೇಬಿಪ್ರಿಯರು . ಪುಣ್ಯಕ್ಕೆ ಅಲ್ಲೊಬ್ಬಳ ಲೆಡಿಸ್ ಕಾನ್ ಸ್ಟೇಬಲ್ ಕಂಡಳು . ನಾನು ಹೋಗಿ " We need to go to meenakshi temple . how do we go ? " ಅಂದೆ . ಅಮ್ಮ ನನ್ನ ಹಿಂದೆ ನಿಧಾನವಾಗಿ ಬಂದರು . ಕಾನ್ ಸ್ಟೇಬಲ್ " you can walk . its just 1 . 5 kms . " ಅಂದಳು . ನಾನು " tell us the way " ಅಂದೆ . ಆದರೆ ಅಮ್ಮ , " we cant walk " ಅಂದರು . ನಾನು " ನಡಿಯಮ್ಮ ಏನ್ ಮಹಾ ದೂರ " ಅಂದೆ . ಅದಕ್ಕೆ ಅಮ್ಮ " ಈಗ ತಾನೆ ಎದ್ದಿದಿಯ . ಈ ಬಿಸಿಲಲ್ಲಿ ನಡೆದು ತಲೆ ಸುತ್ತಿ ಬೀಳು . ಅದನ್ನೂ ನೋಡ್ತಿನಿ ನಾನು . ಸುಮ್ನಿರ್ತ್ಯೋ ಇಲ್ವೋ " ಅಂತ ರೇಗಿಬಿಟ್ಟರು . Z : ಸರಿಯಾಗಿ ಮಾಡಿದಾರೆ . ನಾನು : ಅಷ್ಟೊತ್ತಿಗೆ ಆ ಕಾನ್ ಸ್ಟೆಬಲ್ " then take an auto or cycle rickshaw " ಅಂದಳು . ನಾನು ಬುದ್ಧಿ ಓಡಿಸಿ " how much does it cost ? " ಅಂದೆ . ಅವಳು " 20 rupees . Dont pay more . " ಅಂದಳು . " thank you so much " ಅಂದದ್ದೇ ನಾವು ಸಿಕ್ಕ ಆಟೋವನ್ನು ಹತ್ತಿ ದೇವಸ್ಥಾನ ತಲುಪಿದೆವು . ದೇವಸ್ಥಾನದ ಪೂರ್ವದಿಕ್ಕಿನ ಮುಂಬಾಗಿಲಲ್ಲಿ ಮಧ್ಯಾಹ್ನ ಹನ್ನೆರಡಕ್ಕೆ ಸರಿಯಾಗಿ ಪಾದಾರ್ಪಣೆ ಮಾಡಿದೆವು . ಚಪ್ಪಲಿ ಬಿಟ್ಟು ಒಳಗೆ ಬಂದು ನೋಡಿದರೆ ಹೊರಪ್ರಾಕಾರದಿಂದ ಐದು ಸುತ್ತು ಸುತ್ತಿ ಒಳಪ್ರಾಕಾರದ ಪ್ರವೇಶದ್ವಾರಕ್ಕೆ ಕ್ಯೂ ! Z : ಸದ್ಯೋಜಾತ ! ನಾನು : ನಾವು ಅನ್ಯಾಯ ಆಯ್ತಲ್ಲಾ ಅಂತ ಉದ್ಗರಿಸಿ ಅತ್ತಿತ್ತ ನೊಡಿದೆವು . ಪಕ್ಕದಲ್ಲೊಂದು ಮೇಜಿನ ಮೇಲೆ " special darshan - 100 Rs " ಅಂತ ಬೋರ್ಡು ಹಾಕಿ ಒಬ್ಬರು ರಸೀತಿ ಪುಸ್ತಕ ಇಟ್ಟುಕೊಂಡು ಕುಳಿತಿದ್ದರು . ನಾವು ಸ್ಲೋ ಮೋಷನ್ನಲ್ಲಿ ಸ್ಪೀಡಾಗಿ ಓಡಿ ಅಲ್ಲಿ ಹೋಗಿ ಈ ದರ್ಶನದ ಟಿಕೆಟ್ ಕೊಂಡರೆ ಎಷ್ಟೊತ್ತಿಗೆ ದರ್ಶನ ಅಂತ ಹರಕು ಮುರುಕು ಜಲೇಬಿ ಭಾಷಾಜ್ಞಾನ ಬಳಸಿ ಕೇಳಿದೆವು . ಅವರು ಹತ್ತು ನಿಮಿಷ ಅಂತ ಅಂದಿದ್ದನ್ನ ಅರ್ಥ ಮಾಡಿಕೊಳ್ಳಲು ನಮಗೆ ಹತ್ತು ನಿಮಿಷ ಬೇಕಾಯ್ತು . ನಾನು ಅಮ್ಮ ಇಬ್ಬರು ಒಂದೊಂದು ಟಿಕೆಟ್ ಪಡೆದೆವು . ನಾವು ಅವರಿಗೆ ಆಂಗ್ಲದಲ್ಲಿ ಹೀಗೆ ಕೇಳಿಕೊಂಡೆವು , " We are tourists . Got separated from our group . Please let us have the darshan fast so that we can search for them in bus stand " ಅಂದೆವು . ಅದಕ್ಕೆ ಅವರು " ವಾಂಗೋ ವಾಂಗೋ " ಅಂದದ್ದೇ ಆ ಅದು ಸುತ್ತಿನ ಕ್ಯೂ ಇತ್ತಲ್ಲ , ಅದರ ಮಧ್ಯದಿಂದ ನಮ್ಮನ್ನು ನುಸುಳಿಸಿ ಹತ್ತೇ ನಿಮಿಷದಲ್ಲಿ ಪ್ರವೇಶದ್ವಾರದ ಕ್ಯೂವನ್ನೂ ಹಿಂದಕ್ಕೆ ಹಾಕಿ special darshan ಕ್ಯೂ ಬಳಿ ತಂದು ಪ್ರತಿಷ್ಟಾಪಿಸಿದರು . Z : ಉತ್ಸವ ಮೂರ್ತಿ ಥರ . ನಾನು : ಹೂಂ . ನಾವು ಕ್ಯೂ ನಲ್ಲಿ ನಿಂತೆವು . ಅಷ್ಟೊತ್ತಿಗೆ ಸರಿಯಾಗಿ ಅಣ್ಣ ಫೋನ್ ಮಾಡಿದರು . ಪುಣ್ಯಕ್ಕೆ ಸೈಲೆಂಟ್ ಮೋಡ್ ನಲ್ಲಿ ಇತ್ತು ಫೋನು . ಇಲ್ಲಾಂದಿದ್ದ್ರೆ ಅರ್ಚಕರು ಗುರಾಯಿಸಿರೋರು . ಅಣ್ಣ : ಎಲ್ಲಿದಿಯ ? ನಾನು : ಗರ್ಭಗುಡಿ ಹತ್ರ . ಅಣ್ಣ : ಯಾಕೆ ? ಹೇಗಿದ್ಯಾ ? ಒಬ್ಬಳೇ ಬಂದ್ಯಾ ? ಅಮ್ಮ ಎಲ್ಲಿ ? ನಾನು : ದೇವರನ್ನ ನೊಡೋಕೆ ಬಂದ್ವಿ . ನಾನು ಹುಶಾರಾಗಿದಿನಿ . ಅಮ್ಮ ಇಲ್ಲೇ ಇದಾರೆ . ಅವರ ಜೊತೆಗೆ ಬಂದೆ . ಅಣ್ಣ : ದೇವಸ್ಥಾನ ಬಸ್ ಸ್ಟ್ಯಾಂಡ್ ನಿಂದ ದೂರ ಇದೆ . ಹೇಗೆ ಬಂದ್ರಿ ? ನಾನು : ಆಟೋ . ಅಣ್ಣ : ನಿಜ್ವಾಗ್ಲು ಹುಷಾರಾದ್ಯಾ ಅಥ್ವಾ ಹಂಗೆ ಬಂದ್ಯೊ ? ನಾನು : ಇಲ್ಲಾ ಅಣ್ಣ , ಆಯುರ್ವೇದದ ಒಂದು ಮಾತ್ರೆ ಇತ್ತು . ತಗೊಂಡ ತಕ್ಷಣ ಸರಿಯಾದೆ . ಮಿಕ್ಕಿದ ಕಥೆ ಎಲ್ಲಾ ಆಮೇಲೆ ಹೇಳ್ತಿವಿ . ನೀವೆಲ್ಲ ಎಲ್ಲಿದಿರ ? ಅಣ್ಣ : ನಾವು west entrance ಇಂದ ಹೊರಗೆ ಬಂದ್ವಿ ಈಗ ತಾನೆ . ಇಲ್ಲಿ ಶಾಪಿಂಗ್ ಮಾಡ್ತಿದಿವಿ . ನಿಮ್ಮ ದರ್ಶನ ಪುಣ್ಯವಶಾತ್ ಏನಾದ್ರೂ ಬೇಗ ಆದರೆ , ಸೀದಾ west entrance ಇಂದ ಹೊರಬಂದು ಬಲಕ್ಕೆ ತಿರುಗಿ . ನಾವು ಅಲ್ಲೆ krishna silks ನಲ್ಲದಿವಿ . ನಾನು : ಸರಿ . ಇಡ್ತಿನಿ . ಆ ಸಮಯಕ್ಕೆ ಸರಿಯಾಗಿ ನಮ್ಮನ್ನು ದರ್ಶನಕ್ಕೆ ಒಳಕರೆಯಲಾಯ್ತು . ಮೀನಾಕ್ಷಿ ದೇವಿ ಮಾತ್ರ ಏನ್ ಸೂಪರ್ರಾಗಿದಾರೆ ಅಂದ್ರೆ . . . . Z : ಅಂದ್ರೆ . . . . ನಾನು : ನೋಡಕ್ಕೆ ಎರಡು ಕಣ್ಣು ಸಾಲದು . Z : ಕಥೆ ಪ್ಲೀಸ್ . . . ನಾನು : ಮೀನಾಕ್ಷಿ ಪಾಂಡ್ಯ ರಾಜ ಸುಮಲಯಜನ ಮಗಳು . ಪಾರ್ವತಿಯ ಅವತಾರ . ಮಹಾಸುಂದರಿ . ಮಹಾ ವೀರಳು ಕೂಡ . ದೇವತೆಗಳಿಗೆಲ್ಲಾ ಯುದ್ಧದಲ್ಲಿ help ಎಲ್ಲಾ ಮಾಡ್ತಿದ್ಲಂತೆ . Z : wow ! ನಾನು : Asusual , ಪಾಂಡ್ಯರಾಜ " ಮದುವೆ ಮಾಡಿಕೋ ಮಗಳೇ " ಅಂದರು . ಇವಳು " not now pappa . . . " ಅಂದಳು . ಅದಕ್ಕೆ ಪಾಂಡ್ಯರಾಜ " ನಾವು search engineಗಳು , matrimonial sitesಗಳ ಮೂಲಕ ಹುಡುಕ್ತಿರ್ತಿವಿ , ಸಿಕ್ಕಿದರೆ ನಾವು ನಿನಗೆ ಹೇಳ್ತಿವಿ , ನೀನು ಡಿಸೈಡ್ ಮಾಡು . ಇಲ್ಲಾಂದ್ರೆ ನೀನೆ ಗೂಗಲ್ ಮಾಡ್ಕೋ " ಅಂದ್ರಂತೆ . ಇವಳು ಓಕೆ ಅಂದು globe trottingu , space walkingu , star warsu ಎಲ್ಲಾ ಮಾಡ್ತಿದ್ಲಂತೆ . Z : ಆಮೇಲೆ ? ನಾನು : ಒಂದು ದಿನ Mr . Indra ಒಂದು SOS ಮೆಸೇಜು ಕಳ್ಸಿದ್ನಂತೆ . ಯುದ್ಧಕ್ಕೆ ಮೀನಾಕ್ಷೀ ಮೇಡಮ್ಮು ಹೆಲ್ಪಿಗೆ ಬೇಕು ಅಂತ . ಮೇಡಮ್ಮು zuyk ಅಂತ ಇಂದ್ರಲೋಕಕ್ಕೆ ಬಂದ್ರಂತೆ . At the same time , Mr . Sundareshwara ( Ome of the forms of eeshwara ) ಯುದ್ಧಕ್ಕೆ ಹೆಲ್ಪ್ ಮಾಡೋಣ ಅಂತ ಇಂದ್ರಲೋಕಕ್ಕೆ ಬಲಗಾಲಿಟ್ಟರು . ಮೇಡಮ್ಮು ಇವರನ್ನ ನೋಡಿದ್ದೇ clean bowled ಆಗೋದ್ರಂತೆ . Z : ಏಕೋ ಏನೋ ನನ್ನಲ್ಲಿ ಹೊಸ ಆಸೆಯು ಮೂಡುತಿದೆ . . . . ನಾನು : ನಿನ್ನನ್ನ play back singing ಮಾಡು ಅಂತ ಹೇಳಿದ್ನಾ ನಾನು ? Z : ಇಲ್ಲ . . . situation ಗೆ correct ಆಗಿ song ಹಾಡಿದೆ . ನಾನು : ಅದೆಲ್ಲಾ ಮಾಡಕ್ಕೆ ಇಂದ್ರಲೋಕದಲ್ಲಿ ಸಿಕ್ಕಾಪಟ್ಟೆ ಜನ ಇದಾರೆ . ನೀನು ರೆಸ್ಟ್ ತಗೋ . Z : ತಾವು ಕಥೆ ಮುಂದುವರೆಸಿ . ನಾನು : clean bowled ಆದ Ms . ಮೀನಾಕ್ಷಿಯನ್ನು Mr . ಸುಂದರೇಶ್ವರ with great pomp and grandeur ಮದುರೈ ನಲ್ಲಿ ಮದುವೆಯಾದರಂತೆ . Z : ಸುಮುಹುರ್ತೋಸ್ತು . ನಾನು : ಆಮೇಲೆ ಪಾಂಡ್ಯರಾಜ ನೀವಿಬ್ರು ಸುಖವಾಗಿರಿ ಅಂತ ದೇವಸ್ಥಾನ ಕಟ್ಟಿಸಿದರಂತೆ . Z : ಹ್ಮ್ಮ್ . . . . ನಾನು : ಮೀನಾಕ್ಷಿ ದೇವಿಯು ಕೈಯಲ್ಲಿ ಗಿಣಿ ಹಿಡಿದಿದ್ದಾರೆ . ವಜ್ರಖಚಿತ ಕಿರೀಟ , ಪಚ್ಚೆಯ ಹಾರ , ವಜ್ರದ ಮೂಗುತಿ ಸಹಿತ ದೇವಿಯು ಸರ್ವಾಲಂಕಾರ ಭುಷಿತ ತ್ರಿಪುರಸುಂದರಿ , ಜಗಜ್ಜನನಿ . ನಾನಂತೂ ಒಂದು ಹತ್ತು ನಿಮಿಷ ಕಣ್ಣು ಮಿಟುಕಿಸದೆಯೇ ನೋಡುತ್ತಲೇ ಇದ್ದೆ . ಆಮೇಲೆ ನಮಸ್ಕಾರ ಮಾಡಿದ್ದು ನಾನು . Z : ಆಹಾ . . . ಏನ್ ತಲೆ ! ನಾನು : ಇನ್ನೇನ್ ಮತ್ತೆ ! ಏನ್ ಲುಕ್ ಗೊತ್ತಾ ? I am the most powerful , but very kind and considerate ಅನ್ನೋ ಲುಕ್ಕಿದೆ ಮೀನಾಕ್ಷಿಗೆ . Z : ಹೌದಾ ? ನಾನು : ಹೂಂ ! ಭಯ ಭಕ್ತಿ ಆಶ್ಚರ್ಯ ಮೂರು ಆಗತ್ತೆ ಗೊತ್ತಾ ಮೀನಾಕ್ಷಿ ನ ನೋಡಿದ್ರೆ ? Z : I see . ನಾನು : yeah . ಅಲ್ಲಿಂದ ನಾವು ಸೀದಾ ಸುಂದರೇಶ್ವರರ ಸನ್ನಿಧಿಗೆ ಹೋದ್ವಿ . ಅಲ್ಲಿ ನಾನು ಕ್ಲೀನ್ ಬೋಲ್ಡ್ ಆದೆ . Z : ಆಹಾ . . . . ನಾನು : ಸುಂದರೇಶ್ವರ ಲಿಂಗದ ಸೌಂದರ್ಯದ ಮುಂದೆ hollywood , bollywood , sandalwood , kollywood ಮತ್ತು tollywood ಹೀರೋಗಳೆಲ್ಲಾ ನಗಣ್ಯರು ನನ್ನ ಪ್ರಕಾರ . Z : ಹೌದಾ ? ನಾನು : ಹೂಂ . . . ಏನ್ ಅಪೀಲಿಂಗ್ ಲುಕ್ ಗೊತ್ತಾ . . . . ಎಂಥವರೂ fida ಆಗೋಗ್ತಾರೆ . . . . . extremely handsome ದೇವರು . Z : ಅದಕ್ಕೆ ಸುಂದರೇಶ್ವರ ಅಂತ ಹೆಸರಿರೋದು . ನಾನು : ಕರೆಕ್ಟೂ . . . ನಾವು ದೇವಾಲಯದ ಒಳಗೆ ಬಂದೊಡನೆ ಅಮ್ಮ ಮಹಾಮೃತ್ಯುಂಜಯ ಮಂತ್ರ ಜಪಿಸುತ್ತಿದ್ದರೆ , ನಾನು " how handsome ! " ಅಂತ ಉದ್ಗರಿಸಿದೆ . ಅಮ್ಮ ಮೊಟಕಿ " ಮಂತ್ರ ಹೇಳ್ಕೊಳೇ ! ಇಡೀ ಸೌತ್ ಇಂಡಿಯಾ ಟೂರಲ್ಲಿ ಇನ್ನೆಲ್ಲೂ ಹುಷಾರು ತಪ್ಪದೇ ಇರೋಹಾಗಾಗಲಿ ಅಂತ ಕೇಳ್ಕೊ . " ಅಂದ್ರು . ನಾನು ಹೂಗುಟ್ಟಿದೆನಾದರೂ ಮಂತ್ರಗಳೇ ನೆನಪಾಗಲಿಲ್ಲ ಸ್ವಲ್ಪ ಹೊತ್ತು . ಆ ದೇವರ appearance , radiance and manifestation ಗೆ ಮನಸೋತು ಎಲ್ಲೋ ಕಳೆದುಹೋಗಿದ್ದೆ . ಒಂದೈದು ನಿಮಿಷ ಆದಮೇಲೇನೆ ನನಗೆ " ಸದ್ಯೋಜಾತಂ ಪ್ರಪದ್ಯಾಮಿ ಸದ್ಯೋಜಾತಾಯ ವೈ ನಮೋ ನಮಃ " ನೆನಪಾದದ್ದು ! Z : hopeless fellow ! ಮೊದಲು ಭಕ್ತಿ ಮುಖ್ಯ , ಆಮೇಲೆ ಲುಕ್ಕೆಲ್ಲ . ಮಂತ್ರನ ಬಾಯ್ಬಿಟ್ಟು ಹೇಳೋಬದಲು ದೇವರನ್ನ ಬಾಯ್ಬಿಟ್ಟುಕೊಂಡು ನೋಡ್ತಿದ್ಯಲ್ಲಾ . . . . ಏನನ್ನೋಣ ಇದಕ್ಕೆ ? ನಾನು : ಏನು ಅನ್ನಬೇಡ . ನನಗೆ ಅಲ್ಲಿ ಕಾಡಿದ್ದು ಒಂದೇ ವಿಚಾರ . ಅರುಣಾಚಲೇಶ್ವರನ ಲಿಂಗ firm , invincible and adamant ಅಂತ ಅನ್ನಿಸಿದರೆ ಚಿದಂಬರದಲ್ಲಿ ಲಿಂಗ creative and intelligent . ಒಂಥರಾ research scientist look ಇದೆ . ಶ್ರೀರಂಗದಲ್ಲಿ calm and composed ಈಶ್ವರ ತಂಜಾವೂರಿನಲ್ಲಿ magnificent and majestic . ಒಬ್ಬನೇ ಈಶ್ವರ ಅವನು , ಆದರೆ ಒಂದು ಕಡೆ ಇದ್ದ ಹಾಗೆ ಇನ್ನೊಂದು ಕಡೆ ಇಲ್ಲ . Above all , Sundareshwara is the best and most beautiful of all lingas . As a material scientist , I wonder if it is the property of the stone or is it by the power of vibration of that place that we feel so . Z : ನಿಮ್ಮಂಥೋರೆಲ್ಲಾ ದೇವಸ್ಥಾನಕ್ಕೆ ಹೋಗಲೇಬಾರದು . ನಾನು : ಯಾಕಮ್ಮ ? Z : ಲೋಕದ ಆರೋಗ್ಯಕ್ಕೆ ಒಳ್ಳೇದಲ್ಲ . ನಾನು : shut up ok ? ನಾನು ಏನಂದೆ ಅಂಥದ್ದು ಅಂತ ? Z : ನಿಮ್ಮಂಥೋರನ್ನೆಲ್ಲಾ ಬಿಟ್ಟರೆ , " ಇಲ್ಲಿ metallurgical microscope ಇಡಕ್ಕೆ ಸ್ವಲ್ಪ ಜಾಗ ಮಾಡ್ಕೊಡಿ , ನಾವು ಲಿಂಗನ ಏನು ಮಾಡಲ್ಲ , ಬರಿ grain boundary determine ಮಾಡಿ crystal structure determine ಮಾಡಿ speciality ಕಂಡುಹಿಡಿತಿವಿ ಅಷ್ಟೇ " ಅಂತಿರಾ ! ನಾನು : ಹಂಗೆಲ್ಲಾ ಅನ್ನಲ್ಲ . . . ನೀ ಏನೇ ಅನ್ನು , every linga is special . Z : ಹ್ಮ್ಮ್ . . . ಏನೋ ಪಾ . ಮುಂದೆ ? ನಾನು : ಅಮ್ಮ ಕೈಹಿಡಿದು ಎಳಕೊಂಡು ಬರದೇ ಹೋಗಿದ್ದಿದ್ದರೆ ನಾನು ಖಂಡಿತಾ ದೇವಸ್ಥಾನದಿಂದ ಹೊರಬರುವ ಮೂಡ್ ನಲ್ಲೇ ಇರಲ್ಲಿಲ್ಲ . ನೀಟಾಗಿ west entrance ಇಂದ ಹೊರಬಂದ ಮೇಲೆ ನಮಗೆ ಜ್ಞಾನೋದಯವಾಯ್ತು , ನಾವು ಚಪ್ಪಲಿಯನ್ನ east entrance ನಲ್ಲಿ ಬಿಟ್ಟಿದ್ದೇವೆ ಅಂತ . Z : ಭೇಷ್ . ನಾನು : ಮತ್ತೆ ವಾಪಸ್ಸು ಸುತ್ತುಹೊಡೆದೆವು . ಅಣ್ಣ ಅಷ್ಟೊತ್ತಿಗೆ ಫೋನ್ ಮಾಡಿ " ಎಲ್ಲಿ ಕಳೆದುಹೋಗಿದಿರಾ ? " ಅಂದ್ರು . ನಾವು ಚಪ್ಪಲಿ ಮರ್ತಿದಿವಿ , ಹಾಕೊಂಡ್ ಬರ್ತಿವಿ ಅಂದು , ಮತ್ತೆ ರೌಂಡ್ ಹೊಡೆದು , ಅಣ್ಣ ಇರೋ ಜಾಗಕ್ಕೆ ತಲುಪಿದೆವು . ಮದುರೈ ಗೆ ಹೋದ ಸವಿ ( ! ) ನೆನಪಿಗಾಗಿ ಒಂದು ಡ್ರೆಸ್ ಮಟೀರಿಯಲ್ಲನ್ನು ಖರೀದಿಸಿದೆವು . ಅಮ್ಮ ಒಂದು ಸೀರೆ ತಗೊಂಡರು . ಅಲ್ಲಿಂದ ಬಸ್ ಸ್ಟ್ಯಾಂಡ್ ಗೆ ಆಟೋರಿಕ್ಷಾ ಲಿ ಬಂದೆವು . ಮಜವಾಗಿತ್ತು . ಅಲ್ಲಿಂದ ಬಂದು ಬಸ್ಸಲ್ಲಿ ಕೂತ ಮೇಲೆ ಶುರುವಾಯ್ತು ನೊಡಿ ನನಗೆ installment ನಲ್ಲಿ ಗೀತೋಪದೇಶ . . . . Z : ಎಹೆಹೆ . . . ಏನಂತ ? ನಾನು : " ಚೆನ್ನಾಗ್ ತಿನ್ನಬೇಕು ನೀನು , ಏನ್ ಕೋಳಿ ಕಾಳು ಕೆದಕಿದ ಹಾಗೆ ಊಟ ಕೆದಕುತ್ತೀಯಾ ? nanotechnology ನಲ್ಲಿ research ಮಾಡ್ತ್ಯಾ ಅಂದ ಮಾತ್ರಕ್ಕೆ nanograms ನಲ್ಲಿ ಊಟ ಮಾಡಬಾರದಮ್ಮ . . . . " ಅಂತ ಒಂದಿಷ್ಟು ಜನ ಅಂಕಲ್ಗಳು . . " ನಾವು ದೇವರನ್ನ ಬೇಡ್ಕೊಂಡ್ವಿ , ಸದಾ ಕಾಲ ಬುಕ್ ಓದ್ತಿರತ್ತೆ ಮಗು , ಯಾವಾಗ್ ಯಾವಗ್ಲೋ ಎಲ್ಲೆಲ್ಲೋ ಫೋಟೋ ತೆಗಿತಿರತ್ತೆ , ಚಿನಕುರುಳಿ ಅಂಥಾ ಮಗುನ ಹಿಂಗೆ ಮಲ್ಕೊಂಡಿರೋದನ್ನ ನೋಡಕ್ಕಾಗದಿಲ್ಲ , ಹುಷಾರು ಮಾಡಮ್ಮ . . . ಅಂತ ನಾವು ಕೇಳ್ಕೊಂಡ್ವಿ , ಮೀನಾಕ್ಷಮ್ಮ ದಯೆ ತೋರ್ಸ್ಬಿಟ್ಲು , ಸಿಕ್ಕಾಪಟ್ಟೆ ಮಹಿಮೆ ಇದೆ ಸ್ಥಳಕ್ಕೆ " ಅಂತ ಆಂಟಿಗಳು . . ಮಧ್ಯ ನಾನು ಬಡಪಾಯಿ ! Z : ಎಹೆಹೆಹೆ . . . ಅವರಿಗೇನು ಗೊತ್ತು ಪಾಪ . ನೀನು ಚಪಾತಿ , ಅವಲಕ್ಕಿ , ಸಾರನ್ನ ಮತ್ತು ಮೊಸರನ್ನ ಪ್ರಿಯೆ ಅಂತ . ನಾನು : ನನಗೆ ಎಲ್ಲದಕ್ಕಿಂತ ಮೊಸರನ್ನ ನೇ ಹೆಚ್ಚು ಇಷ್ಟ . ಅದಕ್ಕೆ ನಿಂಬೆಕಾಯೋ ಮಾವಿನಕಾಯೋ ಉಪ್ಪಿನಕಾಯಿ ಇದ್ದುಬಿಟ್ಟರೆ , ಅಷ್ಟು ಸಾಕು ನನಗೆ . ಅದಕ್ಕೆ ಆವತ್ತೆ ಪ್ರತಿಜ್ಞೆ ಮಾಡಿದೆ , " ಎಲ್ಲೇ ಹೋಗಲಿ , ಏನೇ ಮಾಡಲಿ , ನಾನು ಮೊಸರನ್ನಾ ನೇ ತಿನ್ನೋದು " ಅಂತ . Z : ಗುಡುಗು , ಸಿಡಿಲು , ಮಿಂಚೇನಾದ್ರು ಬಂತಾ ಈ ಪ್ರತಿಜ್ಞೆಗೆ ? ನಾನು : ಉಹು . Z : ಪರ್ವಾಗಿಲ್ಲ . ಆಮೇಲೆ ? ನಾನು : ಊಟದ ಸಮಯದಲ್ಲಿ ನಾನು ಬರೀ ಮೊಸರನ್ನ ತಿಂದೆ . ಅಲ್ಲಿಂದ ಸೀದಾ ರಾಮೇಶ್ವರಕ್ಕೆ ಹೊರಟೆವು . ದಾರಿಯಲ್ಲಿ ಸಮುದ್ರದ ಫೋಟೋನ ಸಮೃದ್ಧವಾಗಿ ತೆಗೆದೆ . ಅಲ್ಲಿಂದ ದೇವಾಲಯಕ್ಕೆ ಹೋಗುವ ಮುನ್ನ ಒಂದು ಲಾಡ್ಜಲ್ಲಿ ನಮ್ಮನ್ನು ಇಳಿಸಲಾಯ್ತು . ಮೈನ್ ಲ್ಯಾಂಡ್ ನಲ್ಲಿ ಬಸ್ಸಿತ್ತು . ನಾವು ಆಟೋ ಹಿಡಿದು , ಸೇತುವೆ ಮೂಲಕ ರಾಮೇಶ್ವರ ತಲುಪಿದೆವು . Z : ರಾಮ ಕಟ್ಟಿಸಿದ್ದಾ ? ನಾನು : ಅದು ಸಮುದ್ರದ ಕೆಳಗಿದೆ ಕಣೇ . . . ಇದು ಸಮುದ್ರದ ಮೇಲಿದೆ . ಅಲ್ಲಿ ಹೋಗಿ , ರೆಸ್ಟ್ ತಗೊಂಡು ದೇವಾಲಯಕ್ಕೆ ಹೋದೆವು . ದರ್ಶನ ಸೂಪರ್ ಫಾಸ್ಟಾಗಿ ಆಯ್ತು . ಅಲ್ಲಿಂದ ಸೀದಾ ಶೃಂಗೇರಿ ಶಂಕರ ಮಠದ ಶಾಖೆಗೆ ಬಂದು , ನಮ್ಮ ತಂದೆ ಮತ್ತು ಅನಂತ್ ಅಂಕಲ್ ಮಾಡಬೇಕಿದ್ದ ಅಪರಕರ್ಮವಿಧಿಗಳ ಬಗ್ಗೆ ವಿಚಾರಿಸಿಕೊಂಡೆವು . ಅವರೇ ಅದೆಲ್ಲಾ ಮಾಡಿಸುವುದಾಗಿ ಹೇಳಿ , ಮಾರನೆಯದಿನದ ಮುಂಜಾವಿನ ಸ್ಫಟಿಕಲಿಂಗದ ದರ್ಶನ ಮತ್ತು ಇಪ್ಪತ್ತೆರಡು ಬಾವಿ ಸ್ನಾನಕ್ಕೆ ಕೂಡ ವ್ಯವಸ್ಥೆ ಮಾಡುತ್ತೇವೆಂದರು . ನಾವು ತಲೆಯಲ್ಲಾಡಿಸಿ ಬೆಳಿಗ್ಗೆ ಎಷ್ಟೊತ್ತಿಗೆ ಮಠಕ್ಕೆ ಬರಬೇಕು ಎಂದು ಕೇಳಿದೆವು . ಅವರು " ಮೂರುವರೆ " ಅಂದರು . Z : ಉಹಹಹಹಾ . . . . . ನಾನು : ನಗಬೇಡ . ನನಗಾಗಲೇ ಅಭ್ಯಾಸ ಆಗೋಗಿತ್ತು ಮೂರುಘಂಟೆಗೆ ಏಳೋದು . ಸರಿ ಅಂತ ಗೋಣಲ್ಲಾಡಿಸಿ , ಮತ್ತೆ ಲಾಡ್ಜಿಗೆ ಬಂದು ಊಟ ಮಾಡಿ ಮಲಗಿದೆವು . ಫೋಟೋಸ್ ನೋಡು , ಮಿಕ್ಕ ಕಥೆ ಆಮೇಲೆ .
ವಿ . ಜಿ . ಸಿದ್ದಾರ್ಥ ಅಂದ್ರೆ ಯಾರಿಗೆ ಗೊತ್ತಿಲ್ಲ ? ಎಲ್ಲರಿಗೂ ಗೊತ್ತು . ಅವರ ಬಗ್ಗೆ ಏನು ಗೊತ್ತು ಅಂದ್ರೆ ಅವರು ಎಸ್ . ಎಂ . ಕೃಷ್ಣ ಅವರ ಅಳಿಯ ಅಂತ ಅಷ್ಟೆ . ಅದಕ್ಕಿಂತ ಹೆಚ್ಚಿಗೆ ಏನೂ ಇಲ್ಲ . ಇನ್ನು ಕೆಲವರು ಅವರು ಹಾಗಂತೆ , ಹೀಗಂತೆ ಎಂದು ಹೇಳಬಹುದು . ಅದೂ ಸಹ ಯಾರೋ ಹೇಳಿದ್ದು . ಬಿಟ್ಟರೆ ಮತ್ತೇನೂ ಗೊತ್ತಿಲ್ಲ . ಇನ್ನು ಅವರನ್ನು ಯಾರಾದರೂ ನೋಡಿದ್ದೀರಾ , ಯಾರೂ ಹೌದು ಎಂದು ಹೇಳಲಿಕ್ಕಿಲ್ಲ . ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ಪ್ರತಿನಿತ್ಯ ಅವರ ಮನೆ ಕಡೆ ಸುಳಿದಾಡಿದ ಪತ್ರಕರ್ತರೂ ಸಹ ಸಿದ್ದಾರ್ಥ ಅವರನ್ನು ನೋಡಿದ್ದು ಅನುಮಾನವೇ . ಸಿದ್ದಾರ್ಥ ನಮ್ಮ ಮುಂದೆಯೇ ಹಾದು ಹೋದರೂ ಅವರನ್ನು ಯಾರೂ ಗುರುತು ಹಿಡಿಯಲಿಕ್ಕಿಲ್ಲ . ಇವರೇ ಸಿದ್ದಾರ್ಥ ಅಂದರೂ ಯಾರೂ ನಂಬಲಿಕ್ಕಿಲ್ಲ .
ಡಿಸೆಂಬರ್ ೨೫ ಕ್ರಿಸ್ಮಸ್ ದಿನಾಚರಣೆ - ವಿಶ್ವ ದಾದ್ಯಂತ ಆಚರಣೆ ಮಾಡುವ ಸಾಮೂಹಿಕ ಹಬ್ಬವಾಗಿದೆ . ಶಾಂತಿ ದೂತ ಯೇಸುವಿನ ಜನ್ಮ ದಿನವಾಗಿದೆ . ಇಲ್ಲಿ ಭಯೋತ್ಪದಕರ ವಿರುದ್ಧ ಸಮರ ಸಾರಿರುವುದು ವಿಶೇಷ . ೨ ಭಾರತಿಯ ಜನತಾ ಪಕ್ಷದ ಮಾಜಿ ಅಧ್ಯಕ್ಷ ಹಾಗೂ ಪೂರ್ವ ಪ್ರಧಾನಿ ಬ್ರಹ್ಮಚಾರಿ ಅಟಲ್ ಬಿಹಾರಿ ವಾಜಪೇಯೀ ಅವರ ಜನ್ಮ ದಿನವೂ ಹೌದು . ನಿಸ್ವಾರ್ಥಿ , ಅಭಿವ್ರದ್ಧಿ ಯೇ ನನ್ನ ಗುರಿ ಎಂದು ಪ್ರಪಂಚಕ್ಕೆ ತೋರಿಸಿಕೊಟ್ಟ ಮಹಾನ್ ವ್ಯಕ್ತಿ . ಭಾರತದ ನವ ನಿರ್ಮಾಣಕ್ಕೆ ನಾಂದಿ ಹಾಡಿದ್ದಾರೆ ಇವರ ಜನ್ಮ ದಿನದಂದು ಶುಭಾಶಯ . ಇವರಲ್ಲಿ ಕುಟುಂಬ ರಾಜಕೀಯ ವಿಲ್ಲ . ಇತ್ತೀಚೆಗಿನ ರಾಜಕೀಯ ಗಮನಿಸಿದಾಗ ಕುಟುಂಬಕ್ಕೆ ಹೆಚ್ಚು ಹೆಚ್ಚು ಪ್ರಾತಿನಿಧ್ಯ ಕೊಟ್ಟು ಅಭಿವ್ರದ್ಧಿ ನಿರ್ಲಕ್ಷ ಮಾಡುವ ಮುಖಂಡರ ಸಂಖ್ಯೆ ಏರುತ್ತಾ ಇದೆ . ಇದು ವಿಷಾದನೀಯ ಬೆಳವಣಿಗೆಯಾಗಿದೆ . ಸರ್ವರಿಗೂ ನವ ವರ್ಷ ಆರೋಗ್ಯ , ಸಂಪತ್ತು ಮತ್ತು ಶ್ರೇಯಸ್ಸು ಪರಮಾತ್ಮನು ಕರುಣಿಸಲಿ ಎಂದು ಕೋರುವ ಭವ್ಯ ಭಾರತದ ನವ ನಿರ್ಮಾಣ ವೇದಿಕೆಗಾಗಿ ನಾಗೇಶ್ ಪೈ ಸರ್ವೇ ಜನ : ಸುಕಿನೋ ಭವಂತು : ಸುಸ್ವಾಗತ ೨೦೦೯ :
Interests : ಪಾಠಾಲೋಚನ ( Textual Criticism ) , ಕಾವ್ಯಶಾಸ್ತ್ರ ಏವಂ ಆಲೋಚನಾ , ಅನುವಾದ , ಭಾಷಾ , ಸಾಹಿತ್ಯೇತಿಹಾಸ ಕೇ ಕ್ಷೇತ್ರ ಮೇಂ ಉಚ್ಚಸ್ತರೀಯ ಅಧ್ಯಯನ , ಅಧ್ಯಾಪನ ತಥಾ ಅನುಸಂಧಾನ . ಇಧರ ಬೀಚ ಪಂಡಿತರಾಜ ಜಗನ್ನಾಥ ಪರ ಕುಛ ಸೋಚ ರಹಾ ಹೂಂ !
ಬೆಂಗಳೂರಿಗೆ ಬಂದ ಹೊಸದರಲ್ಲಿ ನಾನು ತೆಗೆದುಕೊಂಡ ಮೊದಲ ವಸ್ತು ಅಂದ್ರೆ FM Radio . ಮೈಸೂರು ಬ್ಯಾಂಕ್ ಸಿಗ್ನಲ್ ನಲ್ಲಿ ಗೋಡೆಗೆ ನೇತು ಹಾಕಿರುತ್ತಿದ್ದ ಉದ್ಯೋಗ ಜಾಹೀರಾತುಗಳನ್ನು ನೋಡುತ್ತಾ ಇರ್ಬೇಕಾದ್ರೆ ಅಲ್ಲೇ ಒಬ್ಬ ರೇಡಿಯೋ ಮಾರ್ತಾ ಇದ್ದ . ಚಿಕ್ಕದಾಗಿ ಪೆನ್ ಟಾರ್ಚ್ ಥರ ಇದ್ದ ರೇಡಿಯೋ ಇಯರ್ ಫೋನ್ ನ ಅವನು ನನ್ನ ಕಿವಿಗೆ ಬಲವಂತವಾಗಿ ತುರುಕಿರದೇ ಇದ್ದರೆ ಬಹುಷ ನಾನು ಆ ದಿನ ಅದನ್ನು ತಗೊಳ್ತಾ ಇರ್ಲಿಲ್ಲ . ನನಗೆ ಎಫ್ . ಎಮ್ ರೇಡಿಯೋ ಸಿಗ್ನಲ್ ಕ್ವಾಲಿಟಿ ಅಷ್ಟೊಂದು ಚೆನ್ನಾಗಿರುತ್ತೆ ಅಂತ ಅದೇ ಮೊದಲ ಸಲ ಗೊತ್ತಾಗಿದ್ದು . ಊರಲ್ಲಿದ್ದಾಗ ಮನೆಯಲ್ಲಿ ಟು ಇನ್ ಒನ್ ಟೇಪ್ ರೆಕಾರ್ಡರ್ ಇದ್ದರೂ ಅಷ್ಟಾಗಿ ರೇಡಿಯೋ ಕೇಳ್ತಾ ಇರ್ಲಿಲ್ಲ . ಅದರಲ್ಲೂ ರೇಡಿಯೋ ಅನ್ನು ಎಫ್ . ಎಮ್ ಮೋಡ್ ಗೆ ಹಾಕಿದಾಗಲಂತೂ ಬರೀ ಪುಸ್ ಅಂತ ಗಾಳಿಯ ಶಬ್ದವಷ್ಟೇ ಕೇಳಿ ಬರ್ತಾ ಇತ್ತು . ಆಮೇಲೆ ಒಂದು ದಿನ ಯಾರೋ ಹೇಳಿದ್ರು ಎಫ್ . ಎಮ್ ಟ್ರಾನ್ಸ್ಮಿಶನ್ ಮಂಗಳೂರಿನಲ್ಲಿಲ್ಲ ಅದಿಕ್ಕೇ ಏನೂ ಕೇಳ್ಸಲ್ಲ ಅಂತ ! ಮೈಸೂರು ಬ್ಯಾಂಕ್ ಸಿಗ್ನಲ್ ನ ಆ ವ್ಯಾಪಾರಿ ನೂರು ರೂ ಕೇಳಿದ್ದ ಆ ರೇಡಿಯೋ ಗೆ . ಆದ್ರೆ ಬೆಂಗಳೂರಿನಲ್ಲಿ ಯಾವ ವಸ್ತುವನ್ನೂ ಚೌಕಾಶಿ ಮಾಡದೇ ತಗೋಬೇಡ ಅನ್ನೋ ಹಿತವಚನ ಬಹಳಷ್ಟು ಜನ ನೀಡಿದ್ದರಿಂದ ಅವನ ಬಳಿ ' ಬೆಲೆ ಕಡಿಮೆ ಮಾಡು ' ಅಂತ ವಾದಕ್ಕೆ ನಿಂತಿದ್ದೆ . ಕೊನೆಗೆ ಐವತ್ತು ರೂಗೆ ಡೀಲ್ ಕುದುರಿಸಿ ಅದಕ್ಕೆ ಚೈನಾ ಸೆಲ್ ಹಾಕಿ ಹಾಡು ಕೇಳಿದಾಗಲಂತೂ ಸಕ್ಕತ್ ಖುಷಿಯಾಗಿತ್ತು . ಅಂದಿನಿಂದ ರೇಡಿಯೋ ಜೊತೆ ಲವ್ ಶುರು ಆಯ್ತು . ಆಗ ( ೨೦೦೨ ) ಇದ್ದಿದ್ದೇ ಎರಡು ಎಫ್ . ಎಂ ಸ್ಟೇಶನ್ . ಒಂದು ರೇಡಿಯೋ ಸಿಟಿ ಇನ್ನೊಂದು ಎಫ್ . ಎಮ್ ರೇನ್ಬೋ . ಎಫ್ . ಎಮ್ ರೇನ್ಬೋ ದ RJ ಗಳು ಹಳೇ ಶೈಲಿಯಲ್ಲೇ ಮಾತಾಡ್ತಾ ಇದ್ದಿದ್ದರಿಂದ ಅಷ್ಟೊಂದು ಇಷ್ಟವಾಗಿರಲಿಲ್ಲ . ಬದಲಾಗಿ ಚಟಪಟನೆ ಮಾತಾಡೋ ರೇಡಿಯೋ ಸಿಟಿ ತುಂಬಾನೇ ಇಷ್ಟ ಆಗಿತ್ತು . ಅದರಲ್ಲಿ ಬರೋ ಜಾಹೀರಾತುಗಳೂ ತುಂಬಾ ವಿಭಿನ್ನವಾಗಿದ್ದರಿಂದ ಸಂಪೂರ್ಣವಾಗಿ ಮನಸೋತು ಹೋಗಿದ್ದೆ ರೇಡಿಯೋ ಸಿಟಿಗೆ . ರಘು ದೀಕ್ಷಿತ್ ರ ಸ್ಪೈಸ್ ಟೆಲಿಕಾಮ್ ನ ' ಲೈಫಿನಲ್ಲಿ ಆಪರ್ಚುನಿಟಿ ' ಮುಂತಾದ ಜಾಹಿರಾತುಗಳು ಕೇಳಿ ರೇಡಿಯೋದಲ್ಲಿ ಕೂಡ ಇಷ್ಟೊಂದು ಕ್ರಿಯೇಟಿವಿಟಿ ಬಳಸಬಹುದು ಅನ್ನೋದು ಗೊತ್ತಾಗಿ ಬೆರಗಾಗಿತ್ತು . ನನಗೆ ಇಷ್ಟವಾಗ್ತಾ ಇದ್ದಿದ್ದು ಚೈತನ್ಯಾ ಹೆಗ್ಡೆಯ ' ಚೌ ಚೌ ಬಾತ್ ' ಕಾರ್ಯಕ್ರಮ . ಭಾನುವಾರ ಹನ್ನೊಂದು ಘಂಟೆಗೆ ಮುಂಚೆ ಯಾವತ್ತೂ ಏಳದ ನಾನು ಅವನ ಧ್ವನಿ ಕೇಳಲೆಂದೇ ಬೇಗ ಏಳ್ತಾ ಇದ್ದೆ . ( ಕಿವಿಗೆ ರೇಡಿಯೋ ಇಯರ್ ಫೋನ್ ಸಿಕ್ಕಿಸಿ ಮತ್ತೆ ಬಿದ್ದುಕೋತಾ ಇದ್ದೆ ಆ ವಿಷಯ ಬೇರೆ ! ) . ಒಂಥರಾ ಮಾಂತ್ರಿಕ ಶಕ್ತಿ ಇತ್ತು ಚೈತನ್ಯಾ ಹೆಗ್ಡೆಯ ಮಾತಿಗೆ . ಗಡುಸಾದರೂ ಮಾತಿನ ಮಧ್ಯೆ ಚೆಂದನೆಯ ನಗು , ಸಕ್ಕತ್ ಹಾಸ್ಯ ಪ್ರಜ್ಜ್ಞೆ , ಕನ್ನಡ ಇಂಗ್ಲೀಷ್ ಎರಡೂ ಮಿಕ್ಸ್ ಮಾಡಿ ಮಾತಾಡೋ ಅವನ ಭಾಷೆ ತುಂಬಾನೇ ಇಷ್ಟ ಆಗಿತ್ತು . ರೇಡಿಯೋದಲ್ಲಿ ಬರೀ ಧ್ವನಿ ಮಾತ್ರ ಕೇಳಿಸೋದ್ರಿಂದ ಚೈತನ್ಯಾ ಹೆಗ್ಡೆ ಅನಿಲ್ ಕುಂಬ್ಳೆ ಥರ ದಪ್ಪ ಮೀಸೆ ಇಟ್ಕೊಂಡಿರ್ತಾನೆ , ಹೀಗಿರ್ತಾನೆ ಹಾಗಿರ್ತಾನೆ ಅಂತೆಲ್ಲ ಮನಸಲ್ಲೇ ಕಲ್ಪಿಸಿಕೊಂಡಿದ್ದೆ . ಚೈತನ್ಯಾ ಹೆಗ್ಡೆ ರೇಡಿಯೋ ಸಿಟಿ ಬಿಟ್ಟು ಹೋದ ಮೇಲಂತೂ ರೇಡಿಯೋ ಕೇಳೋದೇ ಬಿಟ್ಟಿದ್ದೆ ನಾನು . ಮತ್ತೆ ರೇಡಿಯೋ ಕೇಳೋಕೆ ಶುರು ಮಾಡಿದಾಗ ವಾಸಂತಿ ಇಷ್ಟವಾಗತೊಡಗಿದಳು . ತುಂಬಾ ಸ್ಪಷ್ಟವಾದ ಧ್ವನಿ , ಎನರ್ಜೆಟಿಕ್ ಆಗಿ ಮಾತಾಡೋ ವಿಭಿನ್ನ ಶೈಲಿ ಇಷ್ಟವಾಗಿತ್ತು . ಯಥಾಪ್ರಕಾರ ವಾಸಂತಿ ರೇಡಿಯೋ ಸಿಟಿ ಬಿಟ್ಟಾಗ ಮತ್ತೆ ರೇಡಿಯೋ ಕೇಳೋದು ಬಿಟ್ಟು ಬಿಟ್ಟೆ . ತೀರಾ ಈಚೆಗೆ ಮತ್ತೆ ರೇಡಿಯೊ ಕೇಳೋಕೆ ಶುರು ಮಾಡಿದ ಮೇಲೆ ಬಿಗ್ ಎಫ್ ನ ' ದೀಪು - ನಾನು ನಿಮ್ಮ ಟೈಪು ' ತುಂಬಾ ಇಷ್ಟವಾಗಿದ್ದ . ಸಕ್ಕತ್ ತರಲೆ ಮಾಡೋ ಅವನು ಶೋ ನಲ್ಲಿ ಕಾಂಟೆಸ್ಟ್ ಕೂಡಾ ಇಡ್ತಾ ಇದ್ದ . ಒಂದು ದಿನ ' ಯಾವುದಾದರೂ ತರಕಾರಿ ಇಟ್ಕೊಂಡು ಯವುದಾದರೂ ಹುಡುಗೀನ ಪ್ರಪೋಸ್ ಮಾಡೋದಾದ್ರೆ ಹೇಗೆ ಪ್ರಪೋಸ್ ಮಾಡ್ತೀರಾ ? ' ಅಂತ ಕೇಳಿದ್ದ . ಅದಕ್ಕೆ ನಾನು ಬದನೆಕಾಯಿ ಇಟ್ಕೊಂಡು ಉಪೇಂದ್ರ ಶೈಲಿಯಲ್ಲಿ ಪ್ರಪೋಸ್ ಮಾಡ್ತೀನಿ ಅಂತ ದೊಡ್ಡ SMS ಕಂಪೋಸ್ ಮಾಡಿ ಕಳಿಸಿದ್ದೆ . ಹೀಗಿತ್ತು ಆ SMS : - " ಚಾಂದಿನಿ ನೋಡು ಈ ಪ್ರೀತಿ ಪ್ರೇಮ ಎಲ್ಲಾ ಪುಸ್ತಕದ ಬದನೆಕಾಯಿ ಅಂತ ಯಾರೋ ತಲೆ ಕೆಟ್ಟೋನು ಹೇಳಿದ್ದಾನೆ . ಅವನ ಮಾತು ಕೇಳ್ಬೇಡ ನೀನು . ಆ ರೀತಿ ಹೇಳೋರೆಲ್ಲಾ ' ಹೇಳೋದು ಶಾಸ್ತ್ರ ತಿನ್ನೋದು ಬದನೆಕಾಯಿ ' ಅನ್ನೋ ರೀತಿಯ ಜನ . ನೀನು ಚೆನ್ನಾಗಿರ್ಬೇಕು ಆಗ್ಲೇ ನಾನು ನಿನ್ನನ್ನು ಪ್ರೀತಿಸೋಕಾಗೊದು . ಮನೆಗೆ ಹೋಗಿ ಈ ಬದನೆಕಾಯಿ ಸಾಂಬಾರ್ ಮಾಡಿ ಊಟ ಮಾಡು . ಚಾಂದಿನಿ ನೀನು ಚೆನ್ನಾಗಿರ್ಬೆಕು , ನೀನು ಚೆನ್ನಾಗಿದ್ರೇನೇ ನಾನೂ ಚೆನ್ನಾಗಿರೋದು " ಅಂತ ಉಪೇಂದ್ರನಿಗೇ ಡೋಸ್ ಇಟ್ಟು ಬರೆದಿದ್ದೆ . ಯಾಕೋ ದೀಪು ಗೆ ಈ ಉತ್ತರ ಸಕ್ಕತ್ ಇಷ್ಟ ಆಗಿ ನನಗೆ ಕಾಲ್ ಮಾಡಿ ನನ್ನನ್ನು On Air ಹಾಕಿಬಿಟ್ಟ . ಯಾಕೋ ಇಡೀ ಬೆಂಗಳೂರು ಕೇಳಿಸ್ಕೊಳ್ಳುತ್ತೆ ಅನ್ನೋದು ಗೊತ್ತಾಗಿ ತುಂಬಾ ನರ್ವಸ್ ಆಗಿ ಸರಿಯಾಗಿ ಮಾತಾಡೋಕೇ ಆಗಿರ್ಲಿಲ್ಲ ನಂಗೆ . ಆದರೆ ಆ ದಿನ ದೀಪು ನನಗೆ ಸಾವರಿಯಾ ಸಿ . ಡಿ ಬಹುಮಾನವಾಗಿ ಕೊಟ್ಟಿದ್ದ . ಇನ್ನೊಂದು ದಿನ ದೀಪು ಗೋಲ್ ಅನ್ನೊ ಶಬ್ದಕ್ಕೆ ಕನ್ನಡ ಶಬ್ದ ನೀಡಿ ಅಂತ ಕೇಳಿದ್ದ . ಎಲ್ಲರೂ ಧ್ಯೇಯ , ಗುರಿ ಅಂತೆಲ್ಲಾ ಮೆಸೇಜ್ ಮಾಡಿದ್ರು . ಆದ್ರೆ ಅವನು ಕೇಳಿದ್ದು ಫುಟ್ಬಾಲ್ ಗೋಲ್ ಬಗ್ಗೆ ! ನಾನು ಅದಕ್ಕೆ ' ಚೆಂಡ್ಜಾಲ ಪ್ರವೇಶ ' ಅಂತ ಉತ್ತರ ಕಳಿಸಿದ್ದಕ್ಕೆ ' ಗೋಲ್ ' ಸಿನೆಮಾದ ಕಪಲ್ ಪಾಸ್ ಕೊಟ್ಟಿದ್ದ . ನಾನು ಕಪಲ್ ಆಗಿರದೇ ಇದ್ದಿದ್ರಿಂದ ( ನಿಜ ಹೇಳ್ಬೇಕೂಂದ್ರೆ ಸಿನೆಮಾ ಪಿ . ವಿ . ಆರ್ ನಲ್ಲಿ ರಾತ್ರಿ ಏಳಕ್ಕೆ ಇದ್ದದ್ದರಿಂದ ! ) ಸಿನೆಮಾಗೆ ಹೋಗೋಕೆ ಆಗಿರ್ಲಿಲ್ಲ ನನಗೆ . ದೀಪು ಬಿಗ್ ಎಫ್ ಎಮ್ ಬಿಟ್ಟ ಮೇಲೆ ನಾನು ಮತ್ತೆ ರೇಡಿಯೋ ಕೇಳೋದು ಬಿಟ್ಟು ಬಿಟ್ಟೆ .
ಬದುಕಿನ ಚಿತ್ರಣ ಮನ ತಟ್ಟುವಂತೆ ಚಿತ್ರಿಸಿದ್ದಿರಾ . . ಸ್ವಾರ್ಥದ ಪರಿಧಿಯಲ್ಲಿ ಸುತ್ತುವ ಸಂಭ೦ಧಗಳನ್ನು ಚೆನ್ನಾಗಿ ಕೆಣಕಿದ್ದಿರಾ . . . . ಕೊನೆಯ ಪಂಚ ಅನೀರಿಕ್ಷಿತ ! ಯಾರು ಸಭ್ಯರಲ್ಲ ಅಥವಾ ಸಭ್ಯ ಮುಗ್ಧತೆಯ ಶೋಷಣೆ ಅಲ್ಲವೇ . . . ಚಂದದ ಕಥೆ
ಸೆಂಟ್ರಲ್ ಕಾಲೇಜಿನಲ್ಲಿದ್ದಷ್ಟೇ ಖುಶಿಯಲ್ಲಿ ಸೆಂಟ್ರಲ್ ಜೈಲಿನಲ್ಲಿದ್ದೆ . ಮೈಸೂರು ಜೈಲಿನಲ್ಲಿ ಖೈದಿಯಾಗಿ ಮೂರು ತಿಂಗಳು ಕಳೆದ ಮೇಲೆ ಡಿಸೆಂಬರ್ನಲ್ಲಿ ನನ್ನನ್ನು ಬಿಡುಗಡೆ ಮಾಡಿದರು . ಸೆರೆಮನೆವಾಸ ನನ್ನ ದೇಶಪ್ರೇಮದ ಭಾವನೆಗಳನ್ನು , ಗಾಂಧೀಜಿ ಮತ್ತು ಇತರ ನಾಯಕರ ಬಿಡುಗಡೆಯಾಗುವತನಕ ಹೋರಾಟವನ್ನು ಮುಂದುವರಿಸಬೇಕೆಂಬ ನಿರ್ಧಾರವನ್ನು ಬಲಗೊಳಿಸಿತು . ಬಹುತೇಕ ವಿದ್ಯಾರ್ಥಿಗಳು ಮತ್ತು ನನ್ನ ಸಹಕಾರಾಗೃಹವಾಸಿಗಳು ತಮ್ಮ ವ್ಯಾಸಂಗವನ್ನು ಪುನರಾರಂಭ ಮಾಡಿದರೂ ನಾನು ಕಾಲೇಜಿಗೆ ಹೋಗಲು ನಿರಾಕರಿಸಿದೆ .
ಆರೋಗ್ಯ ಹಾಗು ಪೌಷ್ಟಿಕತೆಯ ಸಂಯೋಜನೆಗಳ ಜೊತೆಯಲ್ಲಿ , ಆರಂಭಿಕ ಬಾಲ್ಯವು ಹಲವಾರು ಭಿನ್ನ ಪರಿಣಾಮಗಳನ್ನು ಎದುರಿಸುತ್ತದೆ , ಇದರಲ್ಲಿ ಲಿಂಗ ತಾರತಮ್ಯ ಹಾಗು ವೈಕಲ್ಯದಿಂದ ಬಳಲುವ ಮಕ್ಕಳು ಸೇರಿವೆ . ಹೆಚ್ಚು ಮಕ್ಕಳ ವಿರುದ್ಧ ಪಕ್ಷಪಾತ , ಗಂಡು ಹಾಗು ಹೆಣ್ಣು ಮಕ್ಕಳ ನಡವಳಿಕೆಯನ್ನು ಮಾದರಿಗೊಳಿಸುವುದು , ಹಾಗು ಗಂಡಿನ ಪ್ರಾಬಲ್ಯವನ್ನು ಸ್ವೀಕರಿಸುವುದು . ಹೀಗಾಗಿ ಮಹಿಳೆಯರ ವಿರುದ್ಧ ಹಿಂಸಾಚಾರವು ಕುಟುಂಬಗಳಲ್ಲಿ ಬಹಳ ಬೇಗನೆ ಆರಂಭವಾಗುತ್ತದೆ . ಈ ಮೌಲ್ಯಗಳನ್ನು ಮಕ್ಕಳು ಹಾಗು ಅವರ ಕುಟುಂಬಗಳಿಗೆ ನೆರವಾಗುವ ಶಾಲೆ , ಸಮುದಾಯ , ಹಾಗು ಸಂಸ್ಥೆಗಳಲ್ಲಿ ಬಲಪಡಿಸಲಾಗುತ್ತದೆ . ಬಾಲ್ಯದಲ್ಲೇ ಲಿಂಗ - ಸಮಾನಾಂತರ ಸಂಗತಿಗಳನ್ನು ಕಲಿಕೆಯಲ್ಲಿ ಆರಂಭಿಸಲಾಗುತ್ತದೆ , ಈ ನಿಟ್ಟಿನಲ್ಲಿ ಸೂಚಿಸಲಾದ ಕಾರ್ಯವಿಧಾನವೆಂದರೆ ವಿಧ್ಯುಕ್ತವಲ್ಲದ ಸಮುದಾಯ ಆಧಾರಿತ ಯೋಜನೆಗಳು ಕುಟುಂಬಗಳು ಹಾಗು ಸಮುದಾಯಗಳ ಸಾಮರ್ಥ್ಯಕ್ಕೆ ನೆರವಾಗಿ ಹೆಣ್ಣು ಮಕ್ಕಳು ಹಾಗು ಗಂಡು ಮಕ್ಕಳಿಬ್ಬರಿಗೂ ಒಂದು ಉತ್ತಮವಾದ ಅಡಿಪಾಯವನ್ನು ಹಾಕಿಕೊಡುತ್ತವೆ ; ಜೊತೆಗೆ ಹೆಣ್ಣು ಮಗುವಿನ ಸಾಮರ್ಥ್ಯವನ್ನು ಪೋಷಕರು ಗ್ರಹಿಸಲು ನೆರವಾಗುತ್ತದೆ , ಈ ರೀತಿಯಾಗಿ ದೀರ್ಘಾವಧಿಯ ಶಿಕ್ಷಣಕ್ಕೆ ನಾಂದಿಯಾಗುತ್ತದೆ . ಜೊತೆಗೆ ಹೆಣ್ಣು ಮಕ್ಕಳು ಪ್ರಾಥಮಿಕ ಶಾಲೆಗೇ ಪ್ರವೇಶಿಸಿ ಅಲ್ಲೇ ಉಳಿಯುವ ಸಂಭವವನ್ನು ಹೆಚ್ಚಿಸುತ್ತದೆ . " ವೈಕಲ್ಯವನ್ನು ಹೊಂದಿರುವ ಮಕ್ಕಳು " ಎಂಬ ಪದವು ಒಂದು ವ್ಯಾಪಕ ಶ್ರೇಣಿಯ ಅಸಾಮಾನ್ಯ ಬೇನೆಗಳು , ಅಲ್ಪಕಾಲಿಕ ನಡವಳಿಕೆಯ ಸಮಸ್ಯೆಗಳಿಂದ ಹಿಡಿದು ದೀರ್ಘಾವಧಿಯ ದೈಹಿಕ , ಮಾನಸಿಕ , ಹಾಗು ಭಾವನಾತ್ಮಕ ಅಸಾಮರ್ಥ್ಯಗಳಿಗೆ ಒಳಗೊಳ್ಳುತ್ತದೆ . ಈ ನಿಟ್ಟಿನಲ್ಲಿ , ಈ ವೈಕಲ್ಯಗಳನ್ನು ಹೊಂದಿರುವ ಮಕ್ಕಳಿಗೆ ತ್ವರಿತ ಗಮನ ಹರಿಸುವ ಅವಶ್ಯವಿರುತ್ತದೆ . ಒಂದು ಸಾಧಾರಣ ಮಗುವಿನ ಬೆಳವಣಿಗೆಗೆ ಸಮಗ್ರತಾ ಸಿದ್ಧಾಂತದ ಮಾರ್ಗವು ಒಂದು ವಿಶಿಷ್ಟವಾದ ಅವಕಾಶವನ್ನು ಒದಗಿಸುತ್ತದೆ . ಇದರಂತೆ ಇಂತಹ ಮಕ್ಕಳನ್ನು ಆರಂಭದಲ್ಲೇ ಗುರುತಿಸುವುದು ಹಾಗು ಆರಂಭಿಕ ಚಿಕಿತ್ಸೆಯ ಒದಗಿಸುವ ಮೂಲಕ ನೆರವಾಗುವುದು . ಸೂಚಿಸಲಾದ ಕಾರ್ಯವಿಧಾನವೆಂದರೆ ವೈಕಲ್ಯಗಳನ್ನು ಆರಂಭದಲ್ಲಿ ಗುರುತಿಸುವ ಕೌಶಲವನ್ನು ಹಾಗು ಹಸುಳೆಯರು ಹಾಗು ಚಿಕ್ಕ ಮಕ್ಕಳ ವಿಷಯದಲ್ಲಿ ಮಧ್ಯಸ್ತಿಕೆ ವಹಿಸಿ ಕುಟುಂಬಗಳಿಗೆ ಹಾಗು ಸಹಾಯಕ ವೃತ್ತಿಪರರಿಗೆ ಅನುಕೂಲಕರ ಸಾಧನ ಒದಗಿಸುವುದೇ ಆಗಿದೆ .
ಮುಲ್ಲರ್ ರವರ ಮಹಾಸ್ಪೋಟ ಪ್ರಯೋಗದಲ್ಲಿ ಇಂಗಾಲ ಮತ್ತು ಹೈಡ್ರೋಜನ್ ಸಂಯೋಜನೆಯುಳ್ಳ CH4 ( ಮೀಥೇನ್ ' ) ಆವಿಯ ರೂಪದಲ್ಲಿ ಹುಟ್ಟಿಕೊಳ್ಳೂತ್ತದೆ . ಇದು ಸಕಲ ಜೀವಿಗಳಮೂಲ " ಆತ್ಮ " ಇಂದಿಗೂ ಸಹ ಬದುಕಿರುವ , ನಶಿಸಿರುವ ಸಕಲ ಜೀವಿಗಳಲ್ಲಿ ಈ ಮೂಲ ಧಾತು ಇದ್ದೇಇರುತ್ತದೆ . ಇದನ್ನೆ Fundamental Unit of Life ಎನ್ನುತ್ತೇವೆ . ಸಧ್ಯ ಇದನ್ನು ಮತ್ತಷ್ಟು ವಿವರಗಳನ್ನು ತಿಳಿಯಲು ಇಂದಿನ ವಿಜ್ನಾನಿಗಳು ಫ್ರಾನ್ಸ್ ಮತ್ತು ಸ್ವೀಡನ್ ಗಳ ನಡುವಿನ ಗಡಿಯ ಭೂಮಿಯ ಕೆಳಗೆ ಸುಮಾರು 27 ಕಿ . ಮೀ ಅಂತರದಲ್ಲಿ ಸುರಂಗ ಕೊರೆದು ಒಂದೊಂದು ತುದಿಯಿಂದ ಒಂದೊಂದು ಪ್ರೋಟಾನ್ ಗಳನ್ನು ಹರಿಯಬಿಟ್ಟು ಮಧ್ಯದಲ್ಲಿ ಆ 2 ಫ್ರೋಟಾನ್ ' ಗಳು ಸಂಧಿಸಿ ' ಮಹಾವಿಸ್ಪೋಟ ' ಸಂಭವಿಸುತ್ತದೆ , ಇದರಿಂದ ಊಹೆಗೂ ನಿಲುಕದಷ್ಟು ಶಕ್ತಿ ಉತ್ಪತ್ತಿಯಾಗಿ ಜೀವರಾಶಿಯ ಮತ್ತು ಭೂಮಿಯ ಮೂಲವನ್ನು ತಿಳಿಯಬಹುದೆಂಬ ಆಶಯ ವಿಜ್ನಾನಿಗಳದ್ದು .
ಮುಳ್ಳುಹಂದಿ , ಕಾಡಿಲಿ , ನೀರಾನೆ , ಆಮೆ ಮತ್ತು ಮೊಲ ತಿನ್ನಲರ್ಹವಾದುವು . ಅದೇ ರೀತಿ ಒಂಟೆಯ ಹೊರತಾಗಿ ದವಡೆಯಲ್ಲಿ ಹಲ್ಲುಗಳಿರುವ ಎಲ್ಲ ಸಾಕುಪ್ರಾಣಿಗಳು ಸಹ . ( v - ೧೮ ) .
ಕೃಷ್ಣ ಎಂದು ಕರಿಯ ಕಪ್ಪು ಬಣ್ಣದವನು . ಆರ್ಯರು ಕಪ್ಪಲ್ಲ . . ಅವರು ಇರಾನಿಯನ್ನು ಹೋಲು ತಳಿ .
ಅಭಿವೃದ್ಧಿ ಹೊಂದಿದ ವಿಶ್ವದಲ್ಲಿ , ಕೆಲವು ಅಧ್ಯಯನಗಳ ವ್ಯಕ್ತಿತ್ವದ ಲಕ್ಷಣಗಳು ಸೂಚಿಸುವ ಪ್ರಕಾರ , ನಿರೀಕ್ಷೆಗೆ ವಿರುದ್ಧವಾಗಿ , ಪರಿಸರದ ಪರಿಣಾಮಗಳು ಒಂದೇ ಕುಟುಂಬದಲ್ಲಿ ಬೆಳೆದ ಸಂಬಂಧವಿಲ್ಲದ ಮಕ್ಕಳು ( " adoptive siblings " ) ಬೇರೆಬೇರೆ ಕುಟುಂಬಗಳಲ್ಲಿ ಬೇರಾಗಿ ಬೆಳೆಯುವ ಮಕ್ಕಳಷ್ಟೇ ವ್ಯತ್ಯಾಸಗಳನ್ನು ಹೊಂದಿರಬಹುದು . [ ೨೯ ] ಟೆಂಪ್ಲೇಟು : Failed verification [ ೪೭ ] ಮಕ್ಕಳ ಐಕ್ಯೂ ಮೇಲೆ ಕೆಲವು ಕೌಟುಂಬಿಕ ಪರಿಣಾಮಗಳಿವೆ ಮತ್ತು ಇವು ಸಾಧ್ಯವ್ಯತ್ಯಾಸದ ನಾಲ್ಕನೇ ಒಂದು ಭಾಗಕ್ಕೆ ಕಾರಣವಾಗುತ್ತವೆ ; ಅದರೆ ವಯಸ್ಕರಾಗುವಷ್ಟರಲ್ಲಿ ಈ ಅನುರೂಪತೆ ಶೂನ್ಯವಾಗಿಬಿಡುತ್ತದೆ . [ ೪೮ ] ಐಕ್ಯೂ ಬಗೆಗಿನ ದತ್ತು ಅಧ್ಯಯನಗಳ ಪ್ರಕಾರ ಹದಿಹರೆಯದ ನಂತರ ದತ್ತುತೆಗೆದುಕೊಳ್ಳಲಾದ ಸಹೋದರ ಸಹೋದರಿಯರು ಐಕ್ಯೂನಲ್ಲಿ ಯಾವ ಸಾಮ್ಯತೆಯನ್ನೂ ಹೊಂದಿರುವುದಿಲ್ಲ , ಅಪರಿಚಿತರಂತಿರುತ್ತಾರೆ ( ಐಕ್ಯೂ ಅನುರೂಪತೆಯು ಸೊನ್ನೆಯ ಹತ್ತಿರ ) , ಆದರೆ ಒಡಹುಟ್ಟಿದ ಸಹೋದರ ಸಹೋದರಿಯರಲ್ಲಿ ಐಕ್ಯೂ ಅನುರೂಪತೆಯು ಸುಮಾರು 0 . 6ರಷ್ಟಿರುತ್ತದೆ . ಅವಳಿಮಕ್ಕಳ ಅಧ್ಯಯನಗಳು ಈ ಮಾದರಿಗೆ ಪುಷ್ಟಿ ನೀಡುತ್ತವೆ : ಬೇರೆಬೇರೆಕಡೆ ಬೆಳೆಸಲಾದ ಮಾನೋಜೈಗಾಟಿಕ್ ( ಸಮಾನರೂಪದ ) ಅವಳಿಗಳು ಐಕ್ಯೂನಲ್ಲಿ ಒಬ್ಬರೊಬ್ಬರಿಗೆ ಬಹಳ ಸಮಾನರಾಗಿರುತ್ತಾರೆ ( 0 . 86 ) , ಇದು ಒಟ್ಟಿಗೇ ಬೆಳೆಸಲಾದ ಡೈಜೈಗಾಟಿಕ್ ( ಸಹೋದರ ) ಅವಳಿಗಳಿಗಿಂತ ಹೆಚ್ಚು ( 0 . 6 ) ಮತ್ತು ದತ್ತುತೆಗೆದುಕೊಳ್ಳಲಾದ ಸಹೋದರಸಹೋದರಿಯರಲ್ಲಿರುವುದಕ್ಕಿಂತ ಬಹಳವೇ ಹೆಚ್ಚು ( ~ 0 . 0 ) . [ ೨೯ ] ಟೆಂಪ್ಲೇಟು : Failed verification ಆದರೆ ಈ ಫಲಿತಾಂಶಗಳು ದತ್ತುತೆಗೆದುಕೊಳ್ಳುವಿಕೆಯೊಂದಿಗೆ ಆಗಾಗ ಸಂಯೋಜಿಸಲಾಗುವ ಸಾಮಾಜಿಕ ಮತ್ತು ಭಾವನಾತ್ಮಕ ಪರಿಣಾಮಗಳ ಮೇಲೆ ಯಾವುದೇ ವ್ಯತ್ಯಾಸವನ್ನುಂಟುಮಾಡುವುದಿಲ್ಲ .
ಕಳೆದ ಎರಡು ದಿನಗಳಿಂದ ವಿಧಾನಸಭೆಯಲ್ಲಿ ವಿರೋಧ ಪಕ್ಷಗಳ ನಾಯಕರು ಆಡಳಿತಾರೂಢ ಬಿಜೆಪಿಯ ವಿರುದ್ಧ ಹರಿಹಾಯ್ದರೂ . .
ಆತ್ರಾಡಿ ಸುರೇಶ ಹೆಗ್ಡೆ . ಇಲ್ಲಿ ನನ್ನ ಬರಹಗಳೇ ನೀಡಲಿ ಪರಿಚಯ , ಆಸುಮನದಲ್ಲಿದೆ ನನ್ನ ಪೂರ್ಣ ಪರಿಚಯ ; ನಾವು ಅರಳಿಸಲೆತ್ನಿಸಿದಾಗ ಅರಳುವುದಿಲ್ಲ ಹೂವು , ಅನ್ಯರು ಕೆರಳಿಸಲೆತ್ನಿಸಿದಾಗ ಕೆರಳುವುದಿಲ್ಲ ನಾವು .
ಕನ್ನಡದ ಖಾಸಗಿ ಚಾನೆಲ್ ಒಂದರಲ್ಲಿ ವರದಿಗಾರನಾಗಿದ್ದೆನಾದ್ದರಿಂದ ಕರ್ಣಾಟಕ ಮಹಾದೇಶದ ಉತ್ತರ ದಿಕ್ಕಿನ 11 ಜಿಲ್ಲೆಗಳಲ್ಲಿ ಸುತ್ತಾಡಿ , ಚುನಾವಣಾ ಕಾವನ್ನು ಜನರಿಗೆ ತಲುಪಿಸುವ ಸದವಕಾಶ ನನ್ನದಾಗಿತ್ತು . ಏಳೆಂಟು ಬಾರಿ ವಿಧಾನಸಭೆಗೆ ಆಯ್ಕೆಯಾದ ಶಾಸಕರ ಸ್ವಕ್ಷೇತ್ರದ ಸರ್ಕಾರಿ ಆಸ್ಪತ್ರೆಗಳಲ್ಲಿ ನಾಯಿಗಳು ಮಲಗಿದ್ದುದು , ಜನ ಗುಳೆ ಹೋಗಿ ಖಾಲಿ ಬಿದ್ದಿದ್ದ ಹಳ್ಳಿಗಳು - ಹೀಗೆ ಬದುಕಿನ ಹಲವು ಮುಖಗಳಿಗೆ ಸಾಕ್ಷಿಯಾಗಬೇಕಾಯಿತು .
unconfined_t ಸಂಪೂರ್ಣ ನಿಲುಕಣೆಯನ್ನು ಒದಗಿಸುತ್ತದೆ , ಇದು SELinux ಅನ್ನು ಬಳಸದೆ ಇದ್ದಾಗ ಇರುವಂತಹ ಸ್ಥಿತಿಗೆ ಸಮನಾಗಿರುತ್ತದೆ .
ಸುರತ್ಕಲ್ ಸಮೀಪವಿರುವ ' ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನೋಲಜಿ , ಕರ್ನಾಟಕ ' ಸಂಸ್ಥೆಯು ಮಂಗಳೂರಿನ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿದೆ
ಡಾ ಶ್ರೀಕಾಂತ್ , ಅದು ಹೇಗೆ ಅಷ್ಟು ಸರಿಯಾಗಿ ನನ್ನನ್ನು ಪತ್ತೆಹಚ್ಚಿದಿರಿ . ? - ರಮೇಶ ಬಾಬು
ಅವರು ಹಾಗೇ , ನಾವು ಹೀಗೆ ! ಪಕ್ಕದ ತಮಿಳರ ಭಾಷಾ ಪ್ರೇಮವನ್ನೇ ಕಲಿಯದ ನಾವು ದೂರದ ಚೀನಿಯರಿಂದ ಕಲಿಯುವುದು ಸಾಧ್ಯವೆ ?
ನಾನಿದ್ದದ್ದು ಸೆಕೆಂಡ್ ಫ್ಲೋರ್ ನಲ್ಲಿ . ಮೇಜರ್ ಓಟಿ ಫಸ್ಟ್ ಫ್ಲೋರ್ ನಲ್ಲಿತ್ತು . ಲಿಫ್ಟ್ ನೊಳಗೆ ಮೆರವಣಿಗೆ ಎಂಟರ್ ಆಯಿತು . ಲಿಫ್ಟ್ ನೊಳಗೆ ಮೂರು ಫೋಟೋ ಹಾಕಿದ್ದರು . ಅಕ್ಕಪಕ್ಕ ಗಣಪತಿ , ಲಕ್ಷ್ಮಿಯರಿದ್ದರೆ ಮಧ್ಯದಲ್ಲಿ ಮೋಹನ್ ದಾಸ್ ಕರಮಚಂದ್ ಗಾಂಧಿ ಫೋಟೋ ಇತ್ತು . ಗಾಂಧಿ ತಾತ ಬೊಚ್ಚುಬಾಯಿಯಲ್ಲಿ ನಗುತ್ತಿರುವ ಫೋಟೋ ಅದು . ನನಗೆ ಮಾತ್ರ ಅವರು ನನ್ನನ್ನೇ ನೋಡಿ ನಗುತ್ತಿದ್ದಾರೆ ಎನಿಸಿತು . " ಸುಘೋಷ್ , ನಾನು ಹೇಳಿರುವ ತತ್ವಗಳನ್ನು ಅನುಸರಿಸು . ನಿನ್ನ ಕಿಡ್ನಿ ಅಷ್ಟೇ ಅಲ್ಲ . ಇಡೀ ದೇಹವೇ ಸುಸ್ಥಿಯಲ್ಲಿರುತ್ತದೆ " ಎಂದು ಗಾಂಧಿ ತಾತ ಹೇಳಿದಂತೆನಿಸಿತು . ಲಿಫ್ಟ್ ನಿಂದ ಹೊರಬಂದಾಗ ಕೆಂಪುಬಣ್ಣದಲ್ಲಿ MAJOR OT ಎಂದು ಬರೆದಿದ್ದ ಗಾಜಿನ ಬಾಗಿಲು ನನ್ನನ್ನು ಸ್ವಾಗತಿಸಿತು .
ಸಕಲೇಶಪುರದಲ್ಲಿ ಶೂಟಿಂಗ್ ಮಾಡಿ ಮಡಿಕೇರಿ ಅಂತ ತೋರಿಸಿದ್ದೂ ಅಲ್ಲದೆ , ಸಕಲೇಶಪುರದ ಹೆಸರೂ ಇಲ್ಲದಿರುವುದಕ್ಕೆ ಯೋಗರಾಜ ಭಟ್ಟರು ಕ್ಷಮೆ ಕೂಡ ಕೇಳಿದ್ದಾರೆ . ಜನರಿಗೆ ಯಾಕೆ ಸುಳ್ಳು ತೋರಿಸಬೇಕು ?
ನಮ್ಮ ಸಕಾ೯ರಕ್ಕೆ ಕನ್ನಡದ ಬಗ್ಗೆ ಕಾಳಜಿ ಇಲ್ಲ , ಆಡಳಿತ ಭಾಷೆ ಕನ್ನಡ ಅ೦ತ ಹೇಳಿ ಯಾವ ಕಾಲವಾಯಿತು . ನಮ್ಮಲ್ಲೇ ನ್ಯೂನತೆ ಇರಬೇಕಾದರೆ , ಜಾಗತಿಕ ಮಟ್ಟದಲ್ಲಿ ಕನಾ೯ಟಕದ ಹೆಸರನ್ನು ಕೋ೦ಡಾಡುವ೦ತೆ ಮಾಡಿದ ನಾರಾಯಣಮೂತಿ೯ ಯವರನ್ನು ಮೆಚ್ಚಲೆಭೇಕು ಆದರೆ ಅವರು ಕೆಲಸದಲ್ಲಿ ಕನ್ನಡದವರಿಗೆ ಮೂದಲ ಆದ್ಯತೆ ಕೂಟ್ಟರೆ ನಮ್ಮ ರಾಜ್ಯದ ಮೇಲೆ ಅಭಿಮಾನ ಇದೆ ಎ೦ದು ಕೂಳ್ಳೂಣ .
ಬೆಂಗಳೂರಿನಲ್ಲಿ ಹಚ್ಚಿದ ನಕ್ಷತ್ರಕಡ್ಡಿಗಳಲ್ಲಿ ಹಲವರಿಗೆ ಊರಿನ ದಾರಿ ಕಾಣುತ್ತಿರುತ್ತದೆ . ಗಗನಕ್ಕೆ ಚಿಮ್ಮಿದ ರಾಕೆಟ್ನಲ್ಲಿ ಮನಸ್ಸು ಪ್ರಯಾಣ ಮಾಡುತ್ತದೆ . ಊರು ಬಿಟ್ಟು ಬಂದು ಪ್ರತಿರಾತ್ರಿಯೂ ಬೆಂಗಳೂರಿನ ನಿಯಾನ್ ದೀಪಗಳ ಬೆಳಕಿನಲ್ಲಿ ಮೀಯುತ್ತಿರುವವರಿಗೆ , ಇದು ಹಳ್ಳಿಯ ಅಕ್ಷರದೀಪ . ಊರಿಗೆ ಹೋಗಲು ಟಿಕೆಟ್ , ರಜೆ ಸಿಕ್ಕದವರಿಗೆ ಬೋನಸ್ ! ತು ಳಸೀಕಟ್ಟೆಯ ಸುತ್ತಲೂ ಹತ್ತಾರು ಪುಟ್ಟ ಪುಟ್ಟ ಕ್ಯಾಂಡಲ್ಗಳು ಉರಿಯುತ್ತಿವೆ . ನಾಲ್ಕು ಮೂಲೆಗಳಿಗೆ ಮಾತ್ರ ಒಂದೊಂದು ಮಣ್ಣಿನ ಹಣತೆ . ( ಅವು ಊರಲ್ಲೀಗ ಸಿಗುವುದಿಲ್ಲವೆಂದು ಬೆಂಗಳೂರಿನ " ಬಿಗ್ ಬಜಾರ್ ' ನಿಂದ ತರಿಸಿದ್ದು . ) ಕಟ್ಟೆಯಲ್ಲಿ ಸೊಂಪಾಗಿ ಹಚ್ಚ ಹಸಿರಾಗಿ ಬೆಳೆದ ತುಳಸೀ ಗಿಡ . ಅದರ ಕದಿರುಗಳನ್ನೆಲ್ಲ ಅಮ್ಮ ಸಂಜೆಯಷ್ಟೇ ಕಿತ್ತಿದ್ದಾಳೆ . ಕಟ್ಟೆಯೆದುರು ಸೆಗಣಿ ಸಾರಿಸಿ ಒಪ್ಪವಾದ ನೆಲದಲ್ಲಿ ಹೂವಿನೆಳೆಯ ರಂಗೋಲಿ . ಪಕ್ಕದಲ್ಲಿ ಬಲಿಯೇಂದ್ರ ಹಾಗೂ ಆತನ ಪತ್ನಿಯ ಪ್ರತೀಕವಾಗಿ ಹಾಲೆ ಮರದ ಎರಡು ಕಂಬಗಳು . ( ವಾಮನನಿಂದ ಪಾತಾಳಕ್ಕೆ ತಳ್ಳಲ್ಪಟ್ಟಿರುವ ಬಲಿ ಚಕ್ರವರ್ತಿಯು ಬಲಿ ಪಾಡ್ಯಮಿಯ ಈ ಒಂದುದಿನ ಮಾತ್ರ ಭೂಮಿಗೆ ಬರುತ್ತಾನಂತೆ ) ನಾಲ್ಕಡಿ ಎತ್ತರದ ಆ ಎರಡು ಕಂಬಗಳಿಗೆ ಅಡ್ಡಕ್ಕೆ ಮತ್ತು ಮೂಲೆಯಿಂದ ಮೂಲೆಗೆ ಅಡಿಕೆ ಮರದ ಸಲಕೆಗಳು . ಅವು ಮುಚ್ಚಿ ಹೋಗುವಂತೆ ತುಳಸಿ , ಲಂಬಪುಷ್ಪ , ಕೇಪಳೆ , ದಾಸವಾಳ , ಸದಾಮಲ್ಲಿಗೆ , ರಥಪುಷ್ಪ ಹೀಗೆ ಅಂಗಳದಲ್ಲಿ ಬೆಳೆದ , ತೋಟದಲ್ಲಿ ಕೈಗೆ ಸಿಕ್ಕಿದ ಹೂಗಳ ಹಾರ . ಗೋಲಿಕಾಯಿಯಷ್ಟು ದೊಡ್ಡದಿರುವ ಹಸಿರು ಅಂಬಳ ಕಾಯಿಗಳನ್ನು ಬಾಳೆನಾರಿನಲ್ಲಿ ಸುರಿದು ಸಿದ್ಧವಾದ ಉದ್ದನೆಯ ಮಾಲೆ . ಮನೆಯೆದುರಿನ ತುಳಸೀಕಟ್ಟೆಯೇ ಬೃಂದಾವನವಾಗುವುದಕ್ಕೆ ಇನ್ನೇನು ಬೇಕು ? ಮುದುಕ ನಾರಾಯಣ ಆಚಾರಿ ನಿನ್ನೆಯೇ ಬಂದು ಮರದ ಅಟ್ಟೆಯನ್ನು ಅಂಗಳದೆದುರಿನ ಗಿಡವೊಂದರಲ್ಲಿ ಸಿಕ್ಕಿಸಿ ಹೋಗಿದ್ದಾನೆ . ಚತುರ್ಭುಜಗಳ ಆ ಮೂರು ಅಟ್ಟೆಗಳನ್ನು ಬಲಿಯೇಂದ್ರನ ಮರಕ್ಕೆ ಕಿರೀಟದಂತೆ ತೊಡಿಸಲಾಗುತ್ತದೆ . ಕಳೆದ ಬಾರಿ ಅದನ್ನು ಮೂವತ್ತು ರೂಪಾಯಿಗೆ ಮಾಡಿಕೊಟ್ಟಿದ್ದ ಆಚಾರಿ , ಈ ಬಾರಿ ನಲ್ವತ್ತಾದರೂ ಕೊಡಬೇಕೆಂದು ಪಟ್ಟು ಹಿಡಿದಿದ್ದಾನೆ . ' ಪ್ರತಿ ವರ್ಷ ಹತ್ತತ್ತು ರೂಪಾಯಿ ಜಾಸ್ತಿ ಮಾಡಿದ್ರೆ ಹೇಗೆ ? ಅಡಿಕೆ ರೇಟು ಹಾಗೆ ಜಾಸ್ತಿಯಾಗ್ತಾ ಹೋಗ್ತದಾ ? ' ಅಂತ ಹೇಳಿಕೊಂಡೇ ಅಪ್ಪ ನಲ್ವತ್ತು ರೂಪಾಯಿ ಕೊಟ್ಟಿದ್ದಾರೆ . ' ಪಾಪ , ಇವ ಇರುವಷ್ಟು ದಿನ ತಂದುಕೊಟ್ಟಾನು . ಇನ್ನು ಇವನ ಮಕ್ಕಳು ಮರದ ಕೆಲ್ಸ ಮಾಡ್ತಾ ಇದ್ದಾರೋ ಇಲ್ವಾ ಅನ್ನೋದೇ ಗೊತ್ತಿಲ್ಲ . ಮಾಡಿದರೂ ಅವರು ಇದನ್ನೆಲ್ಲಾ ಮನೆ ಬಾಗಿಲಿಗೆ ತರ್ತಾರಾ ? ಅಥವಾ ನಮ್ಮ ಮಕ್ಕಳಾದರೂ ಈ ಬಲಿಯೇಂದ್ರ ಹಾಕ್ತಾರೆ ಅಂತ ಏನು ಗ್ಯಾರಂಟಿ ? ' ಎನ್ನುತ್ತಾ ಕನ್ನಡಕದ ಮೇಲಿನಿಂದ ಮಕ್ಕಳನ್ನು ನೋಡಿ ನಗುತ್ತಾರೆ . ಆದರೆ ಅವರ ಪ್ರಶ್ನೆಯಲ್ಲಿ , ಹಾಸ್ಯದಲ್ಲಿ - ಮಕ್ಕಳು ತನ್ನ ಕೆಲಸವನ್ನು ಮುಂದುವರಿಸಿಕೊಂಡು ಹೋಗುತ್ತಾರೆನ್ನುವ ಅಚಲ ವಿಶ್ವಾಸ ತುಂಬಿದಂತಿರುತ್ತದೆ ! ಬಲಿ ಪಾಡ್ಯಮಿಯ ದಿನದ ಸಂಜೆಯಲ್ಲೂ ವಿಶೇಷ ಆಹ್ಲಾದವಿದೆ . ಅಡುಗೆಮನೆ ಸತತವಾಗಿ ಶಬ್ದ ಮಾಡುತ್ತಲೇ ಇರುತ್ತದೆ . ಮಕ್ಕಳು ಹೂ ಕೊಯ್ದು ಬಲಿಯೇಂದ್ರನ ಅಲಂಕಾರದಲ್ಲಿ ಮಗ್ನರಾಗಿದ್ದಾರೆ ; ಆಗಾಗ ತಲೆ ಮೇಲೆತ್ತಿ ಆಕಾಶ ಶುಭ್ರವಾಗಿರುವುದನ್ನು ಕಂಡು ಖುಶಿಗೊಳ್ಳುತ್ತಾರೆ . ಸೀಮೆಎಣ್ಣೆ ತುಂಬಿ ಹೊಸಬತ್ತಿ ಹಾಕಿದ ಹಿತ್ತಾಳೆಯ ದೀಪಗಳನ್ನೆಲ್ಲ ಸಾಲಾಗಿ ಜೋಡಿಸಿದ ಅಜ್ಜಿ ' ಇಕೊ ನೋಡು , ಕಾಲಾಳು . . . ರಥ . . . ಆನೆ . . . ಮಂತ್ರಿ ಎಲ್ಲ ರೆಡಿ ' ಅನ್ನುತ್ತಿದ್ದಾರೆ . ಮುಗಿಯದ ಕೆಲಸಕ್ಕೆ ಬಯ್ದುಕೊಳ್ಳುತ್ತಾ , ಒಬ್ಬರಾದ ನಂತರ ಒಬ್ಬರಿಗೆ ಸ್ನಾನಕ್ಕೆ ಹೋಗುವ ಧಾವಂತ . ಎಲ್ಲರ ಎಲ್ಲ ಕೆಲಸಗಳಲ್ಲೂ ಏನೋ ಚುರುಕುತನ . ರಾತ್ರಿಯ ಬೆಳಕಿಗಾಗಿ ಸಂಜೆ ನಿಧಾನವಾಗಿ ಕಾವೇರಿಸಿಕೊಳ್ಳುತ್ತಿದೆ . ರಾತ್ರಿ ಎಂಟಕ್ಕೆ ಅಪ್ಪ ಬಿಳಿ ಪಂಚೆಯುಟ್ಟು ಮೈಮೇಲೆ ಶಾಲನ್ನು ಎಳೆದುಕೊಳ್ಳುತ್ತಾ ಬಲಿಯೇಂದ್ರನ ಎದುರು ಆಗಮಿಸುತ್ತಾರೆ . ಪೂಜೆಗೆ ಬೇಕಾದ ಪರಿಕರಗಳನ್ನೆಲ್ಲಾ ಸಿದ್ಧಪಡಿಸಿಡುವ ಜವಾಬ್ದಾರಿ ಹೆಂಗಸರದ್ದ್ದು . ಅಪ್ಪನಿಗೆ ಮಂತ್ರಗಳೇನೂ ಸರಿಯಾಗಿ ಬರುವುದಿಲ್ಲ . ( ಅಂದರೆ ಏನೇನೂ ಬರುವುದಿಲ್ಲ ಅಂತಲೇ ಅರ್ಥ ! ) ಆದರೆ ಕ್ರಿಯೆ ಬಹಳ ಜೋರು . ಹರಿವಾಣ , ಕೌಳಿಗೆ ಸಕ್ಕಣ , ಹೂವು - ಗಂಧ ತಕ್ಷಣ ಕೈಗೆ ಸಿಗದಿದ್ದರೆ ಸಿಟ್ಟೇ ಬಂದೀತು ! ಸೀರೆ ಎತ್ತಿ ಕಟ್ಟಿ ಎತ್ತರೆತ್ತರದ ಹಳೆ ಮನೆಯ ಮೆಟ್ಟಿಲುಗಳನ್ನು ಹತ್ತಿಳಿಯುತ್ತಾ " ದೀಪಕ್ಕೆ ಬತ್ತಿ ಹಾಕುದ್ರಲ್ಲಿ , ಗಂಧ ತೇಯೋದ್ರಲ್ಲಿ ನಾನು ಎಕ್ಸ್ಪರ್ಟು ' ಅಂತ ಅಜ್ಜಿ ಹೇಳುವುದನ್ನು ಅವರ ಬಾಯಿಯಿಂದಲೇ ಕೇಳಬೇಕು . ಅಮ್ಮನಿಗೆ ಮಾತ್ರ , ಎಲ್ಲಿ ಯಾವುದಕ್ಕೆ ಅಪ್ಪ ಬೈಯುತ್ತಾರೋ ಅಂತ ಭಯ . ಮೂವತ್ತು ವರ್ಷಗಳಿಂದ ಬರುತ್ತಿರುವ ಮನೆ ಕೆಲಸದವನಿಗೋ , ಅಂದು ಭಾರೀ ನಿಷ್ಠೆ , ಶ್ರದ್ಧಾ ಭಕ್ತಿ . ಸಾಯಂಕಾಲ ಮಿಂದು ಮಡಿಯಾಗಿ ಬಂದರೆ ರಾತ್ರಿಯ ಬಾರಣೆ ಮುಗಿದ ನಂತರ ಎಲೆಅಡಿಕೆ ಹಾಕಿ ಮಾತಾಡಿ ಹನ್ನೊಂದು ಗಂಟೆಗೇ ಅವನು ಹೊರಡುವುದು . ' ನೀವು ಪಟಾಕಿ ಹೊಟ್ಟುಸುದ್ರಲ್ಲಿ ನನ್ನ ದೀಪ ನಂದಿ ಹೋಯ್ತು ' , ' ರಾಮಾ , ನಿಮ್ಮ ಪಟಾಕಿ ಶಬ್ದಕ್ಕೆ ಕೈಲಿದ್ದ ಮಜ್ಜಿಗೆಯೂ ಚೆಲ್ಲಿ ಹೋಯ್ತು ' ಅಂತೆಲ್ಲ ಹೇಳಿಕೊಳ್ಳುವ ಅಮ್ಮ - ಚಿಕ್ಕಮ್ಮ - ಅಜ್ಜಿ - ಅತ್ತೆಯಂದಿರು , ಮಕ್ಕಳಿಗೆ ಯಾವ ಲೆಕ್ಕ ? ಬಿದಿರಹಿಂಡಿಲಿಂದ ( ಫ್ಲವರ್ಪಾಟ್ ) ಎತ್ತರಕ್ಕೆ ಚಿಮ್ಮಿದ ಅಗ್ನಿವರ್ಷದ ಬೆಳಕಿನಲ್ಲಿ ಸುತ್ತಲಿನ ಬಣ್ಣದ ಕ್ರೋಟನ್ ಗಿಡಗಳೂ ತೀರಾ ಮಂಕಾಗಿ ಕಾಣುತ್ತವೆ . ಕವಿ ಅಡಿಗರು ಹೇಳುತ್ತಾರೆ ' ಮಿಂಚು ಕತ್ತಲ ಕಡಲ ಉತ್ತು ನಡೆದಿದೆ ಬೆಳಕು ಹಡಗು ದಿಗ್ದೇಶಕ್ಕೆ , ಸಿಡಿಮದ್ದಿನುಂಡೆ ಪ್ರತಿ ಮನೆಯಲ್ಲಿ ! ' ಅಜ್ಜಿ ತನ್ನೆಲ್ಲ ಶಕ್ತಿ ಒಗ್ಗೂಡಿಸಿ ತೇಲುಗಣ್ಣಾಗಿಸಿ ಶಂಖ ಊದುತ್ತಾರೆ . ಎರಡಡಿ ಅಗಲದ ಹರಿವಾಣಕ್ಕೆ ಸಿಂಬೆ ಸುತ್ತಿದ ಕೋಲಿನಿಂದ ಭಂ ಭಂ ಭಂ ಎಂದು ಚಿಕ್ಕಯ್ಯ ಬಾರಿಸುತ್ತಾರೆ . ಮಕ್ಕಳಿಗೆಲ್ಲ ಅದೊಂದು ರೋಮಾಂಚಕಾರಿ ದೃಶ್ಯ . ಒಂಬತ್ತು ಗಂಟೆಗೆ ಪೂಜೆ ಮುಗಿಯುತ್ತದೆ . ತೋಟದಾಚೆಗಿನ ದೇವಸ್ಥಾನದಲ್ಲೂ ' ಬಲೀಂದ್ರ ಬಲೀಂದ್ರ ಕೂ , ಬಲೀಂದ್ರ ಬಲೀಂದ್ರ ಕೂ ' ಎಂದು ಊರವರೆಲ್ಲ ಕೂಗಿ ಬಲಿಯೇಂದ್ರನನ್ನು ಭೂಮಿಗೆ ಕರೆಯುವ ಸ್ವರ ಕೇಳಿದಾಗಲೇ ಮನೆಯಲ್ಲಿದ್ದವರಿಗೂ ಪೂಜೆ ಪೂರ್ತಿಯಾದ ತೃಪ್ತಿ . ಗೋಪೂಜೆಗೆಂದು ಹಟ್ಟಿಗೆ ಹೋಗಿ ದನ ಗಂಗೆಗೆ ಕತ್ತಲಲ್ಲೇ ಆರತಿ ಎತ್ತುವಾಗಲಂತೂ ಆ ಪರಿಸರವೇ ಪೂರ್ತಿ ಹೊಸದಾಗಿ ಕಾಣಿಸುತ್ತದೆ . ನಾವು ತಿನ್ನುವ ಬರಿಯಕ್ಕಿ ದೋಸೆ , ಬಿಸಿನೀರು ಕಡುಬು , ಸಿಹಿ ಅವಲಕ್ಕಿ , ಸೇಮಿಗೆಗಳನ್ನು ಅದೊಂದು ದಿನ ತಿನ್ನಲು ದನಕ್ಕೂ ಕೊಡುತ್ತಾರೆ . ಅದಕ್ಕೆ ಆರತಿ ಎತ್ತಿ , ತೀರ್ಥ ಪ್ರೋಕ್ಷಿಸಿದ ಮೇಲೆ ಹಣೆಗೆ ನಾಮ ಹಾಕುವುದಕ್ಕೆ ಮಾತ್ರ ಅಪ್ಪ ಬಹಳ ಪರದಾಡಬೇಕಾಗುತ್ತದೆ . ಘಂಟಾಮಣಿ - ಪಟಾಕಿಗಳ ಸದ್ದು , ಆರತಿಯ ಬೆಳಕಿಗೆ ಹೆದರುತ್ತಾ ದೋಸೆಗೆ ನಾಲಗೆ ಚಾಚುತ್ತಾ ಅದು ಗೋಣು ತಿರುಗಿಸುತ್ತಲೇ ಇರುತ್ತದೆ . ಎಳೆಯ ಹೊರಟ ನಾಮಗಳೆಲ್ಲಾ ಮೂತಿಗೋ , ಕೊಂಬಿಗೋ ತಾಗುತ್ತವೆ . ಅಂತೂ ಆ ಕಂದು ದನದ ಹಣೆಯ ಮೇಲೆ ಮಾತ್ರ ಬೆಳ್ಳಗೆ ಕೂದಲಿರುವಲ್ಲಿಗೇ ಕುಂಕುಮದ ನಾಮ ಎಳೆಯುತ್ತಾರೆ ಅಪ್ಪ . ಆಗ ಹಸು ಅತ್ಯಂತ ವಿಚಿತ್ರವಾಗಿ ಕಾಣಿಸುತ್ತದೆ . ' ದೀಪಗಳು ಮಂಗಳ ಪ್ರತೀಕಗಳಾಗಿ ಲೋಕದಲ್ಲಿ ಎಲ್ಲ ಸ್ಥಳಗಳಲ್ಲೂ ಬೆಳಗುತ್ತಿವೆ . ದೇವರು ಹಚ್ಚಿಟ್ಟಿರುವ ದೀಪ ಸೂರ್ಯ ! ' ಎನ್ನುವ ಹಿರಿಯ ಕವಿ ಪುತಿನ ಬರೆದಿದ್ದಾರೆ - " ಅನಿರ್ವಚನೀಯವಾದ ಧ್ವನಿ ಸೌಂದರ್ಯವುಳ್ಳ ಅನರ್ಘ್ಯ ದೀಪೋಪಮೆಯೊಂದು , ವಿರಹತಪ್ತ ರಾಮ , ರಾವಣ ವಧೆಯಾದ ನಂತರ ಸೀತೆಯನ್ನು ಹತ್ತಿರಕ್ಕೆ ಕರೆಯಿಸಿಕೊಂಡು ನೋಡಿ ಆಡುವ ಕಿಡಿಮಾತುಗಳಲ್ಲಿ ಕಾಣಿಸಿಕೊಳ್ಳುತ್ತದೆ .
ಹಾಗಿದ್ರೆ ವಲಸೆ ಬೇಡ್ವೇ ಬೇಡ್ವಾ ಅನ್ನೋ ಪ್ರಶ್ನೆ ಬರುತ್ತೆ . ವಲಸಿಗರು ಒಂದು ನಾಡು ಕಟ್ಟಲು ಎಷ್ಟು ಅಗತ್ಯ ಅನ್ನೋ ಅರಿವು ಎಲ್ಲರಿಗೂ ಇದೆ . ಆದರೆ ಬೇಕಿರೋದು ಅನಿಯಂತ್ರಿತ ವಲಸೆಗೆ ಕಡಿವಾಣ . ಹೀಗೆ ಕಡಿವಾಣ ಹಾಕಿದರೆ ಆಗುವುದು ಅನಿಯಂತ್ರಿತ ಅಂತರ ರಾಜ್ಯ ವಲಸೆಯ ನಿಯಂತ್ರಣ . ನಮ್ಮ ಜನರ ಅವಕಾಶ , ಬದುಕನ್ನು ಕಿತ್ತುಕೊಳ್ಳೂವ ವಲಸೆ ನಮಗೆ ಬೇಡ . ನಮ್ಮವರ ಬದುಕನ್ನು ಹಸನು ಮಾಡುವ ವಲಸೆ ಬೇಕು . ನಮ್ಮೂರಲ್ಲಿ ನಮ್ಮೋರ ಮೇಲೆ ಸವಾರಿ ಮಾಡೋ ವಲಸೆ ನಮಗೆ ಬೇಡ , ನಮ್ಮ ಊರಲ್ಲಿ ನಮ್ಮ ಜನರ ಉದ್ಧಾರಕ್ಕೆ ಪೂರಕವಾದ ವಲಸೆ ನಮಗೆ ಬೇಕು . ಇದೇ ರೀತಿ ಅನಿಯಂತ್ರಿತ ವಲಸೆ ಮುಂದುವರೀತಿದ್ರೆ , ಜನಸಂಖ್ಯೆನಾ ನಿಯಂತ್ರಣದಲ್ಲಿಟ್ಟು , ವ್ಯಾಪಾರ - ವ್ಯವಹಾರಕ್ಕೆ ಪೂರಕವಾದ ವಾತಾವರಣ ಸೃಷ್ಟಿಸಿ , ಅತ್ಯುತ್ತಮ ವಿದ್ಯಾ ಕೇಂದ್ರಗಳನ್ನ ಸ್ಥಾಪಿಸಿ ತಮ್ಮ ತಮ್ಮ ರಾಜ್ಯಾನಾ ಮುಂದೆ ತರಬೇಕು ಅಂತ ಶ್ರಮ ಪಡೋ ಕರ್ನಾಟಕ , ಮಹಾರಾಷ್ಟ್ರದಂತಹ ರಾಜ್ಯಗಳು ಯಾವತ್ತು ಉದ್ಧಾರ ಆಗಲ್ಲ . ಕಡೆಗೆ ಒಂದಿನ ಮಿತಿ ಮೀರಿದ ವಲಸಿಗರಿಂದ ನಮ್ಮ ನಾಡಲ್ಲಿ ನಾವೇ ಮೂಲೆಗುಂಪಾಗೋಗ್ತೀವಿ ! ಇನ್ನಾದರೂ ಕರ್ನಾಟಕ ಸರ್ಕಾರ , ಅನಿಯಂತ್ರಿತ ವಲಸೆ ನಿಯಂತ್ರಣ ಕಾನೂನಿನ ಬಗ್ಗೆ ಯೋಚಿಸಬೇಕಾಗಿದೆ ಗುರು !
ನನ್ನ ಹಿಂದಿನ ಲೇಖನದಲ್ಲಿ ಕಂಡ ಪಟ್ಟಿಯೇ ಇದಕ್ಕೂ ಸೂಕ್ತವಾಗಿದೆ . ಹಾಗೂ ಕೊಂಡಿಗಳೂ ಅದೇ - - ತಾಣಗಳು - - ೧ . ಅಮೇರಿಕನ್ ಅಕ್ಯಾಡೆಮೀ ಆಫ್ ಪೀಡಿಯಾಟ್ರಿಕ್ಸ್ ಮತ್ತು ೨ . ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ .
ಜೆಯೋವಾನಿ ಕ್ಯಾಸಿನಿ 1690ರಲ್ಲಿ ಮೊದಲಬಾರಿಗೆ ಗಮನಿಸಿದಂತೆ ಗುರುಗ್ರಹದ ಹೊರ ವಾಯುಮಂಡಲದ ವಿವಿಧ ವಲಯಗಳು ಬೇರೆ ಬೇರೆ ವೇಗಗಳಲ್ಲಿ ಅಕ್ಷದ ಸುತ್ತ ಪರಿಭ್ರಮಿಸುತ್ತವೆ . ಒಂದು ಸುತ್ತು ಸುತ್ತಲು , ಗುರುವಿನ ಧ್ರುವದ ಬಳಿಯ ವಾಯುಮಂಡಲಕ್ಕೆ ಸಮಭಾಜಕದ ಬಳಿಯ ವಾಯುಮಂಡಲಕ್ಕಿಂತ ಸುಮಾರು 5 ನಿಮಿಷಗಳ ಹೆಚ್ಚು ಕಾಲ ಬೇಕಾಗುತ್ತದೆ . ಇದಲ್ಲದೆ , ಬೇರೆ ಬೇರೆ ಅಕ್ಷಾಂಶಗಳಲ್ಲಿರುವ ಮೋಡದ ವಲಯಗಳು ಒಂದಕ್ಕೊಂದು ವಿರುದ್ಧವಾದ ದಿಕ್ಕಿನಲ್ಲಿ ಚಲಿಸುತ್ತವೆ . ವಾಯುಮಂಡಲದಲ್ಲಿ ಈ ರೀತಿಯ ವಿರೋಧವಾದ ಪರಿಚಲನೆಗಳ ವಿನ್ಯಾಸದಿಂದ , ಚಂಡಮಾರುತಗಳು ಮತ್ತು ಪ್ರಕ್ಷುಬ್ಧತೆಗಳು ಉಂಟಾಗುತ್ತವೆ . ಕಾರಣವಾಗಿ , 600 ಕಿ . ಮೀ . / ಪ್ರತಿ ಘಂಟೆ ವೇಗದ ಮಾರುತಗಳು ಇಲ್ಲಿ ಸರ್ವೇ ಸಾಮಾನ್ಯ .
ಲ್ಯಾಪ್ ಟಾಪ್ ನ ಕೀಗಳು ಕುಯ್ಯು ಮರ್ರೋ ಎಂದು ಪೈರಿನ ಕೈಗೆ ಸಿಕ್ಕಿ ಹೊಯ್ಕೊಳ್ಳುತ್ತಿದ್ದರೂ
ಚಿಕ್ಕವನಾಗಿದ್ದಾಗ ಈ ' ಬೇಸಿಗೆ ತ್ರಿಕೋನ ' ( Summer Triangle ) ಅನ್ನೋ ಹೆಸರು ನೋಡಿದಾಗ , ಅದರ ಬಗ್ಗೆ ಓದುತ್ತಿದ್ದಾಗ ಯಾವಾಗಲೂ ಒಂದು ವಿಚಿತ್ರ ಅನ್ನಿಸ್ತಿತ್ತು . ಮೂರು ನಕ್ಷತ್ರಗಳಿರೋ ಇದಕ್ಕೆ ಹೆಸರೇನೋ ಬೇಸಿಗೆ ತ್ರಿಕೋನ . ಜುಲೈ - ಆಗಸ್ಟ್ ನಲ್ಲಿ ಕಾಣತ್ತಂತೆ ! ಅದು ಹೇಗೆ ಸಾಧ್ಯ ? ಅದು ಮಳೆಗಾಲ ಅಲ್ವೇ ? ಜುಲೈ ಆಗಸ್ಟ್ ಅಂದ್ರೆ ನಮ್ಮೂರಲ್ಲಿ ಆಕಾಶದಲ್ಲಿ ಮೋಡ ಬಿಟ್ಟು ಮತ್ತೇನೂ ಕಾಣಿಸ್ತಿರಲಿಲ್ಲ . ಇನ್ನು ನಕ್ಷತ್ರ ಎಲ್ಲಿಂದ ಕಾಣಬೇಕು , ಅಂದ್ಕೋತಿದ್ದೆ . ಜುಲೈ - ಅಗಸ್ಟ್ ನಲ್ಲಿ ಆಕಾಶದಲ್ಲಿ ಕಾಣೋ ಮೂರು ಪ್ರಕಾಶಮಾನವಾದ ತಾರೆಗಳ ಗುಂಪಿಗೆ ' ಬೇಸಿಗೆ ತ್ರಿಕೋನ ' ಅಂತ ಕರೆಯೋದು ರೂಢಿ . ಲೈರಾ ತಾರಾಪುಂಜ ( constellation ) ದಲ್ಲಿರುವ ಅಭಿಜಿತ್ ನಕ್ಷತ್ರ ( Vega ) , ಅಕ್ವಿಲಾ ( Aquila ) ತಾರಾಪುಂಜದಲ್ಲಿರುವ ಶ್ರವಣ ನಕ್ಷತ್ರ ( Altair ) ಮತ್ತೆ ಸಿಗ್ನಸ್ ( Cygnus ) ತಾರಾಪುಂಜದಲ್ಲಿ ಇರುವ ಡೆನೆಬ್ ( ಇದಕ್ಕೆ ಕನ್ನಡದಲ್ಲಿ ಹೆಸರಿಲ್ಲ ) - ಇವೇ ಈ ಮೂರು ನಕ್ಷತ್ರಗಳು .
ದೇಶದಲ್ಲಿನ ಕೆಲವೊಂದು ಅತ್ಯಂತ ದೊಡ್ಡ ವಿಶ್ವವಿದ್ಯಾಲಯಗಳನ್ನು ಒಳಗೊಂಡಂತೆ , ಹಲವಾರು ಮುಖ್ಯ ಶೈಕ್ಷಣಿಕ ಸಂಸ್ಥೆಗಳನ್ನು ಆಕ್ಲೆಂಡ್ ಹೊಂದಿದೆ . ಆಕ್ಲೆಂಡ್ ಕಡಲಾಚೆಯ ಭಾಷಾ ಶಿಕ್ಷಣದ ಒಂದು ಪ್ರಮುಖ ಕೇಂದ್ರವಾಗಿದ್ದು , ವಿದೇಶಿ ವಿದ್ಯಾರ್ಥಿಗಳು ( ನಿರ್ದಿಷ್ಟವಾಗಿ ಪೂರ್ವ ಏಷ್ಯಾದವರು ) ಬೃಹತ್ ಸಂಖ್ಯೆಗಳಲ್ಲಿ ನಗರಕ್ಕೆ ಬರುತ್ತಿದ್ದಾರೆ . ಇಂಗ್ಲಿಷ್ ಕಲಿಯಲು ಅಥವಾ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಮಾಡಲು ಹಲವಾರು ತಿಂಗಳುಗಳು ಅಥವಾ ವರ್ಷಗಳವರೆಗೆ ಈ ವಿಧ್ಯಾರ್ಥಿಗಳು ನಗರದಲ್ಲಿ ಇರುವುದು ವಾಡಿಕೆ . ಆದರೂ , 2003ರಲ್ಲಿ ಉಚ್ಚ್ರಾಯ ಸ್ಥಿತಿಯಲ್ಲಿದ್ದ ಇದರ ಸಂಖ್ಯಾಚಿತ್ರಣವು ಅಲ್ಲಿಂದೀಚಿಗೆ ನ್ಯೂಜಿಲೆಂಡ್ - ಆದ್ಯಂತ ಗಣನೀಯ ಪ್ರಮಾಣದಲ್ಲಿ ಕುಸಿದಿವೆ . [ ೪೩ ] 2007ರ ವೇಳೆಗೆ ಇದ್ದಂತೆ , ಆಕ್ಲೆಂಡ್ ಪ್ರದೇಶದಲ್ಲಿ ಸುಮಾರು 50 NZQA ಪ್ರಮಾಣೀಕೃತ ಶಾಲೆಗಳು ಮತ್ತು ಸಂಸ್ಥೆಗಳಿದ್ದು , ಇಂಗ್ಲಿಷ್ನ್ನು ಅವು ಬೋಧಿಸುತ್ತಿವೆ . [ ೪೪ ]
ನರಕದ ಪತ್ರಿಕಾಗೋಷ್ಠಿಯಲ್ಲಿ ಯಮನ ವಕ್ತಾರನು , ಭೂಲೋಕದ ರಾಜಕಾರಣಿಗಳಿಗಾಗಿಯೇ ಸ್ಥಾಪಿಸಲಾಗುವ ಸದರಿ ವಿಶೇಷ ಘಟಕದ ಬಗ್ಗೆ ಈ ರೀತಿ ವಿವರಿಸಿದನು : ' ರಾಜಕಾರಣಿಗಳು ತಾವು ಮಾಡಿದ ಪಾಪಗಳಿಗೆ ಭೂಲೋಕದಲ್ಲಿ ಯಾವುದೇ ಶಿಕ್ಷೆಯನ್ನು ಅನುಭವಿಸದೇ ಹಾಯಾಗಿ ಮಜಾಮಾಡಿಕೊಂಡಿದ್ದು ಕೊನೆಗೆ ನರಕಕ್ಕೆ ಬರುತ್ತರಾದ್ದರಿಂದ ನರಕದಲ್ಲಿ ಅವರಿಗೆ ನಾನಾ ಬಗೆಯ ಶಿಕ್ಷೆಗಳನ್ನು ಕೊಡುವ ಅವಶ್ಯಕತೆಯಿದೆ . ಭೂಲೋಕದಿಂದ ಬರುವ ರಾಜಕಾರಣಿಗಳ ಸಂಖ್ಯೆಯೂ ಬರಬರುತ್ತ ಏರತೊಡಗಿದೆ . ಆದ್ದರಿಂದ ಅವರಿಗಾಗಿಯೇ ವಿಶೇಷ ಘಟಕವನ್ನು ಸ್ಥಾಪಿಸುವ ನಿರ್ಧಾರವನ್ನು ಕೈಗೊಳ್ಳಲಾಗಿದೆ . ಈ ಸಲದ ಭಾರತೀಯ ಯುಗಾದಿಯ ಮುನ್ನಾದಿನವಾದ ಅಮಾವಾಸ್ಯೆಯ ರಾತ್ರಿ ಹನ್ನೆರಡಕ್ಕೆ ಘಟಕದ ಉದ್ಘಾಟನೆ ' , ಎಂದು ನರಕದ ವಕ್ತಾರನು ಪತ್ರಕರ್ತರಿಗೆ ವಿವರಿಸಿದನು .
ನಾನು ಸತೀಶ್ ಬಿ ಕನ್ನಡಿಗ ನೇರ ದಿಟ್ಟ ನುಡಿಗಾರ ದಶಕಗಳಿಂದಲೇ ಕನ್ನಡ ಪ್ರಭದ ಓದುಗ ಆದರಿಂದ ಬದಲಾಗುವ ಪ್ರಶ್ನೆನೇ ಇಲ್ಲ
ಹಾಗೆ ಒಂದು ವರ್ಗೀಯ ವ್ಯಂಜನವು ( ಕ , ಚ , ಟ , ತ , ಪ ವರ್ಗಗಳ ಅಕ್ಷರಗಳು ) ಮತ್ತೊಂದು ವರ್ಗೀಯ ವ್ಯಂಜನಕ್ಕೆ ಒತ್ತಕ್ಷರವಾಗಿ ಬರುವಾಗ , ಸಾಮಾನ್ಯವಾಗಿ ಅಲ್ಪಪ್ರಾಣಕ್ಕೆ ಮಹಾಪ್ರಾಣವು ಒತ್ತಕ್ಷರವಾಗುವುದು , ಹೊರತು ಮಹಾಪ್ರಾಣಕ್ಕೆ ಅಲ್ಪಪ್ರಾಣವು ಒತ್ತಾಗುವುದು ಕಡಮೆ .
ಜೂನ್ ನ ಕೊನೆಯಲ್ಲಿ ರೆಕಾರ್ಡ್ ಆದ ಈ ' ಎಲ್ವಿಸ್ ' ಎಂದು ಸರಳವಾಗಿ ಹೆಸರಿಸಲ್ಪಟ್ಟ ಕಾರ್ಯಕ್ರಮವು ಡಿಸೆಂಬರ್ ೩ , 1968ರಂದು ಪ್ರಸಾರವಾಯಿತು . ನಂತರ ' 68 ರ ಮರಳುವಿಕೆಯ ವಿಶೇಷ ಪ್ರದರ್ಶನವೆಂದೇ ಹೆಸರಾದ ಈ ಕಾರ್ಯಕ್ರಮವು ಅದ್ಧೂರಿಯಾಗಿ ಸ್ಟುಡಿಯೋದಲ್ಲಿ ನಿರ್ಮಾಣ ಮಾಡಿದ ರೆಕಾರ್ಡಿಂಗ್ ಗಳನ್ನೂ , ಒಂದು ಸಣ್ಣ ಗುಂಪಿನ ಮುಂದೆ ಪ್ರೀಸ್ಲಿ ಒಂದು ತಂಡದೊಂದಿಗೆ ನೀಡಿದ ಗೀತೆಗಳನ್ನೂ ಬಿಂಬಿಸಿತು . ಇದು 1961ರ ನಂತರ ಪ್ರೀಸ್ಲಿ ನೀಡಿದ ಮೊದಲ ಸಾರ್ವಜನಿಕ ಕಾರ್ಯಕ್ರಮವಾಗಿತ್ತು . ನೇರ ಪ್ರಸಾರವಾದ ಕಾರ್ಯಕ್ರಮದಲ್ಲಿ ಪ್ರೀಸ್ಲಿಯು ಬಿಗಿಯಾದ ಕಪ್ಪನೆಯ ತೊಗಲ ದಿರಿಸನ್ನು ಶರಿಸಿ , ಬಿಡುಬೀಸಾಗಿ ಗಿಟಾರನ್ನು ನುಡಿಸುತ್ತಾ , ಹಾಡುತ್ತಾ ತನ್ನ ಹಿಂದಿನ ದಿನಗಳಂತೆಯೇ ರಾಕ್ ಎಂಡ್ ರೋಲ್ ಪ್ರದರ್ಶನ ನೀಡಿದನು . ನಿರ್ದೇಶಕ ಮತ್ತು ಸಹನಿರ್ಮಾಪಕನಾದ ಸ್ಟೀವ್ ಬೈಂಡರ್ ಸ್ವಸಾಮರ್ಥ್ಯದ ಬಗ್ಗೆ ಶಂಕೆಯಿಂದ ಇದ್ದ ಈ ಗಾಯಕನನ್ನು ಪ್ರೋತ್ಸಾಹಿಸಿ ಕ್ರಿಸ್ ಮಸ್ ಹಾಡುಗಳಿಂದ ಪೂರ್ಣ ಹೊರತಾದ ಶೈಲಿಯ , ಪಾರ್ಕರ್ ಮೊದಲೇ ಅಂದುಕೊಂಡಿದ್ದ ರೀತಿಯ , ಗಾಯನ ನೀಡಲು ಪೂರಕನಾದನು . [ ೧೫೭ ] [ ೧೫೮ ] NBCಯ ಅತ್ಯುತ್ತಮ ಷೋ ಎಂದು ಪರಿಗಣಿಸಲ್ಪಟ್ಟ ಈ ಕಾರ್ಯಕ್ರಮವು ಒಟ್ಟು ಪ್ರೇಕ್ಷಕರಲ್ಲಿ ೪೨ ಪ್ರತಿಶತ ಜನರಿಂದ ವೀಕ್ಷಿಸಲ್ಪಟ್ಟಿತು . [ ೧೫೯ ] ಐ ಪತ್ರಿಕೆಯ ಜಾನ್ ಲ್ಯಾಂಡಾವ್ ನು " ದಾರಿ ತಪ್ಪಿದ್ದ ವ್ಯಕ್ತಿಯೊಬ್ಬ ಮತ್ತೆ ದಾರಿಗೆ ಬರುವುದನ್ನು ನೋಡುವುದೇ ಒಂದು ಜಾದೂ ಕಂಡ ಅನುಭವ . ರಾಕ್ ಎಂಡ್ ರೋಲ್ ಹಾಡುಗಾರರು ಇಷ್ಟು ಶಕ್ತಿಯುತವಾಗಿ ಹಾಡಬಲ್ಲರೆಂಬುದು ಜನರ ೂಹೆಗೆ ನಿಲುಕದ್ದಾಗಿತ್ತು . ತನ್ನ ದೇಹವನ್ನು ನಿರಾಯಾಸವಾಗಿ ಮತ್ತು ಸೋಗಿಲ್ಲದೆ ಅಲುಗಾಡಿಸಿದ ರೀತಿಗೆ ಜಿಮ್ ಮಾರಿಸನ್ ನ ಮನದಲ್ಲೂ ಮತ್ಸರ ಮೂಡಿರಬೇಕು " ಎಂದನು . [ ೧೬೦ ] ದ ನ್ಯೂ ರೋಲಿಂಗ್ ಸ್ಟೋನ್ ಆಲ್ಬಮ್ ಗೈಡ್ ಈ ಕಾರ್ಯಕ್ರಮವನ್ನು " ಇತಿಹಾಸದ ಕಂಪನ ಮತ್ತು ಭಾವನೆಗಳ ರಸದೂಟ " ವಿದ್ದ ಪ್ರದರ್ಶನವೆಂದಿದೆ . [ ೧೬೧ ]
ಶಿಶುನಾಳ ಶರೀಫ , ನನ್ನ ಮುತ್ತಾತ ಗೋವಿಂದ ಭಟ್ಟನ ಶಿಷ್ಯ . ಹೀಗಾಗಿ ನನ್ನ ಅಜ್ಜಿಗೆ ( ತಾಯಿಯ ತಾಯಿ ) ಶಿಶುನಾಳ ಶರೀಫನೆಂದರೆ ಪ್ರಾಣ . ನಾನು ಚಿಕ್ಕವನಾಗಿದ್ದಾಗ ಆತನ ಜೀವನಚರಿತ್ರೆಯನ್ನು ನನ್ನಜ್ಜಿಗೆ ಓದಿ ಹೇಳಿದ್ದು ನೆನೆಪಿದೆ . ಸರಿ ಸುಮಾರು ಅದೇ ಕಾಲದಲ್ಲಿ , ಸಿ ಅಶ್ವಥ್ ರ ಮೊದಲ ಶಿಶಿನಾಳ ಶರೀಫರ ಕ್ಯಾಸೆಟ್ ಹೊರಬಂತು .
ಡಾಎಚ್ ಎಸ್ ರಾಘವೇಂದ್ರ ರಾವ್ : ಬದುಕಿನ ವಿವರಗಳನ್ನು ಮತ್ತು ಅದನ್ನು ಕುರಿತ ಮನುಷ್ಯನ ಧೋರಣೆಗಳಲ್ಲಿ ಕಾವ್ಯವನ್ನು ಕಾಣಬಲ್ಲ ಮತ್ತು ಅದಕ್ಕೆ ಆಕರ್ಷಕವಾದ ಪ್ರತಿಭೆಗೆ ಮಾತ್ರ ಸಾಧ್ಯವಾದ ಭಷಿಕ ರೂಪವನ್ನು ಕೊಡಬಲ್ಲ ಅಗಾಧವಾದ ಕಲ್ಪನಾ ಶಕ್ತಿಯೇ ಇವರ ಸಮಗ್ರ ಕಾವ್ಯದ ಸಾಮಾನ್ಯ ಗುಣ . ಇವರ ಕಾವ್ಯಗಳು ಪು ತಿನ ಮತ್ತು ಕೆ ಎಸ್ ನ ರವರ ಕಾವ್ಯಧರ್ಮಗಳ ಅತಿ ವಿಶಿಷ್ಟವಾದ ಸಂಯೋಗವಾಗಿದೆ .
ದೋಷಸೂಚಕವು ಭಿನ್ನತಾ - ಸ್ಥಾನಗಳನ್ನು ಸ್ಥಾಪಿಸಲು ಅನುವುಮಾಡಿಕೊಡಿತ್ತದೆ ( ಇದರಿಂದ ಕಾರ್ಯವನ್ನೆಸಗುವುದನ್ನು ಒಂದು ನಿರ್ದಿಷ್ಟ ಜಾಗದಲ್ಲಿ ತಾತ್ಕಾಲಿಕವಾಗಿ ನಿಲ್ಲಿಸಲು ಸಹಾಯವಾಗುತ್ತದೆ ) ಮತ್ತು ಕಾವಲುಗಳನ್ನು ಸ್ಥಾಪಿಸುತ್ತದೆ ( ಇವು ಕಾರ್ಯವು ಜರುಗುತ್ತಿರುವಂತೆಯೇ ಚರಾಂಕಗಳ ಮೌಲ್ಯಗಳನ್ನು ಗಮನಿಸುತ್ತಿರುತ್ತದೆ ) . [ ೨೦ ] ಭಿನ್ನತಾ - ಸ್ಥಾನಗಳು ನಿಬಂಧನಾಧೀನವಾಗಿರಬಹುದು , ಎಂದರೆ ಒಂದು ನಿಬಂಧನೆಯನ್ನು ಅಳವಡಿಸಿದಾಗ ಮಾತ್ರ ಇವು ಕಾರ್ಯೋನ್ಮುಖವಾಗಬಹುದು . ಸಂಕೇತಗಳನ್ನು ಉಲ್ಲಂಘಿಸಬಹುದು , ಎಂದರೆ , ( ಮೂಲ ಸಂಕೇತದ ) ೊಂದು ಬಾರಿಗೆ ಒಂದೊಂದೇ ಸಾಲನ್ನು ಚಲಾಯಿಸಬಹುದು . [ ೨೧ ] ಅದು ಯೋಜನೆಗಳ ಒಳಗೆ ಹೆಜ್ಜೆಯಿಟ್ಟು ಒಳಗೆ ದೋಷಸೂಚನೆ ಮಾಡಬಹುದು , ಅಥವಾ ಅದರ ಉಲ್ಲಂಘನೆ ಮಾಡಬಹುದು , ಎಂದರೆ , ಕಾರ್ಯವೆಸಗುವ ಕಾರ್ಯವೈಖರಿಯು ವ್ಯಕ್ತಿಯ ಅವಗಾಹನೆಗೆ ನಿಲುಕುವುದಿಲ್ಲ . [ ೨೧ ] ದೋಷಸೂಚಕವು ಸರಿಮಾಡು ಮತ್ತು ಮುಂದುವರಿ ಯನ್ನು ಬೆಂಬಲಿಸುತ್ತದೆ , ಎಂದರೆ , ಅದು ದೋಷಸೂಚಿಸುತ್ತಿರುವಂತೆಯೇ ಸಂಕೇತಗಳನ್ನು ಸರಿಮಾಡಲು ಅನುವು ಮಾಡಿಕೊಡುತ್ತದೆ ( ೩೨ ಬಿಟ್ ಗಳಲ್ಲಿ ಮಾತ್ರ ; ೬೪ ಬಿಟ್ ಗಳಲ್ಲಿ ಈ ಸೌಲಭ್ಯವಿಲ್ಲ ) . [ ೨೨ ] ದೋಷಸೂಚನಾಕ್ರಿಯೆ ನಡೆಯುತ್ತಿರುವಾಗ , ಯಾವುದೇ ಚರಾಂಕದ ಮೇಲೆ ಮೌಸ್ ನ ಸೂಚಕವು ಸುಳಿದಾಡಿದರೆ , ಆ ಚರಾಂಕದ ಆಗಿನ ಮೌಲ್ಯವು ಸಲಕರಣಾಗ್ರ ( ಟೂಲ್ ಟಿಪ್ ) ನಲ್ಲಿ ಪ್ರದರ್ಶಿತವಾಗುತ್ತದೆ , ಅಗತ್ಯವಿದ್ದರೆ ಅದನ್ನು ಅಲ್ಲಿಯೇ ಮಾರ್ಪಡಿಸುವ ಸಹ ಸಾಧ್ಯವಾಗುತ್ತದೆ . ಸಂಕೇತಗೊಳಿಸುವ ಸಮಯದಲ್ಲಿ ವಿಷುಯಲ್ ಸ್ಟುಡಿಯೋ ದೋಷಸೂಚಕವು ಕೆಲವು ಕ್ರಿಯೆಗಳನ್ನು ಖುದ್ಧಾಗಿ ( ಮಾನವಕೃತವಾಗಿ ) ತುರ್ತು ಸಲಕರಣಾ ಕಿಟಕಿಯಿಂದ ಅಳವಡಿಸಲು ಅವಕಾಶವೀಯುತ್ತದೆ . ಆ ಕ್ರಿಯೆಗೆ ಬೇಕಾದ ಪರಿಮಿತಿಗಳನ್ನು ತುರ್ತು ಕಿಟಕಿಯು ಒದಗಿಸುತ್ತದೆ . [ ೨೩ ]
ಒಬ್ಬ ನಮ್ಮೂರ ಪೇಟೆಗೆ ಅರ್ಜೆಂಟಾಗಿ ಯಾವುದೋ ವಸ್ತುವೊಂದನ್ನು ಖರೀದಿಸಲು ಒಬ್ಬ ಎಂ 80 ದ್ವಿಚಕ್ರ ವಾಹನದಲ್ಲಿ ಬಂದಿದ್ದ . ಹಾಗೇ ಒಂದ್ಕಡೆ ಗಾಡಿ ನಿಲ್ಲಿಸಿ , ಅಂಗಡಿ ಒಳಗೆ ಹೋಗಿ ತನಗೆ ಬೇಕಾದ ವಸ್ತುವನ್ನು ಖರೀದಿಸಿ , ವಾಪಾಸು ಬಂದು ಗಾಡಿ ಹತ್ತಬೇಕು ಅನ್ನುವಷ್ಟರಲ್ಲಿ ಅಲ್ಲಿದ್ದವನೊಬ್ಬ ಹೇಳಿದ .
ನಗರವು ಚಲನಚಿತ್ರ ಚಿತ್ರೀಕರಣ ತಾಣಕ್ಕೆ ಪ್ರಸಿದ್ಧವಾಗಿದೆ . ಇಲ್ಲಿನ ಹರ್ಲ್ಯಾಂಡ್ನ ಪೇಯಿಂಟ್ ಹಾಲ್ ಮತ್ತು ವಲ್ಫ ಇಂಗ್ಲಾಂಡ್ ಫಿಲ್ಮ ಕೌನ್ಸಿಲ್ನ ಪ್ರಮುಖ ತಾಣವಾಗಿದೆ . ಇಲ್ಲಿ ಮುಖ್ಯವಾಗಿ ನಾಲ್ಕು ಹಂತದ ಸೇವೆಗಳಿವೆ ೧೬ , ೦೦೦ ಚದರ ಅಡಿ ( ೧ , ೦೦೦ ಮೀ೨ ) . ಇಲ್ಲಿ ತೆಗೆದ ಚಲನಚಿತ್ರಗಳು ಸಿಟಿ ಆಫ್ ಎಂಬರ್ ರನ್ನು ಹೊಂದಿರುತ್ತದೆ ಎಚ್ಬಿಒ ಚಾನಲ್ನ ಗೆಮ್ ಆಫ್ ಥ್ರೊನ್ಸ್ 2009ರ ನಂತರ ಇಲ್ಲಿಂದಲೇ ಶುರುವಾಯಿತು .
ನೀವು ` ಕನ್ನಡ ಪ್ರಭ ` ಕ್ಕೆ ಸೇರಿದಾಗಿನಿಂದ ನಾನು ` ಕನ್ನಡ ಪ್ರಭ ` ದ ನಿರಂತರ ಓದುಗನಾಗಿ ಪರಿವರ್ತನೆ ಆಗಿದ್ದೇನೆ .
ಕರ್ನಾಟಕ ತನ್ನ ಮೊದಲ ಇನ್ನಿಂಗ್ಸನ್ನು ಮುಗಿಸಿದೆ . ನಾಯಕ ಯರ್ರೇ ಗೌಡ ಮತ್ತು ಪಟೇಲ್ ನಡುವೆ ಹತ್ತನೇ ವಿಕೇಟಿಗೆ ದಾಖಲೆಯ ೧೧೨ ರನ್ನುಗಳ ನೆರವಿನಿಂದ ಕರ್ನಾಟಕವು ಒಟ್ಟು ೫೭೦ ರನ್ನುಗಳನ್ನು ಪೇರಿಸಿದೆ .
ಬಾಲು : ಖೇದ ಯಾಕ್ರೀ ? ಅವರವರು ಮಾಡಿದ್ದು ಅವರವರು ಅನುಭವಿಸುತ್ತಾರೆ . ಶಿವು ಸರ್ : ಹೌದು
ಹಾಂ ! ನಿನ್ನೆ ಗೆಳೆಯನೊಂದಿಗೆ ಉದಯವಾಗಲಿರುವ ಪ್ರಾದೇಶಿಕ ಪಕ್ಷವೊಂದರ ಬಗ್ಗೆ ಮಾತಾಡುವಾಗ ನನ್ನ ಮನದಲ್ಲೂ ಇದೆ ಪ್ರಶ್ನೆ ಕೊರೆಯುತ್ತಿತ್ತು . ರಾಜಕೀಯಕ್ಕೆ ಇಳಿದ ಮೇಲೆ ಎಲ್ಲರು ಒಂದೇ ಅನ್ನೋ ಮಾತನ್ನ ಇವರಾದರು ಸುಳ್ಳು ಮಾಡ್ತಾರಾ ಅಂತ ,
1925ರ ವಿದ್ಯಾರ್ಥಿ ಸಂಘದ ಕಾರ್ಯ ದರ್ಶಿಯಾಗಿ ರಾಜಕೀಯ ಆಸಕ್ತಿಯನ್ನು ಪಡೆದುಕೊಂಡ ಇವರು 1927ರ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದಲ್ಲಿ ವಿದ್ಯಾರ್ಥಿ ಪ್ರತಿನಿಧಿ ಯಾಗಿ ಭಾಗವಹಿಸಿದರು . 1928ರಲ್ಲಿ ಸೈಮನ್ ಕಮಿಷನರ್ ವಿರುದ್ಧ ಹೋರಾಟ ಮಾಡಿ , ಸಹ ಸ್ವಾತಂತ್ರ ಚಳವಳಿಯ ಮೊದಲ ಹೆಜ್ಜೆ ಯನ್ನಿಟ್ಟರು . ಬೆಂಗಳೂರು ಜಿಲ್ಲೆಯ ಹರಿಜನ ಸೇವಕ ಸಂಘದ ಕಾರ್ಯದರ್ಶಿಯಾಗಿ ದಲಿತ ವರ್ಗದ ಜನರ ಪ್ರಗತಿಗೆ ದುಡಿಯಲು ಅಂದೇ ನಿರ್ಧರಿಸಿದರು . ಬೆಂಗಳೂರು ಹಿಂದಿ ಪ್ರಚಾರ ಸಭಾದ ಅಧ್ಯಕ್ಷರಾಗಿ ಹೀಗೆ ಹಲವಾರು ಸಾಂಸ್ಕೃತಿಕ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಗುರುತಿಸಿಕೊಂಡರು .
ಇಲ್ಲ ಸುರೇಶ್ , ಅದು ಅ೦ದಾಜು 636 ಲಕ್ಷ ಕೋಟಿ ಅಥವಾ ಮಾಲತಿಯವರು ಹೇಳಿದ ಹಾಗೆ 6 , 36 , 439 ಶತ ಕೋಟಿ ಅಥವಾ ಸ್ವಲ್ಪ ನಿಖರವಾಗಿ ಹೇಳ್ಬೇಕು ಅ೦ದ್ರೆ 636 ಲಕ್ಷ 439 ಕೋಟಿ .
ವೈಯಕ್ತಿಕ ಕೆಲಸಕ್ಕೆ ಸಂಬಂಧಿಸಿದಂತೆ ದಾವಣಗೆರೆಗೆ ಹೋಗಬೇಕಿತ್ತು . ಬೆಂಗಳೂರಿನಿಂದ ದಾವಣಗೆರೆಗೆ ಬಸ್ಸು ತುಮಕೂರು , ಶಿರಾ , ಹಿರಿಯೂರು , ಚಿತ್ರದುರ್ಗದ ಮಾರ್ಗವಾಗಿ ಹೋಗುತ್ತದೆ . ಶಿರಾದಲ್ಲಿ ಟೀ , ಕಾಫಿಗಾಗಿ ಹದಿನೈದು ನಿಮಿಷ ವಿರಾಮವಿರುತ್ತದೆ .
8 ) ಸ್ಕ್ರೀನ್ ನಲ್ಲಿನ ವಿವರಗಳನ್ನು pdf ರೂಪದಲ್ಲಿ ಉಳಿಸಲು - ಪಿಡಿಎಫ್ ಕ್ರಿಯೇಟರ್
ಅನಿವಾರ್ಯ ಕಾರಣದಿಂದಲೋ , ಹುಡುಗಾಟಿಕೆಯ ಉಮೇದಿನಿಂದಲೋ ಶಾಲೆ ಬಿಟ್ಟು , ಅಕ್ಷರವಂಚಿತರಾದ ಯುವಕ / ಯುವತಿಯ ಕೂಟವೊಂದು ಕಾಲೇಜು ಅಧ್ಯಾಪಕರಿಗೆ , ಪ್ರೌಢಶಾಲೆ ಶಿಕ್ಷಕರಿಗೆ ಕಾವ್ಯಸ್ಪರ್ಧೆ ಏರ್ಪಡಿಸಿ ದಾಖಲೆ ನಿರ್ಮಿಸಿದೆ . ಕೊಳಗೇರಿಯಲ್ಲಿ ಜೀವನ ಸಾಗಿಸುತ್ತಾ ಹೊಟ್ಟೆ ಪಾಡಿಗೆ ಗಾರೆ ಕೆಲಸ , ಮೂಟೆ ಹೋರುವುದು , ಕಾರು ತೊಳೆಯುವುದು , ಬ್ಯೂಟಿ ಪಾರ್ಲರ್ನಲ್ಲಿ ಕೆಲಸ ಮಾಡುವವರೇ ಸೇರಿಕೊಂಡು ಇಂತಹವೊಂದು ಸಾಹಸವನ್ನು ಮೆರೆದಿದ್ದಾರೆ . ಅಕ್ಷರವಂಚಿತರು ಸೇರಿಕೊಂಡು ರೂಪಿಸಿದ ಕಾವ್ಯಸ್ಪರ್ಧೆಗೆ ಬಂದ ಪ್ರವೇಶಗಳ ಸಂಖ್ಯೆ ಬರೋಬ್ಬರಿ ಇನ್ನೂರು . ರಾಜ್ಯದ ಮೂಲೆಮೂಲೆಯ ವಿವಿಧ ಕಾಲೇಜುಗಳಲ್ಲಿ , ಪ್ರೌಢಶಾಲೆಗಳಲ್ಲಿ ಕೆಲಸ ಮಾಡುತ್ತಿರುವ ಅಧ್ಯಾಪಕರು , ಡಾಕ್ಟರೇಟ್ ಪಡೆದವರು , ಸಂಶೋಧನೆಯಲ್ಲಿ ತೊಡಗಿರುವವರು , ಕಾವ್ಯಕಸುಬು ಮಾಡುತ್ತಿರುವವರು ಸ್ಪರ್ಧೆಗೆ ತಮ್ಮ ರಚನೆಗಳನ್ನು ಕಳಿಸಿದ್ದಾರೆ . ಅಕ್ಷರವನ್ನೇ ಪ್ರೀತಿಸಲು ಮರೆತು , ಕಾಯಕವನ್ನೇ ನೆಚ್ಚಿಕೊಂಡು ಜೀವನ ಸಾಗಿಸುತ್ತಿದ್ದ ಯುವಕ / ಯುವತಿಯರು ` ಸ್ತ್ರೀಯರ ಕುರಿತು ಕವನ ಕಳಿಸಿ ' ಎಂಬ ತಮ್ಮ ಕರೆ ಮನ್ನಿಸಿ ಹರಿದು ಬಂದ ಕವನಗಳ ಮಹಾಪೂರ ಕಂಡು ಬೆರಗಾಗಿದ್ದಾರೆ . ಎಲ್ಲಾ ಕವನಗಳನ್ನು ಪೇರಿಸಿ ಕವಿಗಳಾದ ಎಲ್ . ಎನ್ . ಮುಕುಂದರಾಜ್ ಹಾಗೂ ಕೋಲಾರ ಸ್ನಾತಕೋತ್ತರ ಕೇಂದ್ರದಲ್ಲಿ ಮೇಷ್ಟ್ರಾಗಿರುವ ಡೊಮಿನಿಕ್ ಅವರ ಮುಂದೆ ಹರಡಿ ಆಯ್ಕೆ ಮಾಡಿ ಕೊಡಿ ಎಂದು ಕೋರಿದ್ದಾರೆ . ಅವರಿಬ್ಬರು ಬಹುಮಾನಿತ ಕವಿಗಳನ್ನು ಆಯ್ಕೆ ಮಾಡಿದ್ದಾರೆ . ಅರಸೀಕೆರೆಯ ಮಮತಾ ಹಾಗೂ ಬಿಜಾಪುರದ ಗೀತಾ ಸನದಿ ಕ್ರಮವಾಗಿ ಮೊದಲೆರಡು ಬಹುಮಾನಕ್ಕೆ ಪಾತ್ರರಾಗಿದ್ದಾರೆ . ಬೆಟ್ಟದ ನೆಲ್ಲಿಕಾಯಿ , ಸಮುದ್ರದ ಉಪ್ಪು : ಇದೊಂಥರ ಬೆಟ್ಟದ ನೆಲ್ಲಿಕಾಯಿಗೂ ಸಮುದ್ರದ ಉಪ್ಪಿಗೂ ಎತ್ತಿಣಿಂದೆತ್ತ ಸಂಬಂಧವಯ್ಯಾ ಎಂಬ ಮಾದರಿಯದು . ಅಕ್ಷರದ ಅರಿವೇ ಇಲ್ಲದ ಸಮುದಾಯ ಒಂದು ಕಡೆ . ಅಕ್ಷರವನ್ನೇ ಹೊಟ್ಟೆ ಪಾಡಿಗೆ ನೆಚ್ಚಿಕೊಂಡ ಸಮುದಾಯ ಮತ್ತೊಂದು ಕಡೆ . ಇಬ್ಬರನ್ನೂ ಸೇರಿಸಿದ್ದು ಕಾವ್ಯ ಸ್ಪರ್ಧೆ . ಅದನ್ನು ಆಗು ಮಾಡಿದ್ದು ಬೆಂಗಳೂರಿನ ಮಹಾಲಕ್ಷ್ಮೀ ಲೇ ಔಟ್ನ ಸಣ್ಣ ಸ್ಲಮ್ಮೊಂದರ ಕ್ರಿಯಾಶೀಲರು . ಇಸ್ಕಾನ್ ಎದುರಿಗೆ ಇರುವ ಈ ಸ್ಲಮ್ನಲ್ಲಿ ಹುಟ್ಟಿಕೊಂಡ ಚೇತನಧಾರೆ ಟ್ರಸ್ಟ್ ಹಾಗೂ ಜನಾಸ್ತ್ರ ಸಂಘಟನೆ ಕಾವ್ಯ ಸ್ಪರ್ಧೆಯ ಕನಸಿಗೆ ಬೀಜಾಂಕುರ ಮಾಡಿದ್ದು . ಕಾವ್ಯಸ್ಪರ್ಧೆಯ ರೂವಾರಿಗಳಲ್ಲಿ ಆದಿತ್ಯ ಮಾತ್ರ ಪಿಯುಸಿವರೆಗೆ ಓದಿದ್ದು , ಕಪ್ಪು ಹಕ್ಕಿಯ ಹಾಡು ಎಂಬ ಕವನ ಸಂಕಲನ ತರುವ ಉತ್ಸಾಹದಲ್ಲಿದ್ದಾರೆ . ಉಳಿದವರೆಲ್ಲಾ ಐದನೇ ತರಗತಿ ಓದಿದವರಲ್ಲ . ಕೆಲವರು ಟಯೋಟ ಫ್ಯಾಕ್ಟರಿಗೆ ಕಾರು ತೊಳಿಯಲು ಹೋಗುತ್ತಾರೆ . ಇನ್ನು ಕೆಲವರು ಮೂಟೆ ಹೊರಲು ಎಪಿ ಎಂಸಿ ಯಾರ್ಡ್ಗೆ ತೆರಳುತ್ತಾರೆ . ಮತ್ತೊಂದಿಷ್ಟು ಜನ ಗಾರೆ ಕೆಲಸ , ಸೆಂಟ್ರಿಂಗ್ , ಮರಗೆಲಸ , ವೈಟ್ವಾಷಿಂಗ್ ಮಾಡುತ್ತಾರೆ . ಯುವತಿಯರು ಬೆಳಗಾನೆದ್ದು ಬ್ಯೂಟಿ ಪಾರ್ಲರ್ಗಳಲ್ಲಿ ಸಹಾಯಕಿಯರಾಗಿ ದುಡಿಯುತ್ತಾರೆ . ರಜೆಯೂ ಇಲ್ಲದೇ ಹೊಟ್ಟೆ ಪಾಡಿಗೆ ದುಡಿಯುವ ಇವರೆಲ್ಲಾ ಸೇರುವುದು ದುಡಿಮೆ ಹೊತ್ತು ಮುಗಿದ ಮೇಲೆಯೇ . ಇದರ ಜತೆಗೆ ಕಾರ್ಡಿನಲ್ಲಿ ರಂಗೋಲಿ ಸ್ಪರ್ಧೆಯನ್ನೂ ನಡೆಸಿದ್ದು , ಇದಕ್ಕೆ ಬಂದ ಪ್ರವೇಶಗಳ ಸಂಖ್ಯೆ 150 . ಸ್ಲಮ್ ನಿವಾಸಿಗಳು ಯಾತಕ್ಕೂ ಬರುವುದಿಲ್ಲ , ಅವರಿಗೆ ತಿಳಿವಳಿಕೆ , ಸಂವೇದನೆಗಳೇ ಇರುವುದಿಲ್ಲ , ಪುಂಡರು ಎಂಬ ಭಾವನೆ ಹೊರಜಗತ್ತಿನವರಲ್ಲಿ ಸಾಮಾನ್ಯ . ಅದನ್ನು ಹೋಗಲಾಡಿಸಬೇಕೆಂಬ ತವಕದಿಂದ ಕಾವ್ಯಸ್ಪರ್ಧೆ ಮಾಡಿದೆವು . ಅದರಲ್ಲಿ ಯಶಸ್ವಿಯಾದೆವು ಎಂಬ ವಿಶ್ವಾಸ ಆದಿತ್ಯ ಅವರದ್ದು .
ಕೇವಲ ಒಂದೇ ವಿಷಯಕ್ಕೆ ಲೇಖನಗಳು ಬಂದಿವೆ . ಬಂದಿರುವ ಲೇಖನಗಳ ಸಂಖ್ಯೆ 4 . ಪ್ರತಿ ವಿಷಯಕ್ಕೂ ಗರಿಷ್ಠ 6 ಲೇಖನಗಳಿಗೆ ಬಹುಮಾನ ಇರುವುದರಿಂದ ಬಂದಿರುವ ಲೇಖನಗಳೆಲ್ಲವುಗಳಿಗೂ ಈಗ ನಗದು ಬಹುಮಾನ ಕೊಡಲಾಗುತ್ತದೆ . ಮೊದಲ ಬಹುಮಾನ ರೂ . 2500 ಮತ್ತು ಪ್ರೋತ್ಸಾಹಕರ ಬಹುಮಾನ ರೂ . 1000 . ಬಂದಿರುವ ಲೇಖನಗಳಲ್ಲಿ ಉತ್ತಮವೆನಿದ ಲೇಖನವನ್ನು ಮತ್ತಿತರ ವಿವರಗಳನ್ನು ಫೆಬ್ರವರಿ 15 ರಂದು ಪ್ರಕಟಿಸಲಾಗುತ್ತದೆ .
ಆಶೋಕ್ ಇಂಚರದಲ್ಲಿ ದುಂಡಿರಾಜರನ್ನು ಉಲ್ಲೇಖಿಸುತ್ತಾ " ಕೆಲವರು ನಟಿಯರು ನಟನೆಯ ಮೂಲಕ , ಇನ್ನು ಕೆಲವರು ದೇಹ ಸಿರಿ ಪ್ರದರ್ಶಿಸಿ ಜನಪ್ರಿಯರಾಗುತ್ತಾರೆ . ಪೆಟ್ಟು ತಿಂದು ಸುದ್ದಿಯಾದವರು ಐಂದ್ರಿತಾ ರೇ "
ಆ ದಿನಗಳು ಚಿತ್ರದ ಯಶಸ್ಸಿನ ರೂವಾರಿಗಳಲ್ಲಿ ಪ್ರಮುಖರಾದ ನಿರ್ದೇಶಕ ಚೈತನ್ಯ , ಸಂಗೀತ ನಿರ್ದೇಶಕ ಇಳೆಯರಾಜ ಛಾಯಾಗ್ರಾಹಕ ವೇಣು ಮತ್ತು ನಾಯಕ . . .
2005 ರ ಪ್ರಾರಂಭದಲ್ಲಿ ಯೂಟ್ಯೂಬ್ ಮೊದಲಬಾರಿಗೆ ಜಾಲದಲ್ಲಿ ಕಾಣಿಸಿಕೊಂಡಿತು ಮತ್ತು ತಮ್ಮ ಮೈಸ್ಪೇಸ್ ಪ್ರೊಫೈಲ್ ಗಳಲ್ಲಿ ಯೂಟ್ಯೂಬ್ ವಿಡಿಯೊಗಳನ್ನು ಹುದುಗಿಸುವ ಮೈಸ್ಪೇಸ್ ಬಳೆದಾರರ ಸಾಮರ್ಥ್ಯದ ಕಾರಣ ಮೈಸ್ಪೇಸ್ ನಲ್ಲಿ ಅದು ಜಾಗ್ರತೆಯಾಗಿ ಜನಪ್ರಿಯತೆಯನ್ನು ಗಳಿಸಿತು . ಹೊಸ ಮೈಸ್ಪೇಸ್ ವಿಡಿಯೊಗಳ ಸೇವೆಗೆ ಸ್ಪರ್ಧಾತ್ಮಕ ಬೆದರಿಕೆಯನ್ನು ಸ್ಪಷ್ಟವಾಗಿ ಗ್ರಹಿಸಿ , ಹುದುಗಿರುವ ಯೂಟ್ಯೂಬ್ ವಿಡಿಯೊಗಳನ್ನು ತನ್ನ ಬಳಕೆದಾರರ ಪ್ರೊಫೈಲ್ ಗಳಿಂದ ಮೈಸ್ಪೇಸ್ ನಿಷೇಧಿಸಿತು . ಆನಂತರ ನಿರ್ಬಂಧವನ್ನು ಕೂಡಲೇ ತೆಗೆಯುವಂತೆ ಮೈಸ್ಪೇಸ್ ಅನ್ನು ಪ್ರೇರೇಪಿಸುತ್ತಾ , ಮೈಸ್ಪೇಸ್ ನ ಬಳಕೆದಾರರು ನಿಷೇಧವನ್ನು ಸಂಪೂರ್ಣವಾಗಿ ವಿರೋಧಿಸಿದರು . [ ೧೦೧ ]
ಅದೊಂದು ರಾತ್ರಿ ನಾನೊಂದ ಕನಸ ಕಂಡೆ ನನ್ನ ಎದುರಿನಲ್ಲಿ ನಿಂತಿದ್ದಲೋಬ್ಬಳು ಅಪ್ಸರೆ ಕೊಟ್ಟಲೊಂದು ವರವ ನನಗೆ ಅವಳು ಮುಂದಿನ ಜನುಮದಲ್ಲಿ ನೀ ಬಯಸಿದ ರೂಪ ಕೊಡುವೆ ಹಕ್ಕಿಯಗುವೆಯ ? ಇಲ್ಲ ದುಂಬಿಯಾಗುವೆಯ ? ಹೂವಗುವೆಯ ಇಲ್ಲ ಝರಿಯಗುವೆಯ ? ನಾ ಹೇಳಿದೆ ಅಪ್ಸರೆಗೆ ಮುಂದಿನ ಜನ್ಮದಲ್ಲಿ ನಾನಗಬಯಸುವೆ ಜಿರಳೆ ನನ್ನ ಹೆಂಡತಿ ಹೆದರುವುದು ಅದಕ್ಕೊಂದಕ್ಕೆ . . . . . . . . . .
' ಪ್ಲಾನೆಟ್ ಕನ್ನಡ ' - ಕನ್ನಡ ಮಾತ್ರವಲ್ಲ ಕನ್ನಡಿಗರು ಇಂಗ್ಲಿಷಿನಲ್ಲಿ ಬರೆದದ್ದನ್ನೂ ಕಲೆಗೂಡಿಸಿ ಒಂದೆಡೆಯೇ ಓದುವ ಸೌಕರ್ಯ ನೀಡುವ ಪುಟ . ಒಟ್ಟಿನಲ್ಲಿ ಕನ್ನಡಿಗರು ಎಲ್ಲೇ ಬರೆಯಲಿ , ಒಂದೆಡೆ ಓದಲು ಲಭ್ಯವಾಗುವಂತೆ ಮಾಡುವ ಆಶಯ .
ಪ್ರೀತಿಯ ಆರತಿ , ನಿಮ್ಮ ಪ್ರಶ್ನೆಯು ಬಹಳ ಮೌಲ್ಯಯುತವಾಗಿದೆ . ಹದಿಹರೆಯದವರ ಶೈಕ್ಷಣಿಕ ಕಾರ್ಯಕ್ರಮ ( ಎಇಪಿ ) ವು ಲೈಂಗಿಕ ಮತ್ತು ಸಂತಾನೋತ್ಪತ್ತಿ ಆರೋಗ್ಯಕ್ಕೆ ( ಎಸ್ ಆರ್ ಹೆಚ್ ) ಗಮನವನ್ನು ನೀಡುತ್ತಿದೆ . ಲೈಂಗಿಕ ಪರಿವಿಡಿಗಳನ್ನು ಇದು ಒಳಗೊಂಡಿರುವುದರಿಂದ ಹಲವು ರಾಜ್ಯಗಳು ಇದನ್ನು ವಿರೋಧಿಸಿದೆ . ಇದಕ್ಕೆ ತಳಹದಿಯ ಮಟ್ಟದ ಕಾರ್ಯತಾಂತ್ರಿಕ ವಿಧಾನವು ಅವಶ್ಯಕವಾಗಿದ್ದು ಹೆಚ್ಚು ಲೈಂಗಿಕ ಪರಿವಿಡಿಗಳನ್ನು ಒಳಗೊಳ್ಳದೇ ಇದು ಟಾರ್ಗೆಟ್ ಗುಂಪನ್ನು ತಲುಪಬೇಕಾಗಿದೆ . ನಾನು ಹದಿಹರೆಯದವರ ಆರೋಗ್ಯಕ್ಕಾಗಿ ಶಿಕ್ಷಣ ಎಂಬ ಯೋಜನೆ ( ಎಸ್ ಎ ಸಿ ಎಚ್ ) ಗೆ ಮುಖ್ಯಸ್ಥನಾಗಿದ್ದು ಇದು ಉತ್ತರ ಪ್ರದೇಶದಲ್ಲಿನ ಫ್ಯಾಮಿಲಿ ಪ್ಲಾನಿಂಗ್ ಸರ್ವೀಸಸ್ ಪ್ರೊಜೆಕ್ಟ್ ಎಜೆನ್ಸಿಯ ( ಎಸ್ ಐಎಫ್ಪಿ ಎಸ್ ಎ ) ಮತ್ತು ಮಮತ ಅನುಷ್ಠಾನದ ಕಾರ್ಯಕ್ರಮಗಳ ಮಾದರಿಯಲ್ಲಿದೆ . ಉತ್ತರಖಾಂಡದ ಹದಿಮೂರು ಜಿಲ್ಲೆಗಳಲ್ಲಿ ಇದೇ ತೆರನಾದ ಯೋಜನೆಗಳಿದ್ದು ಮೊದಲ ಎರಡು ಉಲ್ಲೇಖಗಳ ವಿಭಾಗ ( ಎಫ್ ಆರ್ ಯು ) ಗಳೊಂದಿಗೆ ಸಂಬಂಧವನ್ನು ಹೊಂದಿದೆ . ಎಸ್ ಎ ಸಿ ಎಚ್ ಯೋಜನೆಯ ಪ್ರಮುಖ ಲಕ್ಷಣಗಳು ಈ ಮುಂದಿನಂತಿದೆ : · ಇದು ಮುಚ್ಛುಮರೆಯಿಲ್ಲದ ವಿವರಣೆಗಳನ್ನು ಒಳಗೊಂಡಿಲ್ಲ . ಇಲ್ಲಿ ಸೂಕ್ತವಾಗಿರುವ ಚಿತ್ರಗಳನ್ನು ಮಾತ್ರ ಬಳಸಲಾಗುತ್ತದೆ · ಪ್ರತಿಯೊಂದು ಜಿಲ್ಲೆಯಲ್ಲೂ ಎರಡು ಎಫ್ ಆರ್ ಯೂಗಳು ಇಂಟಿಗ್ರೇಟೆಡ್ ಕೌನ್ಸಲಿಂಗ್ ಮತ್ತು ಟೆಸ್ಟಿಂಗ್ ಸೆಂಟರ್ ಗಳನ್ನು ( ಐಸಿಟಿಸಿಎಸ್ ) ಒಳಗೊಂಡಿದ್ದು ಅದು ಎಸ್ ಎ ಸಿ ಎಚ್ ನೊಂದಿಗೆ ಸಂಪರ್ಕವನ್ನು ಹೊಂದಿದೆ · ಆಪ್ತಸಮಾಲೋಚನೆಯ ಸೇವೆಗಳನ್ನು ಒದಗಿಸುವಲ್ಲಿ ಎಕ್ರಿಡಿಟೆಡ್ ಸೋಶಿಯಲ್ ಹೆಲ್ತ್ ಯಾಕ್ಟಿವಿಸ್ಟ್ ( ಆಶಾ ) ಗಳು ಪರಿಣಾಮಕಾರಿಯಾಗಿ ಸಂಪರ್ಕವನ್ನು ಹೊಂದಿದ್ದಾರೆ · ಐಸಿಟಿಸಿ ಕೌನ್ಸಲರ್ ಗಳ ಸೇವೆಗಳು ಮತ್ತು ಪುರುಷ ಮತ್ತು ಮಹಿಳಾ ಡಾಕ್ಟರುಗಳ ಭೇಟಿಯ ಪ್ರಾಮುಖ್ಯತೆಯನ್ನು ತಿಳಿಸಲಾಗಿದೆ . · ಪ್ರತಿ ಎಸ್ ಎ ಸಿ ಹೆಚ್ ಜಿಲ್ಲೆಯಲ್ಲಿನ ಒಂದು ಸರ್ಕಾರೇತರ ಸಂಸ್ಥೆಯು ಯೋಜನೆಯ ಸಂಯೋಜನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದೆ . ಇದರ ಜೊತೆಗೆ ಸಮುದಾಯದ ಸಿದ್ಧತೆ ಮತ್ತು ಸಂಪನ್ಮೂಲ ಕೇಂದ್ರವು ಹದಿಹರೆಯದವರಿಗೆ ಅಗತ್ಯವಿರುವ ಮಾಹಿತಿಯನ್ನು ನೀಡುತ್ತದೆ . · ಪ್ರತಿಯೊಂದು ಸಂಪನ್ಮೂಲ ಕೇಂದ್ರವು ಮಾಹಿತಿ ಮತ್ತು ಮನರಂಜನೆಯ ಮೂಲಗಳಂತಿವೆ . ಇಲ್ಲಿ ಹುಡುಗರಿಗೆ ಮತ್ತು ಹುಡುಗಿಯರಿಗೆ ಕಲಿಯಲು ಬೇರೆ ಬೇರೆ ಸಮಯವಕಾಶವಿದೆ ತಾಂತ್ರಿಕವಾಗಿ , ಜೀವನ ಕೌಶಲ್ಯ ಶಿಕ್ಷಣದ ಪರಿವಿಡಿಗಳು ಶಿಕ್ಷಣ ಮತ್ತು ಆರೋಗ್ಯ ಇಲಾಖೆಯಡಿಯಿದೆ . ಕಾರ್ಯತಾಂತ್ರಿಕ ಅಂಶದಿಂದ ಗಮನಹರಿಸಿದರೆ ನೀವು ಸರ್ಕಾರೇತರ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದೀರಿ , ನೀವು ಆರೋಗ್ಯ ಇಲಾಖೆಯತ್ತ ಗಮನಹರಿಸಿದರೆ ಆಶಾ ಮತ್ತು ಆಕ್ಸಿಲರಿ ನರ್ಸ್ ಮಿಡ್ ವೈವ್ಸ್ ( ಎ ಎನ್ ಎಮ್ಸ್ ) ನ್ನು ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳಬಹುದು . ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್ ( ಎನ್ ಆರ್ ಹೆಚ್ ಎಂ ) ಹದಿಹರೆಯದವರಿಗಾಗಿ ತರಬೇತಿ ಕಾರ್ಯಕ್ರಮಗಳನ್ನು ಮತ್ತು ಆಪ್ತಸಮಾಲೋಚನೆಯಂತ ಚಟುವಟಿಕೆಗಳನ್ನು ಒದಗಿಸುತ್ತಿದೆ . ನೀವು ಜಿಲ್ಲಾ ಆರೋಗ್ಯ ಇಲಾಖೆಗಳನ್ನು ನಿಮ್ಮ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡರೆ ಸಮುದಾಯ ಆರೋಗ್ಯ ಯೋಜನೆಗಳಲ್ಲಿ ಸರ್ಕಾರೇತರ ಸಂಸ್ಥೆಗಳ ಸಹಭಾಗಿತ್ವವನ್ನು ಪಡೆದುಕೊಳ್ಳಲು ಅವರು ಸಂತೋಷವನ್ನು ವ್ಯಕ್ತಪಡಿಸಬಹುದು . ಪಶ್ಚಿಮ ಬಂಗಾಳದ ರಾಜ್ಯವು ಹದಿಹರೆಯದವರ ಸ್ನೇಹಯುತ ಆರೋಗ್ಯ ಸೇವೆಗಳ ( ಎ ಎಫ್ ಎಚ್ ಎಸ್ ) ಕಾರ್ಯಕ್ರಮಗಳನ್ನು ಒದಗಿಸುವಲ್ಲಿ ಮುಂದಿದೆ . ಇಲ್ಲಿ ಕೇವಲ ಕ್ಲಿನಿಕಲ್ ಸೇವೆಗಳಲ್ಲದೇ ಆಪ್ತಸಮಾಲೋಚನೆಯ ಸೇವೆಗಳನ್ನು ಒದಗಿಸಲಾಗುತ್ತದೆ . ಆರೋಗ್ಯ ಮತ್ತು ವೈದ್ಯಕೀಯ ಸೇವೆಗಳ ವಾಣಿಜ್ಯಕರಣವನ್ನು ಒಳಗೊಂಡಂತೆ ಎ ಎಫ್ ಎಚ್ ಎಸ್ ಸೇವೆಗಳಲ್ಲಿ ಬಹಳ ತೊಡಕುಗಳಿದ್ದು ಇದನ್ನು ಗುರುತಿಸುವುದು ಅವಶ್ಯಕವಾಗಿದೆ . ಎ ಏಪ್ ಎಚ್ ಎಸ್ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಮಮತದಂತ ಕೆಲವು ಸರ್ಕಾರೇತರ ಸಂಸ್ಥೆಗಳು ವೈದ್ಯಕೀಯ ಅಧಿಕಾರಿಗಳಿಗೆ ತರಬೇತಿಯನ್ನು ಆಯೋಜಿಸಿದೆ . ಹದಿಹರೆಯದವರಿಗೆ ಶಿಕ್ಷಣವನ್ನು ಒದಗಿಸುವಲ್ಲಿ ಎಲ್ ಎಸ್ ಇ ಮತ್ತು ಎಸ್ ಆರ್ ಎಚ್ ಶಿಕ್ಷಣವು ಎರಡು ರೀತಿಯ ತಂತ್ರವಾಗಿದ್ದು ಇದನ್ನು ಆತ್ಮವಿಶ್ವಾಸದಲ್ಲಿ ಸಮಾಜದ ಭಾವನಾತ್ಮಕತೆಗೆ ಮತ್ತು ವ್ಯಕ್ತಿಗಳ ಗೌಪ್ಯತೆಗೆ ತೊಂದರೆಯಾಗದ ಹಾಗೆ ನಿರ್ವಹಣೆಯನ್ನು ಮಾಡಬೇಕಾಗಿದೆ . ನಮ್ಮ ಕೆಲಸದ ಪರಿಕಲ್ಪನೆಯನ್ನು ಒಪ್ಪಲಿ ಬಿಡಲಿ ರಾಜಕೀಯ ಅಂಶಗಳನ್ನು ಕೂಡಾ ಇಲ್ಲಿ ತೊಡಗಿಸಿಕೊಳ್ಳಬೇಕು . ಶುಭ ಹಾರೈಕೆಗಳೊಂದಿಗೆ , ಅನಿಲ್ ಕುಮಾರ್ ಸುಕುಮಾರನ್ ಆರ್ಚಿಡ್ ಐಸ್ಲೆವರ್ಥ್ , ಯುನೈಟೆಡ್ ಕಿಂಗಡಮ್ ( ಯುಕೆ ) .
ಶಿವಮೊಗ್ಗ : ಮೈಸೂರು ಜಿಲ್ಲಾ ಪಂಚಾಯತ್ನಲ್ಲಿ ಬಿಜೆಪಿ - ಜೆಡಿಎಸ್ ಮೈತ್ರಿ ಏರ್ಪಟ್ಟಿರುವುದಕ್ಕೆ ಸಂಬಂಧಿಸಿದಂತೆ ವಿಧಾನಸಭೆಯಲ್ಲಿನ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಟೀಕಿಸಿರುವುದಕ್ಕೆ ಸ್ವಾರಸ್ಯಕರ ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಕೆ . ಎಸ್ . ಈಶ್ವರಪ್ಪ ' ಸಿದ್ದರಾಮಯ್ಯ ನಮ್ಮ ಫ್ಯಾಮಿಲಿ ಡಾಕ್ಟ್ರು ' ಎಂದು ಲೇವಡಿ ಮಾಡಿದ್ದಾರೆ . ಬಿಜೆಪಿ - ಜೆಡಿಎಸ್ ಮೈತ್ರಿಯನ್ನು ಸಿದ್ದರಾಮಯ್ಯ ಟೀಕಿಸುವ ವೇಳೆ ಈಶ್ವರಪ್ಪರಿಗೆ ಮೆದುಳೇ ಇಲ್ಲ ಎಂದಿದ್ದರು . ಈ ಟೀಕೆಗೆ ಇಲ್ಲಿ ಉತ್ತರ ನೀಡಿದ ಈಶ್ವರಪ್ಪ , ಸಿದ್ದರಾಮಯ್ಯ ನಮ್ಮ ಫ್ಯಾಮಿಲಿ ಡಾಕ್ಟ್ರುರೀ . ನನ್ನ ದೇಹದಲ್ಲಿ ಯಾವ್ಯಾವ ಅಂಗಾಂಗ ಇದೆ , ಇಲ್ಲಾ ಎಂಬುದನ್ನೆಲ್ಲಾ ಅವರೇ ಹೇಳ್ಬೇಕು ಎಂದು ಚಟಾಕಿ [ . . . ]
' ಭುವನೇಶ್ವರಿಯ ಕನ್ನಡ ಸಂಬಂಧದ ಬಗ್ಗೆ ಶ್ರೀಯುತರಾದ ಎಲ್ . ಎಸ್ . ಶೇಷಗಿರಿರಾವ್ , ಚಿದಾನಂದಮೂರ್ತಿ ಹಾಗೂ ಶ್ರೀನಿವಾಸ ಹಾವನೂರು ಅವರನ್ನು ವಿಚಾರಿಸಿದೆ .
ಪ್ರಿಯ ರಾಜೇಶ್ , ಬೆಳಿಗ್ಗೆ ಓದಿದೆ . ಕೂಡಲೇ ಸ್ಪಂದಿಸಲು ಎಷ್ಟು ಚಂದದ ಜಾಗಕ್ಕೆ ಹೋಗಿಬಿಟ್ರಲ್ಲ ಎಂಬ ಹೊಟ್ಟೆಕಿಚ್ಚು ಬಿಡಲಿಲ್ಲ : ) ನಾನು ನಿಮ್ಮ ನಿರೂಪಣೆಯ ಅಭಿಮಾನಿ . ಮತ್ತೆ ನೀವು ಬರೆಯುವ ಎಲ್ಲ ವಿಷಯಗಳೂ ನಾನು ಬಲು ಪ್ರೀತಿಸುವ ಅಮ್ಮನ ಮಡಿಲಿನ ವಿವಿಧ ನೋಟಗಳು . ಬರೆದಷ್ಟೂ ಕಡಿಮೆ . ಅನುಪಮ ಬರಹ . ಹೀಗೇ ತುಂಬ ಕಾಲ ಅಮ್ಮನ ಮಡಿಲಲ್ಲಿ ಆಟವಾಡಿ . ನಮ್ಮೊಡನೆ ಹಂಚಿಕೊಳ್ಳಿ .
ಹುಟ್ಟಿದ ಮಗು ಹೇಗಿದ್ದರೂ ತಾಯಿಗೆ ಚೆಂದ . ತಾನು ಹೊತ್ತು ಬೆಳೆಸಿದ ಮಗು ದೊಡ್ಡದಾಗಿ ಬೆಳೆದು ತನ್ನನ್ನು ಪೋಷಿಸದಿದ್ದರೂ , ಮಗುವಿನ ಸುಖವನ್ನು ತನ್ನ ಸುಖವೆಂದು ಭಾವಿಸುತ್ತಾಳೆ . ಆ ಮಗುವಿಗೆ ಕೇಡು ನುಡಿಯದೇ ಒಳ್ಳೆಯದನ್ನೇ ಬಯಸುತ್ತಾಳೆ .
( ಇಲ್ಲ್ ಹರ್ಕುದ್ ಅಥ್ವಾ ಹರಕುವುದು ಅಂದ್ರೆ ವಿಶೇಷ ಅರ್ಥ ಎಂತ ಇಲ್ಲ . ಅದೊಂಜಾತಿ ಜೋಡಿ ಶಬ್ದ . ಆರೂ ಶಬ್ದ ಕೋಶದಗೆ ಹರಗು , ಹರಕಲಿಸು ಅಂದ್ರೆ ಹರಡುವಂತೆ ಮಾಡು ಅಂದೇಳಿ ಅರ್ಥ ಇತ್ತ್ . ಮರ್ಕುದ್ರ ಒಟ್ಟಿಗೆ ದುಃಖ ಎಲ್ಲರಿಗೂ ಹರ್ಡುವಾಂಗೆ ಮಾಡುದ್ ಅಂದೇಳಿ ಇಪ್ಪುಕು ಸಾಕ್ ಅಂದೇಳಿ ನನ್ ಅನ್ಮಾನ ಮಾತ್ರ )
ನಾನು ಚಿಕ್ಕವನಿದ್ದಾಗ ನಮ್ಮೂರಲ್ಲಿ ನಮ್ಮನೇ ಹತ್ರ ಒಂದು ಮಂಟಪ ಇತ್ತು . ಅದನ್ನ ಕಟ್ಟಿಸಿದವರ್ಯಾರು ಅಂತ ಗೊತ್ತಿಲ್ಲ . ಅಂತೂ ದೇವ್ಸ್ಥಾನದ ಅಕ್ಕ ಪಕ್ಕ ಕೆಲವ್ಕಡೆ ಇರತ್ತಲ್ಲ ಆ ತರಹ ಮೂರು ಗೋಪುರದ ಮಂಟಪ . ಅಲ್ಯಾವ್ದೂ ದೇವಸ್ಥಾನ ಇಲ್ದಿದ್ರೂ , ಅಲ್ಲಿ ಆ ಮಂಟಪ ಯಾಕೆ ಕಟ್ಟಿದ್ರೋ ? ಅಥವಾ ಮನೆ ಮಠ ಇಲ್ಲದೇ ಇರೋವ್ರಿಗೇ ಅಂತಲೇ ಯಾರಾದ್ರೂ ಪುಣ್ಯಾತ್ಮರು ಕಟ್ಟಿಸಿದ್ರೋ ಗೊತ್ತಿಲ್ಲ - ಅಂತೂ ಅಲ್ಲಿ ಪಾಪ ಭಿಕ್ಷೆ ಬೇಡಿ ಹೊಟ್ಟೆ ಹೊರೆದುಕೊಳ್ಳೋ ಎಷ್ಟೋ ಸಂಸಾರಗಳು ನೆಲೆ ನಿಂತಿದ್ರು . ಅವರಿಗೆ ವರ್ಷಕ್ಕೆ ಮುನ್ನೂರಅರವತ್ತೆರಡು ದಿನ ಆ ಮಂಟಪವೇ ಮನೆ . ಒಂದುವೇಳೆ ಮನೆಯಲ್ಲಿ ಏನೋ ಸಮಾರಂಭವೋ ಏನೋ ಆದಾಗ ಊಟ ತಿಂಡಿ ಮಿಕ್ಕರೆ ಅಲ್ಲಿಗೆ ಹೋಗಿ ಕರೆದು , ಮತ್ತೆ ಮಾಡಿದ ಅಡುಗೆಗೆ ಆಗೋ ದಂಡವನ್ನ ತಪ್ಪಿಸ್ತಿದ್ವಿ . ಒಂದೊಂದ್ಸಲ ಕಲಾಯ ಮಾಡೋ ಮನುಷ್ಯ ಬಂದರೂ ಅಲ್ಲೇ ಮಂಟಪದ ಪಕ್ಕದಲ್ಲೇ ಅವನ ಅಗ್ಗಿಷ್ಟಿಕೆ ಹೂಡ್ಕೋತಿದ್ದ . ಸುತ್ತ ಮುತ್ತಲಿನ ಮನೆಯವರೆಲ್ಲ ಅವರ ಕೊಡವೋ , ಕೊಳದಪ್ಪಲೆಯೋ , ಯಾವುದಕ್ಕಾದ್ರೂ ಕಲಾಯ ಮಾಡಿಸ್ಬೇಕಾಗಿದ್ರೆ ಅಲ್ಲಿಗೇ ತರ್ತಿದ್ರು . ಹಾಗೇನಾದ್ರೂ ಕೊಟ್ಟಾಗ , ನಾನೂ ಕಲಾಯದ ಮನುಷ್ಯ ತವರ ಕಾಸೋದು , ತಿದಿ ಒತ್ತೋದು ಇದೆಲ್ಲ ನೋಡ್ತಾ ಕೂತಿರ್ತಿದ್ದೆ . ಒಂದೊಂದು ಸಲ ಸಂಜೆ ಹೋಗಿ ಆ ಮಂಟಪದ ಹಿಂದಿನ ಬಯಲಲ್ಲಿ ಗೆಳೆಯರ ಜೊತೆ ಆಡ್ತಿದ್ದಿದ್ದೂ ಉಂಟು .
ಇವೆಲ್ಲಾ ಬಿಟ್ಟು , ದೇಶದ ಇತಿಹಾಸದಲ್ಲೇ ಪ್ರಮುಖ ಪಾತ್ರ ವಹಿಸಿದ್ದ ವಿಜಯನಗರ ಸಾಮ್ರಾಜ್ಯಕ್ಕೆ ಎಳ್ಳಿನಷ್ಟೂ ಸಂಬಂಧವಿರದ ಹಲವು ಕಲಾ - ಪ್ರದರ್ಶನಗಳನ್ನು ಆಯೋಜಿಸಲಾಗಿತ್ತು ! ಕನ್ನಡಿಗರ ಹೆಮ್ಮೆ ಎತ್ತು ಹಿಡಿವ ಈ ಹಂಪಿ ಉತ್ಸವದಲ್ಲಿ ಕನ್ನಡಿಗರಿಗೆ ಇದಕ್ಕಿಂತ ದೊಡ್ಡ ಅವಮಾನ ಸಾಧ್ಯವಾ ಗುರು ?
ನೀವು ಹುಡುಕುತ್ತಿರುವ ಕವಯತ್ರಿ ಸನ್ ಹೊ ಯನ್ ರವರ ಚಿತ್ರ ಸಮೇತ ಅಂಕಣ ಇಲ್ಲಿರುವಂತಿದೆ . ನಿಮ್ಮ ಕೊರಗು ದೂರವಾಗಬಹುದು .
ೞ ಮತ್ತು ಱ ಎಂಬ ಅಕ್ಷರಗಳನ್ನು ಮತ್ತೆ ಬೞಕೆಗೆ ತರಬೇಕು . ಆಗಲೇ ದ್ರಾವಿಡ ಭಾಷೆಯಾದ ಕನ್ನಡಕ್ಕೆ ಅನ್ತಹುದೊನ್ದು ಮರ್ಯಾದೆ ಸಿಕ್ಕುವುದು . ಇಲ್ಲದಿದ್ದರೆ ೞ ಮತ್ತು ಱ ಇಲ್ಲದ ಹಿನ್ದಿಯನ್ತೆ ಕನ್ನಡವೂ ಪೇಲವವಾಗಿಬಿಡುತ್ತದೆ .
ಶ್ರೀರವಿ ಕು೦ಬಾರರೇ , ನಿಮ್ಮ ಮೆಚ್ಚುಗೆಯೇ ನನಗೆ ಶ್ರೀರಕ್ಷೆ . ನಿಮ್ಮ ನಿರ೦ತರ ಪ್ರೋತ್ಸಾಹಕ್ಕೆ ನಾನು ಆಭಾರಿ . ನಮಸ್ಕಾರಗಳೊ೦ದಿಗೆ , ನಿಮ್ಮವ ನಾವಡ .
ಇನ್ನೀಸ್ ಫ್ರೀ ಶಾಲೆಯ ಶಿಕ್ಷಕಿ ವಿದ್ಯಾ ಶ್ರೀರಾಮನ್ ಹೇಳುವಂತೆ ಹಸಿರು ಉಳಿಸಿ ಎಂಬ ಘೋಷವಾಕ್ಯದಡಿ ಒಂದು ಅಭಿಯಾನದಂತೆ ನಮ್ಮ ಶಾಲೆಯಲ್ಲಿ ಮಕ್ಕಳಲ್ಲಿ ಅರಿವು ಮೂಡಿಸಲಾಗುತ್ತದೆ . ಶಾಲೆ ಆರಂಭವಾದ ೧೯೮೫ರಿಂದ ಅನೇಕ ಪರಿಸರ ಸ್ನೇಹಿ ಚಟುವಟಿಕೆಗಳ ಮೂಲಕವೇ ಶಾಲೆ ಪರಿಸರ ಸ್ನೇಹಿ ಶಾಲೆ ಎನಿಸಿಕೊಂಡಿದೆ . ಆರಂಭದಲ್ಲೇ ಅನುಪಯುಕ್ತ ವಸ್ತುಗಳು , ಮರದ ಎಲೆಗಳಿಂದ ನಾವು ಕಾಂಪೋಸ್ಟ್ ಗೊಬ್ಬರಗಳನ್ನು ತಯಾರಿಸುತ್ತಿದ್ದೆವು . ಕ್ಲೀನ್ ಬೆಂಗಳೂರು ಎಂಬ ಎನ್ಜಿಒ ಸಂಸ್ಥೆ ಸಹಕಾರ ನೀಡುತ್ತಿತ್ತು . ಈಗಲೂ ನಮ್ಮ ಶಾಲೆಯಲ್ಲಿ ಕಾಂಪೋಸ್ಟ್ ಫಿಟ್ಗಳಿದ್ದು , ಶಾಲೆಯ ೬ ಮತ್ತು ೭ನೇ ತರಗತಿಯ ವಿದ್ಯಾರ್ಥಿಗಳು ಗೊಬ್ಬರವನ್ನು ತಯಾರಿಸುತ್ತಾರೆ ಎನ್ನುವ ಅವರು , ಒಣಗಿದ ಎಲೆಗಳನ್ನು ಮೊದಲು ಸಂಗ್ರಹಿಸಲಾಗುತ್ತದೆ , ಆನಂತರ ಅದಕ್ಕೆಂದೇ ನಿರ್ಮಿಸಲಾದ ಗುಂಡಿಯಲ್ಲಿ ಎಲೆಗಳನ್ನು ತುಂಬಲಾಗುತ್ತದೆ . ವಿದ್ಯಾರ್ಥಿಗಳ ಮುಂದಾಳತ್ವದಲ್ಲೇ ಎಲೆಗಳ ತೇವಾಂಶದ ಪ್ರಮಾಣ ಹಾಗೂ ಯಾವಾಗ ಕಾಂಪೋಸ್ಟ್ ತಯಾರಿಸಬೇಕೆಂಬುದನ್ನು ನಿರ್ಧರಿಸಲಾಗುತ್ತದೆ . ತದನಂತರ ಗೊಬ್ಬರ ತಯಾರಿಸಲಾಗುತ್ತದೆ . ಇಷ್ಟೇ ಅಲ್ಲದೆ , ಕಾಂಪೋಸ್ಟ್ ತಯಾರಿಕೆಯ ಬಗ್ಗೆ ವಿದ್ಯಾರ್ಥಿಗಳು ಜಾಥಾ ನಡೆಸಿ ಅರಿವು ಮೂಡಿಸುತ್ತಾರೆ . ಜೆಪಿನಗರದ ೨೪ನೇ ಮುಖ್ಯರಸ್ತೆಯಲ್ಲಿ ನೀರಿನ ಗುಣಮಟ್ಟವನ್ನು ಕೂಡ ವಿದ್ಯಾರ್ಥಿಗಳು ಪರಿಶೀಲಿಸುತ್ತಾರೆ ಎನ್ನುತ್ತಾರೆ ಅವರು .
ಅಪ್ಪನ ವರ್ತನೆಗಳು - ಅಮ್ಮನಿದ್ದಾಗ ಅವಳ ಬಗ್ಗೆ , ಬಡತನದ ಬಗ್ಗೆ ಮಹಮದ್ ಸ್ಕೂಲಿಗೆ ಹೋಗದೆ ಬದುಕುವ ದಾರಿ ಹಿಡಿಯಲಿ ಎಂಬ ಅಪೇಕ್ಷೇಯ ಬಗ್ಗೆ , ಮಧ್ಯ ವಯಸ್ಕನಾದ ತನಗೆ ಹೆಣ್ಣೊಂದು ಬೇಕೆಂದು ನಡೆಸುವ ವಿಫಲ ಪ್ರಯತ್ನದ ಬಗ್ಗೆ ನಮ್ಮಲ್ಲಿ ತಕರಾರು ಹುಟ್ಟುವುದಿಲ್ಲ . ಕುರುಡು ಮಹಮದ್ನ ವಿದ್ಯಾಭ್ಯಾಸ , ಅವನ ವ್ಯಕ್ತಿತ್ವ ವಿಕಸನ , ಪ್ರೀತಿಗೆ ತಕ್ಕ ಪ್ರತಿಕ್ರಿಯೆ ಇತ್ಯಾದಿಗಳು ಮರುಳುತ್ತವೆ ಎಂದು ಅವನ ಮೂಲಕವೇ ಅನುಭಿಸುವ ನಮಗೆ ಪ್ರತಿಯೊಂದುಕ್ಕೂ ಮನುಷ್ಯ ಸಹಜವಾದ ಪ್ರಾಥಮಿಕ ಭಾವಬಣ್ಣಗಳನ್ನು ಬಿಂಬಿಸುವ ಅಪ್ಪನನ್ನೇ ಹೊಣೆಯಾಗಿಸಲು ಸಾಧ್ಯವಾಗುವಿದಿಲ್ಲ . ಆಗಲೇ ಚಿತ್ರದ ಅತ್ಯಂತ ಪರಿಣಾಮಕಾರಿ ದೃಶ್ಯ ಆರಂಭವಾಗುತ್ತದೆ . ಊರಿಗೆ ವಾಪಸು ಕರೆದುಕೊಂಡು ಹೋಗುತ್ತೇನೆಂದು ಕುದುರೆಯ ಮೇಲೆ ಮಗನನ್ನು ಕೂಡಿಸಿಕೊಂಡು ಅಪ್ಪ ಭೋರ್ಗರೆವ ನದಿಯ ದಡಕ್ಕೆ ಕರೆದುಕೊಂಡು ಹೋಗುತ್ತಾನೆ . ಅಲ್ಲಿಗೆ ತಲುಪುವ ಮುಂಚೆಯೇ ಮಹಮದ್ಗೆ ಸುತ್ತಲ ಮರಗಿಡಗಳ ವಾಸನೆ , ಕೇಳುವ ಹಕ್ಕಿಗಳ ಧ್ವನಿಗಳಿಂದ ತಾವು ಹೋಗತ್ತ್ತಿರುವುದು ತಮ್ಮ ಊರಿಗಲ್ಲ ಎಂದು ಮನದಟ್ಟಾಗುತ್ತದೆ . ಆದರೆ ಅಪ್ಪನ ಯೋಚನೆಯೇ ಬೇರೆ . ಅವನಿಗೆ ಮಗನನ್ನು ಮುಗಿಸಿಬಿಡಬೇಕೆಂದು ಅಪೇಕ್ಷೆ ! ದಡದಲ್ಲಿ ನಿಂತ ಮಹಮದ್ ಕೊಂಚ ಮುಂದೆ ಹೆಜ್ಜೆ ಇಡುತ್ತಿದ್ದಂತೆ ನೀರಿನ ರಭಸದಲ್ಲಿ ಕೊಚ್ಚಿಕೊಂಡು ಹೋಗುತ್ತಾನೆ . ದಡದಲ್ಲಿ ನಿಂತ ಅಪ್ಪ , ಅವನು ಆರ್ತನಾಗಿ ಕೂಗುತ್ತ ದೂರ ದೂರ ಹೋಗುತ್ತಿರುವುದನ್ನು ನಿರ್ಭಾವದಿಂದ ನೋಡುತ್ತಿರುತ್ತಾನೆ . ಅಲ್ಲಿಯ ತನಕ ಸಾಕಷ್ಟು ರಮಣೀಯವಾದ ದೃಶ್ಯಗಳನ್ನು ಹಸಿರುಕ್ಕುವ ನೆಲದ ಸೊಬಗನ್ನು ಮಿಡಿಯುವ ಅಂತ : ಕರಣಕ್ಕೆ ಮುಗಿಬಿದ್ದಿರುತ್ತಿದ್ದ ನಮಗೆ ಹಠಾತ್ ರೈದ್ರ , ಕ್ರೂರ , ಸ್ವಾರ್ಥಗಳನ್ನು ಬಿಚ್ಚಿ ಹೇಳುವ ಪ್ರವಾಹದ ಅಬ್ಬರ ಎದುರಾಗಿ ಕೆಲವು ಕ್ಷಣ ಮೌನ ಮೆರೆಯುತ್ತದೆ . ಆಗೊಮ್ಮೆ ಈಗೊಮ್ಮೆ ಸಾವಿನ ಅಟ್ಟಹಾಸದ ಬಣ್ಣಗಳು ಇಳಿಯುತ್ತವೆ , ಮಗನ ಬಗ್ಗೆ ಮಡುಗಟ್ಟಿದ ಮಮತೆ ಉಕ್ಕುತ್ತದೆ . ಅವನನ್ನು ಉಳಿಸಲು ಅಪ್ಪ ನೀರಿಗೆ ಬಿದ್ದು ಪ್ರವಾಗಕ್ಕೆ ಸುಮ್ಮನೆ ಒಪ್ಪಿಸಿಕೊಳ್ಳುತ್ತಾನೆ . ಅದೆಷ್ಟೋ ಸಮಯದ ನಂತರ ನೆರೆ ಇಳಿದು ಅವನು ದಡದಲ್ಲಿ ಬಿದ್ದುರುತ್ತಾನೆ . ಹೊರಳಾಡಿ ಎದ್ದು ಕಣ್ಣು ಬಿಟ್ಟು ಹೆಜ್ಜೆಯಿಟ್ಟರೆ ಅಷ್ಟು ದೂರದಲ್ಲಿ ಮಹಮದ್ . ಹತ್ತಿರ ಹೋಗಿ ಬಾಚಿ ತಬ್ಬುವ ಅವನಿಗೆ ಮಗ ಬದುಕಿರುವ ಬಗ್ಗೆ ಅನುಮಾನವಿರುತ್ತದೆ . ಆಗಲೇ ಎಂದಿನಂತೆ ದಾರಿ ಹುಡುಕುವ ಮಹಮದ್ನ ಕೈ ಬೆರಳುಗಳು ನಲುಗಿ ಅಪ್ಪನ ಕೈನೊಂದಿಗೆ ಬೆಸೆದುಕೊಳ್ಳುತ್ತವೆ ; ಜೊತೆಗೆ ಎಲ್ಲಿಂದಲೋ ಬಿದ್ದ ಸೂರ್ಯನ ಬೆಳಕಲ್ಲಿ ಬೆಳಗುತ್ತದೆ .
ಗೆಳೆಯ ವಿನಯ , ತುಂಬ ಮಾರ್ಮಿಕವಾಗಿದೆ ನಿಮ್ಮ ಲೆಖನ . ನನ್ನ ಸ್ವಂತ ಅನುಭವಕ್ಕೆ ಬಂದಂತೆ ವಂದೇ ಮಾತರಂ ಗೀತೆ ಉಕ್ಕಿಸೊ ಆ ಭಾವ ತೀವ್ರತೆ , ದೇಶಭಕ್ತಿ , ದೇಶದಡೆಗಿನ ಸಮರ್ಪನಾ ಭಾವ ಈಗಿನ ಜನ ಮನ ಗನ ಗೀತೆಯಲ್ಲಿಲ್ಲ . ಈ ಕಾರಣಗಳಿಂದಾಗಿ ಅಂದು ಇದು ದೇಶದ ಸ್ವತಂತ್ರಕ್ಕಾಗಿ ಜನರನ್ನು ಒಗ್ಗುಡಿಸುವಲ್ಲಿ ಪರಿಣಾಮಕಾರಿಯಾಗಿತ್ತಲ್ಲದೆ , ಅಮ್ದು ಇದನ್ನು ದೇಶಕ್ಕೆ ದೇಶವೆ ಜಾತಿ ಬೆಧವಿಲ್ಲದೆ ಒಪ್ಪಿಕೊಂಡಿತ್ತು . ಆದ್ರೆ ಕೆಲವರು ರಾಜಕೀಯ ಲಾಭಕ್ಕಾಗಿ , ಅಧಿಕಾರದ ಆಸೆಗೊಸ್ಕರ , ಯಾರನ್ನೊ ರಮಿಸೊದಕ್ಕೊಸ್ಕರ ಸಮಸ್ತ ದೆಶವಾಸಿಗಳ ಹೃದಯ ಗೀತೆಯನ್ನೆ ತಿರಸ್ಕರಿಸಿ , ಜನ ಗನ ಮನ ಗೀತೆನಾ ರಾಷ್ಟ್ರಗೀತೆಯಾಗಿ ಆರಿಸಿದ್ರು . . . ಯಾಕೆಂದ್ರೆ ನಾವು ನಮ್ಮತನವನ್ನು , ದೇಶದ ಹಿರಿಮೆಯನ್ನು ಎತ್ತಿಹಿಡಿದ್ರೆ , ಈ ದೇಶಾನ ಪೂಜಿಸೊಕೆ , ಅದು ಇದು ಅಡ್ದ ಬರುತ್ತೆ ಅನ್ನೊರ್ಗೆಎಲ್ಲಿ ಬೇರೆಯವರಿಗೆ ನೊವಾಗುತ್ತೆ ಯೊಚಿಸೊ ಜನ ಅಲ್ವಾ ! ಆದ್ರು ಈ ಭಾರತದ ಹಿರಿಮೆ ಇರೊದು ಅದರ ತತ್ವದಲ್ಲಿ , ಭಾರತಮಾತೆಯ ಮಕ್ಕಳಲ್ಲಿ .
ಭಾರತದ ೯ / ೧೧ ಮುಂಬೈ ನಗರದಲ್ಲಿ ಒಂದು ಭಯಾನಕ ಸಂಜೇಯಾಗಿದೆ ಭಯೋತ್ಪದಕರ ಸ್ಪೋಟಕ ಗಳ ಸುರಿಮಳೆ ವಿಸ್ವವಿಡಿ ಜನರನ್ನು ತಲ್ಲಣ ಗೊಳಿಸಿದೆ . ೪೬ ಘಂ ಟೇಗಳ ಸತತ ಧಾಳಿಯಾಗಿದ್ದು ಇನ್ನೂ ಮುಂದುವರಿದಿದೆ . ಇದರಲ್ಲಿ ೧೨೫ ಕ್ಕಿಂತ ಹೆಚ್ಚು ಜೀವ ಹಾನಿಯಾಗಿದೆ . ೩೭೫ ರಷ್ಟು ಆಸ್ಪತ್ರೆಗೆ ದಾಕಲಾಗಿದೆ . ಜಲ ಮಾರ್ಗ ವಾಗಿ ಬಂದ ಇವರು ಸ್ಪೋಟ ಮಾಡುವ ಜಾಗದ ನೀಲಿ ನಕ್ಷೆ ಹೊಂದಿರುತ್ತಾರೆ . ಆವರು ಕಳುಹಿಸಿದ ಇಮೇಲ್ ಎಲ್ಲರನ್ನು ಜಾಗರೂಕರಾಗಿ ಮಾಡಿದೆ . ಇದನ್ನು ಕೇಂದ್ರ ಭದ್ರತಾ ಪಡೆಯವರು ಅಲಕ್ಷಿಸುವಂತಿಲ್ಲ . ಭಯೋತ್ಪಾದಕ ಚಟುವಟಿಕೆ ಗಳನ್ನೂ ನಿಗ್ರಹಿಸುವುದರಲ್ಲಿ ಸಫಲ ರಾಗಬೇಕು . ಇ ಕಾರ್ಯಾಚರಣೆಯಲ್ಲಿ ಭಾರತ ದೇಶವು ಕೆಲವು ನುರಿತ ದೇಶಪ್ರೇಮಿ ಸುಪುತ್ರರನ್ನು ಕಳೆದು ಕೊಂಡಿದ್ದು ಕುಟುಂಬ / ಸಮಾಜ / ರಾಷ್ಟ್ರ ವನ್ನು ಅನಾಥ ರನ್ನಾಗಿ ಮಾಡಿದೆ . ಅವರು ವೀರ ಮರಣ ಹೊಂದಿದ್ದಾರೆ . ಇಂತಹ ವೀರ ಯೋಧರ ಅವಶ್ಯಕತೆ ದೇಶಕ್ಕೆ ಇದೆ ರಾಜ್ಯ / ಕೇಂದ್ರ ಸರಕಾರವೂ ಇದನ್ನು ಪ್ರಮುಖ ಎಚ್ಚರಿಕೆ ಯಾಗಿ ತೆಗೆದು ಕೊಂಡು ಭದ್ರತೆ / ಗೃಹ ಖಾತೆ ವಿಪಲ ವಾಗಿರುವುದು ಎದ್ದು ಕಾಣಿಸುತ್ತಿದೆ . ಇನ್ನೂ ಮುಂದಾದರು ತಪ್ಪು ತಿದ್ದಿ ಕೊಳ್ಳುವ ಅವಕಾಶ ಇದೆ . ಇದನ್ನು ಸರಕಾರವೂ ವರ್ಷವಿಡಿ ಜಾರಿಯಲ್ಲಿಡಬೇಕು . ಹಿಂದೂ ಸಮಾಜಕ್ಕೆ ಉಗ್ರ ರು ಕೊಟ್ಟ ಭಯದ ಘಂಟೆಯಾಗಿದೆ . ಪಂಚತಾರಾ ಹೋಟೆಲುಗಳು , ದೇವಸ್ಥಾನಗಳು , ರೈಲು , ವಿಮಾನ ನಿಲ್ದಾಣಗಳು ಇತ್ಯಾದಿ ಇವರ ಗುರಿಯಾಗಿದ್ದು ದ್ವಂಸ ಮಾಡಲು ಪ್ರಯತ್ನಿಸುತ್ತಾರೆ . ಉಗ್ರ ರ ನಿಗ್ರಹ ವೇ ನಮ್ಮ ಸಾಧನೆ ಯಾಗಲಿ . ನಾಗೇಶ್ ಪೈ
ಅಣ್ಣ ! ಅಣ್ಣ ! , ಬಿಳಿ ಬಣ್ಣ ಹೇಗಿರುವುದಣ್ಣ ? ಹಾಲಿನ , ಮೊಸರಿನ , ಹಾಗಿರುವುದು ತಮ್ಮ ಹಾಲು , ಮೊಸರು ಕುಡಿದಿರುವೆಯಷ್ಟೇ , ತಿಳಿಯದದರ ಬಣ್ಣ !
ದಿನೇ ದಿನೇ ಸಾಗರದ ಅಲೆಗಳಂತೆ ಬರುತ್ತಿದ್ದ ಜನರ ಲೆಕ್ಕವಿಡುವುದು ಸಣ್ಣ ಮಾತೇನೂ ಆಗಿರಲಿಲ್ಲ . ಅದಕ್ಕೆಂದೇ ಮುಖ್ಯ ಕಚೇರಿಯಲ್ಲಿ ಒಂದು ತಂಡವಿತ್ತು . ಆ ತಂಡದಲ್ಲಿ ಇದ್ದವರು ಕೈದಿಗಳೇ . ಹಾಗೂ ಅವರನ್ನು ನಿಯಂತ್ರಿಸಲು ಇಬ್ಬರು SS ನವರು . ಆಯಾ ದೇಶದ ಹೊಸ ಕೈದಿಗಳನ್ನು ಆ ದೇಶದ ಕೈದಿಗಳೇ ನೊಂದಾಯಿಸುತ್ತಿದ್ದರು . ಹಾಗೂ ಶಿಬಿರದಲ್ಲಿ ತೋರಬೇಕಾದ ಶಿಸ್ತು , ನಡತೆಗಳ ಬಗ್ಗೆ ಕಿವಿಮಾತುಗಳನ್ನೂ ಕೊಡುತ್ತಿದ್ದರು .
ಈತ ಇನ್ನೇನು ಹೊಸತು ನೀಡುತ್ತಾರಪ್ಪಾ ಎಂದು ನಾವು ಅಂದುಕೊಂಡಾಗ ನಮ್ಮನ್ನು ಚಕಿತಗೊಳಿಸುವಂಥ ಹೊಸ ಚಿತ್ರಗಳನ್ನು ಮಾಡಿ ತಮ್ಮನ್ನೇ ಮತ್ತೆ ಮತ್ತೆ ಒರೆಗೆ ಹಚ್ಚಿಕೊಂಡವರು . ಸೂರಜ್ ಕಾ ಸಾಥವಾ ಘೋಡಾ ( ೧೯೯೩ ) ಧರ್ಮವೀರ ಭಾರತಿಯವರ ಸಾಹಿತ್ಯ ಕೃತಿ ಆಧಾರಿತ ಚಿತ್ರ . ಒಂದೇ ಕಥೆಯನ್ನು ನಾಲ್ಕು ರೀತಿಯಲ್ಲಿ ನಾಲ್ಕು ಆಯಾಮಗಳಲ್ಲಿ ಶೋಧಿಸುವ ಈ ಚಿತ್ರದ ಚಿತ್ರಕಥೆ ತುಂಬ ಕುತೂಹಲಕಾರಿಯಾಗಿತ್ತು . ತೊಂಭತ್ತರ ದಶಕದಲ್ಲಿ ಬೆನೆಗಲ್ ಜನಪ್ರಿಯ ಹಿಂದಿ ಸಿನೆಮಾದ ವ್ಯಾಕರಣಗಳನ್ನು ಇಟ್ಟುಕೊಂಡು ಮಾಡಿದ ಮಮ್ಮೊ ( ೧೯೯೪ ) , ಸರ್ದಾರಿ ಬೇಗಮ್ ( ೧೯೯೬ ) , ಹರೀ ಭರೀ ( ೨೦೦೦ ) , ಝಬೇದಾ ( ೨೦೦೧ ) ಗಳು ಮುಸ್ಲಿಂ ಸಮುದಾಯದ ನೋವುಗಳನ್ನು ಅಸ್ಮಿತೆಯ ಸವಾಲುಗಳನ್ನು . . . ಬಿಡಿಸಿಟ್ಟವು . ಗಝಲ್ ಸಾಮ್ರಾಜ್ಞಿ ಬೇಗಂ ಅಖ್ತರ್ ರ ಜೀವನ ಚರಿತ್ರೆಯಿಂದ ಪ್ರೇರಿತವಾದ ಸರ್ದಾರೀ ಬೇಗಂ - ಬೆನೆಗಲ್ ರ ' ಸಂಗೀತಮಯ ' ಪ್ರಯೋಗವೂ ಹೌದು . ದಿ ಮೇಕಿಂಗ್ ಆಫ್ ಮಹಾತ್ಮಾ ( ೧೯೯೬ ) , ನೇತಾಜಿ ಸುಭಾಷ್ ಚಂದ್ರ ಭೋಸ್ ( ೨೦೦೫ ) ಗಳು ಇತಿಹಾಸದ ಪುನರ್ ಸೃಷ್ಟಿಯ ಚಿತ್ರಗಳು . ಅವರು ಟೆಲಿವಿಜನ್ ಗೆಂದು ಮಾಡಿದ್ದ ' ಭಾರತ್ ಏಕ್ ಖೋಜ್ ' ನೆಹರೂ ಅವರ ' ಡಿಸ್ಕವರಿ ಆಫ್ ಇಂಡಿಯಾ ' ದ ಅದ್ಭುತ ದೃಶ್ಶೀಕರಣ . ಅವರ ತ್ರಿಕಾಲ್ ( ೧೯೮೫ ) , ಸುಸ್ಯಾನ್ ( ೧೯೮೭ ) , ಅಂತರ್ ನಾದ್ ( ೧೯೯೧ ) ಚಿತ್ರಗಳು ಹೆಸರೇ ಸೂಚಿಸುವಂತೆ ಅಂತರಂಗದ ವಿವಿಧ ಸ್ವರಗಳನ್ನು ಆಲಿಸುವ ಯತ್ನಗಳು .
ಕರ್ನಾಟಕ ಕಲಾತಿಲಕ ಶ್ರೀಯುತ ಉಳ್ಳಾಲ ಮೋಹನ್ ಕುಮಾರ್ ಅವರ ಹೆಸರನ್ನು ಕೇಳದವರು ಯಾರು ? ದಕ್ಷಿಣ ಕರಾವಳಿಯ ಭರತನಾಟ್ಯ ಪರಂಪರೆಯಲ್ಲಿ ಅವರ ಹೆಸರಿಲ್ಲದಿದ್ದರೆ ಅದು ಅಪೂರ್ಣವೆನಿಸುವಷ್ಟರ ಮಟ್ಟಿಗೆ ನೃತ್ಯ ಕ್ಷೇತ್ರದ ನಾಡಿಮಿಡಿತವಾಗಿದ್ದಾರೆ . ಇಂದಿಗೆ ದಕ್ಷಿಣ ಕನ್ನಡದಲ್ಲಷ್ಟೇ ಅಲ್ಲದೆ ಕರ್ನಾಟಕ , ಹೊರರಾಜ್ಯಗಳಲ್ಲಿ ಖ್ಯಾತರಾಗಿರುವ ಸುಮಾರು ೧೦೦ಕ್ಕೂ ಮಿಗಿಲು ನೃತ್ಯ ಶಿಕ್ಷಕರು - ಗುರುಗಳು ಉಳ್ಳಾಲ ಮೋಹನ್ ಕುಮಾರ್ ಅವರ ಗರಡಿಯಲ್ಲಿ ಪಳಗಿ ದೊಡ್ಡವರಾದವರೇ ಹೌದು . ಮಂಗಳೂರಿನ ಉಳ್ಳಾಲದ ಕೋಲ್ಯ ಕೋಟೆಕಾರ್ನಲ್ಲಿ ನೆಲೆಸಿರುವ ಶ್ರೀಯುತರು ; ತಮ್ಮ ಸಂಸ್ಥೆ ನಾಟ್ಯನಿಕೇತನದ ಮೂಲಕವಾಗಿ ಅದೆಷ್ಟೋ ನೃತ್ಯಾಸಕ್ತ ಹೃದಯಗಳಲ್ಲಿ ಜಾಗೃತಿಯನ್ನು ಮೂಡಿಸಿದವರು . ಮಂಗಳೂರಿನ ಭರತನಾಟ್ಯ ಸಂಸ್ಕೃತಿಗೊಂದು ರೂಪ ತಂದಿತ್ತವರಲ್ಲಿ ಇವರೂ ಒಬ್ಬರಾಗಿದ್ದು ; ನೃತ್ಯ ಪರಂಪರೆಯಲ್ಲಿ ಮಂಗಳೂರಿಗೆ ಸ್ಥಾನವನ್ನು ದಕ್ಕಿಸಿಕೊಟ್ಟು ಮೇಲ್ಪಂಕ್ತಿ ಹಾಕಿಕೊಟ್ಟವರು .
ಸಿಬಿಎಸ್ ಮತ್ತೆ ಫಾವ್ ಸೆಟ್ ಪಬ್ಲಿಕೇಶನ್ಸ್ ನನ್ನು 1974 , ರಲ್ಲಿ ಖರೀದಿಸುವ ಮೂಲಕ ಸಿಬಿಎಸ್ ತನ್ನ ಪತ್ರಿಕೆ ಪ್ರಕಟನಾ ವ್ಯವಹಾರವನ್ನು ಮತ್ತಷ್ಟು ವಿಸ್ತರಿಸಿತು . ಅದಕ್ಕಾಗಿಯೇ ಅದು ಉಮನ್ಸ್ ಡೇ ಪತ್ರಿಕೆಯ ಮುದ್ರಣಕ್ಕೂ ಕೈಹಾಕಿತು . ಅದು ಬಹುತೇಕ ಎಲ್ಲಾ ಪಾಲುದಾರಿಕೆಯನ್ನು ಜಿಫ್ ಡೇವಿಸ್ ಪಬ್ಲಿಕೇಶನ್ ನಿಂದ 1984 ರಲ್ಲಿ ಸ್ವಾಧೀನಪಡಿಸಿಕೊಂಡಿತು .
ಪೊಲೀಸ್ ವ್ಯವಸ್ಥೆಯ ಬಗ್ಗೆ , ಹಿಂದೂತ್ವದ ಕೋಮುವಾದದ ಬಗ್ಗೆ ಏಕೆ ರಿಯಾಯಿತಿ ತೋರಿದ್ದಾರೆ ? ಸೆನ್ಸಾರ್ ಸಮಸ್ಯೆಯೇ ? ಹಿಂದಿಯಲ್ಲಿ ಕೆಲವು ವರ್ಷಗಳ ಹಿಂದೆ ಮಣಿರತ್ನಂ ನಿರ್ದೇಶನದಲ್ಲಿ ' ' ಬಾಂಬೇ ' ' ಚಿತ್ರ ಬಂದಿತ್ತು . ಕೋಮುವಾದದ ವಿಷಯವನ್ನೇ ಹೊಂದಿದ್ದ ಈ ಚಿತ್ರ ಬಾಂಬೇ ಗಲಭೆಯಲ್ಲಿ ಏಕಪಕ್ಷೀಯವಾಗಿ ಶಿವಸೇನಾ ಗೂಂಡಾಗಳು ಮುಸ್ಲಿಮರನ್ನು ಕೊಂದುಹಾಕಿದ್ದರೂ ( ಶ್ರೀ ಕೃಷ್ಣ ಕಮಿಷನ್ ವರದಿ ಅದನ್ನು ಸ್ಪಷ್ಟವಾಗಿ ಹೇಳುತ್ತದೆ ) ಚಿತ್ರದಲ್ಲಿ ಮುಸ್ಲಿಮರನ್ನೂ ಆಕ್ರಮಣಕಾರಿಗಳನ್ನಾಗಿ ತೋರಿದ್ದರು .
ಎಂಗೇಜಮೆಂಟ್ ಏನೂ ನಡೆದಿರಲಿಲ್ಲ . ಮದುವೆ ೧೫ ದಿನಗಳ ಒಳಗೇ ಎಂದು ನಿರ್ಧಾರವಾಗಿತ್ತು . ನನಗೆ ರಜೆ ಸಿಗುವುದು ಬಹಳ ಕಷ್ಟವಾಗಿತ್ತು . ಹೇಗೋ ಒಂದು ೧೦ ದಿನಾ ರಜೆ ಹೊಂದಿಸಿ ಮದುವೆಗೆ ಹೋಗಿ ಬಂದಿದ್ದೆ . ಮದುವೆಯಾದ ನಾಲ್ಕನೆಯ ದಿನವೇ ನಾನು ಅವಳನ್ನು ಕರೆದುಕೊಂಡು ವಾಪಸ್ ಬಂದೂ ಇದ್ದೆ . ಪ್ಲೇನಿನಲ್ಲಿ ಇವಳು ನನ್ನ ಜೊತೆ ಜಾಸ್ತಿ ಮಾತಾಡಿರಲಿಲ್ಲ . ಮದುವೆಯಾದ ಇಷ್ಟು ಬೇಗನೇ ಅಪ್ಪ , ಅಮ್ಮ ಎಲ್ಲರನ್ನೂ ಬಿಟ್ಟು ಬಂದು ಬೇಸರವಾಗಿರಬಹುದೆಂದೆಣಿಸಿ ನಾನೂ ಅವಳನ್ನು ಜಾಸ್ತಿ ಮಾತಾಡಿಸಲು ಹೋಗಿರಲಿಲ್ಲ . ಆದರೇ ಇಲ್ಲಿಗೆ ಬಂದ ಎರಡು ದಿನವಾದರೂ ಅವಳ ಮೂಡ್ ಇನ್ನೂ ಹಾಗೇ ಇತ್ತು . ಆ ಎರಡು ದಿನ ನನಗೆ ಆಫ಼ೀಸ್ ನಲ್ಲಿ ತುಂಬಾ ಕೆಲಸವಿದ್ದುದರಿಂದ ಅವಳ ಬಗ್ಗೆ ಜಾಸ್ತಿ ಗಮನವಹಿಸಲೂ ಆಗಿರಲಿಲ್ಲ . ಹೋಮ್ ಸಿಕ್ ನಿಂದ ಹೊರಬರಲು ಯಾರಿಗಾದರೂ ಸ್ವಲ್ಪ ದಿನ ಬೇಕಾಗುತ್ತೆ ಎಂದನಿಸಿ ಸುಮ್ಮನಿದ್ದೆ . ಮಾರನೇ ದಿನ ಅವಳ ಪಕ್ಕ ಕುಳಿತುಕೊಂಡು ಕೇಳಿದೆ " ಏನಾಯ್ತು ? ಅಮ್ಮಾವ್ರು ತುಂಬಾ ಬೇಜಾರಲ್ಲಿದೀರಾ ? " " ನನ್ನನ್ಯಾಕೆ ಇಲ್ಲಿಗೆ ಕರೆದುಕೊಂಡು ಬಂದ್ರಿ ? " . ಇದೊಳ್ಳೇ ತಮಾಷೆಯಾಯಿತಲ್ಲಪ್ಪಾ ಎಂದನಿಸಿ ಕೇಳಿದೆ " ಅಂದ್ರೆ ? ಏನಾಯ್ತು ಈಗ ? " " ನಾನು ಮನೆಗೆ ಹೋಗಬೇಕು " " ಇದೇ ನಿನ್ನ ಮನೆ " " ಇಲ್ಲಾ , ಇದು ನನ್ನ ಮನೆಯಲ್ಲಾ . ನನ್ನ ಮನೆ ಬೆಂಗಳೂರಿನಲ್ಲಿದೆ . ಪ್ಲೀಸ್ , ನನ್ನ ಕಳಿಸಿಕೊಡಿ " " ನೋಡು , ನೀನು ಹೋಮ್ ಸಿಕ್ ಆಗಿದೀಯಾ . ಒಂದು ಎರಡು ದಿನ ಅಷ್ಟೇ , ಆಮೇಲೆ ಎಲ್ಲಾ ಸರಿಹೋಗುತ್ತೆ . ನಾನು ಮೊದಲು ಇಲ್ಲಿಗೆ ಬಂದಾಗ ನನಗೂ ಹೀಗೆ ಆಗಿತ್ತು . ನನಗೆ ಈ ವಾರ ಸ್ವಲ್ಪ ಕೆಲಸ ಜಾಸ್ತಿ ಇತ್ತು . ಅದಕ್ಕೆ ನಿನ್ನ ಜೊತೆ ಕಾಲ ಕಳೆಯಕ್ಕೆ ಆಗ್ಲಿಲ್ಲ . ಈ ವೀಕೇಂಡ್ ನನ್ನ ಫ್ರೆಂಡ್ಸ್ ಮನೆಗೆ ಕರ್ಕೊಂಡು ಹೋಗ್ತಿನಿ . ಅವರ ಜೊತೆ ಇದ್ದರೆ ನಿಂಗೆ ಸ್ವಲ್ಪ ಬೋರ್ ಕಮ್ಮಿ ಆಗುತ್ತೆ " " ಇಲ್ಲಾ , ನಂಗೆ ಈ ಜಾಗ ಇಷ್ಟನೇ ಆಗ್ಲಿಲ್ಲ . ಅಪ್ಪ , ಅಮ್ಮ , ಕಾಲೇಜು ಎಲ್ಲಾದನ್ನೂ ತುಂಬಾ ಮಿಸ್ ಮಾಡ್ಕೊಂತಾ ಇದೀನಿ ನಾನು . ನಾನು ವಾಪಸ್ ಹೋಗ್ತಿನಿ " " ನೋಡು , ಸ್ವಲ್ಪ ತಣ್ಣಗೆ ಕುಳಿತುಕೊಂಡು ಯೋಚನೆ ಮಾಡು . ಏನನ್ಕೊಂಡಿದೀಯಾ ನೀನು ? ಏನು ನಿನ್ನ ಪ್ಲಾನು ? ಈಗ ಹೋಗ್ತಿನಿ ಅಂತಿದೀಯಾ , ಮತ್ತೆ ವಾಪಸ್ ಯಾವಾಗ ಬರ್ತಿದೀಯಾ ? " " ನಾನು ವಾಪಸ್ ಬರಲ್ಲ " ನನಗೆ ರೇಗಿ ಹೋಯಿತು . ನನಗೆ ಗೊತ್ತಿಲ್ಲದಂತೆಯೇ , ನನ್ನ ಧ್ವನಿ ದೊಡ್ಡದಾಯಿತು . " ನಿಂಗೆ ತಲೆ ಕೆಟ್ಟಿದೆಯಾ ? " " ನೀವು ಹಾಗನ್ಕೊಂಡ್ರೆ ನಾನೇನೂ ಮಾಡಕ್ಕಾಗಲ್ಲ " . ನನಗೆ ಈಗ ತಲೆ ಸಂಪೂರ್ಣವಾಗಿ ಕೆಟ್ಟು ಹೋಯಿತು . ನಿಧಾನಕ್ಕೆ ಕೇಳಿದೆ . " ಹೋಗ್ಲಿ , ನಿನ್ನ ಮನಸ್ಸಿನಲ್ಲಿ ಬೇರೆ ಯಾರಾದರೂ ಇದ್ದಾರಾ ? " " ಇಲ್ಲ . ನಂಗೆ ವಾಪಸ್ ಹೋಗಬೇಕು . ನೀವು ಕಳಿಸ್ಲಿಲ್ಲಾ ಅಂದ್ರೆ ನಾನು ೯೧೧ ಗೆ ಕಾಲ್ ಮಾಡ್ತಿನಿ " ನಂಗ್ಯಾಕೋ ಇದು ಹುಚ್ಚರ ಸಹವಾಸ ಎಂದೆನಿಸಿತು . ಹಾಗೆ ಸ್ವಲ್ಪ ಸಿಟ್ಟೂ ಬಂತು . " ಮದುವೆ ಅಂದ್ರೆ ಮಕ್ಕಳಾಟ ಅಂದ್ಕೊಂಡಿದೀಯಾ ನೀನು ? ನಿನ್ನ ಅಪ್ಪ ಅಮ್ಮ , ನನ್ನ ಅಪ್ಪ ಅಮ್ಮನ ಬಗ್ಗೆ ಯೋಚನೆ ಮಾಡು . ಮದುವೆಯಾಗಿ ಇನ್ನು ೧೦ ದಿನ ಆಗಿಲ್ಲಾ . ಆವಾಗ್ಲೇ ವಾಪಸ್ ಹೋಗ್ತಿನಿ ಅಂತಿದಿಯಲ್ಲಾ , ಮದುವೆಯಾಗಬೇಕಾದ್ರೆ ಇಲ್ಲಿಗೆ ಬರಬೇಕು ಅಂತ ಗೊತ್ತಿರಲಿಲ್ವಾ ನಿನಗೆ ? ವಾಪಸ್ ಬರಲ್ಲಾ ಅಂತಿದೀಯ . ನಮ್ಮ ಮದುವೆ ಕತೆ ಎನಾಗುತ್ತೆ ? " ಎಂದೆಲ್ಲಾ ರೇಗಿದೆ . " ನಾನು ನಿಮ್ಮ ಮೇಲೆ ತಪ್ಪು ಹೊರಿಸ್ತಾ ಇಲ್ಲ . ತಪ್ಪೆಲ್ಲಾ ನಂದೇ . ನಾನು ಅಪ್ಪ ಅಮ್ಮನ್ನ ಬಿಟ್ಟು ಇಷ್ಟು ದೂರದ ಊರಲ್ಲಿ ಒಬ್ಬನೇ ಇರಲಾರೆ . ನಿಮಗೆ ಮದುವೆ ಉಳಿಸಿಕೋಬೇಕಿದ್ರೆ , ನೀವೇ ಬೆಂಗಳೂರಿಗೆ ಬನ್ನಿ " ಅಂತೆಂದು ದೊಡ್ಡದಾಗಿ ಅಳುತ್ತಾ ಎದ್ದು ಹೋಗಿಬಿಟ್ಟಳು .
Audience Review Naatakibengalooru said … . . ರಂಗಶಂಕರದಲ್ಲಿ ಇತ್ತೀಚಿಗೆ ನೋಡಿದ್ದು ' ಕೃಷ್ಣಮೂರ್ತಿ ಕವತ್ತಾರ್ ರ ತುದಿಯೆಂಬೋ ತುದಿಯಿಲ್ಲ . ಕತೆಗೆ ತುದಿ ಮೊದಲಿರಲಿಲ್ಲ . ಬೆಳಕು ಅಚ್ಚುಕಟ್ಟು . ನಟನೆ ಸಾದಾರಣ . ಇವತ್ತಿಗೂ ಮನಸಿನಲ್ಲಿ ನಿಂತ ಡೈಲಾಗ್ " ನಾನು ಹಾಡ್ ಹಾಡ್ಬೇಕೂ " ಕನಸಲ್ಲೂ ಕಾಡುತ್ತದೆ .
ಮರುಗಟ್ಟಿದ ಮನಸ್ಸಿಗೆ ದಿವ್ಯಚೇತನ ನೀಡುವ ಯೋಗಾಸನ ರಾಜಕೀಯಾಸನದ ಮುಂದೆ ಕೈಕಾಲು ನುಣುಚಿಕೊಂಡು ಬಿಡಿಸಿಕೊಳ್ಳಲಾಗದೆ ಹೇಗೆ ಒದ್ದಾಡುತ್ತಿದೆ ನೋಡಿ . ತಾನು ಕಲಿತ ಯೋಗವಿದ್ಯೆಯನ್ನು ಇತರರಿಗೆ ಹಂಚುತ್ತಾ ಕೋಟ್ಯಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದ ಬಾಬಾ ರಾಮದೇವ್ ಅದೇ ಉಮ್ಮಸ್ಸಿನಲ್ಲಿ ಭ್ರಷ್ಟಾಚಾರದ ವಿರುದ್ಧವೇನೋ ಉಪವಾಸ ಕುಳಿತದ್ದೂ ಆಯಿತು . ಅದು ಯಾರ ವಿರುದ್ಧ ? ! ! ಕಾಂಗ್ರೆಸ್ ಮುಂದಾಳತ್ವದ ಯು . ಪಿ . ಎ ವಿರುದ್ಧ . ಜನಸಾಗರದ ಬೆಂಬಲದ ಪೊರೆಯ ಮುಂದೆ ಅದರ ಹೊರಗಿನ ಸತ್ಯ ಮಸುಕಾಗಿ ಗಿತ್ತೋ ಏನೋ ? ಬಾಬಾರವರು ರಾಜಕೀಯ ಚದುರಂಗದಾಟದ ನಡೆಗಳನ್ನು ಊಹಿಸುವುದರಲ್ಲಿ ಎಡವಿರುವುದಕ್ಕೆ ಇತ್ತೀಚಿನ ವಿದ್ಯಮಾನಗಳೇ ಸಾಕ್ಷಿ ! !
ಪಂಢರಪುರದ ವಿಗ್ರಹವು ದಿಗಂಬರವಾಗಿ ಇರುತ್ತದೆ , ಅಥವಾ ಜನನಾಂಗಗಳ ಆಕಾರವು ಕಾಣುವ ಸೊಂಟವನ್ನು ಸುತ್ತಿದ ಒಂದು ಮಡಿಕೆಯುಳ್ಳ ಮತ್ತು ಪಾದಗಳಿಗೆ ವಿಸ್ತರಿಸುವ ( ನೀಳುಡುಪು ) ಒಂದು ಕೌಪೀನದಿಂದ ತೊಡಿಸಲ್ಪಟ್ಟಿರುತ್ತದೆ . [ ೨ ] [ ೭ ] ಇತರ ವಿಗ್ರಹಗಳು ಮತ್ತು ಚಿತ್ರಗಳು ಅವನನ್ನು ವಸ್ತ್ರಧರಿತನಾಗಿ ಚಿತ್ರಿಸುತ್ತವೆ , ಸಾಮಾನ್ಯವಾಗಿ , ಪಂಢರಪುರದ ಅರ್ಚಕರು ಅವನಿಗೆ ಉಡುಪು ತೊಡಿಸುವ ವಿಧಾನದಂತೆ , ಪೀತಾಂಬರದಿಂದ ( ಒಂದು ಹಳದಿಬಣ್ಣದ ಪಂಚೆ ) , ಮತ್ತು ಬಗೆಬಗೆಯ ಚಿನ್ನದ ಆಭರಣಗಳಿಂದ . ಪಂಢರಪುರದ ವಿಗ್ರಹವು ಎಡ ವಕ್ಷಸ್ಥಲದ ಮೇಲೆ , ಸಾಮಾನ್ಯವಾಗಿ ವಿಷ್ಣು ಮತ್ತು ಕೃಷ್ಣ ವಿಗ್ರಹಗಳ ವಕ್ಷಸ್ಥಲದ ಮೇಲೆ ಕಾಣಿಸುವ , ಶ್ವೇತರೋಮದ ಒಂದು ಸುರುಳೆಯೆಂದು ಹೇಳಲಾದ ಶ್ರೀವತ್ಸಲಾಂಛನವನ್ನು ಹೊಂದಿದೆ . [ ೪೭ ] ಬಲ ವಕ್ಷಸ್ಥಲದ ಮೇಲಿನ ಶ್ರೀನಿಕೇತನವೆಂದು ಕರೆಯಲಾದ ಒಂದು ವರ್ತುಲಾಕಾರದ ಮಚ್ಚೆ , ಮೇಖಲ ( ಒಂದು ಮೂರು ದಾರಗಳ ಸೊಂಟಪಟ್ಟಿ ) , ಕಾಲುಗಳ ನಡುವೆ ನೆಲದಲ್ಲಿ ನಾಟಿದ ಒಂದು ಉದ್ದವಾದ ದಂಡ ( ಕಠಿ ) , ಮತ್ತು ಮೊಣಕೈಗಳ ಮೇಲೆ ಜೋಡಿ ಬಳೆ ಹಾಗೂ ಮುತ್ತಿನ ಕಡಗಗಳು ವಿಗ್ರಹದ ಘನತೆಯನ್ನು ಹೆಚ್ಚಿಸಿವೆ . [ ೭ ]
Download XML • Download text