Text view
kan-6
View options
Tags:
Javascript seems to be turned off, or there was a communication error. Turn on Javascript for more display options.
ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ತಾತ್ವಿಕವಾಗಿ ಯೋಚಿಸಲ್ಲವರಾಗಿದ್ದ ಕೆಲವು ರಾಜಕಾರಣಿಗಳು ಇದ್ದರು ; ವ್ಯವಸ್ಥೆಯನ್ನು ಅಚ್ಚುಕಟ್ಟಾಗಿನಿರ್ವಹಿಸಿದವರೂ ವಿರಳವಾಗಿದ್ದರು . ಮಾನ್ಯ ನಿಜಲಿಂಗಪ್ಪನವರು , ಹೆಗಡೆಯವರು , ಹನುಮಂತಯ್ಯನವರು , ವೀರೇಂದ್ರ ಪಾಟೀಲರು ಸಮರ್ಥ ಆಡಳಿತಗಾರರಾಗಿ ಥಟ್ಟನೆ ನೆನಪಾಗುತ್ತಾರೆ . Read more »
ಆ ಕಡೆಗೆ ಹೊಸದಲ್ಲ , ಈ ಕಡೆಗೆ ಹಳೆಯದೂ ಅಲ್ಲ ಎಂಬಂತೆ ಕಾಣುವ ಫುಲ್ ಶರ್ಟು , ಅಂಥದೇ ಒಂದು ಪ್ಯಾಂಟು , ಮೊಗದ ತುಂಬ ಮಗುವಿನ ನಗೆ , ಸುತ್ತಲೂ ಹಳೆಯ , ಹೊಸ ಪತ್ರಿಕೆಗಳು , ಪುಸ್ತಕಗಳು … ಕವಿ ನಿಸಾರ್ ಅಹಮದ್ ಅವರು , ಪದ್ಮನಾಭನಗರದ ತಮ್ಮ ಮನೆಯಲ್ಲಿ ಕಾಣಸಿಗುವುದೇ ಹೀಗೆ . ಅವರೊಂದಿಗೆ ಮಾತಾಡಲು , ಸ್ವಲ್ಪ ಹೆಚ್ಚಿನ ಸಲುಗೆಯಿದ್ದರೆ ಹರಟೆ ಹೊಡೆಯಲು ಇಂಥದೇ ವಿಷಯ ಆಗಬೇಕೆಂದಿಲ್ಲ . ಬೆಂಗಳೂರಿನ ಗಿಜಿಗಿಜಿ ಟ್ರಾಫಿಕ್ನಿಂದ ಹಿಡಿದು ವಿದ್ಯಾರ್ಥಿ ಭವನದ ಮಸಾಲೆ ದೋಸೆಯವರೆಗೆ ; ಕಲಾಸಿಪಾಳ್ಯದ ತರಕಾರಿ ಮಾರುಕಟ್ಟೆಯ ವಹಿವಾಟಿನಿಂದ ಆರಂಭಿಸಿ [ . . . ]
COX - 2 ಪ್ರತಿರೋಧಕಗಳು ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತವೆ ಎಂಬ ಅಂಶ ಬಯಲಾದ ನಂತರ Vioxx ( = ವೈಯಾಕ್ಸ್ ) ನಂತಹ ಕೆಲವು ಹೊಸ COX - 2 ಪ್ರತಿರೋಧಕಗಳನ್ನು ಇತ್ತೀಚೆಗೆ ಹಿಂತೆಗೆದುಕೊಳ್ಳಲಾಯಿತು . ಶರೀರದಲ್ಲಿನ ಸೂಕ್ಷ್ಮನಾಳಗಳ ಒಳಪದರದಲ್ಲಿರುವ ಅಂತಸ್ತರ ( = ಎಂಡೊಥೀಲಿಯಲ್ ) ಜೀವಕೋಶಗಳು COX - 2ಅನ್ನು ಹೊರಸೂಸುತ್ತವೆ . COX - 2ಅನ್ನು ಪ್ರತಿರೋಧಿಸುವುದರಿಂದ ಕಿರುಬಿಲ್ಲೆಗಳಲ್ಲಿನ COX - 1 ಪ್ರಭಾವಕ್ಕೊಳಗಾಗದೆ ಥ್ರೋಂಬೊಕ್ಸೇನ್ ಮಟ್ಟದೊಂದಿಗೆ ಪ್ರೋಸ್ಟಗ್ಲಾಂಡಿನ್ ಉತ್ಪತ್ತಿಯು ( ನಿರ್ದಿಷ್ಟವಾಗಿ PGI2 ; ಪ್ರೋಸ್ಟಸೈಕ್ಲಿನ್ ) ಕ್ಷೀಣಿಸುತ್ತದೆ . ಇದರಿಂದ PGI2ರ ಸುರಕ್ಷಿತವಾಗಿ ಹೆಪ್ಪುಗಟ್ಟುವಿಕೆಯನ್ನು ಪ್ರತಿರೋಧಿಸುವ ಪರಿಣಾಮವು ಕಡಿಮೆಯಾಗಿ , ಥ್ರೋಂಬಸ್ ಮತ್ತು ಹೃದಯಾಘಾತದಂತಹ ಅಪಾಯಗಳು ಮತ್ತು ಇತರ ರಕ್ತ ಪರಿಚಲನೆಯ ತೊಂದರೆಗಳು ಹೆಚ್ಚಾಗುತ್ತವೆ . ಒಮ್ಮೆ ಆಸ್ಪಿರಿನ್ ಎಂಜೈಮ್ಅನ್ನು ಮಾರ್ಪಡಿಸಲಾಗದ ರೀತಿಯಲ್ಲಿ ಪ್ರತಿರೋಧಿಸಿದರೆ , ಕಿರುಬಿಲ್ಲೆಗಳು DNAಅನ್ನು ಹೊಂದಿರದೆ ಇರುವುದರಿಂದ ಅವು ಹೊಸ COX ಉತ್ಪತ್ತಿಮಾಡಲು ಅಸಮರ್ಥವಾಗಿರುತ್ತವೆ . ಇದು ಮಾರ್ಪಡಿಸಲಾಗುವ ಪ್ರತಿರೋಧಕಗಳಿಗೆ ಪ್ರಮುಖ ವ್ಯತ್ಯಾಸವಾಗಿದೆ .
ಇಲ್ಲೂ ತಡವಾಗಿಯೇ ಕಂಗ್ರ್ಯಾಟ್ಸ್ ಹೇಳುವಂತಾಗಿದ್ದಕ್ಕೆ ಕ್ಷಮೆಯಿರಲಿ . . ನಿಮ್ಮೊಂದಿಗೆ ಜಗಳ ಕಾಯಲು ಇನ್ನೂ ಒಂದು ವಿಷಯವಿದೆ , ಸಿಕ್ಕಾಗ ವಿಚಾರಿಸಿಕೊಳ್ತಿನಿ . .
ಮಲೆನಾಡಿನ ಹುಡುಗ , ಸಾಹಿತ್ಯ , ಸಂಗೀತ , ನಿಸರ್ಗದಲ್ಲಿ ಆಸಕ್ತ . ಆಗಾಗ ತೋಚಿದ್ದು ಗೀಚುವ ಹವ್ಯಾಸಿ ಬರಹಗಾರ .
ಮಲಗಿದ್ದೆ , ಮತ್ತೆ ಏದ್ದೇಳೊದೇ ಇಲ್ವೇನೊ ಅನ್ನೊ ಹಾಗೆ . ರಜೆ ಇದೆ ಬಿಡು ಅಂತ ಅವಳೂ ಏಳಿಸುವ ಗೋಜಿಗೆ ಹೋಗಿರಲಿಲ್ಲ . ನಾಲ್ಕೂ ದಿಕ್ಕಿಗೊಂದರಂತೆ ಕೈ ಕಾಲು ಹರಡಿ ಹಾಯಾಗಿ ಬಿದ್ದುಕೊಂಡಿದ್ದೆ ಹತ್ತು ಘಂಟೆಯಾಗಿದ್ದರೂ . ತೀರ ಕ್ಷೀಣದನಿ ಕೇಳಿತು " ಗುಂಡುಮರಿ , ಗುಂಡುಮರಿ . . . " ಅಂತ , ಅದ್ಯಾರನ್ನು ಇವಳು ಕರೀತಾ ಇದಾಳೊ ಏನೊ ಅಂತ ಮಗ್ಗಲು ಬದಲಿಸಿದೆ . " ಎದ್ದೇಳೊ ಗುಂಡುಮರಿ " ಅಂತ ಮತ್ತೆ ಕೇಳಿದಾಗ ಕಿವಿ ನೆಟ್ಟಗಾದವು . ಅವಳು ಹೀಗೇನೆ , ಪ್ರೀತಿ ಉಕ್ಕಿಬಂದಾಗ ಕರೆಯಲು ಏನು ಹೆಸರಾದರೂ ಅದೀತು , ಪುಣ್ಯಕ್ಕೆ ಕತ್ತೆಮರಿ ಕುರಿಮರಿ ಇಲ್ಲ ನಾಯಿಮರಿ ಅಂತ ಕರೆದಿಲ್ಲವಲ್ಲ ಖುಷಿಪಟ್ಟುಕೊಂಡು " ಊಂ " ಅಂತ ಊಳಿಟ್ಟೆ , ಅಯ್ಯೊ ಅಲ್ಲಲ್ಲ ಹೂಂಗುಟ್ಟಿದೆ . ಬೆಡ್ರೂಮಿಗೆ ಬಂದು , ಕೆದರಿದ್ದ ನನ್ನ ಕೂದಲು ಸಾಪಾಡಿಸಿ ಸರಿ ಮಾಡಿ , ಗಲ್ಲಕೆ ಮೆಲ್ಲನೆ ಒಂದು ಏಟುಕೊಟ್ಟು , " ಹತ್ತುಗಂಟೆ " ಅಂದು ಮುಗುಳ್ನಕ್ಕು , ಹೊರ ಹೋದಳು . ಟೈಮಂತೂ ಆಗಿದೆ ಎದ್ದೇಳೊದು ಬಿಡೋದು ನಿನಗೆ ಬಿಟ್ಟಿದ್ದು ಅಂತ ಹೇಳುವ ಪರಿ ಅದು . ಎದ್ದರಾಯ್ತು ಅಂತ ಕಣ್ಣು ತೀಡಲು ಕೈ ಬೆರಳು ಕಣ್ಣಿಗೆ ತಂದಾಗಲೇ ನೆನಪಾಗಿದ್ದು , ಬೆರಳಿಗೆ ಕಟ್ಟಿದ್ದ " ಪೌಟಿಸ್ " ಎಲ್ಲಿ , ಎಲ್ಲೊ ಬಿದ್ದು ಹೋಗಿದೆ , ಪೌಟಿಸ್ ! ಏನದು ಅಂತಾನಾ . . . ಹ್ಮ್ ಅದೊಂದು ಮನೆ ಮದ್ದು . ಸ್ವಲ್ಪ ಫ್ಲಾಶ್ಬಾಕ್ ಹೋಗೊಣ್ವಾ , ನಿನ್ನೆ ಕೂಡ ರಜೆ ಇತ್ತು , ವಾರಾಂತ್ಯ ಅಂತ ಎರಡು ದಿನ ರಜೆ ಹೆಸರಿಗೆ ಮಾತ್ರ ಇರದೇ ಕೆಲವೊಮ್ಮೆ ಸಿಗುತ್ತದೆ ಕೂಡ . ಸುಮ್ನೇ ಕೂತಿದ್ದೆ , ನಮಗೆ ರಜೆ ಇದ್ರ್ಏನಂತೆ , ಅವಳು ಮಾತ್ರ ಏನೊ ಕೆಲಸ ಮಾಡ್ತಾನೇ ಇರ್ತಾಳೆ . ಮೇಜು , ಟೀವಿ , ಕುರ್ಚಿ ಅಂತ ಎಲ್ಲ ಒಂದು ಬಟ್ಟೆ ತೆಗೆದುಕೊಂಡು ಒರೆಸಿ ಸ್ವಚ್ಛ ಮಾಡ್ತಾ ಇದ್ಲು . ಹೇಗೂ ಖಾಲಿ ಕೂತಿದೀನಿ , ಸ್ವಲ್ಪ ಹೆಲ್ಪ್ ಮಾಡಿದ್ರಾಯ್ತು ಅಂತ , " ನಂಗೆ ಕೊಡು ನಾ ಮಾಡ್ತೀನಿ " ಅಂದೆ . " ಏನು ಇಂಜನೀಯರ್ ಸಾಹೇಬ್ರು , ಈಮೇಲು , ಫೀಮೇಲು ಅಂತ ನೋಡ್ತಾ ಕೂರೋದು ಬಿಟ್ಟು ಮನೆ ಕೆಲಸ ಮಾಡ್ತೀನಿ ಅಂತೀದೀರಾ " ಅಂತ ಹುಬ್ಬು ಹಾರಿಸಿದಳು . " ರಜಾ ದಿನಾ ಯಾವ ಈಮೇಲು , ಇನ್ನ ಫೀಮೇಲು ಅಂದ್ರೆ ನೀನೇ , ನಿನ್ನೇ ನೋಡ್ತಾ ಕೂತಿದ್ದಾಯ್ತು . ಸ್ವಲ್ಪ ಹೆಲ್ಪ ಮಾಡೋಣ ಅಂತ ಸುಮ್ನೇ ಕೇಳಿದ್ರೆ " ಅಂತ ಗುರಾಯಿಸಿದೆ . " ಹ್ಮ್ ರಜಾ ದಿನಾನೇ ಅಲ್ವಾ ; ಪರ್ಸ್ssss . . . ನಲ್ ಮೇಲ್ ಚೆಕ್ ಮಾಡೋದು . ಫೀಮೇಲು ನಾನೋಬ್ಳೆನಾ , ಇಲ್ಲಿ ಕಿಟಕಿ ಪಕ್ಕ ಯಾಕೆ ಕೂತಿದೀರಾ , ಪಕ್ಕದಮನೆ ಪದ್ದು ಕಾಣಿಸ್ತಾಳೇನೊ ಅಂತಾನಾ . . . ಅಲ್ಲಾ ಕಂಪನೀಲಿ ಕೋಡ್ ಕುಟ್ಟೊ ನಿಮಗೆ , ಮನೇಲಿ ಖಾರ ಕುಟ್ಟೊ ಯೋಚನೆ ಯಾಕೆ ಬಂತು . . . " ಅಂತ ತಿರುಗಿಬಿದ್ಲು . ಸುಮ್ನೇ ಕೂರದೇ ಕೆದಕಿ ಉಗಿಸಿಕೊಳ್ಳೊದು ಬೇಕಿತ್ತಾ ಅನಿಸ್ತು . ಕೈಗೆ ಬಟ್ಟೆ ಕೊಟ್ಟು ನಗುತ್ತ ಒಳಗೆ ಹೋದ್ಲು , ಈ ಕೆಲ್ಸ ಮೊದ್ಲೇ ಮಾಡಬಹುದಿತ್ತಲ್ಲ , ನನ್ನ ಕಾಡಿಸದಿದ್ರೆ ಅವಳಿಗೆಲ್ಲಿ ಸಮಾಧಾನ . ಟೀವೀ ಫ್ರಿಝ್ ಒರೆಸುವ ಹೊತ್ತಿಗೆ , ಅವಳು ಪಾಕಶಾಲೆಯಿಂದ ಹೊರಗೆ ಬಂದ್ಲು . " ಪರವಾಗಿಲ್ವೇ ಚೆನ್ನಾಗೇ ಕೆಲ್ಸ ಮಾಡ್ತೀರಾ " ಅಂತ ಹುಸಿನಗೆ ಬೀರಿದಳು , ಈ ಹುಡುಗೀರು ನೋಡಿ ನಕ್ಕರೆ , ಹುಡುಗರು ಎಡವಟ್ಟು ಮಾಡಿಕೊಳ್ಳದೇ ಇರಲ್ಲ ನೋಡಿ . ಅದೇ ಆಯ್ತು , ಅವಳ ಮುಂದೆ ಸ್ಟೈಲ್ ಮಾಡಿ , ಸೂಪರ್ ಫಾಸ್ಟ್ ಟ್ರೇನ್ ಹಾಗೆ ಕುರ್ಚಿ ಒರೆಸಲು ಹೋದೆ , ಅದೆಲ್ಲಿಂದ ಆ ಕಟ್ಟಿಗೆ ಸೀಳಿ ಚೂರು ಮೇಲೆದ್ದಿತ್ತೋ , ನೇರ ಬೆರಳಲ್ಲಿ ತೂರಿಕೊಂಡಿತು . ಚಿಟ್ಟನೆ ಚೀರಿದೆ . . . " ಅದಕ್ಕೇ ನಿಮಗೆ ಹೇಳಿದ್ದು , ಬೇಡ ಅಂತ , ನೀವೆಲ್ಲಿ ಕೇಳ್ತೀರಾ , ಯಾವಾಗ ಹೆಲ್ಪ ಮಾಡೋಕೆ ಹೋಗ್ತೀರೊ ಆವಾಗೆಲ್ಲ ಇದೇ ಕಥೇ , ಸುಮ್ನೇ ಕೂತಿದ್ರೆ ಯಾವ ರಾಜನ ಸಾಮ್ರಾಜ್ಯ ಮುಳುಗಿ ಹೋಗ್ತಾ ಇತ್ತು . . . " ಸಹಸ್ರನಾಮಾರ್ಚನೆ ನಡೆದಿತ್ತು . ಸಿಟ್ಟು ಅಂತೇನು ಅಲ್ಲ , ಅದೊಂಥರಾ ಕಾಳಜಿ , ಅದಕ್ಕೇ ಕೋಪ , ಹೀಗಾಯ್ತಲ್ಲ ಅಂತ ಬೇಜಾರು ಅಷ್ಟೇ . ನನಗಿಂತ ಜಾಸ್ತಿ ನೋವು ಅವಳಿಗೇ ಆದಂತಿತ್ತು . ಒಳಗೆ ಸಿಕ್ಕಿದ್ದ ಕಟ್ಟಿಗೆ ಚೂರು , ಮುರಿದು ಅರ್ಧ ಮಾತ್ರ ಹೊರಬಂದಿತ್ತು , ಇನ್ನರ್ಧ ಒಳಗೇ ಕೂತು ಕಚಗುಳಿ ಇಡುತ್ತಿತ್ತು . ಮುಖ ಚಿಕ್ಕದು ಮಾಡಿಕೊಂಡು ಬೆರಳು ಒತ್ತಿ ಹಿಡಿದುಕೊಂಡು ಕೂತಿದ್ದು ನೋಡಿ , " ನೋವಾಗ್ತಾ ಇದೇನಾ " ಅಂತ ಕಣ್ಣಂಚಲ್ಲೇ ನೀರು ತುಂಬಿಕೊಂಡು ಕೇಳಿದ್ಲು . ಹೂಂ ಅನ್ನುವಂತೆ ಕತ್ತು ಅಲ್ಲಾಡಿಸಿದೆ . ರಕ್ತ ಬರುವುದು ಕಮ್ಮಿಯಾಗಿತ್ತು , " ಸ . . . ಸ್ . . ಸ್ " ಅಂತ ವಸಗುಡುತ್ತ ಅರಿಷಿಣ ತಂದು ಸ್ವಲ್ಪ ಮೆತ್ತಿದ್ಲು . ಅವಳು ವಸಗುಡುವುದ ನೋಡಿ ನೋವು ನನಗೋ ಅವಳಿಗೊ ನನಗೆ ಕನ್ಫ್ಯೂಸ್ ಆಯ್ತು . ಒಳ್ಳೇ ಕುಂಕುಮ ಅರಿಷಿಣ ಹಚ್ಚಿದ ಪೂಚಾರಿ ಕೈಯಂತೆ ಕಂಡಿತು . " ನಡೀರಿ ಡಾಕ್ಟರ್ ಹತ್ರ ಹೋಗೋಣ " ಅಂದ್ಲು , " ಅಯ್ಯೋ ಇಷ್ಟಕ್ಕೆಲ್ಲಾ ಯಾಕೆ , ಕಮ್ಮಿಯಾಗತ್ತೆ ಬಿಡು " ಅಂದೆ . ಅಂದುಕೊಂಡಷ್ಟು ಸರಳ ಅದಾಗಿರಲಿಲ್ಲ , ಸಮಯ ಕಳೆದಂತೆ ಹೆಬ್ಬೆರಳಿಗೆ ಪೈಪೋಟಿ ನೀಡುವಂತೆ ಊದಿಕೊಂಡಿತು , ಸಂಜೆ ಹೊತ್ತಿಗೆ ಸಹಿಸಲಸಾಧ್ಯವಾಗಿತ್ತು . " ರೀ ಅತ್ತೆಗೆ ಫೋನ್ ಮಾಡ್ಲಾ " ಅಂದ್ಲು , " ಅಮ್ಮ ಸುಮ್ನೇ ಗಾಬರಿಯಾಗ್ತಾಳೆ ಬಿಡು " ಅಂದ್ರೆ . " ಒಳ್ಳೆ ಮನೆಮದ್ದು ಏನಾದ್ರೂ ಇದ್ರೆ ಹೇಳ್ತಾರೆ , ಪ್ರಯತ್ನಿಸಿ . ನಾಳೆ ಡಾಕ್ಟರ್ ಹತ್ರ ಹೋದರಾಯ್ತು " ಅಂತ ಒಳ್ಳೇ ಐಡಿಯಾ ಕೊಟ್ಲು . ಅಮ್ಮನಿಗೆ ಅವಳು ಫೋನು ಮಾಡಿದಾಗಲೇ ಗೊತ್ತಾಗಿದ್ದು ಈ ಪೌಟಿಸ್ . . . ಫೋನು ಕೆಳಗಿಟ್ಟವಳೇ , " ಅಮ್ಮ ಒಳ್ಳೆ ಮದ್ದು ಹೇಳಿದಾರೆ , ಏನ್ ಗೊತ್ತಾ , ಅದರ ಹೆಸ್ರು ಪೌಟಿಸ್ ಅಂತೆ , ಮಾಡೋದು ಸಿಂಪಲ್ . . . ಒಂದು ಸಾರು ಹಾಕೊ ಸೌಟಿನಲ್ಲಿ , ಇಲ್ಲ ಚಿಕ್ಕ ಪಾತ್ರೇಲಿ , ಸ್ವಲ್ಪ ಹಾಲು ಬಿಸಿ ಮಾಡಿ , ಅದಕ್ಕೆ ಸ್ವಲ್ಪ ಗೋಧಿ ಹಿಟ್ಟು ಹಾಕಿ ಕಲಿಸಿ , ಬಿಸಿ ಬಿಸಿ ಉಂಡೆ ಹಾಗೆ ಮಾಡಿ , ಬೆರಳಿಗೆ ಮೆತ್ತಿ ಬಟ್ಟೆ ಕಟ್ಟಬೇಕಂತೆ , ಒಳಗಿರೊ ಕಟ್ಟಿಗೆ ಚೂರು ತಾನೇ ಹೊರಗೆ ಬಂದು ನೋವು ಕಮ್ಮಿ ಆಗ್ತದಂತೆ " ಅನ್ನುತ್ತ ಹೊಸರುಚಿ ಪಾಕವೇನೊ ಸಿಕ್ಕಂತೆ ಖುಷಿ ಖುಷಿಯಲ್ಲಿ ಪಾಕಶಾಲೆಗೆ ಧಾವಿಸಿದಳು . ನಾನೂ ಅವಳ ಹಿಂಬಾಲಿಸಿದೆ . " ಬಿಸಿ ಬಿಸಿದೇ ಕಟ್ಟಬೇಕಾ " ಅಂತ ಆತಂಕದಲ್ಲಿ ಕೇಳಿದ್ರೆ . " ಸುಡು ಸುಡು ಹಾಗೆ ಕಟ್ಟಬೇಕಂತೆ , ಅಂದ್ರೆ ಎಲ್ಲಾ ಹೀರೀ ಹೊರಗೆ ಹಾಕತ್ತೆ ಅಂತೆ " ಅಂತ ಇನ್ನೂ ಹೆದರಿಸಿದ್ಲು . ಇದೊಳ್ಳೆ ಫಜೀತಿ ಆಯ್ತಲ್ಲ , ಸುಮ್ನೇ ಡಾಕ್ಟರ್ ಹತ್ರ ಹೋಗಿದ್ರೆ ಚೆನ್ನಾಗಿತ್ತು ಅನಿಸ್ತು , ಬೇಡ ಅಂದ್ರೂ ಇವಳಂತೂ ಬಿಡುವ ಹಾಗೆ ಕಾಣುತ್ತಿಲ್ಲ , " ಅಮ್ಮ ಮತ್ತು ನಿನ್ನ ಪ್ರಯೋಗಕ್ಕೆ ನನ್ನ ಬಲಿಪಶು ಮಾಡಬೇಡಿ ಪ್ಲೀಜ್ " ಅಂತ ಹಲ್ಲು ಗಿಂಜಿದೆ . " ಅತ್ತೆ ಹೇಳಿದ ಮೇಲೆ ಮುಗೀತು , ಒಳ್ಳೆ ಮದ್ದೇ ಇರತ್ತೆ , ಏನಾಗಲ್ಲ ಸುಮ್ನಿರಿ " ಅಂತ ಭರವಸೆ ಕೊಟ್ಲು . " ನನ್ನ ಬೆರಳಿಗೇನಾದ್ರೂ ಆದ್ರೆ ಅಷ್ಟೇ , ಸಾಫ್ಟವೇರ್ ಕೆಲ್ಸ ನಂದು ಕೋಡ್ ಕುಟ್ಟೊದು ಹೇಗೆ ? ನಮ್ಮ ಹೊಟ್ಟೆ ಮೇಲೆ ಹೊಡೀಬೇಡ್ರಿ " ಅಂತ ಗೋಗರೆದೆ . ವಾರೆ ನೋಟದಲ್ಲಿ ನೋಡಿ , " ಈಗ ಹೊರಗೆ ಹೋಗಿ ಸುಮ್ನೇ ಕೂತ್ಕೊಳ್ಳಿ ಅಡುಗೆ ಆದ ಮೇಲೆ ಪೌಟಿಸ್ ಮಾಡಿ ಕಟ್ತೀನಿ " ಅಂತ ಓಡಿಸಿದಳು . ಅಬ್ಬ ಅಲ್ಲೀವರೆಗೆನಾದ್ರೂ ಮುಂದೂಡಿದಳಲ್ಲ ಅಂತ ಹೊರಬಂದೆ . ಅವರಿಬ್ಬರ ಪ್ರಯೋಗದಲ್ಲಿ ನನ್ನ ಬೆರಳಿಗೇನಾದ್ರೂ ಆದೀತೆಂಬ ಭಯದಲ್ಲಿ " ಡಾಕ್ಟರ್ ಹತ್ರಾನೇ ಹೋಗೋಣ ಕಣೇ " ಅಂತ ಮತ್ತೆ ಅವಳ ಮನವೊಲಿಸಲು ಹೋದೆ . " ಅತ್ತೆಗೆ ಫೋನು ಮಾಡ್ತೀನಿ ಈಗ , ಹೀಗೆ ಹಠ ಮಾಡ್ತಾ ಇದೀರಿ ಅಂತ " ಅಂತ ಧಮಕಿ ಹಾಕಿದ್ಲು . ಅಮ್ಮನಿಗೆ ಗೊತ್ತಾದ್ರೆ ಹುಲಿಗೆ ಹುಣ್ಣಾದಂತೆ ಯಾಕೋ ಆಡ್ತೀದೀಯಾ ಅಂತ ಬಯ್ತಾಳೆ ಅಂತಂದು , ಸುಮ್ಮನಾದೆಯಾದ್ರೂ ಒಳಗೊಳಗೆ ತಾಕಲಾಟ ನಡೆದೇ ಇತ್ತು . " ನನ್ನ ಬೆರಳಿಗೆ ಇನ್ಸೂರನ್ಸ್ ಮಾಡಿಸಬೇಕು ಏನಾದ್ರೂ ಆದ್ರೆ ಏನ್ ಗತಿ " ಅಂತ ಮತ್ತೆ ಮಾತಿಗಿಳಿದೆ . " ಆಹಾಹ್ ಏನ್ ರೂಪದರ್ಶಿ , ಫ್ಯಾಶನ್ನೋ ಇಲ್ಲಾ ಯಾವುದೋ ಸಾಬೂನಿನ ಅಡವರ್ಟೈಸ್ಮೆಂಟಲ್ಲಿ ಬರೋ ಕೋಮಲ ಕೈ ನಿಮ್ದು " ಅಂತ ಹೀಯಾಳಿಸಿದ್ರೆ . " ಹ್ಮ್ , ಹುಡುಗೀರೆಲ್ಲ ಸಾಫ್ಟ್ ಸ್ಮೂಥ್ ಅಂತ ಎರಡೆರಡು ಬಾರಿ ನಂಗೆ ಶೇಕಹ್ಯಾಂಡ್ ಕೊಟ್ಟು ಕೈ ಕುಲುಕ್ತಾರೆ ಗೊತ್ತಾ " ಅಂತ ರೈಲು ಬಿಟ್ಟೆ . " ಗಲ್ಲ , ಕೆನ್ನೆನೂ ಸ್ಮೂಥ್ ಇದೇನಾ ಇಲ್ವಾ ಅಂತ ಎರಡೇಟು ಕೊಟ್ಟೂ ನೋಡಿರಬೇಕಲ್ವಾ " ಅಂತ ರೈಲನ್ನು ಹಳಿಯಿಂದ ಕೆಳಗಿಳಿಸಿದ್ಲು . ಯಾವದೂ ಕೆಲಸ ಮಾಡುವಂತೆ ಕಾಣಲಿಲ್ಲ . " ಪ್ಲೀಜ್ ಕಣೆ , ಡಾಕ್ಟರ್ ಹತ್ರ ಹೋಗೊಣ , ನರ್ಸ ನರ್ಗೀಸ್ ಕಡೆ ಕಣ್ಣೆತ್ತಿ ಕೂಡ ನೋಡಲ್ಲ , ಬೇಕಿದ್ರೆ ಪ್ರಮಾಣ್ ಮಾಡ್ತೀನಿ " ಅಂತ ಅವಳ ತಲೆ ಮೇಲೆ ಕೈಯಿಡಲು ಹೋದ್ರೆ , ತಪ್ಪಿಸಿಕೊಂಡು " ನಿಮ್ಮ ಬುದ್ಧಿ ನಂಗೆ ಗೊತ್ತಿಲ್ವಾ , ಈವತ್ತು ಮನೆಮದ್ದೇ ಗತಿ , ನಾಳೆ ನೋಡೋಣ , ಕಡಿಮೆ ಆಗದಿದ್ರೆ ಡಾಕ್ಟರ್ . . . ಡಾಕ್ಟರ್ ಏನ್ ಸುಮ್ನೇ ಬಿಡ್ತಾರಾ ಎಲ್ಲಾ ಕುಯ್ದು ಕತ್ತರಿಸಿ ಕಟ್ಟಿಗೆ ಚೂರು ಹೊರಗೆ ತೆಗೀತಾರೆ " ಅಂತ ಹೇಳಿದ್ದು ಕೇಳಿ ನಿಂತಲ್ಲೆ ಒಮ್ಮೆ ನಡುಗಿ , ಇವಳ ಮದ್ದೇ ಪರವಾಗಿಲ್ಲ ಅಂತ ಹೊರಬಂದೆ . ಅವಳು ಅಡುಗೆ ಮಾಡಿದ್ದಾಯ್ತು , ಕೊನೆಸಾರಿ ಒಂದು ಪ್ರಯತ್ನ ಅಂತ , " ನೋವೆಲ್ಲ ಏನೂ ಇಲ್ಲ , ಎಲ್ಲಾ ಹೊರಟೊಯ್ತು , ನೋಡು " ಅಂತ ಹಲ್ಲಗಲಿಸಿ ಹುಸಿ ಹಸನ್ಮುಖಿಯಾದೆ . ಸುಳ್ಳು ಅಂತ ಇಬ್ಬರಿಗೂ ಗೊತ್ತಿತ್ತು , ನಗುತ್ತ " ಅಲ್ಲೇ ಕೂತಿರಿ , ಪೌಟಿಸ್ ಮಾಡಿ ತರ್ತೀನಿ " ಅಂತ ಹೋದಳು , ಅದ್ಯಾವ ಸೇಡು ತೀರಿಸಿಕೊಳ್ತಾ ಇದಾಳೊ ಏನೊ , ಇನ್ನು ಅಲವತ್ತುಕೊಂಡು ಏನೂ ಪ್ರಯೋಜನ ಇರಲಿಲ್ಲ , ಅದೇನು ಮಾಡುತ್ತಿದ್ದಾಳೊ ಅಂತ ಹಣುಕಿ ನೋಡಿ ಬಂದೆ , ಸೌಟಿನಲ್ಲಿ ಏನೊ ಕಲೆಸುತ್ತಿದ್ದಳು . ಕಣ್ಣು ಮುಚ್ಚಿಕೊಂಡು ಕೈಮುಂದಿಟ್ಟು , ಹಲ್ಲು ಗಟ್ಟಿ ಹಿಡಿದು ಕೂತೆ , ಕೆಂಡದಲ್ಲೇ ಕೈ ಹಾಕಿ ತೆಗೆಯಬೇಕೆನೋ ಅನ್ನುವಂತೆ . " ಕಣ್ಣು ಬಿಡಿ , ಏನಾಗಲ್ಲ " ಅನ್ನುತ್ತ ಅವಳು ಬಂದಿದ್ದು ಕೇಳಿ ಇನ್ನೂ ಬಿಗಿ ಕಣ್ಣು ಮುಚ್ಚಿದೆ . " ಏನೊ ಒಂದು ಬೆರಳಿಗೆ ಹಚ್ಚೋದು ತಾನೆ , ಕಣ್ಣು ಯಾಕೆ ತೆಗೆಯಬೇಕು , ನಂಗೆ ನೋಡೋಕಾಗಲ್ಲ , ಬೇಗ ಮೆತ್ತಿಬಿಡು " ಅಂದೆ . ಬೆರಳಿಗೆ ಟೋಪಿ ತೊಡಿಸಿದಂತೆ , ಉಂಡೆ ಅಮುಕಿ ಒತ್ತಿ ಬಟ್ಟೆ ಕಟ್ಟಿದ್ಲು . ಹಿತವಾಗಿತ್ತು , ಅಂದುಕೊಂಡಹಾಗೆ ಸುಡು ಸುಡು ಬೆರಳು ಸುಡುವ ಹಾಗೇನಿರಲಿಲ್ಲ , ನೋವಿಗೆ ಬಿಸಿ ಶಾಖ ಕೊಟ್ಟಂಗೆ ಚೂರು ಬೆಚ್ಚಗಿನ ಅನುಭವ , ಆಗಲೇ ಹೀರಿ ಎಲ್ಲ ಹೊರ ತೆಗೆವರಂತೆ ಸೆಳೆತ ಬಿಟ್ಟರೆ ಏನೂ ಇಲ್ಲ . ತುಟಿಯಗಲಿಸಿದೆ . " ನೋಡಿ ಇಷ್ಟೇ , ಸುಮ್ನೇ ಸುಡು ಬಿಸಿ ಅಂತ ಹೇಳಿ ಹೆದರಿಸಿದೆ , ಬೆರಳು ಸುಡುವ ಹಾಗೆ ಯಾರಾದ್ರೂ ಕಟ್ತಾರಾ , ತಾಳುವಷ್ಟು ಬಿಸಿ ಇದ್ರೆ ಆಯ್ತು ಅಂತ ಅತ್ತೆ ಹೇಳಿದ್ದು . ಅದಕ್ಕೇ ಥಾ ಥಕ ಥೈ ಅಂತ ಕುಣಿಯತೊಡಗಿದ್ರಿ " ಅಂತ ಗಹಗಹಿಸಿ ನಗುತ್ತ ಕೆನ್ನೆ ಗಿಲ್ಲಿದಳು . ಅವಳ ಈ ಕೀಟಲೆಗೆ ತಲೆಗೊಂದು ಮೊಟಕಿದೆ . ಊಟಕ್ಕೆ ಅನ್ನ ಸಾರು ಬಡಿಸಿ , ಇಟ್ಟಳು . ಅವಳತ್ತ ನೋಡಿದ್ದಕ್ಕೆ " ಓಹ್ ನೋವಾಗಿದೆ ಅಲ್ವಾ " ಅಂತ ಕಲೆಸಿ ಚಮಚ ತಂದಿಟ್ಲು . ಇದೇ ಒಳ್ಳೆ ಸಮಯ ಅಂತ , ಸುಳ್ಳೆ ಸುಳ್ಳು ಚಮಚ ಹಿಡಿಯಲೂ ಬಾರದವರಂತೆ ನಾಟಕ ಮಾಡಿ , ಕೈತುತ್ತು ತಿಂದೆ . ಅವಳಿಗೂ ಗೊತ್ತು ಪರಿಸ್ಠಿತಿಯ ಪೂರ್ತಿ ಲಾಭ ತೆಗೆದುಕೊಳುತ್ತಿದ್ದೀನಿ ಅಂತ . " ನಾಲ್ಕೈದು ದಿನ ಹೀಗೇ ಕಟ್ಟು , ಚೆನ್ನಾಗಿ ಗುಣವಾಗ್ಲಿ " ಅಂದೆ , ನಾಳೆ ಕೂಡ ನಾಟಕ ಮುಂದುವರೆಸುವ ಇರಾದೆಯಲ್ಲಿ . " ನಾಳೆ ಕಮ್ಮಿ ಅದ್ರೆ ಸರಿ ಇಲ್ಲಾಂದ್ರೆ , ಡಾಕ್ಟರ ಹತ್ರ ಹೋಗಿ , ಕುಯ್ಯಿಸಿ ತೆಗೆಸಿ , ನರ್ಸ ನರ್ಗೀಸ್ ಹತ್ರ ಎರಡು ಇಂಜೆಕ್ಷನ್ ಮಾಡಿಸಿ ಕರೆದುಕೊಂಡು ಬರ್ತೀನಿ " ಅಂತ ನಾಟಕಕ್ಕೆ ತೆರೆ ಎಳೆದಳು . " ಏಯ್ ಮನೆ ಮದ್ದು ಒಳ್ಳೇ ಕೆಲ್ಸ ಮಾಡುತ್ತೆ , ನಾಳೆ ಎಲ್ಲಾ ಸರಿ ಹೋಗುತ್ತೆ , ಅಮ್ಮ ಹೇಳಿದ ಮೇಲೆ ಸುಮ್ನೇನಾ " ಅಂತ ಸಂಭಾಳಿಸಿದೆ , ಇಲ್ಲಾಂದ್ರೆ ನಾಳೆ ಪರಿಸ್ಥಿತಿ ಊಹಿಸಲಸಾಧ್ಯವಾದೀತಂತ . ಬೆರಳಿಗೆ ಬೆಚ್ಚಗೆ ಪೌಟಿಸ್ ಸುತ್ತಿಕೊಂಡಿದ್ದರೆ , ಅವಳ ಬಿಸಿಯಪ್ಪುಗೆಯಲ್ಲಿ ನನಗೆ ನಿದ್ರೆ ಬಂದಿದ್ದೇ ಗೊತ್ತಾಗಲಿಲ್ಲ . ಹಿತ್ತಲ ಗಿಡ ಮದ್ದಲ್ಲ ಅನ್ನೊ ಜಾಯಮಾನದವರೇ ನಾವು , ಮನೆಯಲ್ಲೇ ಎಷ್ಟೊ ಒಳ್ಳೆ ಒಳ್ಳೆ ಔಷಧಿಗಳಿವೆ , ಆದ್ರೂ ತೀರ ಚಿಕ್ಕ ಪುಟ್ಟ ಸಮಸ್ಯೆಗಳಿಗೂ ಗುಳಿಗೆ ನುಂಗಿ ನೀರುಕುಡಿದು ಬಿಡುತ್ತೇವೆ . ಹಾಗಂತೆ ಗುಳಿಗೆ , ಸಿರಪ್ಪು , ಇಂಜೆಕ್ಷನ್ ಎಲ್ಲಾ ಬೇಡ ಅಂತಲ್ಲ , ಕೆಲ ಚಿಕ್ಕಪುಟ್ಟ ಗಾಯಗಳಿಗೆ ಮನೆ ಮದ್ದು ಒಳ್ಳೆ ಕೆಲಸ ಮಾಡುತ್ತೆ . ಈ ಪೌಟಿಸ್ ನೋಡಿ . . . ಕಸ , ಗಾಜಿನ ಚೂರು , ಕಡ್ಡಿ ಏನೇ ಚುಚ್ಚಿದ್ರೂ , ಕೀವು ತುಂಬಿದ್ರೂ ಹೀರಿ ತೆಗೆಯುತ್ತೆ . ಮಾರ್ಬಲ್ನಂತಹ ಕಲ್ಲು ಹೀರಿಕೊಂಡಿರುವ ಕಲೆ ತೆಗೆಯಲೂ ಕೂಡ ಇದನ್ನು ಉಪಯೋಗಿಸ್ತಾರಂತೆ . ತೀರ ಚಿಕ್ಕಂದಿನಲ್ಲಿ ಓಡಾಡಿ ಆಟವಾಡಿ ಕಾಲು ನೋವು ಅಂತ ಕೂತರೆ , ಅಜ್ಜಿ ಊದುಗೊಳವೆ ಕೊಟ್ಟು ಕಾಲಲ್ಲಿ ಭಾರ ಹಾಕಿ ಹಿಂದೆ ಮುಂದೆ ಉರುಳಿಸು ಅನ್ನೋರು , ಹತ್ತು ಸಾರಿ ಹಾಗೇ ಮಾಡುತ್ತಿದ್ದಂತೆ ನೋವು ಮಾಯವಾಗುತ್ತಿತ್ತು . ಬಾಯಿ ಹುಣ್ಣು , ಗಂಟಲು ನೋವು ಅಂದ್ರೆ ಜೀರಿಗೆ ಅಗಿಯಲು ಹೇಳಿದ್ದೊ ಇಲ್ಲಾ , ಗಂಟಲ ಕೆರೆತ , ಗುರುಳೆಗಳಿಗೆ ಬಿಸಿ ಉಪ್ಪಿನ ನೀರು ಬಾಯಿ ಮುಕ್ಕಳಿಸಲು ಹೇಳಿದ್ದೊ , ಒಂದೊ ಎರಡೊ . ಎಲ್ಲದಕ್ಕೂ ಮನೆ ಮದ್ದೇ ಅಂತ ಕೂರಲು ಆಗಲ್ಲ , ತೀರ ಗಂಭೀರವಾಗುವರೆಗೆ ಡಾಕ್ಟರ್ ಕಾಣದಿರುವುದು ಕೂಡ ತಪ್ಪು . ಹ್ಮ್ ಹಾಗೆ ಕಟ್ಟಿದ್ದ ಪೌಟಿಸನ್ನೇ ಹಾಸಿಗೆಯಲ್ಲಿ ಕೂತು ಹುಡುಕಾಡುತ್ತಿದ್ದೆ . ಬೆರಳಲ್ಲಿನ ಚೂರು ಹೀರಿ ಹೊರಹಾಕಿತ್ತದು , ಹಾಗೇ ಊತ ಕೂಡ ಕಮ್ಮಿಯಾಗಿತ್ತು . ಚಹದೊಂದು ಕಪ್ಪಿನೊಂದಿಗೆ ನನ್ನಾಕೆ ಅಲ್ಲಿಯೇ ಹಾಜರಾದಳು . " ಏನನ್ನತ್ತೆ ಬೆರಳು " ಅಂತ ಕುಷಲತೆ ಕೇಳಿದ್ಲು . " ಪೌಟಿಸ್ನ ಬಿಸಿಯಪ್ಪುಗೆ ಇನ್ನೂ ಬೇಕಂತೆ " ಅಂದೆ . " ಯಾಕೆ ಡಾಕ್ಟರ್ ಹತ್ರ ಹೋಗ್ಬೇಕಾ ಹಾಗಿದ್ರೆ " ಅಂದ್ಲು . " ನರ್ಸ್ ನರ್ಗೀಸ್ ನೋಡೋಕಾದ್ರೆ ನಾನ್ ರೆಡಿ " ಅಂದೆ ಖುಷಿಯಲ್ಲಿ . ಕೈಯಲ್ಲಿ ಕಪ್ಪಿಟ್ಟು , ಸ್ವಲ್ಪ ನೋವಾಗುವಂತೆ ಬೆರಳು ಹಿಚುಕಿ ನನ್ನ ಚೀರಿಸಿ ಹೋಗುತಿದ್ದವಳ ತಡೆ ಹಿಡಿದು ಕೇಳಿದೆ , " ಮನೆ ಮದ್ದೇನೊ ಸಿಕ್ತು , ಮನೆ ಮುದ್ದು ? ? ? " . . . ಬೆರಳು ಅವಳ ತುಟಿಯೆಡೆಗೆ ಎಳೆದುಕೊಂಡಳು , ಅದೆಲ್ಲ ಬರೆಯೋಕೆ ಅಗಲ್ಲ , ಅದಂತೂ ನಮಗೂ ನಿಮಗೂ ಗೊತ್ತಿರೋ ವಿಚಾರವೇ , ಮತ್ತೆ ಮತ್ತೊಂದು ವಿಷಯದೊಂದಿಗೆ ಸಿಕ್ತೀನಿ . . . ಪೌಟಿಸ ಬಗ್ಗೆ ಹೆಚ್ಚಿನ ಮಾಹಿತಿಗೆ ಗೂಗಲ್ನಲ್ಲಿ poultice ಅಂತ ಸರ್ಚ್ ಮಾಡಿ ನೋಡಿ . ಈ ಲೇಖನದಲ್ಲಿ ಬರುವ ಎಲ್ಲ ಪಾತ್ರಗಳೂ ಕಾಲ್ಪನಿಕ , ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಆಕಸ್ಮಿಕ . ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ , ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ ( ಇ - ಅಂಚೆ ) ಹಾಕಿ . . . ನನ್ನ ವಿಳಾಸ pm @ telprabhu . com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ , ಸಂತೊಷ ಇದೋದೇ ಹಂಚೋಕೆ ತಾನೆ . . . PDF format www . telprabhu . com / manemaddu . pdf ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http : / / www . google . com / transliterate / indic / Kannada ಬರೆದು ಪೇಸ್ಟ ಮಾಡಬಹುದು
ಒಬ್ಬ ವಿದ್ಯಾರ್ಥಿ ಅವರ ಕೋರ್ಸ್ ಮುಗಿಸಿ ಹೋದರೂ ಇನ್ನೂ ನನ್ನ ಬಗ್ಗೆ ವಿಚಾರಿಸಿಕೊಳ್ಳುತ್ತಿರುತ್ತಾರಂತೆ . . ಹೀಗೆ ಏನೆಲ್ಲಾ ಸಣ್ಣ - ಪುಟ್ಟ ವಿಷಯಗಳು ತುಂಬಾನೇ ಖುಷಿ ನೀಡುತ್ತದೆ . . ಏನೆಲ್ಲಾ ಅನುಭವಗಳಾಗುತ್ತದೆ . . ಕಹಿಗಿಂತಲೂ ಸಿಹಿಯೇ ಹೆಚ್ಚು . . ನಮಗೆ ನಾವು ಕೆಲಸ ಮಾಡುವ ಪರಿಸರ ಚೆನ್ನಾಗಿದ್ದಾರೆ ಎಷ್ಟು ನೆಮ್ಮದಿ ಸಿಗುತ್ತದೆಂದು ಅರಿವಾಯಿತು . . ಅನುಭವವೂ ಆಯಿತು … ಎಲ್ಲಾ ಅನುಭವಗಳ ನಡುವೆ ಹೋಗುವ ಬರುವ ಜನರೊಡನೆ ಮಿಂದು ಅರಿತು . . ಕೆಲವು ಸಿಹಿ ನೆನಪುಗಳ ನಿಮ್ಮೆಲ್ಲರ ಬಳಿ ಹಂಚಿಕೊಂಡೆ … . ಸ್ವೀಟ್ ಆಗಿದೆ ತಾನೇ ? ? ? ಏನಂತಿರಾ ? ? ?
ಇದು ಕೇವಲ ಒಂದು ಉದಾಹರಣೆ ಮಾತ್ರ . ಇಂಥ ಇನ್ನೂ ಅನೇಕ ಸಮಸ್ಯೆಗಳನ್ನು ಪಟ್ಟಿ ಮಾಡಬಹುದು . ಜೀವನಾವಶ್ಯಕ ಸೇವೆಗಳನ್ನು ಒದಗಿಸುವುದರಲ್ಲಿಯೂ ಲಾಭದ ಅಂಶವಿರುತ್ತದೆ . ಇದು ಬಹಳ ದೊಡ್ಡ ಲಾಭವೂ ಆಗಿರಬಹುದು . ಸೇವೆಯನ್ನು ಒದಗಿಸುವವರು ಇಲ್ಲಿ ಸೇವೆಯನ್ನು ಮರೆತು ಕೇವಲ ಲಾಭವನ್ನು ಮಾತ್ರ ಪರಿಗಣಿಸುವ ಸ್ಥಿತಿ ಉದ್ಭವಿಸಿದಂತೆ ಇರಬೇಕಾದರೆ ಅದಕ್ಕೆ ಸಾರ್ವಜನಿಕ ಸ್ವಾಮ್ಯದ ಉದ್ದಿಮೆಗಳೇ ಬೇಕಾಗುತ್ತದೆ . ಕೆಎಸ್ಆರ್ಟಿಸಿ ಬಸ್ ಬಾರದಿದ್ದರೆ ತಮ್ಮ ಹಕ್ಕಿನಂತೆ ಅದನ್ನು ಕೇಳುವುದಕ್ಕೆ ಜನರಿಗೆ ಹಕ್ಕು ಮತ್ತು ಧೈರ್ಯಗಳೆರಡೂ ಇರುತ್ತವೆ . ಅದು ಒದಗಿಸುವ ಸೇವೆ ದಕ್ಷವಾಗಿಲ್ಲದಿದ್ದರೂ ಅದಕ್ಕೊಂದು ಸೇವೆಯ ಆಯಾಮವಿರುತ್ತದೆ . ವಿದ್ಯುತ್ ಒದಗಿಸುವ ಕೆಪಿಟಿಸಿಎಲ್ ಮತ್ತು ಎಸ್ಕಾಂಗಳು , ನೀರು ಪೂರೈಕೆ ಮತ್ತು ಒಳಚರಂಡಿ ಮಂಡಳಿಗಳು ಒದಗಿಸುವ ಸೇವೆಗಳನ್ನು ಸಾರ್ವಜನಿಕ ಸ್ವಾಮ್ಯದಲ್ಲೇ ಇರುವಂತೆ ನೋಡಿಕೊಳ್ಳಬೇಕಿರುವುದು ಈ ಕಾರಣಕ್ಕಾಗಿಯೇ . ಈ ಸಂಸ್ಥೆಗಳು ನಷ್ಟದಲ್ಲಿದ್ದರೆ , ಆಡಳಿತಾತ್ಮಕವಾಗಿ ವಿಫಲಗೊಂಡಿದ್ದರೆ ಅವುಗಳನ್ನು ಸುಧಾರಣೆಗೊಳಪಡಿಸಿಯಾದರೂ ಉಳಿಸಿಕೊಳ್ಳಲೇಬೇಕು .
ನನಗೆ ಭೈರಪ್ಪನವರ ಬಗ್ಗೆ ಒಂದು ಸಮಸ್ಯೆ ಇದೆ . ಅವರು ಎಷ್ಟು ಪ್ರಸಿದ್ಧರು ಎಂದರೆ ಮರಾಠಿಯಲ್ಲಿ , ಹಿಂದಿಯಲ್ಲಿ ಎಲ್ಲ ಕಡೆಯೂ ಕನ್ನಡದ ಅತ್ಯಂತ ಪ್ರಸಿದ್ಧ ಒಬ್ಬ ಲೇಖಕರಿದ್ದರೆ ಅದು ಕಾರಂತರಲ್ಲ , ಕುವೆಂಪು ಅಲ್ಲ , ಬೇಂದ್ರೆ ಅಲ್ಲ , ನಾವ್ಯಾರೂ ಅಲ್ಲ .
ಇದಕ್ಕೆ ಕಾರಣ , ಜನಸಂಖ್ಯಾ ಸ್ಫೋಟ ಮತ್ತು ಇದರಿಂದಾಗಿ ನಮ್ಮಲ್ಲಿ ತುಂಬಿ ತುಳುಕುತ್ತಿರುವ ಮಹಾನಗರಗಳು . ಯಾರಿಗಂತೇಳಿ ರಕ್ಷಣೆ ಕೊಡ್ತೀರ . ವಾರಾಂತ್ಯದಲ್ಲಂತೂ ಎಲ್ಲ ಸಾರ್ವಜನಿಕ ಸ್ಥಳಗಳು over crowd ಆಗಿ ತುಂಬಿ ತುಳುಕಾಡ್ತಾ ಇರುತ್ತವೆ . ಅಲ್ಲೊಂದು loophole ಹುಡುಕುವುದು ಕಷ್ಟದ ಕೆಲಸವೇನಲ್ಲ .
ಪ್ರೇಮಿಸುವುದು ಹಾಗೂ ಬುದ್ಧಿವಂತನಾಗಿರುವುದು ಎರಡೂ ಒಟ್ಟಿಗೆ ಅಸಾಧ್ಯ ( ಸ್ಪೇನ್ ಗಾದೆ )
ಕೈಗಾರಿಕಾ ಉದ್ದೇಶಕ್ಕೆ ಮಾಡುವಂತಹ ಕೋಕೋ ಚಿಪ್ಸ್ ಇದರ ಮೂಲ ಹೂರಣ . ಎರಡು ಚಾಕೊಲೇಟ್ಗೆ ಆರು ರೂಪಾಯಿ . ಹತ್ತು ಚಾಕೊಲೇಟ್ನ ಕರಂಡಕ . ಆಕರ್ಷಕ ನೋಟ . ' ಕಚ್ಚಾವಸ್ತುಗಳಿಗೆ ದರ ಹೆಚ್ಚಿರುವುದರಿಂದ ಇದಕ್ಕಿಂತ ಕಡಿಮೆ ದರ ನಿಗದಿ ಮಾಡುವುದು ಕಷ್ಟ ' ಎನ್ನುತ್ತಾರೆ ಅಶೋಕ್ . ಆರಂಭದಲ್ಲಿ ಒಂದಷ್ಟು ಮಂದಿ ಸ್ನೇಹಿತರಿಗೆ ಪ್ರಾಯೋಗಿಕ ಚಾಕೊಲೇಟನ್ನು ಹಂಚಿ , ರುಚಿ ಹಿಡಿತವನ್ನು ಸಾಧಿಸಿದ್ದಾರೆ . ಆದ್ದರಿಂದ ಹಳ್ಳಿ ಉತ್ಪನ್ನವನ್ನು ಪ್ರೀತಿಸುವ , ದೇಸಿ ಪ್ರೀತಿಯ ಒಂದಷ್ಟು ಮಂದಿ ತಮ್ಮ ಮನೆ ಸಮಾರಂಭಗಳಿಗೆ ಅಶೋಕರನ್ನು ಸಂಪರ್ಕಿಸುತ್ತಲೇ ಇದ್ದಾರೆ .
ಒಂದು ಎರಡು ಬಾಳೆಲೆ ಹರಡು ಮೂರು ನಾಕು ಅನ್ನ ಹಾಕು ಐದು ಆರು ಬೇಳೆಯಸಾರು ಏಳು ಎಂಟು ಪಲ್ಯಕೆ ದಂಟು ಒಂಬತ್ತು ಹತ್ತು ಎಲೆಮುದುರೆತ್ತು ಒಂದರಿಂದ ಹತ್ತು ಹೀಗಿತ್ತು ಊಟದ ಆಟವು ಮುಗಿದಿತ್ತು | |
ಪ್ರಕಾಶಣ್ಣ . . . ನಾನು ನಿಜ ಘಟನೆ ಓದಿದಂತೆ ಓದಿಕೊಂಡು ಹೋದೆ . . . . ನಿಜಕ್ಕೂ ಚಿಕ್ಕದಾದರೂ ಕೊನೆಯ ಬಗ್ಗೆ ತುಂಬಾ ಕುತೂಹಲ ಹುಟ್ಟಿಸಿತು . . . . ಹಲವು ಕಡೆ ಹೀಗೆ ಯಾಕಾದರೂ ನಡೆಯುತ್ತದೆಯೋ ಗೊತ್ತಿಲ್ಲ .
ನಿನ್ನೆ ಸ೦ಜೆ ಮನೆ ಸೇರಿದ ಮೇಲೆ ಅಡಿಗೆ ಮನೆಯಲ್ಲಿ ಏನೊ ಕಿತಾಪತಿ ಮಾಡುತ್ತಿದ್ದೆ . ( ' ಕಿತಾಪತಿ ' ಯಾಕ೦ದ್ರೆ ನಮ್ಮನೇಲಿ ದಿನ ಪ್ರಯೋಗಗಳಷ್ಟೆ ನಡೆಯುತ್ತವೆ ಅಡಿಗೆ ಮನೆಯಲ್ಲಿ ! ) ಹಿ೦ದಿನಿ೦ದ , " ಏನೆ ' ಗೀತಾ ಅ೦ತ ' , ಏನ್ ಮಾಡ್ತಿದ್ಯೆ ? " ಅನ್ನೊ ಪ್ರಶ್ನೆ . ಅರೆ ಯಾಕಪ್ಪ , ಇವರು ಏನೇನೊ ಹೇಳ್ತಿದ್ದರಲ್ಲಾ ಅನ್ಕೊ೦ಡು ಕೇಳಿದ್ರೆ , ನಿನ್ನ ಹೆಸರು ' ಗೀತಾ ಹೆಗಡೆ ' ಯಿ೦ದ ' ಗೀತಾ ಅ೦ತ ' ಹೇಳಿ ಬದಲು ಮಾಡ್ಕ೦ಡಿದ್ಯಲಿ , ಅದ್ಕೆ ಹಾಗೆ ಕರೆದೆ ಅನ್ನೊ ಸಮಜಾಯಿಶಿ ಬ೦ತು . ಇದ್ಯವಾಗಪ್ಪ ನನ್ನ ಹೆಸರು ಬದಲಾಗಿದ್ದು ಎ೦ದು ನೋಡಿದ್ರೆ , ನಿನ್ನ ಬ್ಲಾಗ್ನಲ್ಲಿ ' ಪರಿಚಯ ' ಅ೦ಕಣ ಇನ್ನೊಮ್ಮೆ ಓದ್ಕೊ ಅನ್ನೊ ಉತ್ತರ . ಒಹ್ಹ್ ! ಇವರು ನನ್ನ ಕಾಲೆಳೆಯುತ್ತಿದ್ದಾರೆ , " ಅಕ್ಕು . . . ಅಕ್ಕು . . ನಾಳೆ ನನ್ನ ಬ್ಲಾಗ್ನಲ್ಲಿ ನಾನು ನಿಮಗಿಟ್ಟ ಹೆಸರೆಲ್ಲಾ ಬರೆಯೊ ಅ೦ದ್ಕ೦ಡೆ , ಬರೆಲಾ ? " ಅ೦ದೆ . ಈಗ ಪೂರ್ತಿ ಹೆದ್ರಿಕೆ ಆಗಿರ್ಬೇಕು ಇವ್ರಿಗೆ , " ಅಯ್ಯೊ , ಹಾ೦ಗೊ೦ದು ಮಾಡಡ್ದೆ ಮಾರಾಯ್ತಿ , ಆ ಹೆಸ್ರೆಲ್ಲಾ ಮನುಷ್ಯ೦ದೊ ಪ್ರಾಣಿದೊ ಹೇಳೇ ಗೊತ್ತಾಗ್ತಿಲ್ಲೆ , ನನ್ನ ಮರ್ಯಾದೆ ಉಳ್ಸೆ " ಪಾಪ ಅ೦ದ್ಕೊ೦ಡು ಈ ಸಲ ಸುಮ್ನೆ ಬಿಡ್ತಿದೀನಿ ಅಷ್ಟೆ ! !
ಮೊನ್ನೆಮೊನ್ನೆ ನೆರೆಯ ತೆಲುಗುನಾಡಲ್ಲಿ ಹುಟ್ಟಿಕೊಂಡ ಚಿರಂಜೀವಿಯವರ ಪ್ರಜಾರಾಜ್ಯಂ ಪಕ್ಷ ಮುಂಬರುವ ಲೋಕಸಭಾ ಚುನಾವಣೇಲಿ ಕರ್ನಾಟಕದಿಂದಲೂ ಕಣಕ್ಕೆ ಇಳ್ಯುತ್ತಂತೆ . ಈ ಪಕ್ಷ ಕರ್ನಾಟಕದಲ್ಲಿ ಸ್ಪರ್ಧೆಗೆ ಇಳ್ಯಕ್ ಇರೋ ಕಾರಣಾ ಏನಪ್ಪಾ ಅಂದ್ರೆ " ಇಲ್ಲಿರೋ ತೆಲುಗರನ್ನು ಒಗ್ಗೂಡಿಸಿ , ಅವರನ್ನೆಲ್ಲಾ ಮತಶಕ್ತಿಯಾಗಿಸಿ , ಕನ್ನಡನಾಡಿನ ಲೋಕಸಭಾಕ್ಷೇತ್ರಗಳಲ್ಲಿ ಗೆಲುವು ಸಾಧಿಸಬೇಕು " ಅನ್ನೋದಂತೆ . ಇಂಥಾ ಒಂದು ಸುದ್ದಿ 15 . 02 . 2009ರ ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ಒಂಬತ್ತನೇ ಪುಟದಲ್ಲಿ ವರದಿಯಾಗಿದೆ ಗುರು !
ಜಾಗತೀಕರಣ ನಮ್ಮ ಮುಂದೆ ಇರುವ ದೊಡ್ಡ ಪೆಡಂಭೂತ . ಅದು ಒಂದೊಂದಾಗಿ ಎಲ್ಲವನ್ನೂ ಆಹುತಿ ತೆಗೆದುಕೊಳ್ಳುತ್ತಿದೆ . ನಮಗರಿವಿಲ್ಲವೇ ನಾವು ಆ ಮಹಾ ಕೂಪದೊಳಕ್ಕೆ ಸೆಳೆಯಲ್ಪಟ್ಟು , ಎಲ್ಲಿಗೋ ಹೋಗುತ್ತಿದ್ದೇವೆ . ಎಲ್ಲಿಗೆ ಪಯಣ ? ಯಾವುದು ದಾರಿ ಎಂಬುದೇ ಗೊತ್ತಿಲ್ಲ . ಈ ದಿಸೆಯಲ್ಲಿ ನನ್ನ ಪ್ರೀತಿಯ ಮೇಷ್ಟ್ರು , ಮೈಸೂರಿನ ವಿ . ಎನ್ . ಲಕ್ಷ್ಮಿನಾರಾಯಣ ಅವರು ಬರೆದ ಒಂದು ಸಣ್ಣ ಕಥೆಯನ್ನು ಇಲ್ಲಿ ಕೊಡಲಾಗಿದೆ . ಇನ್ನು ಮುಂದೆ ಆಗಾಗ ಮೇಷ್ಟ್ರು ಇಂಥ ಅನೇಕ ಕಥೆ , ಲೇಖನ , ಬರಹಗಳ ಮೂಲಕ ' ತಾರೆಗಳಾಚೆ ' ಬೆಳಗಲಿದೆ .
ಮೈಸೂರು ವಿಶ್ವವಿದ್ಯಾಲಯದ ಫಿಸಿಕ್ಸ್ ಡಿಪಾರ್ಟ್ಮೆಂಟ್ ನೋಡಿ ಖುಷಿಯಾಯ್ತು . ಹಬ್ಬಕ್ಕೆ ನೂರಾರು ಜನ ಬಂದಿದ್ದಾರೆ - ಮೈಸೂರು ವಿ . ವಿ ಯಲ್ಲಿ ಕುಳಿತು ಅವರ ಲ್ಯಾಬಿನಲ್ಲಿರುವ ಗ್ನು / ಲಿನಕ್ಸ್ ಬಳಸುವ ಕಂಪ್ಯೂಟರಿನಲ್ಲಿಯೇ ಕನ್ನಡದಲ್ಲಿ ಟೈಪಿಸುತ್ತ ಈ ಕಾಮೆಂಟ್ ಹಾಕುತ್ತಿರುವುದು ಏನೋ ಒಂಥರಾ ವಿಶೇಷ ಅನ್ನಿಸುತ್ತಿದೆ ! - - ನನ್ನ ಬ್ಲಾಗ್ : ಪರಿವೇಶಣ | PariveshaNa
' ಟಪ್ ' ಎಂದು ಜೀಪಿಗೆ ಹೊಡೆದ ತಕ್ಷಣ ಜೀಪು ನಿಂತಿತು . ಜೀಪಿನ ಕಿಟಕಿಯಿಂದ ಅರ್ಧ ಮೈಯನ್ನು ಹೊರಗಿಟ್ಟುಕೊಂಡು ಸುತ್ತೆಲ್ಲಾ ಗಮನಿಸುತ್ತಿದ್ದ ಜೀವನ್ ಮತ್ತು ವಾಹನ ಓಡಿಸುತ್ತಿದ್ದ ಡ್ರೈವರ್ ನಡುವೆ ನಡೆದ ಮೂಕ ಸಂಭಾಷಣೆಯಿದು . " ಶ್ ! ಶಬ್ಧ ಮಾಡಬೇಡಿ . ಅಲ್ಲಿ ನೋಡಿ ಹುಲಿ ಬರುತ್ತಿದೆ ನೀರು ಕುಡಿಯಲು " ಎಂದು ಕೈ ತೋರಿಸಿದರು . ನಮಗೆಲ್ಲ ರೋಮಾಂಚನ . ಝೂಮ್ ಲೆನ್ಸ್ನಲ್ಲಿ ಹುಲಿರಾಯನನ್ನು ನೋಡುತ್ತಿದ್ದಂತೆಯೇ ನನಗೆ ಕ್ಲಿಕ್ಕಿಸುವುದೂ ಮರೆತುಹೋಯಿತು . " ಫೋಟೋ ತೆಗೀರಿ ಸರ್ . . . " ಎಂದು ಜೀವನ್ ತಿವಿದಾಗಲೇ ವಾಸ್ತವಕ್ಕೆ ಮರಳಿದ್ದು . ಅದರದೇ ಮನೆಯಲ್ಲಿ ಅಂದರೆ ಕಾಡಲ್ಲಿ ಹುಲಿಯನ್ನು ನೋಡುವುದಂತೂ ಎಂಥವರಿಗೂ ಮರೆಯಲಾಗದ ಅನುಭವ . ಜೀವನ್ ಕಬಿನಿ ಜಂಗಲ್ ಲಾಡ್ಜಸ್ನ ನ್ಯಾಚುರಲಿಸ್ಟ್ . ತೆರೆದ ಜೀಪಿನಲ್ಲಿ ಪ್ರವಾಸಿಗರನ್ನು ಕಾಡಿನಲ್ಲಿ ಕರೆದೊಯ್ದು ವನ್ಯ ಪ್ರಾಣಿಗಳನ್ನು ತೋರಿಸುತ್ತಾರೆ . ಕಬಿನಿ ನದಿಯ ಉತ್ತರದಲ್ಲಿ ೬೫೦ ಚದರ ಕಿಮೀ ವ್ಯಾಪ್ತಿಯ ನಾಗರಹೊಳೆ ಅಭಯಾರಣ್ಯವಿದೆ . ಈಶಾನ್ಯದಲ್ಲಿ ೮೭೪ ಚದರ ಕಿಮೀ ವ್ಯಾಪಿಸಿರುವ ಬಂಡೀಪುರ ಮತ್ತು ೩೨೧ ಚದರ ಕಿಮೀ ವ್ಯಾಪ್ತಿಯ ಮದುಮಲೈ ಅಭಯಾರಣ್ಯಗಳು ಹಾಗೂ ನೈರುತ್ಯದಲ್ಲಿ ೩೪೫ ಚದರ ಕಿಮೀ ವ್ಯಾಪ್ತಿಯ ಕೇರಳದ ವೈನಾಡ್ ಅಭಯಾರಣ್ಯಗಳಿವೆ . ಇಷ್ಟು ಸಮೃದ್ಧ ಜೀವಜಾಲ ಕಂಡೊಡನೆ ಬ್ರಿಟಿಷರು ಮತ್ತು ರಾಜಮಹಾರಾಜರು ಬೇಟೆಯಾಡಲಿದು ಉತ್ತಮ ಸ್ಥಳವೆಂದು ನಿರ್ಧರಿಸಿ ಹೆಚ್ . ಡಿ . ಕೋಟೆಯ ಅಂತರಸಂತೆ ವಲಯದ ಕಾರಾಪುರ ಎಂಬ ಪುಟ್ಟ ಹಳ್ಳಿಯಲ್ಲಿ ಅದ್ಭುತವಾದ ಬಂಗಲೆಗಳನ್ನು ನಿರ್ಮಿಸಿದ್ದರು . ಹಾಗೆಯೇ ಅನೇಕ ಹುಲಿಗಳನ್ನು ಬೇಟೆಯೂ ಆಡಿದರು . ಆದರೆ ಈಗ ಆ ಬಂಗಲೆಗಳು ಸರ್ಕಾರ ನಡೆಸುತ್ತಿರುವ ಕಬಿನಿ ಜಂಗಲ್ ರಿವರ್ ಲಾಡ್ಜಸ್ನ ಭಾಗವಾಗಿದೆ . ಇಲ್ಲಿ ತರಭೇತಿ ಹೊಂದಿದ ಪ್ರಕೃತಿ ವಿಜ್ಞಾನಿಗಳಿದ್ದಾರೆ . ಬೆಳಿಗ್ಗೆ ಎರಡೂವರೆ ಗಂಟೆ ಮತ್ತು ಮಧ್ಯಾಹ್ನ ಎರಡೂವರೆ ಗಂಟೆ ಕಾಡಿನೊಳಗೆ ತೆರೆದ ಜೀಪಿನಲ್ಲಿ ಸುತ್ತಿಸುತ್ತಾರೆ . ಜಿಂಕೆಗಳು , ಲಂಗೂರ್ಗಳು , ದೊಡ್ಡ ಅಳಿಲು , ಕಾಡು ನಾಯಿಗಳು , ಹುಲಿ , ಚಿರತೆ , ಆನೆಗಳು , ಕಾಡು ಹಂದಿಗಳು , ಸಾಂಬಾರ್ , ಮೌಸ್ ಡೀರ್ , ಬಾರ್ಕಿಂಗ್ ಡೀರ್ , ಕಾಟಿ , ವಿವಿಧ ಹಕ್ಕಿಗಳು ಅವುಗಳ ವಾಸಸ್ಥಾನದಲ್ಲೇ ನೋಡುವುದರಿಂದ ವನ್ಯಜೀವಿಗಳ ಮೇಲೆ ಪ್ರೀತಿ , ಗೌರವ ಮತ್ತು ಆದರ ಹುಟ್ಟಿಸುತ್ತದೆ . ಕೇರಳದ ವೈನಾಡಿನಲ್ಲಿ ಜನಿಸಿ ಕಾವೇರಿ ನದಿಯನ್ನು ಸೇರಿ ಬಂಗಾಳಕೊಲ್ಲಿ ಸೇರುವ ಕಬಿನಿ ನದಿಗೆ ಹೆಚ್ . ಡಿ . ಕೋಟೆಯಿಂದ ಹದಿನಾಲ್ಕು ಕಿಮೀ ದೂರದಲ್ಲಿ ಬೀಚಗಾನಹಳ್ಳಿ ಮತ್ತು ಬಿದರಹಳ್ಳಿ ನಡುವೆ ಅಣೆಕಟ್ಟನ್ನು ಕಟ್ಟಲಾಗಿದೆ . ಬೇಸಿಗೆಯಲ್ಲಿ ಬಿಸಿಲು ಏರಿದಂತೆ ಕಬಿನಿ ಅಣೆಕಟ್ಟಿನ ಒಡಲಲ್ಲಿ ನೀರು ನಿಧಾನವಾಗಿ ಖಾಲಿಯಾಗುತ್ತದೆ . ನೀರಿನಡಿಯಲ್ಲಿ ಮುಳುಗಿರುವ ವಿಶಾಲಭೂಮಿ ಹೊರ ಪ್ರಪಂಚಕ್ಕೆ ತೆರೆದುಕೊಂಡು ಅಲ್ಲಿ ಚಿಗುರು ಹಸಿರು ಹೊರಹೊಮ್ಮುತ್ತದೆ . ಆಗ ನಾಗರಹೊಳೆ , ಬಂಡೀಪುರ , ಮದುಮಲೈ , ವೈನಾಡಿನ ಆನೆಗಳು , ಕಾಡುಕೋಣಗಳು ಹಿಂಡುಹಿಂಡಾಗಿ ಹಿನ್ನೀರಿನತ್ತ ವಲಸೆ ಬರುತ್ತವೆ . ಆಗ ಒಮ್ಮಗೇ ೬೦ ರಿಂದ ೭೦ ಆನೆಗಳು ಹಿಂಡು ಹಿಂಡಾಗಿ ಕಾಣಿಸುತ್ತವೆ . ದೋಣಿಯಲ್ಲಿ ಕುಳಿತು ಆನೆಗಳ ಹಿಂಡನ್ನು ಬಿದಿರ ಹಿನ್ನೆಲೆಯಲ್ಲಿ ನೋಡಲು ತುಂಬಾ ಚೆನ್ನಾಗಿರುತ್ತದೆ . ಒಣ ಮರಗಳ ಮೇಲೆ ಕುಳಿತ ಬೆಳ್ಳಕ್ಕಿಗಳು , ನೀರು ಕಾಗೆಗಳು , ಸ್ನೇಕ್ ಬರ್ಡ್ , ಮಿಂಚುಳ್ಳಿಗಳು , ಹದ್ದುಗಳು , ಬಾತುಗಳು ಇತ್ಯಾದಿ ಹಕ್ಕಿಗಳನ್ನು ನೋಡುತ್ತಾ ಸಾಗಿದಂತೆ ನಮ್ಮ ಎಣಿಕೆಯೇ ತಪ್ಪುತ್ತದೆ . ಭಾರತದ ದಕ್ಷಿಣ ತುದಿಯಿಂದ ಪ್ರಾರಂಭವಾಗಿ ಗುಜರಾತ್ವರೆಗೆ ೧ , ೬೦೦ ಕಿಮೀ ಉದ್ದದ , ೧ , ೬೦ , ೦೦೦ ಚದರ ಕಿಮೀ ವ್ಯಾಪ್ತಿಯ ಪಶ್ಚಿಮಘಟ್ಟವನ್ನು ದೇಶದ ಅತಿದೊಡ್ಡ ಜೈವಿಕ ತಾಣವೆಂದು ಪರಿಗಣಿಸಲಾಗಿದೆ . ಇದರ ಪ್ರತಿನಿಧಿಯಾದ ಕಬಿನಿ ಸುತ್ತಮುತ್ತಲ ತಾಣ ಜೀವವೈವಿದ್ಯದ ದರ್ಶನ ಮಾಡಿಸುವಲ್ಲಿ ಹೇಳಿ ಮಾಡಿಸಿದಂತ ತಾಣ .
ಕೊನೆಯದಾಗಿ , ಇರುವುದೆಂದರೆ ನೀವು ಹಾಗೂ ನಿಮ್ಮ ಬದುಕು , ಹೊರತು ನೀವು ಹಾಗೂ ಟೀಕಾಕಾರರಲ್ಲ .
ಹಿರಿಕಾಂಟಿ - ಹಿರಿಯ ( ಮುಳ್ಳಿನ ) ಕಂಟಿ ಇರುವ ಜಾಗ . . ಮಾದರಿ : ನಮ್ಮ ಕಡೆ ಒಂದು ಊರಿನ ಹೆಸರು ಜಾಲೀಹಾಳ ಅಂತ ಇದೆ . . ಅಂದರೆ ಜಾಲೀ ಮುಳ್ಳು ಇರುವ ಊರು . .
2005ರಲ್ಲಿ , ಜೆರ್ರಿ ಕ್ಯಾಂಟ್ರೆಲ್ , ಮೈಕ್ ಐನೆಜ್ , ಹಾಗು ಸೀನ್ ಕಿನ್ನೆಯ್ ಮತ್ತೆ ಒಂದಾಗಿ ಸಿಯಾಟಲ್ ನಲ್ಲಿ ಒಂದು ಸಹಾಯಾರ್ಥ ಪ್ರದರ್ಶನವನ್ನು ನೀಡುತ್ತಾರೆ . ಇವರು ದಕ್ಷಿಣ ಏಷಿಯಾದಲ್ಲಿ ಸಂಭವಿಸಿದ ಸುನಾಮಿ ದುರ್ಘಟನೆಯ ಸಂತ್ರಸ್ತರಿಗೆ ಸಹಾಯಾರ್ಥ ಪ್ರದರ್ಶನ ನೀಡುತ್ತಾರೆ . [ ೪೬ ] ವಾದ್ಯವೃಂದವು ಡ್ಯಾಮೇಜ್ ಪ್ಲಾನ್ ನ ಗಾಯಕ ಪ್ಯಾಟ್ ಲಾಚ್ಮನ್ ಜೊತೆಗೆ ಇತರ ಗೌರವ ಅತಿಥಿಗಳಲ್ಲಿ ಟೂಲ್ ನ ಮೇನರ್ಡ್ ಜೇಮ್ಸ್ ಕೀನನ್ , ಹಾಗು ಹಾರ್ಟ್ ನ ಆನ್ ವಿಲ್ಸನ್ ರನ್ನು ಒಳಗೊಂಡಿತ್ತು . [ ೪೬ ] [ ೪೭ ] ಮಾರ್ಚ್ 10 , 2006ರಲ್ಲಿ ಉಳಿದ ಸದಸ್ಯರು VH1ನ ಡಿಕೇಡ್ಸ್ ರಾಕ್ ಲೈವ್ ಕಾನ್ಸರ್ಟ್ ನಲ್ಲಿ ಪ್ರದರ್ಶನ ನೀಡುವುದರ ಜೊತೆಗೆ ಸಿಯಾಟಲ್ ನ ತಮ್ಮ ಒಡನಾಡಿ ಸಂಗೀತಗಾರರಾದ ಆನ್ ಹಾಗು ಹಾರ್ಟ್ ನ ನ್ಯಾನ್ಸಿ ವಿಲ್ಸನ್ ರಿಗೆ ಗೌರವವನ್ನು ಅರ್ಪಿಸಿದರು . ಅವರು " ವುಡ್ ? " ಹಾಡನ್ನು ಪಂತೇರ ಮತ್ತು ಡೌನ್ನ ಗಾಯಕ ಫಿಲ್ ಅನ್ಸೆಲ್ಮೋ ಹಾಗು ಗನ್ಸ್ N ' ರೋಸಸ್ ಹಾಗೂ ವೆಲ್ವೆಟ್ ರಿವಾಲ್ವರ್ನ ಡಫ್ಫ್ ಮ್ಯಾಕ್ಕಗನ್ ರೊಂದಿಗೆ ಹಾಡಿದರು . ನಂತರ ರೂಸ್ಟರ್ನ್ನು ಕಮ್ಸ್ ವಿಥ್ ದಿ ಫಾಲ್ ನ ಗಾಯಕ ವಿಲ್ಲಿಯಮ್ ಡುವಾಲ್ ನೊಂದಿಗೆ ಹಾಗು ಆನ್ ವಿಲ್ಸನ್ ರೊಂದಿಗೆ ಪ್ರದರ್ಶನ ನೀಡಿದರು . [ ೪೭ ] ವಾದ್ಯವೃಂದವು ಸಂಗೀತ ಕಚೇರಿಯ ನಂತರ ಅಮೆರಿಕ ಸಂಯುಕ್ತ ಸಂಸ್ಥಾನದ ಕ್ಲಬ್ ಕಿರು ಪ್ರವಾಸವನ್ನು ಕೈಗೊಂಡಿತು , ಯುರೋಪ್ ನಲ್ಲಿ ಹಲವರು ಉತ್ಸವಗಳಲ್ಲಿ ಭಾಗವಹಿಸುವುದರ ಜೊತೆಗೆ , ಜಪಾನ್ ಗೆ ಒಂದು ಕಿರು ಪ್ರವಾಸವನ್ನು ಕೈಗೊಂಡಿತು . ವಾದ್ಯವೃಂದದ ಪುನರ್ಮಿಲನಕ್ಕೆ ತಾಳೆಯಾಗುವಂತೆ ಸೋನಿ ಮ್ಯೂಸಿಕ್ ಬಹಳ ದಿನಗಳಿಂದ ಮುಂದೂಡಲಾಗಿದ್ದ ಅಲಿಸ್ ಇನ್ ಚೈನ್ಸ್ ನ ಮೂರನೇ ಸಂಕಲನ , ದಿ ಎಸೆನ್ಶಿಯಲ್ ಅಲಿಸ್ ಇನ್ ಚೈನ್ಸ್ ನ್ನು ಬಿಡುಗಡೆ ಮಾಡಿತು , ಜೋಡಿ ಆಲ್ಬಮ್ನ ಈ ಸಂಕಲನವು 28 ಹಾಡುಗಳನ್ನು ಒಳಗೊಂಡಿತ್ತು . [ ೪೮ ]
ಯಾವುದೆ ಒಂದು ಮಾಧ್ಯಮದ ನಿರ್ದಿಷ್ಟ ಶೈಲಿ ( ಬಗೆ ) ಮತ್ತು ರೂಢಿ ( ಸಂಪ್ರದಾಯ ) ಅನ್ನು ಪ್ರಕಾರ ( ಷಾನ್ರ್ ) ಎನ್ನುತ್ತಾರೆ . ಉದಾಹರಣೆಗೇ : ಸಿನೆಮಾಗಳಲ್ಲಿ ಚೆನ್ನಾಗಿ ಗುರುತಿಸಲ್ಪಟ್ಟ ಪ್ರಕಾರಗಳೆಂದರೆ : ವೆಸ್ಟರ್ನ್ , ಹಾರರ್ , ಮತ್ತು ರೋಮ್ಯಾಂಟಿಕ್ ಕಾಮಿಡಿ . ಸಂಗೀತ ಪ್ರಕಾರಗಳು : ಡೆತ್ ಮೆಟಲ್ ಮತ್ತು ಟ್ರಿಪ್ ಹಾಪ್ . ವರ್ಣಚಿತ್ರ ಕಲೆಯಲ್ಲಿ ( ಪೇಂಟಿಂಗ್ ) ಪ್ರಕಾರಗಳು : ಸ್ಟಿಲ್ ಲೈಪ್ ( ಸ್ತಬ್ಧ ಚಿತ್ರ ) ಮತ್ತು ಪಾಸ್ಟೋರಲ್ ಲ್ಯಾಂಡ್ಸ್ಕೇಪ್ . ಒಂದು ನಿರ್ದಿಷ್ಟ ಕಲಾಕೃತಿಯು ಒಂದಕ್ಕಿಂತ ಹೆಚ್ಚು ಪ್ರಕಾರಗಳನ್ನು ಸೇರಸಿ ರಚಿಸಲ್ಪಟ್ಟಿರಬಹುದು , ಆದರೆ ಪ್ರತಿ ಪ್ರಕಾರಕ್ಕೂ ಅದರೆದೆ ಆದ ವಿಶಿಷ್ಟವಾಗಿ ಗುರುತಿಸಬಹುದಾದ ಸಂಪ್ರದಾಯ , ಕ್ಲೀಷೆ ಮತ್ತು ಪ್ರಯೋಗಗಳಿರುತ್ತದೆ . ( ಗಮನಿಸ ಬೇಕಾದ ಒಂದು ಅಂಶ : ಷಾನ್ರ್ ( ಪ್ರಕಾರ ) ಎನ್ನುವ ಪದಕ್ಕೆ ವರ್ಣಚಿತ್ರಕಲೆಗೆ ( ಪೇಂಟಿಂಗ್ ) ಸಂಬಂಧಪಟ್ಟ ಹಾಗೆ ಇನ್ನೊಂದು ಹಳೆಯದಾದ ಅರ್ಥವುಂಟು ; ಲೋಕ ಚಿತ್ರಣ ( ಷಾನ್ರ್ ಪೇಂಟಿಂಗ್ ) , ಎನ್ನುವ ಪದವು 17 ಮತ್ತು 19ನೇ ಶತಮಾನದ ನಡುವೆ ಬಳಸಲಾಗುತ್ತಿತ್ತು ಹಾಗು ಇದನ್ನು ಸಾಮಾನ್ಯ ಜನಜೀವನದ ದೃಶ್ಯಗಳನ್ನು ಚಿತ್ರಿಸುವ ಶೈಲಿಯೆಂದು ಪರಿಗಣಿಸಲ್ಪಡುತ್ತದೆ , ಇಂದು ಕೆಲವೊಂದು ಸಂರ್ದಭದಲ್ಲಿ ಇದೇ ಅರ್ಥ ಕೊಡಲು ಬಳಸಲಾಗುತ್ತದೆ . )
೨೬ . ಯಾತರ ಹೂವೇನು ? ನಾತವಿದ್ದರೆ ಸಾಕು ಜಾತಿಯಲಿ ಜಾತಿಯೆನಬೇಡ ಶಿವನೊಲಿ ದಾತನೆ ಜಾತ ಸರ್ವಜ್ಞ
ಒಂಚೂರು ಪೋಲೀತನ , ಒಂದಿಷ್ಟು ಹತಾಶೆ , ಪಂಚೇರು ಜೀವ , ಅರೆಪಾವು ಗುಂಡಿಗೆ , ಇದನ್ನೆಲ್ಲ ಮೀರಿದವನು ಎಂಬ ಒಳಸತ್ಯ , ಈಸಬೇಕು ಇದ್ದು ಜೈಸಬೇಕು ಎಂಬ ನಿತ್ಯಸತ್ಯ , ಒಂದು ದಿವ್ಯನಿರ್ಲಕ್ಷ್ಯ ಹಾಗೂ ಅಪ್ಪಟ ವ್ಯಾವಹಾರಿಕತೆಯ ಜೊತೆಗೇ ಹಂಸಲೇಖಾ ನಮಗೆ ಎದುರಾಗುತ್ತಾರೆ . ದೂರದಿಂದ ನೋಡುವವರ ಪಾಲಿಗೆ ಅವರು ಒಳ್ಳೆಯ ಹಾಡುಗಳನ್ನು ಬರೆದ ಗೀತರಚನಕಾರ . ಸಮೀಪದಿಂದ ನೋಡಿದವರ ಪಾಲಿಗೆ ಅರ್ಥವೇ ಆಗದ ಒಗಟು , ಶಿಷ್ಯಂದಿರ ಪಾಲಿಗೆ ಎಷ್ಟು ಕಲಿತರೂ ಮುಗಿಯದ ವಿದ್ಯಾಸಾಗರ , ಸಿನಿಮಾದವರ ಪಾಲಿಗೆ ಒಂದು ಕಾಲಕ್ಕೆ ಕೇಳಿದ್ದನ್ನು ಕೊಡುವ ಕಲ್ಪವೃಕ್ಷ , ಇವತ್ತು ಕೇಳಿದರೂ ಕೊಡದ ಬಿರು ಆಕಾಶ .
ವಿಸ್ಮಯಕ್ಕೆ ಹೊಸಬರು ಖಂಡಿತ ಬೇಕು . ಹಾಗೆ ಹೊಸ ಲೇಖನಗಳು , ಚಿಂತನೆಗಳು , ಪ್ರತಿಕ್ರಿಯೆಗಳು , ವಿಮರ್ಶೆಗಳು ಕೂಡ . ಆದರೆ ಅವೆಲ್ಲ ಜೊಳ್ಳೋ ಅಥವಾ ಗಟ್ಟಿಯೋ ಎಂದು ನಿರ್ಧರಿಸಿ ಪ್ರಕಟಿಸುವ ಇನ್ನೂ ಸಬಲ " Screening Committee " ಬೇಕೇ ಬೇಕು . ಆಗಮಾತ್ರ ವಿಸ್ಮಯ ನಗರಿಯನ್ನು ಕಬ್ಬನ್ ತೋಟವಾಗಿಸುವ ರಾಜೇಶರ ಆಸೆ ಸಫಲವಾದೀತು .
ಇದು ಹೃದಯ ಶ್ರೀಮಂತಿಕೆ ಕಮ್ಮಿ ಆಗಿರೋ ಜನರ ಭಾವನೆ , ನಿಮ್ಮ ಲಾಭಿ ಗಳ ಪಟ್ಟಿ ನೋಡಿ ಅವಕ್ಕಯಿತು ಸಚಿನ್ ಗೆ ಮಾತ್ರ ಯಾಕೆ ಲಾಭಿ ಮಾಡಿದ್ರು ಕಂಬ್ಳಿ , ಅಮ್ರೆ , ಕನಿತ್ಕರ್ ಗಳನೆಲ್ಲ ಅವರು ಯಾಕೆ ಲಾಬಿ ಮಡಿ ಉಳಿಸಿಕೊಂಡಿಲ್ಲ ? ರವಿಶಾಸ್ತ್ರಿ ಕನ್ನಡಿಗ ಅಂತ ನಾವು ಬೊಬ್ಬೆ ಹೊಡ್ಯೋಕಗುತ್ಯೆ ? ಮರಾಠಿಗ ಅಂತ ಹೇಳಿ ದ್ರಾವಿಡ್ ಏನ್ಮಾಡ್ಬೇಕು , ಹೆಲ್ಮೆಟ್ ಬದಲು ಕೇಸರಿ ಮುಂಡಸ್ ಹಾಕ್ಕೊಂಡು ಕ್ರಿಕೆಟ್ ಆಡಬೇಕ ? ಸುಮ್ನೆ ತರ್ಲೆ ಮಡೋದಕ್ಕೆ ಒಂದು ನೆಪ
ಕಾಲದ ಜೊತೆಗೇ ಯಾಕೆ ಈಜಬೇಕು . . . ಅದ್ರ ವಿರುದ್ಧ ಈಜುವುದೂ ಒಂದು ಒಗಟಿನ ಥರಾ ಇಲ್ವಾ ? ಅಬ್ಬಾ . . . . 10 ಸಾಲುಗಳಲ್ಲೇ ಅದ್ಭುತವಾಗಿ ಕಾಲ ಹರಣ ಮಾಡಿದ್ರೀ . . .
ಚಕ್ರವರ್ತಿ ರಾಜಗೋಪಾಲಾಚಾರಿ ಅವರು ಆ ಕಾಲದಲ್ಲಿ ಉಡುಪಿ ಸಂದರ್ಶಿಸಿದ್ದರಂತೆ . ಆಗ ಉಡುಪಿ ಮದ್ರಾಸ್ ಪ್ರಾಂತ್ಯದಲ್ಲಿತ್ತು . ರಾಜಗೋಪಾಲಾಚಾರಿ ಮದ್ರಾಸ್ದ ಮುಖ್ಯಮಂತ್ರಿ ಆಗಲಿದ್ದರು . ಅವರು ಕಾಂಗ್ರೆಸ್ ಪುಢಾರಿಯಾಗಿ ಉಡುಪಿ ಸಂದರ್ಶಿಸುತ್ತಿದ್ದರು . ಕಾಂಗ್ರೆಸ್ ಕಾರ್ಯಕರ್ತರು ರಾಜಗೋಪಾಲಾಚಾರಿ ಅವರ ಗೌರವಾರ್ಥ ಒಂದು ಸಂತೋಷಕೂಟವನ್ನು ಆಯೋಜಿಸಿದ್ದರಂತೆ . ಆ ಸಭೆಯಲ್ಲಿ ತರುಣ ಕಾಮತರು ಕಾಂಗ್ರೆಸ್ ಸ್ವಯಂಸೇವಕರಾಗಿದ್ದರು . ಉಡುಪಿಯಲ್ಲಿದ್ದಾಗ ಅದು ಸಣ್ಣ ಊರಾದುದರಿಂದ ಹಿರಿಯ ವ್ಯಕ್ತಿಗಳನ್ನು ಸಮೀಪದಿಂದ ನೋಡುವ ಭಾಗ್ಯ ಲಭಿಸುತ್ತಿತ್ತು . ಕೆಲವು ವರ್ಷಗಳ ನಂತರ ರಾಜಾಜಿಯವರನ್ನು ಮುಂಬೈಯಲ್ಲಿ ಸಂದರ್ಶಿಸುವ ಭಾಗ್ಯ ಲಭಿಸಿತ್ತಂತೆ . ಆಗ ಮಾಟುಂಗಾದ ನಪೂ ಗಾರ್ಡನ್ನಲ್ಲಿ ಅವರ ಭಾಷಣವಿತ್ತಂತೆ . ಗುಜರಾತಿ ಪತ್ರಕರ್ತ ಹಾಗೂ ಮಿತ್ರ ಹರೀಂದ್ರ ದವೆ ( ಜನ್ಮಭೂಮಿ ಪ್ರವಾಸಿ ಪತ್ರಿಕೆಯ ಸಂಪಾದಕ ) ಅವರ ಬಗ್ಗೆ ಬರೆಯುತ್ತಾರೆ . ದವೆ ಗುಜರಾತಿನಲ್ಲಿ ಹುಟ್ಟಿಬೆಳೆದಿದ್ದರೂ ಮಹಾತ್ಮಾ ಗಾಂಧಿಯವರನ್ನು ಕಾಣ್ಣಾರೆ ನೋಡುವ ಭಾಗ್ಯ ಪಡೆದಿರಲಿಲ್ಲವಂತೆ . 1935ರಲ್ಲಿ ಮುಂಬೈಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಕಾಂಗ್ರೆಸ್ ಅಧ್ಯಾಕ್ಷರಾಗಿ ಆಯ್ಕೆಗೊಂಡ ಡಾ | ಬಾಬು ರಾಜೇಂದ್ರ ಪ್ರಸಾದ ಅವರು ಉಡುಪಿಗೆ , ಅಂದರೆ ಮಣಿಪಾಲಕ್ಕೆ ಬಂದಿದ್ದರಂತೆ . ಅವರಿಗೆ ಅಸ್ತಮಾದ ಬಾಧೆಯಿತ್ತು . ಮಣಿಪಾಲದ ಸ್ಯಾನಿಟೋರಿಯಮ್ನಲ್ಲಿ ಕೆಲಕಾಲ ತಂಗಿದ್ದರಂತೆ . ಬೇಸಿಗೆಯ ಒಣ ಹವೆ ಅವರ ಚಿಕಿತ್ಸೆಗೆ ಹೆಚ್ಚಿನ ಅನುಕೂಲತೆ ಒದಗಿಸಿತ್ತಂತೆ .
ದಟ್ಟವಾಗಿದ್ದ ನಮ್ಮ ಸಂಸಾರಕ್ಕೆ ಯಾವ ಕಾಕ ದೃಷ್ಟಿ ಬಿತ್ತೋ ಏನೋ , ಈಗ ಬಹಳ ಶಿಥಿಲವಾಗಿದೆ . ಗಿಜಿ ಗಿಜಿ ಎಂದಿದ್ದ ಮನೆಯಿಂದು ಭಣಗುಟ್ಟುತ್ತಿದೆ . ಓಡಾಡಲೂ ಸ್ಥಳವಿಲ್ಲದ ನೆಲದಲ್ಲಿಂದು ಆಟೋ ಓಡಿಸುವಷ್ಟು ಜಾಗ ಇದೆ ಲೇವಡಿ ಮಾಡಿದರು ಕಂಡವರು .
ಅಲ್ಲಿನ ರಮ್ಯ ನೋಟವನ್ನು ನೋಡುತ್ತಾ ಫೋಟೋ ತೆಗೆಸಿಕೊಂಡು ಹಿಂತಿರುಗಿದೆವು . ಬಸ್ಸು ಹತ್ತಿದೆವು . ಬಸ್ಸು ಹೊರಡುವ ಮುನ್ನ ಹಾಜರಿ ತೆಗೆದುಕೊಳ್ಳುವುದು ನಮ್ಮ ಕ್ರಮ . ಹೀಗೆ ಹಾಜರಿ ತೆಗೆದುಕೊಳ್ಳುತ್ತಿರಲು ಒಬ್ಬ ಹುಡುಗ ಇರಲಿಲ್ಲ . ಅವನ ಜೊತೆಗಾರನನ್ನು ಕೇಳಿದೆವು . ಅಂವ ` ಗೊತ್ತಿಲ್ಲ ' ವೆಂದ . ಬೇರೆ ಯಾರಾದ್ರೂ ನೋಡಿದ್ರಾ ? ` ಹೌದು ಅಲ್ಲಿ ಐಕ್ರೀಂ ಅಂಗಡಿಯಲ್ಲಿದ್ದ ' ಎಂದ . ` ಓ ಅಲ್ಲಿ ಮಂಗವೊಂದು ಚೇಷ್ಟೆ ಮಾಡುತ್ತಿದ್ದುದ್ದನ್ನು ನೋಡುತ್ತಿದ್ದ ' ಎಂದು ಇನ್ನೊಬ್ಬ ಹೇಳಿದ . ` ಮೂತ್ರ ಮಾಡಲೆಂದು ಅಲ್ಲೊಂದು ಸಣ್ಣ ದಾರಿಕಡೆ ಹೋದ ' ಎಂದು ಮತ್ತೊಬ್ಬ ಹೇಳಿದ . ಐದು ನಿಮಿಷವಾಯಿತು . ಹುಡುಗ ಬರಲೇ ಇಲ್ಲ ! ನಾವು ಕೆಲವರು ಆವನನ್ನು ಹುಡುಕುತ್ತ ಜಲಪಾತವನ್ನು ನೋಡಲು ನಿಂತಿದ್ದ ದೃಶ್ಯ ಕಟ್ಟೆಯತ್ತ ಹೋದೆವು . ಹೆಸರಿಡಿದು ಕೂಗಿದೆವು . ನಮ್ಮ ಪರದಾಟವನ್ನು ಗಮನಿಸಿದ ಕೆಲವರು ನಮ್ಮೆಡೆಗೆ ಬಂದರು . ಒಬ್ಬೊಬ್ಬರದು ಒಂದೊಂದು ರೀತಿಯ ಮಾತು . ಕರ್ಣ ಕಠೋರ . . . . . ಆಕಸ್ಮಾತ್ ಜೋಗದ ಗುಂಡಿಕಡೆ ಹೋಗಿದ್ದರೆ ಹಿಂತಿರುಗಿ ಬರುವುದು ಡವುಟು ! ಹೋದವಾರ ಒಬ್ಬ ಹೀಗೆ ಹೋದಂವ ಬರಲೇ ಇಲ್ಲ . ತಿಂಗಳಿಗೆ ಹೀಗೆ ಒಂದೆರೆಡು ದುರ್ಘಟನೆ ಆಗುತ್ತಿರುತ್ತದೆ . ಇಲ್ಲೇ ಪಕ್ಕದಲ್ಲಿ ಕಿರುದಾರಿಯೊಂದಿದೆ ಎಂದು ಮುಳ್ಳು ಹಂದಿ ನಡೆದು ಸವೆಸಿದಂತಹ ದಾರಿಯೊಂದನ್ನು ತೋರಿಸಿದರು . ಆ ದಾರಿಯೇ ಇಳಿದರೆ ಜಾರಿ ಬೀಳುವುದು ಗ್ಯಾರಂಟಿ . ಜಾರಿ ಬೀಳಲಿಲ್ಲವೋ ತಿರುಗಿ ಹತ್ತಲಾಗದ ಗೋಡೆ ! ಇಂತಹ ದಾರಿಯಲ್ಲಿ ಆ ಹುಡುಗ ಹೋಗಿರಬಹುದೇ ? ಹೇಗೆ ಇಲ್ಲೇ ನಿಂತರೆ ಆಗುವುದಿಲ್ಲ . ನಾವು ಯಾರಾದರೂ ಆ ದಾರಿಯಲ್ಲಿ ಹೋಗುವುದೇ ಒಳ್ಳೆಯದೆಂದು ತೀರ್ಮಾನಿಸಿದೆವು . ನಮ್ಮೊಡನೆ ನಿವೃತ್ತ ಸೇನಾನಿಯೊಬ್ಬರು ಬಂದಿದ್ದರು . ಅವರು ಒಬ್ಬ ಗಟ್ಟಿಗ ಹುಡುಗನನ್ನು ಜೊತೆ ಮಾಡಿಕೊಂಡು ಆ ಕಿರು ದಾರಿಯತ್ತ ನಡೆದರು . ಇನ್ನೊಂದು ಗುಂಪು ಬೇರೊಂದು ದಾರಿಯತ್ತ ಹೊರಟಿತು . ಉಳಿದವರು ಬರೆ ಜೀವಂತ ಉಳಿಯುವುದು ಕಷ್ಟ ! ಸರಿ ಮುಂದೇನು ? ಪೋಲೀಸು ಪುಕಾರು ಕೊಡುವುದೆಂದು ತೀರ್ಮಾನಿಸಿದೆವು . ಅಷ್ಟರಲ್ಲಿ ಹುಡುಕಲು ಹೋದ ಮತ್ತೊಂದು ಗುಂಪೂ ಹಿಂದಿರುಗಿತು ಕತ್ತಲಾಗಲು ಇನ್ನೇನು ಒಂದು ಗಂಟೆ ಬಾಕಿಯಷ್ಟೇ . ನಮ್ಮೆಲ್ಲರದು ಪಿಸು ಮಾತಿಲ್ಲ , ಉಸಿರಾಟವಷ್ಟೇ . ಅಷ್ಟರಲ್ಲಿ ನಾವೆಲ್ಲಾ ಇದಿರು ನೋಡುತ್ತಿದ್ದ ದಾರಿಯ ಇನ್ನೊಂದು ಕಡೆಯಿಂದ ಹುಡುಗ ಬರುತ್ತಿದ್ದಾನೆ ! ನಾವು ಅವನ ಬೆದರಿದ ಮುಖ ನೋಡಿ ಏನೂ ಹೇಳದ ಸ್ಥಿತಿ . ಅವನಿಗೆ ನಮ್ಮನ್ನು ಕಂಡು ಕಣ್ಣೀರ ಧಾರೆ . ಅದು ದುಃಖದ ಕಣ್ಣಿರೋ ಬಸ್ಸಿನಲ್ಲಿ ಕುಳಿತು ಚರ್ಚಿಸುತ್ತಿದ್ದರು . ಹೊತ್ತು ಇಳಿಯುತ್ತಿತ್ತು . ಕತ್ತಲಾವರಿಸಿಬಿಟ್ಟರಂತೂ ಆಯಿತು ! ಅರಿಯದ ದಾರಿ ಬೇರೆ . ಆ ಹುಡುಗ ಸಿಗದೆ ಬಸ್ಸು ಚಲಿಸುವಂತಿಲ್ಲ . ಮಾತೆಲ್ಲಾ ಮೌನಕ್ಕೆ ತಿರುಗಿತು . ಬಸ್ಸಿನಲ್ಲಿರುವ ಹಿರಿಯರೆಲ್ಲರೂ ಜವಾಬ್ದಾರರೇ . ಆದರೆ ತೊಂದರೆ ಬಂದಾಗ ಒಬ್ಬನೇ ಜವಾಬ್ದಾರ ! ಒಬ್ಬನ ಮೇಲೆ ನೆಟ್ಟ ನೋಟ ಕೆಟ್ಟ ನೋಟ . ಸುಖ ಬಂದಾಗ ಲೆಕ್ಕಕ್ಕೇ ಇಲ್ಲ - ಮುಖ್ಯಸ್ಥನ ಹಣೆಬರಹವಿಷ್ಟೇ . ಯಾರಿಗೆ ಏನೆಂದು ಉತ್ತರಿಸಬೇಕು ? ಹುಡುಕಲು ಹೋದವರು ಬರಿಗೈಯಲ್ಲೇ ಹಿಂದಿರುಗಿದರು . ಬೆವರಿ ಬೆಂಡಾಗಿದ್ದರು . ಅಂಗಿ ಕಳಚಿ ಹೆಗಲೇರಿಸಿದ್ದರು . ಬೂಟು ಕಳಚಿ ಒಂದಕ್ಕೊಂದು ಲೇಸನ್ನು ಬಿಗಿದು ಕುತ್ತಿಗೆಗೆ ನೇತು ಇವರನ್ನು ಸೇರಿಕೊಂಡೆನಲ್ಲಾ ಎಂಬ ಹರ್ಷದ ಹೊನಲೋ . . . ತಂದೆಯಿಲ್ಲಾರಿದ್ , ಜೀವಂತವಾಗಿ ಬಂದುದವರ ಲೆಕ್ಕಾಚಾರ - ಇಂದೂ ಬೆವರುಕ್ಕುವ ಪ್ರವಾಸದ ಆ ನೆನಪು . ಒಂದೆಡೆ ರೋಮಾಂಚನ , ಇನ್ನೊಂದೆಡೆ ಮೈ ಜುಂ ಅಂದ ಹುಡುಗ , ಕಷ್ಟದಲ್ಲಿರುವ ತಾಯಿ - ತನ್ನ ಮೂರ್ಖತನ , ಹುಚ್ಚು ಸಾಹಸ , ಹೇಳದೆ ಕೇಳದೆ ಹೋದ ಪ್ರಮಾದ , ಸದ್ಯ ಪ್ರವಾಸದ ಮುಖ್ಯಸ್ಥನ ಸ್ಥಿತಿ , ಉಳಿಹಾಕಿಕೊಂಡು ಬರುತ್ತಿದ್ದರು . ಬರುತ್ತಲೇ ತಾವು ಇಳಿದು ಹೋದ ದಾರಿಯ ಭೀಕರತೆಯನ್ನು ಬಣ್ಣಿಸಿದರು . ಕಾಲು ಜಂ ಎನ್ನುವ ಜೋಗ . ಜೋಕೆ , ಜೋಪಾನ - ಎಲ್ಲಾ ಪ್ರವಾಸಿಗರು ಮಾರ್ಗದರ್ಶವವನ್ನು ತಾತ್ಸಾರ ಮಾಡಬೇಡಿ .
ಕಳೆದ 10 - 15 ದಿನಗಳಿಂದ ಕೇರಳ , ಕರ್ನಾಟಕ , ತಮಿಳುನಾಡು ಮತ್ತು ಆಂಧ್ರಪ್ರದೇಶದ ಎಲ್ಲಾ ಪತ್ರಿಕೆಗಳು , ಪ್ರಮುಖ ಇಂಗ್ಲಿಷ್ ಟಿವಿ ಚಾನೆಲ್ಗಳಲ್ಲಿ ಒಂದೇ ಮಂತ್ರ . ಜಯಮಾಲಾ , ಜಯಮಾಲಾ , ಜಯಮಾಲಾ . . . 19 ವರ್ಷಗಳ ಹಿಂದೆ ನಟಿ ಜಯಮಾಲಾ ಅಯ್ಯಪ್ಪನ ಗರ್ಭಗುಡಿ ಪ್ರವೇಶ , ಶಬರಿಮಲೆ ದೇವಸ್ಥಾನದ ತಂ ( ಕಂ ) ತ್ರಿ ಉನ್ನಿಕೃಷ್ಣನ ಸ್ಫೋಟಕ ಜ್ಯೋತಿಷ್ಯ , ಅಲ್ಲಿನ ದೇವಾಲಯ ಮಂಡಳಿಯ ಉಗ್ರ ಹೇಳಿಕೆ , ದಕ್ಷಿಣ ಭಾರತದ ನಾಲ್ಕೂ ರಾಜ್ಯಗಳ ಪತ್ರಿಕೆ - ಟಿವಿ ಚಾನೆಲ್ಗಳಲ್ಲಿ ಸಂಚಲನ . ' ಸೋ ಕಾಲ್ಡ್ ಸೆಕ್ಯುಲರ್ ' ರಾಜಕೀಯ ಪಕ್ಷಗಳಿಂದ ಥರಾವರಿ ಹೇಳಿಕೆ , ಪತ್ರಿಕೆಗಳ ' ಸಂಪಾದಕರಿಗೆ ಪತ್ರ ' ಅಂಕಣದಲ್ಲಿ ಪರ - ವಿರೋಧ ಹೇಳಿಕೆ , ದೇಶದ ಎದುರು ಭಯಂಕರ ಸಮಸ್ಯೆಯೇ ಎದುರಾಗಿಬಿಟ್ಟಿದೆಯೇನೋ ಎಂಬಂಥ ಆತಂಕ , ಇಷ್ಟರಲ್ಲೇ ಜಗತ್ತೆ ಮುಳುಗಿ ಹೋಗುತ್ತಿದೆ ಎಂಬ ಅರ್ಥ ಬರುವಂತೆ ಟಿವಿಗಳಲ್ಲಿ ಸಂದರ್ಶನ - ವಿಶ್ಲೇಷಣೆ . ಏನಿದು ಹುಚ್ಚಾಟ ? ಇದಕ್ಕಿಲ್ಲವೇ ಕೊನೆ ? ಶಬರಿಮಲೆಯಲ್ಲಿ ಈಚೆಗೆ ನಡೆದ ಅಷ್ಟಮಂಗಳದಲ್ಲಿ , ಕವಡೆ ಹಾಕಿ ಅಳೆದು - ಸುರಿದು ಲೆಕ್ಕಹಾಕಿ , ' ಅಯ್ಯಪ್ಪಸ್ವಾಮಿಗೆ ಭಯಂಕರ ಕೋಪ ಬಂದುಬಿಟ್ಟಿದೆ . ಆತನ ಸಹನೆ - ತಾಳ್ಮೆಯನ್ನು ಜನ ದೌರ್ಬಲ್ಯವೆಂದು ತಿಳಿದಿದ್ದಾರೆ . ಸ್ವಾಮಿ ಕಣ್ಣು ಬಿಟ್ಟಾ ಅಂದ್ರೆ . . . ಎಲ್ಲರನ್ನೂ ಸುಟ್ಟು ಬೂದಿ ಮಾಡಿ ಬಿಟ್ಟಾನು ' ಎಂದು ಚಿಕ್ಕಮಕ್ಕಳಿಗೆ ಬೆದರಿಸಿ ಬಾಯಿಗೆ ತುತ್ತು ತುರುಕುವಂತೆ ಉನ್ನಿಕೃಷ್ಣ ಉಲಿದಿದ್ದೇ ತಡ , ದಕ್ಷಿಣ ಭಾರತದ ನಾಲ್ಕೂ ರಾಜ್ಯಗಳಲ್ಲಿ ಮಿಂಚಿನ ಸಂಚಲನವಾಗಿಬಿಟ್ಟಿತು . ಇಷ್ಟಕ್ಕೂ , ಬೊಗಳೆ ಪಂಡಿತ ಉನ್ನಿಕೃಷ್ಣನಿಗೆ ಜ್ಞಾನೋದಯವಾಗಿ 19 ವರ್ಷಗಳ ಹಿಂದೆ ನಡೆದ ಸಂಗತಿಯನ್ನು ಕರಾರುವಾಕ್ಕಾಗಿ ಹೇಳಿಬಿಟ್ಟನೇ ? ಈಚೆಗೆ ಜಯಮಾಲಾ ಅವರೇ ಸ್ವತಃ ತಾವು 1987ರಲ್ಲಿ ಶಬರಿಮಲೆ ದೇವಸ್ಥಾನ ಪ್ರವೇಶಿಸಿದ್ದರ ಬಗ್ಗೆ ದೇವಾಲಯದ ಮಂಡಳಿಗೆ ಪ್ರಾಮಾಣಿಕವಾಗಿ ತಿಳಿಸಿದ್ದೇ ಆಕೆಗೆ ಮುಳುವಾಯಿತು . ಇದನ್ನೇ ನೆಪವಾಗಿರಿಸಿಕೊಂಡ ಉನ್ನಿಕೃಷ್ಣ ಮಹಾ ತತ್ವಜ್ಞಾನಿಯಂತೆ ಅಯ್ಯಪ್ಪನಿಗೆ ಅಪಚಾರವಾಗಿದೆ ಎಂದು ಹೇಳಿಬಿಟ್ಟ . ಇಲ್ಲಿ ನಿಜಕ್ಕೂ ಅಪಚಾರವಾಗಿದ್ದು ಅಯ್ಯಪ್ಪನಿಗಲ್ಲ , ಜಯಮಾಲಾಗೆ , ಇಡೀ ಸ್ತ್ರೀ ಸಂಕುಲಕ್ಕೆ . ಇಂಥದೇ ಕೋಮಿನ ಜನ ತನ್ನಲ್ಲಿಗೆ ಬರಬೇಕು , ನಿರ್ದಿಷ್ಟ ಲಿಂಗದ , ನಿರ್ದಿಷ್ಟ ವಯಸ್ಸಿನ ( ಶಬರಿಮಲೆಯಲ್ಲಿರುವಂತೆ 10 - 50 ವಯಸ್ಸಿಗೆ ಮಹಿಳೆಯರಿಗೆ ದೇವಾಲಯದ ಪ್ರವೇಶ ನಿಷಿದ್ಧ ) ವರು ಮಾತ್ರ ಸಾನಿಧ್ಯಕ್ಕೆ ಬರಬೇಕು ಎಂದು ಯಾವ ದೇವರಾದರೂ ಎಲ್ಲಿಯಾದರೂ , ಯಾವ ಸರಕಾರಕ್ಕೆ ಅಥವಾ ದೇವಸ್ಥಾನ ಮಂಡಳಿಗೆ ಕರಾರು ವಿಧಿಸಿ , ಛಾಪಾ ಕಾಗದದ ಮೇಲೆ ಸಹಿ ಹಾಕಿಸಿಕೊಂಡಿದ್ದಾನೆಯೇ ? ಇದೆಲ್ಲ ದೇವರ ಹೆಸರಿನಲ್ಲಿ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಮಾಡಿಕೊಂಡ ಕಾನೂನು ; ದೇವರಿಗೆ ಮಾಡಿದ , ಮಾಡುತ್ತಿರುವ ಅವಹೇಳನ . ದೇಶದಲ್ಲೇ ಅತ್ಯಂತ ಹೆಚ್ಚಿನ ಅಕ್ಷರಸ್ಥರನ್ನು ಹೊಂದಿರುವ ಕೇರಳ ಇಂಥದೇ ಮಂತ್ರ - ತಂತ್ರಗಳ ಮೌಢ್ಯದಿಂದಾಗಿ ಇನ್ನೂ ಹಿಂದುಳಿದಿದೆ . ತನ್ನ ಹಿಂದುಳಿದ ಈ ವೈರಸ್ ಅನ್ನು ಇತರರಿಗೂ ಹರಡುತ್ತಿದೆ . ರಗಳೆ ರಾಜಕೀಯ : ಅಪ್ಪಟ ಸೆಕ್ಯುಲರ್ ಎಂದು ಹೇಳಿಕೊಳ್ಳುವ ರಾಹುಕಾಲ , ಗುಳಿಕ ಕಾಲ , ಯಮಗಂಡಕ ಕಾಲ ಗಳನ್ನು ನೋಡಿಯೇ ಹೇಳಿಕೆ ನೀಡುವ , ದಿನಬೆಳಗಾದರೆ ಕುರ್ಚಿ ಉಳಿಸಿಕೊಳ್ಳಲು ಮಠಗಳನ್ನು ಸುತ್ತಿ ಸ್ವಾಮಿಗಳ ಕಾಲು ಒತ್ತುವ ರಾಜಕೀಯ ಪುಢಾರಿಗಳು , ಊರಿಗೊಂದು ದಾರಿಯಾದರೆ ತಮಗೇ ಇನ್ನೊಂದು ದಾರಿಯಂತಿರುವ ಬುದ್ಧಿವಾ ( ವ್ಯಾ ) ದಿಗಳು ಜಯಮಾಲಾ ವಿವಾದ ಹುಟ್ಟಿದ್ದೇ ತಡ ಚಿತ್ರ - ವಿಚಿತ್ರ ಹೇಳಿಕೆ ಕೊಡಲು ಆರಂಭಿಸಿದ್ದಾರೆ . ಸ್ವಯಂಘೋಷಿತ ಈ ಸೆಕ್ಯುಲರ್ ಗಳು ಇಂಥದೇ ವಿವಾದ ಬೇರೆ ಅಲ್ಪಸಂಖ್ಯಾತ ಸಮುದಾಯದಲ್ಲಾಗಿದ್ದರೆ ತಮಗೂ - ಅದಕ್ಕೂ ಸಂಬಂಧವೇ ಇಲ್ಲದಂತೆ ಜಾಣಗಿವುಡರಾಗಿಬಿಡುತ್ತಿದ್ದರು . ಇದೇ ಇವರ ಓಟ್ ಬ್ಯಾಂಕ್ ರಾಜಕೀಯ . ಸಂಪ್ರದಾಯವೆಂಬ ಅರ್ಥವಿಲ್ಲದ , ವೈಜ್ಞಾನಿಕವಲ್ಲದ ಬೊಗಳೆ , ಸ್ವಾರ್ಥದ ರಾಜಕೀಯ ರಗಳೆಗಿಂತ ಪ್ರಜ್ಞಾಪೂರ್ವಕವಾಗಿ ಯೋಚಿಸಿದರೆ ಜಯಮಾಲಾ ವಿವಾದ ಒಂದು ಸುದ್ದಿಯೇ ಅಲ್ಲ . ಏನಂತೀರಿ ?
ಬನ್ನೇರ್ಘಟ್ಟ ರೋಡ್ ನಲ್ಲಿ 2 ಬೆಡ್ ರೂಮ್ ಫ್ಲಾಟ್ / ಅಪಾರ್ಟ್ಮೆಂಟ್ ಮಾರಾಟಕ್ಕಿದೆ ಮನೆ ಹಾಗೂ ಫ್ಲಾಟ್ಗಳ ಮಾರಾಟ
ಸೆಲೆಬ್ರಿಟಿ ಕ್ರಿಕೆಟ್ ಲೀಗ್ನಲ್ಲಿ ಸಿನಿಮಾ ತಾರೆ ಪ್ರಿಯಾಮಣಿ ಸಿಕ್ಕಾಪಟ್ಟೆ ದುಡ್ಡು ಬಾಚಿದ್ದಾರೆ ಎಂಬ ಸಂಗತಿ ತಡವಾಗಿ
ಸ್ಕೋಪ್ ಮತ್ತು ಕ್ಯಾಮೆರಾ " The lyrical film postulates the film - maker behind the camera as the first person protagonist of the film . The images of the film are what he sees , filmed in such a way that we never forget his presence and we know how he is reacting to his vision . In the lyrical form there is no longer a hero , instead the screen is filled with movement , and that movement , both of camera and the editing , reverberates with the idea of a man looking " ( P . Adams Sitney , Visionary films , 2nd edn ( Oxford university press , 1979 ) p . ೧೪೨ ಎನ್ನುತ್ತಾನೆ ಆಡಂ ಸಿಟ್ನಿ . ಈ ಮಾತಿನಂತಹ ಸಿನಿಮಾಗಳು ನಮ್ಮ ನಾಡಿನಲ್ಲಿ ನೋಡಲು ಸಿಗುವುದು ದುರ್ಲಭ . ಇಂತಹ ಸಿನಿಮಾಗಳನ್ನು ಅರವತ್ತರ ದಶಕದ ಸಂಯೋಜನೆಯ ಸಿನೆಮಾಗಳು ಎಂದು ಪಾಶ್ಚಾತ್ಯ ಸಿನಿಮಾ ತಜ್ಞರು ಗುರುತಿಸುತ್ತಾರೆ . ಅದು ಬಹುಮಟ್ಟಿಗೆ ನಮ್ಮ ದೇಶದಲ್ಲಿಯೂ ಬಳಕೆಯಾಗುತ್ತಿರುವಂತಹ ಮಾತು . ನಾವು ವಿ . ಕೆ . ಮೂರ್ತಿ ಛಾಯಾಗ್ರಹಣದ " ಪ್ಯಾಸಾ ' , " ಕಾಗಜ್ ಕೆ ಫೂಲ್ ' ನಂತಹ ಚಿತ್ರಗಳನ್ನು ಮೆಚ್ಚಿಕೊಳ್ಳುವುದು ಇದೇ ಕಾರಣಕ್ಕೆ . ಮೂರ್ತಿಯವರ ನಂತರ ಅಂತಹ ಛಾಯಾಗ್ರಹಣದ ಪ್ರಯತ್ನಗಳು ಹೊಸಅಲೆಯಲ್ಲಿ ಸಾಕಷ್ಟು ಆಗಿವೆ . ಆದರೆ ವರ್ಣಚಿತ್ರಗಳ ಆಗಮನದ ನಂತರ ಇಂತಹ ಸಂಯೋಜನೆಗಳನ್ನು ಬಿಟ್ಟುಕೊಡಲಾಗಿದೆ . ಆಧುನಿಕ ಸಿನೆಮಾದಲ್ಲಿ ಈಗ ಬಳಕೆಯಾಗುತ್ತಿರುವುದು ಜಾಹೀರಾತು ಸಂಸ್ಕೃತಿಯು ಪ್ರಚಾರಕ್ಕೆ ತಂದಂತಹ ಸಂಯೋಜನೆಗಳು . ಇಂತಹ ಸಂಯೋಜನೆಗಳಲ್ಲಿ ಕಣ್ಣಿಗೆ ರಾಚುವ ಗುಣ ಮಾತ್ರ ಮುಖ್ಯವಾಗಿ ಭಾವಗಳು ನಾಪತ್ತೆಯಾಗಿಬಿಡುತ್ತವೆ . ಇದನ್ನು ಬಿಟ್ಟುಕೊಟ್ಟು ಇಂದು ವರ್ಣ ಚಿತ್ರವೊಂದನ್ನು ತಯಾರಿಸುವುದು ದುಸ್ಸಾಧ್ಯ . ಹಾಗಾಗಿಯೇ ಭಾರತದಲ್ಲಿನ ಪ್ರಯೋಗಪ್ರಿಯರು ಸಿನಿಮಾಸ್ಕೋಪ್ನಂತಹ ತೆರಪನ್ನು ಬಳಸುವ ಬದಲು 35ಎಂ . ಎಂ . ಮಾತ್ರ ಬಳಸುವ ಮೂಲಕ ಭಿನ್ನತೆಯನ್ನು ಸಾಧಿಸಲು ಪ್ರಯತ್ನಿಸುತ್ತಾ ಇದ್ದರು ಎನಿಸುತ್ತದೆ . ಈ ತನಕ ಕನ್ನಡದ ಹೊಸ ಅಲೆಯ ಚಿತ್ರ ಚಳುವಳಿಯು ಕೂಡ ಈ ೩೫ಎಂ . ಎಂ . ಎಂಬ ಸಾಂಪ್ರದಾಯಿಕ ಚೌಕಟ್ಟಿಗೆ ಹೊಂದಿಕೊಂಡಿತ್ತು . ಇದೇ ಮೊದಲಬಾರಿಗೆ ಆ ಸಾಂಪ್ರದಾಯಿಕತೆಯಿಂದ ದೂರ ಸರಿದು ಸಿನಿಮಾಸ್ಕೋಪ್ ಎಂಬ ಅಸಹಜ ತೆರಪನ್ನು ಗಿರೀಶರು ಆಯ್ದುಕೊಂಡಿದ್ದಾರೆ , " ನಾಯಿನೆರಳು ' ಚಿತ್ರದಲ್ಲಿ . ಇದರಿಂದಾಗಿ ಪ್ರತಿ ಚಿತ್ರಿಕೆಗೂ ಅಸಹಜ ಎಂಬ ವಿಸ್ತಾರ ದೊರೆಯುತ್ತದೆ . ಅದನ್ನು ಕಥೆಗೆ ಲಾಭದಾಯಕವಾಗಿ ಬಳಸಿಕೊಳ್ಳುವಲ್ಲಿ ಮಲೆನಾಡಿನ ಭವ್ಯ ಮನೆಯ ವಿಸ್ತಾರ ಸಹಾಯ ಮಾಡುತ್ತದೆ . ಜೊತೆಗೆ ಗಿರೀಶರು ದೃಶ್ಯಗಳಲ್ಲಿ ಬಳಸುವ ಛೇದಗಳು ಮತ್ತು ಚಿತ್ರಿಕೆಗಳು ಕಥೆಯಲ್ಲಿ ಇರುವ ಅತಾರ್ಕಿಕ ಎನ್ನಬಹುದಾದ ಪುನರ್ಜನ್ಮದ ವಿಷಯವನ್ನು ಭ್ರಮಾತ್ಮಕ ಪಾತಳಿಯಲ್ಲಿಯೇ ಇರಿಸಲು , ಆ ಮೂಲಕ ವಾಸ್ತವ ಸತ್ಯದ ವಿವರವನ್ನು ಪ್ರೇಕ್ಷಕನಿಗೆ ತಲುಪಿಸಲು ಸಹಕಾರಿಯಾಗಿಯೂ ಕೆಲಸ ಮಾಡುತ್ತದೆ . ಉದಾಹರಣೆಗೆ " ರಾಜಲಕ್ಷ್ಮಿ ' ಭಾಗದಲ್ಲಿ ತಾಯಿ ಮಗಳ ಭೇಟಿಯ ದೃಶ್ಯ ಗಮನಿಸಬಹುದು . ಮಗಳ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಲು ವೆಂಕು ಒಣಗಿದ ಬಟ್ಟೆಗಳ ನಡುವೆ ಓಡಾಡುತ್ತಾಳೆ . ಚಿತ್ರಚೌಕಟ್ಟಿನ ತೆರಪಿನುದ್ದಕ್ಕೂ ಇರುವ ಬಿಳಿಯ ಬಟ್ಟೆಗಳ ನಡುವೆ ಕಾಣಿಸುವ ಪ್ರಶ್ನೆ ಕೇಳುವ ರಾಜಿ ಮತ್ತು ಬಟ್ಟೆಗಳನ್ನು ಎಳೆದುಕೊಳ್ಳುತ್ತಾ ಮಗಳ ಪ್ರಶ್ನೆಗಳಿಂದ ತಪ್ಪಿಸಿಕೊಳ್ಳುವ ವೆಂಕು ಇಲ್ಲಿದ್ದಾರೆ . ಬಟ್ಟೆಗಳ ಬಿಳಿತನದ ವಿಸ್ತಾರ ಮತ್ತು ಪಾತ್ರಗಳು ತೊಟ್ಟಿರುವ ಬಣ್ಣದ ಬಟ್ಟೆಗಳ ವೈರುಧ್ಯ ಇಡಿಯ ಪ್ರಶ್ನೋತ್ತರಕ್ಕೆ ತೆರಪಿನ ಬಳಕೆಯ ಮೂಲಕವೇ ಸಂವಾದವನ್ನು ಸೃಷ್ಟಿಸುತ್ತದೆ . ಹೀಗೆಯೇ ಕಡೆಯ ಭಾಗದಲ್ಲಿ ಬರುವ ವೆಂಕುವಿನ ಹೊಸತಾಣದ ಯಾನಕ್ಕಾಗಿ ಚೌಕಟ್ಟಿನ ತೆರಪಿನಗಲಕ್ಕೂ ಹರಡಿದ ನೀರಿನ ನಡುವೆ ಈಟಿಯಂತೆ ಪ್ರವೇಶಿಸುವ ದೋಣಿಯನ್ನು ಬಳಸಲಾಗಿದೆ . ಎತ್ತರದ ಸ್ಥಳದಲ್ಲಿ ಕ್ಯಾಮೆರಾ ಇರಿಸಿ ಸೃಷ್ಟಿಸಿರುವ ಈ ಚಿತ್ರಿಕೆಯು ಕಥೆಯು ಹೊಸ ಆವರಣವನ್ನು ಪ್ರವೇಶಿಸುತ್ತಿದೆ . ಇನ್ನಿದು ಸಮುದ್ರದ ನೀರಿನಂತೆಯೇ ನಿಗೂಢ ಎಂಬ ಸೂಚಿಯನ್ನು ಒಂದೇ ಚಿತ್ರಿಕೆಯಲ್ಲಿ ಮೂಡಿಸಲಾಗುತ್ತದೆ . ಇದು ಸಿನಿಮಾಸ್ಕೋಪ್ ಕ್ಯಾಮೆರಾದ ಸಾರ್ಥಕ ಬಳಕೆ .
ಮೌನ ಹಾದಿಯಲಿ ಒಂಟಿ ಪಯಣಿಗ ನಾನು , ಜೊತೆಯಿರಲು ನಿನ ಮಾತು , ನನಗಷ್ಟೇ ಸಾಕು ; ದುಃಖದಿ ಮುಳುಗುವ ನನ್ನ ಹೃದಯಕೆ , ಅಮೃತ ಸಿಂಚನ ನಿನ್ನೀ ನಗುವಿನ ಪಲುಕು .
ಎ ) ಅದರ ಎತ್ತರವನ್ನು ಅಳೆಯುವುದರಿಂದ ಬಿ ) ಅದರ ವ್ಯಾಸವನ್ನು ಅಳೆಯುವುದರಿಂದ ಸಿ ) ಅದರ ಒಳತಿರುಳನ್ನು ವಿಶ್ಲೇಸುವುದರಿಂದ , ಡಿ ) ಕಾಂಡದ ವಾರ್ಷಿಕ ಬೆಳವಣಿಗೆ ಸುರುಳಿಗಳನ್ನು ಎಣಿಸುವುದರಿಂದ
ಅಕ್ರಮದ ಸುಳಿವು ಸಿಕ್ಕರೆ ಗಣಿಗಾರಿಕೆ ಬಂದ್ : ಅರಣ್ಯ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆದಿ ದೆ ಎಂಬ ಸುಳಿವು ಕಂಡರೂ ಸಾಕು , ಈ ಗಣಿ ಕಂಪನಿಗಳ ಗಣಿಗಾರಿಕೆಯನ್ನು ಬಂದ್ ಮಾಡು ತ್ತೇವೆ . ಈ ಆರು ಗುತ್ತಿಗೆಗಳಿಗೆ ಸಂಬಂಧಿಸಿದಂತೆ ಬಳ್ಳಾರಿ ಮೀಸಲು ಅರಣ್ಯದಲ್ಲಿ ಗಣಿಗಾರಿಕೆ ನಡೆದಿದೆಯೇ ಇಲ್ಲವೇ ಎಂಬುದನ್ನು ನಾವು ತಿಳಿಯಬಯಸುತ್ತೇವೆ .
ಹಂಸಾನಂದಿ ಅವರೆ , ಸಂಗೀತದ ಕುರಿತಾದ ನಿಮ್ಮ ಲೇಖನ ಚೆನ್ನಾಗಿದೆ . ನಿಮ್ಮಿಂದ ಹಂಸಾನಂದಿ ರಾಗದ ಬಗ್ಗೆ ಒಂದು ಲೇಖನ ನಿರೀಕ್ಷಿಸುತ್ತಾಯಿದ್ದೀನಿ .
ಈ ತೊಂದರೆಗೆ ಸುಲಭದ ಪರಿಹಾರವಂತೂ ಸದ್ಯಕ್ಕೆ ಕಾಣುತ್ತಿಲ್ಲ . ಏನೇ ಆದರೂ ಅದನ್ನು ಪ್ರಯೋಗಾತ್ಮಕ ದೃಷ್ಟಿಯಲ್ಲೇ ನೋಡಬೇಕಾದ ಪರಿಸ್ಥಿತಿ ಒದಗಿದೆ ಅಷ್ಟೆ .
ದಿನಾಂಕ 18 - 05 - 11 ರಂದು ಬೆಳಿಗ್ಗೆ 11 - 30 ಗಂಟೆ ಸಮಯದಲ್ಲಿ ಪಿರ್ಯಾದಿ ಎಂ . ಪಿ . ಜಯಮಾರುತಿ ಸಿಪಿಐ ಮಂಡ್ಯ ನಗರ ವೃತ್ತ ರವರಿಗೆ ಬಂದು ಖಚಿತ ಮಾಹಿತಿ ಏನೆಂದರೇ ಮಂಡ್ಯ ಸಿಟಿ ಕಾಳಿಕಾಂಬ ದೇವಸ್ಥಾನದ ಸರ್ಕಲ್ ಪಕ್ಕ ಪಶು ಆಸ್ಪತ್ರೆಯ ಪಕ್ಕದಲ್ಲಿ ಆರೋಪಿ ನಾಗರಾಜು ಬಿನ್ ಸಿದ್ದಾಚಾರಿ ಎಂಬ ಸಾಮಿಯು ಮಧ್ಯದ ಬಾಟಲ್ ಗಳನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾನೆಂದು , ಮಂಡ್ಯ ಜಿಲ್ಲೆಯಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಚುನಾವಣೆ ನಡೆದು ಮತ ಎಣಿಕೆ ಕಾರ್ಯಕ್ರಮ ಇದ್ದು , ಈ ಸಂಬಂಧ ಮಾನ್ಯ ಜಿಲ್ಲಾಧಿಕಾರಿಗಳು ಮಧ್ಯ ಮಾರಾಟ ಮಾಡುವುದನ್ನು ನಿಷೇಧಿಸಿದ್ದು . ಅದನ್ನು ಉಲ್ಲಂಘಿಸಿ ಮಧ್ಯ ಮಾರಾಟ ಮಾಡುತ್ತಿದ್ದ . ದಾಳಿ ಮಾಡಿ ಆರೋಪಿಯನ್ನು ಮತ್ತು 6 ಮಧ್ಯ ತುಂಬಿದ ಸೂಪರ್ ಜಾಕ್ ಬಾಟಲ್ ಗಳು ಹಾಗೂ 2 ಅರ್ಧ ಮಧ್ಯ ತುಂಬಿದ ಮಧ್ಯದ ಬಾಟಲ್ಗಳು ಮಧ್ಯ ಮಾರಾಟ ದಿಂದ ಬಂದ ಹಣ 120 ರೂ ವನ್ನು ವಶಕ್ಕೆ ತೆಗೆದುಕೊಂಡು ಸದರಿ ಆರೋಪಿಯ ವಿರುದ್ಧ ಕೇಸು ದಾಖಲು ಮಾಡಿರುತ್ತೆ
ಪ್ರಿಯ ಭರತರೆ , ನಿಮ್ಮ ವಿಚಾರಗಳನ್ನು ಓದಿದೆ . ನನ್ನ ಅನುಭವಕ್ಕೆ ಬಂದಿರುವ ಮತ್ತು ಕಂಡಿರುವ , ಒಂದಷ್ಟು ವಿಷಯಗಳನ್ನು ನಿಮ್ಮುಂದೆ ಹೇಳಬಯಸುತ್ತೇನೆ . . . ೧ ) ಮೊದಲಿಗೆ , ಕಾಕಾಶ್ರೀ ಯವರು ' ಮಂದಿಯೆಣಿಕೆಯ ' ವಿಷಯವನ್ನು ಇಲ್ಲಿ ಪ್ರಸ್ತಾಪಿಸಿದಂತೆ ನನಗೆ ಕಂಡುಬಂದಿಲ್ಲ . ವಿಶ್ವೇಶ್ವರಭಟ್ಟರಂತಹ ಬುದ್ಧಿಶಾಲಿಗಳು ಜನಸಂಖ್ಯೆ , ನಮ್ಮ ದೇಶದ ಸಮಸ್ಯೆಯೇ ಅಲ್ಲ ಎನ್ನುವಂತೆ ಮಾತನಾಡಿದರಲ್ಲ . . . ಎನ್ನುವುದನ್ನಷ್ಟೇ ಹೇಳಿದ್ದಾರೆ ಎನ್ನುವುದು ನನಗೆ ಕಂಡುಬಂದದ್ದು . ನಮ್ಮಲ್ಲಿ ಗಣತಿ ಸರಿಯಾಗಿಯೇ ನೆಡೆದಿರಬಹುದು . . ತಾವು ಕೋಟ್ ಮಾಡಿರುವ ಡೇಟಾಗಳು ಸರಿಯಾಗಿರಬಹುದು . . . ಈ ಅಂಕಿ - ಅಂಶಗಳಾವುವೂ ನಮ್ಮ ದೇಶದ ಸಮಸ್ಯೆಯನ್ನು ಬಗೆಹರಿಸಲಾರವು . . . . statistics ಗಳು ನಮ್ಮ ದೇಶದ ವ್ಯವಸ್ಥೆಯಲ್ಲಿ ಕಡತಗಳಲ್ಲಿರಲಷ್ಟೇ ಲಾಯಕ್ಕು . ೨ ) ನಮ್ಮ ದೇಶದ ಜನಸಂಖ್ಯಾ ಬೆಳವಣಿಗೆಯನ್ನು ಯಾವ ರೀತಿಯಲ್ಲಿ + ve ಆಗಿ ತೆಗೆದುಕೊಳ್ಳಬೇಕು ಹೇಳಿ . ನಮ್ಮ ದೇಶದ ಕೃಷ್ಯುತ್ಪನ್ನಕ್ಕೆ ಸರಿಯಾಗಿ ನಾವು ತಿನ್ನುವ ಆಹಾರವನ್ನು match ಮಾಡುಲಾಗುತ್ತಿಲ್ಲ . ಸಣ್ಣ ಉದಾಹರಣೆಯಂತೆ . . . ಖಾದ್ಯತೈಲಗಳನ್ನು ಹೀರಿಕೊಳ್ಳುವ ರಾಷ್ಟ್ರಗಳಲ್ಲಿ ಭಾರತಕ್ಕೆ ಪ್ರಪಂಚದಲ್ಲೇ ೩ ನೇ ಸ್ಥಾನವಿದೆ . ಶೇಕಡಾ ೭೦ ಆಮದಾದರೆ ಶೇಕಡಾ ಮೂವತ್ತು ದೇಶದಲ್ಲಿ ಉತ್ಪಾದನೆಯಾಗುತ್ತಿದೆ . ಕುಂಠಿತವೆಲ್ಲಾಗಿದೆ ಹೇಳಿ ? ಭೂಮಿಗಳು ಕೈಗಾರಿಕೆಗಳಿಗೆ - Industry ಗಳ ಪಾಲಾಗಿವೆ ( ಆಗುತ್ತಿವೆ ) . ಇತ್ತ ಬೆಳೆಯುತ್ತಿರುವ ಜನಸಂಖ್ಯೆ . . ಅತ್ತ ಕುಸಿಯುತ್ತಿರುವ ಉತ್ಪಾದನೆ . ಒಂದು ಸರ್ವೇ ಪ್ರಕಾರ ನಮ್ಮ ದೇಶದಲ್ಲಿ ಇಂದಿಗೂ ೪ ದಿನಕ್ಕೊಮ್ಮೆ ಉಣ್ಣುವವರೂ ಇದ್ದಾರೆ . ಈ availablity ಕೊರತೆ ಉಂಟಾಗಿರುವುದು ಅವೈಜ್ಞಾನಿಕ ಜನಸಂಖ್ಯಾ ಬೆಳವಣಿಗೆಯಿಂದಲೇ ವಿನಃ ಮಂದಿಯೆಣಿಕೆಯ ತೊಡರಿನಿಂದಲ್ಲ . ೩ ) ನಮ್ಮ ದೇಶದ ಜನಸಂಖ್ಯೆಯನ್ನು + ve ಆಗಿ ತೆಗೆದುಕೊಂಡು ಶಕ್ತಿಯನ್ನಾಗಿ ಪರಿವರ್ತಿಸುವುದು ಲೋಕಾಭಿರಾಮವಾಗಿ ಮಾತನಾಡಿದಷ್ಟು ಸುಲಭವಲ್ಲ ( ಇದನ್ನೇ ಕಾಕಾಶ್ರೀಯವರು ಹೇಳಿರುವುದು ) . ಇದಕ್ಕೆ ನಮ್ಮ ವ್ಯವಸ್ಥೆಯಲ್ಲಿನ ಲೋಪದೋಷಗಳೂ ಕಾರಣವಾಗಿವೆ . ಜನಸಂಖ್ಯೆಯನ್ನು ಶಕ್ತಿಯನ್ನಾಗಿ ಪರಿವರ್ತಿಸುವ ಇಚ್ಚಾಶಕ್ತಿ ಸೆನ್ಸಸ್ನ statistics ನಿಂದ ಬರಲು ಸಾಧ್ಯವಿಲ್ಲ . ಸಾಮಾಜಿಕ ಜಾಗೃತಿಯಿಂದಷ್ಟೇ ಸಾಧ್ಯ . DBMS ( Database management system ) ಗಳು ಮ್ಯಾನೇಜ್ಮೆಂಟ್ ಗಷ್ಟೇ ಸುಲಭವಾಗುತ್ತವೆ ವಿನಃ , ಸಮಸ್ಯೆಗೆ ಪರಿಹಾರ ಸೂಚಿಸುವುದಿಲ್ಲ . ಇಚ್ಚಾಶಕ್ತಿಯ ಕೊರತೆಯೇ ನಮ್ಮ ದೇಶದ ನಿಜವಾದ ಸಮಸ್ಯೆ . ಯೋಚಿಸುವುದಕ್ಕೂ ಪುರುಸೊತ್ತಿಲ್ಲದಂತೆ ಬೆಳೆಯುತ್ತಿರುವ ಜನಸಂಖ್ಯೆ ಮತ್ತು ಬಲ್ಲಿದರು ಪ್ರಬಲರಾಗುತ್ತಿರುವುದು , ಬಡವರು ಪಾತಾಳಕ್ಕಿಳಿಯುತ್ತಿರುವುದು ಮಂದಿಯನ್ನು ಶಕ್ತಿಯಾಗಿ ಪರಿವರ್ತಿಸಲು ತೊಡರಾಗಿದೆ . ಜನಸಂಖ್ಯೆ ಬೆಳವಣಿಗೆಯನ್ನು + ve ಆಗಿ ತೆಗೆದುಕೊಳ್ಳಲು ವಿಶಾಲ ಭೌಗೋಳಿಕ ವಿಸ್ತಾರವಿರುವ ಯುರೋಪಿನಂತಹ ರಾಷ್ಟ್ರಗಳಿಗಷ್ಟೇ ಸದ್ಯಕ್ಕೆ ಸಾಧ್ಯ . ನಮ್ಮ ಸಮಸ್ಯೆಗಳಿನ್ನೂ ಪರಿಹಾರ ಕಾಣಬೇಕಿವೆ ೪ ) ಶ್ರೀ ಭಟ್ಟರು VIP ಗಳ ಮಾತಿನ ವ್ಯಂಗ್ಯವನ್ನು ಯೋಚಿಸದೇ , ಅವರ ವಿಚಾರಕ್ಕೆ ಹೂಂಗುಟ್ಟಿ ಶರಣಾದರಲ್ಲ , ಎನ್ನುವುದಷ್ಟೇ ಇಲ್ಲಿನ ವಿಚಾರದ ಸರಕು . 5000 ತಿಂಗಳ ಸಂಬಳ ಪಡೆಯುವವನು 10 ಮಕ್ಕಳು ಮಾಡಿಕೊಂಡು ಜೀವನ ನೆಡೆಸುವುದು ಕಷ್ಟವಲ್ಲವೇ . . ಅಥವಾ ೧೦ ರಿಂದಲೂ ಕೆಲಸ ತೆಗೆಯುತ್ತೇನೆಂದು + ve ಆಗಿ ಹೊರಟರೆ , ಕೆಲಸ ಇರಬೇಕಲ್ಲವೇ ? ಅಥವಾ ಕೆಲಸ ಸೃಷ್ಟಿಸುವ ಇಚ್ಚಾಶಕ್ತಿ ತೋರಬೇಕು . ಈ ಸೃಷ್ಟಿಯ ಕೆಲಸಕ್ಕೆ ತೊಡರಾಗುತ್ತಿರುವುದೇ ಮಿತಿಮೀರುತ್ತಿರುವ ದೇಶದ ಜನಸಂಖ್ಯೆ . ಈ ಸಮಸ್ಯೆಗೆ ಪರಿಹಾರ ಹುಡುಕುವ ಬದಲು ಮಕ್ಕಳು ಮಾಡಿಕೊಳ್ಳಿ . . . ದೇಶದ ಶಕ್ತಿ ಬೆಳೆಯುತ್ತದೆ ಎಂದರೆ ಅರ್ಥವುಂಟೇ . . ? ಮಂದಿಯೆಣಿಕೆಯ ಅಂಕಿಗಳು ಅನ್ನ - ನೀರಾಗಿ ಪರಿವರ್ತನೆಯಾಗಬಲ್ಲವೇ ? ಕಾಕಾಶ್ರೀಯವರು ಹೇಳಿರುವ ವಿಷಯ ಸರಳವಾದದ್ದೇ . . . ನಾನೇ ಅದನ್ನು ಸಾಂಧರ್ಭಿಕವಾಗಿ ಬೆಳೆಸಿದ್ದೇನಷ್ಟೆ . ಇಲ್ಲಿ ಯಾವ ತೊಡರುಗಳೂ ಇಲ್ಲ . ಮಂದಿಯೆಣಿಕೆಯ statistics ಬಗ್ಗೆ ನಿಮ್ಮ ತಾಣದಲ್ಲಿ ನೀವೂ ಬರೆಯಿರಿ , ಅದನ್ನೂ ಓದುವ , ಇನ್ನಷ್ಟು ತಿಳಿದುಕೊಳ್ಳುವ . ಇದು ಇಲ್ಲಿಗೆ ಮುಗಿಯಲೆಂದು ಆಶಿಸುತ್ತೇನೆ . ನಿಮ್ಮ ಕೊಸರಿಗೊಂದು ನನ್ನ ಉಸುರು : adidas shoe ಗಳಿಗೆ ನಮ್ಮ bata shoe ಗಳು ಸಮಾನವಾಗಿವೆ ( Quality ಕೂಡ ) . ಆದರೆ adidas 4500 ನಮ್ಮ Bata 1000 ರೂ . ಆದರೆ ಹೆಚ್ಚು sale ಆಗುವುದು adidasಸೇ . ನಾವೇಕೆ ಪರದೇಶಿಯರನ್ನು ಉದ್ದರಿಸಬೇಕು ? ಇದು ನನ್ನ ವಿಚಾರ . ಆದರೆ ನಾನು ಹಾಕುವುದು adidas ಬೂಟನ್ನೇ . . . ಆಗ ಜನ ಹೇಳುವುದು ನೀನು ಸರಿಯಾಗು ನಂತರ ನಿನ್ನ ವಿಚಾರ ಸರಿಪಡಿಸಿಕೋ ಎಂದು . ಇಲ್ಲಿ issue ಮೇಲೆ ಮಾತನಾಡುವುದಕ್ಕಿಂತಲೂ person ಬಗ್ಗೆ ಮಾತನಾಡುತ್ತಾರೆ . ಏಕೆಂದರೆ ಬೂಟು ಹಾಕಿರುವವನು ನಾನೇ ತಾನೆ ! . ಸರ್ವೇ ಜನಾಃ ಸುಖಿನೋ ಭವಂತು . ಇಲ್ಲಿಗೆ ಈ ಚರ್ಚೆ ಸಮಾಪ್ತಿಯಾಗಲಿ ಎಂದು ಆಶಿಸುತ್ತೇನೆ . . . . ವಂದನೆಗಳು
ಲೋಕ ಸಂಚಾರಕ್ಕೆಂದು ಹೊರಟಿದ್ದ ಟಾ_ರಸ ಮತ್ತು ಗುರು ಆಲ್_ಹಾಲ್ ಆ ಮರಳುಗಾಡಿನಲ್ಲಿ ಅವರಿಗೆ ಪರಿಚಿತವಾಗಿದ್ದ ಓಯಸಿಸ್ ಬಳಿಗೆ ಬಂದಾಗ ಅದೂ ಬರಡಾಗಿತ್ತು . ಅಲ್ಲಿನ ಜನರೆಲ್ಲಾ ಕಂಗಾಲಾಗಿದ್ದರು .
ಪ್ರೀತಿಯ ರವಿ , " ನಿಮ್ಮ ಮಾತಿಗೆ ಭಾರತಕ್ಕೆ " ಒಂದೇ ಒಂದು ರಾಷ್ಟ್ರಭಾಷೆ ಇರಬೇಕು " ಎನ್ನುವ ಬಣ್ಣ ಇದೆ . ಇಲ್ಲೇ ನೀವು ತಪ್ಪು ಮಾಡುತ್ತಿರುವುದು " ಇದು ಸ್ವಲ್ಪ debatable ಅಂತ ಹೇಳಿದ್ದೇನೆ . ತಪ್ಪು - ಸರಿ ಅವರವರಿಗೆ ಬಿಟ್ಟಿದ್ದು , ನೀವೇ ಹೇಳುದ್ರಲ್ಲ ಪ್ರಜಾಪ್ರಭುತ್ವಕ್ಕೆ ಧಕ್ಕೆ ಬೇಡ ಅಂತ . ಕೆಲವರಿಗೆ ( ಕನ್ನಡ ಅಭಿಮಾನಿಗಳೆ ) ನಿಮ್ಮದು ತಪ್ಪು ಅನ್ನಿಸ ಬಹುದು , ಆದ್ರಿಂದ ದಯವಿಟ್ಟು ಈ ಚರ್ಚೆ ಜಾಸ್ತಿ ಬೇಡ ಅನ್ಸುತ್ತೆ . ಆದ್ರೂ . ನೀವು ಯೂರೇಪಿಗೆ ಹೋಲಿಸಿದ್ದು ಒಂದ್ ತರಾ ಸರಿನುವೇ , ಸ್ವಲ್ಪ ಅಷ್ಟ್ ಸರಿ ಇಲ್ಲಾನುವೆ , ಅಲ್ವಾ ? ನಮ್ಮದು subcontinent ಆದ್ರೂ ಒಂದು ದೇಷವನ್ನ ಒಂದು ಖಂಡಕ್ಕೆ ಹೋಲಿಸುವುದು , ಭಾರತವನ್ನ ಹಾಗೇ ನೋಡೋದು ಸ್ವಲ್ಪ ಕಷ್ಟ . ಯಾಕಂದ್ರೆ ಯೂರೋಪ್ ಬಿಡಿಬಿಡಿಯಾಗಿದ್ರೊ ನಡ್ಯುತ್ತೆ , ಅವರಿಗೆ Unity ಅನ್ನೋದು ಬೇಕಿಲ್ಲ . ಹಾಗ್ ಭಾಷೆಯ ಮೇಲೆ ವಿಭಾಜನೆ ಮಾಡ್ಬೇಕಾದ್ರೆ ಕೊಡವರಿಗೆ ಅವರದೇ ರಾಜ್ಯ ಕೊಟ್ಟು , ಮಂಗಳೂರನ್ನ ತುಳು ರಾಜ್ಯ ಮಾಡಬೇಕೇನೋ ; ಅವಗಳು ಕರ್ನಾಟಕದ ಅಂಗಗಳೇ ಆದ್ರೂ ಮೂಲತಹಾ ಅವರವರ್ದೇ ಭಾಷೆ ಮಾತಾಡ್ತಾರೆ ಅಲ್ವಾ ? ಅವರಿಗೆ ಕನ್ನಡ optional ಮಾಡಕಾಗುತ್ತಾ ? ಇದು ದೇಷ ದ್ರೊಹ ಆಗುತ್ತೆ . ಅವರು " ಕನ್ನಡ " ನಮ್ಮ ಜಿಲ್ಲೆಯ ( ರಾಜ್ಯ ) ಭಾಷೆಯಲ್ಲ ಅಂದ್ರೆ ಅದು ಸರಿಯೇ ? ಈ ಉದಾಹರಣೆ ಅಷ್ಟ್ ಸರಿ ಬರಲ್ಲ ಗೊತ್ತು , ಆದ್ರೆ ನಿಮ್ಮ ಹೋಲಿಕೆ / ಉಧಾಹರಣೆ ಸರಿ ಇದ್ದ್ರೆ ಇದೂ ಸರಿನೆ ಇರ್ಬಹುದು . ನೀವು ರಾಜ್ಯನ ರಾಷ್ಟ್ರಕ್ಕೆ ಹೋಲ್ಸಿದ್ರೆ , ನಾನು ಜಿಲ್ಲೆನ ರಾಜ್ಯಕ್ಕೆ ಹೋಲಿಸ್ದೆ ಅಷ್ಟೆ . ಓಕೆ ಓಕೆ ಓಕೆ ! ! ಎಲ್ಲೆಲ್ಲಿಗೋ ಹೋಗದ್ ಬೇಡ ಬಿಡಿ . ಹಿಂದಿ ರಾಷ್ಟ್ರ ಭಾಷೆ ಅಂತ ಅನ್ನೋದ್ ಬೇಡ ಬಿಡಿ . ನಿಮ್ಮ ಅನಿಸಿಕೆಯನ್ನ ಸಂಪೂರ್ಣವಾಗಿ ಆದರಿಸುತ್ತೇನೆ , I respect it sincerely . ರಾಷ್ಟ್ರ ಭಾಷೆ ಅಂತ ಒಪ್ಪೋದು ಕಷ್ಟ . ಆಗಲ್ಲ . ನಿಜ . ಇರ್ಲಿ . ಆದ್ರೆ ನನಗೆ ರಾಷ್ಟ್ರಭಾಷೆ ಅನ್ನೋದು representative , symbolic ; ಹಾಕಿ , ನವಿಲು , ಹುಲಿ , ಕಮಲ , ಆಲದ ಮರ , ರಾಷ್ಟ್ರ ಧ್ವಜ , ರಾಜಧಾನಿ , national anthem , ಇದ್ದ ಹಾಗೆ . ನನ್ಗೆ ಕನ್ನಡ ಮೊದಲು , ಪ್ರಮುಖ , ಆದ್ರೆ ಹಿಂದಿನೊ ಸ್ವಲ್ಪ ಮಟ್ಟಿಗೆ ಮುಖ್ಯ , ನಿಮಗೆ ಬೇಡ್ವೆ ಬೇಡ , ಇದನ್ನೇ ಪ್ರಜಾಪ್ರಭುತ್ವ ಅನ್ನೋದು ಅಲ್ವಾ ? ನಾನು ಕಳೆದ 7 - 8 ವರ್ಷ ಜಾಸ್ತಿ ಭಾರತದ ಆಚೆನೇ ಇದ್ದೇನೆ . ಭಾರತದ ಬೇರೆ ಬೇರೆ ಕಡೆಯಿಂದ ಬಂದ ಸ್ನೇಹಿತರು ಸಿಗ್ತಾನೆ ಇರ್ತ್ತಾರೆ - ಕನ್ನಡಿಗರು , ಹಿಂದಿ , ಅಸ್ಸಾಮಿ , ಬೆಂಗಾಲಿ , ಮುಂಬೈ , ಗುಜ್ಜು , ಹಿಮಾಚಲ , ತಮಿಳರು , ಪಂಜಾಬಿ , ಮಲಯಾಳಿ etc etc . ನಾವೆಲ್ಲಾ , ತಮಿಳರೂ ಕೂಡ ( ಆಶ್ಚರ್ಯ ಅನ್ನಿ ) , ಹಿಂದಿಯಲ್ಲೇ ಮಾತಾಡ್ತೀವಿ , ತುಂಬಾ ಖುಷಿ ಆಗುತ್ತೆ . ನಿಜ್ವಾಗ್ಲೂ ಹೇಳ್ತೀನಿ Hindi has integrated us as Indians more than English could ever have , atleast outside India ಅನ್ಸುತ್ತೆ . May be that is why I am now even more convinced than ever before ಅನ್ಸುತ್ತೆ . ಇರಲಿ ಬಿಡಿ , ನಮ್ಮ ನಮ್ಮ ವಯ್ಯಕ್ತಿಕ ಅನುಭವಗಳು , ಅನಿಸಿಕೆಗಳು ಬೇರಾದರೂ ಪರ್ವಾಗಿಲ್ಲ , ಕನ್ನಡ ಅನ್ನೋದು ಒಂದು ಇದ್ದ್ರೆ ಸಾಕು . ತಪ್ಪಿದ್ದಲ್ಲಿ ಕ್ಷಮೆ ಇರಲಿ . ಕನ್ನಡ ಪ್ರೇಮ , ಕಾರ್ಯ ಹೀಗೆ ಮುಂದುವರೆಯಲಿ .
ಬ್ರಿಟನ್ನಿನ ಪತ್ರಿಕೆಗಳೂ ಈ ವಿವಾಹಕ್ಕೆ ಎಲ್ಲಿಲ್ಲದ ಮಹತ್ವ ನೀಡಿದ್ದು ಆ ದೇಶದ ಮೂಡನ್ನು ಹೇಳುತ್ತಿದ್ದ ಬಜೆಟ್ ಬಂದಾಗ ಕನ್ನಡದ ಪತ್ರಿಕೆಗಳು ವರ್ತಿಸುವಂತೆ ಬ್ರಿಟನ್ ಪತ್ರಿಕೆಗಳು ಇಡಿ ಇಡಿಯಾಗಿ ಈ ವಿವಾಹಕ್ಕೆ ಮೀಸಲಿಟ್ಟುಕೊಂಡು ಬಿಟ್ಟಿದ್ದವು . ಯಾರದು ಹೆಚ್ಚು ಕವರೇಜ್ ಎಂಬಂತೆ ಪತ್ರಿಕೆಗಳು ಪೈಪೋಟಿಗೆ ಬಿದ್ದಿದ್ದವು . ಪ್ರತಿಯೊಂದು ವಿದ್ಯಮಾನವನ್ನು ವಿಭಿನ್ನ ದೃಷ್ಟಿಕೋನದಿಂದ ನೋಡುವ ಅಲ್ಲಿನ ಜನಪ್ರಿಯ ನಂ . 1 ಟ್ಯಾಬ್ಲಾಯಿಡ್ " ದಿ ಸನ್್ ' ದೈನಿಕ . ಈ ವಿವಾಹವನ್ನು ಹೇಗೆ ವರದಿ ಮಾಡಿರಬಹುದು ಎಂಬ ಕುತೂಹಲವಿತ್ತು .
ನಿಮಗೆ ಕೈತೋಟ ಮಾಡಲು ಆಸಕ್ತಿ ಇದೆಯಾ ? ಹೂವುಗಳೆಂದರೆ ಇಷ್ಟವಾ ? ಬೇರೆ ದೇಶಗಳ ಬೇರೆ ಬೇರೆ ರೀತಿಯ ಹೂವುಗಳು , ಅಲಂಕಾರಿಕ ಸಸ್ಯಗಳ ಕುರಿತು ಮಾಹಿತಿ ಬೇಕಾ ? ಜಗತ್ತಿನೆಲ್ಲೆಡೆ ನಡೆಯುವ ಬೃಹತ್ ಫಲಪುಷ್ಪ ಪ್ರದರ್ಶನಗಳು , ಚೆಂದದ ಉದ್ಯಾನವನಗಳ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಇದೆಯಾ ? ಮತ್ತೆ ಯಾಕೆ ತಡ , ಅಂತರ್ಜಾಲದಲ್ಲಿರುವ ಈ ಗಾರ್ಡನ್ ಪ್ರವೇಶಿಸಿ . http : / / www . rhs . org . uk / index . htm
ಮತ್ಯಕೆ ಹಿಂದಿನದನ್ನು ನೆನೆಸೊದು . ಅದರು ವಾಸ್ತವ ತಿಳಸಲು ಪ್ರಯತ್ನ ಮಡಿದಿರಾ !
ಕೊನೆಹನಿ : ಗುಜರಾತಿಗೆ ಟಾಟಾ ಹೋದ ನಂತರ ಮೋದಿ " ಉಳಿದವರಿಗಿಂತ ಭಿನ್ನವಾಗಿ ಮಾಡಿದ ಕೆಲಸ ಒಂದೇ , ಸಿಂಗೂರಿನಿಂದ ನ್ಯಾನೋ ಎತ್ತಂಗಡಿಯಾಗೋದು ಗೊತ್ತಾದ ಎರಡು ನಿಮಿಷದಲ್ಲಿ ರತನ್ ಟಾಟಾರ ಮೊಬೈಲ್ ಗೆ ' ಗುಜರಾತಿಗೆ ಸ್ವಾಗತ ' ಅನ್ನೋ ಒಂದು ಸಣ್ಣ ಎಸ್ಸೆಮ್ಮೆಸ್ ಕಳಿಸ್ದೆ " ಅಂದ್ರು ಅನ್ನೋ ಗಾಳಿಸುದ್ದಿ ಎಲ್ಲಾ ಕಡೆ ಓಡಾಡ್ತಿದೆ ಗುರು .
ದೃಷ್ಟ್ವಾ ತು ಪಾಂಡವ ಅನೀಕಂ ವ್ಯೂಢಂ ದುರ್ಯೋಧನಃ ತದಾ ಆಚಾರ್ಯಂ ಉಪಸಂಗಮ್ಯ ರಾಜಾ ವಚನಂ ಅಬ್ರವೀತ್ | | ೧ . ೨ | |
ನಾವು ಮಾಡಬೇಕಾದ್ದಿಷ್ಟೆ , ನಾವು ನಿಯತ್ತಿನಿಂದಿರಬೇಕು . ಲಂಚ ಕೊಡಬಾರದು . ನಮ್ಮ ಮಕ್ಕಳೂ ನಿಯತ್ತಾಗಿ ಭಾರತದ ಉತ್ತಮ ಪ್ರಜೆಯಾಗುವಂತೆ ನೋಡಿಕೊಳ್ಳಬೇಕು . ಅಷ್ಟು ಸಾಕು . ಅದೇ ನಾವು ದೇಶಕ್ಕೆ ಕೊಡಬಹುದಾದ ಕೊಡುಗೆ . ಅದಕ್ಕಾಗಿ ನಮಗೆ ಯಾರೂ ಭಾರತ ರತ್ನ ಪ್ರಶಸ್ತಿ ನೀಡಬೇಕಿಲ್ಲ . ಯಾರೂ ನಮ್ಮನ್ನು ಗುರುತಿಸಬೇಕಾಗಿಯೂ ಇಲ್ಲ .
ಫೈನಲ್ : ಈಡನ್ ಗಾರ್ಡನ್ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಡೇವಿಡ್ ಬೂನ್ ಸಿಡಿಸಿದ 75 ರನ್ ನೆರವಿನಿಂದ ಆಸ್ಟ್ರೇಲಿಯ ನಿಗದಿತ 50 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 253 ರನ್ ಕಲೆ ಹಾಕಿತ್ತು . ಆಸೀಸ್ ನೀಡಿದ ಸಾಧಾರಣ ಮೊತ್ತದ ಬೆನ್ನತ್ತಿದ ಇಂಗ್ಲೆಂಡ್ ಆರಂಭದಲ್ಲಿಯೇ ರಾಬಿನ್ಸನ್ ವಿಕೆಟ್ ಕಳೆದುಕೊಂಡಿತು . ಆಥೆಯ್ 58 ಮತ್ತು ಗ್ಯಾಟಿಂಗ್ರ 41 ಮತ್ತು ಲ್ಯಾಂಬ್ 45 ರನ್ ನೆರವಿನಿಂದ ನಿಗದಿತ 50 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 246 ರನ್ ಮಾಡಲು ಸಾಧ್ಯವಾಯಿತು . ಒಂದು ಹಂತದಲ್ಲಿ 135ಕ್ಕೆ ಮೂರು ವಿಕೆಟ್ ಕಳೆದು ಕೊಂಡು ಇಂಗ್ಲೆಂಡ್ ಸುಭದ್ರ ಸ್ಥಿತಿಯಲ್ಲಿಯೇ ಇತ್ತು . ಆದರೆ ಅಪರೂಪಕ್ಕೆ ಸ್ಪಿನ್ ಮಾಡುತ್ತಿದ್ದ ಆಸೀಸ್ ನಾಯಕ ಬಾರ್ಡರ್ರ ಬೌಲಿಂಗ್ನಲ್ಲಿ ಗ್ಯಾಟಿಂಗ್ ರಿವರ್ಸ್ ಸ್ವೀಪ್ಗೆ ಯತ್ನಿಸಿ ವಿಕೆಟ್ ಕೀಪರ್ ಗ್ರೇಗ್ ಡೈಯರ್ಗೆ ಕ್ಯಾಚಿತ್ತ ಬಳಿಕ ಇಂಗ್ಲೆಂಡ್ ತಂಡದ ರನ್ ಗಳಿಕೆ ಕುಂಠಿತ ಗೊಂಡಿತು . ಅಂತಿಮ ಓವರ್ನಲ್ಲಿ ಇಂಗ್ಲೆಂಡ್ಗೆ ಗೆಲ್ಲಲು 17 ರನ್ಗಳ ಅಗತ್ಯವಿದ್ದಾಗ ಅಲನ್ ಲ್ಯಾಂಬ್ ಗೆಲುವಿಗೆ ಸಾಕಷ್ಟು ಪ್ರಯತ್ನ ನಡೆಸಿದರೂ ಅಂತಿಮವಾಗಿ ಏಳು ರನ್ಗಳಿಂದ ಆಸೀಸ್ ಫೈನಲ್ ಪಂದ್ಯವನ್ನು ಗೆದ್ದು ನಾಲ್ಕನೆ ವಿಶ್ವಕಪ್ನ್ನು ಎತ್ತಿ ಹಿಡಿಯಿತು .
ಸಂಜು ವೆಡ್ಸ್ ಗೀತಾ | ರಮ್ಯಾ | ಪರಿಚಯ | ಶ್ರದ್ಧಾ ದಾಸ್ | ಹೊಸ ಐಟಂ ರಾಣಿ
ಮಂಜನ ಲವ್ವು - ವೆಂಕಟ್ರಮಣ ಗೌಡ ಮಂಜನ ಕೈಗೆ ತಲೆಕೊಟ್ಟು ಕೂರುವುದೆಂದರೆ ಯಾವನಿಗೂ ನಿಶ್ಚಿಂತೆಯ ಕೆಲಸವಲ್ಲ . ಬಲು ರಸಿಕನೂ ಪ್ರಚಂಡ ವಾಚಾಳಿಯೂ ಆದ ಅವನು ಹಗಲು ಹನ್ನೊಂದು ತಾಸು ಆ ಹೆಂಗಸು ಈ ಹೆಂಗಸು ಎಂದು ನಾಲಿಗೆಯನ್ನು ಕತ್ತೆ ದುಡಿಸಿದ ಹಾಗೆ ದುಡಿಸುವವ . ಚೌರ ಮಾಡಿಸಿಕೊಳ್ಳಲು ಬಂದವ ಅವನ ಮಾತಿಗೆ ಶ್ರೋತೃ ವಾಗಬೇಕು ಮಾತ್ರವಲ್ಲ . ಕವಳದ ರಸ ತುಂಬಿಕೊಂಡೇ ಇರುವ ಅವನ ಬಾಯ ನಿರಂತರ ಉಗುಳಿನ ಪ್ರೋಕ್ಷಣೆಯಲ್ಲಿ ಪಾವನನೂ ಆಗಬೇಕು . ಹೀಗಿದ್ದೂ . ಮುಂದೆ ಓದಿ …
ನಿಮ್ಮ ಪ್ರಶ್ನೆ ಸರಿಯಾಗಿದೆ . ಕುರುಹು ಎಂದರೆ ಅರಿವು ಆಗುವುದಿಲ್ಲ , ನಿಜ . ಮುಖ್ಯವಾಗಿ ಲಿಂಗಧಾರಣೆಯನ್ನು ಕುರಿತು ಈ ವಚನ ಹೇಳುತ್ತದೆ . ಜ್ಞಾನ ಮತ್ತು ಕ್ರಿಯೆಗಳ ಸಂಬಂಧ ಅರಿಯುವವರೆಗೆ ಕುರುಹು ಅಥವಾ ಇಷ್ಟಲಿಂಗ ಇರಬೇಕು ಅನ್ನುವುದು ಈ ವಚನದ ಮುಖ್ಯವಾದ ಅರ್ಥ . ಆದರೆ ' ಕ್ರೀ ಅರಿವಿನ ಭೇದದ ನೆರಿಗೆ ' ಎಂಬ ಸಾಲನ್ನು ಮುಖ್ಯವಾಗಿ ಗಮನಿಸಿದಾಗ ಇಡೀ ವಚನವನ್ನು ಹೀಗೆ ಅರ್ಥಮಾಡಿಕೊಳ್ಳಬಹುದು , ನಮ್ಮ ಕಾಲದ ಚಿಂತನೆಗಳ ಹಿನ್ನೆಲೆಯಲ್ಲಿ ಅನ್ನುವುದಕ್ಕಾಗಿ ಈ ಟಿಪ್ಪಣಿ .
ಪೊಲೀಸ್ ಇಲಾಖೆಯಲ್ಲಿ ತಪ್ಪಿಗೊಂದು ಶಿಕ್ಷೆ ಗ್ಯಾರಂಟಿ . ಹೆಚ್ಚಾಗಿ ವರ್ಗಾವಣೆ , ಅಮಾನತು ಸಾರ್ವಜನಿಕರಿಗೆ ಕಾಣುವ ಶಿಕ್ಷೆ . ಪೊಲೀಸ್ ಅಧಿಕಾರಿಗಳನ್ನು ಕಚೇರಿ ಒಳಗಿನ ಕೆಲಸಕ್ಕೆ ಸೀಮಿತಗೊಳಿಸುವುದು ಅಥವಾ ಸಾರ್ವಜನಿಕ ಕರ್ತವ್ಯಕ್ಕೆ ನೇಮಿಸದಿರುವುದೂ ಇಲಾಖೆಯ ಶಿಕ್ಷಾ ನೀತಿಯಲ್ಲೊಂದು . ಆದರೆ ಇಲ್ಲಿ ಹೇಳುತ್ತಿರುವ ಶಿಕ್ಷೆ ಒಂಥರಾ ವಿಶಿಷ್ಟ ಮತ್ತು ವಿಚಿತ್ರ . ಸುಮ್ಮನೆ ನೋಡಿದವರಿಗೆ ಅದು ಶಿಕ್ಷೆ ಎಂದು ಅನಿಸುವುದೇ ಇಲ್ಲ . ಶಿಕ್ಷೆ ಅನುಭವಿಸುತ್ತಿರುವವನಿಗೆ ಹಾಗೂ ಶಿಕ್ಷೆ ಕೊಟ್ಟವರಿಗೆ ಮಾತ್ರ ಗೊತ್ತು ಅದು ಶಿಕ್ಷೆಯೆಂದು . . . ಪೊಲೀಸರಿಗೆ ರೇಶನ್ ( ಅಕ್ಕಿ , ಗೋದಿ , ಸಕ್ಕರೆ ) ಬರುತ್ತೆ . ಹೆಚ್ಚು ಉಳಿದರೆ ಅದನ್ನು ಹಿಂತಿರುಗಿಸಲಾಗುತ್ತದೆ . ಸಾಧಾರಣವಾಗಿ ಪೊಲೀಸರು ಬೇರೆ ಬೇರೆ ಕಡೆ ಕರ್ತವ್ಯ ನಿರ್ವಹಿಸುವುದರಿಂದ ಎಲ್ಲರೂ ರೇಶನ್ ತೆಗೆದುಕೊಂಡು ಹೋಗುವವರೆಗೂ ರೇಶನ್ ಹಿಂತಿರುಗಿಸುವುದಿಲ್ಲ . ಒಮ್ಮೆ ೫೨ ಮಂದಿ ಇನ್ನೂ ರೇಶನ್ ತೆಗೆದುಕೊಂಡಿರಲಿಲ್ಲ . ಆದರೂ ರೇಶನ್ ಹಿಂತಿರುಗಿಸಲಾಯಿತು . ೫೨ ಮಂದಿ ರೇಶನ್ನಿಂದ ವಂಚಿತರಾದರು . ಈ ವಿಷಯ ಹಿರಿಯ ಅಧಿಕಾರಿಗಳ ಕಿವಿ ತಲುಪಿತು . ತಪ್ಪಿಗೊಂದು ಶಿಕ್ಷೆಯಾಗಲೇಬೇಕಲ್ಲ . ರೇಶನ್ ವಿತರಣೆ ಜವಾಬ್ದಾರಿ ಹೊತ್ತಿದ್ದ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಕಾನ್ಸ್ಟೇಬಲ್ಗೆ ಹೆಚ್ಚುವರಿ ಎಸ್ಪಿ ಲೋಕೇಶ್ ಕುಮಾರ್ ಕೊಟ್ಟ ಶಿಕ್ಷೆ ಏನು ಗೊತ್ತಾ ? ಆತ ಏಳು ದಿನ ಲೋಕೇಶ್ ಕುಮಾರ್ ಅವರ ಕಚೇರಿಯ ಬಾಗಿಲಲ್ಲಿ ಭಾರದ ಗನ್ ಹಿಡಿದು ನಿಂತಿರಬೇಕು ಅಷ್ಟೆ . ದಿನವೂ ಲೋಕೇಶ್ ಕುಮಾರ್ ಬರುವುದಕ್ಕಿಂತ ಮೊದಲೇ ಬರಬೇಕು . ಅವರು ಊಟಕ್ಕೆ ಹೋದಾಗ ಈತನೂ ಊಟ ಮಾಡಿ ಬರಬೇಕು . ರಾತ್ರಿ ಅವರು ಹೋದ ನಂತರ ಮನೆಗೆ ಹೋಗಬೇಕು . ಅವರ ಕಚೇರಿಗೆ ನಿಮಿಷಕ್ಕೊಮ್ಮೆ ಬರುವ ಪೊಲೀಸ್ ಅಧಿಕಾರಿಗಳಿಗೆ ಸೆಲ್ಯೂಟ್ ಹೊಡೀಬೇಕು . ನೋಡೋಕೆ ಇದು ಶಿಕ್ಷೆ ಅನಿಸದು . ಆದರೆ ಎಸ್ಪಿ ಕಚೇರಿ ಹೋದವರಿಗೆ , ಅಲ್ಲಿ ಹೊರಗೆ ಕುಳಿತವರಿಗೆ ಗೊತ್ತು . . . ಅಲ್ಲಿ ಹೊರಗೆ ನಿಲ್ಲೋದೂ ಒಂದು ಶಿಕ್ಷೆ ಅಂತ . ಯಾಕಂದ್ರೆ ಮಂಗಳೂರಿನ ಅರ್ಧ ಸೊಳ್ಳೆ ಎಸ್ಪಿ ಕಚೇರಿಯಲ್ಲೇ ಇರುತ್ತೆ . ಸಂಜೆ ೫ . ೦೦ ಗಂಟೆ ನಂತರ ಹೆಚ್ಚುವರಿ ಎಸ್ಪಿ ಲೋಕೇಶ್ ಕುಮಾರ್ ಅವರ ಕಚೇರಿ ಹೊರಗೆ ಅರ್ಧ ಗಂಟೆ ಕುಳಿತರೆ ಸಾಕು " ಬರಿಗೈಯಲ್ಲಿ ಸೊಳ್ಳೆ ಹೊಡೆಯುವ ಕಲೆ ' ಎಂಬ ವಿಷಯದ ಕುರಿತು ಒಂದು ಪ್ರಬಂಧ ಮಂಡಿಸಿ ವಿಶ್ವವಿದ್ಯಾಲಯದಿಂದ ಪಿಎಚ್ಡಿ ಪಡೆದುಕೊಳ್ಳಬಹುದು . ಅಷ್ಟು ಸೊಳ್ಳೆ . ಸೈಜೂ ಭಾರಿಯಾಗಿಯೇ ಇರುತ್ತೆ . ಅಂಥ ಸೊಳ್ಳೆ ಇರುವಲ್ಲಿ ಅರ್ಧ ಗಂಟೆ ಇರೋದೇ ಶಿಕ್ಷೆ ಅನಿಸುವಾಗ , ಲೋಕೇಶ್ ಕುಮಾರ್ ಮನೆಗೆ ಹೋಗುವವರೆಗೆ ಅಂದರೆ ಕನಿಷ್ಟ ರಾತ್ರಿ ೯ . ೩೦ರವರೆಗೆ ಆ ಕಾನ್ಸ್ಟೇಬಲ್ ಅವರ ಕಚೇರಿ ಹೊರಗೆ ನಿಂತಿರಬೇಕಲ್ಲ . ಬಹುಶಃ ಆತ ಮಾಡಿದ ತಪ್ಪಿಗೆ ಅದಕ್ಕಿಂತ ದೊಡ್ಡ ಶಿಕ್ಷೆ ಕೊಡೋಕೆ ಸಾಧ್ಯವೇ ಇರಲಿಲ್ಲವೇನೊ ? ಇದಪ್ಪ ಲೋಕೇಶ್ ಕುಮಾರ್ ಐಡಿಯಾ ಅಂದ್ರೆ !
ಮಲ್ಲೇಶ್ವರದ ಅಂಡರ್ ಪಾಸ್ ಗೆ ಸಾಕಷ್ಟು ಬೊಬ್ಬೆ ಹೊಡೆದರೂ ಸಾಲದಾಗಿತ್ತೆ ?
ಬಲಾತ್ಕಾರ ಅತ್ಯಂತ ಹೀನಾತಿಹೀನ ಅಪರಾಧ ಅನ್ನುವುದರಲ್ಲಿ ಸಂಶಯವೇ ಇಲ್ಲ . ಬಲಾತ್ಕಾರದಂತಹ ಹೇಯ ಕೃತ್ಯವನ್ನೆಸಗಿದ ವ್ಯಕ್ತಿಗೆ , ಭಾರತೀಯ ಪೀನಲ್ ಕೋಡ್ ನ ಸೆಕ್ಷನ್ ೩೭೫ ರ ಅನ್ವಯ ಅತ್ಯಂತ ಕಠಿಣ ಶಿಕ್ಷೆಯನ್ನು ನೀಡಲಾಗುತ್ತದೆ . ಹೆಂಗಸೊಬ್ಬಳ ಅನುಮತಿ ಇಲ್ಲದೇ ಅವಳನ್ನು ಸಂಭೋಗಕ್ಕೀಡು ಮಾಡುವುದು ರೇಪ್ / . . .
ಅಮೆರಿಕೆಯಲ್ಲಿ ಸುನ್ನತಿಗೆ ವಿರೋಧ ಏಕೆಂದರೆ ಅದು ಅಪಾಯಕಾರಿ ಎಂದು . ಮುಂದೊಗಲನ್ನು ಕತ್ತರಿಸುವ ಸಮಯ ಶರೀರಕ್ಕೆ ಅಪಾಯ ಸಂಭವಿಸಬಹುದು , ಸೋಂಕು ತಗುಲಬಹುದು ಎನ್ನುವ ಭಯ . ಸುನ್ನಿ ಮಾಡಿಸಿ ಕೊಂಡ ಪುರುಷರಿಗೆ ಲೈಂಗಿಕ ರೋಗಗಳು ತಗಲುವ ಸಾಧ್ಯತೆ ಇಲ್ಲ ಎಂದು ವೈದ್ಯಕೀಯ ಅಧ್ಯಯನಗಳ ಅಭಿಪ್ರಾಯ . ಹಾಗೆಯೇ ಸ್ತ್ರೀಯರಿಗೂ ಲೈಂಗಿಕ ರೋಗ ತಗಲುವ ಅಪಾಯ ಇರುವುದಿಲ್ಲ . ಕೆಲವು ತೆರನಾದ ಕ್ಯಾನ್ಸರ್ ರೋಗಗಳಿಂದಲೂ ಪುರುಷರೂ ಮತ್ತು ಸ್ತ್ರೀಯರು ಸುರಕ್ಷಿತ ಎನ್ನುವುದು ವೈದ್ಯರುಗಳ ಅಭಿಪ್ರಾಯ .
ಪ್ರಸ್ತುತ ನಡೆದಿರುವ ಸಂಧಾನದಂತೆ ಕೇವಲ ೧೦೦ ಅಡಿ ತೆರವುಗೊಳಿಸಿ ರಸ್ತೆ ನಿರ್ಮಿಸಲು ಅಧಿಕಾರಿಗಳು ಮುಂದಾಗಿದ್ದರು . ನ್ಯಾಯಾಲಯದ ಮೆಟ್ಟಿಲೇರಿದವರು ಇದೇ ಸಂಧಾನಕ್ಕೆ ಒಪ್ಪಿ ೧೦೦ ಅಡಿ ತೆರವುಗೊಳಿಸಿಕೊಡಲು ಮುಂದಾದಲ್ಲಿ ಹಿಂದೆ ನಡೆದ ಸಂಧಾನಕ್ಕೆ ಬೆಲೆ ಬರುತ್ತದೆ . ಅದರಂತೆ ೧೦೦ ಅಡಿಯಲ್ಲಿ ರಸ್ತೆ ನಿರ್ಮಾಣವಾಗುತ್ತದೆ . ಒಂದೊಮ್ಮೆ ನವೆಂಬರ್ ೭ರಂದು ನಡೆಯುವ ಸಂಧಾನ ವಿಫಲವಾದಲ್ಲಿ ಉಚ್ಚ ನ್ಯಾಯಾಲಯದಲ್ಲಿ ನವೆಂಬರ್ ೧೩ರಂದು ನಡೆಯುವ ವಿಚಾರಣೆ ವೇಳೆ ಜಿಲ್ಲಾಡಳಿತ ಮತ್ತು ನ್ಯಾಯಾಲಯ ಯಾವ ತೀರ್ಮಾನ ಕೈಗೊಳ್ಳುತ್ತವೆ ಎಂಬುದು ಎಲ್ಲರ ಕುತೂಹಲ ಕೆರಳಿಸಿದೆ .
- ರಂಜಿತ್ ಅಡಿಗ , ಕುಂದಾಪುರ ಕಿಟಕಿಯಾಚೆ ಜೋರಾಗಿ ' ಗಣಪತಿ ಬಪ್ಪಾ ಮೊರ್ಯಾ ' ಕೇಳುತ್ತಿದೆ . ಅಸಹನೆಯಿಂದ ಕಿಟಕಿ ಮುಚ್ಚಿ ಕೂತರೆ , ಈ ಸಲ ಗೆಳೆಯರ್ಯಾರೂ ಹಬ್ಬಕ್ಕೆ ಮನೆಗೆ ಕರೆಯದೇ ಹೋದರಾ ಎಂಬ ಆಲೋಚನೆ . ಇಂಟರ್ನೆಟ್ಟು ತೆಗೆದರೆ ಸಾಕು ' ಹ್ಯಾಪಿ ಗಣೇಶ ಚತುರ್ಥಿ ' ಯದೇ ರಗಳೆ . ಚುರುಗುಟ್ಟುವ ಹೊಟ್ಟೆ , ಆಗಷ್ಟೇ ಖಾಲಿಯಾದ ಅಡುಗೆ ಮನೆಯ ಡಬ್ಬಿಯನ್ನು ನೆನಪಿಸುತ್ತದೆ . ದರ್ಶಿನಿಯ ಹುಡುಗರೂ ತಮ್ಮ ಗುಂಪುಗಳಲ್ಲೇ ಹಬ್ಬ ಆಚರಿಸುತ್ತಿದ್ದಾರೆ . ಪಾತ್ರೆ ತೊಳೆಯುವ ಚಿಣ್ಣ ಇವತ್ತು ಕಾಲು ತುರಿಸಿಕೊಳ್ಳುವಂತಿಲ್ಲ . ಬಚ್ಚಲು ಮನೆಯ ಚೌಕಟ್ಟಿನಿಂದ ಹೊರಗೆ ಇಣುಕುತವೆ ಇಂದವನ [ . . . ]
ಬೆಂಗಳೂರು , ಆ . 29 : ಇಸ್ಲಾಂ ಧರ್ಮ ಶಾಂತಿ ಸಮಾಧಾನವನ್ನು ಪ್ರತಿಪಾದಿಸುತ್ತದೆ . ಅಕ್ರಮ , ಅನೀತಿ , ಅನೈತಿಕತೆ , ಭಯೋತ್ಪಾದನೆಯನ್ನು ಇಸ್ಲಾಂ ಕಟುವಾಗಿ ವಿರೋಧಿಸುತ್ತದೆ ಎಂದು ಇಮಾಂ ಶಂಶುದ್ದೀನ್ ಫಾಝಿಲ್ ಹನೀಫಿ ಮರ್ಧಾಳ ತಿಳಿಸಿದ್ದಾರೆ . ನಗರದ ಬಿಟಿಎಂ 2ನೆ ಹಂತದಲ್ಲಿರುವ ಮಸ್ಜೀದ್ - ಉಲ್ - ತಖ್ವಾದಲ್ಲಿ ಆಯೋಜಿಸಲಾಗಿದ್ದ ' ಬದರ್ ದಿನ ' ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡುತ್ತಿದ್ದರು . ವಿನಾಕಾರಣ ಒಬ್ಬರನ್ನು ಕೊಲ್ಲುವುದು ಮನುಷ್ಯ ಸಮೂಹವನ್ನೇ ನಾಶ ಮಾಡಿದಂತೆ ಎಂಬ ಕುರ್ಆನಿನ ನುಡಿಯನ್ನು ವ್ಯಾಖ್ಯಾನಿಸುವ ಮೂಲಕ , ಭಯೋತ್ಪಾದನೆಯನ್ನು ಇಸ್ಲಾಂ ವಿರೋಧಿಸುತ್ತದೆ ಎಂಬುದನ್ನು ಅವರು ತಿಳಿಸಿದರು . ಕಾರ್ಯಕ್ರಮದಲ್ಲಿ ಅಬ್ದುಲ್ ಅಝೀಝ್ , [ . . . ]
" ಜೀವನ ಅಂತ ಅಂದ್ರೆ ಇದೇ ಅಲ್ವ . . ಬೀಳುವುದು ಏಳುವುದು ಇದ್ದೇ ಇರತ್ತೆ "
ಇದೇನಿದು ! ನಾವಿಂದು ಬೆಳಿಗ್ಗೆ ಎದ್ದ ಘಳಿಗೆ ಚೆನ್ನಾಗಿದ್ದಿರಬೇಕು . ಸ್ವಘಟ್ಟಿ ಪಾಳಯದ ಒಬ್ಬೊಬ್ಬರೇ ಶರಣಾಗುತ್ತಿರುವರು ! ಅದರಲ್ಲೂ ಕದನ ಕುತೂಹಲಿಯೇ ಶಸ್ತ್ರ ಕೆಳಗಿರಿಸಿದ ಮೇಲೆ . . . !
ಮೊದಲನೇ ಸಂಚಿಕೆ ಏಪ್ರಿಲ್ 24 ರಂದು ಕನ್ನಡದ ಮೇರುನಟ ಡಾ . ರಾಜ್ ಕುಮಾರ್ ಜನ್ಮದಿನದಂದೇ ಬಿಡುಗಡೆಯಾಯಿತು . ಎಲ್ಲೆಡೆಯಿಂದಲೂ ಸಂಚಿಕೆಗೆ ಬರುತ್ತಿರುವ ಅಭಿಪ್ರಾಯ ನಮ್ಮ ಉತ್ಸಾಹವನ್ನು ಇಮ್ಮಡಿಗೊಳಿಸಿದೆ . ಬಹುತೇಕ ಮಂದಿ ಸಿನಿಮಾ ಕ್ಷೇತ್ರಕ್ಕೆಂದು ಇಂಥದೊಂದು ಮ್ಯಾಗಜೈನ್ ಇರಲಿಲ್ಲ , ಬೇಕಿತ್ತು . ಒಳ್ಳೆಯದಾಗಲಿ ಎಂದು ಶುಭ ಹಾರೈಸಿದ್ದಾರೆ . ವಿಜಯ ಕರ್ನಾಟಕ , ದಿ ಹಿಂದೂ ಪತ್ರಿಕೆಗಳು ನಮ್ಮ ಹೊಸ ಸಾಹಸವನ್ನು ಆಸಕ್ತರಿಗೆ ತಮ್ಮ ಲೇಖನದ ಮೂಲಕ ಪರಿಚಯಿಸಿವೆ . ಮೇಫ್ಲವರ್ ಮೀಡಿಯಾ ಹೌಸ್ ನ ಅವಧಿ ಬ್ಲಾಗ್ ಸಹ ನಮ್ಮ ಪ್ರಯತ್ನಕ್ಕೆ ಶುಭ ಹಾರೈಸಿದೆ . ಚಿತ್ರರಂಗದ ಹಲವು ಮಹನೀಯರು ಬೆಂಬಲ ವ್ಯಕ್ತಪಡಿಸಿದ್ದಾರೆ .
ಮನುಷ್ಯನಿಗೆ ಅಭಿವ್ಯಕ್ತಿ ಮಾಧ್ಯಮದ ಆವಶ್ಯಕತೆ ಕಂಡುದರ ಬಗೆಗೇ ನನಗೆ ಅಪಾರವಾದ ಕುತೂಹಲವಿದೆ . ಹಕ್ಕಿಗಳ ಹಾಗೆ ಇಂಪು ದನಿಯಲ್ಲಿ ಧ್ವನಿ ಹೊರಡಿಸುವುದು , ನವಿಲಿನ ಹಾಗೆ ದೇಹವನ್ನು ಒಂದು ಲಯದಲ್ಲಿ ಕುಣಿಸುವುದು ಮೊದಲಾದ ಅನುಕರಣೆಯಿಂದ ಮನುಷ್ಯ ಕಲೆಯನ್ನು ಕಂಡುಕೊಂಡಿರಬಹುದಾದರೂ , ಈ ಎಲ್ಲಾ ಮಾಧ್ಯಮಗಳಲ್ಲಿ ಆತ ಏನನ್ನು ಹೇಳಲು ಬಯಸುತ್ತಾನೆ ? ಯಾರಿಗೆ ಹೇಳಲು ಬಯಸುತ್ತಾನೆ ?
ಪರಿಣಾಮವಾಗಿ ತಮ್ಮ ಸರಕಾರವನ್ನೇ ಕಳೆದುಕೊಂಡರು . ಆಶ್ಚರ್ಯ ಬೇಡ , ಮರು ವರ್ಷ ನಡೆದ ಚುನಾವಣೆಯಲ್ಲಿ 67 ಸ್ಥಾನ ಪಡೆದ ಮಾಯವತಿಯವರು ಮತ್ತೆ ಬಿಜೆಪಿಯ ಬೆಂಬಲದಿಂದ ಮುಖ್ಯಮಂತ್ರಿ ಯಾದರು . ಅದು 6 ತಿಂಗಳ ಮಟ್ಟಿಗೆ . ಈ ಸಂದರ್ಭದಲ್ಲಿನ ಅವರ ಸಾಧನೆ ಒಂದೇ ಪದದಲ್ಲಿ ಹೇಳುವುದಾದರೆ ಅಪೂರ್ವವಾದುದು . ಆರು ವರ್ಷಗಳ ಸಾಧನೆ ಯನ್ನು ಕೇವಲ ಆರೇ ತಿಂಗಳಲ್ಲಿ ಮಾಡಿದರು ಎಂದರೂ ಅತಿಶಯೋಕ್ತಿಯೇನಲ್ಲ . ಏಕೆಂದರೆ ಆರು ತಿಂಗಳ ಆ ಅವಧಿಯಲ್ಲಿ ಭೂ ಹೀನ ಕೂಲಿ ಕಾರ್ಮಿಕರಿಗೆ ವಿಶೇಷವಾಗಿ ದಲಿತರಿಗೆ 7 . 5ಲಕ್ಷ ಎಕರೆ ಭೂಮಿ ವಿತರಿಸಿದರು . ದಲಿತರ 60 , 000 ಬ್ಯಾಕ್ಲಾಗ್ ಹುದ್ದೆಗಳನ್ನು ಭರ್ತಿಮಾಡಿದರು . ಆರೇ ತಿಂಗಳಲ್ಲಿ ರಾಜ್ಯಾದ್ಯಂತ 15 , 000 ಅಂಬೇಡ್ಕರ್ ಪ್ರತಿಮೆಗಳನ್ನು ಸ್ಥಾಪಿಸಿ ಉತ್ತರಪ್ರದೇಶ ವನ್ನು ಅಂಬೇಡ್ಕರ್ ರಾಜ್ಯ ಮಾಡುವ ತಮ್ಮ ಕನಸಿಗೆ ಅಡಿಗಲ್ಲು ಇಟ್ಟರು .
ರಾಜಕೀಯದಲ್ಲಿನ ಎಡದ ಬಲ ಹಾಗೂ ಬಲದ ಎಡದ ಸುಳಿಯಲ್ಲಿ ಪುಗಸಟ್ಟೆ ಉಪದೇಶ ಕೊಡುವ ಬ್ಲಾಗಿಗರು ಒಂದು ಗಂಭೀರ ಪ್ರಶ್ನೆ ಕೇಳಿದ್ದಾರೆ . ' ಈ ಘಟನೆ ' ಭಾರತದಲ್ಲಿ ನಡೆಯುವುದು ಯಾವಾಗ ಎಂಬುದು ಅವರ ಪ್ರಶ್ನೆ . ಇದಕ್ಕೆ ಉತ್ತರಿಸಬೇಕಾದಾವರು , ಮಾತನಾಡದೆ ಮಾಡಿ ತೋರಿಸುವವರನ್ನು ಹುಡುಕಿ ನಮ್ಮ ಚೇಲ ದೇಶಾಂತರ ಹೊರಟಿದ್ದಾನೆ .
ಹಂಸಾನಂದಿಯವರಿಗೆ ನನ್ನಿ ! ಇಲ್ಲಿ ಸಂಗತಿ ಇಂತೇ ! ತಮಿಳರಿಗೆ ಎಂದಿನಿಂದಲೂ ತಮಿಳೇ ದೇವರ ನುಡಿ , ಆಡುನುಡಿ , ಸಾಂಸ್ಕೃತಿಕ ನುಡಿ , ಅವರಿಗೆ ತಮಿಳೂ ಅನ್ನೋದೇ ತಮ್ಮ ಗುರುತು . ಅದಕ್ಕೆ ಅವರು ತಮಿಳು ಕೂಡ ಒಂದು ಮೇರು ನುಡಿ , ಮೇಲ್ಮಟ್ಟದ್ದು ಎಂಬ ಭಾವನೆಯನ್ನು ತಲೆಮಾರುಗಳಿಂದ ಇಟ್ಟುಕೊಂಡು ಬಂದಿದ್ದಾರೆ . ಆ ಭಾವನೆಯಿಂದಲೇ ಇಂದು ಅವರು ದುಡಿದು , ರಾಜಕೀಯ ಮತ್ತು ವಿದ್ವತ್ ಶ್ರಮ ಎರಡು ಹಾಕಿ ತಮ್ಮ ನುಡಿಗೆ ಈ ಬಿರುದು ತಂದು ಕೊಟ್ಟರು . ಅದೂ ಅಲ್ಲದೇ ಯಾವುದೇ ವ್ಯಾವಹಾರಿಕ / ಆಡುನುಡಿಗೆ ಒಂದು ಶಾಸ್ತ್ರೀಯ ನುಡಿ ಯಾಖೆ ಬೇಕು ಅಂದ್ರೆ ನಾವು ಹಲವು terminologyಗಳಿಗೆ ಶಾಸ್ತ್ರೀಯ ನುಡಿ ಕಡೆಗೆ ನೋಡುವೆವು . ಹಿಂದೆ ಇಂಗ್ಲೀಶಿಗೆ ಲ್ಯಾಟಿನ್ ಇದ್ದ ಹಾಗೆ . ತಮಿಳರಿಗೆ ತಮಿಳೇ terminologyಗೆ ಬೇಕಾದ ನುಡಿ . ಅವರು ಸಂಸ್ಕೃತದಿಂದಲೂ , ಪಾರಸಿಯಿಂದಲೂ ಎರವಲು ಪಡೆಯಲೂ ಎಂದೂ ಒಪ್ಪಿಲ್ಲ , ಒಪ್ಪಲ್ಲ . ಆದ್ರೆ ಹಲವು ಕನ್ನಡಿಗರು ಹಾಗಲ್ಲ . ನಮಗೆ ಸಂಸ್ಕೃತವು ಕನ್ನಡಕ್ಕಿಂತ ಮೇಲ್ನುಡಿ . ಅದು ದೇವರ ನುಡಿ . ನಾವು ಎಗ್ಗಿಲ್ಲದೇ ಸಂಸ್ಕೃತದಿಂದ ಪದಗಳನ್ನು ತುಂಬಿಕೊಂಡಿದ್ದೀವಿ . ಕನ್ನಡವೆನ್ನುವ ವ್ಯವಹಾರದ / ಆಡುನುಡಿಗೆ ಶಾಸ್ತ್ರೀಯ ನುಡಿ ಎಂಬುದನ್ನು ಈಗಾಗಲೇ ಸಂಸ್ಕೃತ ಮತ್ತು ಕೆಲವ ಸರತಿ ಪಾರಸೀ ತುಂಬಿ ಬಿಟ್ಟಿದೆ . ಹೆಚ್ಚು ಕನ್ನಡಿಗರು ಹೊಸ terminologyಗೆ ಅಚ್ಚ - ಕನ್ನಡದಲ್ಲಿ ಪದಗಳನ್ನು ಹುಟ್ಟಿಸುವುದರ ಬದಲು ಸಂಸ್ಕೃತಕ್ಕೆ ಮೊದಲು ಮೊರೆಹೋಗುವರು . ಈ ಕಾರಣಗಳಿಂದ ಕನ್ನಡಕ್ಕೆ ಶಾಸ್ತ್ರೀಯ / ಅಭಿಜಾತ ಪಟ್ಟ ಸಿಕ್ಕರೆ , ಅದು ಬರೀ ಬಿರುದು ಹೊರತು , ಅದರ ದಿಟದ ಬಾಳಿಕೆ ಕನ್ನಡಕ್ಕೆ , ಕನ್ನಡಿಗರಿಗೆ ಸಿಗದು . ತಮಿಳರಿಗೆ ಹೋಲಿಸಿ ಕೊಂಡರೆ , ಮಾಮೂಲಿ ಮಂದಿ ಏನೂ ದಕ್ಕದು . ಸಂಸ್ಕೃತಕ್ಕೆ ಶಾಸ್ತ್ರೀಯ ಪಟ್ಟ ಕೊಟ್ಟಿರುವುದರಿಂದ ಸಂಸ್ಕೃತವನ್ನೇ ತುಂಬಿಕೊಂಡಿರುವ ಕನ್ನಡಕ್ಕೆ ಮತ್ತು ತಲುಗಿಗೆ ಆ ಪಟ್ಟದ ಅಗತ್ಯವಿಲ್ಲ . ಕೊಟ್ಟರೂ ಒಂದು ನಲಿವು , ಪ್ರತಿಷ್ಠೆ ಹೊರತು ಅದರ ಬಾಳಿಕೆಯಂತೂ ಎಳ್ಳಷ್ಟೂ ಇದ್ದಂತಿಲ್ಲ .
ಇಷ್ಟು ದಿನ ನಾವು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಘನಕಾರ್ಯಗಳನ್ನು ನೋಡಿ " ಥತ್ " ಎಂದು ಬೈಯ್ಯುತ್ತಿದ್ದೆವು , ಈಗ ಆ ಮಹಾನ್ ಪುಣ್ಯಕಾರ್ಯವನ್ನ ಪಾಲಿಕೆಯೇ ಮಾಡಿಕೊಂಡಿದೆ . ನೋಡಿಬಿಡಿ . ಫೋಟೋ : ಲಕ್ಷ್ಮೀ
ನಿಸರ್ಗದೇವಿಯ ತೂಗು ತೊಟ್ಟಿಲಾದ ತೀರ್ಥಹಳ್ಳಿ ಕುವೆಂಪು ಅವರ ಹುಟ್ಟೂರು . ಕೋಗಿಲೆ ಕಾಜಾಣಗಳ ಸಹವಾಸದಲ್ಲಿ , ಗದ್ದೆ ತೋಟಗಳ ಹಸಿರು ಚೆಲುವಿನಲ್ಲಿ ಪಟ್ಟಣದ ಕೃತಕ ನಾಗರೀಕತೆ ಕಾಣದ ಹಳ್ಳಿಗರ ಜತೆಯಲ್ಲಿ ಪುಟ್ಟಪ್ಪನವರು ಬೆಳೆದಿದ್ದಾರೆ . ಪ್ರಕೃತಿಯ ವಿಶ್ವರೂಪ ದರ್ಶನ ಕಂಡು ಬೆರಗಾಗುವರು ಕೆಲವರು , ಅದನ್ನು ತಾತ್ಸಾರ ಮಾಡಿ ಮನಸ್ಸಿನ ಕಣ್ಣಿನ ಮೇಲೆ ಮುಸುಕೆಳೆಯುವವರು ಕೆಲವರು . ಪುಟ್ಟಪ್ಪನವರು ಪ್ರಕೃತಿಯ ಭವ್ಯಾಕೃತಿಗೆ ಬೆರಗಾಗಲೂ ಇಲ್ಲ , ಅದನ್ನು ತಾತ್ಸಾರ ಮಾಡಲೂ ಇಲ್ಲ . ಪ್ರಕೃತಿಯ ತಾಯಿ ಮಡಿಲಿಗೆ ಆತ್ಮಾರ್ಪಣೆ ಮಾಡಿ ಅದರ ಅಮರ ಶ್ರೀಯಲ್ಲಿ ಬೆರೆತ ಪುಣ್ಯಾತ್ಮರು ಪುಟ್ಟಪ್ಪನವರು . ಹುಟ್ಟಿನಿಂದ , ಬೆಳವಣಿಗೆಯಿಂದ ಬಂದ ಈ ಅನುಕೂಲದ ಜೊತೆಗೆ ಎರಡು ವಿಶಿಷ್ಟ ಶಕ್ತಿಗಳು ಕುವೆಂಪು ಅವರ ಜೀವನವನ್ನು ರೂಪಿಸಲು ನೆರವಾದವು . ವಿದ್ಯಾರ್ಜನೆಗೆ ಮೈಸೂರಿಗೆ ಬಂದ ಅವರು ಶ್ರೀರಾಮಕೃಷ್ಣಾಶ್ರಮದಲ್ಲಿ ನೆಲೆಸಿದರು . ಆಶ್ರಮದ ವಾತಾವರಣ , ಅಲ್ಲಿದ್ದ ಕೆಲವು ಯೋಗಶೀಲ ಸನ್ಯಾಸಿಗಳ ಸಹವಾಸ ಅವರ ಮನಸ್ಸನ್ನು ಕಡೆದವು . ಕುವೆಂಪು ಅವರಿಗೆ ವಿದ್ಯಾ ಗುರುಗಳಾಗಿ ಆಚಾರ್ಯ ಬಿ ಎಂ ಶ್ರೀಕಂಠಯ್ಯನವರು ದೊರೆತರು . ಶ್ರೀಯುತರು ತಮ್ಮ ಪಾಂಡಿತ್ಯ , ಸ್ಪೂರ್ಥಿ , ರಸಾನುಪೇಕ್ಷೆಯನ್ನಿ ಶಿಷ್ಯನಲ್ಲಿ ಅಚ್ಚೊತ್ತಿದರು . ಶ್ರೀಯುತರ ನಿರೀಕ್ಷೆಗೂ ಮಿಗಿಲಾದ ಸತ್ವವನ್ನು ದೊರಕಿಸಿಕೊಂಡು ಕುವೆಂಪು ಅವರ ಕಣ್ಮಣಿಯಾದರು . ಶ್ರೀಯವರ ಋಷಿವಾಣಿ " ಕೊಳಲಿನಲ್ಲಿ " ಪುಟ್ಟಪ್ಪನವರ ಆಗಮನವನ್ನು ಮೊಳಗಿತು , ಕರ್ನಾಟಕ ಚೂತವನದಲ್ಲಿ ಚೈತ್ರಾಗಮನವಾಯಿತು .
' ದಾರಿಗೊಂದು ಹೊಲ , ಊರಿಗೊಂದು ಮನೆ ' ಎಂಬ ಆಡುಮಾತಿನಂತೆ ಖೇಣಿಯವರ ಕುಟುಂಬಕ್ಕೆ ಸೇರಿದ ಹೊಲ - ಮನೆಗಳು ಸುತ್ತಲ ಹತ್ತು ಊರುಗಳಲ್ಲಿಯೂ ಇದ್ದವು . ಅವರಿಗೆ ಯಾವ್ಯಾವ ಊರಿನಲ್ಲಿ ಎಷ್ಟೆಷ್ಟು ಆಸ್ತಿ ಇತ್ತು ಎಂಬುದು ಮನೆಯ ಒಡೆಯರಿಗೇ ಗೊತ್ತಿರಲಿಲ್ಲ ಎನ್ನುತ್ತಾರೆ ಖೇಣಿಯವರ ಮನೆಯ ಪಕ್ಕದಲ್ಲಿ ವಾಸಿಸುವ ಪ್ರಕಾಶ್ . ಹೀಗೆ ಊರಿಗೊಂದು ಹೊಲ ಬಂದದ್ದು ' ಬಡ್ಡಿ ' ವ್ಯವಹಾರ ಅಥವಾ ಲೇನ್ದೆನಾದಿಂದ . ಹಣದ ಅಡಚಣೆ ಇರುವವರಿಗೆಲ್ಲ ಸಾಲ ನೀಡುತ್ತಿದ್ದ ಖೇಣಿ ಸಾಹುಕಾರರು ಅದಕ್ಕಾಗಿ ಚಿರ - ಚರ ಆಸ್ತಿಗಳನ್ನು ಒತ್ತೆ ಇಟ್ಟುಕೊಳ್ಳುತ್ತಿದ್ದರು . ಚಿರ ಆಸ್ತಿಗಳ ಪೈಕಿ ಹೊಲ , ಮನೆಗಳಾದರೆ ಚರ ಆಸ್ತಿಯಾದ ಚಿನ್ನದ ಒಡವೆಗಳನ್ನು ಅಡವು ಇಟ್ಟುಕೊಂಡು ಸಾಲ ನೀಡುತ್ತಿದ್ದರು . ಜೊತೆಗೆ ಸಾಲ ತೆಗೆದುಕೊಳ್ಳುವವರ ಪರವಾಗಿ ಉಳ್ಳವರೊಬ್ಬರು ಜಾಮೀನು ನೀಡಬೇಕಾಗುತ್ತಿತ್ತು . ಬಡ್ಡಿ ವ್ಯವಹಾರ ಅಂದರೆ ಇದೆಲ್ಲ ಮಾಮೂಲಿ ಸಂಗತಿ . ಸರಳ ಬಡ್ಡಿ ಕೊಡುವುದರಿಂದ ಆರಂಭವಾದ ಖೇಣಿ ಕುಟುಂಬದ ವ್ಯವಹಾರ ತನ್ನದೇ ' ಬ್ಯಾಂಕ್ ' ಆಗಿ ಪರಿವರ್ತಿಸಿಕೊಳ್ಳುವಷ್ಟು ಬೆಳೆದಿತ್ತು . ಹೈದರಾಬಾದ್ , ಮುಂಬೈ , ಕೊಲ್ಕತ್ತಾ , ಪುಣೆಗಳಲ್ಲಿ ' ಖೇಣಿ ಬ್ಯಾಂಕ್ ' ನ ಶಾಖೆಗಳಿದ್ದವು . ಒಂದು ಕಡೆ ಜಮಾ ಮಾಡಿದರೆ ' ಹುಂಡಿ ' ( ಡಿಮ್ಯಾಂಡ್ ಡ್ರಾಫ್ಟ್ ) ನೀಡುತ್ತಿದ್ದರು . ಆ ಹುಂಡಿಯನ್ನು ಬೇರೆ ಯಾವುದೇ ಶಾಖೆಗಳಲ್ಲಿ ನೀಡಿ ಹಣ ಪಡೆಯಬಹುದಿತ್ತು . ಕೆಲವು ಶಾಖೆಗಳಲ್ಲಿ ಖಾತೆದಾರರಿಗೆ ಚೆಕ್ ಬುಕ್ ನೀಡುವ ಪರಿಪಾಠ ಕೂಡ ಇತ್ತು ಎಂದು ' ಖೇಣಿ ಬ್ಯಾಂಕ್ ' ಎಂದು ಕರೆಯುವಷ್ಟರ ಮಟ್ಟಿಗೆ ವಹಿವಾಟು ಬೆಳೆದಿತ್ತು ಎಂದು ಸಾರ್ವಜನಿಕರೊಬ್ಬರು ತಿಳಿಸುತ್ತಾರೆ .
ಆದರೆ ಅದರ ಲಾಭ ಮಾತ್ರ ಖಂಡಿತ ಆಗತೊಡಗಿತು . ಪ್ರಿನ್ಸ್ಟನ್ ಕ್ಯಾಂಪಸ್ಸಿನ ಹುಡುಗಿಯರಿಗೆ ಒಂದು ಆಕರ್ಷಣೆ ಬೆಳೆಯತೊಡಗಿತು . ಕಡೇ ಪಕ್ಷ ಅದನ್ನೊಮ್ಮೆ ಕಣ್ಣಾರೆ ನೋಡಬೇಕೆಂಬ ಆಕರ್ಷಣೆ . ಕೆಲವು ಹುಡುಗಿಯರ ಪರಿಚಯವೂ ಆಗಿತ್ತು . ಅವರೊಂದಿಗೆ ಕೆಫೆಟೇರಿಯಾಗಳಿಗೆ ಹೋಗುತ್ತಿದ್ದೆನಾದರೂ ಸಣ್ಣದೊಂದು ಸಂಕೋಚ ನನ್ನಲ್ಲಿ ಇದ್ದೇ ಇರುತ್ತಿತ್ತು ಅವಳ ಪರಿಚಯವಾಗುವವರೆಗೆ ! ಅವಳ ಹೆಸರು ಜೆಸ್ಸಿಕಾ ಬ್ರೌನ್ !
ಲೇಯಪ್ ಎಂಬುದು ಇನ್ನೊಂದು ಸಾಮಾನ್ಯ ಎಸೆತ . ಈ ಎಸೆತದಲ್ಲಿ ಆಟಗಾರರು ಚೆಂಡಿನೊಂದಿಗೆ ಬ್ಯಾಸ್ಕೆಟ್ನತ್ತ ಧಾವಿಸಿ , ಚೆಂಡನ್ನು ಫಲಕದ ಮಾರ್ಗವಾಗಿ ಬ್ಯಾಸ್ಕೆಟ್ನೊಳಗೆ ಇರಿಸುತ್ತಾರೆ . ಚೆಂಡನ್ನು ಹಸ್ತ ಮತ್ತು ಬೆರಳುಗಳ ಮೂಲಕ ಫಲಕಕ್ಕೆ ಪುಟಿಸದೆ ಬ್ಯಾಸ್ಕೆಟ್ನೊಳಗೆ ನೇರವಾಗಿ ಉರುಳಿಸುವ ತಂತ್ರಕ್ಕೆ ಫಿಂಗರ್ ರೋಲ್ ಎನ್ನಲಾಗುತ್ತದೆ . ಪ್ರೇಕ್ಷಕರ ಮನರಂಜಿಸುವ , ಅತಿ ಹೆಚ್ಚು ನಿಖರವಾದ ಗೋಲು ಎಸೆತವೆಂದರೆ ಸ್ಲ್ಯಾಮ್ - ಡಂಕ್ . ಇದರಲ್ಲಿ ಆಟಗಾರರು ಬಹಳ ಎತ್ತರಕ್ಕೆ ನೆಗೆದು , ಚೆಂಡನ್ನು ನೇರವಾಗಿ ಬ್ಯಾಸ್ಕೆಟ್ನೊಳಗೆ ಎಸೆಯುತ್ತಾರೆ .
೬ . ಕಾಶ್ಮೀರದ ಪ್ರತ್ಯೇಕ ಅಸ್ತಿತ್ವವೆಂದರೆ , ಕುರಿಗೆ ಹುಲಿಯನ್ನು ಕಾವಲಿಟ್ಟಂತಾಗುತ್ತದೆ . ಆ ಪ್ರದೇಶವನ್ನು ಪಾಕಿಸ್ತಾನ ಅಥವಾ ಚೀನಾದೇಶವು ಕೂಡಲೇ ಆಕ್ರಮಿಸಿಕೊಳ್ಳುತ್ತವೆ .
ರಸಿಕ ನಾನು , ನನ್ನ ಕನಸು ನೀನು , ಅದ ನನಸು ಮಾಡುವೆ ಎಂದು ಎಣಿಸುವೆ
ಪ್ರಕಾಶಣ್ಣ , ನಿಜಕ್ಕೂ ನಾವು ಮಿಸ್ ಮಾಡಿಕೊಂಡೆವು . . . . ಮತ್ತೊಂದು ಪುಸ್ತಕ ಬಿಡುಗಡೆ ಮಾಡುವಾಗಲಾದರೂ ನಾವುಗಳು ಸೇರುವಂತಾಗಲಿ ಎಂದು ದೇವರಲ್ಲಿ ಕೇಳಿಕೊಳ್ಳುತ್ತೇನೆ . . . ಕಾರ್ಯಕ್ರಮದ ವಿವರ ಪೂರ್ಣವಾಗಿ ನೀಡಿದ್ದೀರಿ ಧನ್ಯವಾದಗಳು .
ಪ್ರಮುಖ ಬೆಳೆಗಳು : ಹಲವಾರು ವಿವಿಧ ಆಹಾರ ಮತ್ತು ವಾಣಿಜ್ಯ ಬೆಳೆಗಳನ್ನು ರಾಜ್ಯದಲ್ಲಿ ಬೆಳೆಯಲಾಗುತ್ತಿದೆ . ಭತ್ತ , ರಾಗಿ , ಜೋಳ ಪ್ರಮುಖ ಆಹಾರ ಬೆಳೆಗಳು . ತೊಗರಿ , ಉದ್ದು , ಹೆಸರು ಪ್ರಮುಖ ಬೇಳೆಗಳು . ನೆಲಗಡಲೆ , ಸೂರ್ಯಕಾಂತಿ , ಮೆಣಸನ್ನು ಕೂಡ ರಾಜ್ಯದ ಪ್ರಮುಖ ಬೆಳೆಯಾಗಿವೆ . ಈರುಳ್ಳಿ , ಆಲುಗೆಡ್ಡೆ ಉತ್ಪಾದನೆಯಲ್ಲಿ ರಾಜ್ಯದ ಪಾಲು ದೊಡ್ಡದು . ವಾಣಿಜ್ಯಬೆಳೆಯಾದ ಅಡಿಕೆ , ಕಾಫಿಯನ್ನು ಬೆಳೆಯುವುದರಲ್ಲಿ ರಾಜ್ಯ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ . ತಂಬಾಕು , ಟೀ ಯೂ ಇಲ್ಲಿ ಸ್ಥಾನ ಪಡೆದಿವೆ . ತೆಂಗು , ಮಾವು , ಬಾಳೆ ಇನ್ನಿತರ ಪ್ರಮುಖ ಬೆಳೆಗಳು . ಸಾಂಬಾರ ಪದಾರ್ಥಗಳಾಗಿ ಬಳಕೆಯಾಗುವ ಕಾಳು ಮೆಣಸು , ಏಲಕ್ಕಿ , ಲವಂಗ , ವೆನಿಲಾ , ದಾಲ್ಚಿನ್ನಿಯನ್ನು ಹೇರಳವಾಗಿ ಬೆಳೆಯಲಾಗುತ್ತಿದೆ . ವಿವಿಧ ರೀತಿಯ ತರಕಾರಿ ಬೆಳೆದು ಇತರ ರಾಜ್ಯಗಳ ಮಾರುಕಟ್ಟೆಗೂ ಕಳುಹಿಸಲಾಗುತ್ತಿದೆ .
ಗೆಳೆಯ ವಸಂತ ಮಾಲವಿ , ಬಿಸಿಲ ನಾಡು ಬಳ್ಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿಯವರು . ಮೂಲತಃ ಛಾಯಾಗ್ರಾಹಕ . ಬಹಳ ವರ್ಷಗಳ ಕಾಲ ಪ್ರಜಾವಾಣಿ ಪತ್ರಿಕೆಗೆ ಅರೆಕಾಲಿಕ ವರದಿಗಾರರಾಗಿದ್ದರು . ಆ ಸಮಯದಲ್ಲಿ ಕರ್ನಾಟಕ ದರ್ಶನ , ಕೃಷಿ ಹಾಗೂ ಸುಧಾ ಪತ್ರಿಕೆಯಲ್ಲಿ ಸಾಕಷ್ಟು ಲೇಖನಗಳನ್ನು ಬರೆಯುತ್ತಿದ್ದರು . ಕಳೆದ ಕೆಲವು ವರ್ಷಗಳಿಂದ ಪತ್ರಿಕೋದ್ಯಮದಿಂದ ದೂರ ಉಳಿದು ಪೂರ್ಣಪ್ರಮಾಣದ ಕೃಷಿಕರಾಗಿದ್ದಾರೆ . ಜೊತೆಗೆ ಪರಿಸರ ಸಂಘಟನೆಗಳ ಜೊತೆಗೂಡಿ ' ಪರಿಸರ ಸಂರಕ್ಷಣೆ ' ಯತ್ತಲೂ ಹೆಜ್ಜೆ ಇಟ್ಟಿದ್ದಾರೆ . 1991ರಲ್ಲಿ ಮೇಘಪರಿಸರ ಬಳಗದ ಜೊತೆ ಸೇರಿ ರಸ್ತೆ ಬದಿಯಲ್ಲಿ ಸಸಿಗಳನ್ನು ನೆಟ್ಟಿದ್ದಾರೆ . ಅವೆಲ್ಲ ಈಗ ಮರಗಳಾಗಿವೆ . ಹಗರಿಬೊಮ್ಮನಹಳ್ಳಿಯ ರಸ್ತೆಗಳಲ್ಲಿ ತಂಪು ನೀಡುತ್ತಿವೆ .
ಎಂಥ ಚೆಂದ ನಮ್ಮ ಆಗುಂಬೆ . ಆ ಆಗುಂಬೆಗೆ ಅದೆಷ್ಟೋ ಗರಿಗಳು . ಪ್ರಕೃತಿ , ಸೂರ್ಯಾಸ್ತಮಾನ , ಮಳೆಯ ರಾಜಧಾನಿ ಹೀಗೆ . ಈ ಚೆಂದಕ್ಕೆ ಮತ್ತೊಂದು ಗರಿ ಅದು . ಈಗ ಕಾಳಿಂಗಸರ್ಪಗಳ ರಾಜಧಾನಿಯೂ ಹೌದು ಎಂಬುದು ದೃಢಪಟ್ಟಿದೆಯಂತೆ . ಕಾಳಿಂಗ ಸರ್ಪ ಅಲಿಯಾಸ್ ಕಿಂಗ್ಕೋಬ್ರಾ ಜಗತ್ತಿನ ವಿಷದ ಹಾವುಗಳಲ್ಲಿಯೇ ಅತ್ಯಂತ ದೊಡ್ಡದಾದ ಹಾವು . ಇದನ್ನು ದೃಡ ಪಡಿಸಿರುವವರು ವಿಶ್ವದ ಖ್ಯಾತ ಉರಗ ತಜ್ಞ ವಿಟೇಕರ್ . ೧೯೭೧ರಲ್ಲಿ ಆಗುಂಬೆಗೆ ಭೇಟಿ ನೀಡಿದ್ದ ವಿಟೇಕರ್ಗೆ ಮೊದಲು ಇಲ್ಲಿನ ಮನೆಯೊಂದರಲ್ಲಿ ೯ ಅಡಿ ಉದ್ದದ ಕಾಳಿಂಗ ದರ್ಶನವಾಯಿತು . ಇದಾದ ಕೆಲವೇ ದಿನಗಳಲ್ಲಿ ಇನ್ನೊಂದು ಕಾಳಿಂಗ ಹಾವು ಕಾಣಿಸಿಕೊಂಡಿತು . ಮತ್ತು ಕಾಳಿಂಗನ ಬಗ್ಗೆ ಇಲ್ಲಿನ ಜನರು , ಅಂಗಡಿ ಕಟ್ಟೆಗಳಲ್ಲಿ ಮಾತನಾಡಲು ಪ್ರಾರಂಭಿಸಿದಾಗ ಅವರಿಗೆ ಕುತೂಹಲ ಹೆಚ್ಚಿತು . ನಂತರ ಕಾಳಿಂಗನಬಗ್ಗೆ ರಿಸರ್ಚ್ ಮಾಡಲು ನಿರ್ಧರಿಸಿಯೇ ಬಿಟ್ಟರಂತೆ . ಹೀಗೆ ವಿವರಿಸಿದ್ದು ಅವರ ಶಿಷ್ಯ ಗೌರಿಶಂಕರ್ . ಈ ಕಾಳಿಂಗ ರಾಜಧಾನಿಯಲ್ಲಿಗ ' ರಾಜರ ' ರಿಸರ್ಚ್ ನಡೆಯುತ್ತಿದೆ . ಅವರ ಹಾವ - ಭಾವ , ಸಂತಾನ . . . ಹೀಗೆ ದಾಖಲಾತಿ ಆಂದೋಲನ . ಈ ಆಂದೋಲನದ ಪ್ರಥಮ ಮಾಹಿತಿ ಪ್ರಕಾರ ಆಂಗುಬೆ ಕಾಳಿಂಗನ ರಾಜಧಾನಿ ಎಂಬುದು ಬಹುತೇಕ ಖಚಿತವಾಗುವಂತೆ ಅಂಶಗಳು ಕಂಡುಬಂದಿವೆ . ಆಗುಂಬೆಯಲ್ಲಿ ವಿಟೇಕರ್ ನೇತೃತ್ವದಲ್ಲಿ ಪ್ರಾರಂಭವಾಗಿರುವ ಮಳೆಕಾಡು ಸಂಶೋಧನಾ ಕೇಂದ್ರದಲ್ಲಿ ಈಗ ಈ ಪ್ರಕ್ರಿಯೆ ಪ್ರಾರಂಭವಾಗಿದ್ದು ಇನ್ನೊಂದು ವರ್ಷದಲ್ಲಿ ಕಾಳಿಂಗ ಸರ್ಪದ ಸಾಕಷಷ್ಟು ಮಾಹಿತಿ ಸಿದ್ದವಾಗುತ್ತದೆ . ಇದರ ಬಗ್ಗೆ ರಿಸರ್ಚ್ ನಡೆಸಿ ಪ್ರಪಂಚಕ್ಕೆ ಮಾಹಿತಿ ನೀಡಲು ವಿಟೇಕರ್ ನೇತೃತ್ವದ ತಂಡ ಶ್ರಮಿಸುತ್ತಿದೆ . ಕಳೆದ ೨೨ ತಿಂಗಳಿಂದ ಮಳೆಕಾಡು ಸಂಶೋಧನಾ ಕೇಂದ್ರ ಈ ಕುರಿತು ತನ್ನ ಚಟುವಟಿಕೆ ಪ್ರಾರಂಭಿಸಿದ್ದು , ಪ್ರಸ್ತುತ ಪಶ್ಚಿಮ ಘಟ್ಟದಲ್ಲಿ ಕಾಳಿಂಗನ ನಡೆದಾಟದ ಬಗ್ಗೆ ಅಬ್ಸರ್ವೇಶನ್ ಕಾರ್ಯ ನಡೆದಿದೆ . ' ನಾವೀಗ ರೇಡಿಯೋ ಟೆಲಿಮೀಟರ್ ಮತ್ತು ಮೆಡಿಕಲ್ ಕ್ಯುಟೆರಿ ತಂತ್ರಜ್ಞಾನದ ಮೂಲಕ ಪರಿಶೀಲನಾ ಕಾರ್ಯ ನಡೆಸಲು ಸಿದ್ದತೆ ನಡೆಸುತ್ತಿದ್ದೇವೆ . ಇದನ್ನು ಬಳಸಲು ಅರಣ್ಯ ಇಲಾಖೆಯಿಂದ ಪರ್ಮಿಶನ್ ಬೇಕು . ನಂತರ ಕಾಳಿಂಗ ಸರ್ಪದ ಮೇಲೆ ಪ್ರಯೋಗ ಪ್ರಾರಂಭವಾಗುತ್ತದೆ ' ಎನ್ನುತ್ತಾರೆ ಸಂಶೋಧನಾ ಕೇಂದ್ರದ ಮುಖ್ಯ ಅಧಿಕಾರಿ ಪಿ . ಗೌರಿಶಂಕರ್ . ಗೌರಿಶಂಕರ್ ಹೇಳುವಂತೆ , ಅವರು ಇಲ್ಲಿಗೆ ಬಂದ ನಂತರ ಸಮೀಪದ ಮನೆ , ಕೊಟ್ಟಿಗೆ , ಬಾವಿಯಲ್ಲಿ ಕಂಡುಬಂದ೫೦ಕ್ಕೂ ಹೆಚ್ಚು ಕಾಳಿಂಗ ಸರ್ಪಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಹಿಡಿದಿದ್ದಾರೆ . ಅದೂ ಸುತ್ತಮುತ್ತಲ ಹಳ್ಳಿಗಳ ಮನೆಗಳಲ್ಲಿ ಸೇರಿಕೊಂಡಿರುವ ಕಾಳಿಂಗನನ್ನು ಹಿಡಿಯಲಾಗಿದೆ . ಹಾಗೆ ಅದನ್ನು ಅಲ್ಲೇ ಸಮೀಪದ ಕಾಡಿನಲ್ಲಿ ಬಿಡಲಾಗಿದೆ . ಈ ವರೆಗೆ ಕಾಡಿನಲ್ಲಿ ಸಿಕ್ಕ ಕಾಳಿಂಗನ ಮೊಟ್ಟೆಗಳನ್ನು ಸಂಗ್ರಹಿಸಲಾಗಿತ್ತು . ನಂತರ ೧೮ ತಿಂಗಳಲ್ಲಿ ಸುಮಾರು ೧೧೯ ಮರಿಗಳನ್ನು ಪುನಃ ಕಾಡಿಗೆ ಬಿಡಲಾಗಿದೆ . ಕಾಳಿಂಗನ ಬಗ್ಗೆ . . . ದೊಡ್ಡದಾದ ಶರೀರ , ನುಣುಪಾದ ಹೊಳೆಯುವ ಹುರುಪೆಗಳು ; ಪ್ರಧಾನವಾಗಿ ಶರೀರದ ಮುಂಭಾಗದಲ್ಲಿ ವಿಶಿಷ್ಟವಾದ ಬಿಳಿಯ ಅಡ್ಡ ಪಟ್ಟೆಗಳು , ದೊಡ್ಡದಾದ ಕಲೆ , ಹುರುಪೆಗಳ ತುದಿಯಲ್ಲಿ ಕಪ್ಪು ಬಣ್ಣವಿರುತ್ತದೆ . ಹುಟ್ಟಿದಾಗ ೫೦ ಸೆಂಟಿಮೀಟರ್ ಇದ್ದು , ಸರಾಸರಿ ಮೂರು ಮೀಟರ್ ಇರುತ್ತದೆ . ಇನ್ನು ಗರಿಷ್ಠ ೫ ಮೀಟರ್ ಇರುತ್ತದೆ . ಬೃಹತ್ ಗಾತ್ರದ ಕಾಳಿಂಗ ಸರ್ಪದ ದೊಡ್ಡ ತಲೆಯು ಗುತ್ತಿಗೆಗಿಂತ ಸ್ವಲ್ಪ ಅಗಲವಾಗಿರುತ್ತದೆ . ತಲೆಯ ಹುರುಪೆಗಳ ತುದಿಯಲ್ಲಿ ಕಪ್ಪು ಬಣ್ಣ ಇರುತ್ತದೆ . ಹಳದಿಯಿಂದ ದಟ್ಟವಾದ ಆಲಿವ್ ಹಸಿರಿನವರೆಗೆ ಶರೀರದ ಒಟ್ಟು ಬಣ್ಣದಲ್ಲಿ ವ್ಯತ್ಯಾಸವಿರುತ್ತದೆ . ಆದರೆ ಬಾಲವು ಕೆಲವೊಮ್ಮೆ ಕಡು ಕಪ್ಪು ಬಣ್ಣ ಇರುತ್ತದೆ . ಶರೀರದ ತಳ ಭಾಗದ ಬಣ್ಣವು ಮೇಲ್ಘಾಗದ ಬಣ್ಣದಂತೆಯೇ ಇದ್ದು , ಸ್ವಲ್ಪ ತಿಳಿಯಾಗಿರುತ್ತದೆ . ಇದು ಪ್ರಧಾನವಾಗಿ ಹಾವುಗಳನ್ನು ಮತ್ತು ಕೆಲವೊಮ್ಮೆ ಹಲ್ಲಿಗಳನ್ನು ತಿನ್ನುತ್ತವೆ . ಕೇರೆ ಹಾವು ಮತ್ತು ಚೌಕಳಿ ಬೆನ್ನೇಣು ಹಾವುಗಳಂತಹ ದೊಡ್ಡ ಹಾವುಗಳೇ ಇದರ ಪ್ರಮುಖ ಆಹಾರವಾಗಿರುವುದಂತೆ ಕಾಣುತ್ತದೆ . ಗರಿಷ್ಟ ವಯೋಮಾನ ೩೦ ವರ್ಷ . ಇದರ ವಿಷ ನಾಗರ ಹಾವಿನ ವಿಷಕ್ಕಿಂತ ಕಡಿಮೆ ಪರಿಣಾಮ ಉಂಟುಮಾಡುವಂಥದ್ದು . ಆದರೆ ವಿಷ ಆನೆಯನ್ನೂ ಸಾಹಿಸಬಲ್ಲದು . ಥೈಲ್ಯಾಂಡಿನಲ್ಲಿ ಮಾತ್ರ ಈ ಹಾವಿನ ಕಡಿತದ ಚಿಕಿತ್ಸೆಗೆ ಬೇಕಾದ ಪ್ರತಿ ವಿಷ ದೊರೆಯುತ್ತದೆ . ಭಾರತದಲ್ಲಿ ಇವು ಅಪರೂಪವಾದರೂ ಬಹುತೇಕ ಪಶ್ಚಿಘಟ್ಟದಲ್ಲೇ ಹೆಚ್ಚಾಗಿ ಇದೆ . ಅಸ್ಸಾಂನ ಕಾಫಿ ಟೀ ತೋಟಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ . ಆವಾಸ ಸ್ಥಾನ ಹೆಚ್ಚಾಗಿ ಮಳೆ ಬೀಳುವ ಪ್ರದೇಶ , ಮತ್ತು ದಟ್ಟ ಸಸ್ಯ ರಾಶಿ ಇರುವೆಡೆ . ಹೆಣ್ಣು ಕಾಳಿಂಗ ಎಲೆಗಳಿಂದ ಗೂಡನ್ನು ನಿರ್ಮಿಸುತ್ತದೆ . ಗೂಡು ನಿರ್ಮಿಸಿಕೊಳ್ಳುವ ಜಗತ್ತಿನ ಏಕೈಕ ಹಾವುಕೂಡ ಇದಾಗಿದೆ . ಇನ್ನೊಂದು ಮಹತ್ವದ ಅಂಶ ಎಂದರೆ ಕಾಳಿಂಗ ಆಕ್ರಮಣದ ಸ್ವಭಾವ ಎಂದೆಲ್ಲಾ ಕೇಳಿದ್ದೇವೆ . ಆದರೆ ಅದು ಹೆಚ್ಚಿನ ಮಟ್ಟಗೆ ಕಲ್ಪನೆಯೇ . ದಾಖಲೆಗಳು ಹೇಳುವ ಪ್ರಕಾರ ಇವು ಸಾಧು ಸ್ವಭಾವದ ಸರ್ಪಗಳು . ಆಕ್ರಮಣ ಮಾಡಲು ಇಷ್ಟಪಡವು ಮತ್ತು ಸಾಧ್ಯವಾದಾಗಲೆಲ್ಲಾ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತವೆ . ನಿಸರ್ಗದ ನಡುವೆ ನೋಡಲು ಕಾಳಿಂಗ ಸರ್ಪ ನಿಜವಾಗಿಯೂ ಭಯಾನಕವಾಗಿವೆ . ಅದನ್ನು ಗಾಯಗೊಳಿಸಿದಾಗ ಅಥವಾ ನಿರ್ಬಂಧಿಸಿದಾಗ ಮಾತ್ರ ಅದು ಬಾಯ್ತೆರೆದು ಜೋರಾಗಿ ಬುಸುಗುಟ್ಟುತ್ತಾ ಆಕ್ರಮಣದ ಮಾಡಿದ ವ್ಯಕ್ತಿಯ ಮೇಲೆರಗಬಹುದು . ಇತರೆ ಹಾವುಗಳಿಗೆ ಅಪರೂಪದವಾದ ಪ್ರಜ್ಞೆ ಹಾಗೂ ಬುದ್ಧಿವಂತಿಕೆಯಿಂದ ಕಾಳಿಂಗ ಸರ್ಪಗಳು ವರ್ತಿಸುತ್ತವೆ .
ನಮ್ಮ್ ತಿರಂಗದಂಗೆ ಒಟ್ಟ್ನಲ್ಲಿ ಮುರನೇ ರಂಗ ಬೇರೆ ಬಂದ್ ಬಿಟ್ಟಯ್ತಿ , ಇನ್ನು ಶುರು ವಾಗುತ್ತೆ ಅವ್ರ ಅವ್ರ ಬಣ್ಣನ ಬೆತ್ತೆಲೆ ಮಾಡಕೆ . . . . ಅದ್ರಲ್ಲಿ ಯಾರ್ದು ರಂಗೇರುತ್ತೆ ಅಂತ ಅಪರಿಲ್ನಾಗೆ ನೋಡುವ , ಇನ್ನೆರಡು ಮಂಗ ಯರದವು ಅಂತ .
ಮಂಡೇಲಾರಂಥ ಹಿರಿಯ ನಾಯಕನೊಬ್ಬನ ಗ್ರಹಿಕೆ ತಪ್ಪಾಗದಿದ್ದರೆ , ಒಬಾಮ ಶಕ್ತಿಗೆ ಮಾಂತ್ರಿಕತೆಯ ಸ್ಪರ್ಶವಾಗಲೂಬಹುದು .
ಆಗಲಿ , ಒಳ್ಳೆ ಕೆಲಸ . ಮೂರು ಶಬ್ದದ ಅರ್ತಂಗಳುದೇ ನೆಂಪೊಳಿವ ಹಾಂಗೆ ವಿವರುಸಿದ್ದೆ . ಗಟ್ಟಿಗ ° .
ದೇವರು ಉತ್ತರಿಸಿದ . " ಅಯ್ಯೋ ಮೂರ್ಖ ಏನನ್ನು ಬೇಕಾದರೂ ಪಡೆದುಕೊಳ್ಳಬಲ್ಲ , ಎಂತಹದನ್ನಾದರೂ ಸಾಧಿಸಬಲ್ಲ ಮನೋಶಕ್ತಿ ಎಂಬ ಚಿಂತಾಮಣಿಯನ್ನು ಮಾನವನ ಮನಸ್ಸಿನಲ್ಲೇ ಹುದುಗಿಸಿಟ್ಟಿದ್ದೇನೆ . ಇನ್ನು ನನ್ನ ವರದ ಅವಶ್ಯಕತೆಯಾದರೂ ಏನು ? ಮನೋಬಲವೇ ಮಾನವನಿಗೆ ಕಲಿಯುಗದಲ್ಲಿ ನೀಡಿರುವ ಅಮೂಲ್ಯವರ . ಬೇರಾವ ಅವಶ್ಯಕತೆ ಇಲ್ಲ "
ಅಷ್ಟಾದರೂ , ಅವು ಕಟ್ಟಲು ಯೋಗ್ಯ . ಕಟ್ಟುವ ಕೆಲಸ ಸಂತೋಷ ಮತ್ತು ತೃಪ್ತಿಯನ್ನು ಕೊಡುತ್ತದೆ .
ಒಮ್ಮೆ ಈ ತಾಣಕ್ಕೆ ಹೋಗಿ ಕ್ಲಿಕ್ಕಿಸಿ ನೋಡಿ - ಇಲ್ಲಿ ಕಾಫಿಯ ಬಗ್ಗೆ ಇರೋ ಎಲ್ಲಾ ಮಾಹಿತಿಯೂ ಕನ್ನಡದಲ್ಲೇ ಇದೆ . ಕನ್ನಡಿಗನೊಬ್ಬ ಕಾಫಿ ಕುಡೀಯೋದ್ರ ಜೊತೆ ತಿಳಿಯಲು ಬಯಸುವ ಎಲ್ಲಾ ಮಾಹಿತಿ ಇಲ್ಲಿ ಕನ್ನಡದಲ್ಲೇ ಸಿಗತ್ತೆ ಗುರು ! ಗ್ರಾಹಕರನ್ನು ಗೌರವಿಸೋ , ಅವರ ಮನಸ್ಸುಗಳ್ನ ಗೆಲ್ಲೋಕೆ ಇವ್ರು ಸರಿಯಾದ ಹೆಜ್ಜೆ ಇಟ್ಟಿದಾರೆ ಅನ್ನೋಕೆ ಇದೊಂದು ಒಳ್ಳೆಯ ಉದಾಹರಣೆ ಗುರು !
ಕುಪ್ಪಳಿಗೆ ತಲುಪುವರು ಬೆಂಗಳೂರಿನಿಂದ ಬರುವವರಿಗೆ ಪ್ರತಿದಿನ ರಾತ್ರಿ 10 . 30 ಕ್ಕೆ ಕುಪ್ಪಳಿಗೆ ನೇರವಾದ ಬಸ್ ಇದೆ . ಅದನ್ನು ಹೊರತುಪಡಿಸಿದರೆ ತೀರ್ಥಹಳ್ಳಿಗೆ ಬಂದು ಅಲ್ಲಿಂದ ಕೊಪ್ಪ ಬಸ್ ಹತ್ತಿ ಗಡಿಕಲ್ಲು ಎಂಬಲ್ಲಿ ಇಳಿಯಬೇಕು ( ಬಸ್ಸಿನವರಿಗೆ ಕವಿಶೈಲಕ್ಕೆ ಹೋಗಬೇಕೆಂದರೆ ಅವರೇ ಇಳಿಸುತ್ತಾರೆ ) . ಅಲ್ಲಿಂದ ನಡೆದು ಬಂದರೆ ಸ್ಥಳ ಸಿಗುತ್ತದೆ .
ಬಾರ್ಡರ್ - ಗವಾಸ್ಕರ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ನ ಮೊದಲ ಇನಿಂಗ್ಸ್ನಲ್ಲಿ ಈ ಸಾಧನೆ ಕಳೆಗಟ್ಟಿತು . 27ನೇ ಓವರಿನಲ್ಲಿ ನಾಥನ್ ಹೌರಿಟ್ಜ್ ನಾಲ್ಕನೇ ಎಸೆತವನ್ನು ಕವರ್ ಪಾಯಿಂಟ್ ದಾಟಿಸಿ ಬೌಂಡರಿಗೆ ಕಳಿಸಿದ್ದೇ ತಡ , ಪ್ರೇಕ್ಷಕರ ಗ್ಯಾಲರಿಯಲ್ಲಿ ಸಂಭ್ರಮದ ಹುಚ್ಚುಹೊಳೆ ಹರಿಯಿತು . ಮೆಕ್ಸಿಕನ್ ಅಲೆ ಎದ್ದಿತ್ತು . ಈ ಕ್ಷಣಕ್ಕಾಗಿ ಬೆಳಿಗ್ಗೆಯಿಂದ ಜಾತಕ ಪಕ್ಷಿಯಂತೆ ಕಾದಿದ್ದ ಸುಮಾರು 25 ಸಾವಿರ ಪ್ರೇಕ್ಷಕರ ಭಾನುವಾರದ ರಜೆ ಸಾರ್ಥಕ .
ರಜಾಕಾರರ ಹಾವಳಿ ವಿರುದ್ಧ , ಆ ಮೂಲಕ ಬ್ರಿಟಿಷರ ಏಕಚಕ್ರಾಧಿಪತ್ಯಕ್ಕೆ ಸೆಡ್ಡು ಹೊಡೆದ ವೀರರ ಗಂಡು ಭೂಮಿಯಿದು . ಮುಂಡರಗಿಯ ಮಂದಗೈ ಭೀಮರಾಯರು ಇಂಥವರಲ್ಲಿ ಅಗ್ರಗಣ್ಯರು .
ಸಾಳ್ವ : ನಿಜ ರಾಜಪುತ್ರರೆಲ್ಲರೂ ಹಿಂಜರಿದರು ಆದರೆ ಅವರಲ್ಲಿ ಯಾವೊಬ್ಬನೂ ಪ್ರೇಮಿಯಾಗಿರಲಿಲ್ಲ ; ಕೇವಲ ವಿವಾಹೇಚ್ಛುಗಳಾಗಿದ್ದರು . ಅನಗತ್ಯವಾಗಿ ಭೀಷ್ಮನನ್ನು ಎದುರುಹಾಕಿಕೊಳ್ಳುವ ಮನಃಸ್ಥಿತಿಯಲ್ಲಿ ಅವರಾರೂ ಇರಲಿಲ್ಲ . ಆದರೆ ಈ ನತದೃಷ್ಟ ಸಾಳ್ವನು ಕೇವಲ ವಿವಾಹೇಚ್ಛುವಾಗಿರಲಿಲ್ಲ ; ಒಬ್ಬ ಪ್ರೇಮಿಯಾಗಿದ್ದನು , ನೈಜ ಪ್ರೇಮಿಗೆ ಪ್ರಿಯತಮೆಯ ವಿಷಯದಲ್ಲಿ ಭೀಷ್ಮನು ಮಾತ್ರವೇ ಏನು ಯಮನೂ ಅಳವಲ್ಲ . ಆದರೆ ಮೈಯ ಒಂದು ಹನಿ ರಕ್ತವೂ ಧರೆಗುರುಳದೆ ; ಕೈಯ್ಯ ಕೈದು ಖಣ ಖಣ ಧ್ವನಿಗೈಯ್ಯದೆ , ಪರಾಜಯದತ್ತ ಮುಖ ಮಾಡಿದ ಈ ಹೀನ ಹೇಗೆ ತಾನೆ ಪ್ರೇಮಿಯಾದಾನು ? ಇಲ್ಲ ಅಂಬೆ ಇಲ್ಲ , ಈ ಸಾಳ್ವನ ಜನ್ಮಕ್ಕೆ ಧಿಕ್ಕಾರ . ನಾನು ಆ ಕ್ಷಣದಲ್ಲಿ ಯಾವ ಸಮ್ಮೋಹಿನಿಗೆ ಒಳಗಾಗಿದ್ದೆನೋ ಕಾಣೆ , ಈಗ ನನ್ನ ಮೇಲೆ ನನಗೆ ತಿರಸ್ಕಾರವೇ ಹುಟ್ಟಿದೆ . ಭೀಷ್ಮನನ್ನು ಎದುರಿಸಿ ಹೋರಾಡಿ ಅವನನ್ನು ಸದೆ ಬಡಿದಿದ್ದರೆ , ಆರ್ಯಾವರ್ತದ ಪರಾಕ್ರಮಿಗಳ ಸಾಲಿನಲ್ಲಿರುತ್ತಿದ್ದೆ ; ಅಥವಾ ಅವನ ಕೈಯ್ಯಲ್ಲಿ ವೀರಮರಣ ಹೊಂದಿದ್ದರೆ ಸಕಲ ಮನಃಕ್ಲೇಷಗಳಿಂದ ಮುಕ್ತನಾಗಿ ಜಗದ ಅಮರ ಪ್ರೇಮಿಯಾಗುತ್ತಿದ್ದೆ . ಎಲ್ಲ ಅವಕಾಶಗಳನ್ನು ಹಾಳುಮಾಡಿಕೊಂಡು ನಿನ್ನ ಮುಖ ನೋಡಲೂ ಯೋಗ್ಯತೆ ಇಲ್ಲದೆ , ನಿನ್ನೆದುರು ನಿಂತಿರುವ ಈ ನಿರ್ಭಾಗ್ಯನನ್ನು ನಿನ್ನಂತಹ ಸ್ವಾಭಿಮಾನಿ ಸ್ತ್ರೀ ಏಕೆ ಅಭಿಮಾನಿಸುತ್ತೀಯೆ ? ನಿನಗೆ ತಕ್ಕವನಲ್ಲದ ಈ ಸಾಮಾನ್ಯ ಸಾಳ್ವನನ್ನು ಮರೆತುಬಿಡು .
ಹೋಗಲಿ , ಇವರ ಆದ್ಯತೆಗಳೇನೇನು ಎಂದಾದರೂ ಹೇಳುತ್ತಿದ್ದಾರೆಯೇ ? ಸಚಿವರುಗಳಿಗೆ ಸರಕಾರದ ಆದ್ಯತೆಗಳನ್ನು , ಗುರಿಗಳನ್ನು ವಿವರಿಸಲಾಗಿದೆಯೇ ? ಯಾವುದೂ ಇಲ್ಲ . ಒಬ್ಬ ಸಚಿವರಂತೂ ಹಬ್ಬಗಳಿಗೆ ಪ್ರಸಾದ ಹಂಚಲಿಕ್ಕೆ ಶುರು ಮಾಡಿದ್ದಾರೆ . ಶಿವರಾತ್ರಿಗೆ ತೀರ್ಥ ಹಂಚಿದರು , ಮತ್ತೊಂದು ಹಬ್ಬಕ್ಕೆ ಖರ್ಜೂರ ಹಂಚಿದರು . ಆ ದೇವಸ್ಥಾನಕ್ಕೆ ಹೋಗಿ ಅರ್ಚನೆ ಮಾಡಿಸಿದರು , ಮತ್ತೊಂದು ಕಡೆ ಹೋಮ ಮಾಡಿಸಿದರು . ಇದನ್ನೆಲ್ಲಾ ನೋಡಿದರೆ , ಹಿಂದೂ ಎಂದುಕೊಳ್ಳುವವನೂ ಸರಕಾರದ ವತಿಯಿಂದ ಇದನ್ನೆಲ್ಲಾ ನಡೆಯಬೇಕೆಂದು ಬಯಸುವುದಿಲ್ಲ . ಜತೆಗೆ , ಹೀಗೆಲ್ಲಾ ಪ್ರಸಾದದ ಮಂತ್ರಕ್ಕೆ ಮತಗಳು ಉದುರಲಾರವು . ಇಂಥದೊಂದು ಅಗ್ಗದ ತಂತ್ರಕ್ಕೆ ಕರ್ನಾಟಕದ ಮತದಾರರು ಬಲಿಯಾಗುವ ಸ್ಥಿತಿಯಿಲ್ಲ . ತಮಿಳುನಾಡಿನಲ್ಲಿ ಟಿವಿ ಕೊಟ್ಟರೆ ಮತ ಕೊಡುತ್ತಾರೆ , ಅಕ್ಕಿ ಕೊಟ್ಟರೆ ಗೆಲ್ಲಿಸಬಹುದು . ಆ ವಾತಾವರಣ ರಾಜ್ಯದಲ್ಲಿಲ್ಲ .
ಮುಂಬಯಿ , ಅ . 1 : ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ( ಬಿಸಿಸಿಐ ) 2006 ಮತ್ತು 07ರ ಆರ್ಥಿಕ ವರ್ಷದಲ್ಲಿ ಒಟ್ಟು 651 . 83ಕೋಟಿ ರೂ . ಆದಾಯ ಗಳಿಸಿದೆ . ಕಳೆದ ಆರ್ಥಿಕ ವರ್ಷದಲ್ಲಿ ಬಿಸಿಸಿಐ , ಕ್ರಿಕೆಟ್ ಗಾಗಿ ಸುಮಾರು 420ಕೋಟಿ ರೂ . ವ್ಯಯಿಸಿದ್ದನ್ನು ಒಟ್ಟು ಆದಾಯದಿಂದ ಕಳೆದರೆ , 231ಕೋಟಿ ರೂ . ಗಳ ಆರೋಗ್ಯಕರ ಲಾಭ ಗಳಿಸಿದಂತಾಗುತ್ತದೆ . ಕಳೆದ ಆರ್ಥಿಕ ವರ್ಷದಲ್ಲಿ ಬಿಸಿಸಿಐ ಲಾಭ , ಕೇವಲ 33ಕೋಟಿ ರೂ . ಆಗಿತ್ತೆಂಬುದನ್ನು ಇಲ್ಲಿ ಗಮನಿಸಬೇಕು . ಕಳೆದ ವರ್ಷ ( 2005 - 06 ) ದಲ್ಲಿ 341ಕೋಟಿ ರೂ . ಗಳಿಸಿದ್ದ ಬಿಸಿಸಿಐ , ಪ್ರಸಕ್ತ ವರ್ಷದಲ್ಲಿ 314ಕೋಟಿ ರೂ . ಗಳಿಗೆ ತೃಪ್ತಿ ಪಡಬೇಕಾಗಿದೆ . ಆದರೆ ಮಾಧ್ಯಮ ಪ್ರಸಾರ ಹಕ್ಕು ಖರೀದಿಯಲ್ಲಿ ಬಿಸಿಸಿಐ ಗೆ ನಷ್ಟವಾಗಿದೆ . ಮಾರ್ಚ್ 2006ರಿಂದ ಮಾರ್ಚ್ 2010ರ ತನಕ ಪ್ರಸಾರ ಹಕ್ಕು ಹೊಂದಿರುವ ನಿಂಬಸ್ ಟಿಲಿವಿಷನ್ ಸಂಸ್ಥೆಗೆ ಬಿಸಿಸಿಐ ಸುಮಾರು 60ಮಿಲಿಯನ್ ಡಾಲರ್ ನಷ್ಟು ರಿಯಾಯಿತಿ ನೀಡಿದೆ . ಬಿಸಿಸಿಐನ ಶಾಶ್ವತ ಠೇವಣಿ ಹಣ 545ಕೋಟಿ ರೂ . ನಿಂದ 745ಕೋಟಿ ರೂ . ಗಳಿಗೆ ಏರಿದೆ . ಕಳೆದ ವರ್ಷ ಅಂತಾರಾಷ್ಟ್ರೀಯ ಮಟ್ಟದ ಭಾರತೀಯ ಕ್ರಿಕೆಟ್ ಆಟಗಾರರಿಗೆ ಬಿಸಿಸಿಐ ಸುಮಾರು 43ಕೋಟಿ ರೂ . ನೀಡಿದೆ . ಪ್ರಸಕ್ತ ವರ್ಷಕ್ಕೆ ಸುಮಾರು 55ಕೋಟಿ ರೂ . ತೆಗೆದಿರಿಸಿದೆ . ( ದಟ್ಸ್ ಕನ್ನಡ ವಾರ್ತೆ )
ಒಂದು ಜ್ವಾಲಾಮುಖಿಯು ಸ್ಫೋಟಗೊಳ್ಳುವ ಹಂತದಲ್ಲಿದ್ದರೆ ಅಥವಾ ಆಂತರಿಕ ಚಟುವಟಿಕೆಗಳನ್ನು ತೋರುತ್ತಿದ್ದರೆ ಅದನ್ನು ವಿಜ್ಞಾನಿಗಳು " ಸಕ್ರಿಯ " ವೆಂದು ಗುರುತಿಸುವರು . ಸದ್ಯಕ್ಕೆ ಯಾವುದೇ ಚಟುವಟಿಕೆಯಿಲ್ಲದಿದ್ದರೂ ಮುಂದೊಂದು ದಿನ ಸ್ಫೋಟಿಸುವ ಲಕ್ಷಣಗಳನ್ನು ಹೊಂದಿರುವ ಜ್ವಾಲಾಮುಖಿಗಳನ್ನು " ತಠಸ್ಥ " ಜ್ವಾಲಾಮುಖಿಯೆಂದು ಗುರುತಿಸಲಾಗುವುದು . ಮುಂದೆಂದಿಗೂ ಕ್ರಿಯಾಶೀಲವಾಗದೆ ಉಳಿಯುವ ಲಕ್ಷಣಗಳನ್ನು ಹೊಂದಿರುವ ಜ್ವಾಲಾಮುಖಿಗಳನ್ನು " ಮೃತ " ಜ್ವಾಲಾಮುಖಿಗಳೆಂದು ಗುರುತಿಸಲಾಗುವುದು .
ಈ ಸಂದರ್ಭದಲ್ಲಿ ಮಾತನಾಡಿದ ಕುಮಾರಸ್ವಾಮಿ , ' ಜನರ ನಂಬಿಕೆ ಇಲ್ಲದಿದ್ರೆ ಬದುಕಿದ್ದೂ ಸತ್ತಂ ತೆ ' ಎಂದು ತಿಳಿಸಿದ್ದಾರೆ . ತಮ್ಮ ಕುಟುಂಬದ ವಿರುದ್ಧ ಇಲ್ಲ ಸಲ್ಲದ ಆರೋಪಗಳನ್ನು ರಾಜ್ಯ ಬಿಜೆಪಿ ಸರಕಾರವು ಮಾಡುತ್ತಿದೆ . ಆದರೆ ಘನತೆ ಗೌರವ ಇದ್ದಲ್ಲಿ ಸಿಬಿಐ ತನಿಖೆಗೆ ಮುಖ್ಯಮಂತ್ರಿ ಬಿ . ಎಸ್ . ಯಡಿಯೂರಪ್ಪ ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ .
ಕನ್ನಡದಲ್ಲಿ ವೈಜ್ಞಾನಿಕ ಬರಹಗಳು ಎಂದಾಗ ಮೊತ್ತಮೊದಲು ಮನಸ್ಸಿಗೆ ಬರುವ ಹೆಸರೇ ಜಿಟಿನಾರಾಯಣರಾಯರದ್ದು . ಸುಧಾ ಮೊದಲಾದ ಪತ್ರಿಕೆಗಳಲ್ಲಿ ಅವರ ಹಲವು ಬರಹಗಳು ಬೆಳಕು ಕಾಣುತ್ತಿದ್ದವು .
@ ಲಕ್ಷ್ಮೀ : " ಅಯ್ಯೋ ರಾಮ , ಅಯ್ಯೋ ಕೃಷ್ಣ . . . " ಎಂಬ ಉದ್ಗಾರಕ್ಕೂ ದೇವರ ಮೇಲಿನ ನಂಬಿಕೆಗೂ ಯಾವ ತೃಣದ ಸಂಬಂಧವೂ ಇಲ್ಲ . ಅಯ್ಯೋ ದೇವರೇ ಕಾಪಾಡಪ್ಪಾ . . . ದೇವರು ನಿಮಗೆ ಒಳ್ಳೇದು ಮಾಡಲಿ . . . ಅಂತ ಹೇಳೋರೂ ಕೂಡ ದೇವರನ್ನು ನಂಬಬೇಕೆಂದಿಲ್ಲ . ಆ ಮಾತುಗಳು ಕೇವಲ ಅಭ್ಯಾಸದಿಂದ ಬರುವುದಷ್ಟೆ . ಪೆಟ್ಟಾದ ತಕ್ಷಣ " ಅಪ್ಪಾ . . . " ಎಂದು ಕಿರುಚುವವನು , ನಿಜಕ್ಕೂ ಅಪ್ಪನನ್ನು ನೆನೆಸಿಕೊಳ್ಳಲೇ ಬೇಕೆಂದಿಲ್ಲ . ಅದು mechanical ಆಗಿ ಬರುವಂಥದ್ದು . .
ನಿಮ್ಮ ಪ್ರತಿಯೊಂದು ಬರವಣಿಗೆಯೂ ಒಳನೋಟಗಳು ಮತ್ತು ಪ್ರಬುದ್ಧತೆಗಳಿಂದ ನಿಬಿಡವಾಗಿರುತ್ತದೆ . ಒಕ್ಕಲಿಗರು ಮತ್ತು ಲಿಂಗಾಯತರು ಎಂಬ " ಅನಿಲಾನಿಲ ಸಂಯೋಗವಾದರೆ " ಕರ್ನಾಟಕವೆಂಬ ಧರೆಯು ಉರಿದುಹೋಗದೆ ಇರುವುದಿಲ್ಲ . ಬ್ರಾಹ್ಮಣರಾದರೂ ಎಲ್ಲೋ ಹೇಗೋ ಬದುಕಿಕೊಳ್ಳಬಹುದು . ಆದರೆ ಈಗ ತಾನೇ ಕಣ್ಣುಬಿಡುತ್ತಿರುವ ಹಿಂದುಳಿದ ವರ್ಗದವರು ಮತ್ತು ಅಲ್ಪಸಂಖ್ಯಾತರು ಹೇಳಹೆಸರಿಲ್ಲದಂತೆ ಆಗುತ್ತಾರೆ .
ಸದ್ಯದ ರಾಜಕಾರಣ : ಎರಡು ಪ್ರಸಂಗಗಳು ಈ ಜೋಕನ್ನು ನೀವು ಕೇಳಿರಬಹುದು . ಅಮೆರಿಕದ ರಕ್ಷಣಾ ಪ್ರಧಾನ ಕಚೇರಿ ಪೆಂಟಗಾನ್ ಮೇಲೆ ದಾಳಿ ನಡೆದ ನಂತರ ಚೀನಾದ ಪ್ರಧಾನಿ , ಅಮೆರಿಕದ ಅಧ್ಯಕ್ಷ ಜಾರ್ಜ್ ಬುಶ್ಗೆ ಫೋನ್ ಮಾಡಿ ಹೇಳಿದನಂತೆ : ' ಪೆಂಟಗಾನ್ ಮೇಲೆ ದಾಳಿ ನಡೆ ಯಿತು ಎಂಬ ವಿಷಯ ತಿಳಿದು ಬಹಳ ದುಃಖವಾಯಿತು . ಇದೊಂದು ಬಹಳ ದೊಡ್ಡ ದುರಂತ . ಆದರೂ ಆ ಸಂದರ್ಭ ದಲ್ಲಿ ನಿಮಗೆ ಸಾಂತ್ವನದ ಮಾತು ಗಳನ್ನು ಹೇಳಬೇಕೆನಿಸುತ್ತಿದೆ . ಅದೇ ನೆಂದರೆ ಒಂದು ವೇಳೆ [ . . . ]
ಚಂದಿರನ ೧೦೦ ಕಿ . ಮಿ ಎತ್ತರದಲ್ಲಿ ಪರಿಭ್ರಮಣ ಮಾಡುತ್ತಿದ್ದಾಗ ಚಂದ್ರಯಾನದಲ್ಲಿ ಅಳವಡಿಸಲಾಗಿದ್ದ ಸ್ಟಾರ್ ಸೆನ್ಸರ್ ಎಂಬ ಉಪಕರಣವು ಮಿತಿಮೀರಿದ ಸೂರ್ಯ ವಿಕಿರಣಗಳ ದಶೆಯಿಂದ ಕಾರ್ಯವನ್ನು ಸ್ತಬ್ಧಗೊಳಿಸಿತ್ತು . ಅದರೂ ದೃತಿಗೆಡದ ನಮ್ಮ ಇಸ್ರೋ ವಿಜ್ಞಾನಿಗಳ ತಂಡ ಚಂದ್ರಯಾನದ ದಿಕ್ಕನ್ನು " ಟೂ ಅಕ್ಸಿಸ್ ಸನ್ ಸೆನ್ಸರ್ " ಮತ್ತು ಭೂ ನಿಯಂತ್ರಿತ ಆಂಟೀನದ ಸಹಾಯದಿಂದ ಸುಸ್ಥಿತಿಗೆ ತರಲು ಯಶಸ್ವಿಯಾಯಿತಲ್ಲದೇ ೩೦೦೦ ಸುತ್ತುಗಳ ಪರಿಭ್ರಮಣೆ ಯಾವುದೇ ತೊಂದರೆಯಿಲ್ಲದೆ ಮುಗಿಸಲು ಸಹಕಾರಿಯಾಯಿತು . ಅದರೆ ಇದು ಅಂದೇ ನೌಕಯಾನಕ್ಕೆ ಸಾಕಷ್ಟು ಧಕ್ಕೆ ನೀಡಿದ್ದಂತೂ ನಿಜ . . .
ಈ ಜನ , ಗಲಾಟೆ , ಗಡಿಬಿಡಿಗಳನ್ನ ಎಷ್ಟೂಂತ ನೋಡೋದು ಅನ್ನಿಸಿ ಮುಖಕ್ಕೆ ಮೋಡದ ಮುಸುಕು ಹೊದ್ದು ಉದಾಸೀನಗೊಂಡ ಆಕಾಶ ; ಅತ್ತ ಬಿಸಿಲೂ ಅಲ್ಲದೆ , ಇತ್ತ ತಂಪೂ ಇಲ್ಲದೆ ಇದ್ದ ಈ ವಾತಾವರಣದಲ್ಲಿ ಗಿಜಿಗುಡುತ್ತಿದ್ದ ಬಸ್ ಸ್ಟ್ಯಾಂಡು ; ಎಲ್ಲಿ ನೋಡಿದರೂ ಜನ ,
ನವದೆಹಲಿ : ತೆಲಂಗಾಣ ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ರಾಜೀನಾಮೆ ಕೊಟ್ಟಿರುವ ತೆಲಂಗಾಣ ಭಾಗದ ಜನಪ್ರತಿನಿಧಿಗಳು ತಾಳ್ಮೆಯಿಂದ ವರ್ತಿಸಬೇಕು . ಈ ವಿವಾದ ಅತ್ಯಂತ ಸೂಕ್ಷ್ಮ ಮತ್ತು ಸಂಕೀರ್ಣತೆಯಿಂದ ಕೂಡಿದೆ . ಹಾಗಾಗಿ ಈ ವಿಚಾರದಲ್ಲಿ ಸಲಹೆಗಳನ್ನು ಪಡೆದುಕೊಳ್ಳಲು ಅವಕಾಶ ನೀಡಬೇಕು ಎಂದು ಕೇಂದ್ರ ಗೃಹ ಸಚಿವ ಪಿ . ಚಿದಂಬರಂ ಮನವಿ ಮಾಡಿಕೊಂಡಿದ್ದಾರೆ . ತೆಲಂಗಾಣ ವಿಷಯವಾಗಿ ಕೇಂದ್ರ ಸರ್ಕಾರ ವಿವಿಧ ಮೂಲಗಳಿಂದ ಸಲಹೆ ಪಡೆದುಕೊಳ್ಳಲು ಬಯಸಿದೆ . ಇದು ಮುಗಿಯುವವರೆಗೂ ಈ ವಿಚಾರದಲ್ಲಿ ಅಂತಿಮ ನಿರ್ಧಾರಕ್ಕೆ ಬರಲುಸಾದ್ಯವಿಲ್ಲ . ಎರಡು ಪಕ್ಷಗಳು ತಮ್ಮ ನಿಲುವನ್ನು [ . . . ]
ಸ್ಟೆಮ್ ಸೆಲ್ ( Stem Cell ) ಅನ್ನು ಬಳಸಿ ವಂಶವಾಹಿಗಳಿಂದ ಅನುವಂಶೀಯವಾಗಿ ಬರುವ ಒಂದು ಬಗೆಯ ಅಂಧತ್ವವನ್ನು ಸರಿಪಡಿಸುವಲ್ಲಿ ಸಂಶೋಧಕರು ಯಶಸ್ವಿಯಾಗಿದ್ದಾರೆ . ಈ ಸಂಶೋಧನೆಯು ಅಕ್ಷಿಪಟಲ ( Retina ) ಸಂಬಂಧಿ ಖಾಯಿಲೆಗಳಿಗೆ ಮುಂದಿನ ದಿನಗಳಲ್ಲಿ ಒಂದು ಶಾಶ್ವತ ಚಿಕಿತ್ಸೆಯನ್ನು ನೀಡುವ ಭರವಸೆಯನ್ನು ಮೂಡಿಸಿದೆ . ಮ್ಯಾಕ್ಯುಲಾರ್ ಡಿಜನರೇಶನ್ ( Macular degeneration ) , ರೆಟಿನೈಟಿಸ್ ಪಿಗ್ಮೆಂಟೋಸ ( Retinitis pigmentosa ) ಇಂತಹ ಖಾಯಿಲೆಗಳಿಗೆ ಲಕ್ಷಾಂತರ
" ಸ್ವರ್ಗಕ್ಕೆ ಪ್ರವೇಶ ನೀಡಬೇಕಾದವರ ಪಟ್ಟಿಯಲ್ಲಿ ನಮ್ಮ ಹೆಸರೇ ಇಲ್ಲವಂತೆ " ಎಂದ ಒಬ್ಬ ಪ್ಯಾಲೆಸ್ತೀನಿ ಹುತಾತ್ಮ ! " ಅವರ ಪಟ್ಟಿಯಲ್ಲಿ ' ಪ್ಯಾಲೆಸ್ತೀನ್ " ಎಂಬ ರಾಷ್ಟ್ರದ ಹೆಸರೇ ಇಲ್ಲವಂತೆ " ಅಂತ ಮತ್ತೊಬ್ಬ ಹೇಳಿದ ! ! ಇದನ್ನು ಕೇಳಿ ಇರಸುಮುರಸುಗೊಂಡ ಅರಾಫತ್ ಕೂಡಲೇ ಸ್ವರ್ಗದ ಕಿಟಕಿಯ ಬಳಿಗೆ ತೆರಳಿ " ನಾನು ಪ್ಯಾಲೆಸ್ತೀನಿ ಜನರ ನಾಯಕ " ಎಂದು ಪರಿಚಯ ಮಾಡಿಕೊಂಡರು . ಆದರೆ " ಯಾರು ? " ಎಂದು ಆಶ್ಚರ್ಯದಿಂದ ಕೇಳಿದ ದ್ವಾರಪಾಲಕ ! " ಪ್ಯಾಲೆಸ್ತೀನಿ ಜನರ ನಾಯಕ " ಎಂದು ಅರಾಫತ್ ಸಿಟ್ಟಿನಿಂದ ಹೇಳಿದಾಗ ಮತ್ತೆ ಪಟ್ಟಿಯನ್ನು ತೆರೆದು ಕಣ್ಣಾಡಿಸಿದ ದ್ವಾರಪಾಲಕನಿಗೆ ಎಷ್ಟು ಹುಡುಕಿದರೂ ಯಾವ ಪ್ಯಾಲೆಸ್ತೀನಿಯರ ಹೆಸರೂ ಕಾಣುವುದಿಲ್ಲ !
- ಅವರೂ ಬಾಬಾರಾಮದೇವ್್ರನ್ನು ಬೆಂಬಲಿಸಿರುವುದರಿಂದ ಯಡಿಯೂರಪ್ಪನವರಿಗೆ . ಮೊದಲನೆಯವರನ್ನು ಬೆಂಬಲಿಸಿದರೆ ಯೋಗ . ಎರಡನೆಯವರನ್ನು ಬೆಂಬಲಿಸಿದರೆ ಯೋಗಾಯೋಗ !
ರೋಚಕ ಡ್ರಾ ನಂತರ ಉಭಯ ತಂಡಗಳು ಪೆವಿಲಿಯನತ್ತ ಮರಳುತ್ತಿರುವ ದೃಶ್ಯ
ನಮಗಿಂತ ಮುಂಚಿನ ಸಹಸ್ರಾರು ತಲೆಮಾರುಗಳಿಗೆ ದಾರಿ ತೋರಿ ಪೋಷಿಸಿದಂತಹ ಮಾನವೀಯ ಮೌಲ್ಯಗಳಿಗೆ ಇಂದು ಅನೇಕರು ಬೆನ್ನು ತಿರುಗಿಸಿದ್ದಾರೆ . ಕೆಲವು ಜನ ಪ್ರತಿಯೊಂದು ವಿಷಯವೂ ಸಾಪೇಕ್ಷವಾದದ್ದು ಹಾಗು ಅದು ತಮ್ಮ ಮೂಗಿನ ನೇರಕ್ಕೇ ಇರುವಂತದ್ದು ಎಂದು ತೀರ್ಮಾನಿಸಿ ಬಿಟ್ಟಿದ್ದಾರೆ . ಅವರು ಯಾವುದಕ್ಕೂ ಸಮಂಜಸವಾದ ಅರ್ಥವನ್ನೆ ನೀಡುವುದಿಲ್ಲ . ಆದರೆ ಆಮೇಲೆ ಮಾತ್ರ ಜೀವನ ಖಾಲಿಖಾಲಿ ಮತ್ತು ಇದಕ್ಕೆ ಅರ್ಥವೇ ಇಲ್ಲ ಎಂದು ದೂರುತ್ತಿರುತ್ತಾರೆ .
ನನ್ನ ಸಾಮ್ರಾಜ್ಯವನ್ನೇ ಕೊಟ್ಟು ತಗೊಂಡೆ ಕಣಯ್ಯಾ . . ಆದ್ರೂ ತುಂಬ ಕಡಿಮೆ ಬೆಲೆಗೆ ಸಿಕ್ತು ಅನ್ನಿಸ್ತಿದೆ ನಂಗೆ ' .
ನಮಸ್ಕಾರ , ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ , ಓದ್ತಿದೀವಿ , ಪ್ರತಿಕ್ರಿಯಿಸಿಕೊಳ್ತಿದೀವಿ , ಮೇಲ್ - ಸ್ಕ್ರಾಪ್ - ಚಾಟ್ ಮಾಡ್ಕೊಳ್ತಿದೀವಿ . . ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ , ಮುಖತಃ ಭೇಟಿ ಆಗಿಲ್ಲ . ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ ! ಇಂತಿದ್ದಾಗ , ನವ ಪ್ರಕಾಶನ ಸಂಸ್ಥೆ ' ಪ್ರಣತಿ ' , ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ . ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ . ಡೇಟು : 16 ಮಾರ್ಚ್ 2008 ಟೈಮು : ಇಳಿಸಂಜೆ ನಾಲ್ಕು ಪ್ಲೇಸು : ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ , ಬಸವನಗುಡಿ , ಬೆಂಗಳೂರು ಆವತ್ತು ನಮ್ಮೊಂದಿಗೆ , ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ | ಯು . ಬಿ . ಪವನಜ , ' ದಟ್ಸ್ ಕನ್ನಡ ' ದ ಸಂಪಾದಕ ಎಸ್ . ಕೆ . ಶ್ಯಾಮಸುಂದರ್ , ' ಸಂಪದ ' ದ ಹರಿಪ್ರಸಾದ್ ನಾಡಿಗ್ , ' ಕೆಂಡಸಂಪಿಗೆ ' ಯ ಅಬ್ದುಲ್ ರಶೀದ್ ಸಹ ಇರ್ತಾರೆ , ಮಾತಾಡ್ತಾರೆ . ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ , ' ಪ್ರಣತಿ ' ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ . ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ . ಅವರನ್ನೂ ಕರೆದುಕೊಂಡು ಬನ್ನಿ . ಅಲ್ಲಿ ಸಿಗೋಣ , ಇಂತಿ , - ಶ್ರೀಧರ
ಗಾಯದ ಸಮಸ್ಯೆ ಕಾಡುತ್ತಿದ್ದರೂ ಮುಂಬೈ ಇಂಡಿಯನ್ಸ್ ವಿರುದ್ಧದ ನಿರ್ಣಾಯಕ ಎಲಿಮಿನೇಟರ್ ಪಂದ್ಯದಲ್ಲಿ ಕೊಲ್ಕತಾ ನೈಟ್ ರೈಡರ್ಸ್ ನಾಯಕ ಗಂಭೀರ್ ಕಣಕ್ಕಿಳಿದಿರುವುದು more . . .
ಸ್ವಲ್ಪ ದಿನಗಳ ತರುವಾಯ ನನ್ನ ತಾಯಿಯೇ ಬೆಂಗಳೂರಿಗೆ ಬಂದಿದ್ದರು . ಹುಡುಗಿಯ ಕಡೆಯವರು ಊರಿಗೆ ಬಂದಿದ್ದರೆಂದೂ , ಜಾತಕ ಕೊಟ್ಟಿರುವರೆಂದೂ , ಅದು ಕೂಡಿ ಬಂದಿದೆಯೆಂದೂ , ನನ್ನ ಅನುಮತಿಗಾಗಿ ಕಾಯುತ್ತಿದ್ದಾರೆ ಎಂದು ತಿಳಿಸಿದ್ದರು . ನನಗೆ ತಿಳಿಯದೇ ಇಷ್ಟೆಲ್ಲಾ ಮುಂದುವರೆದದ್ದು ನನಗೆ ಸ್ವಲ್ಪ ಬೇಸರ ತಂದಿತ್ತು . ಆದರೂ ನನ್ನ ತಾಯಿಯ ಮುಖ ನೋಡಿ ಸುಮ್ಮನಾಗಿದ್ದೆ . ಅವರಾಗಲೇ ಒಪ್ಪಿಯೂ ಬಿಟ್ಟಿದ್ದರು . ಹುಡುಗಿ ನಮ್ಮ ಮನೆಗೆ ತಕ್ಕವಳಿದ್ದಾಳೆ ಎಂದಿದ್ದರು .
ಎಲ್ಲಾ ಅಸಮಾಧಾನ , ಸಿಟ್ಟು ಹೊಟ್ಟೆಯಿಂದ ಹೊರಬರುವ ಕಾಲ ಬಂದಿತ್ತು . ಹೇಳಿದಳು - " ಅಮ್ಮಾ ದಮ್ಮಯ್ಯ , ನನ್ನ ಮಾತಿಗೆ ಏನಾದ್ರೂ ಒಂಚೂರು ಬೆಲೆ ಇದೆ ಅಂತಾದ್ರೆ ಆ ಮೊಬೈಲು ವಾಪಸ್ ಕೊಡು , ಲ್ಯಾಂಡ್ ಲೈನು ಸರಿಮಾಡಿಸು . ಹಾಗೆ ನೀ ಮಾಡಿಸ್ಲಿಲ್ಲಾಂದ್ರೆ ಮತ್ತೆ ನನ್ ಹತ್ರ ಮಾತಾಡೂದೇ ಬೇಡ , ನಿಂಗೆ ಯೂರ್ ಬೇಕೋ ಅವರ ಮಾತು ಕೇಳ್ಕೊಂಡು ನಿಂಗೆ ಬೇಕಾದ್ದು ಮಾಡ್ಕೋ , ನಾ ನಿನ್ನ ತಂಟೆಗೇ ಬರೂದಿಲ್ಲ . . . ಊರಿಗೂ ಬರೂದಿಲ್ಲ " ಅಷ್ಟು ಹೇಳಬೇಕಾದರೆ ಅವಳ ದನಿ ಗದ್ಗದವಾಗಿತ್ತು . . .
ನೀವು ಬರೆದಿರುವ ಈ ಬರಹದ ಉದಾಹರಣೆ ೩ : ರಲ್ಲಿ ವಿ - ಅ೦ಚೆ ಎಂಬ ಪದ ಬಳಸಿದ್ದೀರಿ .
ಅದೂ ಸರಿ ಕೆಲವೊಮ್ಮೆ ಭಾವನೆಗಳ ತಾಪ ಹೆಚ್ಚಾಗಿ ಅದು ಜ್ವಾಲಾಮುಖಿಯಂತೆ ಹೊರಬಂದ ನಂತರ ನಮ್ಮ ಮನ ಶಾಂತವಾಗುತ್ತೆ ಅಲ್ವಾ . . . . . . : )
ಭಾರತ ಮಾತೆಗೆ ಬೈಕಿನಲ್ಲಿ ಪ್ರಧಕ್ಷಿಣೆ ಮಾಡಿದ ಧೀರ ಕನ್ನಡಿಗ ! - ಭಾಗ ೧
ಪರಮಾತ್ಮನ ಒಂದು ಮಹತ್ತರವಾದ ಗುಣವಿಶೇಷವನ್ನು ಇಲ್ಲಿ ಬಣ್ಣಿಸಲಾಗಿದೆ . ನಾವೆಲ್ಲ ಚಿಕ್ಕಂದಿನಿಂದ ದೇವರು ಎಲ್ಲಿದ್ದಾನೆ ಎಂಬ ಪ್ರಶ್ನೆಗೆ , ಎಲ್ಲೆಲ್ಲೂ ಇರುವನು ಎಂಬ ಉತ್ತರವನ್ನು ನಮ್ಮ ಗುರುಹಿರಿಯರಿಂದ ಪಡೆದಿರಬಹುದು . ಮತ್ತು ಹಿಂದೊಮ್ಮೆ ಕನಕದಾಸರ ಗುರುಗಳು ಶಿಷ್ಯರ ಕೈಯ್ಯಲ್ಲಿ ಒಂದೊಂದು ಹಣ್ಣನ್ನಿತ್ತು ಯಾರೂ ನೋಡದ ಕಡೆ ತಿಂದು ಬನ್ನಿ ಎಂದಾಗ , ಕನಕದಾಸರು - ಗುರುಗಳೇ ಭಗವಂತನು ಎಲ್ಲ ಕಡೆಯಲ್ಲೂ ಇರುವುದರಿಂದ ಯಾರೂ ನೋಡದ ಸ್ಥಳವೇ ಸಿಗಲಿಲ್ಲ ಎಂದು ಹಣ್ಣನ್ನು ತಿನ್ನದೇ ಹಿಂದಕ್ಕೆ ತಂದ ಕಥೆಯನ್ನು ಕೇಳಿದ್ದೇವೆ . ಈ ಎಲ್ಲ ಉತ್ತರಗಳಿಗೆ ಮೂಲಭೂತವಾದ ಕಾರಣವನ್ನು ಕೊಡುತ್ತಿದೆ ಈ ಶ್ಲೋಕ . ಈ ಶ್ಲೋಕದಲ್ಲಿ ಎರಡು ವಿಷಯಗಳನ್ನು ಪ್ರಸ್ತಾಪಿಸಲಾಗಿದೆ . ಮೊದಲನೆಯದಾಗಿ , ಪರಮಾತ್ಮ ಬ್ರಹ್ಮಾಂಡದಲ್ಲೆಲ್ಲ ಹಾಸುಹೊಕ್ಕಾಗಿದ್ದಾನೆ . ಆಂದರೆ , ಬ್ರಹ್ಮಾಂಡದ ಪ್ರತಿಯೊಂದು ಅಣುಅಣುವಿನಲ್ಲೂ ಪರಮಾತ್ಮನ ಅಂಶವಿದೆ , ಪರಮಾತ್ಮನಿಲ್ಲದ ಸ್ಥಳ ಅಥವಾ ವಸ್ತು ಈ ಬ್ರಹ್ಮಾಂಡದಲ್ಲಿ ಎಲ್ಲೂ ಇಲ್ಲ ! ಎರಡನೆಯದಾಗಿ ಈ ಪರಮಾತ್ಮ ಅಥವಾ ಬ್ರಹ್ಮಾಂಡದ ಮೂಲಭೂತ ದ್ರವ್ಯ / ಪದಾರ್ಥ ಒಂದು ಜಡವಸ್ತುವಲ್ಲ . ಪರಮಾತ್ಮನ ಪ್ರತಿ ಅಂಶದಲ್ಲೂ ಚೇತನವಿದೆ . ಆ ಚೇತನದ ಮೂಲಕ ಪರಮಾತ್ಮನ ಅತಿ ಚಿಕ್ಕ ಅಂಶವು ಕೂಡ ನಾವು ನಮ್ಮ ತಲೆ , ಕಣ್ಣು , ಕಿವಿ , ಕೈಕಾಲುಗಳಿಂದ ಮಾಡುವಂಥಹ ಪ್ರತಿಯೊಂದು ಕಾರ್ಯವನ್ನೂ ಮಾಡುವ ಕ್ಷಮತೆಯನ್ನು ಹೊಂದಿದೆ ! ಗಂಗಾನದಿಯ ನೀರಿನ ವಿಶೇಷ ಗುಣಗಳು ಆ ನೀರಿನ ಪ್ರತಿಯೊಂದು ಹನಿಯಲ್ಲೂ ಇರುವುದಲ್ಲವೇ , ಬೆಂಕಿಯ ಪ್ರತಿಯೊಂದು ಕಿಡಿಗೂ ಸುಡುವ ಶಕ್ತಿಯಿಲ್ಲವೇ , ಹಾಗೆಯೇ ಇದು ಕೂಡ . ಪರಮಾತ್ಮನ ವಿಶೇಷವಾದ ಗುಣಗಳು ಅವನ ಪ್ರತಿಯೊಂದು ಅಂಶದಲ್ಲಿಯೂ ಇವೆ . ಆತ್ಮಕ್ಕೆ ಕೈಗಳು , ಕಾಲುಗಳು , ಕಣ್ಣುಗಳು , ಬಾಯಿ , ಮೂಗು , ಕಿವಿ ಮೊದಲಾದ ಅಂಗಗಳು ಸಹಜವಾಗಿ ಬೇಕಿಲ್ಲ . ಅದು ಕೈ ಮೊದಲಾದವು ಮಾಡುವ ಕೆಲಸಗಳನ್ನು ಅವುಗಳಿಲ್ಲದೇ ಮಾಡಬಲ್ಲದು . ಇದು ನಿಜವಾದ ಪರಮಾತ್ಮ ಲಕ್ಷಣವು . ಕೇವಲ ಒಂದು ತಲೆ , ಎರಡು ಕಣ್ಣು , ಕಿವಿ , ಕೈಕಾಲುಗಳಿರುವ ನಾವೇ ಎನೆಲ್ಲ ಮಾಡಬಹುದಾದರೆ , ಇಂತಹ ಶಕ್ತಿಯನ್ನು ಪ್ರತಿಯೊಂದು ಕಣದಲ್ಲಿಯೂ ಹೊಂದಿರುವ ಪರಮಾತ್ಮನು ಸರ್ವಶಕ್ತನಲ್ಲದೆ ಮತ್ತೇನು ?
ಪಾಂಡವರು ಮಂದರಪರ್ವತವನ್ನು ಹತ್ತಲು ತೀರ್ಮಾನಿಸಿದರು . ಇದು ಅವರಿಗೆ ಬಹು ಕಷ್ಟವೆನಿಸಿತು . ಯುಧಿಷ್ಠಿರನಿಗೆ ಸೂಕ್ಷ್ಮಪ್ರಕೃತಿಯ ದ್ರೌಪದಿಯ ಬಗ್ಗೆ ಆತಂಕವಾಯಿತು . ಇಂದ್ರ ಲೋಕದಿಂದ ಪರ್ವತಾಗ್ರಕ್ಕೆ ಬರಲಿರುವ ಅರ್ಜುನನನ್ನು ನೋಡಲು ಅವಳು ಇಷ್ಟಪಡುವಳೆಂದು ಭೀಮನಿಗೆ ಗೊತ್ತು . ಅವನು , ` ` ನಾನು ಅವಳನ್ನು ಎತ್ತಿಕೊಂಡು ಬರುತ್ತೇನೆ . ನಿಮಗೆ ಆಯಾಸವಾದಾಗ ನಿಮ್ಮೆಲ್ಲರನ್ನೂ ಎತ್ತಿಕೊಂಡು ನಡೆಯುತ್ತೇನೆ " ಎಂದ . ಬೆಳಗಿನ ಎಳೆಯ ಸೂರ್ಯನ ಬೆಳಕು ಪರ್ವತಾಗ್ರವನ್ನು ಬಂಗಾರ ಹಾಗೂ ಎಳೆಗೆಂಪು ಬಣ್ಣಗಳ ಮೆರುಗನ್ನು ನೀಡಿ ಅದನ್ನು ಅಪ್ರತಿಮ ಸುಂದರವಾಗಿ ಕಾಣುವಂತೆ ಮಾಡಿತ್ತು . ಗಾಳಿಯು ಹಿತವಾಗಿ ಬೀಸುತಿತ್ತು . ಉತ್ಸಾಹದಿಂದ ಹತ್ತಲು ಆರಂಭಿಸಿದರು . ಆದರೆ ಸೂರ್ಯನು ಮೇಲೆ ಬಂದಂತೆಲ್ಲ ಆಯಾಸವಾಗಲಾರಂಭಿಸಿತು . ಆದರೆ ಅದಕ್ಕೆ ಗಮನ ಕೊಡದೆ ಮುಂದುವರೆದು ಅವರು ಸುಗಂಧಪೂರಿತ ಪ್ರದೇಶವಾದ ಗಂಧಮಾದನಕ್ಕೆ ಬಂದರು . ಅರ್ಜುನನು ಬರುವ ನಿರೀಕ್ಷೆಯ ಆನಂದೋದ್ರೇಕ ಅವರೆಲ್ಲರ ಮನಸ್ಸನ್ನು ತುಂಬಿಕೊಂಡಿತ್ತು . ಅವನು ಅವರನ್ನು ಬಿಟ್ಟುಹೋಗಿ ಈಗ ಐದು ವರ್ಷಗಳಾಗಿದ್ದವು . ಪರ್ವತಪ್ರದೇಶಗಳ ಕಷ್ಟಗಳ ಅಭ್ಯಾಸವಿಲ್ಲದ ಯುಧಿಷ್ಠಿರನು ಹತ್ತಲು ಕಷ್ಟಪಡುವುದನ್ನು ನೋಡಲಾಗುತ್ತಿರಲಿಲ್ಲ . ಅರ್ಜುನನನ್ನು ನೋಡಲಿರುವೆನೆಂಬ ಒಂದೇ ಯೋಚನೆ ಅವನನ್ನು ಮುನ್ನಡೆಸುತ್ತಿತ್ತು . ಯುದ್ಧವನ್ನು ಗೆಲ್ಲಲು ಅನುವಾಗುವಂತೆ ಅವನು ಅಸ್ತ್ರಗಳನ್ನು ಸಂಪಾದಿಸಿಕೊಂಡು ಬಂದಿರುತ್ತಾನೆ . ಇದನ್ನೇ ಮಾತನಾಡಿಕೊಳ್ಳುತ್ತ ಪಾಂಡವರು ನರನಾರಾಯಣರು ತಪಸ್ಸು ಮಾಡಿದ ಸ್ಥಳವಾದ ಬದರಿಕಾಶ್ರಮಕ್ಕೆ ಬಂದರು . ಯುಧಿಷ್ಠಿರನು , ` ` ನಾನು ಇನ್ನು ಮುಂದುವರೆಯಲಾರೆ . ಜ್ವರ ಬಂದಂತೆ ಮೈ ಎಲ್ಲ ಸುಡುತ್ತಿದೆ . ಏದುಸಿರು ಬರುತ್ತಿದೆ . ಬಿದ್ದುಹೋಗುತ್ತೇನೆ ಎನಿಸುತ್ತಿದೆ " ಎಂದು ಹೇಳುತ್ತಿರುವಷ್ಟರಲ್ಲಿ ಆಕಾಶವು ಕಾಳಮೇಘಗಳಿಂದಾವೃತವಾಯಿತು . ಎಲ್ಲ ಕಡೆಗಳಿಂದಲೂ ಬಿರುಗಾಳಿ ಬೀಸಲಾರಂಭಿಸಿತು ಗಂಭೀರವಾಗಿದ್ದ ಪ್ರಕೃತಿ ಘೋರವಾಯಿತು . ಭೂಮಿ , ಪರ್ವತ , ಅಂತರಿಕ್ಷಗಳೆಲ್ಲವೂ ಒಂದಾಗಿ ಧೂಳಿನಿಂದ ಆವೃತವಾದವು . ಕಿವಿಗಡಚಿಕ್ಕುತ್ತಿದ್ದ ಬಿರುಗಾಳಿಯ ಶಬ್ದದಲ್ಲಿ ಒಬ್ಬರ ಮಾತು ಒಬ್ಬರಿಗೆ ಕೇಳುವಂತಿರಲಿಲ್ಲ . ಭೂಮಿ ಆಕಾಶಗಳನ್ನು ಒಂದಾಗಿಸಿ ಧೂಳಿನಲ್ಲಿ ಒಬ್ಬರನ್ನೊಬ್ಬರು ಕಾಣುವಂತೆಯೂ ಇರಲಿಲ್ಲ . ಬಿರುಗಾಳಿಯಲ್ಲಿ ಮಹಾವೃಕ್ಷಗಳೇ ಬೇರುಸಹಿತ ಕಿತ್ತು ಬರುತ್ತಿದ್ದವು . ಅಂತರಿಕ್ಷವೇ ಪರ್ವತದ ಮೇಲೆ ಇಳಿದು ಬಂದು ಕುಳ್ಳಿರುತ್ತದೆಯೋ ಎನ್ನುವಂತಿತ್ತು . ದಿಗಂತವೇ ಕಾಣುತ್ತಿರಲಿಲ್ಲ . ಕ್ಷಣಕ್ಷಣಕ್ಕೂ ಗಾಳಿಯಲ್ಲಿ ಬಂದು ಬೀಳುತಿದ್ದ ಬಂಡೆಗಳ ನಡುವೆ , ಮರಗಳ ನಡುವೆ ಅವರು ದಾರಿ ಮಾಡಿಕೊಂಡು ಮುಂದುವರೆಯಬೇಕಾಗಿತ್ತು . ದ್ರೌಪದಿಯನ್ನು ಹೆಗಲ ಮೇಲೇರಿಸಿಕೊಂಡಿದ್ದ ಭೀಮನು ಅವುಗಳನ್ನೆಲ್ಲಾ ಬದಿಗೆ ಸರಿಸಿ ದಾರಿ ಮಾಡಿಕೊಡುತ್ತಿದ್ದನು . ಆದರೆ ಪ್ರಕೃತಿಯ ಮುನಿಸಿನ ಎದುರಿಗೆ ಅವನೂ ಸಹ ಸೋಲೊಪ್ಪಿಕೊಳ್ಳಬೇಕಾಯಿತು . ಮಹಾಭೂತಗಳ ಬಲವು ಭೀಮನನ್ನೂ ಕುಳಿತುಕೊಳ್ಳುವಂತೆ ಮಾಡಿತು . ಉಳಿದವರು ಕುಳಿತುಕೊಂಡರು . ಬೀಸುತ್ತಿದ್ದ ಬಿರುಗಾಳಿಯ ಬೆನ್ನಿಗೇ ಮಳೆಯೂ ಹಿಂಬಾಲಿಸಿ ಬಂದಿತು . ಅಂತಹ ಮಳೆಯನ್ನು ಅವರೆಂದೂ ನೋಡಿರಲಿಲ್ಲ . ನೀರಿನ ದಪ್ಪದಪ್ಪ ಹನಿಗಳು ಚೂಪಾದ ಬಾಣಗಳಂತೆ ಬಂದು ಬಡಿಯುತಿದ್ದವು . ಬಿರುಗಾಳಿ ಪರ್ವತವನ್ನು ರೋಷಾವೇಶದಿಂದ ರಾಚುತ್ತಿತ್ತು . ಪ್ರಕೃತಿ ವಿಕೋಪದೆದುರಿಗೆ ಮಾನವನು ಅದೆಷ್ಟು ಅಸಹಾಯಕ ಎಂದು ಚಿಂತಿಸುತ್ತ ಕುಳಿತ ಯುಧಿಷ್ಠಿರನಿಗೆ ಮಾತನಾಡಲಾಗಲಿಲ್ಲ . ನೀರಿನ ಕೋಟ್ಯಾಂತರ ಝರಿಗಳು ಧೋಧೋ ಎಂದು ಬೀಳಲಾರಂಭಿಸಿದವು . ಬಂಡೆಗಳೇ ಕಿತ್ತುಬರುತಿದ್ದವು . ಬಹುಕಾಲದಿಂದ ಹದ್ದಿನಲ್ಲಿರಿಸಿಕೊಂಡಿದ್ದ ಕೌರವರ ಮೇಲಿನ ತನ್ನ ರೋಷವನ್ನು ಹರಿಯಬಿಟ್ಟರೆ ಅದು ಹೀಗೆರಬಹುದೆ ? ಎಂದೆನಿಸಿತು . ಪ್ರವಾಹಗಳು ಹರಿಯುತ್ತ ದಾರಿಯಲ್ಲಿ ಸಿಕ್ಕ ಮರಗಳನ್ನೇ ಉರುಳಿಸಿಕೊಂಡು ಸಾಗುತಿದ್ದವು . ಅದೊಂದು ಅಪರೂಪದ ಅದ್ಭುತ ದೃಶ್ಯವಾಗಿತ್ತು , ಅಭೂತಪೂರ್ವ ಅನುಭವವಾಗಿದ್ದಿತು . ಕೊನೆಗೊಮ್ಮೆ ಮಳೆ ನಿಂತು ಆಕಾಶವು ನಿರ್ಮಲವಾಯಿತು . ಈವರೆಗೆ ಎಲ್ಲಿದ್ದನೋ , ಸೂರ್ಯನು ತನ್ನೆಲ್ಲ ವೈಭವದೊಂದಿಗೆ ಕಾಣಿಸಿಕೊಂಡನು . ಜೀವನದ ಬೆಳಕಿನ ದೇವನನ್ನು ಕಂಡು ಪ್ರಪಂಚ ಕಿಲಕಿಲನೆ ನಕ್ಕಿತು . ಎಲ್ಲ ಸರಿಯಾಗಿದೆ ಎಂದು ಎಲ್ಲವೂ ತನಗೆ ತಾನು ಹೇಳಿಕೊಳ್ಳುವಂತಿತ್ತು . ಪಾಂಡವಪಥಿಕರನ್ನು ಮತ್ತೊಮ್ಮೆ ಮುದಗೊಳಿಸಿತು . ಮತ್ತೊಮ್ಮೆ ಅವರು ಮೇಲೇರಲಾರಂಭಿಸಿದರು ಸ್ವಲ್ಪ ದೂರ ಹೋಗುವುದರೊಳಗಾಗಿ ಪ್ರಯಾಣದ ಆಯಾಸದಿಂದ ದ್ರೌಪದಿ ಮೂರ್ಛಿತಳಾದಳು . ಮಂಡಿಗಳ ಬಲ ಸಾಲದೆ ಅವಳು ನೆಲಕ್ಕುರುಳುತ್ತಿರುವಾಗ ನಕುಲನು ಅವಳ ಬಳಿಗೆ ಧಾವಿಸಿ ಹಿಡಿದುಕೊಂಡನು . ಯುಧಿಷ್ಠಿರನು ಅವಳನ್ನು ತೊಡೆಯ ಮೇಲೆ ಮಲಗಿಸಿಕೊಂಡು ನೀರು ಚುಮುಕಿಸಿ ಉಪಚರಿಸಿ ಎಚ್ಚರಿಸಿದನು . ನಕುಲನ ಸಹದೇವರುಗಳು ಅವಳ ಕಾಲನ್ನು ಮೃದುವಾಗಿ ಒತ್ತಿದರು . ಕಾಲೊಡೆದು ರಕ್ತ ಒಸರುತ್ತಿತ್ತು . ಯುಧಿಷ್ಠಿರನಿಗೆ ಬಹು ಸಂಕಟವಾಯಿತು . ` ` ನಿನ್ನ ಈ ಪಾಪಿ ಪತಿಯನ್ನು ಕ್ಷಮಿಸು , ದ್ರೌಪದಿ . ನೀವಾರೆಂದು ನಿನ್ನ ತಂದೆ ಕೇಳಿದಾಗ ನಾವು ಪಾಂಡವರೆಂದೂ , ನಿಮ್ಮ ಮಗಳು ಒಂದು ಕಮಲಸರಸ್ಸಿನಿಂದ ಇನ್ನೊಂದಕ್ಕಷ್ಟೇ ಬರಲಿರುವಳು ಎಂದಿದ್ದೆನಲ್ಲವೆ ? ಅದನ್ನು ನೆನೆಸಿಕೊಂಡಾಗ ಮೈ ಜುಮ್ಮೆನ್ನುತ್ತದೆ . ಈ ಪಾಂಡವರನ್ನು ಗಂಡಂದಿರಾಗಿ ಪಡೆದಿರುವ ನೀನು ಸುಖವಾಗಿರುತ್ತೀಯೆ ಎಂದಿದ್ದರಲ್ಲವೆ ನಿನ್ನ ತಂದೆ ? ನೋಡು ದ್ರೌಪದಿ , ನಾವು ನಿನಗೆ ಕೊಟ್ಟ ಸುಖವನ್ನು ! ಮದುವೆಯಾದ ಮೇಲೆ ನೀನು ನೋವನ್ನಲ್ಲದೆ ಬೇರೆ ಏನನ್ನೂ ಕಂಡಿಲ್ಲ . ಇದಕ್ಕಾಗಿ ನನ್ನನ್ನು ನಾನು ಶಪಿಸಿಕೊಳ್ಳುವುದಲ್ಲದೆ ಬೇರೇನನ್ನು ಮಾಡಲಿ ? ಈ ನಿಕೃಷ್ಟ ಗಂಡಂದಿರನ್ನು ಕ್ಷಮಿಸು ದ್ರೌಪದಿ ! " ಎಂದು ವಿಧವಿಧವಾಗಿ ವಿಲಾಪಿಸತೊಡಗಿದನು . ` ` ನಾವು ಕಷ್ಟಪಡಬೇಕೆಂಬುದೇ ವಿಧಿಯ ತೀರ್ಮಾನವಾಗಿರುವಾಗ ಯಾರು ಏನು ಮಾಡುವುದಕ್ಕಾಗುತ್ತದೆ ? " ಎಂದು ದ್ರೌಪದಿ ರಾಜನನ್ನು ಸಮಾಧಾನ ಮಾಡಿದಳು . ಯುಧಿಷ್ಠಿರನು ಭೀಮನನ್ನು ಕುರಿತು , ` ` ದ್ರೌಪದಿ ಇನ್ನು ಮುಂದೆ ನಡೆಯಲಾರಳು . ನಮಗೂ ಸಹ ಸುಸ್ತಾಗಿದೆ , ನೀನೂ ತುಂಬ ದಣಿದಿರುವೆ . ಆದ್ದರಿಂದ ಘಟೋತ್ಕಚನನ್ನು ಕರೆಸು . ಅವನು ನಮಗೀಗ ಸಹಾಯ ಮಾಡಲಿ " ಎಂದನು . ಭೀಮನು ನೆನೆದೊಡನೆ ಘಟೋತ್ಕಚನು ತನ್ನ ಅನುಚರರೊಂದಿಗೆ ಪ್ರತ್ಯಕ್ಷನಾದನು . ಭೀಮನು ` ` ಪ್ರಿಯಪುತ್ರ , ನೋಡು ತಾಯಿ ದ್ರೌಪದಿ ನಡೆಯಲಾರಳು ನೀನು ಅವಳನ್ನು ಹೊತ್ತುಕೊಂಡು ಪರ್ವತವನ್ನು ಹತ್ತು " ಎಂದು ಹೇಳುವುದರೊಳಗೆ ಅವನು ಹೊರಟಾಗಿತ್ತು . ಅನುಚರರು ಪಾಂಡವರನ್ನು ಹೊತ್ತುಕೊಂಡರು . ಲೋಮಶ ಮತ್ತು ಧೌಮ್ಯರು ನಡೆದು ಬಂದರು . ಎಲ್ಲರೂ ಬೇಗಬೇಗನೆ ಮೇಲೇರಿದರು . ಈಗ ಕೈಲಾಸಪರ್ವತವು ಕಾಣಿಸಲಾರಂಭಿಸಿತು . ರಾಕ್ಷಸರು ಅವರನ್ನು ಇಳಿಸಿದರು . ಇದು ಚಿರಂತನ ಸೂರ್ಯಪ್ರಕಾಶದ ಪ್ರದೇಶ . ಕೈಲಾಸಶಿಖರವು ನಿರಂತರವಾಗಿ ಸೂರ್ಯಕಿರಣಗಳಿಂದ ವಿವಿಧ ರೀತಿಯಲ್ಲಿ ಕಂಗೊಳಿಸುತ್ತಿರುತ್ತದೆ . ಅಲ್ಲಿಯ ನಿವಾಸಿಗಳಾದ ಋಷಿಗಳು ಪಾಂಡವರನ್ನೂ ಲೋಮಶ ಧೌಮ್ಯರನ್ನೂ ಹಾರ್ಧಿಕವಾಗಿ ಸ್ವಾಗತಿಸಿದರು . ಆ ಬದರಿಕಾಶ್ರಮದಲ್ಲಿ ಪಾಂಡವರು ಮೈನಾಕ ಪರ್ವತವನ್ನೂ ಬಿಂದುಸರಸ್ಸನ್ನೂ ನೋಡಿಕೊಂಡು ಕೆಲಕಾಲ ಸುಖವಾಗಿದ್ದರು . ಹಿಂದೆಂದೂ ಅನುಭವಕ್ಕೆ ಸಿಕ್ಕದಿದ್ದ ಶಾಂತಿಯನ್ನು ಈಗ ಅನುಭವಿಸಿದರು .
ಮಗ : ಅಪ್ಪಾ . . ನಾಳೆ ನನ್ನ ಗರ್ಲ್ ಫ್ರೆಂಡ್ ಬರ್ತಡೇ . ಏನು ಗಿಫ್ಟ್ ಕೊಡ್ಲಪ್ಪಾ ? ತಂದೆ : ನೋಡೋಕೆ ಹೇಗಿದಾಳೆ ? ಮಗ : ಸಖತ್ತಾಗಿದ್ದಾಳೆ . ತಂದೆ : ಹಾಗಾದರೆ ನನ್ನ ಮೊಬೈಲ್ ನಂಬರ್ ಕೊಡು ! * * * ಒಂದು ಹುಡುಗಿ ತನ್ನ ತೂಕ ಚೆಕ್ ಮಾಡ್ತಿದ್ಳು - 58 ಕೆಜಿಚಪ್ಪಲಿ ತೆಗೆದು ಚೆಕ್ ಮಾಡಿದಾಗ - 56 ಕೆಜಿಜರ್ಕಿನ್ ತೆಗೆದು ಚೆಕ್ ಮಾಡಿದಾಗ -
ಕರಾಚಿ : ಮೊಹಮ್ಮದ್ ಅಮೀರ್ ನನ್ನು ಸ್ಪಾಟ್ ಫಿಕ್ಸಿಂಗ್ ಆರೋಪದಲ್ಲಿ ಕ್ರಿಕೆಟ್ನಿಂದ ನಿಷೇಧ ಮಾಡಿದ ನಿರ್ಧಾರದ ವಿರುದ್ದ ಪಾಕ್ ಕ್ರಿಕೆಟ್ ಬೋರ್ಡ್ ( ಪಿಸಿಬಿ ) ಐಸಿಸಿಗೆ ಮೇಲ್ಮ ನವಿ ಸಲ್ಲಿಸಿದೆ ಎಂಬ ವರದಿಯನ್ನು ಪಿಸಿಬಿ ನಿರಾಕರಿಸಿದೆ .
ನಿನ್ನ ಕಣ್ಣಿನ ದೃಷ್ಟಿಮುಂದೆ ಚಲಿಸುತಿಹ ಸೃಷ್ಟಿ ನಾ ನಿನ್ನ ಮೆದುಳಿನ ಜಾನ್ಮೆಹಿಂದೆ ವ್ಯಕ್ತವಾಗಿಹ ಬುದ್ಧಿ ನಾ
ಅಲ್ಲಿ ಎನ್ ಎ೦ಬುದು ವಕ್ರೀಕರಣದ ಸೂಚಿಯಾಗಿರುತ್ತದೆ ಮತ್ತು ಸಿ ಎ೦ಬುದು ನಿರ್ವಾತ ಪ್ರದೇಶದಲ್ಲಿ ಬೆಳಕಿನ ವೇಗವಾಗಿರುತ್ತದೆ . [ ೫೭ ] ಇದು ಪ್ರಸರಣ ವಿಳ೦ಬ ಮಾನದ೦ಡಕ್ಕೆ ಒ೦ದು ಸುಲಭ ಬಗೆಯನ್ನು ನೀಡುತ್ತದೆ :
* ನಾನು ಹೇಳುವುದೆಲ್ಲ ' ಸತ್ಯ ' ಎಂದು ಹೇಳಿದರೆ ಉದ್ದೇಶಪೂರ್ವಕವಾಗಿ ಹೇಳದಿರುವುದು ಸುಳ್ಳು ಎಂದು ಅರ್ಥೈಸಬಹುದು .
ಏನೋ ಬಿಡಿ ನಿಮ್ಮ ಊಹೆಗೆ ನಿಲುಕಿದ್ದನ್ನು ನೀವು ಹೇಳಿದಿರಿ ಆದ್ರೂ ನಿಮ್ಮ ಸಲಹೆಗೆ ಧನ್ಯವಾದಗಳು .
೨ . ಆರ್ಥಿಕ ಇಲಾಖೆಯ ವತಿಯಿಂದ ಜನವರಿ ೨೦ ರಂದು ಬೆಳಿಗ್ಗೆ ೧೦ . ೦೦ ಗಂಟೆಗೆ ವಿಧಾನಸೌಧದ ಮೂರನೇ ಮಹಡಿಯಲ್ಲಿರುವ ಸಮ್ಮೇಳನ ಸಭಾಂಗಣದಲ್ಲಿ ನೂತನ ಪಿಂಚಣಿ ಯೋಜನೆಯನ್ನು ಅನುಷ್ಠಾನಗೊಳಿಸಲು ಮುಖ್ಯಮಂತ್ರಿ ಶ್ರೀ ಬಿ . ಎಸ್ . ಯಡಿಯೂರಪ್ಪ ಅವರ ಸಮ್ಮುಖದಲ್ಲಿ ಕರ್ನಾಟಕ ಸರ್ಕಾರ ಹಾಗೂ ನೂತನ ಪಿಂಚಣಿ ಯೋಜನೆ ಟ್ರಸ್ಟ್ ಮತ್ತು ಎನ್ . ಎಸ್ . ಡಿ . ಎಲ್ . ಇವರ ನಡುವೆ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ .
35 . ಬಿ . ವಿ . ಕಾರಂತ : ಹವ್ಯಾಸಿ ಕನ್ನಡ ರಂಗಭೂಮಿಗೆ ತಮ್ಮ ವಿಶಿಷ್ಟ ನಿರ್ದೇಶನ ಪ್ರತಿಭೆಯ ಮೂಲಕ ಹೊಸ ಚಾಲನೆ ನೀಡಿದ ಬಿ . ವಿ . ಕಾರಂತರು , ಆಧುನಿಕ ನಾಟಕವನ್ನು ಪಾರಂಪರಿಕವಾಗಿ ಹಾಗೂ ಪಾರಂಪರಿಕ ನಾಟಕವನ್ನು ಆಧುನಿಕವಾಗಿ ಪ್ರಸ್ತುತ ಪಡಿಸುವ ಛಾತಿ ಹೊಂದಿದ್ದ ಅಂತಃಸ್ಫೂರ್ತಿಶಕ್ತಿಯ ರಂಗಕರ್ಮಿ . ನಾಟಕವೆಂದರೆ ಜನೋತ್ಸವವೆಂಬಂತೆ ಆಚರಿಸುತ್ತಿದ್ದ ಇವರು ಕನ್ನಡದ ಆಧುನಿಕ ರಂಗಭೂಮಿ ತನ್ನ ಪರಂಪರೆಯೊಂದಿಗೆ ಕಳೆದುಕೊಂಡಿದ್ದ ಸಂಬಂಧವನ್ನು ಪುನಃಸ್ಥಾಪಿಸಿದರು .
ತುಂಬಾ ಚೆನ್ನಾಗಿರೋ ಮಾಹಿತಿ . . . ಹಿತ್ತಲ ಗಿಡ ಮದ್ದಲ್ಲ ಅಂತಾ ನಾವೆಲ್ಲ ಕುರುಡರಂತೆ ಪಾಶ್ಚಿಮಾತ್ಯ ಸಂಸ್ಕೃತಿಗೆ ದಾಸರಾಗಿ ಕಳೆದುಹೋಗುತ್ತಿರುವ ಈ ಸಮಯದಲ್ಲಿ ಈ ಲೇಖನ ಎಚ್ಚರಿಕೆಯ ಘಂಟೆ !
` ಮಾಲೀಕರು ತಮ್ಮ ಕಾರ್ಮಿಕರ ವಿಷಯದಲ್ಲಿ ದಯಾಳುಗಳಾಗಿರಬೇಕು ' . ಸಂಪತ್ತಿನ ಧರ್ಮದರ್ಶಿತ್ವವನ್ನು ಪ್ರತಿಪಾದಿಸಿದ ಗಾಂಧೀಜಿಯ ಹೇಳಿಕೆಯಂತೆ ಕಾಣುವ ಈ ಮಾತನ್ನು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್ ಫೆರ್ನಾಂಡಿಸ್ ಕೊಲೆಯೊಂದರ ಕಾರಣ ಹುಡುಕಲು ಬಳಸಿಕೊಂಡರು . ಎರಡು ವಾರದ ಹಿಂದೆ ದಿಲ್ಲಿ ಸಮೀಪದ ಗ್ರೇಟರ್ ನೋಯಿಡಾದ ಕಂಪೆನಿಯೊಂದರ ಮುಖ್ಯ ಕಾರ್ಯನಿರ್ವಹಣಾಧಿಕಾರಿಯನ್ನು ( ಸಿಇಓ ) ಕಾರ್ಮಿಕರು ಹೊಡೆದು ಕೊಂದರು . ಇದಕ್ಕೆ ಪ್ರತಿಕ್ರಿಯಿಸಿದ ಆಸ್ಕರ್ ಫೆರ್ನಾಂಡಿಸ್ ಮಾಲೀಕರೇಕೆ ದಯಾಳುಗಳಾಗಿರಬೇಕೆಂದು ಹೇಳಿದರು .
ಇಂದು ರವಿ ನೇತ್ರನಿಗೆ ಕರ್ಪೂರದಾರತಿಯೇ ಕಂದರ್ಪ ಜಿತಗೆ ಮಿಗಿಲಾಪೇಕ್ಷೆಯೇ | | ೧ | |
ಭಾರತದಲ್ಲಿ ಪ್ರಚಲಿತವಿರುವ ಜಾತಿಪದ್ಧತಿಯ ಬಗ್ಗೆ ನನ್ನ ಮನಸ್ಸಿನಲ್ಲಿ ಬಹುಕಾಲದಿಂದ ಇರುವ ತುಡಿತವನ್ನು ಸಂಕ್ಷಿಪ್ತವಾಗಿ ಇಲ್ಲಿ ನಿವೇದಿಸಿಕೊಳ್ಳುತ್ತಿದ್ದೇನೆ . ' ಜಾಗ್ರತ್ ಸ್ವಪ್ನ ಸುಷುಪ್ತಿಷು ಸ್ಫುಟತರಾ ಯಾ ಸಂವಿದುಜ್ಜೃಂಭತೇ ಯಾ ಬ್ರಹ್ಮಾದಿಪಿಪೀಲಿಕಾಂತತನುಷು ಪ್ರೋತಾ ಜಗತ್ಸಾಕ್ಷಿಣೀ ನೈವಾಹಂ ನ ಚ ದೃಶ್ಯವಸ್ತ್ವಿತಿ ದೃಢಪ್ರಜ್ಞಾಪಿ ಯಸ್ಯಾಸ್ತಿ ಚೇತ್ ಚಂಡಾಲೋsಸ್ತು ಸ ತು ದ್ವಿಜೋsಸ್ತು ಗುರುರಿತ್ಯೇಷಾ ಮನೀಷಾ ಮಮ ' . ' ಎಚ್ಚರ , ಕನಸು , ನಿದ್ರೆ ಈ ಮೂರರಲ್ಲೂ ಏಕಸೂತ್ರವನ್ನು ಯಾವ ಚೇತನವು ಸಾಧಿಸಿದೆಯೋ , ಯಾವ ಚಿತ್ಪ್ರಕಾಶವು ಬ್ರಹ್ಮನಿಂದ ಹಿಡಿದು ಇರುವೆಯವರೆಗಿನ ಎಲ್ಲ ಜೀವಸಂಕುಲದಲ್ಲಿಯೂ ಒಂದೇ ರೀತಿಯಲ್ಲಿ ಹಾಸುಹೊಕ್ಕಾಗಿದೆಯೋ , ಆ ಚಿತ್ಸ್ವರೂಪವೇ ನಾನು , ನೋಟದ ವಸ್ತು ನಾನಲ್ಲ ' , ಎಂಬ ದೃಢವಾದ ಅರಿವು ಯಾರಿಗುಂಟೋ ಆ ವ್ಯಕ್ತಿಯು ಜನ್ಮತಃ ಚಂಡಾಲನಿರಲಿ , ಬ್ರಾಹ್ಮಣನಿರಲಿ , ನನ್ನ ಭಾವನೆಯಲ್ಲಿ ಅವನೇ ನನ್ನ ಗುರು . ' ಮನೀಷಾಪಂಚಕ ' ದಲ್ಲಿ ಆದಿಶಂಕರರು ಹೇಳಿರುವ ಮಾತಿದು . ' ಸದಾಕಾಲ ಒಂದು ನಿಯಮಕ್ಕೆ ಬದ್ಧನಾಗಿ ಸಾಗುವ ಮತ್ತು ತನ್ನಂತೆ ಸಕಲ ಜೀವಿಗಳಲ್ಲೂ ಮನದ ಬೆಳಕು ಉಂಟೆಂಬ ಅರಿವನ್ನು ಹೊಂದಿರುವ ಮನುಷ್ಯ , ಅವನು ಯಾವ ಜಾತಿಯವನೇ ಆಗಿರಲಿ , ಗುರುಸಮಾನ ' , ಎಂಬ ವೇದಾಂತಸಾರವೇ ಆದಿಶಂಕರರ ಈ ಸ್ತೋತ್ರದಲ್ಲಿದೆ . ' ನಿಯಮ , ಬದ್ಧತೆ , ಏಕರೂಪ ( ಒಂದೇ ಗುಣ , ಬಹುರೂಪಿ ಬಣ್ಣವಲ್ಲ , ಊಸರವಳ್ಳಿಯ ಗುಣವಲ್ಲ , ಎರಡು ನಾಲಗೆಯ ಹಾವಿನಂತಲ್ಲ , ಅವಕಾಶವಾದಿ ಬುದ್ಧಿಯಲ್ಲ , ನಮ್ಮ ಪುಢಾರಿಗಳಂತಲ್ಲ ) ಹೊಂದಿರುವವನು ಹಾಗೂ ' ತಾನು ದೈವಾಂಶಸಂಭೂತ ( ಆದ್ದರಿಂದ ತನಗೆ ದುರ್ಗುಣಗಳು ಸಲ್ಲವು ) ಮತ್ತು ಒಂದು ಇರುವೆಯೂ ತನ್ನಂತೆಯೇ ಸಮಾನಜೀವಿ ' ಎಂಬುದನ್ನು ಅರಿತು ಅದರಂತೆ ಮುನ್ನಡೆಯುವವನು ಗುರುಸ್ಥಾನಕ್ಕೆ ಅರ್ಹನೆಂದಾಗ ಜಾತಿಮಾತ್ರದಿಂದ ಯಾರೂ ಯಾವ ಅರ್ಹತೆಗೂ ಹಕ್ಕುದಾರರಾಗುವುದಿಲ್ಲ . ಮೇಲೆ ಹೇಳಿದಂಥ ಸದ್ಗುಣಗಳನ್ನುಳ್ಳವನೇ ಉತ್ತಮ ಜಾತಿಯವನು . ಅವನು ನರೋತ್ತಮ . ಗುಣಹೀನನೇ ಅಧಮ ಜಾತಿಯವನು . ನರಾಧಮ . ಈ ಮಾತನ್ನೇ ಅನೇಕ ಸಾಧುಸಂತರು , ಕ್ರಾಂತಿಕಾರಿಗಳು , ಸಮಾಜಸುಧಾರಕರು ವಿವಿಧ ಬಗೆಗಳಲ್ಲಿ ಹೇಳಿದ್ದಾರೆ . ' ಕುಲಕುಲಕುಲವೆಂದು ಹೊಡೆದಾಡದಿರಿ . . ' ಎಂದು ಕನಕದಾಸರು , ' ಕೊಲ್ಲುವನೇ ಮಾದಿಗ , ಹೊಲಸ ತಿಂಬುವನೇ ಹೊಲೆಯ , ಕುಲವೇನೋ , ಆವಂದಿರ ಕುಲವೇನೋ , ಸಕಲ ಜೀವಾತ್ಮರಿಗೆ ಲೇಸನೇ ಬಯಸುವ . . . . ಶರಣರೇ ಕುಲಜರು ' ಎಂದು ಬಸವಣ್ಣನವರು , ' ಆವ ಕುಲವಾದರೇನು , ಆವನಾದರೇನು , ಆತ್ಮಭಾವವರಿತಮೇಲೆ , . . . . ಹಸಿಕಬ್ಬು ಡೊಂಕಿರಲು ಅದರ ರಸ ಡೊಂಕೇನೋ ? ' ಎಂದು ಪುರಂದರದಾಸರು , ' ಜಾತಿಹೀನನ ಮನೆಯ ಜ್ಯೋತಿ ತಾ ಹೀನವೇ ? ' ಎಂದು ಸರ್ವಜ್ಞ , ಇವರೆಲ್ಲ ಹೇಳಿರುವುದೂ ಇದೇ ಮಾತನ್ನೇ ಅಲ್ಲವೆ ? ಇವರೆಲ್ಲರಿಗಿಂತ ಹೆಚ್ಚು ಜ್ಞಾನಿಗಳೇನು ನಾವೆಲ್ಲ ? ಅಲ್ಲ ತಾನೆ ? ಆದ್ದರಿಂದ , ನಾವೇ ಮಾಡಿಕೊಂಡಿರುವ ಜನ್ಮಜಾತಿ ಹಿಡಿದುಕೊಂಡು ನಾವು ಯಾರನ್ನೂ ಹೊಗಳುವುದೂ ಬೇಡ , ತೆಗಳುವುದೂ ಬೇಡ . ಸದ್ಗುಣದ ಜಾತಿಯವರು ನಾವಾಗೋಣ . ಆಗ ಜಾತಿ ವೈಮನಸ್ಯವೆಂಬುದು ನಮ್ಮಿಂದ ದೂರಾಗುತ್ತದೆ . ನಮ್ಮ ಬಾಳೇ ಹಸನಾಗುತ್ತದೆ , ಸುಖಮಯವಾಗುತ್ತದೆ .
ಹೋಗಲಿ . ಕರ್ನಾಟಕದ ಉನ್ನತಶಿಕ್ಷಣ ಸಚಿವರಿಗೆ ನಾವು ಸಂಬಳ ಕೊಡೋದು ಯಾಕೆ ? ಕನ್ನಡಿಗರ ಉನ್ನತ ಶಿಕ್ಷಣಕ್ಕಾಗಿ ನಾಡಿನಲ್ಲಿ ಯಾವಯಾವ ಏರ್ಪಾಟಿರಬೇಕು ? ಕನ್ನಡದಲ್ಲೇ ಉನ್ನತಶಿಕ್ಷಣ ಸಿಗಬೇಕಾದರೆ ಏನು ಮಾಡಬೇಕು ? ಉನ್ನತಶಿಕ್ಷಣದ ಮೂಲಕ " ಮೇಲುಗರಲ್ಲಿ ಮೊದಲ್ " ಅನ್ನೋ ಬಿರುದನ್ನ ಕನ್ನಡಿಗರು ಪಡೆಯಬೇಕು ಅನ್ನೋ ನಮ್ಮ ಕನಸನ್ನ ಆಗುಮಾಡಿಸಲಿ ಅಂತ ತಾನೆ ? ಅದನ್ನು ಬಿಟ್ಟು ನಮ್ಮ ಡಿ . ಎಚ್ . ಶಂಕರಮೂರ್ತಿಗಳಿಗೆ ಹಿಂದಿ ಪ್ರಚಾರಕ್ಕೆ ಸಹಾಯ ಮಾಡಬೇಕು ಅಂತ ಹೇಳಿದೋರು ಯಾರು ? ಉನ್ನತಶಿಕ್ಷಣ ಮಂತ್ರಿಗೂ ಹಿಂದಿ ಪ್ರಚಾರಕ್ಕೂ ಎತ್ತಣಿಂದೆತ್ತಣ ನಂಟಯ್ಯ ?
ಕೊಟ್ಟ ಭಾಷೆಗೆ ತಕ್ಕ೦ತೆ ನಡೆದ ನಮ್ಮ ಮುಖ್ಯಮಂತ್ರಿ : ಬಹರೇನ್ ಕನ್ನಡ ಭವನಕ್ಕೆ ಒಂದು ಕೋಟಿ ಅನುದಾನ
ಶಾಂತಲಕ್ಕ ಮತ್ತು ಸಂದೀಪ್ ಅವರೇ , ಹಾಡುಗಳು ನಿಮಗೂ ಇಷ್ಟವಾಗಿದ್ದು ಬಹಳ ಸಂತೋಷ . ಹೀಗೆ ಪ್ರೋತ್ಸಾಹಿಸುತ್ತಾ ಇರಿ .
ವಿಶ್ವ ಸಮರ IIರ ಸಂದರ್ಭದಲ್ಲಿ ಜಪಾನ್ನ ಸಂಕ್ಷಿಪ್ತ ಆಕ್ರಮಣದ ನಂತರ ರಾಷ್ಟ್ರವು 1945ರಲ್ಲಿ ಅದರ ಸ್ವಾತಂತ್ರ್ಯವನ್ನು ಘೋಷಿಸಿಕೊಂಡಿತು . ಆದರೆ ಚಾರ್ಲ್ಸ್ ಡಿ ಗಾಲೆಯ ಆಡಳಿತಡಿಯಲ್ಲಿ ಫ್ರೆಂಚರು ಅದರ ನಿಯಂತ್ರಣವನ್ನು ಪುನಃದೃಢಪಡಿಸಿಕೊಂಡಿತು ಹಾಗೂ 1950ರಲ್ಲಿ ಮಾತ್ರ ಲಾವೋಸ್ಗೆ ಫ್ರೆಂಚ್ ಒಕ್ಕೂಟದಡಿಯಲ್ಲಿ " ಸಂಘಟಿತ ರಾಜ್ಯ " ವಾಗಿ ಅರೆ - ಸ್ವಾಯತ್ತೆಯನ್ನು ನೀಡಲಾಯಿತು . ಫ್ರೆಂಚ್ 1954ರವರೆಗೆ ಲಾವೋಸ್ ಸಂವಿಧಾನಿಕ ರಾಜಪ್ರಭುತ್ವವಾಗಿ ಸಂಪೂರ್ಣ ಸ್ವಾತಂತ್ರ್ಯವನ್ನು ಪಡೆಯುವವರೆಗೆ ವಸ್ತುತಃ ನಿಯಂತ್ರಣವನ್ನು ಇರಿಸಿಕೊಂಡಿತು .
ಅ ಯ್ಯೋ ಮತ್ತೆ ಬಂತಲ್ಲಪ್ಪ ಈ ಬೇಸಿಗೆ . ಥೂ ಸಾಕಪ್ಪಾ ಸಾಕು ಈ ಚರ್ಮ ಸುಡೋ ಬಿಸಿಲು , ಧಗೆ , ಬೆವರು . ದಿನಕ್ಕೆ ಎರೆಡೆರಡು ಸಾರಿ ಸ್ನಾನಾ ಮಾಡೋ ಪರಿಸ್ಥಿತಿ . ಇದು ನನ್ನ ಸ್ಥಿತಿಯಾದರೆ ಅಮೇರಿಕದ ಜನರ ಪರಿಯೇ ಬೇರೆ . ಅವರಿಗೆ ಈ ಬಿಸಿಲುಗಾಲ ಎಂದರೆ ಅದೇನು ಖುಷಿ . ಬೇಸಿಗೆ ಬಂತೆಂದರೆ ಸಾಕು ಮನೆ ಮಂದಿಯೆಲ್ಲಾ ಬೀದಿಯಲ್ಲೇ ಇರುತ್ತಾರೆ what a nice weather ಅಂದುಕೊಂಡು . ಆದರೆ ನನಗೆ ಮೊದಲಿನಿಂದಲೂ ಬೇಸಿಗೆ ಬಂದರೆ ದ್ವಂದ್ವ ಅನುಭವ . ಬಿಸಿಲಿನ ತಾಪದ ಭಯವೊಂದು ಕಡೆಯಾದರೆ , ಬೇಸಿಗೆ ರಜಕ್ಕೆ ಅಜ್ಜಿ ಮನೆಗೆ ಹೋಗಿ ಮಜಾ ಮಾಡುವ ಖುಷಿಯೊಂದು ಕಡೆ . ಒಟ್ಟಿನಲ್ಲಿ ಬೇಸಿಗೆಯ ಬಿಸಿಲು ಮಾತ್ರ ಬೇಡ , ಬೇಸಿಗೆ ರಜಾ ಮಾತ್ರ ಬೇಕು ಅನ್ನುವಂತಾಗಿತ್ತು . ಅಜ್ಜಿ ಮನೆಗೆ ಹೋಗಿದ್ದೇ ತಡ ಎಲ್ಲಾ ಮಕ್ಕಳು ಸೇರಿ ಮನೆಯೇ ತಲೆ ಕೆಳಗೆ ಮಾಡುತ್ತಿದ್ದುದು ಇನ್ನೂ ಮನದಲ್ಲಿ ಹಚ್ಚಹಸಿರು . ಸದಾ ಬಿಸಿಲಿನಲ್ಲಿ ಆಡುವ ನಮ್ಮನ್ನು ನೋಡಿ ದೊಡ್ಡವರು " ಏನು ಮಕ್ಕಳಪ್ಪಾ ಇವು ಇವಕ್ಕೆ ಬಿಸಿಲು ಮೈಗೇ ಹತ್ತುವುದಿಲ್ವೋ ಏನೋ " ಅಂತ ಬೈಯ್ಯುವಾಗಲೂ ಅವರ ಮಾತಿನಲ್ಲಿದ್ದ ಕಳಕಳಿ ಗೋಚರವೇ ಆಗುತ್ತಿರಲಿಲ್ಲ ಅನ್ನಿಸತ್ತೆ . ಮಕ್ಕಳು ಬಂದಿದ್ದಾರೆಂದು ಅಜ್ಜಿ ಪ್ರೀತಿಯಿಂದ ಮಾಡಿಕೊಡುತ್ತಿದ್ದ ತಿಂಡಿಗಳು , ಹೇಳುತ್ತಿದ್ದ ಕತೆಗಳು ಈಗಲೂ ಅದೆಂತಹ ಹಿತದ ಅನುಭವವನ್ನುಕೊಡುತ್ತದೆ . ಇಷ್ಟೆಲ್ಲದರ ನಡುವೆ ಬಿಸಿಲಿಗೆ ಬೇಸರಿಸಿ ಬೈಯ್ಯುತ್ತಿದ್ದ ನನಗೆ ಬೇಸಿಗೆ ಕಳೆದದ್ದೇ ತಿಳಿಯುತ್ತಿರಲಿಲ್ಲ . ಅಜ್ಜಿ - ತಾತ , ಮಾವಾ - ಅತ್ತೆ , ದೊಡ್ಡಪ್ಪ - ದೊಡ್ಡಮ್ಮಂದಿರ ಅಕ್ಕರೆಯ ತಂಪಿನಲ್ಲಿ ಮಿಂದೇಳುತ್ತಿದ್ದ ನನಗೆ ಬಹುಷ : ಬೇಸಿಗೆ ಬಿಸಿಲು ಮರೆತೇ ಹೋಗುತ್ತಿತ್ತೋ ಏನೋ ? ಇನ್ನು ಸ್ಕೂಲು , ಹೋಂವರ್ಕ್ , ಕಡಿಮೆ ಅಂಕ ತೆಗೆದರೆ ಸಿಗುತ್ತಿದ್ದ ಬೈಗಳ ಯಾವುದೂ ಇಲ್ಲ . ಇದೆಲ್ಲವೂ ಬೇಸಿಗೆಯಲ್ಲಿ ತಾನೇ ಲಭ್ಯ . ಇವತ್ತಿಗೂ ನನಗೆ ಬೇಸಿಗೆ ಅಂದರೆ ಸಾಕು ಮುಖ ಮುದುರುತ್ತದೆ . ಮೊದಲಿನಂತೆ ರಜೆ ಬಂದರೆ ಅಜ್ಜಿ ಮನೆಗೆ ಓಡಿ ಆಡುತ್ತಿದ್ದ ಕಾಲವೇ ಮುಗಿದು ಹೋಗಿದೆ . ಆದರೂ ಆ ಹಿಂದಿನ ಬೇಸಿಗೆ ಕಾಲವನ್ನು ನೆನೆಸಿಕೊಳ್ಳುವುದೆಂದರೆ ನನಗೆ ತುಂಬಾ ಮೆಚ್ಚು . ಪ್ರೀತಿಯ ಮಳೆಗರೆಯುತ್ತಿದ್ದ ಆ ಹಿರಿಯ ಜೀವಗಳು ಕಣ್ಮರೆಯಾಗಿ ಎಷ್ಟೋ ಕಾಲ ಉರುಳಿದ್ದರೂ ಆ ಬೇಸಿಗೆ ರಜಾ ದಿನಗಳು ಈಗಲೂ ಕಾಡುತ್ತದೆ . ಈಗ ಬರೀ ಬಿಸಿಲನ್ನು ಬೈದುಕೊಳ್ಳುತ್ತಾ ಯಾವಾಗ ಈ ಬೇಸಿಗೆ ಕಳೆದು ಮಳೆಗಾಲ ಶುರುವಾಗತ್ತೊ ಎಂದು ಕಾಯುವುದೇ ಕೆಲಸವಾಗಿದೆ . ಈ ದೇಶದಲ್ಲಂತೂ ಮೈಕೈಗೆ sunscreen ಅಥವಾ sunblock ಬಳಿದುಕೊಂಡು ಕಟುಬಿಸಿಲಿಗೆ ಮೈಯೊಡ್ಡಿ ಅರೆಬೆತ್ತಲೆ ಓಡಾಡುವವರನ್ನು ನೋಡಿ ನನಗ್ಯಾಕೆ ಈ ಬಿಸಿಲು ಹಿಂಸೆ ಅನ್ನಿಸುತ್ತದೆ ತಿಳಿಯದಾಗಿದೆ . ಈಗ ಇಲ್ಲಿ Daylight Saving ಅಂತೆ ರಾತ್ರಿ 9 ಗಂಟೆ ತನಕ ಕುದಿಯುವ ಬಿಸಿಲನ್ನು ಹೇಗಪ್ಪಾ ತಡೆದುಕೊಳ್ಳುವುದೂ ಅನ್ನಿಸುತ್ತಿದೆ . ಬಾಲ್ಯದಲ್ಲಿ ನಾನು ಕಳೆದ ಈ ಮೂರೂ ಕಾಲಗಳ ನೆನಪು ನನ್ನ ಮನದಲ್ಲಿ ಅಚ್ಚಳಿಯದೆ ನಿಂತಿದೆ . ಮಳೆಗಾಲದಲ್ಲಿ ಶಾಲೆಗೆ ಹೋಗುವಾಗ Raincoat ಧರಿಸಿ ತಮ್ಮನ ಕೈ ಹಿಡಿದು ನಡೆಯುತ್ತಿದ್ದ ನೆನೆಪೊಂದಾದರೆ , ಚಳಿಗಾಲದಲ್ಲಿ ಅಮ್ಮ ಮಕ್ಕಳಿಗೆ ಚಳಿಯಾಗತ್ತೆ ಅಂತ ಸ್ವೆಟರ್ ಹಾಕಿ ಸ್ಕಾರ್ಪ್ ಕಟ್ಟಿ ಕಳಿಸುತ್ತಿದ್ದರೆ ಅಣ್ಣ ಮಕ್ಕಳಿಗೆ ತಣ್ಣೀರಿನಲ್ಲಿ ಕೈಕಾಲು ತೊಳೆದರೆ ಚಳಿಯಾಗತ್ತೆ ಅಂತ ಸದಾ ಹಂಡೆಒಲೆಗೆ ಹೊಟ್ಟು ತುಂಬಿ ಬಿಸಿನೀರು ಕಾಸಿ , ಅದೇ ಒಲೆಯಲ್ಲಿನ ಬೂದಿಕೆಂಡದಲ್ಲಿ ಹಲಸಿನಬೀಜ , ಗೆಣಸು ಸುಟ್ಟು ಕೊಡುತ್ತಿದ್ದ ನೆನಪು . ಇನ್ನು ಬೇಸಿಗೆಯಲ್ಲಿ ಅಣ್ಣ ನಮ್ಮ ಲಗ್ಗೇಜ್ ಹೊತ್ತು ತಂದು ಅಮ್ಮನನ್ನು ನಮ್ಮನ್ನು ರಜಕ್ಕೆ ಅಜ್ಜಿ ಮನೆಗೆ ಕಳಿಸಿಕೊಡುತ್ತಿದ್ದ ನೆನಪು . ಒಟ್ಟಿನಲ್ಲಿ ಮೂರು ಕಾಲವೂ ಸುಂದರ ನೆನಪುಗಳ ಆಗರ . ಆದರೂ ಕಾಲಗಳು ಬಿಸಿಲಾದರೇನೂ ಮಳೆಯಾದರೇನೂ ಅಂತ ಒಂದನೊಂದು ಅಟ್ಟಿಸಿಕೊಂಡು ಬರುತ್ತಲೇ ಇವೆ . ಆ ಕಾಲದೋಟದಲ್ಲಿ ನಾವೂ ಎಷ್ಟೋ ಬಾರಿ ತಿರಿಗಿದ್ದಾಗಿದೆ ಇನ್ನೂ ತಿರುಗುತ್ತಲೇ ಇರುತ್ತೇವೆ . ಆದರೂ ಬೇಸಿಗೆ ಬಂದರೆ ಅದನ್ನು ಬೈಯ್ಯುವುದಂತೂ ತಪಿಲ್ಲ . ಈ ವಿಷಯದಲ್ಲಿ ಬೇರೆಯವರ ಅಭಿಪ್ರಾಯಗಳು ಹೇಗೋ ? ? ? ?
' ದಿ ಡೋರ್ಸ್ ' ಸ್ವಶೀರ್ಷಿಕೆಯ ಪ್ರಪ್ರಥಮ ಧ್ವನಿಸುರುಳಿಯು 1967ರ ಜನವರಿ ಮೊದಲ ವಾರದಲ್ಲಿ ಬಿಡುಗಡೆಯಾಯಿತು . ಅವುಗಳಲ್ಲಿ ಹೆಚ್ಚಿನ ಮುಖ್ಯ ಪದ್ಯಗಳು ಅವರ ತಂಡದಿಂದಲೇ ರಚಿಸಲ್ಪಟ್ಟವುಗಳಲ್ಲದೇ , 12 ನಿಮಿಷಗಳ ಅವಧಿಯ ಸಂಗೀತಮಯ ನಾಟಕವನ್ನು " ದಿ ಎಂಡ್ " ಒಳಗೊಂಡಿದೆ ಈ ತಂಡ ತನ್ನ ಮೊದಲ ಆಲ್ಬಂ ಅನ್ನು ಸನ್ ಸೆಟ್ ಸೌಂಡ್ ರೆಕಾರ್ಡಿಂಗ್ ಸ್ಟುಡಿಯೋಸ್ ನಲ್ಲಿ 1966 ರ ಆಗಸ್ಟ್ 24 ರಿಂದ 31 ರವರೆಗೆ ರೆಕಾರ್ಡ್ ಮಾಡಿಕೊಂಡಿತ್ತಲ್ಲದೇ , ಅವುಗಳಲ್ಲಿ ಹೆಚ್ಚಿನವುಗಳು ಸ್ಟುಡಿಯೋದಿಂದಲೇ ನೇರಪ್ರಸಾರವಾಗುತ್ತಿದ್ದವು .
ಡಿಸೆಂಬರ್ ಮೂವತ್ತೊಂದು ೨೦೦೭ ರಾತ್ರಿ ಸುಮಾರು ಇದೇ ಹೊತ್ತು . ನಾವೇಕೆ ಹೀಗೆ ಬ್ಲಾಗ್ ನಲ್ಲಿ ನಾನು ಹೊಸವರ್ಷದ ಆಗಮನ ಎಂಬ ಲೇಖನವನ್ನು ಬರೆಯುತ್ತಿದ್ದೆ . ಜೊತೆಜೊತೆಗೇ ಬ್ಲಾಗಿಗರೊಡನೆ ಯಾಹೂನಲ್ಲಿ ಕಾನ್ಫರೆನ್ಸು . ನಾನು ಬ್ಲಾಗ್ ಪ್ರಪಂಚಕ್ಕೆ ಕಾಲಿಟ್ಟು ಕೇವಲ ಎರಡು ವರೆ ತಿಂಗಳಾಗಿದ್ದವು ಅಷ್ಟೇ . ಎಲ್ಲರ ಬ್ಲಾಗುಗಳನ್ನುಸ್ಥೂಲವಾಗಿ ಅವಲೋಕಿಸುತ್ತಿದ್ದೆ . ಆಗ ಅದೇನೋಪಾ , ನನಗೆ ಒಂದು ವಿಚಿತ್ರ ಭಾವನೆ ಕಾಡತೊಡಗಿತು . ಎಲ್ಲರೂ ಬ್ಲಾಗನ್ನು ಭಾವನೆಗಳ ಅಭಿವ್ಯಕ್ತಿಯ ಮಾಧ್ಯಮವನ್ನಾಗಿ ಬಿಂಬಿಸಿದ್ದರು . ನಾನು ಅದುವರೆಗೂ ತಲೆಗೆ ಮಾತ್ರ ಕೆಲಸ ಕೊಟ್ಟಿದ್ದೆ . ಭಾವನೆಗಳ ಬಗ್ಗೆ ಯೋಚನೆ ಮಾಡಿರಲಿಲ್ಲ . ನಾವೇಕೆ ಹೀಗೆಯಲ್ಲಿ ಭಾವನೆಗಳ ಬಗ್ಗೆ ಬರೆಯಲು ಅದ್ಯಾಕೋ ಸರಿಬರಲಿಲ್ಲ . ಭಾವನೆಗಳನ್ನು ಹೇಗೆಲ್ಲಾ ವ್ಯಕ್ತಪಡಿಸಬಹುದು ಎಂದು ಯೋಚನೆ ಮಾಡಿದೆ . ಆಗಲೇ ನನ್ನ ಮೊಬೈಲ್ ಫೋನು ರಿಂಗಣಿಸಿ - ಹ್ಯಾಪಿ ನ್ಯೂ ಇಯರ್ ಮೆಸೇಜ್ ಒಂದನ್ನು ತಂದಿಟ್ಟಿತು . ಆಗಲೇ ನನಗನ್ನಿಸಿದ್ದು , ಭಾವನೆಯನ್ನ ಒಬ್ಬ ವ್ಯಕ್ತಿಯಂತೆ ಪರಿಗಣಿಸಿ , ಭಾವನೆಗಳೊಟ್ಟಿಗೆ ಫೋನ್ ನಲ್ಲಿ ಮಾತಾಡಿದರೆ ಹೇಗೆ ? ರೂಪ ತದ್ರೂಪು ನನ್ನದೇ , ಆದರೆ ಗುಣದಲ್ಲಿ ನನಗಿಂತಾ ಸಂಪೂರ್ಣ ಭಿನ್ನ . ನನಗೆ ನಿಜವಾಗಿಯೂ ಏನನ್ನಿಸತ್ತೆ , ನಾನು ಭಾವಜೀವಿಯಾಗಿರಬಲ್ಲೆನೆ ? ಅಂತ ಫೋನ್ ನಲ್ಲಿ ನನಗೇ ಗೊತ್ತಾದರೆ ಹೇಗಿರತ್ತೆ ? ! ಒಂದೇ situation ಗೆ ನಾನು ಯಾವ್ಯಾವ ರೀತಿಯಲ್ಲಿ ಪ್ರತಿಕ್ರಯಿಸಬಲ್ಲೆ ? ನನ್ನ ವಿಸ್ತೃತ ರೂಪಕ್ಕೆ ಬ್ಲಾಗಿನಲ್ಲಿ ಏಕೆ ಅವಕಾಶ ಕಲ್ಪಿಸಬಾರದು ಅನಿಸಿತು . ಇದ್ದಿದ್ದರಲ್ಲಿ ಇದು ಒಂದು ಬ್ಲಾಗಿರಲಿ , ಯಾರಿಗೂ ಹೇಳೋಣು ಬ್ಯಾಡ ಅಂತ ಬ್ಲಾಗ್ ಒಂದನ್ನು ರೆಜಿಸ್ಟರ್ ಮಾಡಲು ಹೊರಟೆ . ತಾಪತ್ರಯ ಶುರುವಾಗಿದ್ದು ಅಲ್ಲಿಯೇ . ಹೆಸರೇನಿಡೋದು ? ! ಮೂರು ಚುಕ್ಕಿ . . . ಉಹು . ಮನಸ್ಸು . . . not available . ಮಾನಸ - Already registered . ಹುಚ್ಚು ಮನಸ್ಸು . . . ಉಹು ! ಕನ್ನಡದಲ್ಲಿ ಬ್ಲಾಗ್ ಮಾಡಲು ಕನ್ನಡದಲ್ಲೇ ಪದಗಳು ಸಿಗಲಿಲ್ಲ : ( ನೀವ್ಯಾರು ನನ್ನ ಬೈಯಲ್ಲ ಅಂತ ಭಾಷೆ ಕೊಟ್ಟರೆ ಮಾತ್ರ ನಾನು ನಿಜ ಹೇಳ್ತಿನಿ . ನನ್ನ ಅತ್ಯಂತ ಪ್ರಿಯವಾದ ಭಾಷೆಗಳಲ್ಲಿ ಪ್ರಥಮ ಸ್ಥಾನ ಕನ್ನಡಕ್ಕೆ ಲಭಿಸಿದರೆ , ಎರಡನೆಯದು ಹಿಂದಿಗೆ ! ನಾನು ಹಿಂದಿಯನ್ನು ಎಷ್ಟು ಇಷ್ಟ ಪಡುತ್ತೇನೆಂದರೆ ನಾನು ಖಾಸಗಿ ಡೈರಿಯನ್ನು ಕೂಡಾ ಹಿಂದಿಯಲ್ಲೇ ಬರೆಯುತ್ತಿದ್ದೆ ! ಹಾಗಾಗಿ ನಾನು ನನ್ನ ಈ ಹೊಸ ಬ್ಲಾಗಿನ ಹೆಸರಿಗೆ ಮೊದಲನೆಯ ಪದವನ್ನು ಹಿಂದಿಯಲ್ಲಿ ಇಟ್ಟೆ . ಮೊಬೈಲ್ ಫೋನಿನ concept ಇತ್ತು ಆದ್ದರಿಂದ ಎರಡನೆಯ ಪದ ಆಂಗ್ಲದಲ್ಲೇ ಇರಬೇಕಾಗಿತ್ತು . ನಾನು ಫೋನ್ ಮಾಡುವಂತಿದ್ದಿದ್ದರೆ ಚೆನ್ನಾಗಿರ್ತಿತ್ತೇನೊ , ಆದರೆ ನಾವಿವುರುದೇ ಜೀವನದ ಮರ್ಜಿಯಲ್ಲಲ್ಲವೇ ? ಇಷ್ಟೆಲ್ಲಾ ಆಧ್ಯಾತ್ಮ ಯಾಕೆ ಹೊಳೆಯಿತೋ ಗೊತ್ತಿಲ್ಲ , ಇದು ಜೀವನವೇ ಫೋನ್ ಮಾಡಿ ಅದೇ ಕಟ್ ಮಾಡಬೇಕಾದ call ಅನ್ನಿಸಿ ಇದಕ್ಕೆ ज़िंदगी Calling ಅಂತ ಹೆಸರಿಟ್ಟೆ . ಮಾತಿಲ್ಲದೇ ಬ್ಲಾಗರ್ ಈ ಬ್ಲಾಗನ್ನು ರಿಜಿಸ್ಟರ್ ಮಾಡಿಕೊಂಡಿತು . ನಾನು ಮಾತನ್ನು ಆರಂಭಿಸಬೇಕಿತ್ತು . ನನಗೆ ಮಾತಾಡಲು ಸಾಮಾನ್ಯವಾಗಿ ಕಷ್ಟ ಆಗಲ್ಲ , ಆದ್ರೆ ನನ್ನೊಟ್ಟಿಗೇ ನಾನೆಂದೂ ಮಾತಾಡಿರಲಿಲ್ಲ ! ಹಾಗೂ ಹೀಗೂ ಒಂದು ಪೋಸ್ಟ್ ಬರೆದೆ . ಪೋಸ್ಟನ್ನು ಪಬ್ಲಿಷ್ ಕೂಡಾ ಮಾಡಿಬಿಟ್ಟೆ . ಕಾನ್ಫರೆನ್ಸಲ್ಲಿ ಬರಿ " ಹು , ಸರಿ , ಆಯ್ತು " ಮತ್ತು ಸ್ಮೈಲಿಗಳನ್ನು ಮಾತ್ರ ಹಾಕುತ್ತಿದ್ದೆ . ಗುರುಸ್ವರೂಪ ಅರುಣರಿಗೆ ಮೊದಲು ಪಿಂಗಿ " ಗುರುಗಳೇ - ಇದು ನನ್ನ ಹೊಸಾ ಬ್ಲಾಗು . ನೋಡಿ . ಚೆನ್ನಾಗಿಲ್ಲ ಅಂದ್ರೆ ಡಿಲೀಟ್ ಮಾಡಿಬಿಡುತ್ತೇನೆ ಈಗಲೇ ! " ಅಂದೆ . ಬ್ಲಾಗ್ ಓದಿ ಗುರುಗಳು - " ಈ ಬ್ಲಾಗ್ ನ ಡಿಲೀಟ್ ಮಾಡಿದ್ರೆ , ನನ್ನ ಹತ್ತಿರ ಮಾತಾಡ್ಬೇಡ ನೀನು ! " ಎಂದುಬಿಟ್ಟರು . ನನಗಿದು ಹೊಗಳಿಕೆಯೋ ಬೈಗುಳವೋ , ಆಜ್ಞೆಯೋ ಆಗ ಗೊತ್ತಾಗಲಿಲ್ಲ . ಪಟಾಕಿ ಶಬ್ದದ ನಡುವೆ ಹೊಸವರ್ಷ ಬಂದಾಗಿತ್ತು , ಜೊತೆಗೆ ನನ್ನ ಹೊಸ ಬ್ಲಾಗೂ ! ಸಿಕ್ಕಾಪಟ್ಟೆ ಭಯದಿಂದ ಮಿಕ್ಕೆಲ್ಲಾ ಯಾಹೂ ಮಿತ್ರರಿಗೆ ಲಿಂಕಿಸಿದೆ . ಕಾನ್ಫರೆನ್ಸಲ್ಲಿ ಚಪ್ಪಾಳೆಗಳ ಸುರಿಮಳೆಯಾದವು . ಆಗ ಗುರುಗಳ ಮಾತು ಅರ್ಥ ಆಯ್ತು ನಂಗೆ ! ಸಧ್ಯ ಇದು ಡಿಲೀಟನೀಯ ಬ್ಲಾಗಲ್ಲಪ್ಪಾ ಎಂದು ನೆಮ್ಮದಿಯ ನಿಟ್ಟುಸಿರು ಬಿಟ್ಟು ಅಂದಿನಿಂದ ಮಾತಡಲು ಶುರು ಮಾಡಿದ Z ಇಂದಿಗೂ ಮಾತಾಡುತ್ತಿದ್ದಾಳೆ . ಎರಡು ವರ್ಷ ಇದನ್ನ ಕೇಳಿಸಿಕೊಂಡು ನಿಮ್ಮ ಕಿವಿಗಳು ತೂತಾಗಿಲ್ಲದಿರುವುದನ್ನು ಕಂಡು head ruled ಆಶ್ಚರ್ಯ ಪಟ್ಟಿದ್ದಾಳೆ . ಯಾಕಂದರೆ listeners ಸಂಖ್ಯೆ ಇತ್ತೀಚೆಗೆ ದಿನಕ್ಕೆ ನೂರು ತಲುಪುತ್ತಿದೆ ! ನಿಮ್ಮ ಪ್ರೋತ್ಸಾಹ ಕಂಡು ನಾವಿಬ್ಬರೂ ಮೂಕರಾಗಿದ್ದೇವೆ . ಹಾಗಂತ ಮಾತು ನಿಲ್ಲಿಸಿದರೆ ಎಲ್ಲರೂ ನಮ್ಮನ್ನು ಬೈಯ್ಯುತ್ತಾರೆಂಬ ಭಯದಲ್ಲಿ ನಾವು ಮೂಕರಾಗಿದ್ದೇವೆ ಎಂದು ಬಾಯ್ಬಿಟ್ಟು ಹೇಳುತ್ತಿದ್ದೇವೆ ! ಈ ನಮ್ಮ ಗುಸುಗುಸುವಿನಲ್ಲಿ ನಿಮಗೇನು ಹಿಡಿಸಿತೋ ನಮಗೆ ಖಂಡಿತಾ ಅರ್ಥವಾಗುತ್ತಿಲ್ಲ ! ದಯವಿಟ್ಟು ಅದನ್ನ ನಮ್ಮೊಟ್ಟಿಗೆ ಹಂಚಿಕೊಳ್ಳಿ . ಅದೇನೇನು ಘನಕಾರ್ಯ ಗಳನ್ನು ಸಾಧಿಸಿದ್ದೇವೆ ನಾವು ಎರಡು ವರ್ಷದಲ್ಲಿ ಅಂತ ತಾವೇ ದಯಮಾಡಿ ನಮಗೆ ತಿಳಿಸಿಕೊಡಿ . ೨೦೦೯ ನನ್ನ ನೆಚ್ಚಿನ ಗಾಯಕ ಅಶ್ವಥ್ ಮತ್ತು ನೆಚ್ಚಿನ ನಟ ವಿಷ್ಣುವರ್ಧನ್ ಅವರ ಸಾವಿನಿಂದ ಬಹಳ ದುಃಖಕರ ಅಂತ್ಯವನ್ನು ಕಂಡಿದೆ . ಹಾಲು ಬೆಳಕನೀವ ಹುಣ್ಣಿಮೆ ಚಂದ್ರನಿಗೆ ಇನ್ನೇನು ಹತ್ತು ನಿಮಿಷಕ್ಕೆ ಗ್ರಹಣ ಹಿಡಿಯಲಿದೆ . ಆದರೆ ದುಃಖ , ಗ್ರಹಣ ಎಲ್ಲವೂ ಕ್ಷಣಿಕವಷ್ಟೇ . ಮುಂಬರುವ ಬೆಳಕು ಎಲ್ಲರಿಗೂ ಶಾಂತಿ , ಸುಖ , ಸಮೃದ್ಧಿ , ನೆಮ್ಮದಿಗಳನ್ನು ತರಲಿ ಎಂದು ಆಶಿಸುತ್ತೇನೆ .
ಈ ದೇಶದಲ್ಲಿ ಯಾವ ವ್ಯವಸ್ಥೆ ಜನರ ಹಿತವನ್ನೇ ಬಯಸಿ , ಈ ನಾಡಿನ ಹಿತವನ್ನೇ ಬಯಸಿ ಕೆಲಸ ಮಾಡುತ್ತಿದೆ ಹೇಳಿ ?
ಒಳ್ಳೇ ಹಾಡು , ವೇಣಿ ನಿಂಗೆ , ಅಲ್ಲಲ್ಲ ಶ್ರೀನಿವಾಸ್ ಅವರಿಗೆ ತುಂಬಾ ಇಷ್ಟವಾದ ಜೋಡಿ ಅಲ್ವಾ ಪಿ . ಸುಶೀಲಾ ಮತ್ತೆ ಕಲ್ಪನಾ : - P
ಆದರೆ ಸಾಮಾನ್ಯವಾಗಿ ಏಕ್ ರಾಕೆಟ್ ನಿಂದ ನಿಗದಿತ ವೇಗವರ್ಧನ ( ಡೆಲ್ಟಾ - ವಿ ) ಪಡೆಯಲಾಗುವುದಿಲ್ಲ , ಯಾಕೆಂದರೆ ಅದರಲ್ಲಿ ನೋದಕ , ಟ್ಯಾಂಕೇಜ್ ( ಸಂಗ್ರಹ ಸಾಮರ್ಥ್ಯ ) ರಚನೆ , ಮಾರ್ಗದರ್ಶಿ , ವಾಲ್ವ್ ಗಳು ಮತ್ತು ಎಂಜಿನ್ ಗಳು ಹೀಗೆ ಅವುಗಳ ಒಟ್ಟು ತೂಕದ ಪ್ರಮಾಣವು ಸಾಂದರ್ಭಿಕವಾಗಿ ಇದರಲ್ಲಿ ಒಳಗೊಂಡಿರುತ್ತದೆ . ಇದರಲ್ಲಿ ಅದು ಹಾರಾಟದ ಭಾರವನ್ನೂ ಸಹ ವಿಶೇಷ ಸಂದರ್ಭದಲ್ಲಿ ಪರಿಗಣಿಸಿ ತನ್ನ ಉಡಾವಣಾ ಗುರಿಯನ್ನು ನಿಗದಿಗೊಳಿಸಬೇಕಾಗುತ್ತದೆ .
ಅಷ್ಟೊತ್ತಿಗಾಗಲೇ ಊಟದ ಸಮಯವಾಗಿತ್ತು . ಮುದ್ದೆ ನೋಡಿದ್ದೇ ಅವಾಗ . ಒಂದು ಮುದ್ದೆ ಹಾಕಿಸಿಕೊಂಡೆ . ಅದನ್ನು ಬಾಯಿಯಿಂದ ಜಗಿಯಲಾರoಬಿಸಿದಾಗ ಹಲ್ಲುಗಳಿಗೆ ಮುದ್ದೆ ಅಂಟಿಕೊಂಡಿತ್ತು . ಅದನ್ನು ಜಗಿಯದೆ ಹಾಗೆ ನುಂಗಬೇಕು ಎಂದು ಪಾಂಡುರಂಗ ಹೇಳಿದರು . ಅದರ ಸಹವಾಸ ಸಾಕೆಂದು ಅದನ್ನು ಬಳಿಗಿಟ್ಟು , ಅನ್ನ ಹಾಕಿಸಿಕೊಂಡು ತಿಂದು ಮುಗಿಸಿದ್ದೆ . ಹಾಗು ಹೀಗು ಸಂಜೆವರೆಗೆ ಕಾಲ ಕಳೆದು ಮನೆ ಹಾದಿ ಹಿಡಿದಿದ್ದೆ . ಬರಿ ಅನ್ನ ತಿಂದಿದ್ದರಿಂದ ಹೊಟ್ಟೆ ಚಿರಗುಡುತಿತ್ತು . ಬಿಸಿ ಬಿಸಿ ಯಾಗಿ ಬಜ್ಜಿ ಮಾಡುವದನ್ನು ನೋಡಿ , ಅಲ್ಲಿಗೆ ಹೋಗಿ ಮೈಸೂರು ಬಜ್ಜಿ ಕೊಡಿ ಎಂದೆ . ಏನು ? ಎಂದ ಅಂಗಡಿಯವ . ಎಲ್ಲರು ನನ್ನನ್ನು ಮಂಗನಂತೆ ನೋಡಿದರು . ನಂತರ ಕೈ ಮಾಡಿ ತೋರಿಸಿ " ಮೈಸೂರು ಬಜ್ಜಿ " ಕೊಡಿ ಎಂದೆ . " ಓ " ಅದಾ " ಮಂಗಳೂರು ಬಜ್ಜಿ " ಎಂದು ಕೊಟ್ಟ . ಧಾರವಾಡದಲ್ಲಿ ಇದನ್ನ ಮೈಸೂರು ಬಜ್ಜಿ ಅಂತಾನೆ ಅನ್ನೋದು . ಇಲ್ಲಿ ನೋಡಿದರೆ ಇದನ್ನ ಮಂಗಳೂರು ಬಜ್ಜಿ ಅಂತಾರೆ . ಇನ್ನು ಮಂಗಳೂರುನಲ್ಲಿ ಏನೆಂದು ಕರೆಯುತ್ತಾರೋ ಆ ದೇವರೇ ಬಲ್ಲ .
ಕತ್ತಲಾಗುತ್ತಿದ್ದಂತೆಯೇ ಜಲಪಾತದ ಮೇಲೆ ಬಣ್ಣಬಣ್ಣದ ಕಾಂತಿಯನ್ನ ವಿದ್ಯುದ್ದೀಪಗಳ ಮೂಲಕ ಪ್ರಸರಿಸುತ್ತಾರೆ . ರಂಗು ರಂಗಾಗಿ ಮೆರೆಯುತ್ತಿರುವ ನಯಾಗರಾ ಜಲಪಾತ . ಬಣ್ಣಗಳನ್ನ ಬದಲಿಸುತ್ತಿದ್ದಂತೆಯೇ ಜಲಪಾತ ಬಗೆಬಗೆಯ ಸೊಬಗನ್ನ ತೋರುತ್ತಾ ಮತ್ತೆ ಬರಲು ಕರೆಯುತ್ತಿದೆಯನಿಸುತ್ತೆ .
ಇತ್ತೀಚೆಗೆ ಬಿಬಿಎಂಪಿ , ಭರತಲಾಲ್ ಮೀನಾ ನೇತೃತ್ವದಲ್ಲಿ ಬೆಂಗಳೂರಿನಾದ್ಯಂತ ರಾಜಕಾಲುವೆಗಳ ಮೇಲೆ ಅನಧಿಕೃತವಾಗಿ ಕಟ್ಟಲಾಗಿರುವ ಕಟ್ಟಡಗಳನ್ನು ನೆಲಸಮ ಮಾಡುವ ಕೆಲಸ ಭರದಿಂದ ಮಾಡುತ್ತಿದೆ . ಅದಕ್ಕೆ ಸಂಬಂಧಿಸಿದಂತೆ ಟೈಮ್ಸ್ ಆಫ್ ಇಂಡಿಯಾದ ಸಿಟಿ ಮೇಲ್ ಬಾಕ್ಸ್ ನಲ್ಲಿ ಇಂದು ಪ್ರಕಟವಾಗಿರುವ ನನ್ನ ಪತ್ರ .
ದೈವದ ನುಡಿಕಟ್ಟು , ಇತಿಹಾಸಕಾರರು ಹೇಳಿದ ಕಾಲಾವಧಿ ಮತ್ತು ಈಗ ಕಂಡು ಬರುವ ಐತಿಹಾಸಿಕ ಕುರುಹುಗಳಿಗೆ ತಜ್ಞರು ನೀಡಿದ ಅಭಿ ಪ್ರಾಯದಿಂದ ನಾನು ದೈವಗಳಿಗೆ ಎರಡು ಸಾವಿರಕ್ಕೂ ಮಿಕ್ಕಿದ ಅವಧಿಯ ಇತಿಹಾಸವಿದೆ ಎಂಬ ಅಭಿಪ್ರಾಯಕ್ಕೆ ಬರುತ್ತಿದ್ದೇನೆ . ಮಂಗಳೂರು ತಾಲೂ ಕಿನಲ್ಲಿ ಕುತ್ತೆತ್ತೂರು ಎಂಬ ಗ್ರಾಮದಲ್ಲಿ ಹಿಂದಿನ ಕಾಲದಲ್ಲಿ ಅಸ್ತಿತ್ವದಲ್ಲಿದ್ದ ಮೂರುನಾಡು ಮಾಗಣೆಗೆ ಪ್ರಮುಖವಾದ ಕೇಂದ್ರಸ್ಥಾನವಾಗಿ ಜಂತಬೆಟ್ಟು ಧೂಮಾವತಿ ದೈವಸ್ಥಾನವಿದೆ . ಇಲ್ಲಿನ ದೈವ ಜುಮಾದಿ ಬಂಟ , ವರ್ಷಾವಧಿ ನೇಮದಲ್ಲಿ ಮತ್ತು ದೈವ ದರ್ಶನದ ನುಡಿಕಟ್ಟಲ್ಲಿ ಏಳ್ನಾಡು ಮಾಗಣೆಯನ್ನು ಅಳಿಸಿ ಮೂರ್ನಾಡು ಮಾಗಣೆ ನಿರ್ಮಿಸಿದೆ ಎಂದು ಹೇಳುತ್ತದೆ . ಏಳು ರಾತ್ರಿ ಏಳು ಹಗಲು ಅಂಕ ಕಾದು ಇದನ್ನು ಮಾಡಿದೆ ಎನ್ನುತ್ತದೆ . ಜನಪದರ ನಂಬಿಕೆಯ ಪ್ರಕಾರ ಈ ಅಂಕ ಕಾದದ್ದು ಕೊಡಮಂದಾಯನೊಂದಿಗೆ . ಇದು ಶಿಬರೂರು ಕೊಡಮಂದಾಯ ಎಂಬ ನಂಬಿಕೆ . ಈ ಕಾದಾಟದಲ್ಲಿ ಸೋಲು ಗೆಲುವು ನಿರ್ಧಾರವಾಗದೇ ಇದ್ದಾಗ ಪಂಜುರ್ಲಿ ದೈವದ ದೂತತನ ದೊಂದಿಗೆ ಪಂಜದ ಜಾರಂದಾಯನ ಮೂಲಕ ಪಂಚಾತಿಕೆ ನಡೆದು ಸೋಲು ಗೆಲುವಿನ ಬಗ್ಗೆ ಪಂಥ ನಡೆಯುತ್ತದೆ . ಜುಮಾದಿ ಕುದಿಯುವ ಎಣ್ಣೆಯ ಕೊಪ್ಪರಿಗೆಗೆ ಕೈ ಹಾಕಿ ಗೆಲ್ಲಬೇಕು ಎಂಬುದು ಪಂಥ . ಅದರಂತೆ ಜುಮಾದಿ ಕೈಹಾಕಿ ಪಂಥ ಗೆದ್ದು ಕೈಯನ್ನು ಕೊಡವಿದಾಗ ಅದರಲ್ಲಿದ್ದ ಎಣ್ಣೆ ಊರಿಡೀ ಹಾರಿ ಊರಿನವರಿಗೆ ಕೋರ , ಕೊಠಲೆ ಇತ್ಯಾದಿ ರೋಗಗಳು ಬರುತ್ತದೆ . ಈ ರೋಗವನ್ನು ತೆಗೆಯಬೇಕು ಎಂಬುದು ಕೊಡಮಂದಾಯನಿಗೆ ಪಂಥ . ಅದು ಸಾಧ್ಯವಾಗದೇ ಇದ್ದಾಗ ಮತ್ತೆ ಜುಮಾದಿ ದೈವವು ಕೋರ್ದಬ್ಬುವಿನ ಮೂಲಕ ರೋಗವನ್ನು ತೆಗಿಸಿ ಮೂರ್ನಾಡನ್ನು ಪಡೆದುಕೊಳ್ಳುತ್ತದೆ .
ಮತ್ತೇಕೆ ತಡ ? ಈ ಉತ್ತಮ ಕೆಲಸಕ್ಕೆ ಇಂದೇ ನಿಮ್ಮ ಸಹಾಯ ನೀಡಿ [ 5 ] !
ಹೊಟ್ಟೆ ಪಾಡಿಗಾಗಿ ಬೆಂಗಳೂರಿನ ಸಣ್ಣ ಕಂಪೆನಿಯೊಂದರಲ್ಲಿ ಉದ್ಯೋಗಿ . ಸಮಯ ಸಿಕ್ಕಾಗ ಮನಸಿಗೆ ತೋಚಿದ್ದನ್ನು ಗೀಚುವುದು ನನ್ನೊಳಗಿನ ಉತ್ತಮ ಹವ್ಯಾಸಗಳಲ್ಲೊಂದು . ನನ್ನ ಹುಟ್ಟೂರು ಕೇರಳದ ಕಾಸರಗೋಡಿನ ಒಂದು ಪುಟ್ಟ ಗ್ರಾಮ . ನನ್ನ ಬಗೆಗಿನ ಉಳಿದ ವಿವರಗಳು ಅನ್ ಇಂಟರೆಸ್ಟಿಂಗ್ !
ಉಂಡೆ ಮಾಡುವ ವಿಧಾನ : ಅ . ಒಂದು ತಟ್ಟೆ , ಒಂದು ಕಪ್ ತಣ್ಣೀರು ತೆಗೆದಿಟ್ಟುಕೊಳ್ಳುವುದು ಆ . ಮೇಲೆ ಬೆಂದ ಹಿಟ್ಟನ್ನು ತಟ್ಟೆಗೆ ಪೂರ್ತಿ ಅಥವ ಸ್ವಲ್ಪ ಬೊಗಸಿಕೊಳ್ಳುವುದು ಇ . ಕೈಯನ್ನು ತಣ್ಣನೆ ನೀರಿನಲ್ಲಿ ಒಮ್ಮೆ ಅದ್ದಿಕೊಂಡು , ತಟ್ಟೆಯಲ್ಲಿ ಬೊಗಸಿಟ್ಟುಕೊಂಡಿರುವ ಹಿಟ್ಟನ್ನು ( ಎಷ್ಟು ದೊಡ್ಡದಾಗಿ ಬೇಕೋ ಅಷ್ಟು ) ಉಂಡೆ ಮಾಡುವುದು .
ನೇಪಾಳದಲ್ಲಿನ ಶಿಶುವಿಹಾರ ಶಿಕ್ಷಣವು ಹೆಚ್ಚುಕಡಿಮೆ ಹಾಂಗ್ಕಾಂಗ್ ಹಾಗು ಭಾರತದ ಶಿಶುವಿಹಾರ ಶಿಕ್ಷಣ ಪದ್ದತಿಯನ್ನು ಹೋಲುತ್ತದೆ . ಕಡ್ದಾಯವಾಗಿರುವ ನೇಪಾಳಿ ಭಾಷೆಯನ್ನೂ ಹೊರತುಪಡಿಸಿ ಖಾಸಗಿ ಶಿಕ್ಷಣ ಸಂಸ್ಥೆಯ ಪುಸ್ತಕಗಳು ಆಂಗ್ಲ ಭಾಷೆಯಲ್ಲಿ ಅಚ್ಚಾಗಿರುತ್ತವೆ . nepaalada ಶಿಶುವಿಹಾರಗಳಲ್ಲಿ ಮಕ್ಕಳಿಗೆ ಸಂಪೂರ್ಣವಾದ ತರಬೇತಿ ನೀಡಲಾಗುತ್ತದೆ .
" ಬಿಡು ಬಿಡು , ನನ್ನನ್ನು ಕೊಲ್ಲಬೇಡ " ಎಂದು ಕವಿತಾ ಕಿರುಚಿದಳು . ಆದರೆ ಹಿಡಿತ ಕಡಿಮೆಯಾಗಲಿಲ್ಲ . ಕೊಸರಿಕೊಂಡು ಓಡಿ ಹೋಗಲು ಪ್ರಯತ್ನಪಟ್ಟಳು . ನಿತ್ರಾಣಳಾಗಿದ್ದ ಅವಳಿಗೆ ಅದು ಸಾಧ್ಯವಾಗಲಿಲ್ಲ . ಕತ್ತಿನ ಮೇಲಿನ ಹಿಡಿತ ಬಿಗಿಯಾಗುತ್ತಿದ್ದಂತೆ ಕವಿತಾ ತನ್ನ ಕತೆ ಮುಗಿದೇ ಹೋಯಿತು ಅಂದುಕೊಂಡಳು . ಅವಳಿಗರಿವಿಲ್ಲದಂತೆ ಹಿಂದಕ್ಕೆ ಕುಸಿದು ಬಿದ್ದು , ಎಚ್ಚರ ತಪ್ಪಿದಳು .
ಪರಿಣಾಮವಾಗಿ ತಮ್ಮ ಸರಕಾರವನ್ನೇ ಕಳೆದುಕೊಂಡರು . ಆಶ್ಚರ್ಯ ಬೇಡ , ಮರು ವರ್ಷ ನಡೆದ ಚುನಾವಣೆಯಲ್ಲಿ 67 ಸ್ಥಾನ ಪಡೆದ ಮಾಯವತಿಯವರು ಮತ್ತೆ ಬಿಜೆಪಿಯ ಬೆಂಬಲದಿಂದ ಮುಖ್ಯಮಂತ್ರಿ ಯಾದರು . ಅದು 6 ತಿಂಗಳ ಮಟ್ಟಿಗೆ . ಈ ಸಂದರ್ಭದಲ್ಲಿನ ಅವರ ಸಾಧನೆ ಒಂದೇ ಪದದಲ್ಲಿ ಹೇಳುವುದಾದರೆ ಅಪೂರ್ವವಾದುದು . ಆರು ವರ್ಷಗಳ ಸಾಧನೆ ಯನ್ನು ಕೇವಲ ಆರೇ ತಿಂಗಳಲ್ಲಿ ಮಾಡಿದರು ಎಂದರೂ ಅತಿಶಯೋಕ್ತಿಯೇನಲ್ಲ . ಏಕೆಂದರೆ ಆರು ತಿಂಗಳ ಆ ಅವಧಿಯಲ್ಲಿ ಭೂ ಹೀನ ಕೂಲಿ ಕಾರ್ಮಿಕರಿಗೆ ವಿಶೇಷವಾಗಿ ದಲಿತರಿಗೆ 7 . 5ಲಕ್ಷ ಎಕರೆ ಭೂಮಿ ವಿತರಿಸಿದರು . ದಲಿತರ 60 , 000 ಬ್ಯಾಕ್ಲಾಗ್ ಹುದ್ದೆಗಳನ್ನು ಭರ್ತಿಮಾಡಿದರು . ಆರೇ ತಿಂಗಳಲ್ಲಿ ರಾಜ್ಯಾದ್ಯಂತ 15 , 000 ಅಂಬೇಡ್ಕರ್ ಪ್ರತಿಮೆಗಳನ್ನು ಸ್ಥಾಪಿಸಿ ಉತ್ತರಪ್ರದೇಶ ವನ್ನು ಅಂಬೇಡ್ಕರ್ ರಾಜ್ಯ ಮಾಡುವ ತಮ್ಮ ಕನಸಿಗೆ ಅಡಿಗಲ್ಲು ಇಟ್ಟರು .
ಸಂಪದಿಗರೆ ಈ ಹಿಂದೆ ತಿಳಿಸಿದಂತೆ http : / / sampada . net / b . . . ಈ ಭಾನುವಾರ ಸಂಪದ ನಾಟಕರಂಗದ ಮೊದಲ ಸಭೆ ನಡೆಯುತ್ತಿದ್ದು . ನಾಟಕರಂಗದಲ್ಲಿ ಆಸಕ್ತಿ ತೋರಿಸುವವರೆಲ್ಲಾ ಅಲ್ಲಿ ಬರುವಿರೆಂದು ಆಶಿಸುತ್ತೇನೆ . ಸಭೆಗೆ ಬರುತ್ತಿರುವವರು ಮೊದಲೇ ತಿಳಿಸಿದರೆ ಉತ್ತಮ .
ಪ್ರೀತಿ , ಪ್ರೇಮಕ್ಕೆ ಜಾತಿ - ಧರ್ಮದ ತಾರತಮ್ಯವೂ ಇಲ್ಲ . ಆದರೆ ಕೆಲವು ಉದ್ದೇಶ , ಗುರಿಗಳನ್ನಿಟ್ಟುಕೊಂಡು ಮಾಡುವ " ಪ್ರೀತಿ " , ಪಿತೂರಿಯಾಗಿ ಯುವತಿಯರ ಬದುಕನ್ನೇ ಸುಟ್ಟು ಬಿಡುತ್ತದೆ . ಅಷ್ಟಕ್ಕೂ ಕಾಸರಗೋಡು ಹಾಗೂ ಮಲಪ್ಪುರಂ ಜಿಲ್ಲೆಗಳೆರಡರಲ್ಲೇ ತಲಾ 586 , 412 ಯುವತಿಯರು " ಲವ್ ಜಿಹಾದ್ " ಗೆ ಬಲಿಯಾಗಿದ್ದಾರೆ ! ವಿವಾಹ ಭರವಸೆ ನೀಡಿ , ಲೈಂಗಿಕ ಸಂಬಂಧ ಬೆಳೆಸಿ ಅದನ್ನು ಚಿತ್ರೀಕರಿಸಿ ಬ್ಯ್ಲಾಕ್ಮೇಲ್ ಮಾಡಿದ ಉಹಾಹರಣೆಗಳೂ ಇವುಗಳಲ್ಲಿವೆ . ಈ ಹಿನ್ನೆಲೆಯಲ್ಲಿ , " ಹೆಣ್ಣುಮಕ್ಕಳ ಗೆಳೆತನ , ಕಂಪ್ಯೂಟರ್ , ಮೊಬೈಲ್ ಮೇಲೆ ಹೆತ್ತವರು ಕಣ್ಣಿಡುವಂತೆ " ಸೂಚಿಸಿ ಕ್ಯಾಥೋಲಿಕ್ ಚರ್ಚ್ ಸುತ್ತೋಲೆ ಹೊರಡಿಸಿದೆ .
ಕೆಲವೊಮ್ಮೆ ಗೊತ್ತಿದ್ದೂ ಗೊತ್ತಿಲ್ಲದ ಹಾಗೆ , ಕಂಡು ಕಾಣದ ಹಾಗೆ ಮತ್ತು ನೋಡಿಯೂ ನೋಡಿಲ್ಲದ ಹಾಗೆ ಇರಬೇಕಾದ ಪರಿಸ್ತಿತಿ ಬರುತ್ತದಲ್ಲವೇ ?
ಆದರೆ ಈ ಪ್ರತಿಭಾವಂತರಿಗೆ ತರಬೇತಿ ಕೊಟ್ಟದ್ದು ತೆರಿಗೆದಾರನ ಹಣದಲ್ಲಿ . ಸೋಮನ್ ಅವರು ಹೇಳುವಂತೆ 1250 ರೂಪಾಯಿಗಳ ಬೋಧನಾ ಶುಲ್ಕ ಮತ್ತು 1500 ರೂಪಾಯಿಗಳ ವಿದ್ಯಾರ್ಥಿ ನಿಲಯ ಶುಲ್ಕಗಳನ್ನಷ್ಟೇ ಇವರು ಪಾವತಿಸುತ್ತಾರೆ . ಇದರ ಹೊರತಾದ ಲಕ್ಷಾಂತರ ರೂಪಾಯಿಗಳ ಖರ್ಚನ್ನು ಸರಕಾರ ಭರಿಸುತ್ತದೆ . ಅಂದರೆ ಇದೂ ಒಂದು ಬಗೆಯ ಮೀಸಲಾತಿಯೇ . ಕೇವಲ ಎರಡೂವರೆ ಸಾವಿರ ರೂಪಾಯಿಗಳಲ್ಲಿ ವಿಶ್ವದ ಅತ್ಯುತ್ತಮ ವೈದ್ಯಕೀಯ ಶಿಕ್ಷಣವನ್ನು ಎಐಐಎಂಎಸ್ನ ವಿದ್ಯಾರ್ಥಿಗಳು ಪಡೆಯುತ್ತಾರೆ . ತಮ್ಮ ಶಿಕ್ಷಣಕ್ಕೆ ಅಗತ್ಯವಿರುವ ಸಂಪನ್ಮೂಲವನ್ನು ಒದಗಿಸಿದ ಸಮುದಾಯಕ್ಕೆ ತಮ್ಮ ಸೇವೆಯನ್ನು ಒದಗಿಸುವ ನೈತಿಕ ಜವಾಬ್ದಾರಿ ಈ ವಿದ್ಯಾರ್ಥಿಗಳ ಮೇಲೆ ಇದೆ . ಆದರೆ ಇವರ್ಯಾರೂ ಆ ನೈತಿಕ ಜವಾಬ್ದಾರಿಯ ಬಗ್ಗೆ ಯೋಚಿಸುವುದೇ ಇಲ್ಲ . ಶಿಕ್ಷಣ ಮುಗಿದ ತಕ್ಷಣ ವಿದೇಶಕ್ಕೆ ಹಾರುತ್ತಾರೆ .
ರಸ್ತೆ ಬದಿ ಮಲಗಿದ್ದವರ ಮೇಲೆ ಲಾರಿ ಹರಿದು 20 ಸಾವು
ಹನ್ನಾಹ್ ಅರೆಂಡ್ಟ್ಳಂತಹ ಸಾಹಿತಿಯು , ತನ್ನ 1951ರ ಪುಸ್ತಕ ದ ಒರಿಜಿನ್ ಆಫ್ ಟೋಟಲಿಟೇರಿಯನಿಸಮ್ ( ಸರ್ವಾಧಿಕಾರದ ಮೂಲಗಳು ) , ವರ್ಣಭೇದ ನೀತಿಯ ಸಿದ್ಧಾಂತವು ( ಜನಪ್ರಿಯ ವರ್ಣಭೇದ ನೀತಿ ) 19ನೇ ಶತಮಾನದ ಕೊನೆಯಲ್ಲಿ ಅಭಿವೃದ್ಧಿಗೊಂಡಿತು , ಇದು ವಿದೇಶಿ ವಾಣಿಜ್ಯಕ್ಷೇತ್ರಗಳ ಸಾಮ್ರಾಜ್ಯಷಾಹಿಯ ವಿಜಯವನ್ನು ಶಾಸನಬದ್ಧವಾಗಿಸಲು ಸಹಾಯ ಮಾಡಿತು ಮತ್ತು ಅವುಗಳ ಜೊತೆ ಸೇರಿಕೊಂಡಿರುವ ಕಾಯಿದೆಗಳಿಗೆ ತನ್ನ ಸಹಾಯವನ್ನು ನೀಡಿತು ( 1904 - 1907ರ ಹೆರೆರೋ ಮತ್ತು ನಮಕ್ವಾ ಜೆನೋಸೈಡ್ ಅಥವಾ 1915 - 1917ರ ಅರ್ಮೇನಿಯನ್ ಜೆನೋಸೈಡ್ಗಳಂತಹ ಕಾಯಿದೆಗಳು ) . ರುಡ್ಯಾರ್ಡ್ ಕಿಪ್ಲಿಂಗ್ನ ಕವಿತೆ ದ ವೈಟ್ ಮ್ಯಾನ್ಸ್ ಬರ್ಡನ್ ( ಬಿಳಿ ಮನುಷ್ಯನ ಹೊರೆ ) ( 1899 ) ಇದು ಇತರ ಜಗತ್ತಿನ ಮೇಲೆ ಯುರೋಪಿನ ಸಂಸ್ಕೃತಿಗೆ ಇರುವ ಆನುವಂಶಿಕ ಉತ್ಕೃಷ್ಟತೆಯಲ್ಲಿ ಇರುವ ನಂಬಿಕೆಯ ಒಂದು ಹೆಚ್ಚು ಜನಪ್ರಿಯವಾದ ವಿವರಣೆಯಾಗಿದೆ , ಆದಾಗ್ಯೂ ಕೂಡ ಇದು ಅಂತಹ ಸಾರ್ವಭೌಮತ್ವದ ಒಂದು ವಿಡಂಬನಶೀಲ ಮೌಲ್ಯ ನಿರ್ಣಯ ಎಂದು ಆಲೋಚಿಸಲ್ಪಡುತ್ತದೆ . ವರ್ಣಭೇದ ನೀತಿಯ ಸಿದ್ಧಾಂತವು ಆದ್ದರಿಂದ ವಿಜಯವನು ಶಾಸನಬದ್ಧಗೊಳಿಸಲು ಮತ್ತು ಸ್ಥಳೀಯ ಜನರ ಸಾಂಪ್ರದಾಯಿಕ ಸಮಾಜಗಳನ್ನು ನಿರ್ವಸನ ಮಾಡುವುದಕ್ಕೆ ಸಹಾಯ ಮಾಡಿತು , ಅವು ಈ ವರ್ಣಭೇದ ನೀತಿಯ ನಂಬಿಕೆಗಳ ಒಂದು ಪರಿಣಾಮದ ಕಾರಣದಿಂದ ಮಾನವ ಹಿತಕಾರಿ ಹೊಣೆಗಾರಿಕೆಗಳು ಎಂದು ಕರೆಯಲ್ಪಟ್ಟವು .
೫ : ಮಧ್ವರಾಯರ ಮಹಿಮೆ ಮಹಾ ಗುರು ಪರಂಪರೆ ಪ್ರಸಿದ್ಧ ವ್ಯಾಸರಾಯರ ಪರಿಯಂತವು ಸಿದ್ಧ ತಂತ್ರಸಾರೋಕ್ತ ಸೇವಕರ ತಾರತಮ್ಯ ಉದ್ಧರಿಸಿ ನಾ ನಿಮಗೆ ಊರ್ವಿಯಲಿ ಪೇಳಿಸಿದೆ
ನಿಮ್ಮಿಬ್ಬರನ್ನೂ ತೆಗಳುವ ಉದ್ದೇಶ ಇಲ್ಲಿಲ್ಲ . ಆದರೆ ನೀವಿ ಬ್ಬರೂ ಚರ್ಚೆಗೆ ಕುಳಿತಿದ್ದರೆ ಅದರಿಂದ ಒಬ್ಬ ಸಾಮಾನ್ಯ ಮತದಾರನಿಗೆ ಅನುಕೂಲವಾಗುತ್ತಿತ್ತು . ಅಷ್ಟಕ್ಕೂ ಪ್ರಜಾ ಪ್ರಭುತ್ವ ಬೆಳೆಯಬೇಕಾದರೆ ಆಗಾಗ್ಗೆ ಆರೋಗ್ಯಕರ ಚರ್ಚೆಗಳೂ ನಡೆಯಬೇಕು . ಅದಕ್ಕೆ ಚುನಾವಣೆಗಿಂತ ಒಳ್ಳೆಯ ಸಂದರ್ಭ ಯಾವುದಿದೆ ? ಹಾಗಿರುವಾಗ ಒಂದು ಘನ ಚರ್ಚೆಗೆ ನಾಂದಿಯಾಗುವ ಮೂಲಕ ಕೈ ಕಡಿ , ಕತ್ತು ಕಡಿ , ರೋಲರ್ ಹತ್ತಿಸುತ್ತೇನೆ ಎಂಬ ಚಿಲ್ಲರೆ ರಾಜಕೀಯದಲ್ಲಿ ತೊಡಗಿರುವವರಿಗೆ ನಿಮ್ಮಂಥ ಸಭ್ಯರಾಜಕಾರಣಿಗಳು ಮೇಲ್ಪಂಕ್ತಿ ಹಾಕಿಕೊಡಬಹುದಿತ್ತು . ಇಂಥದ್ದೊಂದು ಚರ್ಚೆ ನಡೆದಿದ್ದರೆ ಜಾತಿ ಹಾಗೂ ಇನ್ನಿತರ ಲೆಕ್ಕಾಚಾರದ ಮೇಲೆ ಪ್ರಧಾನಿ ಸ್ಥಾನಕ್ಕೇರಲು ಹವಣಿಸುತ್ತಿರುವವರಿಗೂ ಒಂದು ಪಾಠವಾಗುತ್ತಿತ್ತು . ಲಲ್ಲು , ಉಲ್ಲು , ಪಾಸ್ವಾನ್ , ಪವಾರ್ ಹಾಗೂ ಸ್ವತಂತ್ರವಾಗಿ ನಾಲ್ಕು ಸಾಲು ಹೇಳಲು ಬಾರದ ಮಾಯಾವತಿಯವರಂತಹವರೂ ಪ್ರಧಾನಿ ಸ್ಥಾನಕ್ಕಾಗಿ ಜೊಲ್ಲು ಸುರಿಸುವ ಮೊದಲು ಬೆವರುಹರಿಸಬೇಕಾಗಿ ಬರುತ್ತಿತ್ತು . ಇಂತಹ ಬಹಿರಂಗ ಚರ್ಚೆ ಅಧ್ಯಕ್ಷೀಯ ಪ್ರಜಾತಂತ್ರವಿರುವ ಅಮೆರಿಕ ಮಾತ್ರವಲ್ಲ , ಪ್ರಧಾನಿ ಹುದ್ದೆ ಹೊಂದಿರುವ ಜಪಾನ್ , ಬ್ರಿಟನ್ಗಳಲ್ಲೂ ನಡೆಯುತ್ತವೆ . ನಾವೂ ಬರುತ್ತೇವೆ ಎನ್ನುತ್ತಿರುವ ಕಮ್ಮಿನಿಸ್ಟರು ಹಾಗೂ ಇತರರ ಬಗ್ಗೆ ತಲೆಕೆಡಿಸಿಕೊಳ್ಳದೆ ನೀವಿಬ್ಬರು ಚರ್ಚೆಗೆ ಕುಳಿತುಕೊಳ್ಳಬಹುದಿತ್ತು . ಖಂಡಿತ , ದೇಶದಲ್ಲಿರುವುದು ಎನ್ಡಿಎ - ಯುಪಿಎಗಳೆರಡೇ ಅಲ್ಲ ಅನ್ನುವುದು ಪೊಳ್ಳುವಾದವಷ್ಟೇ . ಯಾವುದೇ ಪಕ್ಷವನ್ನು ರಾಷ್ಟ್ರೀಯ ಪಕ್ಷವೆನ್ನಬೇಕಾದರೆ ಅದು ರಾಷ್ಟ್ರದಲ್ಲಿ ಚಲಾವಣೆಯಾಗುವ ಮತಗಳಲ್ಲಿ ಒಟ್ಟು ಶೇ . ೬ರಷ್ಟನ್ನು ಪಡೆದುಕೊಂಡಿರಬೇಕು . ಅಂತಹ ಅರ್ಹತೆ ಕಾಂಗ್ರೆಸ್ - ಬಿಜೆಪಿ ಬಿಟ್ಟರೆ ಬೇರಾವ ಪಕ್ಷಗಳಿಗೂ ಇಲ್ಲ .
ಮೂರನೆಯದು , ಮಲಯಾಳಮ್ಮಿನ " ಹಿಸ್ ಹೈನೆಸ್ ಅಬ್ದುಲ್ಲಾ " ಚಿತ್ರದ " ನಾದರೂಪಿಣೀ ' ಎಂಬ ಹಾಡು . ಹಾಡಿದವರು ಎಂ . ಜಿ . ಶ್ರೀಕುಮಾರ್ . ಈ ಹಾಡಿಗೆ ೧೯೯೧ ಸಾಲಿನ ಅತ್ಯುತ್ತಮ ಹಿನ್ನೆಲೆ ಗಾಯನಕ್ಕಾಗಿ ರಾಷ್ಟ್ರ ಪ್ರಶಸ್ತಿ ಬಂದಿದೆ . ವೀಡಿಯೋದ ಗುಣಮಟ್ಟ ಅಷ್ಟೊಂದೇನೂ ಚೆನ್ನಾಗಿಲ್ಲ . ಸ್ವಲ್ಪ ಅಡ್ಜಸ್ಟ್ ಮಾಡಿಕೊಳ್ಳಿ . ಆದರೆ ಹಾಡು ಮಾತ್ರ ಸೂಪರ್ . ಸಂಗೀತ ನೀಡಿದವರು ರವೀಂದ್ರನ್ ಮಾಸ್ಟರ್ . ಈ ಚಿತ್ರದ ಎಲ್ಲಾ ಹಾಡುಗಳೂ ತುಂಬಾ ಚೆನ್ನಾಗಿವೆ .
ಕ್ರೀಡೆಗಳನ್ನು ಅನುಸರಿಸುವಾಗ ಅಥವಾ ಅದರ ವರದಿಯಲ್ಲಿ ರಾಷ್ಟ್ರೀಯತೆ ಸ್ಪಷ್ಟವಾಗಿ ಕಂಡುಬರುತ್ತದೆ . ರಾಷ್ಟ್ರೀಯ ತಂಡಗಳಲ್ಲಿ ಸ್ಪರ್ಧಿಸುವ ಜನರು ಅಥವಾ ನಿರೂಪಕರು ಮತ್ತು ಪ್ರೇಕ್ಷಕರು ಪಕ್ಷಪಾತಿ ಧೋರಣೆಯನ್ನು ಹೊಂದಬಹುದು . ಕೆಲವು ಸಂದರ್ಭಗಳಲ್ಲಿ , ಇಂತಹ ಉದ್ವೇಗಗಳು ಕ್ರೀಡಾಂಗಣದಲ್ಲಿ ಮತ್ತು ಕ್ರೀಡಾಂಗಣದ ಆಚೆಗೆ ( ಫುಟ್ ಬಾಲ್ ವಾರ್ ಅನ್ನು ನೋಡಿ ) ಆಟಗಾರರು ಅಥವಾ ಪ್ರೇಕ್ಷಕರ ನಡುವೆ ಹಿಂಸಾತ್ಮಕ ಘರ್ಷಣೆಗೆ ಕಾರಣವಾಗುತ್ತವೆ . ಕ್ರೀಡೆಗಳನ್ನು ಅದರ ಅನುಕೂಲಕ್ಕಾಗಿ ಹಾಗೂ ಸ್ಪರ್ಧಿಗಳ ಸಂತೋಷಕ್ಕಾಗಿ ಆಡುವುದರಿಂದ ಈ ಪ್ರವೃತ್ತಿಗಳನ್ನು ಕ್ರೀಡೆಯ ಮೂಲಭೂತ ವಿಶಿಷ್ಟ ಲಕ್ಷಣಗಳಿಗೆ ವಿರುದ್ಧವಾಗಿ ಅನೇಕ ಮಂದಿ ಕಾಣುತ್ತಾರೆ .
ವಾರದ ದಿನಗಳಿಗೆ ಅರಬರ ಹೆಸರುಗಳು ಸ್ವಲ್ಪ ನೀರಸವೇ ಎನ್ನಬಹುದು . ಭಾನುವಾರ ಕ್ಕೆ " ಅಹದ್ " ಅಂದರೆ ಮೊದಲು ಎಂದು . ವಾರದ ಮೊದಲ ದಿನ ಭಾನುವಾರ ಅಲ್ಲವ , ಅದಕ್ಕಿರಬೇಕು . ಸೋಮವಾರಕ್ಕೆ " ಇತ್ನೇನ್ " ಅಂದರೆ ಎರಡು . ಮಂಗಳವಾರ ಮೂರನೇ ದಿನ . . . . . ಶುಕ್ರವಾರಕ್ಕೆ " ಜುಮಾ " ಮತ್ತು ಶನಿವಾರಕ್ಕೆ " ಸಬ್ತ್ " .
ಜೆಡಿಎಸ್ನಲ್ಲಿನ ಅಸಮಾಧಾನ ಮತ್ತಷ್ಟು ಸ್ಫೋಟಗೊಳ್ಳುವ ಮೂಲಕ , ರಾಜ್ಯರಾಜಕಾರಣದಲ್ಲಿನ ಬಿಕ್ಕಟ್ಟು ಹೊರಬೀಳುವುದರೊಂದಿಗೆ ಇದೀಗ ಜೆಡಿಎಸ್ನ ಹಿರಿಯ ಮುಖಂಡ ಎಂ . ಪಿ . ಪ್ರಕಾಶ್ ಬಂಡಾಯದ ಬಾವುಟ ಹಾರಿಸಿದ್ದಾರೆ . ಈ ಹಿಂದೆ ಪಕ್ಷದ ವರಿಷ್ಠರ ವಿರುದ್ಧ ಬಂಡಾಯ ಎದ್ದಿದ್ದ ಮಾಜಿ ಸಚಿವ ಎಂ . ಪಿ . ಪ್ರಕಾಶ್ ಈಗ ನ . 29ರಂದು ಕರೆದಿರುವ ಪ್ರಮುಖ ಮುಖಂಡರ ಸಭೆಗೆ ಗೈರು ಹಾಜರಾಗುವುದಾಗಿ ಘೋಷಿಸಿದ್ದಾರೆ . ಇದೇ ಹಾದಿಯಲ್ಲಿ ಸಾಗಲು ಅನೇಕ ಶಾಸಕರು ಮತ್ತು ಮುಖಂಡರು ನಿರ್ಧರಿಸುವ ಮೂಲಕ ಜೆಡಿಎಸ್ ಈಗ ಅಧಃಪತನದ ಅಂಚಿನಲ್ಲಿದೆ . ಪೂರ್ಣ ವರದಿಗೆ ಇಲ್ಲಿ ಕ್ಲಿಕ್ ಮಾಡಿ .
ಮನುಷ್ಯ , ಮನುಷ್ಯರ ನಡುವಿನ ಕ್ರೌರ್ಯ , ಅಸಮಾನತೆ , ಘರ್ಷಣೆಗಳಿಂದ ಸಮಾಜದ ಜನರು ತೊಳಲಾಡುತ್ತಿದ್ದ ಸಂದರ್ಭದಲ್ಲಿಯೇ ಗೌತಮ ಬುದ್ಧ , ಮಹಾವೀರ , ಯೇಸು , ಬಸವಣ್ಣ , ಗಾಂಧಿಯಂತಹ ವ್ಯಕ್ತಿಗಳು ಜನಸಮುದಾಯದ ನಡುವೆ ಹೊಗೆಯಾಡುತ್ತಿದ್ದ ವೈರುಧ್ಯಗಳ ವಿರುದ್ಧ ಸಮರ ಸಾರಿದ್ದರು . ಬುದ್ಧನ ಕಾಲದ ಸಂದರ್ಭದಲ್ಲಿ ಭಾರತ ಜಾತಿ , ಅಸಮಾನತೆ , ಅಸ್ಪ್ರಶ್ಯತೆಗಳಿಂದ ನರಳುತ್ತಿತ್ತು . ಅದೂ ಅಲ್ಲದೇ ಹಿಂದೂ ಎನಿಸಿಕೊಂಡು , ಶೂದ್ರ ಜನಾಂಗದವರು ಅಕ್ಷರಶಃ ಪ್ರಾಣಿಗಳಂತೆ ಸಮಾಜದಲ್ಲಿ ಬದುಕುತ್ತಿದ್ದ ಸ್ಥಿತಿ . ಸಂಸ್ಕೃತ ಶ್ಲೋಕಗಳನ್ನು ಶೂದ್ರನಾದವ ಕೇಳಿಸಿಕೊಳ್ಳಲೇ ಬಾರದು ಎಂಬಂತಹ ಫರ್ಮಾನು ಇತ್ತು .
ಸಾರ್ , ಆಗಾಗ ಅಲ್ಲಲ್ಲಿ ಓದಿದ್ದ ಸುದ್ದಿಯ ತುಣುಕುಗಳ ಜೊತೆಗೆ ನಿಮ್ಮ ಲೇಖನ ಓದಿದಾಗ ಒಂದು ದಿಕ್ಕು ದೆಸೆ ಲಭಿಸಿತು . ಒಳ್ಳೆಯ ಲೇಖನ . ನಿಮ್ಮ ಬ್ಲಾಗನ್ನು ಫಾಲೋ ಮಾಡಿದ್ದೇನೆ . ಇದಕ್ಕೆ ನಿಮ್ಮ ಅಭ್ಯಂತರವಿಲ್ಲವೆಂದು ಭಾವಿಸಿರುತ್ತೇನೆ .
ಈಗ ಎರಡು ಪುಟ್ಟ ಮಕ್ಕಳ ತಂದೆಯಾಗಿರುವ ನಾನು ನನ್ನ ಶ್ರಮ ಮೀರಿ ಪ್ರಯತ್ನಿಸುತ್ತೇನೆ ಒಳ್ಳೆ , ಪ್ರೀತಿಯ , ಮಮತೆಯ ತಂದೆಯಾಗಲು . ನಾನು ಪಡುವ ಪಾಡಿಗೆ ನನಗೆ ನನ್ನ ಮಕ್ಕಳ ಟೈ ಕೊಡುಗೆಯಾಗಲಿ , ಕೈ ಗಡಿಯಾರದ ಉಡುಗೊರೆಯಾಗಲಿ ಬೇಕಿಲ್ಲ . ನನಗೆ ಬೇಕಿರುವುದು ಇಷ್ಟೇ ; ಸ್ವಾಭಿಮಾನಿಗಳಾಗಿ ದೇಶಕ್ಕೂ ತಾವು ನಂಬಿದ ಸಂಸ್ಕೃತಿಗೂ ಅಂಟಿಕೊಂಡು ಇವೆರಡಕ್ಕೂ ಕೀರ್ತಿ ತರುವ , ಬೆಳಗುವ ರತ್ನಗಳಾಗಿ ಬಾಳಲಿ ನನ್ನ ಮಕ್ಕಳು ಎಂದು .
ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನಲ್ಲಿರುವ ಪವಿತ್ರ ಪುಣ್ಯ ಕ್ಷೇತ್ರ ಬನಶಂಕರಿ . ಸಿಂಹ ವಾಹಿನಿಯಾದ ಪಾರ್ವತಿ ಬನಶಂಕರಿಯಾಗಿ ನೆಲೆಸಿಹ ಈ ಊರಿಗೆ ಬನಶಂಕರಿ ಎಂದೇ ಹೆಸರು ಬಂದಿದೆ . ಈ ಪ್ರದೇಶ ಸಂಪೂರ್ಣ ಬನಗಳಿಂದ ಕೂಡಿರುವ ಕಾರಣ ಇಲ್ಲಿ ನೆಲೆಸಿಹ ತಾಯಿಗೂ ಬನಶಂಕರಿ ಎನ್ನುತ್ತಾರೆ . ಈ ತಾಯಿಗೆ ಸ್ಥಳೀಯರು ಬಾಳವ್ವ , ಬನದವ್ವ , ಸುಂಕವ್ವ , ಶಾಕಾಂಬರಿ , ಶಿರಿವಂತಿ , ಚೌಡಮ್ಮ , ವನದುರ್ಗೆ ಎಂತಲೂ ಕರೆಯುತ್ತಾರೆ . ಬನಶಂಕರಿ ನವದುರ್ಗೆಯರದಲ್ಲಿ 6ನೇ ಅವತಾರವೆಂದೂ ಹೇಳಲಾಗುತ್ತದೆ . ಈ ಪ್ರದೇಶದಲ್ಲಿ ಭೀಕರ ಕ್ಷಾಮ ತಲೆದೋರಿದಾಗ ತಾಯಿ ತನ್ನ ತನುವಿನಿಂದ ಕಾಯಿಪಲ್ಲೆ ಸೃಷ್ಟಿಸಿ ಜನರ ಸಂಕಷ್ಟ ನೀಗಿಸಿದಳಂತೆ ಹೀಗಾಗೇ ಶಾಕಾಂಬರಿ ಎನ್ನುವ ಹೆಸರು ತಾಯಿಗೆ ಬಂತೆಂದೂ ಅರ್ಚಕರು ಹೇಳುತ್ತಾರೆ . ಈ ಪ್ರದೇಶದ ಜನರು ಪ್ರತಿವರ್ಷ ಮಾಗಿ ಕಾಲದಲ್ಲಿ ನಡೆಯುವ ರಥೋತ್ಸವದ ಮುನ್ನಾ ದಿನ ತಾಯಿಗೆ 108 ತರಕಾರಿಗಳಿಂದ ಖಾದ್ಯ ತಯಾರಿಸಿ ಸಮರ್ಪಿಸುವ ಮೂಲಕ ಕೃತಜ್ಞತೆ ಅರ್ಪಿಸುತ್ತಾರೆ . ಈ ಋಣ ಸಂದಾಯ ಪಲ್ಲೇದ ಹಬ್ಬ ಎಂದೇ ಖ್ಯಾತವಾಗಿದೆ . ದೇವಿ ಶಾಂಕಾಂಬರಿ ಆದ ಬಗ್ಗೆ ಸ್ಕಂದ ಪುರಾಣ , ಪದ್ಮಪುರಾಣಗಳಲ್ಲಿ ಉಲ್ಲಖವಿದೆಯೆಂತಲೂ ಹಿರೀಕರು ಹೇಳುತ್ತಾರೆ . ಈ ಊರಿನ ಸುತ್ತ ಅರಣ್ಯವಿದೆ , ತೆಂಗು , ಬಾಳೆ , ವೀಳೆಯದೆಲೆಯ ಬನಗಳಿವೆ . ಸನಿಹದಲ್ಲೇ ಸರಸ್ವತಿ ಹೊಳೆಯೂ ಹರಿಯುತ್ತದೆ . ಬನಶಂಕರಿ ಬೆಂಗಳೂರಿನಿಂದ 425 ಕಿಲೋ ಮೀಟರ್ ದೂರದಲ್ಲಿದೆ
೨೭೫ . ಕರ್ತರು ನಿಮ್ಮ ಗಣಂಗಳು , ಎನ್ನ ತೊತ್ತ ಮಾಡಿ ಸಲಹಿದ ಸುಖವು ಸಾಲೋಕ್ಯ , ಸಾಮೀಪ್ಯ , ಸಾರೂಪ್ಯ , ಸಾಯುಜ್ಯದುಂತುಟಲ್ಲ ಕೇಳಿರಯ್ಯ , ಕೂಡಲಸಂಗನ ಶರಣರು ತಮ್ಮ ಒಕ್ಕುದನಿಕ್ಕಿ ಸಲಹಿದ ಸುಖವು .
ರಿದ್ದಾರೆ . ಎಂಡೋ ಇವರ ವಂಶವಾಹಿಯಲ್ಲಿಯೇ ನೆಲೆ ಕಂಡುಕೊಂಡಿದೆ . ತಾಯಿಯ ಹೊಟ್ಟೆಯಲ್ಲಿರುವ ಮಕ್ಕಳನ್ನೂ ಎಂಡೋ ಭೂತ ಕಾಡುತ್ತಿದೆ . ಸಾರ್ವಜನಿಕರು ಒಕ್ಕೊರಲಿನಿಂದ ಪ್ರತಿಭಟಿಸಿದ್ದರಿಂದ 2002ರಲ್ಲಿ ಎಂಡೋಸಲ್ಫಾನ್ ಸಿಂಪಡಣೆ ಸ್ಥಗಿತಗೊಂಡಿದೆ . ಆದರೆ ಪರಿಣಾಮಗಳು ?
ಕರ್ಣನ ಹೆಸರಿನಲ್ಲಿ ಬೆಂಗಳೂರಿನ ಹೊರವಲಯದ ' ಕರಿಷ್ಮಾ ಹಿಲ್ಸ್ ' ನಲ್ಲಿ ಒಂದು ಸೈಟು ಖರೀದಿಸಿದ್ದೇನೆ . ಅಲ್ಲಿ ಹೊಸ ಮನೆಯ ನಿರ್ಮಾಣ ಆರಂಭವಾಗಿದೆ . ಪದ್ಮನಾಭನಗರದ ' ಅಮ್ಮ ' ಮನೆ , ಒಂದು ಫ್ಲ್ಯಾಟ್ ಭಾವನಾಳಿಗೆ ಕೊಟ್ಟಾಗಿದೆ . ಶೇಷಾದ್ರಿಪುರದ ಮನೆ ಚೇತನಾಗೆ ಕೊಟ್ಟಾಯಿತು . ಸದ್ಯಕ್ಕೆ ಬನಶಂಕರಿಯ ಮನೆ ' ಅಮ್ಮೀಜಾನ್ ' ನಲ್ಲಿ ಲಲಿತೆ , ಅತ್ತೆ , ಮಕ್ಕಳು , ಮೊಮ್ಮಕ್ಕಳು ನಾನು ಮತ್ತು ನಾಯಿ ! ನಿವೇದಿತ ಖರೀದಿಸಿದ್ದ ಮನೆಯೊಂದನ್ನು ಕಳೆದ ವರ್ಷ ನಾನು ಖರೀದಿಸಿದ್ದೆ . ಈ ವರ್ಷ , ಅದನ್ನು ನಾನು ಮತ್ತು ನಮ್ಮ ಹುಡುಗ ಸೀನನಿಗೆ ಉಡುಗೊರೆಯಾಗಿ ಕೊಟ್ಟೆ . ಅವನು ಸುಮಾರು ಮೂವತ್ತು ವರ್ಷದಿಂದ ನನ್ನೊಂದಿಗಿದ್ದಾನೆ , ನನ್ನ ನೆರಳಿನಂತೆ , ಇನ್ನು ಈ ಆಫೀಸು . ' ನನಗೆ ಇಲ್ಲೇ ಬೃಂದಾವನ ! ' ಅಂತ ಗೆಳೆಯರಲ್ಲಿ ತಮಾಷೆ ಮಾಡುತ್ತಿರುತ್ತೇನೆ . ಬ್ರಾಹ್ಮಣರ ಭಾಷೆಯಲ್ಲಿ ಬೃಂದಾವನ ಎಂದರೆ ಸಮಾಧಿ . ಇದು ನನ್ನ ಸ್ವಂತದ್ದು . ನನಗೆ ಸಾಲ ಕೂಡ ಇದೆ . ಅದರ ಮೊತ್ತ ನಾಲ್ಕು ಕೋಟಿ ರೂಪಾಯಿ . ನನಗಿರುವ ಒಂದೇ ಬ್ಯಾಂಕು , ಕರ್ಣಾಟಕ ಬ್ಯಾಂಕು .
ಈ ಬಂಡೀಪುರ ಅನ್ನೋದೇ ಒಂಥರಾ ಆನೆ , ಕಾಡ್ಕ್ವಾಣ , ಉಲಿ , ಜಿಂಕೆ , ಆವು ಅಂತಾ ಪಿರಾಣಿಗಳಿಗೆ ಸ್ವರ್ಗಾ ಇದ್ದಂಗೆ . ಇವೆಲ್ಲಾ ದೇಸುದ್ ಸಂಪತ್ತು ಅಂತಾ ಇವುನ್ನ ಕಾಪಾಡ್ಕೊಂಬೇಕು ಅಂತಾನೇ ಇಡೀ ಕಾಡುನ್ನ ರಕ್ಸಿತ ಪ್ರದೇಸ ಅಂತಾ ಮಾಡವ್ರೆ . ಅಲ್ಲಿ ಅರಣ್ಯ ಇಲಾಖೆಯೋರು ಇರೋ ೯೯೦ ಚ . ಕೀ ಜಾಗದಲ್ಲಿರೋ ೩೨ ಚ . ಕೀ ಅಷ್ಟ್ ಜಾಗಾನ ಪ್ರವಾಸೋದ್ಯಮಕ್ಕೆ ಅಂತಾ ಬುಟ್ಕಂಡವ್ರೆ . ಆದ್ರೆ ಗುಂಡ್ರೆ , ಬೇಗೂರ್ ಅನ್ನೋ ಕಾಡ್ ಪ್ರದೇಶಕ್ಕೆ ಕೇರಳದ್ ಕಡೆಯಿಂದ ಉಂಡಾಡಿ ದನಗೋಳಂಗೆ ಮಜಾ ಮಾಡಕ್ಕೆ ಜನುಗೋಳ್ ಬಂದ್ ಓಯ್ತಿರ್ತಾರಂತೆ . ಇಂಗ್ ಬರೋರಿಂದ ಇಲ್ಲಿ ಕಾಡು ಪ್ರಾಣಿಗಳ ನೆಮ್ಮದಿ ಎಕ್ಕುಟ್ ಓಗಿದೆಯಂತೆ . ಅದೂ ಅಲ್ದೆ ಅಂಗ್ ಬರೋರ ಪ್ರಾಣುಕ್ ಏನಾರ ಎಚ್ಚೂ ಕಮ್ಮಿ ಆಯ್ತೂಂದ್ರೆ ನಾಳೆ ಅದುಕ್ ಯಾರ್ ಒಣೆ ಅಂತಾ . ಇದ್ಯಾಕೋ ಸರೀಗಿಲ್ಲಾ ಗುರೂ ! ಇಂಗ್ ಬರೋ ಬಡ್ಡೆತ್ತವುನ್ನ ಕಂಟ್ರೋಲ್ ಮಾಡಕ್ಕೆ ಕೇರಳ ಸರ್ಕಾರದೋರು ಕ್ರಮಾ ತೊಗೊಂಬೇಕು . ಇಲ್ಲಾ ಅಂದ್ರೆ ನಮ್ ಕಾಡು ಕಾಯೋ ಪೋಲೀಸ್ನೋರಾದ್ರೂ ಸರಿಯಾದ್ ಕಡೆ ಅಂದ್ರೆ ಎಲ್ಡೂ ರಾಜ್ಯಾ ಸೇರೋ ಸೇತುವೇ ತಾವ ಬಲವಾದ ಕಾವಲು ಹಾಕ್ಬೇಕು . ಮೊನ್ ಮೊನ್ನೆ ತಾನೆ ಕೇರಳುದ್ ಸರ್ಕಾರದೋರು ಕರ್ನಾಟಕದ್ ಕಾಡು , ಕಾಡುಪ್ರಾಣಿ ಎಲ್ಲಾ ಆಳಾದ್ರೂ ಪರ್ವಾಗಿಲ್ಲಾ , ರಾತ್ರಿ ಓಡಾಡಕ್ ರಸ್ತೇಲಿ ಬುಡಬೇಕು ನಮ್ ಗಾಡಿಗೋಳ್ಗೆ ಅವಕಾಸ ಕೊಡಬೇಕು ಅನ್ನೋ ಕೂಗೆಬ್ಬಿಸಿ ಲಾಬಿ ಮಾಡ್ತಾ ಇದ್ದುದ್ ಸುದ್ದಿ ಬಂದಿತ್ತು . ಈಗ್ ನೋಡುದ್ರೆ ಜನ್ರು ಕಾಟ . ಒಟ್ನಲ್ಲಿ ನಮ್ ಕರ್ನಾಟಕದಾಗಿರೋ ನೀರು , ಕಾಡು , ರೋಡು ಎಲ್ಲಾನೂ ಒಳ್ಳೇ ತ್ವಾಟದಪ್ಪನ್ ಚತ್ರುದ್ ಥರಾ ಆಗೋಗದೇ ಅಂತಾ ಜನ ಮುನುಸ್ಕೊಂಡ್ ಕುಂತವ್ರೇ ಗುರೂ !
೩ . ಮಂಡಿಗ್ ಎಣ್ಣಿ ಹಾಯ್ಕಂಡದ್ ಸಾಕಾ . . ಕಾಣ್ ಎರ್ಡೂ ಬದಿಯಲ್ ಅರ್ತತಾ ಇತ್ತ್
ಓಂ ಮರಣಾನಂತರ ಮಾನವ ಸೇವೆ ಭಾಗ ೩ ಮತ್ತು ಕೊನೆಯದು . ಈ ರೀತಿಯ ಶವ ದಾನದ ಪ್ರಕ್ರಿಯೆ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಜಗತ್ತಿನಲ್ಲಿ ನಡೆಯುತ್ತಿರುವುದನ್ನು ನಾವು ಕಾಣಬಹುದು . ಭಾರತ ದೇಶದಲ್ಲಿ ದೇಹ ದಾನ ಮಾಡಿ ಅದ್ಸದುಪಯೋಗವಾಗಲೆಂದು ಆಶಿಸಿದ್ದ ಕೆಲವು ಮಹನೀಯರ ಮತ್ತು ಮಹಿಳೆಯರ ಹೆಸರುಗಳನ್ನೂ ಕೆಳಗೆ ಕೊಟ್ಟಿದೆ . ವ್ಯದ್ಯುರುಗಳಾದ ಶ್ರೀ . ಜೀವರಾಜ್ ಮೆಹ್ತಾ , ದಿ . ವಿ ನಾಡಕರ್ಣಿ , ಮ ಬಿ ಘಾರಪುರ , ಶ್ರೀಮತಿ ವೀಣಾ ( ಮೃತ ತಾರೀಕು ೦೩ . ೦೯ . ೧೯೮೬ ಪತಿ ಕಿಷೆನ್ ಭಾಯಿ ) ಶ್ರೀಮಕ್ತಿ ಆಶಾ ( ಮರಣ ತಾರೀಕು ೦೮ . ೦೯ . ೧೯೮೬ . ಮುಂಬಯಿ ಶಹರಕ್ಕೆ ಅನ್ವಯಿಸುವ ೧೯೭೫ರ ಮರಣೋತ್ತರ ದೇಹ ದಾನದ ಕಾನೂನು ಇದಕ್ಕೆ ಅನುಮತಿ ಕೊಟ್ಟು ಮರಣೋತ್ತರ ವಿಧಿ ವಿಧಾನಗಳನ್ನು ವಿವರಿಸಿದೆ . ಅಮೇರಿಕಾ ಸಂಸ್ಥಾನದ ಪೋರ್ಟ್ ಲ್ಯಾಂಡ್ ಒರಗಾನ ಎಂಬ ರಾಜ್ಯದಲ್ಲಿ ಇಮ್ಮನ್ಸುವೆಲ್ ಹೆಸರಿನ ಆಸ್ಪತ್ರೆಯಲ್ಲಿ ಏಳಬು ಕಸಿ ಮಾಡುವ ವಿಭಾಗ ಇದ್ದು ಅಲ್ಲಿ ದಾನಿಗಳ ಎಲುಬನ್ನು ಶೇಕರಿಸಿ ನಿರ್ಮಲ ಸ್ವೆಥ್ಯಾಗೃಹದಲ್ಲಿ ಇಡುತ್ತಾರೆ . ಅಪಘಾತದಲ್ಲಿ ಮೂಳೆಗಳನ್ನು ಮುರಿದು ಕೊಂಡವರಿಗೆ ಕಸಿ ಮಾಡುವ ಪಧ್ಧತಿ ಇದೆ . ಈಗೀಗ ಮೃತರ ಚರ್ಮಗಳನ್ನು ತೆಗೆದು ಜೋಪಾನವಾಗಿ ಕೆಡದಂತೆ ಇಡುವುದು ಮತ್ತು ಕಸಿ ಮಾಡುವುದು ಸಂಶೋದನೆಯಲ್ಲಿ ಇದೆ . ಭಾರತದಲ್ಲಿ ವೇದದ ಪ್ರಕಾರ ನಿರೂಪಣೆಯೂ ಕಾಣಬಹುದು . ೧ . ದಧೀಚಿ ಋಷಿಯು ದಾನವರು ದೇವತೆಗಳನ್ನು ಹಿಸ್ಮೆ ಮಾಡುತ್ತ ಇದ್ದಾಗ ದಾನವರ ಸದೆ ಬಡಿಯಲು ಬೇಕಾದ ಶಕ್ತಿಯುತವಾದ ಆಯುಧವನ್ನು ಮಾಡಲು ತಮ್ಮ ಬೆನ್ನೆಲಬು ದಾನ ಮಾಡಿದ ನಿದರ್ಶನ ಇದೆ . ೨ . ಶ್ರೀ ಶಂಕರಾಚಾರ್ಯರು ಸುಮಾರು ೩೦ ದಿನಗಲಾವರೆಗೆ ಮರಣ ಹೊಂದಿದ ರಾಜನ ದೇಹದಲ್ಲಿ ಪರಕಾಯ ಪ್ರವೇಶ ಮಾಡಿ ತಮ್ಮ ದೇಹ ತ್ಯಜಿಸಿದ ಘಟನೆ ಇದೆ . ೩ . ಶೌಥ ಸೂತ್ರದಲ್ಲಿ ಸೋಮಯಾಗ ಮಾಡುವಾಗ ತನ್ನ ಭಾಗದ ೧೬ ಅವಯವಗಳನ್ನು ೧೬ ಜನ ಪ್ರಿದ್ವಿಜರಿಗೆ ವಚಿಕವಾಗಿ ದಾನ ಮಾಡಿದ ಸಂಧರ್ಬ ಇದೆ . ೪ . ಋಗ್ವೇದದಲ್ಲಿ ೯೫ನೆ ಅ೦ಥೇಶ್ತಿ ಸೂಕ್ತಿ , ಈ ವಿಷಯದ ಬಗ್ಗೆ ಹೇಳುತ್ತ , ಸಾವಿನ ತರುವಾಯ ದೇಹದೊಳಗಿನ ಜೀವ ಆತ್ಮ ಇರುವುದಿಲ್ಲ . ಉಳಿದ ಶರೀರ ನಿಷ್ಪ್ರಯೋಜಕ . ಇಂಥಹ ಮೃತ ದೇಹದ ಬಗ್ಗೆ ಮೋಹ ತಲೆಯಬಾರದು . ಅದರ ಸದು ಉಪಯೋಗದ ಕಡೆಗೆ ಆಲೋಚನೆ ಮಾಡ ಬೇಕು . ಎಂದು ವಿವರಿಸಿದೆ . ೫ . ಈ ಕೆಳಗಿನ ಮಂತ್ರ ಈ ವಿಷಯಕ್ಕೆ ಸಂಭಂದಿಸಿದೆ . " ಪ್ರಿಥ್ವೀಮ್ ಗಚ್ಚಾಂ ಅನ್ಥರಿಕ್ಷಂ ಗಚ್ಛ ದಿವಂ ಗಚ್ಹ , ಡಿಸೋ ಗಚ್ಛ , ಸ್ವರ್ಗಚ್ಚ ಸುವರ್ಗಚ್ಚ ದಿವಂ ಗಚ್ಛ ಅನ್ಥರಿಕ್ಷಂ ಗಚ್ಛ ಪ್ರುಥ್ವಿಂ ಗಚ್ಛ ಅಸ್ವ್ಯೇ ವಾಗಚ್ಚ ಯದಿ ತತ್ಹ್ರತೆ ಹಿತ ಮೊಶದೀಪ ಪ್ರಥಿಥಿಶ್ತಾ ಶರೀರ್ಯೀ " ಇದರ ಆರ್ಥ : ನನ್ನ ದೇಹದ ಒಂದೊಂದು ತುನಕನ್ನೂ ಆ ಆ ದೇವತೆಗಳಿಗೆ ಅರ್ಪಿಸುವೆ ಎಂದೂ ಅರ್ಥ ಮಾಡಿಕೊಳ್ಳಬಹುದು . ಅಂದರೆ ಒಂದೊಂದು ಭಾಗ , ಅವಯವಗಳನ್ನು ದಾನ ಮಾಡುವುದ ಎಂದು ಅರ್ಥ ಬರುವುದು ಸಹಜ . ಸುತ್ತು ಭೂದಿಯಾದರೆ ನೆಲದಲ್ಲಿ ಹೂತಾರೆ , ಈ ರೀತಿಯ ದಾನ ಸಾಧ್ಯವೇ ? ಮರಣಿಸಿದ ಬ್ಯಾಕ್ತಿಯ ಕೂನೆಯ ಆಸೆ ದೇಹ ದಾನವೇ ಆಗಿದ್ದರೆ , ಮರಣೋತ್ತರ ಆಸೆಯನ್ನು ನೆರವೇರಿಸುವುದು ಸಂಬಂಧಿಕರ ಕರ್ತವ್ಯ . ಇಂತಹ ದುಃಖದ ಸಮಯದಲ್ಲಿ ಕರ್ತವ್ಯ ಪಾಲನೆಯಲ್ಲಿ ಮೃತ ದೇಹನ ಅವಯವಗಳ ಸದು ಉಪಯೋಗ ಆಗಲು ಎಲ್ಲರೂ ಸಹಕರಿಸಬೇಕು . ನಾವು ಮನುಜರು , ಗಿಡ ಮರ ಪ್ರಾಣಿಗಳಿಗಿಂತ ಅಪ್ರಯೋಜಕಾರೆ ? ಅವರುಗಳಿಗೆ ಯಾರು ಶವ ಸಂಸ್ಕಾರ ಮಾಡಿದ್ದರು . ಪುನರ್ಜನ್ಮದಲ್ಲಿ ನಂಬಿಕೆ ಇದ್ದರೆ ಶವ ಸಂಸ್ಕಾರ ವೇದ ರೀತಿಯಲ್ಲಿ ನಡೆಯದಿದ್ದರೂ , ಈ ಗಿಡ ಮರ , ಪಕ್ಷಿ ಪ್ರಾಣಿಗಳು ಉತ್ತಮ ಜನ್ಮ ಪದೆದಿಲ್ಲವೇ ? ವಾದ ಮಾಡುವುದೇ ಗುರಿ ಇಂದರೆ , ಈ ಮೇಲಿನ ಅಭಿಪ್ರಾಯಗಳಿಗೆ , ಅರ್ಥ ಗಳಿಗೆ , ತದ್ವಿರುಧ್ಧವಾಗಿ ಸಮಂಜಸವಾಗಿ ಉತ್ತರ ಇರಬಹುದು . ಇಲ್ಲಿ ಮುಖ್ಯವಾಗಿ ಆಲೋಚಿಸ ಬೇಕಾಗಿರುವುದು , ನಮ್ಮ ದೇಹ ಸದು ಉಪಯೋಗ ವಾಗುವುದು . ಏಕೆಂದರೆ , ಈ ದೇಹದಲ್ಲಿ ( ಸತ್ತಾಗ ) ಅತ್ಹ್ಮವಿಲ್ಲದೆ ನಶ್ವರ ಸ್ಥಿತಿಯಲ್ಲಿರುವುದು . ನೋವು ನಲಿವು ಗಳ ಅರಿವು ಇರುವುದಿಲ್ಲ . ಇಟ್ಟರೆ ಸಗನಿಯದೆ , ತಟ್ಟಿದರೆ ಬೆರಣಿಯಾದೆ , ಬಿಟ್ಟರೆ ಹಾಲು ಗೊಬ್ಬರ ವಡೆ , ನೀನಾರಿಗಾದೆಯೋ ಎಲೆ ಮಾನವ , ಹರಿ ಹರಿ ಗೋವು ನಾನು . ನಾವು ಸತ್ತ ಮೇಲೆಯೂ ಪ್ರಪಂಚವನ್ನು ನೋಡ ಬಯಿಸಿದರೆ ನಮ್ಮ ಕಣ್ಣುಗಳನ್ನು ದಾನ ಮಾಡುವ . ನಾವು ಸತ್ತ ನಂತರವೂ ಪ್ರಪಂಚಕ್ಕೆ ಒಳ್ಳೆಯದನ್ನು ಮಾಡ ಬಯಿಸಿದರೆ ನಮ್ಮ ದೇಹವನ್ನು ದಾನ ಮಾಡುವ . ( ಮುಗಿಯಿತು ) ಸಂತದೇವ .
ಸುವರ್ಣ ಕನ್ನಡ ರಾಜ್ಯೋತ್ಸವ . . ಕನ್ನಡ ಕವಿಗಳಿಗೆ ನಮನ - ೨ ದಿವಂಗತ , ಶ್ರೀಮಾನ್ ಜೆ ಪಿ ರಾಜರತ್ನಂ . . . ಈ ಮಹಾನ್ ಕವಿ ಕನ್ನಡ ಜನತೆಗೆ ತಮ್ಮ ನಾಯಿ ಮರಿ ಕವನದಿಂದ ಚಿರ ಪರಿಚಿತ . . ಇವರ ಶಿಶು ಗೀತೆಗಳು ಬಹಳ ಪ್ರಸಿದ್ಧ . . ಉದಾಹರಣೆಗೆ ಬಣ್ಣದ ತಗಡಿನ ತುತ್ತೂರಿ , ನಮ್ಮ ಮನೆಯಲೊಂದು ಸಣ್ಣ ಪಾಪನಿರುವುದು , ರೊಟ್ಟಿ ಅಂಗಡಿ ಕಿಟ್ಟಪ್ಪ . . ನೀವು ಇವುಗಳನ್ನು ಮರೆತಿದ್ದರೆ ದಯವಿಟ್ಟು ಒಂದು ಈ ಶಿಶುಗೀತೆಗಳ ಪುಸ್ತಕವನ್ನು ಕೊಂಡು ಓದಿ . . ಮುಂದೆ ನಿಮ್ಮ ಮಕ್ಕಳಿಗೆ ಕಲಿಸಬಹುದು ! ! ! ಇವರು ಶಿಶು ಗೀತೆಗಳನ್ನು ಬರೆಯಲು ಸಿಕ್ಕ ಪ್ರೇರಣೆ ಒಂದು ಕುತೂಹಲಕಾರಿ ಕಥೆ . ರಾಜರತ್ನಂ ರವರು ಕನ್ನಡದಲ್ಲಿ ಎಮ್ ಎ ( ಆಗಿನ ಕಾಲದಲ್ಲಿ ಕನ್ನಡ ಎಮ್ ಎ ಪದವಿ ಪಡೆಯುವವರ ಸಂಖ್ಯೆ ಬೆರಳಷ್ಟು ) ಪದವಿ ಪಡೆದಿದ್ದರೂ ಕೆಲಸವಿಲ್ಲದೆ ಮನೆಯಲ್ಲಿ ಇದ್ದಾಗ , ತಂದೆಯ ಅನಾರೋಗ್ಯದ ಕಾರಣದಿಂದ ಪ್ರಾಥಮಿಕ ಶಾಲೆಯಲ್ಲಿ ( ೨ ನೆಯ ತರಗತಿಗೆ ) ಬದಲಿ ಶಿಕ್ಷಕರಾಗಿ ನೇಮಕಗೊಂಡರಂತೆ . . . ಎನೂ ಪೂರ್ವೋತ್ತರ ಅಭ್ಯಾಸ ಇಲ್ಲದೆ ಪಾಠ ಮಾಡಲು ತರಗತಿಗೆ ಬಂದಾಗ ೨ ನೆ ತರಗತಿಯ ಪಠ್ಯ ದಲ್ಲಿರುವ ಕ್ಲಿಷ್ಟತೆ ( ಗದ್ಯ ಮತ್ತೆ ಪದ್ಯ ಎರಡರಲ್ಲೂ . . . ರಾಜರತ್ನಂ ರವರಿಗೆ ಅಲ್ಲ . . ೨ ನೆ ತರಗತಿಯ ಮಕ್ಕಳಿಗೆ ) ಅರ್ಥವಾಗಿ ತಾವೆ ಶಿಶು ಸಾಹಿತ್ಯಕ್ಕೆ ಕೈ ಹಾಕಿದರಂತೆ . . . . ಇನ್ನು ಇವರ ಅತ್ಯುತ್ತಮ ಕವನ ಸಂಕಲನಗಲೆಂದರೆ ರತ್ನನ ಪದಗಳು ಮತ್ತು ನಾಗನ ಪದಗಳು . . ಇವು ಕನ್ನಡದ ಅತ್ಯಂತ ಉತ್ತಮ ಕವನಗಳ ಸಾಲಿನಲ್ಲಿ ಸೇರಬೇಕಾದಂತವು . . ಇವುಗಳಲ್ಲಿ ಸಾಮಾನ್ಯ ಜನರ ಬದುಕಿನ ನೋವು ನಲಿವುಗಳನ್ನು ಚಿತ್ರಿಸಿ , ಕಷ್ಟಗಳನ್ನು ಹೇಗೆ ಮರೆಯೋದು , ನೆಮ್ಮದಿ ಬಾಳ್ವೆ ನಡೆಸೋದು ಹೇಗೆ ಎಂಬುದರ ಬಗ್ಗೆ ಸರಳ ಕುಡುಕನ ಮಾತುಗಳಲ್ಲಿ ರಚಿತವಾಗಿವೆ . . . ಕೆಲವು ಪದ್ಯಗಳನ್ನು ನೆನೆಯೋಣವೆ ? ? ನಾಯಿಮರಿ ನಾಯಿಮರಿ ತಿಂಡಿ ಬೇಕೆ ? ತಿಂಡಿ ಬೇಕು ತೀರ್ಥ ಬೇಕು ಎಲ್ಲ ಬೇಕು . . ನಾಯಿಮರಿ ನಿನಗೆ ತಿಂಡಿ ಏಕೆ ಬೇಕು ? ತಿಂದು ಗಟ್ಟಿಯಾಗಿ ಮನೆಯ ಕಾಯಬೇಕು ನಾಯಿಮರಿ ಕಳ್ಳ ಬಂದರೇನು ಮಾಡುವೆ ? ಲೊಳ್ ಲೊಳ್ ಬೊವ್ ಎಂದು ಕೂಗಿ ಆಡುವೆ ಜಾಣಮರಿ ತಾಳು ಹೋಗಿ ತಿಂಡಿ ತರುವೆನು ತಾ ನಿನ್ನ ಮನೆಯ ನಾನು ಕಾಯುತಿರುವೆನು ಈಗ ತುರ್ತು ಕೆಲಸದಿಂದ ಉಳಿದ ಕವನಗಳನ್ನು ನಾಳೆ ಬರೆದು ಕಳಿಸುತ್ತೇನೆ . . . ರಾಜರತ್ನಂ ಪದ್ಯಗಳನ್ನು ಮುಂದುವರೆಸಿ ಕನ್ನಡ ಪದಗೊಳ್ ಯೆಂಡ ಯೆಡ್ತಿ ಕನ್ನಡ್ ಪದಗೊಳ್ ಅಂದ್ರೆ ರತ್ನಂಗ್ ಪ್ರಾಣ ! ಬುಂಡೇನ್ ಎತ್ತಿ ಕುಡದ್ಬುಟ್ಟಾಂದ್ರೆ ತಕ್ಕೊ ! ಪದಗೊಳ್ ಬಾಣ ! ಬಗವಂತ ಏನ್ರ ಬೂಮೀಗ್ ಇಳಿದು ನನ್ ತಾಕ್ ಬಂದಾಂತ್ ಅನ್ನು ; ಪರ್ ಗಿರೀಕ್ಸೆ ಮಾಡ್ತಾನ್ ಔನು ಬಕ್ತನ್ ಮೇಲ್ ಔನ್ ಕಣ್ಣು ! ಯೆಂಡ ಕುಡಿಯಾದ್ ಬುಟ್ ಬುಡ್ ರತ್ನ ! ಅಂತ ಔನ್ ಎನಾರ್ ಅಂದ್ರೆ ಮೂಗ್ ಮೂರ್ ಚೂರಾಗ್ ಮುರಸ್ಕೋಂತೀನಿ ದೇವರ್ ಮಾತ್ಗ್ ಅಡ್ಬಂದ್ರೆ ! ಯೆಂಡ ಬುಟ್ಟೆ ಯೆಡ್ತೀನ್ ಬುಟ್ ಬುಡ್ ! ಅಂತ ಔನ್ ಎನಾರ್ ಅಂದ್ರೆ ಕಳ್ದೋಯ್ತ್ ಅಂತ ಕುಣದಾಡ್ತೀನಿ ದೊಡ್ದ್ ಒಂದ್ ಕಾಟ ! ತೊಂದ್ರೆ ! ಕನ್ನಡ್ ಪದಗೊಳ್ ಆಡೋದ್ನೆಲ್ಲ ನಿಲ್ಲೀಸ್ ಬುಡಬೇಕ್ ರತ್ನ ಅಂತ ಔನ್ ಅಂದ್ರೆ - ದೇವ್ರ್ ಆದ್ರ್ ಏನು ! ಮಾಡ್ತೀನ್ ಔನ್ಗೆ ಖತ್ನ ! ಆಗ್ನೆ ಮಾಡೋ ಐಗೋಳ್ ಎಲ್ಲಾ ದೇವ್ರೆ ಆಗ್ಲಿ - ಎಲ್ಲ ! ಕನ್ನಡ್ ಸುದ್ದೀಗ್ ಎನ್ರ ಬಂದ್ರೆ ಮಾನ ಉಳಸಾಕಿಲ್ಲ ! ನರಕಕ್ಕ್ ಇಳ್ಸಿ ನಾಲ್ಗೆ ಸೀಳ್ಸಿ ಬಾಯ್ ಒಲಿಸಾಕಿದ್ರೂನೆ ಮೂಗ್ನಲ್ ಕನ್ನಡ್ ಪದವಾಡ್ತೀನಿ ನನ ಮನಸನ್ನ್ ನೀ ಕಾಣೆ ಯೆಂಡ ಓಗ್ಲಿ ! ಯೆಡ್ತಿ ಓಗ್ಲಿ ! ಎಲ್ಲಾ ಕೊಚ್ಕೊಂಡ್ ಓಗ್ಲಿ ! ಪರ್ಪಂಚ್ ಇರೋ ತನಕ ಮುಂದೆ ಕನ್ನದ್ ಪದಗೊಳ್ ನುಗ್ಲಿ ! ರತ್ನನ್ ಪರ್ಪಂಚ ಯೇಳ್ಕೊಳ್ಳಾಕ್ ಒಂದ್ ಊರು ತಲೇಮೇಗ್ ಒಂದ್ ಸೂರು ಮಲಗಾಕೆ ಭೂಮ್ತಾಯಿ ಮಂಚ ಕೈ ಯಿಡದೋಳ್ ಪುಟ್ನಂಜಿ ನೆಗನೆಗತ ಉಪ್ಗಂಜಿ ಕೊಟ್ರಾಯ್ತು ರತ್ನನ್ ಪರ್ಪಂಚ ಅಗಲೆಲ್ಲ ಬೆವರ್ ಅರ್ಸಿ ತಂದಿದ್ರಲ್ ಒಸಿ ಮುರ್ಸಿ ಸಂಜೇಲಿ ವುಳಿ ಯೆಂಡ ಕೊಂಚ ಯೀರ್ತ ಮೈ ಝುಂ ಅಂದ್ರೆ ವಾಸ್ನೆ ಘಂ ಘಂ ಅಂದ್ರೆ ತುಂಭೋಯ್ತು ರತ್ನನ್ ಪ್ರಪಂಚ ಎನೋ ಕುಸಿಯಾದಾಗ ಮತ್ತ್ ಎಚ್ಚಿ ಓದಾಗ ಅಂಗೇನೆ ಪರ್ಪಂಚದ್ ಅಂಚ ದಾಟ್ಕಂಡಿ ಆರಾಡ್ತಾ ಕನ್ನಡದಲ್ ಪದವಾಡ್ತ ಇಗ್ಗೋದು ರ್ಅತ್ನನ್ ಪರ್ಪಂಚ ದುಕ್ಕಿಲ್ಲ ದಾಲಿಲ್ಲ ನಮಗ್ ಅದರಾಗ್ ಪಾಲಿಲ್ಲ . . ನಾವ್ ಕಂಡಿಲ್ಲ ಆ ತಂಚ ವಂಚ ನಮ್ಮಸ್ಟಕ್ ನಾವಾಗಿ ಇದ್ದಿದ್ರಲ್ ಆಯಾಗಿ ಬಾಳೋದು ರತ್ನನ್ ಪರ್ಪಂಚ ಬಡತನ ಗಿಡತನ ಎನಿದ್ರೆನು ? ನಡತೇನ ಚೆಂದಾಗ್ ಇಟ್ಕೊಳ್ಳದೆ ಅಚ್ಛ ಅಂದ್ಕೊಂಡಿ ಸುಖವಾಗಿ ಕಸ್ಟಕ್ ನೆಗಮೊಕವಾಗಿ ನೆಗೆಯೋದೆ ರತ್ನನ್ ಪರ್ಪಂಚ ದೇವ್ರ್ ಏನ್ರ ಕೊಡಲಣ್ಣ ಕೊಡದಿದ್ರೆ ಬುಡಲಣ್ಣ ನಾವೆಲ್ಲ ಔನೀಗೆ ಬಚ್ಛ ಔನ್ ಆಕಿದ್ ತಾಳ್ದಂಗೆ ಕಣ್ ಮುಚ್ಕೊಂಡ್ ಯೇಳ್ದಂಗೆ ಕುಣಿಯಾದೆ ರ್ಅತ್ನನ್ ಪರ್ಪಂಚ ಜೈ ಭುವನೇಶ್ವರಿ . . . " ಕನ್ನದದಲ್ಲಿಯೆ ಬಿನ್ನಹಗೈದೊಡೆ ಹರಿ ವರಗಳ ಮಳೆ ಕರೆಯುವನು " - - - ಕುವೆಂಪು
' ಮೊಳಕೆಯಲ್ಲೇ ಇಷ್ಟೆಲ್ಲಾ ಸಂಕಷ್ಟಗಳನ್ನು , ಬಾಲ ಪೀಡೆಯನ್ನೂ ದಾಟಿ ಬರುವ ಬುದ್ಧಿವಂತರನ್ನು ವ್ಯವಸ್ಥಿತವಾಗಿ ' ಮತಾಂತರ ' ಗೊಳಿಸುವುದಕ್ಕಾಗಿಯೇ ಆಡಳಿತಗಾರರು ನಮ್ಮ ಶಿಕ್ಷಣ ವ್ಯವಸ್ಥೆಯನ್ನು ರೂಪಿಸಿದರು . ' ಬುದ್ಧಿವಂತರನ್ನು ಕೊಲ್ಲಲಾಗದಿದ್ದರೆ ಅವರಲ್ಲಿನ ಬುದ್ಧಿವಂತಿಕೆಯನ್ನು ಉಸಿರುಗಟ್ಟಿಸಿ ಸಾಯಿಸಿಬಿಡು ' ಎಂಬ ಒಂದಂಶದ ಕಾರ್ಯಕ್ರಮವನ್ನು ಇಟ್ಟುಕೊಂಡ ಶಿಕ್ಷಣ ಸಂಸ್ಥೆಗಳು . ವರ್ಷಂಪ್ರತಿ ಆ ಕೆಲಸದಲ್ಲಿ ತಮ್ಮ ಸಮಸ್ತ ಪ್ರಯತ್ನವನ್ನೂ ವಿನಿಯೋಗಿಸಿ ' ಬುದ್ಧಿವಂತಿಕೆ ' ಸತ್ತ ದೇಹಗಳನ್ನು ಸಮಾಜಕ್ಕೆ ದಾಸ್ತಾನು ಮಾಡುತ್ತಿವೆ .
ಧರ್ಮದ ನೆಲೆಗಟ್ಟಿನಲ್ಲೇ ಸಂಸ್ಕೃತಿಯನ್ನು ವ್ಯಾಖ್ಯಾನಿಸುವ ಪರಂಪರೆಯಿಂದ ಹೊರಬಂದು ನೋಡಿದಾಗ ಭಾರತೀಯ ಅಥವಾ ಹಿಂದೂ ಸಂಸ್ಕೃತಿಯ ವೈಶಾಲ್ಯವನ್ನು ಗಮನಿಸಬಹುದು . ಬಲಪಂಥೀಯ ವಿಚಾರಧಾರೆಯಲ್ಲಿ ಬಹುತೇಕವಾಗಿ ಭಾರತೀಯ ಸಂಸ್ಕೃತಿಯನ್ನು ಹಿಂದೂ ಸಂಸ್ಕೃತಿಯೊಂದಿಗೆ ಸಮೀಕರಿಸಿ ವಿಶ್ಲೇಷಿಸಲಾಗುತ್ತದೆ . ಆದರೆ ಕಳೆದ ಐದು ಸಾವಿರ ವರ್ಷಗಳ ಇತಿಹಾಸವನ್ನು ವಸ್ತುನಿಷ್ಠವಾಗಿ ಅವಲೋಕನ ಮಾಡಿದಾಗ ಭಾರತದ ಬಹುಮುಖೀ ಸಂಸ್ಕೃತಿ ಭಿನ್ನವಾಗಿಯೇ ಕಾಣುತ್ತದೆ . ಬ್ರಿಟೀಷರ ಆಗಮನದ ನಂತರ ಭಾರತೀಯ ಮಧ್ಯಮವರ್ಗದಲ್ಲಿ ಉಂಟಾದ ಅನೇಕ ಸಾಮಾಜಿಕ ಪರಿವರ್ತನೆಗಳು ಸಂಸ್ಕೃತಿಯ ವ್ಯಾಖ್ಯಾನಕ್ಕೆ ಒಳಪಟ್ಟು , ಈಗ ಹಿಂದೂ ಎಂದು ಕರೆಯಲಾಗುವ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿರುವುದು ಸ್ಪಷ್ಟ . ಬಲಪಂಥೀಯರು ಮಹಿಳೆಯರ ಮೇಲೆ ವಿಧಿಸುವ ವಸ್ತ್ರ ಸಂಹಿತೆಗಳು , ನಡುವಳಿಕೆಯ ಕಟ್ಟಳೆಗಳು , ಅಶ್ಲೀಲತೆ - ಶೀಲಗಳ ಬಗೆಗಿನ ವಿಶ್ಲೇಷಣೆಗಳು , ಪುರುಷ ಮಹಿಳೆಯರ ನಡುವಿನ ಸಂಬಂಧಗಳು ಇವೆಲ್ಲವೂ ವಸಾಹತುಶಾಹಿಯ ಕಾಲಘಟ್ಟದಲ್ಲಿ ಉಂಟಾದ ವ್ಯತ್ಯಯಗಳಷ್ಟೆ .
ಎಲ್ಲಿಯೋ ಹೋಗಲು ಹೋಗಿ ಫಿನ್ಲೆಂಡಿಗೆ ಬಂದು ಸೇರಿದ್ದನಂತೆ ಆತ . " ಇನ್ನು ಸ್ವಲ್ಪ ಮೇಲೆ ಹೋಗಿದ್ದಿದ್ದಲ್ಲಿ ಉತ್ತರ ಧ್ರುವ ತಲುಪಿಬಿಡುತ್ತಿದ್ದೆ " ಎಂದು ನಗಾಡಿದನಾತ . ಮೊರೊಕ್ಕೊದ ನರಹತ್ಯೆ ನೋಡಲಾಗದೆ , ಅದಕ್ಕೆ ಬಲಿಯಾಗದೆ ಇಲ್ಲಿ ಬಂದಿದ್ದ ಈ ಹೈಸ್ಕೂಲ್ ಭೂಗೋಳ ಟೀಚರ್ . " ಉತ್ತರ ಧ್ರುವದಲ್ಲಿ ನಿಂತರೆ ದಕ್ಷಿಣ ದಿಕ್ಕು ಯಾವುದು ? " ಎಂದೆ . " ಅಲ್ಲಿ ಉತ್ತರವೇ ದಕ್ಷಿಣ " ಎಂದ . " ಹಾಗಾದರೆ ಪೂರ್ವ ಹಾಗೂ ಪಶ್ಚಿಮ ಯಾವ ದಿಕ್ಕಿಗಿರುತ್ತದೆ ? " ಎಂದೆ . " ನಿನ್ನ ಪ್ರಶ್ನೆಯಲ್ಲಿ ' ಹಾಗೂ ' ಪದ ತೆಗೆದರಾಯಿತು . ಉತ್ತರ ಧ್ರುವದಲ್ಲಿ ಈ ಪ್ರಶ್ನೆಯ ವ್ಯಾಕರಣವೇ ತಪ್ಪಾಗುತ್ತದೆ . ಅಕ್ಕಪಕ್ಕದ ಯಾವ ದಿಕ್ಕಿನೆಡೆ ನೋಡಿದರೂ ಪ್ರತಿಯೊಂದು ದಿಕ್ಕೂ ಒಮ್ಮೆಲೆ ಪೂರ್ವ ' ಹಾಗೂ ' ಪಶ್ಚಿಮವಾಗಿರುತ್ತದೆ " ಎಂದ . ತಲೆ ಕೆರೆದುಕೊಂಡೆ , ಉತ್ತರ ದಿಕ್ಕಿಗೆ ಮುಖ ಮಾಡಿ . ಬಂದಷ್ಟೇ ವೇಗವಾಗಿ ಆತ " ಚಾವ್ " ಹೇಳಿ ಮಾಯವಾದ . ಮತ್ತೆ ಸೂರ್ಯನ ಬೆಳಕು " ಸ್ಲೀಪಿ ಹ್ಯಾಲೋ " ಸಿನೆಮದ್ದೇ . ಅತ್ತ ಮುಂಜಾನೆಯ ಬೆಳಕೂ ಅಲ್ಲ , ಇತ್ತ ಮುಸ್ಸಂಜೆಯ ಬೆಳಕೂ ಅಲ್ಲ , ನನ್ನ ಮಂಪರು ಕಣ್ಣಿಗೆ ಅದು ಹಿರಣ್ಯಕಶ್ಯಪುವನ್ನು ಕೊಲ್ಲಲು ನರಸಿಂಹ ಆಯ್ಕೆ ಮಾಡಿಕೊಂಡ ಗಳಿಗೆ ಹೀಗೆಯೇ ಇತ್ತು ಎಂಬುದರಲ್ಲಿ ಯಾವ ಅನುಮಾನವೂ ಉಳಿದಿರಲಿಲ್ಲ . ಬಂಡೆ ಒಡೆಯುತ್ತಿದ್ದಲ್ಲಿ ಹೋದರೆ ಹತ್ತಾರು ಜನರ ಕಲರವ ಮಾಡುತ್ತಿದ್ದ ಮೆಷಿನ್ನೊಂದಿಗೆ ಒಬ್ಬನೇ ಒಬ್ಬ ಮೇಲ್ವಿಚಾರಕ !
ಒಂದಷ್ಟು ದೂರದಲ್ಲಿ ಒಂದು ಎತ್ತಿನ ಗಾಡಿಯ ರಸ್ತೆ ಕಂಡಿತು . ಸರಿ , ರಸ್ತೆಯಾದರೂ ಸಿಗ್ತು ಎಂದುಕೊಂಡು ಧೈರ್ಯ ತಂದುಕೊಂಡು ತುಸು ನಿಧಾನಿಸಿದರು . ನಾಯಿಗಳು ಅಲ್ಲೇ ಸಮೀಪದ ಪೊದೆಯ ಬಳಿ ನಿಂತುಬಿಟ್ಟವು ! ಓಹೋ ಆ ಪೊದೆಯಲ್ಲೇ ಇರಬೇಕು ಜಿಂಕೆ ಎಂದುಕೊಂಡು ಅವರು ನಿಧಾನಕ್ಕೆ ಬಳಿ ಸಾರಿದರು ! ಇಲ್ಲ ? ನಾಯಿಗಳು ಪೊದೆಯ ಬಳಿ ನಿಂತಿದ್ದರೂ ನೋಡುತ್ತಿದ್ದುದು ಮಾತ್ರ ಆ ದಾರಿಯ ಆಚೆ ಬದಿಯ ಕಡೆಗೆ ! ಸರಿ ಎಂದು ತುಸು ಮುಂದೆ ಬಾಗಿ ರಸ್ತೆಯ ತಿರುವಿನ ಆಚೆ ಬದಿಗೆ ಕಣ್ಣು ಹಾಯಿಸಿದ ರಮೇಶ ಒಂದೇ ಸಮನೆ ಬಿಳಿಚಿಕೊಂಡು " ಓ … ಓಡ್ರೋ ಕಾಡುಕೋಣ … . " ಎಂದು ಎದ್ನೋಬಿದ್ನೋ ಎಂದು ಹಿಂತಿರುಗಿ ಓಟಕಿತ್ತ ! !
ನಗರ ಪ್ರದೇಶವಾಗಿರುವ ಕಂಕನಾಡಿಯಲ್ಲಿ ಸುಸಜ್ಜಿತವಾದ ಬಸ್ ನಿಲ್ದಾಣ ಇನ್ನೂ ನಿರ್ಮಾಣ ಗೊಂಡಿಲ್ಲ . ಇಲ್ಲಿ ರಸ್ತೆಗಳು ರಿಪೇರಿಯಾಗಿ ಎರಡು ಮೂರು ತಿಂಗಳು ಕಳೆದಿದ್ದರೂ ಪ್ರಯಾಣಿಕರಿಗೆ ತಂಗಲು ಸರಿಯಾದ ಬಸ್ ನಿಲ್ದಾಣದ ವ್ಯವಸ್ಥೆ ಇಲ್ಲದೆ ಹಲವಾರು ಸಮಸ್ಯೆಗಳನ್ನು ಎದುರಿಸು ವಂತಾಗಿದೆ . ಪುಟ್ಟ ಗುಡಿಸಲಿನ ಹಾಗಿರುವ ಮನಪಾ ಬಸ್ ನಿಲ್ದಾಣವು ಇಲ್ಲಿ ನಿರ್ಮಾಣವಾಗಿದ್ದು ಇದು ಯಾರ ಉಪಯೋಗಕ್ಕೆ ಎನ್ನುವುದೇ ತಿಳಿಯು ತ್ತಿಲ್ಲ . ಪಂಪ್ವೆಲ್ಗೆ ಹೋಗುವ ದಾರಿಯಲ್ಲಿ ಕಂಕನಾಡಿ ಜಂಕ್ಷನ್ಗಿಂತ ಸುಮಾರು ಅರ್ಧ ಕಿ . ಮೀ . ದೂರದಲ್ಲಿ ಇದು ನಿರ್ಮಾಣವಾಗಿದೆ . ಪ್ರಯಾಣಿಕರು ಅಲ್ಲಿ ನಿಂತು ಬಸ್ ಕಾಯುತ್ತಿದ್ದರೂ ಬಸ್ ಮಾತ್ರ ಇಲ್ಲಿಗೆ ಬರುವುದಿಲ್ಲ . ಇದರಿಂದ ಬಸ್ ಕಾಯುವ ಪ್ರಯಾಣಿಕರು ತೊಂದರೆ ಎದುರಿಸುತ್ತಾರೆ . ಇನ್ನಾದರೂ ಮನಪಾ ಎಚ್ಚೆತ್ತು ಕೊಂಡು ಇಲ್ಲೊಂದು ಸುಸಜ್ಜಿತ ಬಸ್ ನಿಲ್ದಾಣ ನಿರ್ಮಿಸಲು ಕ್ರಮ ಕೈಗೊಳ್ಳಬೇಕಾಗಿದೆ .
ಮಾನ್ಯರೇ , ನಮ್ಮ ಕನ್ನಡ ಚಲನ ಚಿತ್ರಗಳು . ನಮ್ಮ ರಾಜ್ಯದಲ್ಲಿ ಹೆಚ್ಚು ದಿನ ಓಡುತ್ತಿಲ್ಲಾ ಏಕೆ ? ಇದಕ್ಕೆ ಯಾರು ಕಾರಣ ? ಸರ್ಕಾರವೇ , ನಿರ್ಮಾಪಕರೇ , ನಿರ್ದೇಶಕರೇ , ನಟರೇ , ಅಥವಾ ಕನ್ನಡಿಗರೇ ದಯವಿಟ್ಟು ತಿಳಿಸುವಿರಾ ಇದಕ್ಕೆ ಪರಿಹಾರವೇನು ?
ರಾಷ್ಟ್ರೀಯ ಜ್ಞಾನ ಆಯೋಗದಿಂದ ಆರಂಭಿಸಿ ರಾಜ್ಯ ಜ್ಞಾನ ಆಯೋಗದ ತನಕ , ಪ್ರಧಾನಿಯಿಂದ ಆರಂಭಿಸಿ ಮುಖ್ಯಮಂತ್ರಿಗಳ ತನಕ , ಉದ್ಯಮಿಗಳಿಂದ ಆರಂಭಿಸಿ ವಿದ್ವಾಂಸರ ತನಕ ಎಲ್ಲರೂ ಚರ್ಚಿಸುತ್ತಿರುವ ಈ ` ಜ್ಞಾನ ಸಮಾಜ ' ಎಂದರೆ ಏನು ? ಈ ಪ್ರಶ್ನೆಗೆ ಸದ್ಯಕ್ಕೆ ದೊರೆಯುವ ಉತ್ತರ ವಿಕಿಪಿಡಿಯಾದ ವ್ಯಾಖ್ಯೆ ಮಾತ್ರ . ಜ್ಞಾನವನ್ನು ಉತ್ಪಾದನೆಯ ಪ್ರಾಥಮಿಕ ಸಂಪನ್ಮೂಲವಾಗಿಟ್ಟುಕೊಂಡಿರುವ ಸಮಾಜವನ್ನು ` ಜ್ಞಾನ ಸಮಾಜ ' ಎನ್ನಬಹುದು . ` ಉತ್ಪಾದನೆಯ ಪ್ರಾಥಮಿಕ ಸಂಪನ್ಮೂಲವಾಗಿರುವ ಜ್ಞಾನ ' ಯಾವುದು ? ಈ ಪ್ರಶ್ನೆಗೆ ಉತ್ತರ ಹುಡುಕಿಕೊಂಡು ಹೊರಟರೆ ` ಜ್ಞಾನ ಸಮಾಜ ' ವೆಂಬ ಆಧುನಿಕ ಪರಿಕಲ್ಪನೆಯ ಮಿತಿಗಳು ಅರ್ಥವಾಗತೊಡಗುತ್ತವೆ .
ಬೆಳಗಾವಿ ವಿಧಾನ ಮಂಡಲ ೪ ನೇದಿನದ ಕಲಾಪ ಕೋಲಾಹಲ [ ಶಾಸಕರ ] ಅಸಿಶ್ತು ಮತ್ತು ಅಸಭ್ಯ ವರ್ತನೆ ಉದಯ ವಾರ್ತೆಗಳು ವಾಹಿನಿಯಲ್ಲಿ ನೇರ ಪ್ರಸಾರವನ್ನುವೀಕ್ಷಿಸಿ ರಾಜ್ಯದ ಜನತೆಗೆ ಬೇಸರವನ್ನು ಉಂಟು ಮಾಡಿದೆ . ತಾವೇ ಮಾರ್ಗ ದರ್ಶಕರಾಗಿ ನಡೆಯ ಬೇಕಾದ ಸದಸ್ಯರು ಇ ರೀತಿಯ ಕೀಳು ನಡತೆ ಪ್ರದರ್ಶಿಸಿದ್ದಾರೆ . ಕೇವಲ ೧೦ ದಿನಗಳ ಕಲಾಪವನ್ನು ರಾಜ್ಯದ ಜನತೆ ಯ ಅಭಿವ್ರದ್ಧಿ ಗಾಗಿ ಉಪಯೋಗಿಸಬೇಕು . ಇದನ್ನು ಬಿಟ್ಟು ಜಗಳವಾಡುವುದು ಮತ್ತು ಸಭಾಧ್ಯಕ್ಕ್ಷರ ಮಾತಿಗೆ ಬೆಲೆಕೊಡದಿರುವುದು ವಿಷಾದನೀಯ . ಶಾಸಕರ ಸ್ಥಾನಕ್ಕೆ ಟಿಕೆಟ್ ನೀಡುವ ಮೊದಲು ಗಣಕೀಕರಣ [ ಕಂಪ್ಯೂಟರ್ , ಶಿಸ್ತಿನ ತರಬೇತಿ ] ಅಗತ್ಯ . ಇಲ್ಲವಾದರೆ ಸದನದಲ್ಲಿ ಮರ್ಯಾದೆ ಎನ್ನುವ ಪದ ವಿಧಾನ ಸಭೆಯ ಗೌರವವನ್ನು ಇ ಶಾಸಕರು ಹರಾಜು ಹಾಕುವ ದಿನಗಳು ದೂರವಿಲ್ಲ . ತೆರಿಗೆ ಯಿಂದ ವಸೂಲಾದ ಖಜಾನೆ ಬರಿದು ಮಾಡಿ , ಅಭಿವ್ರದ್ಧಿ ಹೇಗೆ ಮಾಡಬಹುದು . ದ್ವೇಷ ಅಸೂಹೆ ಮತ್ತು ರಾಜಕೀಯ ಲಾಭ ಪಡೆಯುವ ಪಕ್ಷಗಳ ವರ್ತನೆಗೆ ಧಿಕ್ಕಾರ . ಆಡಳಿತ ಪಕ್ಷ ತಿರುಗಿಬಿದ್ದಾಗ ಪ್ರತಿಪಕ್ಷ ನಾಯಕರು ಗೈರು . ಅಸಂಸದಿಯ ಪದ ಪ್ರಯೋಗ . ಕೆಸರೆರಚಾಟ . ಇದು ಸರಿಯಲ್ಲ . ನಮ್ಮ ಪಕ್ಷಗಳ ಒಳಗೆ ಭಿನ್ನಾಭಿಪ್ರಾಯ ಇರುವಾಗ ನಾವು ತಮಿಳುನಾಡು ಮತ್ತು ಮಹಾರಾಷ್ಟ್ರ ರಾಜ್ಯದ ಜೊತೆ ಗಡಿ ವಿವಾದ / ಹೊಗೆನಕಲ್ ವಿವಾದ ಇತ್ಹ್ಯ್ಯರ್ಥ ಸಾಧ್ಯವೇ ನೀವೇ ಯೋಚಿಸಿ ನೋಡಿ . ಸಂಯಮ ಧಕ್ಷ್ಯತೆ ಸುಧಾರಣೆ ಮಾಡುವ ಯೋಗ್ಯತೆ ನಮ್ಮಲ್ಲಿ ಇರಬೇಕು . ಮುಂದಿನ ಲೋಕ ಸಭಾ ಚುನಾವಣೆ ಮನಸ್ಸಿನಲ್ಲಿ ಇಟ್ಟುರಾಜ್ಯದ ಅಭಿವ್ರದ್ಧಿ ಯನ್ನುಬಲಿ ಕೊಡು ವುದರಲ್ಲಿ ಅರ್ಥ ವಿಲ್ಲ . ಮುಂದಿನ ೪ ದಿನಗಳು ಸದುಪಯೋಗವಾಗಲಿ ಎಂದು ಹಾರೈಸುವ ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು . ಜೈ ಕರ್ನಾಟಕ .
" ದೊಡ್ದ ಪರದೆಯಲ್ಲಿ ಒಂದು ರೇಸ್ ಅಂಕಣ . ಆ ಪ್ರೇಕ್ಷಕರ ಗ್ಯಾಲರಿಯಲ್ಲಿ ಸುಂದರವಾದ ಹುಡುಗಿಯೊಬ್ಬಳ ಮೇಲೆ ನಿಧಾನವಾಗಿ ಕ್ಯಾಮೆರಾ ನಿಲ್ಲುತ್ತದೆ . ಹಿಂದಿನಿಂದ ಗಾಯವಾದ ತೋಳಿಗೊಂದು ಸ್ಲಿಂಗ್ ಹಾಕಿಕೊಂಡಿರುವ ಉದ್ದಕೂದಲಿನ ಶಾಹಿದ್ ಕಪೂರ್ ನಿಧಾನವಾಗಿ ಬಂದು " ಬ್ಲೂ ಥಂಡರ್ " ಎನ್ನುತ್ತಾನೆ . ಆಕೆ , ಸುಮ್ಮನೆ ಮಾದಕವಾಗಿ ನಗುತ್ತಾಳೆ . ಆಗ ಗಾಳಿಯಲ್ಲಿ ಒಂದು ನೋಟು ಹಾರಿಕೊಂಡು ಬರುತ್ತದೆ . ಅದನ್ನು ಹಿಂಬಾಲಿಸಿಕೊಂಡು ಹೋಗಿತ್ತಾನೆ . ನಿಧಾನವಾಗಿ ಆ ದೃಶ್ಯ ಇನ್ನೊಂದು ದೃಶ್ಯದೊಂದಿಗೆ ಲೀನವಾಗುತ್ತದೆ . ಅಲ್ಲಿ ಒಂದು ಟೆಲಿಫೋನು ಬೂತಿನಂತ ಡಬ್ಬದ ಮೇಲೆ " ಚಾರ್ಲೀಸ್ ಡ್ರೀಮ್ಸ್ " ಎಂದು ಬರೆದಿದೆ . ಮೇಲಿಂದ ನಿಧಾನವಾಗಿ ದುಡ್ಡು ಮಳೆಯೋಪಾದಿಯಲ್ಲಿ ಕೆಳಗೆ ಬೀಳುತ್ತಿದೆ . ಚಾರ್ಲಿಯ ಕನಸು ಏನು ಎಂಬುದು ಆತನಿಗಲ್ಲ ನಮಗೂ ಸ್ಪಷ್ಟವಾಗಿದೆ . " ತೊದಲುವ ಶಾಹಿದ್ ಕಪೂರನಿಗೆ ಗೊತ್ತಿರುವ ರಹಸ್ಯ ಭ್ರಷ್ಟ ಪೋಲೀಸನೊಬ್ಬನಿಗೆ ಬೇಕಾಗಿದೆ . ಆದರೆ ಈ ಉಗ್ಗನಿಗೆ ಇಂಥ ಅತಂಕದ ಸನ್ನಿವೇಶಗಳಲ್ಲಿ ತೊದಲಾಟ ಇನ್ನೂ ಜಾಸ್ತಿಯಾಗುತ್ತದೆ . ಈ ಪೊಲೀಸನಿಗೆ ಇವನಿಂದ ತನಗೆ ಬೇಕಾದ ಮಾಹಿತಿಯನ್ನು ಪಡಕೊಳ್ಳಲು ಸಮಯವಿರುವುದು ಮಾರನೆಯ ದಿನ ಎಂಟರ ತನಕ ಮಾತ್ರ . " ಇವನಿಗೆ ಹೀಗೇ ಬಿಟ್ಟರೆ ಇವನ ಹೆಸರು ಹೇಳುವುದಕ್ಕೇ ಬೆಳಿಗ್ಗೆ ಎಂಟರತನಕ ತಗೋತಾನಪ್ಪಾ " ಎಂದುಕೊಂಡು ಅವನ ಹತ್ತಿರ ಬಂದು " ಏಕ್ ಗಾನಾ ಗಾವ್ " ಎಂದು ಹಾಡು ಹೇಳಲಿಕ್ಕೆ ಹೇಳುತ್ತಾನೆ . ಯಾಕೆಂದರೆ , ಹಾಡು ಹೇಳಬೇಕಾದರೆ ತೊದಲುವುದಿಲ್ಲವಲ್ಲಾ . ಈತ ತನಗೆ ಗೊತ್ತಿರುವ ರಹಸ್ಯವನ್ನು " ಕಬೀ ಕುಶಿ ಕಬೀ ಗಮ್ " ರಾಗದ ಮೂಲಕ ಮೂಲಕ ಹೇಳಿ ಮುಗಿಸುತ್ತಾನೆ . ವಿಶಾಲ ಭಾರದ್ವಾಜನ ಹೊಸ ಚಿತ್ರ ಕಮೀನೆ ಚಿತ್ರದ ಕೆಲವು ದೃಶ್ಯಗಳಿವು . ಸಿನೆಮಾ ಪ್ರಪಂಚದಲ್ಲಿ ಬಹಳ ವರ್ಷಗಳಿಗೊಮ್ಮೆ ನಟರ ಆಯ್ಕೆ , ನಟನೆ . ಚಿತ್ರಕಥೆ , ಸಂಗೀತ , ಛಾಯಾಗ್ರಹಣ , ಸಂಕಲನ ಎಲ್ಲವೂ ಒಂದಕ್ಕೊಂದು ಪೂರಕವಾಗಿ ವ್ಯಾಪಾರಿ ಚೌಕಟ್ಟಿನೊಳಗೇ ಒಂದು ನೋಡಬಹುದಾದ ಚಿತ್ರ ತಯಾರಾಗುತ್ತದೆ . ಇಂಥ ಒಂದು ಚಿತ್ರ ಕಮೀನೆ . ಶೇಕ್ಸ್ಪಿಯರನ ನಾಟಕಗಳಾದ ಮ್ಯಾಕ್ಬೆತ್ ಮತ್ತು ಒಥೆಲೊ ವನ್ನು ಸಿನೆಮಾದ ಸಮಕಾಲೀನಕ್ಕೆ ಅಳವಡಿಸಿ ಮಕ್ಬೂಲ್ ಮತ್ತು ಓಂಕಾರ ಎಂಬ ಸಿನೆಮಾಗಳನ್ನು ನಿರ್ದೇಶಿಸಿದ್ದ ವಿಶಾಲ್ ಭಾರದ್ವಾಜ್ , ಮಕಡೀ ಮತ್ತು ಬ್ಲೂ ಅಂಬ್ರೆಲಾ ಎಂಬ ನವಿರು ನಿರೂಪಣೆಯ ಸಿನೆಮಾಗಳನ್ನು ನಿರ್ದೇಶಿಸಿದ್ದಾನೆ . ಈತನ ಪಕ್ಕಾ ವ್ಯಾಪಾರೀ ಸಾಹಸ ' ಕಮೀನೆ ' ಕ್ವಿಂಟಿನ್ ಟರಂಟಿನೋ , ಗೈ ರಿಚೀಗಳ ಕಲ್ಟ್ ಸಿನೆಮಾಗಳ ಸಾಲಿಗೆ ಸೇರಬಹುದಾದ ಸಿನೆಮಾ . ಅತಿ ಬಿಗಿಯಾದ ಚಿತ್ರಕಥೆ , ನಿರೂಪಣೆಯಲ್ಲಿನ ಬಿಗಿ ಮತ್ತು ಪಾತ್ರಗಳಿಗೆ ಬೇಕಾದ ನಟರ ಆಯ್ಕೆ ಮತ್ತು ಆ ನಟರುಗಳಿಂದ ಸರಿಯಾದ ನಟನೆ ತೆಗೆಯುವುದರಲ್ಲಿ ವಿಶಾಲ್ ಭಾರದ್ವಾಜ್ ಯಶಸ್ವಿಯಾಗಿದ್ದಾನೆ . ಬಾಲಿವುಡ್ಡಿನ ಎಲ್ಲ ಬಾಯ್ ಮೀಟ್ಸ್ ಗರ್ಲ್ ಫಾರ್ಮುಲಾಗಳನ್ನು ಮುರಿದು , ಒಂದು ಬುದ್ಧಿವಂತ ಸಿನೆಮಾವನ್ನು ಕೊಡುವುದರಲ್ಲಿ ಯಶಸ್ವಿಯಾಗಿದ್ದಾನೆ . ಇದರ ಮೂಲಕ ತನ್ನದೇ ಆದ ಒಂದು ಛಾಪನ್ನು ಅನ್ನು ಆತ ಬಾಲಿವುಡ್ನಲ್ಲಿ ಮೂಡಿಸಿದ್ದಾನೆ . . ತೊಂಭತ್ತರ ದಶಕದ ಮಧ್ಯದಲ್ಲಿ ಶುರುವಾದ ಮಲ್ಟಿಪ್ಲೆಕ್ಸ್ ನೋಡುಗರ ಸಿನೆಮಾದ ಕಲ್ಟ್ ಬಾಲಿವುಡ್ಡಿಗೆ ಬೇರೆಯೇ ಒಂದು ಸೊಗಡನ್ನು ಕೊಟ್ಟಿತು . ಮನಮೋಹನ ದೇಸಾಯಿ , ಪ್ರಕಾಶ್ ಮೆಹ್ರ , ಸುಭಾಶ್ ಗೈಗಳ ಅತಿರಂಜಿತವಾದ ಮೆಲೊಡ್ರಾಮ , ಪ್ರೀತಿ , ಪ್ರೇಮ , ಕಳೆದು ಹೋದ ಅಣ್ಣ ತಮ್ಮಂದಿರ ಸ್ಲೋ ಮೋಷನ್ನ ಮಿಲನಗಳ ಭಾರದಲ್ಲಿ sಸೊರಗಿದ್ದ ಬಾಲಿವುಡ್ಗೆ ಬದಲಾವಣೆ ಬೇಕಿತ್ತು . ಆಗ ಈ ಹೀರೋಗಳನ್ನು ವೈಭವೀಕರಿಸದೆ , ದೊಡ್ಡ ದೊಡ್ದ ಸೆಟ್ ಗಳನ್ನು ಹಾಕದೆ , ಕಡಿಮೆ ಬಜೆಟ್ನಲ್ಲಿ ನಿರೂಪಣೆಯ ಜಾಣ್ಮೆಯಿಂದ ವಸ್ತುವಿಷಯಗಳ ಆಯ್ಕೆಯ ವೈವಿಧ್ಯದಿಂದ ತಾಜಾ ಸಿನೆಮಾಗಳು ತಯಾರಾಗತೊಡಗಿದವು . ರಾಹುಲ್ ಭೋಸ್ , ರನ್ವೀರ್ ಶೌರಿ , ಸಂಜಯ್ ಸೂರಿ , ರಜತ್ ಕಪೂರ್ ಮುಂತಾದ ನಟರುಗಳು ಹೀರೋಗಳಾಗತೊಡಗಿದರು . ಯಾವಾಗ ನಾಯಕನಟನಿಗೆ ಇಮೇಜಿನ ಭಾರವಿಲ್ಲದೆಯೇ ಹೋಯಿತೋ , ಆಗ ವಸ್ತುವಿನಲ್ಲಿ ವೈವಿಧ್ಯ ಮತ್ತು ಹೊಸ ಪ್ರಯೋಗಗಳು ನಡೆಯತೊಡಗಿದವು . ಜತೆಗೆ ಜಾಗತೀಕರಣದ ಹೊಳೆಯಲ್ಲಿ ಹೊರಗಿನಿಂದ ಹೂಡಿದ ಬಂಡವಾಳ ಮತ್ತು ಜಾಗತಿಕ ವಿತರಣಾ ವ್ಯವಸ್ಥೆಯಿಂದ ಇಂಥ ಸಿನೆಮಾಗಳಿಗೆ ಮಾರುಕಟ್ಟೆಯಲ್ಲಿಯೂ ಬೇಡಿಕೆ ಹೆಚ್ಚಾಗಿ , ಸಿನೆಮಾಗಳ ನಿರ್ಮಾಣದ ವೈವಿಧ್ಯ ಬಹುಮುಖಿಯಾಗಿತ್ತು . ಹಾಗಾಗಿ ಪಕ್ಕಾ ವ್ಯಾಪಾರಿ ಸಿನೆಮಾಗಳು ತಾವು ಇವಕ್ಕಿಂತ ಬೇರೆ ಎಂದು ತೋರಿಸಲು ಮೂವತ್ತರಿಂದ ನಲವತ್ತು ಕೋಟಿ ರೂಪಾಯಿಗಳನ್ನು ಸುಲಭವಾಗಿ ಒಂದು ಸಿನೆಮಾಕ್ಕೆ ಬಂಡವಾಳ ಹಾಕುವ ವ್ಯವಸ್ಥೆ ಶುರುವಾಯಿತು . ಹಿಂದೀ ಸಿನೆಮಾಗಳ ಹಾಡುಗಳಷ್ತೇ ಅಲ್ಲ , ಇಡೀ ಸಿನೆಮಾಕ್ಕೆ ಸಿನೆಮಾ ದಕ್ಷಿಣ ಆಫ್ರಿಕ , ಅಮೆರಿಕಾ ಇಂಗ್ಲೆಂಡುಗಳಲ್ಲಿ ಚಿತ್ರೀಕರಣವಾಗಲು ಶುರುವಾಯಿತು . ಈ ರೀತಿಯ ಬಹಳಷ್ಟು ಸಿನೆಮಾಗಾಳು ಮೊದಲವಾರದಲ್ಲಿಯೇ ಹಾಕಿದ್ದ ಬಂಡವಾಳವನ್ನು ವಾಪಸ್ಸು ಪಡೆದು , ಗಲ್ಲಾಪಟ್ಟಿಗೆಂiಲ್ಲಿಯೂ ದುಡ್ಡು ಮಾಡಿಕೊಳ್ಳಹತ್ತಿದವು . ಯಾರಿಗೂ ತಮ್ಮ ಚಿತ್ರವನ್ನು ನೂರುದಿನಗಳು , ಇಪ್ಪತೈದುವಾರಗಳ ಕಾಲ ಓಡಿಸುವ ಇರಾದೆಯಿರಲಿಲ್ಲ . ಮೊದಲ ಮೂರುದಿನಗಳಲ್ಲಿ ಆದಷ್ಟು ಪ್ರಿಂಟುಗಳನ್ನು ಹಾಕಿ , ಎರಡು ಮೂರುವಾರಗಳಲ್ಲಿ ದುಡ್ಡು ಮಾಡುವ ಅನೇಕರು ಇಲ್ಲಿ ಬಂಡವಾಳ ಹೂಡಹತ್ತಿದರು . ಅದರ ಪರಿಣಾಮ ಈಗ " ಕಮೀನೆ " ಯಂಥ ಸಿನೆಮಾವನ್ನು ಮಾಡಿ ಕೂಡ ದುಡ್ಡು ಮಾಡಬಹುದು ಎಂಬ ನಂಬಿಕೆಯನ್ನು ರಾನಿ ಸ್ಕ್ರೂವಾಲನಂಥ ನಿರ್ಮಾಪಕರುಗಳಿಗೆ ಕೊಟ್ಟದ್ದು . . ಬಾಲಿವುಡ್ ಕ್ವಿಂಟನ್ ಟರಂಟಿನೊನಂಥ ನಿರ್ದೇಶಕರಿಂದ ಪ್ರಭಾವಿತವಾದದ್ದು ಹೊಸದೇನಲ್ಲ . ೨೦೦೨ರಲ್ಲಿ ಬಿಡುಗಡೆಯಾದ ಸಂಜಯ್ ಗುಪ್ತಾ ನಿರ್ದೇಶನದ " ಕಾಂಟೆ " ಟರಂಟಿನೋನ " ರೆಸರ್ವಾಯ್ರ್ ಡಾಗ್ಸ್ " ಚಿತ್ರದಿಂದ ಸ್ಫೂರ್ತಿಪಡೆದದ್ದು . ತನ್ನ ವಿಶಿಷ್ಟ ನಿರೂಪಣೆ ಮತ್ತು ಪಾತ್ರಚಿತ್ರಣಗಳಿಂದ ರೆಸರ್ವಾಯ್ರ್ ಡಾಗ್ಸ್ ಟರಂಟಿನೋನನ್ನು ತನ್ನ ಮೊದಲ ಸಿನೆಮಾದಲ್ಲಿಯೇ ಅತಿ ಎತ್ತರಕ್ಕೆ ಕರೆದೊಯ್ದಿತ್ತು . ಈತ ಕ್ರೈಮ್ ಚಿತ್ರಗಳನ್ನು ಮಾಡಿದರೂ ಈತನ ಹೆಸರು ನೆನಪುಳಿಯುವುದು ಈತ ಮೂರರ ಜತೆ ನಾಲ್ಕನೆಯದು ಎನ್ನಿಸುವಂಥ ಮತ್ತೊಂದು ಕ್ರೈಮ್ ಸಿನೆಮಾ ಮಾಡಿದ್ದರಿಂದಲ್ಲ . ಇವನಿಗೆ ಕ್ರೈಮ್ಗಿಂತ ಈ ಕ್ರಿಮಿನಲ್ಗಳ ಪಾತ್ರಚಿತ್ರಣ ಬಹಳ ಮುಖ್ಯ . ಆದರೆ , " ಕಾಂಟೆ " ಈ ಸಿನೆಮಾ ಕ್ಷಣಗಳನ್ನು ನಕಲುಮಾಡಲು ಹೋಗಿ ದಯನೀಯವಾಗಿ ಸೋತಿತ್ತು . ನೇರವಾದ ನಿರೂಪಣೆಯಿಲ್ಲದ , ಕತೆ ಹಿಂದುಮುಂದಾಗಿ , ಅಡ್ಡಾದಿಡ್ಡಿಯಾಗಿ ಸರಿದು ಕೊನೆಗೆ ಎಲ್ಲ ಸಡಿಲ ತುದಿಗಳೂ ಒಂದೆಡೆ ಸೇರಿಕೊಂಡು ಗಂಟುಹಾಕಿಕೊಳ್ಳುವುದು ಈತನ ಸಿನೆಮಾಗಳ ಸಾಮಾನ್ಯ ಲಕ್ಷಣ . ಕತೆ ಕಗ್ಗಂಟಾಗಲು , ಹಲವಾರು ವಿಕ್ಷಿಪ್ತ ವೈವಿಧ್ಯಮಯ ಪಾತ್ರಗಳ ಅನ್ವೇಷಣೆಯಲ್ಲಿರುವ ಈ ಚಿತ್ರಗಳಿಗೆ ಈ ಕ್ರೈಮ್ ಪ್ರಪಂಚ ಹುಲುಸಾದ ಸಾಮಗ್ರಿಗಳನ್ನು ಒದಗಿಸಿಕೊಡುತ್ತದೆ . ಬರೇ ಸಾಂಸಾರಿಕತೆ ಅಥವಾ ಪ್ರೇಮಕಥೆಯಲ್ಲಿ ಈ ನಿರೂಪಣೆಯ ಸಾಧ್ಯತೆಗಳ ವೈವಿಧ್ಯವನ್ನು ಕಂಡುಹಿಡಿಯಲು ಇನ್ನೂ ಸಾಧ್ಯವಾಗಿಲ್ಲ . ಕಮೀನೆಯ ನಿರ್ದೇಶಕ ವಿಶಾಲ್ ಭಾರ್ದ್ವಾಜ್ ಬಾಲಿವುಡ್ ಕಂಡ ಅಪರೂಪದ ಪ್ರತಿಭೆ . ಈತ ಸಂಗೀತ ನಿರ್ದೇಶನ ಮಾಡಿಕೊಂಡು , ಹಾಡು ಹೇಳಿಕೊಂಡು , ಕೆಲವೊಂದು ಸಾಕ್ಷ್ಯಚಿತ್ರಗಳನ್ನು ಮಾಡಿಕೊಂಡು ಇದ್ದ . ಈತ " ಸತ್ಯ " " ಮಾಚೀಸ್ " " ಯು ಮಿ ಔರ್ ಹಮ್ " ಮತ್ತಿತರ ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿದ್ದನೆಂದು ಈಗ ಹೇಳಿದರೆ ಯಾರೂ ನಂಬಲಿಕ್ಕಿಲ್ಲ . ಪೋಲಿಶ್ ನಿರ್ದೇಶಕ ಕ್ರಿಸ್ಟಾಫ್ ಕಿಸ್ಲೋಸ್ಕಿಯ ನಿರ್ದೇಶನದ ಚಿತ್ರ ಟೆಲಿಡ್ರಾಮಗಳನ್ನು ನೋಡಿ ಪ್ರಭಾವಿತನಾಗಿ ಈತನೂ ಸಿನೆಮಾ ಮಾಡಬೇಕೆಂದು ನಿರ್ಣಯಿಸಿ " ಮಕಡೀ " ಎಂಬ ಒಂದು ಮಕ್ಕಳ ಚಿತ್ರವನ್ನು ನಿರ್ದೇಶಿಸಿದ್ದ . ನಂತರ , ಶೇಕ್ಸಪಿಯರನ ನಾಟಕಗಳನ್ನು ಕ್ರೈಮ್ ಪ್ರಪೆಂಚದ ಹಿನ್ನೆಲೆಯಲ್ಲಿ ಆಧುನಿಕೀಕರಿಸಿ ಮಕ್ಬೂಲ್ ಮತ್ತು ಓಂಕಾರ ಎಂಬ ಸಿನೆಮಾಗಳನ್ನು ಚಿತ್ರಿಸಿದ . ಓಂಕಾರ ಈತ ವ್ಯಾಪಾರೀ ಸಿನೆಮಾಗಳನ್ನೂ ಬಹಳ ವಿಭಿನ್ನವಾಗಿ ಮಾಡಿಕೊಟ್ಟೂ ದುಡ್ಡುಮಾಡಬಹುದು ಎನ್ನುವ ನಂಬಿಕೆಯನ್ನು ಸಿನೆಮಾ ನಿರ್ಮಾಪಕರಲ್ಲಿ ಕೊಟ್ಟಿತು . ಪರಿಣಾಮವೇ , ಇಂದಿನ ಕಮೀನೆ . ಮೇಲಿನೋಟಕ್ಕೆ ಚದುರಿದ ಚಿತ್ರಗಳಂತೆ ಕಾಣುವ ಈ ಚಿತ್ರದ ಕಥೆ ಹೇಳಲು ಸುಲಭವಲ್ಲ . ಹಾಗೆ ನೋಡುತ್ತಾ ಹೋದರೆ , ಕತೆಯಲ್ಲಿ ಯಾವ ಹೆಚ್ಚುಗಾರಿಕೆಯೂ ಇಲ್ಲ . ಚಾರ್ಲಿ ಮತ್ತು ಗುಡ್ಡು ಅನ್ನುವ ತೊದಲುವ ಮತ್ತು ಉಗ್ಗುವ ಇಬ್ಬರು ಅವಳಿಗಳು , ಇಬ್ಬರ ಹಾದಿಯೂ ಬೇರೆ . ಒಬ್ಬ ಮುಂಬಯಿಯ ಭೂಗತ ಸಾಮ್ರಾಜ್ಯದಲ್ಲಿ ಸಣ್ಣ ಗ್ಯಾಂಗ್ಸ್ಟರ್ . ಇನ್ನೊಬ್ಬ ಯಾವುದೋ ಒಂದು ಸಣ್ಣ ಎನ್ಜೀಓದಲ್ಲಿ ಕೆಲಸ ಮಾಡುತ್ತಾನೆ . ಆದರೆ , ಇಬ್ಬರ ಆಯ್ಕೆಗಳೂ ಬೇರೆಯಾಗಿರುವುದರಿಂದ ಇಬ್ಬರೂ ಪರಸ್ಪರರನ್ನು ದ್ವೇಷಿಸುತ್ತಾರೆ . ಚಾರ್ಲಿ ರೇಸಿನಲ್ಲಿ ಬಾಜಿ ಕಟ್ಟುವವ . ಯಾವುದೋ ರೇಸಿನಲ್ಲಿ ಮೋಸದಿಂದ ದುಡ್ಡು ಕಳಕೊಂಡ ಎನ್ನುವ ಕಾರಣದಿಂದ ಆ ಜ್ಯಾಕಿಯನ್ನು ಹೆದರಿಸಿ ತನ್ನ ದುಡ್ಡನ್ನು ವಾಪಸ್ಸು ಪಡೆದುಕೊಳ್ಳುವ ಪ್ರಯತ್ನದಲ್ಲಿ ಆತ ತನ್ನ ಇತರ ಗ್ಯಾಂಗ್ಸ್ಟರ್ಗಳ ಸಹಾಯವನ್ನು ಪಡೆಯುತ್ತಾನೆ . ಆದರೆ , ನಂತರವಾಗುವ ಹಲ್ಲಾಗುಲ್ಲಾಗಳ ಸರಣಿಯಲ್ಲಿ ಸುಳ್ಳು , ಮೋಸ , ವಂಚನೆಗಳ ಜಾಲದಲ್ಲಿ ತಮಗೆ ಅರಿವಾಗದ ಕಾರಣಗಳಿಂದ ಇಬ್ಬರೂ ಸಿಕ್ಕಿಬೀಳುತ್ತಾರೆ . ನಂತರ , ಮಾಮೂಲೀ ಫ಼ಾರ್ಮ್ಯುಲಾದಂತೆ ಅಣ್ಣತಮ್ಮಂದಿರಿಬ್ಬರೂ ಈ ಜಗತ್ತಿನಲ್ಲಿ ತಮಗಿರುವುದೇ ತಾವಿಬ್ಬರು ಎನುವುದನ್ನು ಅರಿತುಕೊಳ್ಳುತ್ತಾರೆ . ಅಷ್ಟೇ ಅಲ್ಲ , ಕಳಕೊಂಡಿದ್ದ ತಮ್ಮ ಸಂಬಂಧವನ್ನು ಗಟ್ಟಿಗೊಳಿಸಿಕೊಳ್ಳುತ್ತಾರೆ . ಇದು ಸ್ಥೂಲವಾಗಿ ಚಿತ್ರಕಥೆ . ಇಷ್ಟೇನಾ , ಇದು ಮಾಮೂಲೀ ಬಾಲಿವುಡ್ ಕಥೆ ಎಂದು ಮೂಗುಮುರಿದರೆ ಒಂದು ಅದ್ಭುತ ಸಿನೆಮಾ ಅನುಭವವನ್ನು ಕಳೆದುಕೊಳ್ಳುತ್ತೀರಿ , ಆದರೆ ಮೊದಲೇ ಹೇಳಿಬಿಡುತ್ತೇನೆ . ಇಂಥಹ ಸಿನೆಮಾ ನೋಡುವುದಕ್ಕೆ ಬೇರೆ ಮನಸ್ಥಿತಿಯಿರಬೇಕು . ರಕ್ತಪಾತ , ಹಿಂಸೆ , ಸ್ಫೋಟಗಳು , ತೀರ ಕಚ್ಛಾ ಎನಿಸುವ ಭಾಷೆ ಮತ್ತು ಕೆಲವೊಮ್ಮೆ ವಿಕೃತ ಎನ್ನುವ ಈ ಪಾತ್ರಗಳ ನಡವಳಿಕೆ . ಇವನ್ನೆಲ್ಲಾ ಸಹಿಸಿಕೊಳ್ಳುವ ಇವುಗಳ ಆಚೆಯ ಆ ಪಾತ್ರಗಳನ್ನು ಮತ್ತು ಸಿನೆಮಾ ಮಾಡುವುದರ ಕುಸುರಿಯ ಬಗ್ಗೆ ನಿಮಗೆ ಆಸಕ್ತಿಯಿದ್ದರೆ ನಿಮಗೆ ಈ ಚಿತ್ರ ಇಷ್ಟವಾಗಬಹುದು . ಮುಖ್ಯವಾಗಿ ವ್ಯಾಪಾರೀ ಸಿನೆಮಾಗಳ ಚೌಕಟ್ಟಿನಲ್ಲಿ ಕಮೀನೆ ಮನಸೆಳೆಯುವುದು ಇದರ ಬಿಗಿಯಾದ ಚಿತ್ರಕಥೆಯಿಂದ ಮತ್ತು ಪ್ರತಿಯೊಬ್ಬರಿಂದ ನಿರ್ದೇಶಕ ತೆಗೆದಿರುವ ನಟನೆಯಿಂದ . ಚಿತ್ರದ ಮುಖ್ಯ ಪಾತ್ರಗಳಾದ ಶಾಹೀದ ಕಪೂರ್ ಮತ್ತು ಪ್ರಿಯಾಂಕ ಚೋಪ್ರ ಇರಲಿ , ಈ ಚಿತ್ರದ ಯಾವ ಪಾತ್ರವನ್ನೂ ಸೊರಗಲು ಬಿಟ್ಟಿಲ್ಲ , ವಿಶಾಲ್ ಭಾರದ್ವಾಜ್ . ಮಹಾರಾಷ್ಟ್ರ ಮರಾಠರಿಗೆ ಮಾತ್ರ ಎನ್ನುವ ರಾಜಕಾರಣಿ - ವಿಲನ್ ಅನ್ಮೋಲ್ ಗುಪ್ತೆ ( ತಾರೇ ಜಮೀನ್ ಪರ್ ಖ್ಯಾತಿ ) , ಪಿಸ್ತೂಲಿನ ವ್ಯೂಫೈಂಡರ್ ಸರಿಯಿದೆಯೇ ಎಂದು ಜನ ಕೂತಿರುವ ರೂಮಿನಲ್ಲಿಯೇ ಪರೀಕ್ಷಿಸುವ ಬಂಗಾಲಿಬಾಬುಗಳು , ಕೊಕೈನ್ ಸ್ಮಗ್ಲರ್ ತಾಶಿ , ಪೋಲೀಸರು ಭ್ರಷ್ಟರಾಗುವುದೂ ಎಷ್ಟು ಕಷ್ಟ ಅನಿಸುವಂತೆ ಮಾಡುವ ಇನ್ಸ್ಪೆಕ್ಟರ್ , ಹೀಗೆ ಅನೇಕ ಕ್ಯಾರಿಕೇಚರಿಶ್ ಪಾತ್ರಗಳು ನಮ್ಮಮುಂದೆ ಬೆಳೆಯುತ್ತಲೇ ಹೋಗುತ್ತವೆ . ನಿರ್ದೇಶಕನ ಜಾಣ್ಮೆಯಿರುವುದು ತಾನೊಂದು ಬಿಗಿಯಾದ ಒಗಟಿನಂತಹ ಚಿತ್ರಕಥೆಯನ್ನು ಬರೆದಿಟ್ಟು ಅದರಲ್ಲಿ ಈ ಪಾತ್ರಗಳು ತಂಪಾಡಿಗೆ ತಾವು ಹರಿಯಬಿಟ್ಟಿದ್ದಾನೆ . ಎಲ್ಲ ಪಾತ್ರಗಳಿಗೂ ಪರದೆಯ ಮೇಲೆ ಸಮಾನ ಅವಕಾಶವಿದೆ . ಅನೇಕ ಬೇರೆಬೇರೆ ಸ್ತರಗಳ ಕಥೆಗಳು ತಾನಾಗಿಯೇ ಒಂದುಗೂಡುತ್ತವೆ , ಒಂದು ಕಥೆಗೂ ಇನ್ನೊಂದು ಕಥೆಗೂ ಇರುವ ಸಂಂಧವೇನು ಎನ್ನುವುದನ್ನು ಕೂಡ ಆ ಕಥೆಗಳೇ ಪಾತ್ರಗಳೇ ಕಂಡುಕೊಳ್ಳುತ್ತವೆ . ಈ ಆಡ್ಬಾಲ್ ಅನ್ನಿಸುವಂಥ ಪಾತ್ರಗಳು ಆಡುವ ಮಾತುಗಳು , ಅವರುಗಳ ಪ್ರಪಂಚ , ಸ ಕ್ಕೆ ಫ ಎಂದು ಉಚ್ಚರಿಸುವ ಚಾರ್ಲಿ ಸೊಫಿಯಗೆ ಈತ ಅನ್ನುವುದು ಫಫಿಯ ) ಕಥೆ ಹೇಳುತ್ತಾ ಹೋಗುತ್ತಾನೆ . ಇಲ್ಲಿ ವ್ಯಕ್ತವಾಗುವ ಡಾರ್ಕ್ ಹ್ಯೂಮರ್ , ( ಕನ್ನಡದಲ್ಲಿ ಇದಕ್ಕೆ ವಕ್ರ ಹಾಸ್ಯವೆನ್ನಬಹುದೇನೋ ) , ಅನ್ಯೋಕ್ತಿಗಳು , ತೊದಲು , ಉಗ್ಗುಗಳನ್ನು ಹಾಸ್ಯಮಾಡುವ ಪಾಪಪ್ರಜ್ಞೆಯಿಲ್ಲದ ಮನುಷ್ಯ ಪ್ರಜ್ಞೆ ಇವೆಲ್ಲವೂ ನಿಮಗೆ ಖುಷಿ ಕೊಡುವಂತಿದ್ದರೆ ನೀವು ಈ ಸಿನೆಮಾ ನೋಡಿ . ಇಂಥ ಸಿನೆಮಾಗಳು , ಕ್ರೈಮ್ ಕೇಪರ್ಗಳ ನಿರ್ದೇಶಕರುಗಳಿಗೆ ನೋಡುಗರ ಬಗೆ ಕ್ಲೀಶೆಯಾದ ನಂಬಿಕೆಯೊಂದಿದೆ . ಪ್ರೇಕ್ಷಕರುಗಳಿಗೆ ಪ್ರತೀ ಫ್ರೇಮನ್ನೂ ಅರ್ಥಮಾಡಿಸಬೇಕು , ಅದಕ್ಕಾಗಿ ಕೈತುತ್ತು ಹಾಕಬೇಕು , ಪ್ಲಾಟನ್ನು ಹೆಚ್ಚು ಜಗ್ಗಾಡಿದರೆ ಅಥವಾ ತೀರ ಅಮೂರ್ತ ಮಾಡಿದರೆ ಜನಕ್ಕೆ ಅರ್ಥವಾಗುವುದಿಲ್ಲ , ಎಂಬುದು . ಆದರೆ , ಈ ನಂಬಿಕೆಗಳನ್ನೆಲ್ಲ ವಿಶಾಲ್ ಭರದ್ವಾಜ ಗಾಳಿಗೊಗೆದಿದ್ದಾನೆ . ಇಲ್ಲಿ ಯಾರಿಗೂ ಅನವಶ್ಯಕವಾದ ಫ್ಲಾಶ್ಬ್ಯಾಕ್ಗಳಿಲ್ಲ . ಯಾರಿಗೂ ಚರಿತ್ರೆಯಿಲ್ಲ . ಎಲ್ಲರೂ ಇವತ್ತಿಗಾಗಿ ಅಥವಾ ನಾಳೆಗಾಗಿ ಬದುಕುತ್ತಿರುವವರು . ಇವರಿಗೆ ಇದರ ಬಗ್ಗೆ ಯಾವತ್ತೂ ಪಾಪಪ್ರಜ್ಞೆಯೂ ಇಲ್ಲ . ಹೀಗೆ ಬದುಕುವುದೇ ಅವರಿಗಿರುವ ಆಯ್ಕೆ . ಚಾಕೊಲೇಟ್ ಪ್ರೇಮಕಥೆ , ಮೆಲೊಡ್ರ್ಯಾಮ , ಅಥವಾ ಅಣ್ನ - ತಂಗಿಯರ ಸೆಂಟಿಮೆಂಟು , ಅಥವಾ ವಿಧೇಯ ನಮ್ರ ಭಾಷೆ ಇವೆಲ್ಲವನ್ನೂ ಅಪೇಕ್ಷಿಸುವ ಕರಣ ಜೋಹರನ ಅಭಿಮಾನಿಗಳಿಗಲ್ಲ , ಈ ಸಿನೆಮಾ . ಮಕಬೂಲನ ಸಿನೆಮಾದ ಚಿತ್ರಕತೆಯನ್ನು ವಿಶಾಲನ ಜತೆ ಬರೆದಿದ್ದ ಅಬ್ಬಾಸ್ ಟೈರ್ವಾಲ ಎಂಬಾತ ಹೇಳಿದ್ದ " ಕಬೀ ಕುಷೀ ಕಭಿ ಗಮ್ " ನಂತ ಸಿನೆಮಾ ಮಾಡುವಂಥ ದುಡ್ಡಿನ ಹತ್ತನೇ ಒಂದು ಭಾಗವನ್ನು ಕೂಡ " ದಿಲ್ ಚಾಹ್ತ ಹೈ " ನಂತಹ ಚಿತ್ರಗಳು ಮಾಡಲಾಗುವುದಿಲ್ಲ , ಎಂದು . ನಿಜವಿರಬಹುದು . ಆದರೆ , ಈ " ದಿಲ್ ಚಾಹ್ತ ಹೈ " ನ ಯಶಸ್ಸು ಮುಂದಿನ ಪೀಳಿಗೆಯ ಸಿನೆಮಾಗಳಾದ " ಆಮೀರ್ " " ಎ ವೆನ್ಸ್ಡೇ " " ಮುಂಬೈ ಮೇರೀ ಜಾನ್ " " ರಾಕ್ ಆನ್ " " ಲಕ್ ಬೈ ಚಾನ್ಸ್ " ಗಳು ಈ ಮಲ್ಟಿಪ್ಲೆಕ್ಸ್ ಎಂಬ ನಂಬುಗಸ್ಥ ಕಲ್ಟ್ ಅನ್ನು ತಯ್ಯಾರುಮಾಡಿರುವುದು ಬಾಲಿವುಡ್ಡಿನ ಹೆಗ್ಗಳಿಕೆ . ಈ ಕಲ್ಟ್ ಬೆಳೆಯುತ್ತಿರುವುದು ಸಿನೆಮಾಸಕ್ತರ ಪಾಲಿಗೆ ಹಬ್ಬ . ಬುದ್ದಿವಂತ ಸಿನೆಮಾಗಳಿಗಾಗಿ ಅಮೊರೊಸ್ ಪೆರೊಸ್ , ಬೆಬೆಲ್ ಗಳಿಗಾಗಲೀ ಅಥವಾ ಅಂತರರಾಷ್ಟ್ರೀಯ ಚಿತ್ರೋತ್ಸವಗಳಿಗಾಗಲೀ ಹೋಗಬೇಕಾಗಿಲ್ಲ . ಹೋಗಿ , ಕಮೀನೆ ನೋಡಿಬನ್ನಿ .
ಸುಮಾರು ಐವತ್ತು ವರುಷಗಳ ಸಂಬಂಧವನ್ನು ಕಳಚಿಕೊಳ್ಳುವುದು ಅತಿ ಸುಲಭವಲ್ಲ . ನಾನು ಬೆಳೆದ ಮನೆಯಲ್ಲಿ ಐವತ್ತು ತುಂಬುವ ಮುಂಚೆಯೇ ತೀರಿಕೊಂಡವರು ಅನೇಕ ಮಂದಿ . ಸುಮಾರು ನಲವತ್ತೆಂಟು ವರುಷಗಳು ಮನೆಯಾಗಿದ್ದ , ಜೀವಿಕೆಯ ಅರ್ಜನವನ್ನು ಸಂಪಾದಿಸಿಕೊಟ್ಟಿದ್ದ , ಕರ್ಮಭೂಮಿಯಾಗಿದ್ದ , ಒಂದು ಸಣ್ಣ ರೀತಿಯಲ್ಲಿ ರಣಭೂಮಿಯೂ ಆಗಿದ್ದ , ಈ ಪೃಥಿವಿ ಮತ್ತು ಅದರ ದೇಶವಿದೇಶಗಳ ಸಮಾಜಗಳ ಬಗ್ಗೆ ನನ್ನ ತಿಳುವಳಿಕೆಗಳನ್ನು ಚುರುಪುಗೊಳಿಸಿದ್ದ , ಕೆಲವಾರು ವರುಷಗಳು ಹೊರಗೆ ವಾಸ ಮಾಡಿದಾಗಲೂ ಮತ್ತೆ ಮತ್ತೆ ಅಲ್ಲಿಗೇ ನನ್ನು ವಾಪಸು ಸೆಳೆಯುತ್ತಿದ್ದ ಗುವಾಹತಿಯನ್ನು ಬಿಟ್ಟು ನನ್ನ ತಥಾಕಥಿತ ಸ್ವಂತ ಊರಿಗೆ ಹೊರಡಲು ಕಾಯುತ್ತಿದ್ದೇನೆ . Read the rest of this entry »
ಆಕಾಶ , ಶ್ರೀವತ್ಸ ಜೋಶಿಯವರ ಲೇಖನಗಳು ಸರಸವಾಗಿರುತ್ತವೆ ಎಂದು ನನ್ನ ಭಾವನೆ . ಅವುಗಳಲ್ಲಿಯ ದೋಷಗಳನ್ನು ನೀವು ತೋರಿಸಿದ್ದಕ್ಕಾಗಿ ನಿಮಗೆ ಧನ್ಯವಾದಗಳು . ಲೇಖನಗಳು ಪುನರಾವರ್ತಿಸಿರುವ ಹಳೆಯ ಸರಕು ಎನ್ನುವದೂ ಸಹ ನನಗೆ ಗೊತ್ತಿರಲಿಲ್ಲ .
ಮನುಕುಲಕ್ಕೆ ತನ್ನದೇ ಆದ ಸಂಸ್ಕೃತಿ ಇದೆ . ಎಲ್ಲ ಧರ್ಮಗಳನ್ನೂ ಮೀರಿದ ಮಾನವ ಧರ್ಮಕ್ಕೆ ತನ್ನದೇ ಆದ ವಿಶಿಷ್ಟ ಸಂಸ್ಕೃತಿ ಇದೆ . ಈ ಸಂಸ್ಕೃತಿ ಜನಪರವಾಗಿದ್ದು ಸಮಾಜದ ಎಲ್ಲ ವರ್ಗಗಳ ಜನರನ್ನೂ ತನ್ನ ಬಾಹುಗಳಲ್ಲಿ ಅಪ್ಪಿಕೊಳ್ಳುವ ಸಾಮರ್ಥ್ಯ ಹೊಂದಿರುತ್ತದೆ . ರಾಷ್ಟ್ರಕವಿ ಕುವೆಂಪು ಅವರು ಹೇಳಿದಂತೆ ಗುಡಿ ಮಸೀದಿ ಚರ್ಚುಗಳನ್ನು ಬಿಟ್ಟು ಹೊರಬಂದ ಮಾನವೀಯ ಸಂವೇದನೆಗಳು ಈ ಸಂಸ್ಕೃತಿಯ ಜೀವಾಳ . ಜಾತಿ - ಮತ - ಕುಲ - ಪಂಥಗಳ ಎಲ್ಲೆಗಳನ್ನು ಮೀರಿ ಸಮಾಜಮುಖಿಯಾಗಿ ಮುನ್ನಡೆಯುವ ಈ ಸಂಸ್ಕೃತಿಯೇ ಮನುಕುಲದ ಅಂತಃಸತ್ವ . ವಿಶ್ವದೆಲ್ಲೆಡೆ ನಾಗರಿಕ ಸಮಾಜದ ಆತ್ಮಸ್ಥೈರ್ಯವನ್ನು ಕುಗ್ಗಿಸಿರುವ ಭಯೋತ್ಪಾದನಾ ಚಟುವಟಿಕೆಗಳನ್ನು ಎದುರಿಸಲು , ಶಸ್ತ್ರಾಸ್ತ್ರಗಳಿಗಿಂತಲೂ ಈ ಸಾಂಸ್ಕೃತಿಕ ಅರಿವು ಹೆಚ್ಚು ಉಪಯುಕ್ತವಾಗುತ್ತದೆ . ಭಯೋತ್ಪಾದನೆಗೆ - ಭಯೋತ್ಪಾದಕರಿಗೆ ಯಾವುದೇ ಧರ್ಮ ಇಲ್ಲ ಎಂಬ ಮಾತು ಕೇಳಿಬರುತ್ತದೆ , ಇದು ಸತ್ಯವೂ ಹೌದು . ಆದರೆ ಭಯೋತ್ಪಾದನೆಗೆ ಸಂಸ್ಕೃತಿಯೂ ಇರುವುದಿಲ್ಲ . ಸಂವೇದನೆ ಇರುವುದಿಲ್ಲ . ಮಾನವತೆಗೆ ಅಲ್ಲಿ ಅವಕಾಶವಿರುವುದಿಲ್ಲ . ಏಕೆಂದರೆ ಭಯೋತ್ಪಾದನೆಯ ಮೂಲ ತಳಹದಿ ದ್ವೇಷ , ಅಸಹನೆ , ಹಿಂಸೆ , ಮತ್ಸರ , ಮತಾಂಧತೆ , ಸಮರಶೀಲತೆ ಮತ್ತು ಮಹತ್ವಾಕಾಂಕ್ಷೆ ಈ ಅರಿಷಡ್ವರ್ಗಗಳನ್ನು ಹೊಂದಿರುವ ಯಾವುದೇ ಸಂಘಟನೆ ಅಥವಾ ವ್ಯಕ್ತಿ ಭಯೋತ್ಪಾದಕ ಕೃತ್ಯಗಳಲ್ಲಿ ತೊಡಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ . ಇವೆಲ್ಲವನ್ನೂ ಮೀರಿ ನಿಂತಲ್ಲಿ ವಿಶ್ವಮಾನವ ಸಂಸ್ಕೃತಿಯತ್ತ ಮುನ್ನಡೆಯಬಹುದು . ಭಯೋತ್ಪಾದಕತೆಯನ್ನು ಎದುರಿಸುವ ನಿಟ್ಟಿನಲ್ಲಿ ಯಾವುದೇ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೂ , ಈ ಅಂಶಗಳನ್ನು ಗಮನದಲ್ಲಿಡಬೇಕಾಗುತ್ತದೆ .
ಇವನು : ಐಸ ಕ್ಯಾ , ಇವನೌವ್ನ್ ಚೋಡ್ನಾ ನೈ ಥ ಬೆ " ಅಷ್ಟರಲ್ಲಿ ರೈಲು ಹೋಗಿಯಾಯಿತು . ಅವನ ದಾರಿ ಅವನು ಹಿಡಿದು ಹೋದ . ದಾರಿಯಲ್ಲಿ ನಾನು ಕೇಳಿದೆ . " ಅಲ್ಲಪ ರಫಿಕ್ಕು ದೊಣ್ಣಿಕಾಟ ಕಂಡ್ರ ಯಾಕ ಕೊಲ್ತೀರಿ ಅದನ್ನs ? ನಿಮಗೇನ್ ಮಾಡ್ಯದ ? " ,
ಪ್ರತಿ ದಿನವೂ ನಾವು ಮಲಗಲು ಹಾಸಿಗೆ ಸೇರುತ್ತೇವೆ , ನಾಳೆ ನಾವು ಮೇಲೆಳುವುದು ಗ್ಯಾರಂಟಿ ಇಲ್ಲವಾದರೂ ಗಡಿಯಾರದಲ್ಲಿ ಅಲಾರಾಂ ಇಟ್ಟೇ ಇಡುತ್ತೇವೆ ಬೆಳ್ಳಿಗ್ಗೆ ಬೇಗ ಏಳಲು . . . . . . ಅದೇ ಭರವಸೆ .
è ಪರಭಾಷೆ ಆಕ್ರಮಣ è ಕನ್ನಡ ತಂತ್ರಾಂಶದ ದೋಷದಿಂದಾಗಿ ಕರ್ನಾಟಕದ ಆಡಳಿತ " ಮಾತೃ ಭಾಷೆಗೆ " ವಿರುದ್ಧವಾಗಿ ನಡೆಯುತ್ತಿದ್ದು ಹೊರಗಿನಿಂದ ಬರುವ ಪರಭಾಷಾ ವಲಸಿಗರಿಗೆ ಯಾವುದೇ ರೀತಿಯ ಕಟ್ಟುನಿಟ್ಟಿನ ಕ್ರಮಗಳು ಇಲ್ಲದಾಗಿ ನಮ್ಮ ನಾಡಲ್ಲಿ ನಾವೇ ಪರಕೀಯರಂತೆ ಬಾಳುವ ಪರಿಸ್ಥಿತಿ ಉಂಟಾಗಿದೆ .
ಅಜೋಲ್ಲಾ ಒಂದು ಒಳ್ಳೆಯ ಸೂಕ್ಷ್ಮ ಪೋಷಕಾಂಶಗಳ ಆಗರ . ಆದರೆ ಇದರ ಬಗ್ಗೆ ಅತಿಯಾಗಿ ಬಣ್ಣಿಸುವ ಪದ್ದತಿ ಇತ್ತೀಚಿಗೆ ನೋಡುತ್ತಿದ್ದೇನೆ . ಅಜೋಲ್ಲದಲ್ಲಿ ಪ್ರೋಟೀನ್ ಅಂಶ ೨೬ - ೨೮ % ಇರುವುದೇನೋ ನಿಜ . ಆದರೆ ಈ ಮೌಲ್ಯ ನಮಗೆ ಸಿಗುವುದು ಒಣಗಿದ ಅಜೊಲ್ಲದಲ್ಲಿ ಮತ್ತು ೧ ಕೆ ಜಿ ಅಜೊಲ್ಲ ಒಣಗಿಸಿದರೆ ಅದರಲ್ಲಿ ೫೦ ಗ್ರಾಂ ಒಣ ಅಜೊಲ್ಲಾ ಸಿಗುವುದು ಅಂದರೆ ೫ ಪ್ರತಿಶತ . ಈ ೫೦ ಗ್ರಾಂ ನಲ್ಲಿ ಸುಮಾರು ೧೨ ಗ್ರಾಂ ಪ್ರೋಟೀನ್ ಸಿಗುವುದು . ಅದೇ ೫೦ ಗ್ರಾಂ ಶೇಂಗಾ ಹಿಂಡಿಯಲ್ಲಿ 43 % ಅಂದರೆ ಸುಮಾರು ೨೦ ಗ್ರಾಂ ಗಿಂತ ಹೆಚ್ಚು ಪ್ರೋಟೀನ್ ಅಂಶ ದೊರಕುತ್ತದೆ . ಆದ್ದರಿಂದ ಅಜೊಲ್ಲಾ ಬಗ್ಗೆ ಮಾತಾಡುವಾಗ ಪ್ರೋಟೀನ್ ಬಗ್ಗೆ ಒತ್ತು ನೀಡದೇ ಅದರಲ್ಲಿರುವ ಸೂಕ್ಷ್ಮ ಖನಿಜಗಳ ಬಗ್ಗೆ ಹೇಳಿದರೆ ಸೂಕ್ತ ಎಂದು ನನ್ನ ಅನಿಸಿಕೆ .
ಆರು ತಿಂಗಳ ಹಿಂದೆ ' ಫ್ಲೋರಿಡಾಕ್ಕೆ ಹೊರಡುತ್ತಿದ್ದೇವೆ ' ಎಂದು ಗೊತ್ತಾಗುತ್ತಿದ್ದಂತೆಯೇ ಸಹಜವಾಗಿ ಜಯರಾಮ ಗೆ ಕೇಳಿದೆ : ' ಹೇಗಿದೆಯಂತೆ ಅದು ? ' ಮೂರು ಶಬ್ದಗಳಲ್ಲಿ ಉತ್ತರ ಬಂತು - ' ಸೆಖೆ , ಬೀಚು , ಅಲ್ಲಿಗೇಟರ್ಸ್ ' . ' ಮೊಸಳೆ - ಅಷ್ಟೊಂದಿದೆಯೆ ' ತತ್ಕ್ಷಣಕ್ಕೆ ಕುತೂಹಲ ಮೂಡಿತ್ತು ನನಗೆ . ಟಾಂಪಾ ವಿಮಾನ ನಿಲ್ದಾಣದಿಂದ ಹೊರಬೀಳುತ್ತಿದ್ದಂತೆಯೇ ಸೆಖೆಯ ಅಂದಾಜು ಹತ್ತಿತು ನನಗೆ . ಬಂದ ಒಂದೆರಡು ದಿನದಲ್ಲೇ ಬೀಚ್ ಕೂಡ ಸುತ್ತಾಡಿ ಬಂದೆವು . ನಾನು ಈವರೆಗೆ ನೋಡಿದ್ದಕ್ಕಿಂತ ಅತ್ಯಂತ ಸ್ವಚ್ಛ ನೀರು , ಸುಂದರ - ನಯವಾದ ಮರಳು ಅಲ್ಲಿತ್ತು . ಹೇಳಿ ಕೇಳಿ ' ಕ್ಲೀಯರ್ ವಾಟರ್ ' ಎಂದು ಹೆಸರು ಆ ಸಾಗರದಂಚಿಗೆ . ಮಕರ ದರ್ಶನ ಮಾತ್ರ ಬಾಕಿ ಉಳಿದಿತ್ತು . ಒಂದಿನ ನಾವು ಮತ್ತು ಜಯರಾಮ್ ಸಹೋದ್ಯೋಗಿ ದಂಪತಿ ಕಾರ್ ಖರೀದಿಗೆಂದು ಒಂದೆಡೆ ಹೋದೆವು . ಮಾರುತ್ತಿದ್ದ ವ್ಯಕ್ತಿ ಕೆರೆಯಂಚಿನ ಗೃಹ ಸಮುಚ್ಚಯವೊಂದರಲ್ಲಿ ವಾಸವಿದ್ದ . ಕಾರ್ ನೋಡಿ ಜಯರಾಮ್ ಮತ್ತು ಸಹೋದ್ಯೋಗಿ ಪರೀಕ್ಷಾರ್ಥ ಚಾಲನೆಗೆ ತೆರಳಿದರು . ಅವರ ಪತ್ನಿ ಮತ್ತು ನಾನು ಕಾರ್ ಮಾಲೀಕನೊಂದಿಗೆ ಮಾತಿಗಿಳಿದೆವು . ಮಾಮೂಲಿನಂತೆ ಹವಾಮಾನ , ಬೀಚ್ ಅದು ಇದು ಮಾತು ಮುಗಿಸಿ , ' ಇಲ್ಲಿ ಸಿಕ್ಕಾಪಟ್ಟೆ ಅಲ್ಲಿಗೇಟರ್ಸ್ ಇವೆಯಂತೆ ಹೌದಾ ' ಎಂದೆವು . ' ಹಾಂ , ನಿನ್ನೆ ಬೆಳಿಗ್ಗೆ ಇಲ್ಲೇ ಒಂದು ಬಂದಿತ್ತು ' ಎಂದು ಅಂವ ನಮ್ಮಿಬ್ಬರ ಕಾಲಡಿಗೆ ಇದ್ದ ಮಳೆ ನೀರಿನ ಕಾಲುವೆಯತ್ತ ಕೈ ತೋರಿಸಿದ . ಕಾಲುವೆಗೆ ಮುಚ್ಚಿದ್ದ ತೂತು ತೂತಿನ ಮುಚ್ಚಳದಿಂದ ಗರಗಸದ ದಂತಪಂಕ್ತಿ ತೂರಿದಂತಾಗಿ ಬೆಚ್ಚಿ ನಾವಿಬ್ಬರು ನಾಲ್ಕಡಿ ದೂರ ಜಿಗಿದೆವು . ಅದೇ ವೇಳೆ ಬಾಡಿಗೆ ಮನೆಯನ್ನೂ ಹುಡುಕುತ್ತಿದ್ದೆವು . ಸರಿ , ಅಪಾರ್ಟಮೆಂಟ್ ಒಂದನ್ನು ನೋಡಿ , ಬಾಡಿಗೆ ಒಪ್ಪಂದ ಮಾಡಿಕೊಳ್ಳಲೆಂದು ಅದೇ ದಂಪತಿ ಜೊತೆ ಆ ಗೃಹ ಸಮುಚ್ಚಯದ ಕಚೇರಿಗೆ ಬಂದೆವು . ಕಣ್ಣಳತೆಯಲ್ಲೇ ಮೂರ್ನಾಲ್ಕು ಕೆರೆಗಳು , ಅಡ್ಡಾದಿಡ್ಡಿ ಹುಲ್ಲು ತುಂಬಿದ ನೆಲ , ಮೈತುಂಬ ಶಿಲಾವಲ್ಕದ ಮಾಲೆ ಜೋತಾಡಿಸಿಕೊಂಡ ಮರಗಳು . . . ವಾತಾವರಣ ವಿಚಿತ್ರವೆನಿಸಿತು ನಮಗೆ . ' ಇಲ್ಲಿ ಸಿಕ್ಕಾಪಟ್ಟೆ ಓತಿಕ್ಯಾತ ಇದ್ದಂಗಿದೆ ' ಎಂದೆವು ಅಪಾರ್ಟಮೆಂಟ್ ಆಡಳಿತಾಧಿಕಾರಿಗೆ . ' ಹಾಂ , ಓತಿಕ್ಯಾತ , ಅಳಿಲು , ಅಲ್ಲಿಗೇಟರ್ಸ್ ಎಲ್ಲಾ ಇಲ್ಲಿ ಬೇಕಾದಷ್ಟಿವೆ ' ಆರಾಮವಾಗಿ ಹೇಳಿದರಾಕೆ . ಓತಿಯನ್ನು ನೋಡೇ ಹೆದರಿಕೊಂಡಿದ್ದ ಜಯರಾಮ್ ಸಹೋದ್ಯೋಗಿಯ ಪತ್ನಿ ಕಂಗಾಲು . ಹೊಸ ಮನೆಗೆ ಬಂದುಳಿದ ಮಾರನೇ ದಿನವೇ ಮೊಸಳೆ ವೀಕ್ಷಣೆಗೆ ಹೊರಟೆ ಮಗನೊಂದಿಗೆ . ಕೆರೆಯ ಸಮೀಪ ಹೋಗಿ ನಿಂತುಕೊಂಡು ಉದ್ದಕ್ಕೂ ಕಣ್ಣು ಹಾಯಿಸುತ್ತದ್ದಂತೆಯೇ ಕಾಲ ಬುಡದಲ್ಲೇ ಏನೋ ಪುಳಕ್ಕೆಂದು ನೀರೊಳಕ್ಕೆ ನುಗ್ಗಿದಂತಾಯಿತು . ಬೆದರಿ ಹಿಂದೆ ಸರಿದು ನೋಡಿದರೆ . . . ಅಯ್ಯೋ , ದಂಡೆಯಲ್ಲಿ ಮೈಚಾಚಿದ್ದ ಆಮೆಯೊಂದು ಉಲ್ಟಾ ನನ್ನನ್ನು ಕಂಡು ಹೆದರಿ ನೀರಿಗೆ ಜಿಗಿದಿತ್ತಷ್ಟೇ . ' ಸಧ್ಯ ' ಎಂದು ಉಸಿರು ಎಳೆದುಕೊಳ್ಳುತ್ತ ದೃಷ್ಟಿ ಚಾಚುತ್ತಿದ್ದಂತೆಯೇ , ' ಅರೇ ' - ಈ ಬಾರಿ ನಿಜಕ್ಕೂ ' ಅಲ್ಲಿಗೇಟರ್ ! ' ಹತ್ತು ಮೀಟರ್ ದೂರದಲ್ಲಿ ಆರಾಮವಾಗಿ ನೀರೊಳಗೆ ಮೈ ಹರವಿಕೊಂಡು , ಮೂತಿಯನ್ನಷ್ಟೇ ತೇಲಿ ಬಿಟ್ಟು ನಿಶ್ಚಲವಾಗಿತ್ತು ಮೊಸಳೆ . ಅತ್ಯುತ್ಸಾಹದಿಂದ ' ಅದೇ , ಅಲ್ನೋಡು ಅಲ್ಲಿಗೇಟರ್ ' ಎಂದು ಮಗನಿಗೆ ತೋರಿಸಿದೆ . ಮರದ ತೊಗಟೆಯ ತುಂಡಿನಂತೆ ಕಾಣುತ್ತಿದ್ದ ಅದನ್ನು ಮೊಸಳೆ ಎಂದು ಗುರುತಿಸಲು ಮಗನಿಗೆ ಸ್ವಲ್ಪ ಕಷ್ಟವಾಯ್ತೇನೋ . ' ಅದು ಅಲ್ಲಿಗೇಟರ್ರಾ ' - ಎಂದ ಅಪನಂಬಿಕೆಯಿಂದ . ಅಷ್ಟೊತ್ತಿಗೆ ನಮ್ಮ ಮಾತಿನಿಂದ ಮೊಸಳೆ ಅಪಾಯವನ್ನು ಗ್ರಹಿಸಿತೇನೋ . ಅದೂ ಪುಳಕ್ಕನೇ ಮರೆಯಾಯಿತು . ಎಲ್ಲಿ ಹೋಯಿತು ಎಂದು ಆಚೀಚೆ ನೋಡುವಷ್ಟರಲ್ಲಿ , ಒಂದು ಸೆಕೆಂಡ್ ಅಂತರದಲ್ಲಿ ಹದಿನೈದು ಮೀಟರ್ ಆಚೆ ಮತ್ತೆ ಪ್ರತ್ಯಕ್ಷವಾಯಿತು . ಮೊಲ , ನರಿ , ಜಿಂಕೆ , ಹಂದಿ , ಹೆಬ್ಬಾವು ಇಂಥ ಅನೇಕ ಪ್ರಾಣಿಗಳನ್ನು ಭಾರತದಲ್ಲಿ ನಾನು ಹುಟ್ಟಿ ಬೆಳೆದ ಪರಿಸರದಲ್ಲಿ , ಮನೆಯ ಆಸುಪಾಸಿನಲ್ಲೇ ಸಾಕಷ್ಟು ಕಂಡಿದ್ದೆನಾದರೂ ಮೊಸಳೆಯನ್ನು ಎಂದೂ ಕಂಡಿರಲಿಲ್ಲ . ಹಾಗಾಗಿ ಆ ದಿನ ನನಗಾದ ನನಗಾದ ಪುಳಕ ಅಷ್ಟಿಷ್ಟಲ್ಲ . ಆಮೇಲಾಮೇಲೆ ಗೃಹ ಸಮುಚ್ಚಯ ಆವರಣದ ಯಾವುದೇ ಕೆರೆಯ ಬಳಿ ಹೋದರೂ ಆಗೀಗ ಮೊಸಳೆ ಕಾಣಿಸಲಾರಂಭಿಸಿದ ಮೇಲೆ ನನ್ನ ಉತ್ಸಾಹ ಒಂದು ಹದಕ್ಕೆ ಬಂತು . ಶಬರಿಮಲೆಯಲ್ಲಿ ಮಧ್ಯರಾತ್ರಿಯ ಕಾವಳದಲ್ಲಿ ಕಾದು ಜನ ' ಮಕರ ಜ್ಯೋತಿ ' ಯ ದರ್ಶನ ಮಾಡುತ್ತಾರಂತೆ . ಇಲ್ಲಿ ಹಾಡು ಹಗಲೇ ಸೂರ್ಯನ ಜ್ಯೋತಿಯಲ್ಲಿ ' ಮಕರ ದರ್ಶನ ' ಲಭ್ಯ . ಈ ಕಡೆ ರಸ್ತೆಯಂಚಿನಲ್ಲಿ , ಕಾಡಿನಂಚಿನಲ್ಲಿ ಇರುವ ಪುಟ್ಟ ಪುಟ್ಟ ಕೆರೆಗಳಲ್ಲೂ ಮೊಸಳೆಗಳು ಇರುತ್ತವಂತೆ . ಇತ್ತೀಚೆಗೆ ಕೇಪ್ ಕೆನಾವರಲ್ಗೆ ಹೋದಾಗ ನಾಸಾ ಪ್ರವಾಸಿ ಕೇಂದ್ರವನ್ನು ತಲುಪುವ ದಾರಿಯ ಇಕ್ಕೆಲಗಳಲ್ಲಿ ಇದ್ದ ನಾಲೆಗಳಲ್ಲಿ ಹೆಚ್ಚೆಂದರೆ ಒಂದು ವಾರದ ಹಿಂದೆ ಹುಟ್ಟಿರಬಹುದಾದಷ್ಟು ಎಳೆಯ , ಅರ್ಧ ಅಡಿ ಉದ್ದದ ಮೊಸಳೆಯಿಂದ ಹಿಡಿದು ಐದು - ಐದೂವರೆ ಅಡಿ ಉದ್ದದ ಪ್ರೌಢ ಮೊಸಳೆಗಳವರೆಗೆ ಎಲ್ಲಾ ಸೈಜಿನ ಮಕರ ದರ್ಶನವಾಗಿತ್ತು . ಇಲ್ಲಿನ ಕೆರೆ , ಕಾಲುವೆಗಳ ಅಂಚಿನಲ್ಲಿ ' ಮೊಸಳೆಗಳನ್ನು ಹಿಂಸಿಸಬೇಡಿ , ಆಹಾರ ಹಾಕಬೇಡಿ ' ( ಆಹಾರವಾಗಲೂಬೇಡಿ ) ಎಂಬ ಎಚ್ಚರಿಕೆ ಸಾಮಾನ್ಯ . ಇಲ್ಲಿನ ಮೊಸಳೆಗಳು ( ಅಲ್ಲಿಗೇಟರ್ ಮಿಸ್ಸಿಸ್ಸಿಪ್ಪಿನ್ಸಿಸ್ ) ಭಾರತದಲ್ಲಿ ಸಾಮಾನ್ಯವಾಗಿ ಕಂಡು ಬರುವ ' ಮಗರ್ ' ( ಕ್ರೊಕೊಡೈಲಸ್ ಪ್ಯಾಲಸ್ಟ್ರೈಸ್ ) ಜಾತಿಯ ಮೊಸಳೆಗಳಿಗಿಂತ ವಿಭಿನ್ನ . ಇವಕ್ಕೆ ಆಂಗ್ಲ ಭಾಷೆಯ ' ಯು ' ಆಕಾರದ ಅಗಲ ಮೂತಿಯಿದ್ದರೆ ಅವರದ್ದು ' ವಿ ' ಆಕಾರದ ಮೂತಿ . ಇವುಗಳ ಕೆಳದವಡೆಯ ಹಲ್ಲು ಮೇಲ್ದವಡೆಯಲ್ಲಿ ಮುಚ್ಚಿಕೊಂಡಿದ್ದರೆ , ಮಗರ್ ಗಳ ಕೆಳದವಡೆಯ ನಾಲ್ಕನೇ ಹಲ್ಲು ಹೊರಗೆ , ಮೇಲ್ಚಾಚಿಕೊಂಡಿರುತ್ತದೆ . ಸಿಹಿ ನೀರಿನಲ್ಲಷ್ಟೇ ವಾಸಿಸುವ ಇವು ' ಅಲ್ಲಿಗೇಟರ್ ' ಗಳು , ಸಿಹಿ ನೀರಿನ ಜೊತೆ ಉಪ್ಪು - ಸಿಹಿ ಮಿಶ್ರಿತ ನೀರಿನಲ್ಲೂ ವಾಸಿಸುವ ಅವು ' ಕ್ರೊಕೊಡೈಲ್ ' ಗಳು . ಭಾರತದ ಗಂಗಾ ನದಿ , ಮಹಾನದಿ - ಚಂಬಲ್ ನದಿ ಕಣಿವೆ ಪ್ರದೇಶದಲ್ಲಿ ' ಘರಿಯಲ್ ' ( ಗವಿಯಾಲಿಸ್ ಗ್ಯಾಂಜೆಟಿಕಸ್ ) ಎಂಬ ಸಪೂರ , ಚಾಚು ಮೂತಿಯ ಮತ್ತೊಂದು ಜಾತಿಯ ಮೊಸಳೆಗಳೂ ಇವೆ . ಅವುಗಳ ಮೂತಿಯ ಆಕಾರದಿಂದಾಗಿ ಅವು ಮೀನುಗಳನ್ನಷ್ಟೇ ಹಿಡಿದು ತಿನ್ನಬಹುದಲ್ಲದೇ ದೊಡ್ಡ ಪ್ರಾಣಿಗಳನ್ನು ತಿನ್ನಲು ಸಾಧ್ಯವಿಲ್ಲ . ಅಂಡಮಾನ್ ದ್ವೀಪ ಸಮೂಹದಲ್ಲಿ , ಸುಂದರ ಬನದಂತಹ ಕೆಲವು ನದಿ ಮುಖಜಭೂಮಿಯಲ್ಲಿ ಉಪ್ಪುನೀರಿನಲ್ಲಿ ವಾಸಿಸುವ ಮೊಸಳೆಗಳೂ ( ಕ್ರೊಕೊಡೈಲಸ್ ಪೊರೊಸಸ್ ) ಇವೆ . ಬಾಳೇಸರದ ನಮ್ಮ ಮನೆಯ ಬಳಿ ಅಘನಾಶಿನಿ ನದಿಯಲ್ಲಿ ' ಮಕರ ಕಟ್ಟು ' ಎಂಬ ಜಾಗವೊಂದಿದೆ . ಹಿಂದೆ ಅಲ್ಲಿ ಹರಿವ ಹೊಳೆನೀರಿಗೆ ಕಟ್ಟ ಕಟ್ಟುವಷ್ಟು ಸಂಖ್ಯೆಯಲ್ಲಿ ಮೊಸಳೆಗಳಿದ್ದವಂತೆ . ನಾನು ಬಾಲ್ಯ ಕಳೆದ ಹನುಮಾಪುರದ ಬಳಿ ಹೆಸರೇ ಇಲ್ಲದ ಹಳ್ಳವೊಂದಿದೆ . ಮಳೆಗಾಲದಲ್ಲಿ ಮಾತ್ರ ನೀರು ತುಂಬಿ ಹರಿಯುವ , ಬೇಸಿಗೆಯಲ್ಲಿ ಬತ್ತಿ ಹೋಗುವ ಆ ಹಳ್ಳದಲ್ಲಿ ವರ್ಷಪೂರ್ತಿ ನೀರಿರುವ ಏಕೈಕ ಜಾಗವೆಂದರೆ ' ಮೊಸಳೆ ಗುಂಡಿ ' . ವಿಷಾದವೆಂದರೆ ಆ ಎರಡೂ ತಾಣಗಳಲ್ಲಿ ಹೆಸರಿಗೆ ಮರ್ಯಾದೆ ಕೊಡಲಾದರೂ ಒಂದು ಮೊಸಳೆ ಉಳಿದಿಲ್ಲ . ' ಛೇ , ನೈಸರ್ಗಿಕ ತಾಣದಲ್ಲಿ ಮೊಸಳೆಯನ್ನು ನೋಡೋ ಅವಕಾಶವೇ ಇಲ್ಲವಲ್ಲ ನನಗೆ ' ಎಂದು ಹಲವು ಬಾರಿ ಹಳಹಳಿಸಿದ್ದೆ . ಫ್ಲೋರಿಡಾ ವಾಸ ಆ ಹಳಹಳಿಕೆಯನ್ನು ಅಳಿಸಿಬಿಟ್ಟಿತು .
ಬೇರೆಯವರ ಲೇಖನಗಳ ಕಪೋಲಕಲ್ಪಿತ ತಪ್ಪುಗಳನ್ನು ತಮ್ಮ ಚಂದ್ರಕಾಂತಿಯಲ್ಲಿ ಎತ್ತಿ ಕಾಣಿಸುವ ಮೊದಲು ತಮ್ಮ ಬಾಲ ಮುಟ್ಟಿ ನೋಡಿಕೊಂಡರೆ ತಾನು ಕವಿಯಲ್ಲ ಕಪಿ ಎಂದು ಅರಿವಾದೀತು .
ಮತ್ತೆ ಇದು ಅಂಹಃಕಾರವೆನ್ನುವ ಧೋರಣೆ ನಿಮ್ಮದಾದರೆ ಅಡ್ಡಿಯಿಲ್ಲ , ಅದೇ ನನ್ನ ಪ್ರಾರ್ಥನೆ ಸಮರ್ಥಿಸಲಿ ಏಕೆಂದರೆ , ಅದು ಅಷ್ಟೊಂದು ಗಂಭೀರವಾಗಿ ಮತ್ತು ಏಕಾಂಗಿಯಾಗಿ , ನಿಮ್ಮ ಹಣೆಯ ಮುಂದೆ ನಿಂತಿದೆ , ಮೋಡಗಳ ಸುತ್ತಿಕೊಂಡು .
ಅಂತೂ ಪುರಸಭೆ ಈ ಭಿಕ್ಷಾಟನೆಯ ಮೇಲೆ ತೆರಿಗೆ ವಿಧಿಸಲು ನಿರ್ಧರಿಸಿದಂದಿನಿಂದ ಇವರೆಲ್ಲ ಒಂದುಗೂಡುತ್ತಿದ್ಧಾರೆ . ಒಂದು ಸಂಘಟನೆಯನ್ನೂ ಕಟ್ಟಿಕೊಳ್ಳುತ್ತಿದ್ದಾರೆ . ಒಂದು ದಿನ ನೂರಕ್ಕೂ ಹೆಚ್ಚು ಜನ ಭಿಕ್ಷುಕರು ಒಂದು ದಿನ ಬೀದಿಯಲ್ಲಿ ಪ್ರತಿಭಟನೆಗಿಳಿದು ಪುರಸಭೆ ಆಡಳಿತದ ವಿರುದ್ದ ಧಿಕ್ಕಾರ ಕೂಗಲು ಶುರು ಮಾಡಿದ್ದರು . ಭಿಕ್ಷುಕರ ಮೇಲೆ ಮಾಡಹೊರಟಿರುವ ದೌರ್ಜನ್ಯವನ್ನ ನಿಲ್ಲಿಸಿ ಅಂತ ದೊಡ್ಡ ಬ್ಯಾನರುಗಳನ್ನ ಕಟ್ಟಿಕೊಂಡಿದ್ದರು . ನಗರದಲ್ಲೆಡೆ ಮೆರವಣಿಗೆ ಹೊರಟು , ಕಡೆಗೆ ಪುರಸಭೆಯ ಕಛೇರಿಗಳನ್ನ ಸುತ್ತುವರಿದು ಯಾರೂ ಒಳಹೋಗದ ಹಾಗೆ ದಿಗ್ಭಂದನ ಹಾಕಿದ್ದರು .
ಎ೦ದಿನ೦ತೆ ಅ೦ದೂ ಸಹ ಹೊಸದಾಗಿ ಕೊ೦ಡಿದ್ದ ಕೈನೆಟಿಕ್ ಬಾಸ್ ಬೈಕಿನಲ್ಲಿ ಮಕ್ಕಳನ್ನು ಶಾಲೆಗೆ ಬಿಟ್ಟು ಕಛೇರಿಗೆ ಬ೦ದೆ , ಹಲಸೂರಿನಲ್ಲಿದ್ದ ಕ೦ಪನಿಯೊ೦ದರಲ್ಲಿ ನಮ್ಮ ಸೇವೆಯ ಅವಶ್ಯಕತೆಯಿದೆಯ೦ತೆ , ಹೋಗಿ ಬಾ ಎ೦ದ ಎ೦ಡಿಯವರ ಮಾತಿಗೆ ಹೂಗುಟ್ಟಿ ಬೈಕನ್ನೇರಿದೆ . ಮನಸ್ಸಿನಲ್ಲೇ ಏನೇನೋ ಲೆಕ್ಕಾಚಾರಗಳನ್ನು ಹಾಕುತ್ತಾ ಕಬ್ಬನ್ ರೋಡಿನಲ್ಲಿ ಮು೦ದೆ ಸಾಗುತ್ತಿದ್ದಾಗ , ಮಣಿಪಾಲ್ ಸೆ೦ಟರಿನ ಬಳಿ ಬರುವ ಹೊತ್ತಿಗೆ ಜೇಬಲ್ಲಿದ್ದ ಮೊಬೈಲ್ ರಿ೦ಗಣಿಸತೊಡಗಿತು . ಬೈಕನ್ನು ಪಕ್ಕಕ್ಕೆ ನಿಲ್ಲಿಸಿ ಮಾರುದ್ಧದ ಮೊಟರಾಲ ಮೊಬೈಲನ್ನು ಕಿವಿಗೇರಿಸಿದೆ . ಅತ್ತಲಿ೦ದ ಮಾತಾಡಿದ ಗಡುಸುಕ೦ಠವೊ೦ದು ನನ್ನ ಜ೦ಘಾಬಲವನ್ನೇ ಉಡುಗಿಸುವ೦ತಹ ಸುದ್ಧಿಯನ್ನು …
ಇವೆಲ್ಲದರ ಜತೆಗೆ ಯುರೋಪಿನ ಹಾಗೂ ಹಾಲಿವುಡ್ನ ಚಿತ್ರಗಳ ಶೈಲಿಗಳು ಜಪಾನಿನ ನಿರ್ದೇಶಕರುಗಳ ಮೇಲೆ ನಾನಾ ರೀತಿಯ ಪ್ರಭಾವಗಳನ್ನೂ , ಪರಿಣಾಮಗಳನ್ನೂ ಬೀರಿದವು . ಇವೆಲ್ಲವನ್ನೂ ಜೀರ್ಣಿಸಿಕೊಂಡೇ ಕುರೋಸಾವಾ ಮತ್ತು ಇನ್ನಿತರ ಜಪಾನೀ ನಿರ್ದೇಶಕರುಗಳು ತಮ್ಮ ಕೃತಿಗಳನ್ನು ರಚಿಸಿದ ದೊಡ್ಡ ಸಂಗತಿಯನ್ನು ನಾವು ಇಂದು ಕಡೆಗಣಿಸಿರಬಹುದು . ಅನೇಕ ಚಿತ್ರಗಳನ್ನು ನಿರ್ದೇಶಿಸಿದ ಕುರೋಸಾವಾನ ಕೆಲವು ಚಿತ್ರಗಳನ್ನು ಮಾತ್ರ ಇಲ್ಲಿ ಹೆಸರಿಸಿ ಅವನ ಕಾಣ್ಕೆಯ ಬಗ್ಗೆ ಒಂದೆರಡು ಮಾತನ್ನು ಹೇಳುತ್ತೇನೆ . ' ರಾಶೋಮನ್ ' , ' ದ ಸೆವೆನ್ ಸಮುರಾಯ್ ' , ' ದ ಥ್ರೋನ್ ಆಫ್ ಬ್ಲಡ್ ' , ' ಲೋವರ್ ಡೆಪ್ತ್ ' ಮತ್ತು ' ಡರ್ಸೂ ಉಜಾಲಾ ' ಚಿತ್ರಗಳನ್ನು ನಾನಾ ಕಾರಣಗಳಿಂದಾಗಿ ಪ್ರಾತಿನಿಧಿಕ ಚಿತ್ರಗಳೆಂದು ಪರಿಭಾವಿಸಿ ಕುರೋಸಾವಾನ ಅರ್ಥೈಸಲು ಪ್ರಯತ್ನಿಸುತ್ತೇನೆ . ಶೇಕ್ಸ್ಪಿಯರ್ನ ' ಮ್ಯಾಕ್ಬೆತ್ ' ಕುರೋಸಾವಾನ ' ಥ್ರೋನ್ ಆಫ್ ಬ್ಲಡ್ ' ಆದರೆ ಮ್ಯಾಕ್ಸಿಮ್ ಗಾರ್ಕಿಯ ' ಲೋವರ್ ಡೆಪ್ತ್ ' ಅದೇ ಹೆಸರಿನ ಚಿತ್ರವಾಯಿತು . ಈ ಎರಡೂ ಚಿತ್ರಗಳಲ್ಲಿ ಕುರೋಸಾವಾ ಮಾಡಿಕೊಂಡಿರುವ ರೂಪಾಂತರಗಳು ಕೇವಲ ಚಿತ್ರಕಥೆಗೆ ಸಂಬಂಧಪಟ್ಟದ್ದಲ್ಲ . ಬದಲಾಗಿ ಜೈವಿಕ ಸಾವಯವ ಸಂಬಂಧಗಳು ನಶಿಸಿ ಆಕ್ರಮಣಕಾರಿ ಮನಃಸ್ಥಿತಿಗಳನ್ನು ಒಳಗೆ ಕಂಡುಕೊಳ್ಳುವ ಸಾಮುದಾಯಿಕ ಬದುಕನ್ನು ಕುರೋಸಾವಾ ಇಲ್ಲಿ ಸೆರೆ ಹಿಡಿಯುತ್ತಿದ್ದಾನೆ . ಅಲ್ಲದೆ ರಾಜಕೀಯ ಮತ್ತು ಆರ್ಥಿಕ ಕಾರಣಗಳಿಂದಾಗಿ ವ್ಯಕ್ತಿಯಲ್ಲಿ ಆಗುವ ಮಾನಸಿಕ ತೊಳಲಾಟಗಳು ಮತ್ತು ಸಮುದಾಯದಲ್ಲಿ ಆಗುವ ಪಲ್ಲಟಗಳನ್ನು ಕೂಡ ಕುರೋಸಾವಾ ಜಪಾನೀ ಸಮಾಜದಲ್ಲಾಗುತ್ತಿರುವ ಸ್ಥಿತ್ಯಂತರಗಳಿಗೆ ಅನ್ವಯವಾಗುವಂತೆ ರೂಪಕವಾಗಿ ನಮ್ಮ ಮುಂದೆ ಇಡುತ್ತಾನೆ . ಹೀಗೆ ಮಾಡುವಾಗ ಕುರೋಸಾವಾ ಕೇವಲ ಒಂದು ಶತಮಾನದ ಅಥವಾ ಒಂದು ನಿರ್ದಿಷ್ಟ ದಶಕದ ಕಥೆ ಹೇಳುತ್ತಿಲ್ಲ . ಅವನಲ್ಲಿ ಕಾಲಗಳು ಮೇಳೈಸುತ್ತವೆ . ಆದರೆ ಇತಿಹಾಸದ ಚಲನೆಯನ್ನು ಮರೆತು ಬಿಡುವ ಕಾಲಾತೀತ , ದೇಶಾತೀತ , ಐತಿಹಾಸಿಕ ಪ್ರಜ್ಞೆ ಇದಲ್ಲ . ಬದಲಾಗಿ ಇತಿಹಾಸ , ಸಮಾಜ ನಾಗರೀಕತೆ ಎಂಬ ಪರಿಕಲ್ಪನೆಗಳು ಹೇಗೆ ಪ್ರಕ್ರಿಯಾತ್ಮಕವಾಗಿ ಮುನ್ನಡೆಯುತ್ತವೆ ಎಂದು ಸೂಚಿಸುವ ವಿಶಿಷ್ಟವಾದ ಸೃಜಲಶೀಲ ನೋಟ ಇದು . ಅಂದರೆ ಆದಿ , ಅಂತ್ಯಗಳು ಎಂಬ ಸಂಕುಚಿತ ನಿಲುವನ್ನೂ ಮೀರಿದ ಪರಿಕಲ್ಪನೆ ಇದಾಗಿದೆ . ಇದನ್ನು ಕೋಬಯಾಶಿ ತನ್ನ ' ರೆಬೆಲಿಯನ್ ' ಚಿತ್ರದಲ್ಲಿ ಸಾಧಿಸಿರುವುದು . ಮಧ್ಯ ಯುಗಗಳ ಕಥೆಯೊಂದರ ಮೂಲಕ ಕೋಬಯಾಶಿ ಸಮಕಾಲೀನ ಬದುಕಿನ ಅವಸ್ಥೆಗಳನ್ನು , ಐತಿಹಾಸಿಕ ಪ್ರಜ್ಞೆಯೊಂದಿಗೆ ನಮಗೆ ಕಟ್ಟಿಕೊಡುತ್ತಾನೆ . ಈ ರೀತಿಯ ಅಭಿವ್ಯಕ್ತಿಯ ಶ್ರೇಷ್ಟ ಉದಾಹರಣೆ ನಮಗೆ ಕಂಡು ಬರುವುದು ಕೆಂಜಿ ಮಿಚೋಗೂಚಿಯ ' ಸ್ಯಾನ್ಶೋದ ಬೇಲಿಫ್ ' ಚಿತ್ರದಲ್ಲಿ . ಭೂತವನ್ನೂ ವರ್ತಮಾನವನ್ನೂ ಬೆಸೆದು ಹಿಂಸೆ , ಕ್ರೌರ್ಯ , ರಕ್ತಪಾತ , ಅಮಾನವೀಯ ವ್ಯವಸ್ಥೆ , ಅಧಿಕಾರ ದಾಹ , ಶೋಷಣೆ , ನೋವು , ಸಂಕಟಗಳೇ ಪ್ರಧಾನವಾಗಿರುವ ಮಾನವ ನಾಗರೀಕತೆಯ ಕಥನವಿದು . ನಾನಾ ಕಾಲಘಟ್ಟಗಳ , ವಿವಿಧ ರೀತಿಯ ಸನ್ನಿವೇಶಗಳು ಹಲವಾರು ಬಗೆಯ ಅನುಭವಗಳ ಮೇಲೆ ರಚಿತವಾಗಿರುವ ಈ ಚಿತ್ರಗಳು ನನ್ನ ಪ್ರಕಾರ ಮನುಷ್ಯ ಪ್ರಜ್ಞೆಯ ವಿಕಾಸದ ಕಥೆಯನ್ನೇ ಹೇಳುತ್ತಿರುವುದು .
ನಿಯೋನಾಟಲ್ ಅಸ್ಫಿಕ್ಸಿಯಾ ಹಾಗೂ ಹಿಪೋಕ್ಸಿಯಾಗಳ ವ್ಯಾಖ್ಯೆಗಳು ಒಂದೇ ಅಲ್ಲ . ಭ್ರೂಣದಲ್ಲಿನ ಹಿಪೋಕ್ಸಿಯಾವು ನವಜಾತ ಅಸ್ಫಿಕ್ಸಿಯಾಕ್ಕೆ ಕಾರಣವಾಗಬಲ್ಲದು . ನವಜಾತ ಅಸ್ಫಿಕ್ಸಿಯಾವನ್ನು ಸರಿಯಾಗಿ ನಿಭಾಯಿಸದೇ ಇದ್ದಲ್ಲಿ ಅದು ಹಿಪೋಕ್ಸಿಯಾಕ್ಕೆ ಕಾರಣವಾಗುತ್ತದೆ . ಭ್ರೂಣ ಹಿಪೋಕ್ಸಿಯಾದಿಂದಲೇ ಹುಟ್ಟುವ ಅನೇಕ ಶಿಶುಗಳು , ಜನನ ಸಂದರ್ಭದಲ್ಲಿ ಅಳುತ್ತವಾದದ್ದರಿಂದ ಅವುಗಳಲ್ಲಿ ಜನನಾನಂತರ ಅಸ್ಫಿಕ್ಸಿಯಾ ಇರುವುದಿಲ್ಲ .
Download XML • Download text