Text view
kan-5
View options
Tags:
Javascript seems to be turned off, or there was a communication error. Turn on Javascript for more display options.
" ಇದೆಲ್ಲ ಏನು ತಿಳಿದುಕೊಳ್ಳೋಣ ಅಂತ ' ಸಮೀರ್ ' ಗೆ ಫೋನ್ ಮಾಡಿದ್ದೆ "
ಕಿಟಕಿಯ ಕಡೆಯಿಂದ ಬೀಸುವ ಚಳಿಗಾಳಿಗೆ ಕಬ್ಬಿಣವೂ ಮಂಜುಗಡ್ಡೆಯಾಗಿತ್ತು . ` ಏನು ಚಳಿ ದೇವ್ರೆ ' ಅಂತ ಗೊಣಗುತ್ತ ತಣ್ಣಗಿನ ರೈಲಿನ ಕಬ್ಬಿಣದ ಸೀಟ್ ಮೇಲೆ ಮಲಗಲಾರದೇ ತುಕ್ರ ಎದ್ದು ಕುಳಿತುಕೊಂಡ . ಕಿಸೆಯಿಂದ ಬೆಲ್ಟ್ ತುಂಡಾಗಿರುವ ಟೈಟಾನ್ ಕಂಪನಿಯ ವಾಚ್ ತೆರೆದು ಗಂಟೆ ನೋಡಿಕೊಂಡ . ಇನ್ನೂ ಆರೂವರೆಯಷ್ಟೇ . ಏಳುವರೆಗೆ ಮೆಜೆಸ್ಟಿಕ್ಗೆ ತಲುಪುವುದಾಗಿ ಆತನಿಗೆ ಗೊತ್ತಿತ್ತು . ಈ ಚಳಿಯಲ್ಲಿ ಜನ ಹೇಗೆ ಬದುಕುತ್ತಾರಪ್ಪ ಅಂದುಕೊಳ್ಳುತ್ತ ರೈಲಿನ ಬಾಗಿಲ ಬಳಿ ಕುಳಿತುಕೊಂಡು ಒಂದು ಬೀಡಿಗೆ ಬೆಂಕಿ ಹಚ್ಚಿದ . ಒಳಗೆ ಹೊಗೆ ಪ್ರವೇಶಿಸಿದಾಗ ಮೈ ಒಂದಿಷ್ಟು ಬಿಸಿಯಾಗಿ ಹಾಯೆನಿಸಿತ್ತು . ` ಸಾಬ್ ಬೀಡಿ ' ಅಂತ ಮುದುಕನೊಬ್ಬ ಇವನ ಪಕ್ಕ ಕುಳಿತುಕೊಂಡಾಗ ಅವನಿಗೂ ಒಂದು ತೆಗೆದುಕೊಟ್ಟ . ಆತ ಸಹ ಬಾಗಿಲ ಪಕ್ಕದಲ್ಲಿ ಇವನಿಗೆ ಒರಗಿ ಕುಳಿತ . ಸ್ವಲ್ಪ ಸಮಯವಾದಗ ಒಂದಿಷ್ಟು ತೂಕಡಿಕೆ ಬಂದಂತಾಗಿ ಅಲ್ಲಿಂದ ಎದ್ದು ಬಂದ ತುಕ್ರ ಸೀಟ್ನಲ್ಲಿ ಕುಳಿತುಕೊಂಡ .
ಬಹುರಾಷ್ಟ್ರೀಯ ಕಂಪೆನಿಗಳು ಮತ್ತು ವ್ಯಾಲೆಂಟೈನ್ಸ್ ಡೇ ವ್ಯಾಲೆಂಟೈನ್ಸ್ ಡೇ ನೆಪದಲ್ಲಿ ಬಹುರಾಷ್ಟ್ರೀಯ ಕಂಪೆನಿಗಳು ತಮ್ಮ ವ್ಯಾಪಾರವನ್ನು ಜಬರ್ದಸ್ತಾಗಿ ಮಾಡಿ , ಭಾರತೀಯರಿಂದ ಹಣವನ್ನು ಕಸಿದು ಅವರನ್ನು ಮೂರ್ಖರನ್ನಾಗಿಸುವ ಹುನ್ನಾರ ನಮ್ಮ ಈ ಅಧಮರಿಗೆ ಹೇಗೆ ಅರ್ಥವಾಗಬೇಕು ? . ಕೇವಲ ಬಿ . ಜೆ . ಪಿ . ಬೆಂಬಲಿತ ಸಂಘಟನೆಯೊಂದು ಅದರ ವಿರುದ್ಧ ಆಂದೋಲನ ನಡೆಸುತ್ತಿರುವ ಒಂದೇ ಕಾರಣಕ್ಕಾಗಿ ಅದಕ್ಕೆ ಬೆಂಬಲ ಸೂಚಿಸುವ ಸಂಸ್ಕೃತಿ ಲಂಪಟರ ಕೈಯಿಂದ ನಮ್ಮ ದೇಶವನ್ನು ರಕ್ಷಿಸಬೇಕಾಗಿದೆ . ಪ್ರಗತಿಪರರೆಂದು ಕರೆದುಕೊಳ್ಳುವ ಕೆಲವು ಪುಡಿ ರೌಡಿಗಳು , ಸಮಾಜದ್ರೋಹಿಗಳು ಈ ದಿನದ ಸದುಪಯೋಗ ( ದುರುಪಯೋಗ ) ಪಡೆದುಕೊಂಡು , ದಾಂಧಲೆ , ಹಲ್ಲೆ , ಅತ್ಯಾಚಾರ ನೆಡೆಸಿ ಅದನ್ನು ಸರಕಾರದ ತಲೆಗೆ ಕಟ್ಟಿ , ಸರಕಾರ ಉರುಳಿಸಿ , ಕಾಂಗ್ರೆಸ್ಗೆ ಬೆಂಬಲ ನೀಡುವ ಹುನ್ನಾರ ಖಂಡನೀಯ . ಇದಕ್ಕೆ ಬಹುರಾಷ್ಟ್ರೀಯ ಕಂಪೆನಿಗಳ ಬೆಂಬಲವೂ ಇರುವುದು ಆತಂಕದ ವಿಷಯ . ಅಲ್ಲದೆ ಇದನ್ನು ಅರ್ಥಮಾಡಿಕೊಳ್ಳದಿರುವ ನಮ್ಮ ಭಾವೀ ಪ್ರಜೆಗಳು ತಿಪ್ಪೆ ರಾಜಕೀಯದ ಬಲೆಗೆ ಬಿದ್ದು , ತಮ್ಮ ಶೀಲ ಕಳೆದುಕೊಂಡಾದರೂ ಸರಿ ವ್ಯಾಲೆಂಟೈನ್ಸ್ ಡೇ ಆಚರಿಸುವುದಾಗಿ ಬಹಿರಂಗವಾಗಿ " Pub Bharo , Hug Karo " ಎಂಬ ಅಭಿಯಾನ ಆರಂಭಿಸಿರುವುದು ಅವರ ನೀಚತನವನ್ನು ತೋರಿಸುತ್ತದೆ . ಈ ರಾಜಕೀಯ ಬಲೆಯಿಂದ ಅವರು ಹೊರಬಂದು ತಮ್ಮ ಆತ್ಮ ಸಾಕ್ಷಿಯಂತೆ ನಡೆದುಕೊಂಡರೆ ಎಲ್ಲರಿಗೂ ಕ್ಷೇಮ .
ಹರಟೆಕಟ್ಟೆಯಲ್ಲಿರೋ ಹಕ್ಕಿಗಳಲ್ಲೇ ಈಗಾಗ್ಲೇ ಜೋರಾಗಿ ಹೊಡ್ಕೋತ್ತಾ ಇದಾವೆ . ನನ್ನ ಕ್ಷೀಣ ಧ್ವನಿ ಕೇಳ್ತದ್ಯೇ ?
ರಾಜೇಶ್ , ಆ ಪ್ರವಾಸದಲ್ಲಿ ನಾನೂ ಇದ್ದೆ , ಆದ್ರೆ ಈ ವಿಷ್ಯ ಮರೆತೇಬಿಟ್ಟಿದ್ದೆ ನೋಡಿ , ಮತ್ತೆ ನೆನಪು ಹಸಿಗೊಳಿಸಿದ್ದಕ್ಕೆ ವಂದನೆ . ನಿಜಕ್ಕೂ ಅದು ವಿಶೇಷ ಸ್ವಾತಂತ್ರೋತ್ಸವ .
ಸುಖಾನಂದನ ನುಡಿ ನಮನ ಬರೆದ ಬಳಿಕ ಬಂದ ಪ್ರತಿಕ್ರಿಯೆ ನೋಡಿ ಆತನದ್ದೇ ಕೆಲ ಕಥೆ ಕುಟ್ಟುವ ಅಂತ ಮನಸ್ಸಾಗಿದೆ . ಜಿಲ್ಲಾ ಪಂಚಾಯತ್ ಚುನಾವಣೆಯ ಬ್ಯುಸಿ . ಮತದಾನದಂದು ಬೂತುಗಳಲ್ಲಿ ಕೂತುಕೊಳ್ಳುವ ಕಾರ್ಯಕರ್ತರ ಗುರುತು ಪತ್ರ ತರಲಿಕ್ಕೆಂದು ಸುಖಾನಂದ ಮಂಗಳೂರು ಜಿಲ್ಲಾಧಿಕಾರಿ ಕಚೇರಿಗೆ ಹೋದ . ಆತನೊಂದಿಗೆ ಗೆಳೆಯರಾದ ದೇವದಾಸ್ ಮುಂತಾದವರಿದ್ದರು . ಸುಖಾನಂದನಿದ್ದಲ್ಲಿ ನಾನೂ ಇರುವುದು ಸಾಮಾನ್ಯವಾದುದರಿಂದ ಮಂಗಳೂರಿನಲ್ಲಿ ಜೊತೆಗೆ ಊಟ ಮಾಡೋಣ ಅಂತ ಆತನನ್ನು ಕಾಯುತ್ತ ಕೂತಿದ್ದೆ . ಆತ ತನ್ನ ಕ್ವಾಲಿಸ್ ಕಾರಿನಲ್ಲಿ ತನ್ನ ಗ್ಯಾಂಗ್ ( ? ) ನೊಂದಿಗೆ ಬಂದು ನಾನೂ ಸೇರಿದಂತೆ ಎಲ್ಲರೂ ಜೊತೆಯಾಗಿ ಊಟ ಮಾಡಿದ್ದೂ ಆಯಿತು . ಅಲ್ಲಿಗೇ ಬಂದ ಸದಾನಂದ ಗೌಡ್ರು , ಶೋಭಕ್ಕ , ಯೋಗೀಶ್ ಭಟ್ ಎಲ್ಲ ಬಿಜೆಪಿಯ ಮುಖಂಡರೂ ವಿಶ್ ಮಾಡಿ ಹೋದ್ರು . ಆದರೆ ಸುಖಾನಂದ ಸೇರಿದಂತೆ ಎಲ್ಲರೂ ಚಡಪಡಿಸತೊಡಗಿದ್ದರು . ಏನು ಅಂತ ಕೇಳಿದೆ ಕೊನೆಗೆ ಗೊತ್ತಾದದ್ದು : ಹಿಂದೂ ಜಾಗರಣ ವೇದಿಕೆಯವರು ಮುಲ್ಕಿಯಲ್ಲಿ ದೀಪಾವಳಿಗೆ ಪಟಾಕಿ ಅಂಗಡಿ ಇಟ್ಟಿದ್ರು . ಆವಾಗ ಮಾರಾಟಕ್ಕೆಂದು ಇಟ್ಟಿದ್ದ ಪಟಾಕಿ ಪಿಸ್ತೂಲನ್ನು ತಮಾಷೆಗೆಂದು ಸುಖಾನಂದ ತನ್ನ ಕ್ವಾಲಿಸ್ನಲ್ಲಿಟ್ಟಿದ್ದ . ಆವತ್ತು ಹೀಗೇ ಮಂಗಳೂರಿಗೆ ಹೋಗುವಾಗ ಎದುರಿನಲ್ಲಿ ಈತನ ಮನೆ ಪಕ್ಕದ ಗೆಳೆಯರಿಬ್ಬರು ಬೈಕ್ನಲ್ಲಿ ಹೋಗುತ್ತಿದ್ದರು . ದಾರಿಯಲ್ಲಿ ಹೋಗುತ್ತಿರುವಾಗ ಸಿಕ್ಕವರನ್ನು ಕಿಚಾಯಿಸಿ , ತಮಾಷೆ ಮಾಡಿ ಗಮ್ಮತ್ತು ಮಾಡಿಕೊಂಡು ಹೋಗುವುದು ಮಾಮುಲಿ . ಎದುರಿಗೆ ಸಿಕ್ಕವನಲ್ಲಿ ಅದ್ಯಾವುದೋ ಭಾಷೆಯಲ್ಲಿ ' ನಮ್ಗಮ್ನಬಸಜಲಜಜದುಗಡತರೆಡೆಪಞವನಚ್ವಡ್ ; ; ಖಧೋಧಠಾಘಣಣಝ . . . ' ವಿಚಿತ್ರವಾಗಿ ಮಾತಾಡಿ ದಾರಿಹೋಕರಿಗೂ ಗೊಂದಲ ಮಾಡಿ ನಗುತ್ತಾ ಬರುತ್ತೇವೆ ಮಾರಾಯರೇ ಅಂತ ಹೇಳಿ ತಮಾಷೆ ಮಾಡಿಕೊಂಡು ಹೋಗುವ ಸುಖಾನಂದ ಕೆಲ ಸಲ ಉಡುಪಿ ಹಾದಿ ಮಧ್ಯೆ ಕಾರು ನಿಲ್ಲಿಸಿ , ಪುತ್ತೂರಿಗೆ ಹೇಗೆ ಹೋಗಬೇಕು ಮಾರಾಯರೇ ಅಂತ ಕೇಳುತ್ತಿದ್ದ . ಅವರು ಇದು ಉಡುಪಿ ಹಾದಿ , ಪುತ್ತೂರಿಗೆ ಹೀಹೀಹೀ . . . ಗೆ ಹೋಗಬೇಕು ಅನ್ನುವ ಹೊತ್ತಿಗೆ ಕಾರು ಉಡುಪಿ ಕಡೆ ಹೋಗಿ ಆಗಿರುತ್ತಿತ್ತು . ದಾರಿ ಹೇಳುವವ ಬಾಯಿಮುಚ್ಚಿ ತಲೆ ಬಿಸಿ ಮಾಡಿಕೊಂಡು ಹೋಗಬೇಕು . ಇಂತಹ ಅನೇಕ ಗಮ್ಮತ್ತುಗಳ ಸುಖಾನಂದ ಒಮ್ಮೆ ಸ್ಥಳೀಯವಾಗಿದ್ದ ವೇದಿಕೆಯ ಹುಚ್ಚು ಹಚ್ಚಿಸಿಕೊಂಡಿದ್ದ ರಂಗನಾಥ ಎಂಬವನಿಗೆ ಸಂಮಾನ ಕಾರ್ಯಕ್ರಮವನ್ನು ಗೆಳೆಯರ ಮುಲಕ ಏರ್ಪಡಿಸಿದ್ದ . ತನಗೆ ಸಂಮಾನ ಅಂತ ಸಿಕ್ಕಾಪಟ್ಟೆ ಡೊನೇಶನ್ ಕೊಟ್ಟು ಕಾರ್ಯಕ್ರಮದ ದಿನ ಹೊಸಾ ಬಟ್ಟೆ ಹಾಕಿಕೊಂಡು ಹೋದರೆ ಕಾರ್ಯಕ್ರಮವೇ ಇಲ್ಲ ! ಇಂತಹ ಸುಖಾನಂದನಿಗೆ ಮಂಗಳೂರಿಗೆ ಹೋಗುವಾಗ ಬೈಕಲ್ಲಿ ಗೆಳೆಯರಿಬ್ಬರು ಸಿಕ್ಕರಲ್ಲ ; ತನ್ನ ಕ್ವಾಲಿಸ್ನ ಗ್ಲಾಸು ಹಾಕಿ ಬೈಕನ್ನು ನಿಧಾನವಾಗಿ ಫೋಲೋ ಮಾಡತೊಡಗಿದ . ಬೈಕು ನಿಲ್ಲಿಸಿದಾಗ ಕ್ವಾಲಿಸ್ ನ್ನೂ ನಿಲ್ಲಿಸುತ್ತಿದ್ದ . ಮಂಗಳೂರು ಲಾಲ್ ಭಾಗ್ ಸ್ಟಾಪ್ ನಲ್ಲಿ ಸಿಗ್ನಲ್ ಆದಾಗ ಬೈಕ್ ನಿಂತಿತಲ್ಲ . ಬೈಕಿನಲ್ಲಿ ಹಿಂಬದಿಯಲ್ಲಿ ಕೂತಿದ್ದವ ಮೆಲ್ಲನೆ ಹಿಂತಿರುಗಿ ನೋಡಿದ . ಸುಖಾನಂದ ಗ್ಲಾಸಿನಲ್ಲಿ ಪಟಾಕಿ ಅಂಗಡಿಯ ಪಿಸ್ತೂಲು ಹಿಡಿದದ್ದು ಕಂಡಿತು . ಆದರೆ ಸುಖಾನಂದನ ಮುಖ ಕಾಣುತ್ತಿರಲಿಲ್ಲ . ಒಂದು ವೇಳೆ ಮುಖ ಕಾಣುತ್ತಿದ್ದರೆ ಗೆಳೆಯನನ್ನು ನೋಡಿ ಸುಮ್ಮನಾಗಬಹುದಿತ್ತು . ಆದರೆ ಪಿಸ್ತೂಲು ಕಂಡವರೇ ಬೈಕ್ ಅಡ್ಡ ಹಾಕಿ ಓಟಕಿತ್ತರು . ಕೂಗಿ ಕರೆದರೂ ಹಿಂತಿರುಗಿ ನೋಡುವಷ್ಟು ದೈರ್ಯ ಇಲ್ಲ . ಬೈಕನಲ್ಲಿದ್ದವರಿಬ್ಬರೂ ಸೀದಾ ಓಡೀ ಓಡೀ ಬರ್ಕೆ ಪೊಲೀಸ್ ಸ್ಟೇಷನ್ಗೆ ಹೋಗಿ ಪಿಸ್ತೂಲು ಬಗ್ಗೆ ದೂರು ನೀಡಿದರು . ಆದರೆ ಬರ್ಕೆಯವರು ಲಾಲ್ಭಾಗ್ ನಮ್ಮದಲ್ಲ , ನೀವು ಉರ್ವಕ್ಕೆ ಹೋಗಿ ಕಂಪ್ಲೇಟು ಕೊಡಿ ಎಂದರು . ಪಾಪ , ಇವರಿಬ್ಬರೂ ಉರ್ವ ಪೊಲೀಸ್ ಸ್ಟೇಷನ್ಗೆ ಹೋಗಿ ಕಂಪ್ಲೇಂಟು ಕೊಟ್ಟರು . ಬೈಕ್ ಬಿಟ್ಟು ಓಡಿದ್ದನ್ನು ನೋಡಿದ ಟ್ರಾಫಿಕ್ ಪೋಲಿಸ್ ಕಂಟ್ರೋಲ್ ರೂಂಗೆ ಹೇಳಿದ . ಕೂಡಲೇ ಸ್ಪಾಟಿಗೆ ಎಸ್ಪಿ , ಎಡಿಎಸ್ಪಿ , ರೌಡಿ ನಿಗ್ರಹ ದಳ , ಡಿವೈಎಸ್ಪಿ ಎಲ್ಲ ಬಂದ್ರು . ಹೆದ್ದಾರಿಯಲ್ಲಿ ನಾಕಾ ಬಂದ್ ಹಾಕಲಾಯಿತು . ಸಿಟಿ ಹೊರಗೆ ಎಲ್ಲೆಡೆಯೂ ನಾಕಾ ಬಂದ್ , ಎಲ್ಲ ವಾಹನಗಳ ತಪಾಸಣೆ ನಡೆಯುತ್ತಿತ್ತು . ಇಲ್ಲಿ ಲಾಲ್ ಭಾಗ್ನಲ್ಲಿ ಸಿಗ್ನಲ್ ಓಪನ್ ಆಯಿತಲ್ಲ , ಸುಖಾನಂದ ಕಾರನ್ನು ಡಿಸಿ ಆಫೀಸಿಗೆ ಕೊಂಡೊಯ್ದು ಅಲ್ಲಿ ಕೆಲಸ ಮುಗಿಸಿ , ಬಿಜೆಪಿ ಆಫೀಸಿಗೆ ಬಂದು , ಆಮೇಲೆ ಊಟ ಮಾಡಿಯೂ ಆಗಿತ್ತು . ಆದರೆ ಈ ಪೊಲೀಸು ತನಿಕೆ , ನಾಕಾಬಂದ್ ಇದ್ಯಾವುದೂ ಗೊತ್ತಿರದ ಸುಖಾನಂದ ಗೆಳೆಯರ ಮನೆಗೆ ಫೋನು ಮಾಡಿ , ಅವರ ಮನೆಯವರಲ್ಲಿ ತಾನು ತಮಾಷೆಗೆಂದು ಆಟಿಕೆ ಪಿಸ್ತೂಲು ತೋರಿಸಿದ್ದು , ಅವರು ಓಡಿಹೋಗಿದ್ದನ್ನು ಎಲ್ಲ ಹೇಳಿ , ಅವರನ್ನು ಹುಡುಕುವ ಪ್ರಯತ್ನದಲ್ಲಿದ್ದ . ಕೊನೆಗೆ ಪರಿಚಯದ ಪೊಲೀಸ್ ಅಧಿಕಾರಿಗಳಲ್ಲೂ ಈ ವಿಷಯ ಹೇಳಿದೆವು . ಒಬ್ಬ ಅಧಿಕಾರಿ ನೀವ್ಯಾಕೆ ಹುಡುಗಾಟಿಕೆ ಮಾಡುವುದು , ಪರಿಸ್ಥಿತಿ ಕೈಮೀರಿದೆ , ಪಿಸ್ತೂಲು ಆಟಿಕೆಯದ್ದಾದರೂ ಕೇಸು ಗ್ಯಾರಂಟಿ ಅಂತ ಹೆದರಿಸಿ ಬಿಟ್ಟಿದ್ದರು . ಮತ್ತೊಬ್ಬ ಅಧಿಕಾರಿ ಹೇಳಿದರು ; ಪಿಸ್ತೂಲು ತೋರಿಸಿದ್ದು ಯಾರೂಂತ ಗೊತ್ತಿಲ್ಲ , ನೀವು ನಿಮ್ಮ ಪಾಡಿಗೆ ಹೋಗಿ ಮಾರಾಯ್ರೇ , ಸ್ವಲ್ಪ ಹುಡುಕುತ್ತಾರೆ , ಆಮೇಲೆ ಪೋಲೀಸರೂ ಸುಮ್ಮನಾಗುತ್ತಾರೆ ಅಂದರು . ಆದರೂ ಸುಖಾನಂದನಿಗೆ ಸಮಾಧಾನವಿಲ್ಲ . ಕೊನೆಗೆ ಓಡಿದ ಗೆಳೆಯರು ಉರ್ವ ಸ್ಟೇಷನ್ನಲ್ಲಿದ್ದಾರೆ ಅಂತ ಗೊತ್ತಾಯಿತು . ಅಲ್ಲಿಗೇ ಫೋನು ಮಾಡಿ ಇನ್ಸ್ ಪೆಕ್ಟರ್ ಸಾಹೇಬರಲ್ಲಿ ನಾನು ಸುಖಾನಂದ , ಗಮ್ಮತ್ತಿಗೆ ಹೇಳಿದ್ದು , ಹೀಗೆಲ್ಲ ಆಯಿತು . ಅವರು ಬಂದವರನ್ನು ಹೋಗಲು ಹೇಳಿ , ಅವರಲ್ಲಿ ಮಾತಾಡಲು ಫೋನು ಕೊಡಿ ಅಂತ ಹೇಳಿದರೆ , ಅಧಿಕಾರಿ ರಾಂಗ್ ಆದರು . ನೀವು ಯಾರೇ ಆಗಿರಲಿ , ಮೊದಲು ಇಲ್ಲಿಗೆ ಬನ್ನಿ . ಪಿಸ್ತೂಲು ಆಟಿಕೆಯದ್ದಾದರೂ ಪರವಾಗಿಲ್ಲ ತನ್ನಿ ಅಂತ ಬೈದ್ರು . ಪೋಲೀಸರು ಹುಡುಕುತ್ತಿದ್ದಾರೆಂದು ಗೊತ್ತಾಗಿ ಆಟಿಕೆ ಪಿಸ್ತೂಲನ್ನು ಪ್ಯಾಕ್ ಮಾಡಿ ಅಂಗಡಿಯೊಂದರಲ್ಲಿ ಈಈಈಗ ಬರುತ್ತೇವೆ ಅಂತ ಅಡಗಿಸಿ ಇಟ್ಟಿದ್ದೆವು . ಸ್ಟೇಷನ್ಗೆ ಪಿಸ್ತೂಲು ತರಲು ಹೇಳಿದರಲ್ಲ , ಅಂಗಡಿಗೆ ಹೋದರೆ ಅವರು ಬೀಗ ಹಾಕಿ ಮನೆಗೆ ಹೋಗಿದ್ದರು . ಕೊನೆಗೆ ಮನೆ ಹುಡುಕಿಕೊಂಡು ಹೋಗಿ , ಅವರನ್ನು ಕರೆದುಕೊಂಡು ಬಂದು ಅಂಗಡಿ ಬೀಗ ತೆಗೆಸಿ , ಪಿಸ್ತೂಲು ಪ್ಯಾಕನ್ನು ಪಡೆದು ಸ್ಟೇಷನ್ಗೆ ಹೋಗಿ ಕೊಡುವ ಹೊತ್ತಿಗೆ ಸಂಜೆ ಆಗಿತ್ತು . ಈ ಮಧ್ಯೆ ಶಾಸಕ ಯೋಗೀಶ್ ಭಟ್ಟರಲ್ಲಿ ಉರ್ವ ಪೋಲೀಸರಿಗೆ ಸ್ವಲ್ಪ ಹೇಳಿ ಮಾರಾಯ್ರೇ ಅಂತ ವಿನಂತಿಸಿದ್ದಕ್ಕೆ ಅವರು ಮಾರ್ಗದಲ್ಲೇ ಕೈಯೆತ್ತಿ ಟಾಟಾ ಮಾಡಿ ಸೀದಾ ಹೋದರು ! ಸುಖಾನಂದ ನಿಮ್ಮ ಗೆಳೆಯರಾಗಿರಬಹುದು , ಆಟಿಕೆ ಪಿಸ್ತೂಲು ಕಂಡ ಕೂಡಲೇ ನೀವು ಹೀಗೆ ಬೈಕು ಬಿಟ್ಟು ಓಡಿ ಹೋಗಬೇಕಾದ್ರೆ ನೀವೂ ಯಾವುದೋ ಗ್ಯಾಂಗಿನಲ್ಲಿರಬೇಕು . ಬಾಂಬೆಯಲ್ಲಿದ್ರಾ ? ಹಾಗಾದ್ರೆ ಯಾವುದಾದರೂ ಮರ್ಡರ್ ನಲ್ಲಿದ್ದೀರಾ ? ಎಷ್ಟು ಕೇಸುಗಳಿವೆ ನಿಮ್ಮ ಮೇಲೆ ಸತ್ಯ ಹೇಳಿ ? ನೀವು ಹೀಗೆ ಓಡಿ ಬಂದಿರಬೇಕಾದ್ರೇ ನೀವೂ ರೌಡಿಗಳಾಗಿರಬೇಕು ಅಂತ ಸ್ಟೇಷನ್ನಿನಲ್ಲಿ ಪೋಲೀಸರು ಕಂಪ್ಲೇಂಟು ಕೊಡಲು ಬಂದ ಇಬ್ಬರನ್ನೂ ಸತಾಯಿಸಿದ್ದರು . ಕೊನೆಗೂ ಪೋಲೀಸರಿಗೆಲ್ಲ ಒಂದಿಷ್ಟು ಹಂಚಿ , ಪಿಸ್ತೂಲು ಕಂಡು ಹೆದರಿ ಓಡಿದ್ದ ಗೆಳೆಯರನ್ನೂ ಜೊತೆಗೆ ಕರೆದುಕೊಂಡು ವಾಪಾಸಾಗುವ ಹೊತ್ತಿಗೆ ಸುಖಾನಂದ ಹೇಳಿದ್ದ ; ನನ್ನ ಜನ್ಮದಲ್ಲಿ ಇನ್ನು ಮುಂದೆ ದಾರಿಯಲ್ಲಿ ಹೋಗುವವರನ್ನು ತಮಾಷೆ ಮಾಡುದಿಲ್ಲ . ಇನ್ಯಾವತ್ತೂ ನಿಜ ಬಿಡಿ , ಆಟಿಕೆ ಪಿಸ್ತೂಲನ್ನೂ ಹಿಡಿಯುವುದಿಲ್ಲ ಅಂತ . ಆದರೆ ಆ ಅವಕಾಶವನ್ನು ಮುಲ್ಕಿ ರಫೀಕ್ ಟೀಮು ಕೊಡಲಿಲ್ಲ .
ಮೋಟರಾಗಲೀ , ಪೆಡಲ್ ಆಗಲೀ , ಬ್ರೇಕ್ ಆಗಲೀ ಕಾಣದ ಈ ಬೈಕ್ ಓಡಿಸೋದು ಹೇಗೆ ಅಂತ ಕುತೂಹಲ . ಸಾಮಾನು ಹೇರಿಕೊಂಡು ಬರುವಾಗ ದಾರಿಯಲ್ಲಿ ಏರು ಎದುರಾದರೆ . . . " ತಳ್ಳು ಗೋವಿಂದಾ " ? ?
೧೪೩ . ದಂತಪಂಕ್ತಿಗಳೊಳಗೆ | ಎಂತಿಕ್ಕು ನಾಲಗೆಯು ಸಂತತ ಖಳರ ಒಡನಿರ್ದು - ಬಾಳುವು ದಂತೆ ಕಂಡಯ್ಯ ಸರ್ವಜ್ಞ
ಈ ನಡುವೆ ಹಿಂದೊಮ್ಮೆ ನಾವು ಕೇಳಿದ್ದ ಜೋಕು ನೆನಪಾಗಿ ನಗೆ ನಗಾರಿಯ ಸಿಬ್ಬಂದಿಯೆಲ್ಲಾ ನೆಲದ ಮೇಲೆ ಉರುಳುರುಳಿ ನಗುತ್ತಿದ್ದಾರೆ . ಪತ್ರಿಕೆಯು ಸುದ್ದಿಯಾಗಬಹುದನ್ನೆಲ್ಲಾ ಮುದ್ರಿಸುತ್ತೇವೆ ಎಂದು ಘೋಷವಾಕ್ಯ ಇಟ್ಟುಕೊಳ್ಳುತ್ತಾರೆಂದರೆ ಜಗತ್ತಿನಲ್ಲಿ ಪ್ರತಿ ದಿನ ಇವರ ಪತ್ರಿಕೆಯ ಇಪ್ಪತ್ತು ಚಿಲ್ಲರೆ ಪುಟಗಳು ತುಂಬುವಷ್ಟು ಮಾತ್ರ ಘಟನೆಗಳು ನಡೆಯುತ್ತವೆ ಎಂತಲೇ ? ಒಂದು ಹೆಚ್ಚಿಲ್ಲ , ಕಡಿಮೆ ಇಲ್ಲ !
ಕಾಸರಗೋಡು , ಮೇ 29 : ನಗರದಲ್ಲಿ ಕಳೆದ ಎರಡು ದಿನಗಳ ಹಿಂದೆ ಉಲ್ಭ ಣಿಸಿದ ಹಿಂಸಾಚಾರದ ಭಾಗವೆಂಬಂತೆ ಕೂಡ್ಲುವಿನಲ್ಲಿ ಮನೆಯೊಂದಕ್ಕೆ ಹಾಗೂ ಪಾರೆಕಟ್ಟ ಎಂಬಲ್ಲಿ ಬೈಕೊಂದಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಘಟನೆ ಇಂದು ವರದಿಯಾಗಿದೆ . ಕೂಡ್ಲುವಿನ ದಿ . ಬಿ . ಅಹ್ಮದ್ ಕುಂಞಿ ಮಾಸ್ಟರ್ರ ಮನೆಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು , ಮನೆಯ ಕಿಟಕಿ , ಬಾಗಿಲುಗಳು ಬೆಂಕಿಗಾಹುತಿಯಾಗಿವೆ . ಘಟನೆಯಿಂದ ಸುಮಾರು 1ಲಕ್ಷ ರೂ . ನಷ್ಟ ಸಂಭವಿಸಿದೆ ಎಂದು ಅಂದಾಜಿ ಸ ಲಾಗಿದೆ . ಇಂದು ಮುಂಜಾನೆ 1 ಗಂಟೆಯ ಸುಮಾರಿಗೆ ಮನೆಯ ಆವರಣ ಗೋಡೆಯ ಮೂಲಕ ಒಳ ಬಂದ ದುಷ್ಕರ್ಮಿಗಳು ಈ ಕೃತ್ಯ ಎಸಗಿ ದ್ದಾರೆ ಎನ್ನಲಾಗಿದೆ . ಇನ್ನೊಂದು ಘಟನೆಯಲ್ಲಿ ಪಾರೆಕಟ್ಟ ಬದರ್ ಮಸೀದಿ ಬಳಿಯ ಲತೀಫ್ರ ಮನೆಯ ಮುಂಭಾಗದಲ್ಲಿರಿಸಲಾಗಿದ್ದ ಹೀರೋಹೋಂಡಾ ಹಂಕ್ ಬೈಕ್ಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದು , ಬೈಕ್ ಸಂಪೂರ್ಣ ಅಗ್ನಿಗಾಹುತಿಯಾಗಿದೆ . ಇಂದು ಮುಂಜಾನೆ 2ರ ಸುಮಾರಿಗೆ ಈ ಕೃತ್ಯ ಎಸಗಲಾಗಿದೆ . ಲತೀಫ್ ವಿದೇಶದಲ್ಲಿದ್ದು , ಈ ಸಂದರ್ಭ ಲತೀಫ್ರ ಪತ್ನಿ ಆಸ್ಮಾ ಮತ್ತು ಮಕ್ಕಳಾದ ತೌಸೀಫ್ , ತಸ್ಲೀಮಾ ಮನೆಯಲ್ಲಿದ್ದರು ಎನ್ನಲಾಗಿದೆ . ಘಟನಾ ಸ್ಥಳಗಳಿಗೆ ನಗರ ಠಾಣಾ ಪೊಲೀಸರು ಆಗಮಿಸಿದ್ದು , ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸು ತ್ತಿದ್ದಾರೆ . ನಗರದಲ್ಲಿ ಕೆಲ ದಿನಗಳಿಂದ ಹಿಂಸಾಚಾರ ನಡೆಯುತ್ತಿದ್ದು , ಇದರ ಬೆನ್ನಿಗೆ ನಗರದ ಹೊರವಲಯದಲ್ಲಿ ಇಂತಹ ಘಟನೆಗಳು ಜನತೆಯನ್ನು ಭಯಭೀತರನ್ನಾಗಿಸಿದೆ .
ಆಮ್ಯಾಕೆ ವಲಸು ಕಮೆಂಟು ರೇವಣ್ಣ ಆಕವ್ನೆ . . . ತಗ ಮಜಾ ನೋಡೀವಂತೆ ಅಂತ ಇನ್ನಾರು ಜನ ಇದುನ್ನ ವೋದ್ತರೆ ಬುದ್ಧಿ . ಅವ್ರೆಲ್ಲ ನಿಂ ಲೇಕ್ನ ವೊದಕ್ ಬಂದಿದ್ದು ಅಂದ್ಕಂಬಿಟ್ಟಿರ . . ವುಸಾರ್ .
ಬೆಟ್ಟ ಗುಡ್ಡ ಹತ್ತಿ ಇಳಿದು ಬರುತ್ತಿದ್ದ ಮಕ್ಕಳು ಪಾಠ ಕಲಿತರು . ಶಾಲೆಯನ್ನು ಕಟ್ಟಿ ಬೆಳೆಸಿದರು . ಸೋಮಾರಿಗಳಾಗಿ ಶಾಲೆಗೆ ಚಕ್ಕರ್ ಇಲ್ಲವೇ ಇಲ್ಲ . ಕಾಯಿಲೆ ಕಸಾಲೆ ತೀರಾ ವಿರಳ . ಮಕ್ಕಳ ಫ಼ಲಿತಾಂಶ ತೃಪ್ತಿ ನೀಡಿದೆ . ಅಂದು ಕಠಿಣ ಪರಿಸ್ಥಿತಿಯಲ್ಲಿ ಓದಿದ ಮಕ್ಕಳಲ್ಲಿ ಕೆಲವರು ಇಂದು ಸೇನೆಯಿಂದ ನಿವೃತ್ತರಾಗಿ ಬಂದಿದ್ದಾರೆ ! ಕೆಲವು ಹುಡುಗಿಯರು ಪೋಲಿಸ್ ಇಲಾಖೆಯಲ್ಲಿ ಸೇವೆಯಲ್ಲಿದ್ದಾರೆ . ನರ್ಸ್ಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ . ಶಿಕ್ಷಕರಾಗಿ , ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ . ವಕೀಲರಾಗಿ ಸೇವೆಯಲ್ಲಿದ್ದಾರೆ . ಕೆಲವರು ಆದರ್ಶ ಕೃಷಿಕರಾಗಿ . ಇನ್ನು ಕೆಲವರು ವ್ಯಾಪಾರ ಮಾಡುತ್ತಿದ್ದಾರೆ . ಮತ್ತೆ ಕೆಲವರು ಅಪಾರ್ಟ್ ಮೆಂಟ್ ಕಟ್ಟಿ ಒಳ್ಳೆಯ ಸಂಪಾದನೆಯಲ್ಲಿದ್ದಾರೆ . ಇನ್ನು ಕೆಲವರು ರಾಜಕಾರಣಿಗಳಾಗಿ ಪಂಚಾಯತಿ ಸದಸ್ಯರಾಗಿ ಆಯ್ಕೆಗೊಂಡಿದ್ದಾರೆ . ಒಂದಿಬ್ಬರು ಪಂಚಾಯ್ತಿ ಅಧ್ಯಕ್ಷರಾಗಿ ಉಪಾದ್ಯಕ್ಷರಾಗಿದ್ದಾರೆ . ಕೆಲವರು ವಿದೇಶದಲ್ಲಿ ಉದ್ಯೋಗಿಗಳಾಗಿದ್ದಾರೆ . ಕೇವಲ ಇಪ್ಪತ್ತೆಂಟು ವರ್ಷದಲ್ಲಿ ಮದೆನಾಡು ಬದಲಾಗಿದೆ . ಊರೊಳಗೆ ಬಸ್ ಓಡಾಡುತ್ತಿದೆ . ಹಲವಾರು ಜೀಪು , ಕಾರುಗಳಿವೆ . ಆರ್ . ಸಿ . ಸಿ ಅಥವಾ ಹಂಚಿನ ಮನೆಗಳೇ ಇಂದು ಕಾಣುತ್ತಿವೆ . ಮಕ್ಕಳು ಆಧುನಿಕ ಶಾಲಾ ಬ್ಯಾಗ್ ಹೊರುತ್ತಾರೆ . ಕೊಡೆ ಹಿಡಿಯುತ್ತಾರೆ . ಆದರೆ ಕೇವಲ ಒಬ್ಬಳು ಮಾತ್ರ ಪಾದರಕ್ಷೆ ಇಲ್ಲದೆ ಶಾಲೆಗೆ ಬರುತ್ತಿದ್ದಾಳೆ . ಕಾರಣ : ಆಕೆ ಯಾವುದೇ ಪಾದರಕ್ಷೆ ಧರಿಸಿದರೂ ಅದು ಕಚ್ಚುತ್ತದೆಯಂತೆ !
ಅಬ ಜಬ ಸಬ ಕೋಲ್ಹಾಪುರ ಕಾ ಮ್ಯೂಜಿಯಮ ಬತಾ ರಹೇ ಹೈಂ ತೋ ಹಮ ಕ್ಯೂಂ ನಕ್ಕಾರ ಖಾನೇ ಮೇಂ ಅಪನೀ ಅಲಗ ಸೀ ತೂತೀ ಬಜಾಏಂ . . . ಹಮ ಭೀ ಸಬಕೇ ಸುರ ಮೇಂ ಸುರ ಮಿಲಾ ದೇತೇ ಹೈಂ . . . ಕೋಲ್ಹಾಪುರ ಕಾ ಮ್ಯೂಜಿಯಮ . . . ನೀರಜ
ನಿಸರ್ಗ , ನಿಯಮ , ನಿರ್ಣಾಮ . . ೩ ಪದಗಳು ಈಗಿನ ಯುವಜನರು ತಿಳಿದುಕೋಳ್ಳಬೇಕಾದ ಮಹತ್ವದ ಪದಗಳು . . ದ್ರಾಕ್ಷಿ ಹಣ್ಣು ನಿಮಗೆಲ್ಲರಿಗು ಗೊತ್ತು . . ಇದನ್ನೇ Example ಆಗಿ ತೆಗೆದುಕೋಂಡು , ಈ ೩ ಪದಗಳನ್ನು ವಿವರಿಸಬಹುದು . .
ಇತ್ತ ಪಾಕ್ ಪಾಳಯದಲ್ಲಿ ಶೋಯೆಬ್ ಅಖ್ತರ್ ಇಂದಿನ ಪಂದ್ಯದಲ್ಲಿ ಕೂಡ ಸ್ಥಾನ ಲಭಿಸುವ ಸಾಧ್ಯತೆ ಬಹಳ ಕಡಿಮೆಯಿದ್ದು ತನ್ನ ಮೂವರು ವೇಗಿಗಳಾದ ರಿಯಾಜ್ , ಗುಲ್ ಹಾಗೂ ರಜಾಕ್ ಮುಂದುವರೆಯ ಲಿದ್ದಾರೆ . ಸ್ವತಃ ನಾಯಕ ಉತ್ತಮ ಬೌಲಿಂಗ್ ಲಯ ದಲ್ಲಿದ್ದಾರೆ .
ನಗಲು , ಪ್ರಿತಿಂದ ಮಾತನಾಡಲು , ಬೆನ್ನು ತಟ್ಟಲು ಸ್ವಲ್ಪಾನು ಖರ್ಚಾಗುದಿಲ್ಲ ಸೂ . . ಧಾರಾಳವಾಗಿ ಮಾಡಿ ಸಾಧ್ಯವಾದರೆ ಪರ್ಫುಮ್ ಬಳಸಿ , ಸುಗಂದದಿಂದ ನಿಮ್ಮ ಮನಸ್ಸು ಸಂತೋಷವಾಗಿರುತ್ತದೆ ಪ್ರಸಂಗ , ಸಂದರ್ಭಕ್ಕೆ ಸರಿಯಾಗಿ ಜೋಕ್ ಹೇಳುವ್ ಅಭ್ಯಾಸ ರೂಡಿಸಿಕೂಳ್ಳಿಆಗ ಜಟಿಲ ವಾತಾವರಣ ತಿಳಿಯಾಗುತ್ತದೆ . . . ಮತ್ತಷ್ಟು ಓದಿ
ಈ ಬಾರಿಯ ನೀನಾಸಂ ತಿರುಗಾಟದ ತಂಡದಲ್ಲಿ ಆರು ಜನ ಹುಡುಗಿಯರು . ಇಷ್ಟೊಂದು ಹುಡುಗಿಯರು ತಂಡದಲ್ಲಿರುವುದು ಪ್ರಥಮವೇನೋ . ಅವರಲ್ಲಿ ಒಬ್ಬಳು ಮಾತ್ರ ಕಳೆದ ವರ್ಷವೂ ಇದ್ದವಳು . ಸುಮಾರು ಎಂಟು ಜನ ಹುಡುಗರಲ್ಲಿ ಬಹುಶಃ ಮೂವರು ಮಾತ್ರ ಹಳಬರು . ಆದರೆ ಕೆಲವರ್ಷಗಳ ಹಿಂದೆ ಬಹುತೇಕ ಕಲಾವಿದರು ಎರಡುಮೂರು ತಿರುಗಾಟ ಮಾಡುವುದು ಸಾಮಾನ್ಯವಾಗಿತ್ ತು ಅಂತ ನೆನಪು . ನನ್ನ ಒಲವಿನ ನಿರ್ದೇಶಕ ಚಿದಂಬರ ರಾವ್ ಜಂಬೆ ನಿರ್ದೇಶನದ ಆಲ್ಟೈಮ್ ಫೇವರಿಟ್ ನಾಟಕಗಳಾದ " ಕೆಂಪು ಕಣಗಿಲೆ ' ಮತ್ತು " ಚಿರೇಬಂದೀವಾಡೆ ' ಗಳನ್ನು ನೆನಪಿಸಿಕೊಂಡರೆ ಈಗ ದುಃಖವಾಗುತ್ತದೆ ! ನಾನು ಆಗ ಸಣ್ಣವನಿದ್ದುದರಿಂದ ಇಷ್ಟವಾಯಿತೋ , ಈಗ " ನಾನು ' ಬೆಳೆದು ಬುದ್ಧಿ ಬೆಳೆಯದೆ ಇರುವುದರಿಂದ ಈಗಿನದ್ದು ಇಷ್ಟವಾಗುವುದಿಲ್ಲವೋ , ಸರಿಯಾಗಿ ಗೊತ್ತಿಲ್ಲ . ವರ್ಷದ ಹಿಂದೆ ಮರುತಿರುಗಾಟದಲ್ಲಿ ಪ್ರದರ್ಶಿಸಿದ ' ಕೇಶಪಾಶ ಪ್ರಪಂಚ ' ( ನಿ : ಐತಾಳ ) ಹೊರತುಪಡಿಸಿದರೆ ಮೂರ್ನಾಲ್ಕು ವರ್ಷಗಳ ನೀನಾಸಂ ನಾಟಕ - - ಡ್ಯಾಶ್ ಡ್ಯಾಶ್ - - ! ಕಳೆದ ವರ್ಷದ ನಾಟಕಗಳ ಬಗ್ಗೆ ( ಮುಖ್ಯವಾಗಿ ಇಕ್ಬಾಲ್ರು ನಿರ್ದೇಶಿಸಿದ್ದರ ಬಗ್ಗೆ ) ವಿ . ಕ . ದಲ್ಲಿ ಕಟುವಾಗಿ ಬರೆದು , ಕೆಲವರಿಂದ ಹೀಯಾಳಿಸಿಕೊಂಡೆ . ಹಾಗಾಗಿ ಈ ಸಾರಿಯೂ ಬೊಂಡ ಕೆತ್ತುವ ಆಸೆಯಿಲ್ಲ ! ಧರ್ಮೇಂದ್ರಕುಮಾರ್ ಅರಸ್ , ಅಚ್ಯುತ , ಅರಸ್ ಪತ್ನಿ ಶೈಲಜಾ ( ಈಗ ಎಲ್ಲರೂ ಸೀರಿಯಲ್ ನಟನಾ ವಿಶಾರದರು ) ಮೊದಲಾದವರಿದ್ದ ೨೦೦೦ - ೦೧ರ ತಂಡಕ್ಕೇ ನೀನಾಸಂ ಕತೆ - - - - - ಅಂತ ಈಗ ಅನ್ನಿಸಲಾರಂಭಿಸಿದೆ ! ಈಗಿನ ತಿರುಗಾಟದ ಮೊದಲ ನಾಟಕ " ಇ ನರಕ ಇ ಪುಲಕ ' ಕ್ಕೆ ಹೋಗದೆ ( ಕೆಲವರ ಹಿತವಚನದ ಮೇರೆಗೆ ) ಚೆನ್ನಕೇಶವ ನಿರ್ದೇಶನದ " ಲೋಕೋತ್ತಮೆ ' ನೋಡಹೋದೆ . ಸಕತ್ ಮನರಂಜನೆ ಅಂತಂದರು ಕೆಲವರು . ಕೊನೆಯ ಸಾಲಿನಲ್ಲಿ ಕುಳಿತಿದ್ದ ಕಾಲೇಜು ಹುಡುಗಹುಡುಗೀರು ಚಪ್ಪಾಳೆ ತಟ್ಟಿ ಸಿಳ್ಳೆ ಹೊಡೆಯುತ್ತಿದ್ದರು . ಎರಡು ರಾಜ್ಯಗಳ ನಡುವೆ ನಡೆಯುವ ಯುದ್ಧ ತಪ್ಪಿಸಿ ಶಾಂತಿ ಏರ್ಪಡಿಸಲು , ಎರಡೂ ಕಡೆಯ ಹೆಂಗಸರು ಒಟ್ಟಾಗಿ ಗಂಡಸರನ್ನು ಬಹಿಷ್ಕರಿಸುವ ನಾಟಕವದು . ಹೆಂಗಸರೆಲ್ಲ ಮನೆ ಬಿಟ್ಟು ಕೋಟೆ ಸೇರಿ ಗಂಡಸರ ಕಾಮವಾಂಛೆಗೆ ಸಹಕರಿಸುವುದಿಲ್ಲವೆಂದೂ , ತಮ್ಮ ಆಸೆಗಳನ್ನೂ ತಡೆದುಕೊಳ್ಳುತ್ತೇವೆಂದು ಪ್ರತಿಜ್ಞೆ ಮಾಡುತ್ತಾರೆ . ರತಿಸುಖದ ಆಸೆ ಅದುಮಿಡಲಾಗದ ಗಂಡ - ಹೆಂಡಂದಿರ ವರ್ತನೆಗಳೇ ನಾಟಕದ ಘಟನಾವಳಿ . ಯುದ್ಧ - ಶಾಂತಿಗಿಂತ ಹೆಚ್ಚಾಗಿ , ಲೈಂಗಿಕತೆಯ ಬಲ - ದೌರ್ಬಲ್ಯಗಳನ್ನು ಹೇಳುತ್ತ , ಗಂಡು - ಹೆಣ್ಣು ಎಲ್ಲ ವಿಷಯಗಳಲ್ಲೂ ಸಮಾನರು ಅಂತ ನೀತಿ ಹೇಳಲಾಗುತ್ತದೆ . ನಾಟಕದ ಪೂರ್ತಿ ಎಲ್ಲರ ಬುದ್ಧಿಯೂ ಸೊಂಟದ ಕೆಳಗೇ ! ಮದಿರೆ - ಮಾನಿನಿ - ಮಾಂಸ ವರ್ಜಿಸಿದ , ಸಭ್ಯ ಮರ್ಯಾದಸ್ಥ ಮಡಿವಂತರು ಬಹುತೇಕರಲ್ಲ ! ಹಾಗಿದ್ದೂ , ೨೦೦೧ರಲ್ಲಿ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗದ , ಆನಗಳ್ಳಿ ನಿರ್ದೇಶನದ " ಜುಜುಬಿ ದೇವರ ಜುಗಾರಿಯಾಟ ' ಇದಕ್ಕಿಂತ ಎಷ್ಟೋ ಹೆಚ್ಚು ಪಾಲು ರಂಜನೆ ಕೊಡುವ ನಾಟಕ ಎನ್ನುತ್ತೇನೆ . ಅದರಲ್ಲಿನ ನೆರಳು - ಬೆಳಕು , ಅಭಿನಯ , ರಂಗಪರಿಕರ , ದೈಹಿಕ ಕಸರತ್ತು , ರಂಗತಂತ್ರ ಭೋ ಚೆನ್ನಾಗಿತ್ತು . ( ನಾಟಕದ ವಸ್ತು ನಿರ್ವಹಣೆಯ ಸಮರ್ಪಕತೆ ಬಗ್ಗೆ ಬೇರೆ ಮಾತು . )
ನಾನು ಒಬ್ಬ " ಐಟಿ " ಗ . " ಐಟಿ " ಎಂದ ತಕ್ಷಣ ನಮ್ಮ ಮನಸ್ಸಿಗೆ ಹಲವಾರು ಗುಣಗಳು ಮೋಡುವುದು ಸಹಜ . ಬೆಂಗಳೂರಿನಲ್ಲಿ ಇರುವವರಿಗೆ ಇದರ ಬಗ್ಗೆ ಗೊತ್ತಿರುವುದು ಸರ್ವೇ ಸಾಮಾನ್ಯ .
ನಾನು ಹೊಸ ತರಹದ ಅಸ್ಟ್ರಾಲಜರ್ . ನಾನು ಜಾತಕಗಳನ್ನು ಎಲ್ಲರೂ ನೋಡುವಂತೆ ನೋದುವುದಿಲ್ಲ . ನನ್ನದೇ ಆದಂತಹ ವಿಶೇಷ ಸಾಫ್ಟ್ ವೇರ್ ಮಾಡಿಕೊಂಡಿದ್ದೇನೆ . ನಾನು ನೋಡುವುದು ಗ್ರಹಗಳ ಕೋನದಲ್ಲಿ . ಅಂದರೆ ಅಂತರಂಗದಲ್ಲಿ ಇರುವುದೆಲ್ಲಾ ನಮ್ಮ ಕಣ್ಣಿನ ಮೂಲಕ ತಾನೇ ಕಾಣಿಸಿಕೊಳ್ಳುವುದು . ಇನ್ಯಾವುದೇ ಅಂಗದಲ್ಲೂ ಕಾಣಲು ಸಾಧ್ಯವಿಲ್ಲ ಅಲ್ಲವೇ ? ಈಗ ಮರ ಬೆಳೆಯಲು ನಾವೇನು ಮಾಡುತ್ತೇವೆ ? ಒಂದು ಬೀಜ ಬಿತ್ತುತ್ತೇವೆ . ಆ ಬೀಜದಲ್ಲಿ ಏನಿದೆ ಅನ್ನುವುದು ನಮಗೆ ಗೊತ್ತಿಲ್ಲ . ಅದಕ್ಕೆ ನೀರು , ಗೊಬ್ಬರ ಹಾಕಿ ಬೇರುಗಳು ಕಾಣಿಸಿಕೊಂಡರೂ ಆ ಬೇರಿನಲ್ಲಿ ಏನೇನು ಸತ್ವ ಇದೆ ಅಂತ ಆಗಲೂ ಸಹಾ ನಮಗೆ ಗೊತ್ತಾಗುವುದಿಲ್ಲ . ಅಲ್ಲವೇ ? ಅದು ಪೂರ್ತಿಯಾಗಿ ಬೆಳೆದು ಕೊಂಬೆಗಳು ಹುಟ್ಟಿಕೊಂಡಮೇಲೆ ತಾನೆ ಗೊತ್ತಾಗೋದು ಆ ಬೇರುಗಳಲ್ಲಿ ಒಳ್ಳೇ ಸತ್ವ ಇದೆಯೋ ಅಥವಾ ಜೊಳ್ಳೋ ಅಂತ . ಹಾಗೆಯೇ ನಾನೂ ಸಹಾ ನೋಡುವುದು ಜಾತಕಗಳನ್ನು . ಇದಲ್ಲದೆ ನಾನು ಆಹಾರದಲ್ಲೇ ಸುಮಾರು ರೋಗಗಳನ್ನು ಗುಣಪಡಿಸಲು ಸಾಧ್ಯ ಎಂಬುದನ್ನು ಮನಗಂಡಿದ್ದೇನೆ . ಹಾಗೂ ನಾನೇ ಸ್ವತಃ ಅದನ್ನು ಅಳವಡಿಸಿಕೊಂಡಿದ್ದೇನೆ .
ನರೇಂದ್ರ ಮೋದಿ ಮುಖ್ಯಮಂತ್ರಿಯಾಗಿರುವ ಗುಜರಾತಿನಲ್ಲಿ ಎಲ್ಲಾ ಸಮುದಾಯದವರು ಪ್ರಗತಿ ಹೊಂದುತ್ತಿದ್ದಾರೆ . ಅಭಿವೃದ್ಧಿ ವಿಚಾರದಲ್ಲಿ ಮುಸ್ಲಿಮರಿಗೆ ರಾಜ್ಯದಲ್ಲಿ ತಾರತಮ್ಯ ಮಾಡಲಾಗುತ್ತಿಲ್ಲ ಎಂದು ದಾರುಲ್ ಉಲೂಮ್ ದಿಯೋಬಂದ್ ನೂತನ ಉಪ - ಕುಲಪತಿ ಮೌಲಾನಾ ಗುಲಾಮ್ ಮೊಹಮ್ಮದ್ ವಸ್ತಾನ್ವಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ .
ಇಸ ದರವಾಜೇ ಕೋ ಕಾಬುಲ ದರವಾಜಾ ಕಹತೇ ಹೈಂ । ಐಸೇ ಕಈ ಔರ ಭೀ ದರವಾಜೇ ಹೈಂ ರೋಹತಾಸ ಗಢ ಕಿಲೇ ಮೇಂ ।
1 . ಆಯುರ್ವೇದ ಕಿಸ ವೇಡ ಕಾ ಉಪವೇದ ಮನಾ ಜಾತಾ ಹೈ ? ಉತ್ತರ : ಋಗ್ವೇದ ಕಾ 2 . ಗುಪ್ತ ಕಾಲ ಕೇ ಕಿಸ ಪಾಸಿದ್ಧ ಗದ್ಯ ಲೇಖಕ ನೇ ' ಸ್ವಪ್ನವಾಸವದತ್ತಾ ' ಕೀ ರಚನಾ ಕೀ ? ಉತ್ತರ : ಭಾಸ ನೇ 3 . ಮಹಾಬಲೀಪುರಮ ಕಿನಕೇ ಶಾಸನಕಾಲ ಮೇಂ ಸರ್ವಾಧಿಕ ಪ್ರಸಿದ್ದ ರಹಾ ? ಉತ್ತರ : ಪಲ್ಲವ ಶಾಸಕೋಂ ಕೇ ಶಾಸನಕಾಲ ಮೇಂ 4 . ಚನ್ದ್ರಗುಪ್ತ ದ್ವಿತೀಯ ಕೇ ಶಾಸನಕಾಲ ಮೇಂ ಕೌನಸಾ ಯಾತ್ರೀ ಭಾರತ ಭ್ರಮಣ ಕೇ ಲಿಯೇ ಆಯಾ ಥಾ ? ಉತ್ತರ : ಫಾಹ್ಯಾನ 5 . ಇಬ್ರಾಹಿಮ ಖಾಂ ಗರ್ದೀ ಕಿಸ ಪೇಶವಾ ಕಾ ಮಹತ್ವಪೂರ್ಣ ಸೈನಿಕ ಅಧಿಕಾರೀ ಥಾ ? ಉತ್ತರ : ಬಾಲಾಜೀ ಬಾಜೀರಾವ ಕಾ 6 . ತೈಮೂರ ನೇ ಕಿಸ ಸುಲತಾನ ಕೇ ಶಾಸನಕಾಲ ಮೇಂ ಭಾರತ ಪರ ಆಕ್ರಮಣ ಕಿಯಾ ಥಾ ? ಉತ್ತರ : ನಾಸಿರುದ್ದೀನ ಮುಹಮ್ಮದ ( ತುಗಲಕ ವಂಶ ) ಕೇ ಶಾಸನಕಾಲ ಮೇಂ 7 . ನಾದಿರಶಾಹ ನೇ ಕಿಸಕೇ ಶಾಸನಕಾಲ ಮೇಂ ಭಾರತ ಪರ ಆಕ್ರಮಣ ಕಿಯಾ ಥಾ ? ಉತ್ತರ : ಮುಹಮ್ಮದ ಶಾಹ ( ಮುಗಲ ವಂಶ ) ಕೇ ಶಾಸನಕಾಲ ಮೇಂ 8 . ಖಿಜ್ರ ಖಾಂ ಕಿಸ ರಾಜವಂಶ ಕಾ ಸಂಸ್ಥಾಪಕ ಥಾ ? ಉತ್ತರ : ಸೈಯದ ರಾಜವಂಶ ಕಾ 9 . ಗಯಾಸುದ್ದೀನ ತುಗಲಕ ಕಿಸ ಸೂಫೀ ಸಂತ ಸೇ ವಿದ್ವೇಷ ರಖತಾ ಥಾ ? ಉತ್ತರ : ನಿಜಾಮುದ್ದೀನ ಔಲಿಯಾ ಸೇ 10 . ಬಂಗಾಲ ಕೇ ದ್ವಿತೀಯ ವಿಭಾಜನ ಕೇ ಸಮಯ ಭಾರತ ಕಾ ವಾಯಸರಾಯ ಕೌನ ಥಾ ? ಉತ್ತರ : ಲೖರ್ಡ ಮಾಉಂಟಬೇಟೇನ
ಆದರೆ ಆಂಗ್ಲ ಭಾಷೆಯ ವಿಚಾರದಲ್ಲಿ , ಆಧುನಿಕ ಯುಗದಲ್ಲಿ ಏಷ್ಟೋ ಪದಗಳು ಹುಟಿಕೊಂದಿವೆ . ಅವುಗಳ ಕನ್ನಡ ಸಮಾನಾಂತರ ಪದಗಳನ್ನು ರಚಿಸುವುದು ಅನಗತ್ಯ .
ಮೈಸೂರು ಅರಮನೆ ಹಾಗೂ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ ಆವರಣದ ಎದುರಿನ 13 ಎಕರೆ ಖಾಲಿ ಮೈದಾನ ರಾಜವಂಶಸ್ಥ ಒಡೆಯರ್ ಖಾಸಗಿ ಆಸ್ತಿ . ಈ ಮೈದಾನವನ್ನು ಫುಟ್ ಬಾಲ್ ಆಟಗಾರರು ಬಳಸುತ್ತಿದ್ದರು . ಜತೆಗೆ ದಸರೆ ವೇಳೆ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದವರು ವಾಹನ ನಿಲ್ದಾಣವನ್ನಾಗಿ ಉಪಯೋಗಿಸುತ್ತಿದ್ದರು .
ನೀವು ಬರೆದಿರುವುದರಲ್ಲಿ ಅಥವಾ ವಿಕಿಪೀಡಿಯಾದಲ್ಲಿ ತಪ್ಪಿದೆ ಅಂತ ನಾನೆಲ್ಲಿ ಹೇಳಿದೆ ? ವಿಕಿಪೀಡಿಯಾದಲ್ಲಿ ತುಂಬಾ ಜನರು ಸೇರಿ ಬರೆದಿರುತ್ತಾರೆ , ಮತ್ತು ನಿರಂತರ update ಆಗ್ತಾ ಇರುತ್ತೆ , ನಿರಂತರ ರಿವೀವ್ ಮಾಡ್ತಾ ಇರ್ತಾರೆ . ಹಾಗಾಗಿ ನೀವು ಇಲ್ಲಿ ಲಿಂಕ್ ಕೊಟ್ಟರೆ ಓದುಗರಿಗೆ ಯಾವಾಗಲೂ updated ಬರಹ ಸಿಗುತ್ತೆ . ಅದೇ ನೀವು ಇಲ್ಲಿ ಹಾಕಿದ ನಂತರ ಅಲ್ಲಿ ಬದಲಾವಣೆ ಆಗಿದ್ದ್ರೆ ? . . . ಲೇಖನಗಳಲ್ಲಿ ತಪ್ಪು ಕಂಡು ಹಿಡಿಯುವಷ್ಟು ದೊಡ್ಡವ ನಾನಲ್ಲ , ವಿಕಿಪೀಡಿಯಾದಲ್ಲಿ ಒಂದು ಲೇಖನದ ಹಿಂದೆ ಬಹಳಷ್ಟು ಜನ ಇರುವುದರಿಂದ ತಪ್ಪುಗಳೂ ಆಗುತ್ವೆ , ತಿಳಿದಿರುವವರೊಬ್ಬರು ಸರಿನೂ ಪಡಿಸುತ್ತಾರೆ . . .
ಒಂದು ಸಲ ಹೀಗೇ ಗುರುದತ್ ಮೂರ್ತಿ ಯಾಕಿಷ್ಟು ಸಮಯ ತಗೋತಿದಾರೆ ಎಂದು ರೇಗಾಡಿದರು . ಆಗ ನಾನು ಹೇಳಿದೆ ಮೂರ್ತಿಸಾಬ್ ನಿಧಾನ ಮಾಡ್ತಾರೆ . ಆದರೆ ಕೊನೆಗೆ ಪರಿಣಾಮ ಎಷ್ಟು ಬ್ಯೂಟಿಫುಲ್ ಆಗಿರುತ್ತೆ ! ಆಗ ಗುರುದತ್ ಹಾಗಾದ್ರೆ ನಂದೇ ತಪ್ಪೇನು ಎಂದರು . ನಾನಂದೆ ನೀವೇ ಹೇಳಬೇಕು , ಹೇಳಿದ ತಕ್ಷಣ ಶಾಟ್ ರೆಡಿಯಾಗಬೇಕೂಂದ್ರೆ ಹೇಗೆ ಸಾಧ್ಯ ? ! ಎಂದು . "
ಲ್ಯಾನ್ಸಿ ಮತ್ತು ನನ್ನ ಗೆಳೆತನ ವಿವರಿಸಲಾಗದ್ದು . ನಾವಿಬ್ಬರೂ ಪ್ರತಿ ದಿನ ಸಂಜೆ ಇಂದ್ರಭವನದಲ್ಲಿ ಚಹಾ ಕುಡಿಯಲು ಹೋಗುತ್ತಿದ್ದೆವು . ಕೆಲಸ ಒತ್ತಡ ಹೆಚ್ಚಿದ್ದ ದಿನ ಮತ್ತು ಭಾನುವಾರ ಇಂದ್ರಭವನ ಬಂದ್ ಇದ್ದ ದಿನ ಬಿಟ್ಟರೆ ಉಳಿದ ದಿನ ನಾವು ಇಂದ್ರಭವನ ಭೇಟಿ ತಪ್ಪಿಸುತ್ತಿರಲಿಲ್ಲ . ನೋಡೋರಿಗೆ ಚಾ ಕುಡಿಯೋ ಚಟ ಅನ್ನಿಸಿದರೂ ನಮ್ಮಿಬ್ಬರ ಪಾಲಿಗೆ ಚಾ ಕೇವಲ ನೆಪ . ಅದೇನಿದ್ದರೂ ನಮ್ಮೆ ಭೇಟಿಗೊಂದು ನೆಪವಾಗಿತ್ತು . ನನ್ನ ವರ್ಗಾವಣೆಯಿಂದ ನಮ್ಮಿಬ್ಬರಿಗೂ ಪ್ರತಿ ದಿನ ಸಂಜೆಯ ಚಾ ತಪ್ಪಿದೆ . ನಂಗೊತ್ತು ಲ್ಯಾನ್ಸಿ ನನ್ನ ಬಿಟ್ಟು ಬೇರೆ ಯಾರೊಂದಿಗೂ ಪ್ರತಿ ದಿನ ಚಾ ಕುಡಿಯುವಷ್ಟು ಆತ್ಮೀಯತೆ ಹೊಂದಿಲ್ಲ .
ಈ ಎಲ್ಲ ಸ೦ಘಟನೆಗಳು ಇಷ್ಟು ಉಗ್ರವಾಗಿ ಹಾಗೂ ಸ್ವಚ್ಛ೦ದವಾಗಿ ಕೆಲಸ ಮಾಡಲು ನಮ್ಮ ಕಾನೂನು ವ್ಯವಸ್ಥೆಯ ನಿಷ್ಕ್ರಿಯತೆಯೇ ಕಾರಣ . ಸಣ್ಣ ಉದಾಹರಣೆಯ೦ದರೆ , ಶಾಲೆಯಲ್ಲಿ ಮಕ್ಕಳ ಮಧ್ಯೆ ಏನಾದರು ಸಮಸ್ಯೆ ಬ೦ದಾಗ ಉಪಾಧ್ಯಾಯರು ಅದನ್ನು ಬಗೆಹರಿಸದಿದ್ದರೆ ತಮ್ಮ ವ್ಯಾಜ್ಯವನ್ನು ತಾವೇ ಕೂಗಾಟದಿ೦ದಲೋ ಅತವಾ ಹೊಡೆದಾಟದಿ೦ದಲೋ ಬಗೆಹರಿಸಿಕೊಳ್ಳಲು ಪ್ರಯತ್ನಿಸುತ್ತಾರೆ . ಇಲ್ಲಿ ಆದದ್ದೂ ಅದೆ . ಆದರೆ ಈ ಸ೦ಘಟನೆಗಳಿಗೆ ಪಬ್ ಗಳ ಮೇಲೆ ಮೊದಲು ಏಕೆ ಕಣ್ಣಿಟ್ಟರು ? ಮದ್ಯ ಹಾಗೂ ಕುಣಿತ ಇವರಿಗೆ ಅಷ್ಟು ಕಷ್ಟವಾಗಿದ್ದಲ್ಲಿ ಮದ್ಯದ ಅ೦ಗಡಿಗಳನ್ನು ಮುಚ್ಚುವುದು ಅಥವಾ ಮದ್ಯ ಸಾಗಿಸುವ ವಾಹನಗಳನ್ನು ತಡೆದು ನಿಲ್ಲಿಸಿ ಅವುಗಳನ್ನು ಸುಡಬಹುದಿತ್ತಲ್ಲಾ ( ನಾನು ಈ ರೀತಿಯ ಹೇಯ ಕೃತ್ಯಗಳನ್ನು ಪ್ರಚೋದಿಸುತ್ತಲೂ ಇಲ್ಲ ಅಥವಾ ಸಮರ್ಥಿಸುತ್ತಲೂ ಇಲ್ಲ ಆದರೆ , ದುಷ್ಕೃತ್ಯಗಳನ್ನು ಮಾಡಲು ಸಿದ್ಧರಾಗಿರುವ ಇವರಿಗೆ ಈ ಮಾರ್ಗಗಳು ಏಕೆ ಕಾಣಲಿಲ್ಲ ? ) . ಇವರು ಜನರಿಗೆ ಬೆದರಿಕೆ ಒಡ್ಡಿದ೦ತೆ ಪಬ್ ನ ವ್ಯವಸ್ಥಾಪಕರಿಗೆ ಬೆದರಿಕೆ ಒಡ್ಡಿ ಇದನ್ನು ತಡೆಯಬಹುದಿತ್ತಲ್ಲಾ ? ಆದರೆ ಅವರು ಆರಿಸಿಕೊ೦ಡಿದ್ದು ತಮ್ಮನ್ನು ರಕ್ಷಿಸಿಕೊಳ್ಳಲಾಗದ ಹೆ೦ಗಸರನ್ನು . ಇದು ಎಷ್ಟು ಸರಿ ? ಈ ಸ೦ಘಟನೆಗಳು ಈ ರೀತಿ ಮಾಡಲು ಮುಖ್ಯ ಕಾರಣ ಪ್ರಚಾರ . ಎಲ್ಲೋ ಮರೆಯಲ್ಲಿದ್ದು ಬೆದರಿಕೆ ಒಡ್ಡಿ ಆಗುವ ಕಾರ್ಯಸಾಧನೆಗಿ೦ತ ಈ ರೀತಿಯಾದ ಬಹಿರ೦ಗ ಕೆಲಸಗಳು ಹೆಚ್ಚು ಪ್ರಚಾರ ಗಿಟ್ಟಿಸುತ್ತದಲ್ಲ !
ಮೈಸೂರು , ಜುಲೈ 08 : ಚಾಮುಂಡಿ ಬೆಟ್ಟದಲ್ಲಿ ಇಂದು ನಡೆದ ಆಷಾಡ ಶುಕ್ರವಾರದ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಸಿಎಂ ಯಡಿಯೂರಪ್ಪ ಭಾಗವಹಿಸಿ ನಾಡನ್ನು . . .
ಈ ಯೋಜನೆಯಡಿ ಒಂದೇ ಕುಟುಂಬದಲ್ಲಿ ಒಂದಕ್ಕಿಂತ ಹೆಚ್ಚು ಬುದ್ದಿಮಾಂದ್ಯ ಮಕ್ಕಳಿದ್ದಲ್ಲಿ ಎರಡು ಬುದ್ದಿಮಾಂದ್ಯ ವ್ಯಕ್ತಿಗಳಿಗೆ ಮಾತ್ರ ಜೀವ ವಿಮಾ ನಿಗಮದಿಂದ ಧನಸಹಾಯ ನೀಡಲು ಅವಕಾಶವಿರುತ್ತದೆ
ಮೊದಲಿಗೆ ಕ್ಯಾಮೆರ ಹಾಗೂ ಫೋಟೋಗಳಲ್ಲಿ ಬಳಸುವ ಕೆಲವು ಟರ್ಮಿನಾಲಜಿಸ್ ತಿಳಿದುಕೊಳ್ಳೋಣ . ಪಿಕ್ಸೆಲ್ ಎಂಬುದು ಫೋಟೋದ ಅತಿ ಸಣ್ಣ ಭಾಗ , ಇದು ಚಿತ್ರದ ಬಣ್ಣದ ವಿವರಣೆಯನ್ನು ಹೊಂದಿರುತ್ತದೆ .
ಎಂದಿನಂತೆ ಆಂಗ್ಲರ ಕಟಕಟೆಯಲ್ಲಿ ವಿಚಾರಣೆಯ ನಾಟಕ . ಅಲ್ಲೊಂದು ಸ್ವಾರಸ್ಯಕರ ಸಂಭಾಷಣೆ : ನ್ಯಾಯಾಧೀಶ : ನಿನ್ನ ಹೆಸರೇನು ? ಹುಡುಗ : ಆಜಾದ್ ! ನ್ಯಾ : ತಂದೆಯ ಹೆಸರು ? ಹು : ಸ್ವಾತಂತ್ರ್ಯ ನ್ಯಾ : ಮನೆ ಎಲ್ಲಿದೆ ? ಹು : ಸೆರೆಮನೆಯೇ ನನಗೆ ಮನೆ ! !
ಇದರಲ್ಲಿ ಅಂಥದೇನು ಇಲ್ಲ . ಚಿತ್ರ ಗೀತೆಯ ಸಾಲುಗಳನ್ನು ಬಳಸಿ ಪ್ರೇಮಪತ್ರ ಬರೆಯಬೇಕೆಂದಿದ್ದರೆ ಹತ್ತೇಕೆ , ಸಹಸ್ರ ಇದೆ . ( ಹಿಂದಿ ಕವನಗಳಲ್ಲಿ ಸಾಕಷ್ಟು ಕಾಗುಣಿತ ದೋಷಗಳೂ ಇವೆ ಎಂಬುದನ್ನು ಗಮನಿಸಿ ) . ನೀವು ಬರೆದಿದ್ದಿರೆಂದು ವಿನಯ್ . ಜಿ . ಕೂಡ ಬರೆಯುತ್ತಾರೆ . . . . ನಂತರ ಅವರ ಅಭಿಮಾನಿಗಳು . . . . . ಹೀಗೆ ವಿಸ್ಮಯ ಸಿನಿಮಾ ಹಾಡುಗಳೇ ತುಂಬಿದ ಪ್ರೇಮ ಪತ್ರಗಳನ್ನು ಮುದ್ದೆ ಕಟ್ಟಿ ಬಿಸಾಕುವ ಕಸದ ತೊಟ್ಟಿ ಆದೀತು ! ! ನೀವು ಒಳ್ಳೆಯ ಬರಹಗಾರರು , ತುಸು ಕಲಾತ್ಮಕತೆ ಕೂಡ ಇದೆ . . . . ಪ್ರೇಮಪತ್ರಕ್ಕೆ ಆ ಕಲಾತ್ಮಕ ಟಚ್ ನೀಡಿದರೆ ಓಕೆ . . . ಅದನ್ನು ಬಿಟ್ಟು ಈ ಹಳೆ ಚಾಳಿ ಏಕೆ ? ?
ಉಗ್ರರಿಗೊಂದು ಪ್ರತ್ಯುತ್ತರ | ವಾರಣಾಸಿ ಸ್ಫೋಟದಿ೦ದ ದೇಶದ ಆ೦ತರಿಕ ಭದ್ರತೆಗೆ ಧಕ್ಕೆ
ಮಂಗಳೂರು , ಜುಲೈ . 09 : ವಿಕೋಪಗಳು ನಡೆದಾಗ ಯಾವ ರೀತಿ ಅವುಗಳನ್ನು ನಿರ್ವಹಿಸಬೇಕೆಂಬ ಪ್ರಾತ್ಯಾಕ್ಷಿಕೆಯನ್ನು ಎನ್ ಸಿಸಿ ಕೆಡೆಟ್ ಗಳಿಗೆ ನಗರದ ಕದ್ರಿಯಲ್ಲಿರುವ ಕರ್ನಾಟಕ ಪಾಲಿಟೆಕ್ನಿಕ್ ನಲ್ಲಿ ಹಮ್ಮಿಕೊಳ್ಳಲಾಗಿತ್ತು . ಈ ಅಣಕು ಪ್ರದ ರ್ಶನ ದಲ್ಲಿ ಕರ್ನಾ ಟಕ ಗೃಹ ರಕ್ಷಕ ದಳ ಪೌರ ರಕ್ಷಣಾ ಅಕಾ ಡಮಿ ಹಾಗೂ ಅಗ್ನಿ ಶಾಮಕ ದಳದ ಅಧಿ ಕಾರಿ ಗಳು ಮತ್ತು ಸಿಬಂದಿ ಗಳು ಪಾಲ್ಗೊಂ ಡಿದ್ದರು . ಬಾಂಬ್ ಸ್ಪೋಟ ದಂತಹ ಘಟನೆ ಗಳು , ಬಹು ಮಹಡಿ ಕಟ್ಟಡ ಗಳಲ್ಲಿ ಅಗ್ನಿ ದುರಂತ ಗಳು ಸಂಭ ವಿಸಿ ದಾಗ ಕೈ ಗೊಳ್ಳ ಬೇಕಾದ ತುರ್ತು ಕಾರ್ಯಾ ಚರಣೆ , ರಕ್ಷಣೆ , ಬೆಂಕಿ ನಂದಿ ಸುವಿಕೆ , ಗಾಯಾಳು ಗಳಿಗೆ ಪ್ರಥಮ ಚಿಕಿತ್ಸೆ ನೀಡುವ ಬಗ್ಗೆ ಪ್ರಾತ್ಯಾ ಕ್ಷಿಕೆ ಮತ್ತು ಅಣಕು ಪ್ರದರ್ಶ ನಗಳ ಮೂಲಕ ಮಾಹಿತಿ ನೀಡ ಲಾಯಿತು . ಕರ್ನಾಟಕ ಗೃಹ ರಕ್ಷಕ ದಳ ಪೌರ ರಕ್ಷಣಾ ಅಕಾಡ ಮಿಯ ಡೆಪ್ಯೂಟಿ ಕಮಾ ಡೆಂಟ್ ಅಶೋಕ ಬಿ . ವಾಜರೆ , ಅಗ್ನಿ ಶಾಮಕ ದಳದ ಅಧಿಕಾರಿ ಬಸವಣ್ಣ ಅವರು ವಿವರ ವಾದ ಮಾಹಿತಿ ನೀಡಿದರು . ಅಪರ ಜಿಲ್ಲಾಧಿ ಕಾರಿ ಪ್ರಭಾಕರಶರ್ಮಾ , ಗೃಹ ರಕ್ಷಕ ದಳದ ಕಮಾ ಡೆಂಟ್ ಡಾ . ನಿದರ್ಶ ಹೆಗ್ಡೆ , ಪ್ರಾದೇಶಿಕ ಅಗ್ನಿ ಶಾಮಕ ಅಧಿಕಾರಿ ಎಚ್ . ಎಸ್ . ವರದರಾಜನ್ , ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು .
ಆಫೀಸಿಗೆ ಹೊರಡುತ್ತಿದ್ದವಳು , ಅಮ್ಮ ಫೋನಿನಲ್ಲಿ ಮಾತಾಡುತ್ತಿದ್ದದ್ದು ಕೇಳಿ ಬೆಚ್ಚಿ ಬಿದ್ದು ಅಲ್ಲೇ ನಿಂತೆ ! ನಮ್ಮಮ್ಮ ಯಾವತ್ತು ಫೋನಿನಲ್ಲಿ ಮಾತಾಡಲ್ವೆ ಅದ್ರಲ್ಲೇನು ವಿಶೇಷ ಅನ್ಕೊಂಡ್ರಾ , ಇತ್ತು ಅವತ್ತು ವಿಶೇಷವಿತ್ತು , ' ನಮ್ಮುಡುಗೀನು ತುಂಬಾ ಕೆಲಸ ಮಾಡ್ತಾಳ್ರೀ , ಆಫೀಸಿಗೋಗ್ತಾಳೆ ! ಕಾಲೇಜಿಗೆ ಹೋಗ್ತಾಳೇ ! ಮನೇಲು ಅದು ಇದು ಕೆಲ್ಸ ಮಾಡ್ತಾಳೆ ! ನಿನ್ನೆ ರಾತ್ರಿ ಪಾತ್ರೆನೆಲ್ಲ ಅವ್ಳೇ ತೊಳೆದಿದ್ದು ! ' ಅಮ್ಮ ಯಾರ ಜೊತೇನೋ ಅತ್ಯುತ್ಸಾಹದಲ್ಲಿ ಹೇಳಿಕೊಳ್ಳುತ್ತಿದ್ದರು . ಆಹಾ ! ಅಷ್ಟೊಂದು ಕೆಲಸ ಮಾಡ್ಬಿಟ್ನಾ ನಾನು , ಇದ್ದಿದ್ದು ನಾಲ್ಕು ಲೋಟ ಮೂರು ತಟ್ಟೆ ಅದನ್ನ ತೊಳೆದಿದ್ದಕ್ಕೆ ಇಷ್ಟೊಂದು ಹೊಗಳ್ತಿದ್ದಾರೆ ! ( ಅದು ತಿಂಗಳಲ್ಲಿ ಒಂದು ಸಲ ) ? ಯೋಚಿಸುತ್ತಿದ್ದ ನನಗೆ , ಭಾನುವಾರ ಎಲ್ಲೂ ಹೋಗಬೇಡ ಮನೇಲಿರು ಎಂದು ಅಪ್ಪಣೆ ಮಾಡಿದರು ಅಮ್ಮ ! ಸಂಜೆ ಮನೆಗೆ ಬರುತ್ತಿದ್ದ ಹಾಗೆ ಅದರ ಹಿಂದಿದ್ದ ರಹಸ್ಯ ತಿಳಿದು ನಿಜಕ್ಕೂ ದಿಗಿಲಾಯಿತು .
ಕುಡಿಯುತ್ತಿರಲಿಲ್ಲವೆಂದಲ್ಲ . ಆದರೆ ಈ ಪರಿ ಡ್ರಮ್ಮಿನಂತಾಗಿ ಹೋಗಿರಲಿಲ್ಲ . ಅದರಲ್ಲೂ ಬಂದು ಇನ್ನು ತಿಂಗಳೂ ಕಳೆದಿರಲಿಲ್ಲ . ಕೂಡಲೇ ಕೆಳಗೆ ಹೋಗಿ ಅವಳನ್ನು ಕರೆದು ನಿಮ್ಮ ಯಜಮಾನರಿಗೆ ಕುಡಿಯುವ ಹುಕಿ ಇದ್ದರೆ ನಿಮ್ಮನೇಲಿ ಕುಡಿಲಿ . ನನ್ನ ರೂಮನ್ನೆಲ್ಲಾ ಕ್ಲಬ್ಬು ಮಾಡುವುದು ಬೇಡ ಎಂದಿದ್ದೆ . ಆಕೆಗೆ ಅವಮಾನವಾದರೂ ನನ್ನ ವರಸೆ ಸಮಾಧಾನ ನೀಡಿತ್ತು . ಹೀಗಾಗಿ ಉಳಿದವರಿಗಿಂತಲೂ ನಾನೆಂದರೆ ಅದೇನೋ ಸದರ , ಅಭಿಮಾನ ಎರಡೂ ಇದ್ದವಾ . . ? ಗೊತ್ತಿಲ್ಲ . ಅನಂತ ಮಾಸ್ತರು , ಪಕ್ಕದ ಮನೆಯ ವನಜಾ ಮಾಮಿ ಅವರ ಮಕ್ಕಳು ಎಲ್ಲಾ ನನ್ನನೊಂದು ಥರಾ ನೋಡುತ್ತಿದ್ದುದು , ಒಂದಿನ ನಾನು ರಾತ್ರೆವರೆಗೂ ಅವಳ ಕಣ್ಣಿಗೆ ಬಿದ್ದಿಲ್ಲವಾದರೆ ಚಡಪಡಿಸಿ ಹೋಗುತ್ತಿದ್ಡುದು ನನ್ನ ಗಮನಕ್ಕೆ ಬಂದಿತ್ತು . ತೀರ ಇನ್ನು ಸರಿಯಾಗಿ ಮೀಸೆಯೂ ಬಲಿಯದ ಪಡ್ಡೆಯಂತಿದ್ದೆ ನಾನು . ಆದರೆ ಮೊದಲಿನಿಂದ ಬಂದಿದ್ದ ಅದೊಂದು ರೀತಿಯ ಹುಂಬ ಧೈರ್ಯ ಎಲ್ಲವನ್ನು ಸಾಧಿಸುತ್ತಿತ್ತು . ತೀರ ತಡೆಯದೇ ಆಕೆ ರೂಮಿಗೇ ಹುಡುಕಿಕೊಂಡು ಬರುತ್ತಿದ್ದಳು . ನಾನು ನಾಲ್ವತ್ತು ವ್ಯಾಟಿನ ಬಲ್ಬಿನಲ್ಲಿ ಡೈರಿ ಬರೆಯುತ್ತಲೋ , ಪ್ರಕಟವಾಗದ ಕಥೆ ಹೆಂಗೆ ತೀಡುವುದು ಎನ್ನುವ ಹತಾಶ ಭಾವದಲ್ಲಿ ಕುಳಿತಿದ್ದರೆ ಆಕೆ ಬಂದು ವಸಂತ ಮೂಡಿಸಲಾರಂಭಿಸುತ್ತಿದ್ದಳು . ಹಾಗೇ ದಿನಗಳು ಕಳೆದರೂ ಓನರ್ರು ನನ್ನನ್ನೆಂದೂ ಸಂಶಯಿಸಲಿಲ್ಲ . ಎಂದಿನಂತೆ ಬೆಳಿಗ್ಗೆ ಎಬ್ಬಿಸಿ ನೀರು ಬಂತೆಂದು ಬಾಗಿಲು ಕುಟ್ಟಿ ಹೋಗುತ್ತಿದ್ದ .
ಆತ್ಮೀಯ ನಾ ಸೋಮೇಶ್ವರರಿಗೆ ನಿನ್ನೆ ಮುಳಬಾಗಿಲಿನಿ೦ದ ಬರುವಾಗ ಅವರ ಮನೆ ( ಈಗ ಸ್ಕೂಲು ) ಯನ್ನೊಮ್ಮೆ ನೋಡಿ ಬ೦ದೆ ಅವರ ಬಗ್ಗೆ ಬರೆಯಬೇಕೆನಿಸಿತ್ತು ಮುಳಬಾಗಿಲಿನಲ್ಲಿ ಅವರ ಹೆಸರಿನಲ್ಲಿ ರ೦ಗಮ೦ದಿರವೊ೦ದನ್ನು ಕಟ್ಟಿದ್ದಾರೆ ಮಹಾನ್ ಚೇತನವನ್ನು ನೆನಪಿಸಿದ್ದಕ್ಕೆ ಧನ್ಯವಾದಗಳು ಹರಿ
ಸುಮಾರು 45 ನಿಮಿಷಗಳ ಕಾಲ ನಡೆದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿ ಚನ್ನಪ್ಪಗೌಡ ಅವರು , ಟ್ರೆಕ್ಕರ್ ಗಳಿಗಾಗಿ ಸೈಕಲ್ ಘಟಕ ಹಾಗೂ ಮ್ಯೂಸಿಯಂ ಸಂಗ್ರಹಾಲಯವನ್ನು ಆದಷ್ಟು ಬೇಗ ಸ್ಥಾಪಿಸುವ ನಿರೀಕ್ಷೆಯಿದೆ . ಎಲ್ಲ ತೊಡರುಗಳನ್ನು ದಾಟಿ ಮುಂದೆ ಹೆಜ್ಜೆ ಇಡಬೇಕು . ಕೊಟ್ಟಿಗೆಹಾರದ ಈ ಕಚೇರಿ ಮೂಲಕ ಸಾಕಷ್ಟು ಉತ್ತಮ ಕಾರ್ಯಕ್ರಮಗಳು ನಡೆಯಬೇಕಿದೆ ಎಂದರು .
ನನ್ನ ಹೃದಯ ಒಂದು ಆಲಯ ನಾ ಅದನ ಬಾಡಿಗೆಗೆ ಕೊಟ್ಟೆ ಒಬ್ಬ ಹುಡುಗಿಗೆ ಕಾದೆ ಕಾದೆ ಕಾದೆ ಬಾಡಿಗೆ ಕೊಡಲಿಲ್ಲ ಕಡೆಗೂ ಮನೆ ಖಾಲಿ ಮಾಡಿದಳು ಈಗ ಅದು ಒಡೆದ ಪಾಳುಬಿದ್ದ ಮನೆ
ಯಾವುದೇ ಕ್ಷೇತ್ರದ ಯಾವ ಕಚೇರಿಯನ್ನು ಕೆದಕಿದರೂ ಇಂಥ ಅನೇಕ ಪ್ರಕರಣಗಳ ಸಿಗುತ್ತವೆ . ಯಾಕಂದ್ರೆ ಎಲ್ಲ ಕಡೆ ಕೆಲಸ ಮಾಡುತ್ತಿರುವವರು ಮನುಷ್ಯರು ಹಾಗೂ ದುಡ್ಡಿಗಾಗಿ ಮಾಡುತ್ತಿರುವುದು . ಪ್ರತಿಯೊಬ್ಬರಿಗೂ , ಅವರು ದುಡಿಯುತ್ತಿರುವ ಕ್ಷೇತ್ರ ಒಂಥರ ಮುಳ್ಳು ತಂತಿ ಮೇಲಿನ ನಡುಗೆ . ಕೆಲಸದ ಆಯ್ಕೆ ಪ್ರಕ್ರಿಯೆಯ ಪ್ರಹಸನವೇ ಒಂದು ರೀತಿ ಮಜ . ಈ ಕುರಿತು ವರದಿ ಬಿತ್ತಿರಿಸದರೆ ಬ್ರೇಕಿಂಗ್ ವಾಹಿನಿಗಳ ಕಾಲು ಬುಡದಲ್ಲೇ ಖಂಡಿತವಾಗಿಯೂ ಬ್ರೇಕಿಂಗ್ ನ್ಯೂಸ್ ಸಿಗುತ್ತದೆ ! ಇಲ್ಲಿ ಬದುಕುವ ಆಸೆಯುಳ್ಳವರ್ಯಾರು , ಅವರಿಗೇ ಸ್ವತಃ ಅನುಭವವಾಗಿದ್ದರೂ ಅಂಥ ವರದಿ ಸೆರೆ ಹಿಡಿಯುವ ಸಾಹಸಕ್ಕೆ ಹೋಗುವುದಿಲ್ಲ . ಇಲ್ಲಿ ಪ್ರತಿಯೊಬ್ಬರೂ ಅವರ / ಅವರ ಸ್ನೇಹಿತರ , ಕುಟುಂಬದ ಪಾಲಿಗೆ ಸತ್ಯ ಹರಿಶ್ಚಂದ್ರರು . ಇತರರ ಪಾಲಿಗೆ ಮಾತ್ರ ಭ್ರಷ್ಟರು . ಎಲ್ಲವನ್ನೂ ಕಂಡು ಕಾಣದಂತೆ ಜೈ , ಜೈ ಅಂದವನೆ ಜಾಣ . ಹೋಗ್ಲಿ ಬಿಡಿ ಈ ಜಗತ್ತು ಹೀಗೇನೆ … . ಅಂದುಕೊಳ್ಳುತ್ತಲೇ ಮುಂದಿನ ವರ್ಷವನ್ನು ಸ್ವಾಗತಿಸೋಣ ಅಲ್ವಾ ? ಎಲ್ಲರಿಗೂ ಹೊಸ ವರ್ಷದ ಶುಭಾಷಯಗಳು … ಗಳು … ಗಳು …
ಯಾಕೆಂದರೆ ಇದು ಮೆಲುಕು ಮುಗಿಯುತ್ತಿರುವ ಸಮಯ . ಬದುಕ ಮುಂದಿರುವ ಕ್ಷಣಗಳ ಬಯಲಿಗೆ ಕಾಲುದಾರಿಯೊಂದರ ಅವಶ್ಯಕತೆಯಿದೆ . ಕನಸುಗಳ ಚಿತ್ರಗಳಿಗೆ ಬಣ್ಣ ತುಂಬಬೇಕಿದೆ . ಎದೆಯೊಳಗಿನ ಜಡ್ಡುಹಿಡಿದ ತಂತುಗಳಿಗೆ ಹೊಸರಾಗವೊಂದು ನೆನಪಾಗಿದ್ದು ನಿನ್ನ ಕಿರುಬೆರಳು ಮೀಟಲಿದೆಯೆಂದೇ ಸಂತಸದಿಂದ ಕಾಯುತ್ತಿದೆ ,
" ನನಗೆ ಎಂದೂ ಆ ರೀತಿ ಭಾವನೇನೇ ತಲೆಗೆ ಬರ್ಲಿಲ್ಲ ! ಕುಟ್ಟಿ ಕೂಡ ಅಷ್ಟೆ - ಹಿ ಈಸ್ ಸೋ ಡಿಫರೆಂಟ್ ! ಹಾಗೆ ನೋಡಿದರೆ ಅವರು ಸಿನೆಮಾದಲ್ಲಿ ಕೆಲಸ ಮಾಡೋಕೇ ಲಾಯಕ್ಕಲ್ಲ ! ಶೂಟಿಂಗ್ ಪ್ಯಾಕಪ್ ಆಗ್ತಿದ್ದ ಹಾಗೇ ಕಾರು ಬರೋದು . ಅದು ಲೇಟ್ ಆದರೆ ಟ್ಯಾಕ್ಸಿ ತಗೊಂಡು ಸೀದಾ ಮನೆಗೆ ಬರೋರು . ನಾನೆಂದೂ ಅವರಿಗಾಗಿ ಕಾಯುತ್ತಾ ಬದುಕು ಕಳೆಯಲಿಲ್ಲ . ಎಂದೂ ಅವರನ್ನು ನ್ಯಾಗ್ ಮಾಡಲಿಲ್ಲ . ಅವರ ಕೆಲಸದಲ್ಲಿ ಜಿಜಿಯಾಗಿದ್ದಾಗ , ನಾನು ನನ್ನ ಕೆಲಸದಲ್ಲಿ , ನನ್ನ ರೀತಿಯಲ್ಲಿ ಬಿಜಿಯಾಗಿರ್ತಾ ಇದ್ದೆ . ಇಲ್ಲಿ ತಿಂಡಿ , ಕಾಫಿ ಇದೆ , ಬರೋದು ಲೇಟಾಗುತ್ತೆ ಅಂತ ಚೀಟಿ ಬರೆದಿಟ್ಟು ನಾನು , ಛಾಯಾ ತಿರುಗಾಡಿಕೊಂಡು ಬರೋಕೆ ಹೋಗ್ತಿದ್ವಿ . ಬರೋ ಹೊತ್ತಿಗೆ ಕುಟ್ಟಿ ಬಂದು ಕಾಫಿ ಕುಡಿದು ಸಿತಾರ್ ನುಡಿಸ್ಕೋತಾ ಕೂತಿರೋರು . ಅವರಂತೂ ನನ್ನ ಮೇಲೆ ಬಾಸ್ ಮಾಡಲಿಲ್ಲ . ಹಿ ಈಸ್ ನಾಟ್ ಎನ್ ಎಂಸಿಪಿ .
@ mahanteshwar : ಇದು ವೈರಸ್ ಅಲ್ಲ , ನನಗೆ ಲಿನಕ್ಸ್ ಮತ್ತು ವಿಂಡೋಸ್ ಎರಡರಲ್ಲಿಯೂ ಈ ರೀತಿ ಆಗ್ತಾ ಇದೆ . BSNLನ ಯಾರೋ ಅತಿ ಬುದ್ದಿವಂತರು ಮಾಡಿರುವ ಯೋಚನೆ ಇರಬೇಕು . ನನ್ನ ಇಂಚೆಗೆ ಇನ್ನೂ ಉತ್ತರ ಬಂದಿಲ್ಲ . ಬಹುಶಃ ಎಲ್ಲರೂ ಈ ಬಗ್ಗೆ BSNLಗೆ ಬರೆದರೆ ಉಪಯೋಗ ಆಗಬಹುದು . ( bsnlbbmpnoc @ gmail . com ) . @ ಶ್ರೀನಿಧಿ : ಸಲಹೆಗೆ ನನ್ನಿ . ಆದರೆ ಇದು ಅನೇಕ ದಿನಗಳಾದರೂ ಸರಿಹೋಗಿಲ್ಲ . hosts ಫೈಲ್ ಬದಲಾಯಿಸಿ ನೋಡಿಲ್ಲ . ಇನ್ನೂ ಸ್ವಲ್ಪ ದಿನ ಅನುಭವಿಸಿ ನೋಡಬೇಕಷ್ಟೆ . @ ananthesha nempu ಮತ್ತು ksraghavendranavada : ಪ್ರತಿಕ್ರಿಯೆಗಳಿಗೆ ನನ್ನಿ . ನೀವೂ BSNLಗೆ ಒಂದೊಂದು ಇಂಚೆ ಕಳಿಸಿದರೆ ಒಳ್ಳೆಯದು ಅಂತ ನನ್ನ ಸಲಹೆ . ಗ್ರಾಹಕರಿಗೆ ಇದರಿಂದ ತೊಂದರೆ ಆಗುತ್ತಿದೆ ಅಂತ ಅವರಿಗೆ ಗೊತ್ತಾಗಲಿ .
ಮಲ್ಲರ ಕೂಟವಂತೆ , ಮತ್ತೆ ಕಾಳಗವಂತೆ , ಬಲ್ಲಿದ ಗಜಗಳಂತೆ , ಬಿಲ್ಲ ಹಬ್ಬಗಳಂತೆ , ಬೀದಿ ಶೃಂಗಾರವಂತೆ ಅಲ್ಲಿ ತಾಯ್ತಂದೆಯರ ಕಾಲಿಗೆ ನಿಗಡವಂತೆ |
ಬ್ಲಾಗ್ ಲೋಕಕ್ಕೆ ಸ್ವಾಗತ . ತುಂಬಾ ಚೆನ್ನಾಗಿ ಬರೆದಿದ್ದೀರಿ . ಇಂಥ ಮತ್ತಷ್ಟು ಬರಹಗಳು ಬರಲಿ , ಬರುತ್ತಿರಲಿ . .
ಚಿಗ್ಗೋಲು ಅಂದ್ರೆ ನಿಮಗೆ ಗೊತ್ತ ? ಚವಂಗ ಜೂಟ್ ಮುಟ್ಟಾಟ ಕಣ್ಣಾ ಮುಚ್ಚೆ . . .
ಬಿಹಾರದಲ್ಲೆಲ್ಲೋ ನೆರೆ ಬಂದರೆ , ಬೆಂಗಳೂರಿನ ಪ್ರತಿ ಕಂಪನಿಯಲ್ಲೂ ಪರಿಹಾರ ಸಂಗ್ರಹಿಸುವ ಕೆಲಸ ನಡೆಯುತ್ತೆ . ಎಷ್ಟೋ ಬಾರಿ ಅದನ್ನ ಕನ್ನಡಿಗನೇ ಮುಂದೆ ನಿಂತು ಮಾಡಿರುತ್ತಾನೆ . ತಮಿಳುನಾಡಲ್ಲಿ ಸುನಾಮಿ ಬಂದರೇ ಕನ್ನಡಿಗನೇ ಮುಂದೆ ನಿಂತು ಲಾರಿಯಲ್ಲಿ ಚಪಾತಿ ತುಂಬಿಕೊಂಡು ಹೋಗಿ ಅಲ್ಲಿನ ಸಂತ್ರಸ್ಥರ ಕಣ್ಣೀರು ಒರೆಸಲು ಮುಂದಾಗ್ತಾನೆ . ಓರಿಸ್ಸಾದಲ್ಲೆಲ್ಲೋ ಚಂಡಮಾರುತೆ ಬೀಸಿದರೆ , ಅಲ್ಲಿಗೆ ಕೂಡಲೇ ಧಾವಿಸಿ , ಅವರಿಗೆ ಬದುಕು ಕಟ್ಟಿಕೊಳ್ಳಲು ನೆರವಾಗ್ತಾನೆ . ಇವತ್ತು ಅವನ ಮನೆಗೆ ಬೆಂಕಿ ಬಿದ್ದಿದೆ , ಉಕ್ಕಿ ಬಂದ ತುಂಗೆ , ಕೃಷ್ಣೆಯರ ಅಬ್ಬರಕ್ಕೆ ತನ್ನದೆಲ್ಲವನ್ನೂ ಕಳೆದುಕೊಂಡು ಬೀದಿಯಲ್ಲಿ ಬೆತ್ತಲಾಗಿ ನಿಂತಿರುವ ಉತ್ತರದ ತನ್ನ ಅಣ್ಣ - ತಮ್ಮಂದಿರ ನೆರವಿಗೆ ಆತ ಮುಂದಾಗುತ್ತಾನಾ ? ಅಥವಾ ಈಗಲೂ ಮನೆಗೆ ಮಾರಿ , ಊರಿಗೆ ಉಪಕಾರಿ ಎಂಬಂತೆ ತನ್ನ ಪಾಡಿಗೆ ತಾನು ಇದ್ದು ಬಿಡ್ತಾನಾ ?
ನಾವು ದಿನಾ ಓದೋ ಕನ್ನಡ ಪತ್ರಿಕೆಗಳಿರಬಹುದು ( ವಿ . ಕ , ಪ್ರ . ವಾ , ಉ . ವಾ , ಕ . ಪ್ರ ) , ನೋಡೋ ಕನ್ನಡ ಸುದ್ದಿ ವಾಹಿನಿಗಳಿರಬಹುದು ( ಟಿವಿ9 , ಸುವರ್ಣ ) ಇಲ್ಲವೇ ಕನ್ನಡದ ಮನರಂಜನೆ ಚಾನೆಲ್ ಗಳಿರಬಹುದು ( ಜೀ ಕನ್ನಡ , ಕಸ್ತೂರಿ , ಈ ಟಿವಿ ಕನ್ನಡ , ಸುವರ್ಣ ) , ಇವರೆಲ್ಲರಲ್ಲಿ ಒಂದು ಸಾಮಾನ್ಯವಾದ ಅಂಶವೆಂದರೆ ಇವರಿಗಿರೋ ಹಿಂದಿ ಸಿನೆಮಾ , ಬಾಲಿವುಡ್ ಬಗೆಗಿನ ವಿಪರೀತ ಅಭಿಮಾನ . ಇವರ ಹಿಂದಿ ಸಿನೆಮಾ , ಹಾಡು , ನಟರ ಬಗೆಗಿನ disproportionate ಪ್ರಚಾರದ ವೈಖರಿ ನೋಡಿದವರಿಗೆ ಕರ್ನಾಟಕದಲ್ಲಿ ಹಿಂದಿ ಚಿತ್ರೋದ್ಯಮ ಕನ್ನಡಕ್ಕಿಂತ ದೊಡ್ಡದು ಅನ್ನುವಂತೆ ಅನ್ನಿಸುವ ಹಾಗೆ ಮಾಡಿದ್ದರೆ ಅಚ್ಚರಿಯಿಲ್ಲ . ಹಾಗಿದ್ರೆ ಇದೆಷ್ಟು ಸರಿಯಾದದ್ದು ? ಮಾಧ್ಯಮದ ಮಂದಿಗೆ ಕೆಲವು ಪ್ರಶ್ನೆಗಳು ' ಹಿಂದಿ ' ಗಿಂತ ' ಕನ್ನಡ ' ದ ಮನರಂಜನೆ , ಕನ್ನಡ ಚಿತ್ರಗಳು ಗ್ರಾಹಕರಾಗಿ ಕನ್ನಡಿಗರ ಮನಸಿಗೆ ಹೆಚ್ಚು ಹತ್ತಿರ ಅನ್ನುವುದನ್ನು ಹಲವು ಹಿಟ್ ಚಿತ್ರಗಳು ( ಈ ವರ್ಷ ಜಾಕಿ , ಸೂಪರ್ , ಪಂಚರಂಗಿ , ಆಪ್ತರಕ್ಷಕ , ಪೃಥ್ವಿ , ಕೃಷ್ಣನ್ ಲವ್ ಸ್ಟೋರಿ ) ಸಾಬೀತು ಮಾಡಿದ್ದರೂ ಹಿಂದಿ ಚಿತ್ರಗಳ ಬಗ್ಗೆ ಕನ್ನಡದ ಪ್ರಿಂಟ್ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ನಡೆಯುತ್ತಿರುವ ಮಿತಿ ಮೀರಿದ ಪ್ರಚಾರ ಇಂದಿಗೂ ಹಾಗೆಯೇ ಸಾಗಿದೆ . ಆದರೆ ಇದೇ ಸಂದರ್ಭದಲ್ಲಿ ಬೆಂಗಳೂರಿನ ಎಪ್ . ಎಮ್ ರೇಡಿಯೊಗಳು ಕೆಲವೇ ಕೆಲವು ವರ್ಷಗಳಲ್ಲಿ ಕನ್ನಡ ಅಪ್ಪಿಕೊಂಡು ಅತಿ ಹೆಚ್ಚು ವ್ಯಾಪಾರ ಮಾಡುವಂತಾದದ್ದು ನಾವೆಲ್ಲರೂ ಕಂಡುಕೊಂಡ ಸತ್ಯ . ಈಗ ಬೆಂಗಳೂರಿನ ಹಿಂದಿ ಹಾಡು ಹಾಕುವ ಏಕೈಕ ಸ್ಟೇಶನ್ ಆದ ರೇಡಿಯೊ ಒನ್ ವಾಹಿನಿಯ ನ್ಯಾಷನಲ್ ಮಾರ್ಕೆಟಿಂಗ್ ಹೆಡ್ ಶೈಜು ಅವರ ಪ್ರಕಾರವೇ ಬೆಂಗಳೂರಿನ ಎಫ್ . ಎಮ್ ಮಾರುಕಟ್ಟೆಯಲ್ಲಿ ' ಹಿಂದಿ ' ಗಿರುವ ಪಾಲು ಹೆಚ್ಚೆಂದರೆ 14 % . ಕನ್ನಡ ವಾಹಿನಿಗಳನ್ನು ಕೇಳುವವರ ಸಂಖ್ಯೆಯ ಮುಂದೆ ಹಿಂದಿ ಕೇಳುಗರ ಸಂಖ್ಯೆ ನಗಣ್ಯ ಅನ್ನುವ ಮಾತನ್ನು ಅವರು ಆಡಿದ್ದಾರೆ . ಕನ್ನಡ ಮನರಂಜನೆ ಅನ್ನುವುದು ಬೆಂಗಳೂರಿನ , ಕನ್ನಡ ಗ್ರಾಹಕರ ಮೊದಲ ಆಯ್ಕೆ ಅನ್ನುವುದು ನಿಜ ಸ್ಥಿತಿಯಾಗಿರುವಾಗ , ಕನ್ನಡ ಮಾಧ್ಯಮಗಳು ಅನುಸರಿಸುತ್ತಿರುವ ದ್ವಂದ್ವ ನಿಲುವಿನ ಬಗ್ಗೆ ನನ್ನ ಮನಸ್ಸಲ್ಲಿ ಏಳುತ್ತಿರುವ ಹಲವು ಪ್ರಶ್ನೆಗಳು ಇಂತಿವೆ . ಕನ್ನಡದ ಪತ್ರಿಕೆ ಮತ್ತು ಎಲೆಕ್ಟ್ರಾನಿಕ್ ವಾಹಿನಿಯಲ್ಲಿ ಕೆಲಸ ಮಾಡುತ್ತಿರುವ ಗೆಳೆಯರು ಈ ಬಗ್ಗೆ ಗಮನ ಹರಿಸಿ , ಬದಲಾವಣೆ ಮಾಡಿಕೊಂಡರೆ ಅವರಿಗೂ ಲಾಭ , ಕನ್ನಡದ ಗ್ರಾಹಕನಿಗೂ ಲಾಭ , ಕನ್ನಡ ಭಾಷೆಯ ಉಳಿವು , ಬೆಳವಿಗೂ ಪೂರಕ ಅನ್ನುವುದು ನನ್ನ ಅನಿಸಿಕೆ .
ತೀರ್ಪುಗಾರರು ( NBAಯಲ್ಲಿ ತಂಡದ ಮುಖ್ಯಾಧಿಕಾರಿ ಎನ್ನುತ್ತಾರೆ ) , ಒಂದು ಅಥವಾ ಎರಡು ಅಂಪೈರುಗಳು ( NBAಯಲ್ಲಿ ತೀರ್ಪುಗಾರರು ಎಂದು ಕರೆಯುತ್ತಾರೆ ) ಮತ್ತು ಅಂಕಿಅಂಶಗಳನ್ನು ನಿರ್ವಹಿಸುವ ಅಧಿಕಾರಿಗಳು ಮೊದಲಾದವರು ಆಟವನ್ನು ನಿಯಂತ್ರಿಸುತ್ತಾರೆ . ಕಾಲೇಜು , NBA ಮತ್ತು ಅನೇಕ ಪ್ರೌಢ ಶಾಲೆಗಳ ಆಟದಲ್ಲಿ ಒಟ್ಟು ಮೂರು ತೀರ್ಪುಗಾರರು ಅಂಕಣದಲ್ಲಿ ಇರುತ್ತಾರೆ . ಅಂಕಿಅಂಶಗಳನ್ನು ನಿರ್ವಹಿಸುವ ಅಧಿಕಾರಿಗಳು ಪ್ರತೀ ತಂಡಗಳ ಅಂಕಗಳು , ಟೈಮ್ಕೀಪಿಂಗ್ , ವೈಯಕ್ತಿಕ ಮತ್ತು ತಂಡಗಳ ಫೌಲುಗಳು , ಆಟಗಾರರ ಬದಲಿ ನೇಮಕಾತಿಗಳು , ತಂಡದ ಹತೋಟಿ ರೇಖೆಗಳು , ಮತ್ತು ಶಾಟ್ ಕ್ಲಾಕ್ ಮೊದಲಾದ ಅಂಶಗಳನ್ನು ನೋಡಿಕೊಳ್ಳುವ ಕೆಲಸ ಮಾಡುತ್ತಾರೆ .
೭ . ಡಾ | ನಾ ಸೋಮೇಶ್ವರ ೮ . ಡಾ | ನಾ ಸೋ ಗೆಳೆಯರು ಗಿರಿಜಾ ಲೋಕೇಶ್ ಅವರೊಡನೆ ಡಾ | ನಾ ಸೋ
ರಗ್ಬಿ ಫುಟ್ಬಾಲ್ ಹೊರತುಪಡಿಸಿ ಇತರೆ ಆಟಗಳನ್ನು ಶಾಲೆಯ ಆಟದ ಮೈದಾನಗಳನ್ನು ಮೀರಿ ಆಡುವ ನಿಟ್ಟಿನಲ್ಲಿ ಪಬ್ಲಿಕ್ ಶಾಲಾ ನಿಯಮಾವಳಿ ಗಳು ಸಾಕಷ್ಟು ಪೂರಕವಾಗಿಲ್ಲ . ಆದರೂ ಶಾಲೆಗಳಲ್ಲಿ ಈ ಆಟಗಳನ್ನು ಆಡಲಾಗುತ್ತಿದೆ ( ಅಸ್ತಿತ್ವ ಉಳಿಸಿಕೊಂಡಿರುವ UK ಶಾಲಾ ಆಟಗಳನ್ನು ಕೆಳಗೆ ನೋಡಿ ) .
` ನಾನು ಮುಸ್ಲಿಮರ ಸ್ನೇಹಿತ ಆದರೆ ಪಾಕಿಸ್ಥಾನದ ವಿರೋಧಿ . ಆರ್ಎಸ್ಎಸ್ ಪಾಕಿಸ್ಥಾನದ ಸ್ನೇಹಿತ ಆದರೆ ಮುಸ್ಲಿಮರ ವಿರೋಧಿ ' ಎಂದು ಲೋಹಿಯಾ ಹೇಳುತ್ತಿದ್ದರು . ಈ ಹೇಳಿಕೆಯ ಧ್ವನಿಯನ್ನು ನಾವು ಅರ್ಥ ಮಾಡಿಕೊಳ್ಳಬೇಕು . ಪಾಕಿಸ್ಥಾನದ ಸೃಷ್ಟಿಯ ಹಿಂದಿದ್ದ ಸಿದ್ಧಾಂತ ಮತ್ತು ಆರ್ಎಸ್ಎಸ್ ಪ್ರತಿಪಾದಿಸುತ್ತಿದ್ದ ಸಿದ್ಧಾಂತಗಳೆರಡೂ ಮತವನ್ನು ಆಧಾರವಾಗಿಟ್ಟುಕೊಂಡಿದ್ದವು . ಆದ್ದರಿಂದ ಇವರೆಡೂ ಒಂದೇ ಎಂದು ಲೋಹಿಯಾ ಭಾವಿಸಿದ್ದರು .
೫ . ಈ ಬಗ್ಗೆ ನಾನು ನನ್ನ ಇತ್ತೀಚಿನ ಇಲ್ಲಿ ಯಾರೂ ಅಮುಖ್ಯರಲ್ಲ ( ೨೦೧೦ ) ಸಮಾಜವಾದಿ ಸಂಕಥನಗಳು - ೪ ಸಂಗ್ರಹದಲ್ಲಿನ ಸಮಕಾಲೀನ ಸಾಹಿತ್ಯ ಮತ್ತು ಸೃಜನಶೀಲತೆ ಕುರಿತ ಲೇಖನದಲ್ಲಿ ವಿವರವಾಗಿ ಬರೆದಿದ್ದೇನೆ .
ಮಾಂಸಾಹಾರಿಗಳಾದ ಕೇಸರಿ ಸಿಂಹ ಹಾಗೂ ಬಂಗಾಳ ಹುಲಿಗಳಿಗೆ ಅಪ್ಪಟ ಸಸ್ಯಾಹಾರಿ ಹಾಗೂ ಡಯಟ್ಗೆ ಯಾವ ಗೌರವವನ್ನು ಕೊಡದ ಆನೆಯನ್ನು ಪ್ರಧಾನಿಯ ಪಟ್ಟಕ್ಕೆ ಕೂರಿಸುವುದಕ್ಕೆ ಸುತಾರಾಂ ಇಷ್ಟವಿರಲಿಲ್ಲ . ಆದರೆ ಪ್ರಧಾನಿ ಪಟ್ಟದ ಆಸೆಗೆ ಬಂಗಾಳದ ಹುಲಿ ಹಾಗೂ ಕೇಸರಿ ಸಿಂಹ ಭಾರಿ ಕಾಳಗದಲ್ಲಿ ತೊಡಗಿದವು . ವೀರಾವೇಷದಿಂದ ಹೋರಾಡಿ ದಣಿದು , ಗಾಯಗೊಂಡು , ಬಸವಳಿದು ಮೂಲೆಯಲ್ಲಿ ಕೂತವು . ಪ್ರಧಾನಿ ಯಾರಾಗುವುದು ಎಂದು ಎಲ್ಲರೂ ಕುತೂಹಲದಿಂದ ಎದುರು ನೋಡುತ್ತಿರುವಾಗ ನೂರಾರು ಕುದುರೆಗಳ ಸೈನ್ಯವನ್ನು ಮುನ್ನಡೆಸಿಕೊಂಡು ಬಂದ ' ಸಿಂಗ್ ' ಳೀಕ ಪ್ರಧಾನಿಯ ಪಟ್ಟದ ಮೇಲೆ ಸರ ಸರನೇ ಏರಿತು . ಕುದುರೆಗಳು ಹಿಂಡಿ ಮೇಯುತ್ತಾ ಪಟ್ಟದ ಪಕ್ಕ ಪವಡಿಸಿದವು .
ಮೊನ್ನೆ ಸಹೋದ್ಯೋಗಿಯೊಬ್ಬ ( ಡೆಲ್ಲಿಯವನು ) ' ಅಬೇ ತೇರೇ ಮ್ಯಾಂಗಲೋರ್ ಮೇಂ ಲಡ್ಕಿಯೋಂ ಕೋ ಮಾರ್ತೆ ಹೇಂ ನಾ ' ಅಂತ ಕಿಚಾಯಿಸಿದ್ದ . ಅವನ ಕುತ್ತಿಗೆ ಹಿಚುಕುವಷ್ಟು ಸಿಟ್ಟು ಬಂದಿದ್ರೂ ತಡ್ಕೊಂಡು ' ನಹೀಂ ಯಾರ್ ಸಬ್ ನೇ ಜೀನ್ಸ್ ಪೆಹನಾ ಥಾ ನಾ ಇಸೀ ಲಿಯೆ ಲಡ್ಕೇ ಕೋನ್ , ಲಡ್ಕಿಯಾಂ ಕೋನ್ ಮಾಲೂಂ ನಹಿ ಪಡಾ ಶಾಯದ್ ' ಅಂತ ಹೇಳಿ ಹಾಗೆ ತಳ್ಳಿ ಬಿಟ್ಟಿದ್ದೆ ವಿಷಯವನ್ನು . ಈಗ ಮತ್ತೆ ಚಾರ್ಲಿ ಚಾಪ್ಲಿನ್ ನಗಿಸುವ ಬದಲು ಅಳಿಸ್ತಾ ಇದ್ದಾನೆ ! ಕಳೆದ ವಾರಾಂತ್ಯದಲ್ಲಿ ನಾನು ಮಂಗಳೂರಲ್ಲೇ ಇದ್ದೆ . ಹಿಂದೂ ಸಮಾಜೋತ್ಸವಕ್ಕೆ ಹೋಗಿದ್ದಲ್ಲ ನನ್ನನ್ನು ನಂಬಿ ಪ್ಲೀಸ್ . ನಾನು ಹಿಂದು ಸಮಾಜೋತ್ಸವಕ್ಕೆ ಹೋಗಿಲ್ಲ , ನನ್ನನ್ನು ಯಾರೂ ದೂರ ಮಾಡಬೇಡಿ ಪ್ಲೀಸ್ . . ಬೇಕಾದ್ರೆ ನನ್ನ ಸ್ನೇಹಿತರನ್ನೇ ಕೇಳಿ . ನಾನು ಹೋಗಿದ್ದು ಗೃಹಪ್ರವೇಶಕ್ಕೆ . ಅವನೊಬ್ಬ ಹಿಂದು , ಆದ್ರೆ ಅವನು ಕ್ರಿಸ್ಚಿಯನ್ ಅಥವ ಮುಸ್ಲಿಂ ಆಗಿದ್ರೂ ನಾನು ಹೋಗ್ತಾ ಇದ್ದೆ ಯಾರೂ ದಯವಿಟ್ಟು ನನ್ನನ್ನು ತಪ್ಪು ತಿಳ್ಕೋಬಾರ್ದು . ನನಗೂ ಮಂಗಳೂರು ಹೆಸರು ದಿನಾ ಪೇಪರ್ ನಲ್ಲಿ ಕಾಣೋದು ನೋಡಿ ಬೇಜಾರಾಗಿ ಬಿಟ್ಟಿತ್ತು . ಕೇರಳದ ಒಬ್ಬ ಸ್ನೇಹಿತನ ಬಳಿ ಹಾಗೆ ಹೇಳಿದೆ . ಅದಕ್ಕೆ ಆ ಮಹಾನುಭಾವ ' ಏನ್ ಹೇಳ್ತೀಯಾ ಸಂದೀಪ್ ನಮ್ಮ ಕಣ್ಣೂರಿನಲ್ಲಿ ದಿನಕ್ಕೊಂದು ಮರ್ಡರ್ ಆಗುತ್ತೆ , ವರ್ಷದಲ್ಲಿ ೩೦೦ ದಿನ ಏನಾದ್ರೂ ಪ್ರತಿಭಟನೆ ಸ್ಟ್ರೈಕ್ , ಇನ್ನು ನಿಮ್ಮಲ್ಲಿ ಆದ ಪಬ್ ದಾಳಿ ಏನೂ ಅಲ್ಲ ಅದಕ್ಕಿಂತ ಕೆಟ್ಟ ಸಂಗತಿಗಳ ಅಲ್ಲಿ ಆಗುತ್ತೆ ' ಅಂದ . ಪಕ್ಕದಲ್ಲೇ ಕೂತಿದ್ರೂ ತಮಿಳುನಾಡಿನವನ ಬಳಿ ನನ್ನ ದುಃಖ ಹೇಳಿಕೊಳ್ಳುವ ಅಗತ್ಯ ನನಗೆ ಕಾಣಿಸಲೇ ಇಲ್ಲ ! ಸ್ವಲ್ಪ ದಿನದ ಹಿಂದೆ ತಮಿಳುನಾಡಿನ ಒಂದು ಕಾಲೇಜಿನಲ್ಲಾದ ಗಲಬೆಯ ವೀಡಿಯೋ ನೋಡಿದ್ದೆ . ಅದರಲ್ಲಿ ಪೋಲಿಸರ ಮುಂದೆಯೇ ಒಬ್ಬ ಹುಡುಗನನ್ನು ಸಾಯುವ ಹಾಗೆ ಹೊಡೆದದ್ದು ನೋಡಿ ' ನಮ್ಮ ಕುಡ್ಲ ' ಎಷ್ಟೋ ವಾಸಿ ಅನ್ನಿಸಿತು . ಪಕ್ಕದಲ್ಲೇ ಬಿಹಾರದವನೊಬ್ಬ ದೀಪಿಕಾ ಪಡುಕೋಣೆಯ ವಾಲ್ ಪೇಪರ್ ನೋಡಿ ಜೊಲ್ಲು ಸುರಿಸ್ತಾ ಇದ್ದ ( ಸಂ ಳ ಮೇಲೆ ಮಾತ್ರ ಬೇರೆಯವರು ಕಣ್ಣು ಹಾಕಿದ್ರೆ ಕೆಟ್ಟ ಸಿಟ್ಟು ಬರುತ್ತೆ ನನಗೆ ) . ಅವನ ಬಳಿ ನನ್ನ ಗೋಳು ತೋಡಿಕೊಂಡೆ . " ನೋಡಪ್ಪಾ ಗುರುವೆ ನನ್ನೂರು ' ತಲ್ಲಣ ' ಗೊಂಡಿದೆ , ಏನಾದ್ರೂ ಪರಿಹಾರ ಹೇಳು " ಅಂತ . " ಅಬೇ ಸಾಲೆ ಹಮಾರ್ ಬಿಹಾರ್ ಮೆ ಪಚಾಸ್ ರುಪಯೇ ಮೇ ತೋ ಮರ್ಡರ್ ವಾ ಕರ್ತೇ ಹೇಂ . ತುಮ್ಹಾರ್ ಗಾಂವ್ ತೋ ಬಹುತ್ ಬಡಿಯಾ ಹೇ ರೇ . ಲಡ್ಕಿಯಾಂ ಬಿ ಮಸ್ತ್ ಹೇ ' ( " ನನ್ನ ಬಿಹಾರದಲ್ಲಿ ಐವತ್ತು ರೂಪಾಯಿಗೆ ಸುಪಾರಿ ತಗೊಂಡು ಕೊಲೆ ಮಾಡ್ತಾರೆ , ನಿನ್ನೂರೇ ಪರ್ವಾಗಿಲ್ಲ . ಅದೂ ಅಲ್ಲದೆ ನಿಮ್ಮೂರ ಹುಡ್ಗೀರು ಮಾತ್ರ ಸೂಪರ್ ! " ಅಂದ ! ಆಂದ್ರದ ರೆಡ್ಡಿ ಆಂದ್ರ ಮೆಸ್ ನಲ್ಲಿ ಭರ್ಜರಿ ಭೋಜನಂ ಮುಗಿಸಿ ನಿದ್ದೆ ಮಾಡಲು ತಯಾರಿ ನಡೆಸ್ತಾ ಇದ್ದ . ಅವನ ಬಳಿಯೂ ಕೇಳಿ ನೋಡೋಣ ಪರಿಹಾರ ಸಿಕ್ಕರೂ ಸಿಗಬಹುದು ಅಂದು ಕೊಂಡು ಕೇಳಿದೆ . " ರೆಡ್ಡಿಗಾರು ನಮ್ಮ ಮಂಗಳೂರು ಹೀಗೆ ಬೇಡದ ಕಾರಣಗಳಿಗಾಗಿ ಪ್ರಖ್ಯಾತಿ ಹೊಂದುತ್ತಾ ಇದೆ , ಏನಾದ್ರೂ ಸಜೆಶನ್ ಸಿಗಬಹುದಾ ? " " ಮಂಗಳೂರಾ ಅದಿ ಎಕ್ಕಡ ಉನ್ನಾವು ? " ಅಂದ ಭೂಪ . " ನಿನ್ನಜ್ಜಿ ನ್ಯೂಸ್ ನೋಡಲ್ವಾ ಆ ಪರಿ ಬರುತ್ತೆ ದಿನಾಲೂ " ಅಂದೆ ಸಿಟ್ಟಿನಿಂದ . ' ಓಹ್ ಅದಾ ಅದೆಲ್ಲಾ ನಮಗೆ ಮಾಮೂಲಿ ಮಾರಾಯ . ನಮ್ಮೂರಲ್ಲಿ ಅದಕ್ಕಿಂತ ಭಯಂಕರ ಘಟನೆಗಳು ಆಗ್ತಾ ಇರ್ತಾವೆ . ಈ ಬಡ್ಡಿಮಕ್ಕಳು ನಮ್ಮೂರಿನ ಬಗ್ಗೆ ನ್ಯೂಸ್ ನಲ್ಲಿ ತೋರಿಸೋದೆ ಇಲ್ಲ . ಅದೇನ್ ಮೀಡಿಯಾ ನೋ ' ಅಂತ ಮೀಡಿಯಾಗೆ ಬಯ್ಯೋದಕ್ಕೆ ಶುರು ಹಚ್ಚಿಕೊಂಡ . ಎಲ್ಲರ ಮನೆ ದೋಸೆ ತೂತೆ ಆದ್ರೆ ನಮ್ಮ ' ತೂತಿರುವ ದೋಸೆ ' ಗೆ ಈಗ ಎಲ್ಲೆಡೆ ಸಿಕ್ಕಾಪಟ್ಟೆ ಬೇಡಿಕೆ ಬಂದಿರಬೇಕು ಅಂತ ನನಗೆ ನಾನೇ ಸಮಾಧಾನ ಮಾಡಿಕೊಂಡು ಗೆಳೆಯ ರಮೇಶನ ಜೊತೆ ಊಟಕ್ಕೆ ಹೋದೆ . ನೋಡಿ ರಮೇಶ ಹಿಂದೂ ಅನ್ನೋ ಕಾರಣಕ್ಕೆ ಅವನ ಜೊತೆ ಊಟಕ್ಕೆ ಹೋದದ್ದಲ್ಲ . ಪ್ಲೀಸ್ ನೀವೆಲ್ಲಾ ತಪ್ಪು ತಿಳ್ಕೋಬಾರ್ದು . ನಾನೊಬ್ಬ ಜಾತ್ಯಾತೀತ ವ್ಯಕ್ತಿ . ನನಗೆ ಮರಿಯಾ ಜೊತೆ ಊಟಕ್ಕೆ ಕೂರ್ಬೇಕು ಅಂತ ಭಾರಿ ಆಸೆ ಆದ್ರೆ ಏನ್ ಮಾಡೋದು ಅವಳು ಒಪ್ಪಲ್ಲ ! ಏನ್ ಮಾಡೋದು ಸಾರ್ ! ಈಗ ಏನೆ ಮಾಡಿದ್ರೂ ಅದಕ್ಕೆ ಹಿಂದುತ್ವದ ಟಚ್ ಕೊಡ್ತಾರೆ ಜನ . ಅದಕ್ಕೆ ಪದೇ ಪದೆ ಸ್ಪಷ್ಟೀಕರಣ ನೀಡ್ತಾ ಇದ್ದೀನಿ ತಾವ್ಯಾರೂ ಬೇಜಾರು ಮಾಡ್ಕೋಬಾರ್ದು . ಯಾರೋ ಚಾರ್ಲಿ ಚಾಪ್ಲಿನ್ ಮೂರ್ತಿ ಮಾಡೋಕೆ ಮಂಗಳೂರಿಗೆ ಹೋಗಿದ್ನಂತೆ . ಅಲ್ಲಿನ ಜನ ಬಿಟ್ಟಿಲ್ಲ ಅಂತೆ . ಅದಕ್ಕೂ ಹಿಂದುತ್ವದ ಟಚ್ ಕೊಡಬಹುದು ಅಂತ ನನಗೆ ಈಗ್ಲೇ ಗೊತ್ತಾಗಿದ್ದು ! ಪಡುಬಿದ್ರಿಯಲ್ಲಿ ಸುಝ್ಲಾನ್ , ನಾಗಾರ್ಜುನ ಆಗಬಾರದು ಅಂತ ಪಾಪ ರೈತರು ಯಾವತ್ತಿನಿಂದಲೋ ಪ್ರತಿಭಟನೆ ನಡೆಸ್ತಾ ಇದ್ದಾರೆ . ಸುಝ್ಲಾನ್ ಕಂಪನಿ ತಗೊಂಡ ಜಾಗದಲ್ಲಿ ಬಬ್ಬರ್ಯ ದೈವದ ವಾಸ್ತವ್ಯವಿದ್ದು , ' ಇದು ನನ್ನ ಜಾಗ ನನ್ನನ್ನು ಯಾರು ಇಲ್ಲಿಂದ ಓಡಿಸ್ತಾರೋ ನೋಡೋಣ ' ಅಂತ ಮೊನ್ನೆ ನಡೆದ ಭೂತದ ಕೋಲ ದಲ್ಲಿ ದೈವನುಡಿಯಾಗಿದೆಯಂತೆ . ಇಲ್ಲೂ ಹಿಂದುತ್ವದ ಟಚ್ ಮಾರಾಯ್ರೇ ! ಹೋಗಿ ಹೋಗಿ ಆ ಹೇಮಂತ್ ಹೆಗಡೆಗೆ ಬೇರೆ ಜಾಗವೇ ಸಿಗಲಿಲ್ಲವೇನೋ ? ಹಂಪನಕಟ್ಟೆ ಸರ್ಕಲ್ ನಲ್ಲೇ ನಿಲ್ಲಿಸಿದ್ರೆ ಆಗ್ತಿತ್ತಪ್ಪ . ಹೋಗಿ ಹೋಗಿ ಕಡಲತೀರವೇ ಬೇಕಿತ್ತಾ ? ಹಿಂದೆ ಮನಸ್ಸಿಗೆ ಬೇಜಾರಾದಗ ಕಡಲ ತೀರಕ್ಕೇ ಹೋಗ್ತಾ ಇದ್ದಿದ್ದು ನಾನು . ಆ ತೆರೆಗಗಳು ಅಪ್ಪಳಿಸುವಾಗ ಮಾಡುವ ಸದ್ದೇ ಒಂದು ಥರಾ ಸಾಂತ್ವಾನ ನೀಡುತ್ತೆ . ಕಡಲು ಆ ಪರಿ ಭೋರ್ಗರೆದರೂ ನೆಮ್ಮದಿ ಇರುತ್ತೆ . ನಮ್ಮ ಪಾಡಿಗೆ ನಾವು ನಮ್ಮದೇ ಲೋಕದಲ್ಲಿ ಕಳೆದು ಹೋಗಬಹುದು . ಅಂಥ ಕಡಲತೀರದಲ್ಲಿ ಚಾರ್ಲಿ ಚಾಪ್ಲಿನ್ ಮೂರ್ತಿ ಹಾಕಿದ್ರೆ ಜನರಿಗೆ ಚಾರ್ಲಿ ಚಾಪ್ಲಿನ್ ಸಿನೆಮಾ ನೋಡಿದಷ್ಟೇ ಖುಷಿ ಸಿಗುತ್ತಾ ? ಗೊತ್ತಿಲ್ಲ ! ಆದ್ರೆ ಅದನ್ನು ನೋಡೋದಿಕ್ಕೆ ದಿನಾಲೂ ಡಜನ್ ಗಟ್ಟಲೆ ಹುಡುಗ - ಹುಡುಗಿಯರು ಬರೋದಂತೂ ನಿಜ . ಪ್ರಶಾಂತವಾದ ಕಡಲತೀರದಲ್ಲಿ ನೂರಾರು ಜನ ಗಿಜಿಗುಡುತ್ತಾರೆ . ಪಾಪ್ ಕಾರ್ನ್ , ಐಸ್ ಕ್ರೀಮ್ ಮಾರೋರಿಗಂತೂ ಸುಗ್ಗಿ . ಅಲ್ಲೇ ಒಬ್ಬ ಬೋಟಿಂಗ್ ಅಂತ ಒಂದು ಅಂಗಡಿ ಓಪನ್ ಮಾಡ್ತಾನೆ . ಅದಕ್ಕೆ ನೂರು ರುಪಾಯಿ ಚಾರ್ಜ್ ಮಾಡ್ತಾನೆ . ಪ್ರಶಾಂತವಾದ ಕಡಲತೀರದಲ್ಲಿ ಕುಳಿತು ಖುಷಿ ಪಡ್ತಾ ಇದ್ದ ' ನನ್ನಂತವನು ' ಸಮುದ್ರ ತೀರಕ್ಕೆ ಬಂದವರಲ್ಲಿ ಯಾವ ಹುಡುಗಿ ನೀರಿಗೆ ಇಳೀತಾಳೋ , ಯಾವಾಗ ( ~ ~ ~ ಸೆನ್ಸಾರ್ ~ ~ ~ ) ಅಂತ ಕಾಯೋದಕ್ಕೆ ಶುರು ಮಾಡ್ತಾನೆ . ' ಛೇ ನನಗೂ ಈ ರೀತಿ ಒಂದು ಗರ್ಲ್ ಫ್ರೆಂಡ್ ಇದ್ರೆ ಚೆನ್ನಾಗಿರ್ತಾ ಇತ್ತು ' ಅಂತ ಕರುಬೋದಕ್ಕೆ ಶುರು ಮಾಡ್ತಾನೆ . ಜನಜಂಗುಳಿಯಲ್ಲಿ ಮಗು ನೀರಿಗೆ ಇಳಿದದ್ದು ತಾಯಿಗೆ ಗೊತ್ತೇ ಆಗಲ್ಲ ! ತಂದೆಗಾದ್ರೂ ಗೊತ್ತಾಗಲ್ವ ಅಂತ ಕೇಳ್ಬೇಡಿ . ತಂದೆಗೆ ನೋಡೋದಕ್ಕೆ ಬಹಳಷ್ಟು ವಿಷಯಗಳಿವೆ . ಉದಾ : ಹುಡುಗಿಯರಲ್ಲ ಕಣ್ರಿ . . . . . . . . . ಚಾರ್ಲಿ ಚಾಪ್ಲಿನ್ ನ ಬೃಹತ್ ಮೂರ್ತಿ ! ಆಟೋದವರಿಗಂತೂ ಹಬ್ಬ . ಕಡಲ ತೀರಕ್ಕಾ ? ಅಂತ ಯಾರೂ ಕೇಳಲ್ಲ ! ' ಓಹ್ ಚಾರ್ಲಿ ಚಾಪ್ಲಿನ್ ಗಾ ಐವತ್ತು ರುಪಾಯಿ ಆಗುತ್ತೆ ' ! ' ಬರ್ಬೇಕಾದ್ರೆ ಬಾಡಿಗೆ ಸಿಗಲ್ಲ ನೋಡಿ ಅದಕ್ಕೆ ' ಅಂತಾನೆ . ಮೂರ್ತಿ ನೋಡೊದಕ್ಕೆ ಹೋದವರು ಅಲ್ಲೇ ನೀರಿಗೆ ಬಿದ್ದು ಸಾಯ್ತಾರೆ ಅನ್ನೋ ಅಭಿಪ್ರಾಯವಿರಬಹುದೇ ಆಟೋದವನದ್ದು ? ಅದೂ ಗೊತ್ತಿಲ್ಲ ! ಕಾಲ ಕಳೆದಂತೆ ' ಕಡಲತೀರ ' ಚಾರ್ಲಿ ಚಾಪ್ಲಿನ್ ಆಗಿ ಬಿಡುತ್ತೆ ! ' ನನ್ನ ಕಡಲತೀರ ' ಚಾರ್ಲಿ ಚಾಪ್ಲಿನ್ ಅಗೋದು ನನಗ್ಯಾಕೋ ಇಷ್ಟ ಆಗ್ತಾ ಇಲ್ಲ - Sorry !
ವಿಐಪಿ ಸೂಟ್ಕೇಸ್ ಜಾಹೀರಾತು ನಂಗಿನ್ನೂ ನೆನಪಿದೆ . ಹಡುಗಿಯೊಟ್ಟಿಗೆ ಒಬ್ಬ ಹುಡುಗ ಕಾರಿನಲ್ಲಿ ಹೋಗುತ್ತಿರುತ್ತಾನೆ . ಕಾರು ಕೆಟ್ಟು ನಿಲ್ಲುತ್ತದೆ . ಕೊಂಚ ಹೊತ್ತಿನಲ್ಲಿ ಬಂದ ಹುಡುಗನ ಬೈಕ್ ಹತ್ತಿ ಹುಡುಗಿ ಕಾರಿನ ಹುಡುಗನಿಗೆ ಟಾಟಾ ಮಾಡುತ್ತಾಳೆ . ಅದರ ನಂತರ ಈತ ಕಾರಿನಲ್ಲಿದ್ದ ಸೂಟ್ಕೇಸ್ ತೆಗೆದು , ಬಂದ ಲಾರಿಗೆ ಚತ್ರಿ ಮೂಲಕ ಸಂಪರ್ಕ ಕಲ್ಪಿಸಿ , ಸೂಟ್ಕೇಸ್ ಮೇಲೆ ತಾನು ಕುಳಿತುಕೊಳ್ಳುತ್ತಾನೆ . ಅದು ಚಕ್ರ ಇರುವ ಸೂಟ್ಕೇಸ್ . ಸ್ವಲ್ಪ ದೂರ ಹೋಗುವಷ್ಟರಲ್ಲಿ ಲಾರಿ ಟಾಟಾ ಮಾಡಿ ಹೋಗಿದ್ದ ಹುಡುಗಿ ಕುಳಿತಿದ್ದ ಬೈಕನ್ನು ಓವರ್ಟೇಕ್ ಮಾಡುತ್ತದೆ . ಈತ ಅವಳಿಗೆ ಟಾಟಾ ಮಾಡುತ್ತಾನೆ . ಅದಕ್ಕೆ ಹಿಂದಿಯ ಹಳೆಯ ಹಾಡಾದ ಸುಹಾನಾ ಸಫರ್ ಹೇ ಯೆ ಮೋಸಂ ಹಸಿ . . . ಹಾಡು .
ವ೦ದನೆಗಳು ಸತೀಶ್ , ಈ ಕರಾಳ ಕೂಪದಲ್ಲಿ ಬಿದ್ದು ಅದೆಷ್ಟೋ ಜನ ತಮ್ಮದೆಲ್ಲವನ್ನೂ ಕಳೆದುಕೊ೦ಡು ಬರಿಗೈ ದಾಸರಾಗಿದ್ದಾರೆ .
ಶ್ರೀ ಅಕ್ಕಾ , ಮನೆದೇವರು ನಿನ್ನೆಯೇ ಅದರ ತಮ್ಮನ ಮನೆಗೆ ಹೋಯಿದು . ಫೋನ್ ಮಾಡಿ ' ಇಂದು ಬರೆಕಾ ? ನಾಳೆ ಬಂದರೆ ಸಾಕಾ ? ' ಕೇಳಿತ್ತು . ' ಅರ್ಜೆಂಟಿಲ್ಲೆ ; ಎರಡು ದಿನ ಸಾವಕಾಶ ಕೂದು ಬಾ ' ಹೇಳಿದ್ದೆ . ಅಷ್ಟಪ್ಪಗ ಅನಂತ ಬಂದು ಕತ್ತಿ ತೆಗದುಕೊಟ್ಟರೆ ಬಚಾವ್ . ಕೊಕ್ಕೆಗೆ ಕತ್ತಿ ಕಟ್ಟುತ್ತ ಏರ್ಪಾಡು ಹೇಳಿಕೊಟ್ಟ ಗಣೇಶಣ್ಣ , ಬೊಳುಂಬುಮಾವ , ಚೆನ್ನೈಭಾವ - ಇವು ಆರುದೆ ಓಟೆ ಬೆದುರಿಂಗೆ ಹಾಳೆಬಳ್ಳಿಲಿ ಕತ್ತಿ ಕಟ್ಟಿ ಗುಜ್ಜೆ ಕೊಯ್ವಲೆ ಎಡಿಯ ಹೇಳಿ ಹೇಳಿದ್ದವಿಲ್ಲೆ . ಹಾಂಗಾಗಿ ಕತ್ತಿ ಮರಲ್ಲಿ ಬಾಕಿ ಆದ್ದರ ಸಂಪೂರ್ಣ ಹೊಣೆಗಾರಿಕೆ ಈ ಮೂರು ಜೆನರದ್ದು ! ಮೆಟ್ಟುಕತ್ತಿಂದ ಮೇಣ ತೆಗವ ಇಕ್ಣೀಸು ಹೇಳಿಕೊಟ್ಟು ಎನ್ನ ಲಗಾಡಿ ತೆಗದ್ದು ಆರು ಹೇಳಿ ಇಡೀ ನೆರೆಕರೆಗೆ ಗೊಂತಿದ್ದು . ' ಆ ಮನುಷ್ಯ ' ಸಿಕ್ಕಲಿ ಎನ್ನ ಎದುರು ಒಂದಾರಿ !
9ನೇ ಶತಮಾನದಲ್ಲಿ , ವಾಯವ್ಯ ಭಾಗದ ಯುರೋಪ್ನ ಇತರ ಪ್ರದೇಶಗಳ ಜೊತೆಗೆ ಇಂಗ್ಲೆಂಡ್ ಕೂಡಾ ಸ್ಕ್ಯಾಂಡಿನೇವಿಯಾದ ಕಡಲ್ಗಳ್ಳರ ದಾಳಿಗಳಿಗೆ ಈಡಾಯಿತು . ಸರ್ರೆಯ ತೀರಪ್ರದೇಶವು ದಾಳಿಗೊಳಗಾಗದಂತೆ ಅದರ ಒಳನಾಡಿನ ಸ್ಥಾನವು ಅದನ್ನು ರಕ್ಷಿಸಿತು . ಅತಿದೊಡ್ಡ ಮತ್ತು ಅತ್ಯಂತ ಮಹತ್ವಾಕಾಂಕ್ಷೆಯ ಸ್ಕ್ಯಾಂಡಿನೇವಿಯಾದ ಸೈನಿಕರಿಂದ ಆದ ದಾಳಿಯನ್ನು ಹೊರತುಪಡಿಸಿದರೆ , ಇದು ಸಾಮಾನ್ಯವಾಗಿ ತೊಂದರೆಗೊಳಗಾಗಲಿಲ್ಲ . 851ರಲ್ಲಿ , ಅಸಾಧಾರಣವಾದ ರೀತಿಯಲ್ಲಿ ದೊಡ್ಡದಾಗಿದ್ದ ಡೇನರ ಆಕ್ರಮಣ ಪಡೆಯು ಸುಮಾರು 350 ಹಡಗುಗಳ ಒಂದು ನೌಕಾತಂಡದೊಂದಿಗೆ ಥೇಮ್ಸ್ ನದಿಯ ಮುಖದ ಬಳಿ ಆಗಮಿಸಿತು . ಈ ಹಡಗುಗಳು 15 , 000ಕ್ಕೂ ಹೆಚ್ಚಿನ ಜನರನ್ನು ಸಾಗಿಸಿಕೊಂಡು ಬಂದಿದ್ದವು . ಕ್ಯಾಂಟರ್ಬರಿ ಮತ್ತು ಲಂಡನ್ಗಳನ್ನು ಕೊಳ್ಳೆಹೊಡೆದ ಹಾಗೂ ಕದನದಲ್ಲಿ ಮೆರಿಕಾದ ರಾಜ ಬಿಯೋರ್ಟ್ವಲ್ಫ್ನನ್ನು ಸೋಲಿಸಿದ ಡೇನರು , ಥೇಮ್ಸ್ ನದಿಯನ್ನು ದಾಟಿಕೊಂಡು ಸರ್ರೆಯೊಳಗೆ ಬಂದಿಳಿದರು . ಆದರೆ , ಅಕ್ಲಿಯಾದ ಕದನದಲ್ಲಿ ವೆಸೆಕ್ಸ್ನ ರಾಜ ಏಥೆಲ್ವುಲ್ಫ್ ನೇತೃತ್ವದ ಪಶ್ಚಿಮ ಸ್ಯಾಕ್ಸನ್ ಸೇನೆಯೊಂದರಿಂದ ಅವರು ಕತ್ತರಿಸಿಹಾಕಲ್ಪಟ್ಟಿದ್ದರಿಂದ , ಸದರಿ ಆಕ್ರಮಣವು ಕೊನೆಗೊಂಡಿತು . 892ರಲ್ಲಿ , ಮತ್ತೊಂದು ಮುಖ್ಯವಾದ ಕದನಕ್ಕೆ ಸರ್ರೆಯು ರಂಗಸ್ಥಳವಾಗಿ ಪರಿಣಮಿಸಿತು . 200 , 250 ಮತ್ತು 350 ಹಡಗು - ಹೊರೆಗಳನ್ನು ಹೊಂದಿತ್ತು ಎಂಬುದಾಗಿ ಬಗೆಬಗೆಯಾಗಿ ವರದಿ ಮಾಡಲ್ಪಟ್ಟ ಡೇನರ ದೊಡ್ಡ ಸೇನೆಯೊಂದು ಈ ಸಂದರ್ಭದಲ್ಲಿ ಕೆಂಟ್ನಲ್ಲಿನ ತನ್ನ ಶಿಬಿರದಿಂದ ಪಶ್ಚಿಮದೆಡೆಗೆ ಸಾಗಿತ್ತು . ಆಲ್ಫ್ರೆಡ್ ಮಹಾಶಯನ ಮಗ ಮತ್ತು ರಾಜ ಹಿರಿಯ ಎಡ್ವರ್ಡ್ ಎಂದೇ ಭವಿಷ್ಯದಲ್ಲಿ ಕರೆಯಲ್ಪಟ್ಟ ಎಡ್ವರ್ಡ್ ನೇತೃತ್ವದ ಸೇನೆಯೊಂದರಿಂದ ಇದು ಫರ್ನ್ಹ್ಯಾಂನಲ್ಲಿ ಪ್ರತಿಬಂಧಿಸಲ್ಪಟ್ಟಿತು ಮತ್ತು ಸೋಲಿಸಲ್ಪಟ್ಟಿತು . ಹೀಗಾಗಿ ಸದರಿ ಡೇನರ ಸೇನೆಯು ಥೇಮ್ಸ್ ನದಿಯನ್ನು ದಾಟಿಕೊಂಡು ಎಸೆಕ್ಸ್ ಕಡೆಗೆ ಪಲಾಯನ ಮಾಡಬೇಕಾಗಿ ಬಂತು .
ಇದ್ದಕ್ಕಿದಂತೆ ಎಲ್ಲವೂ ಸ್ತಬ್ದವಾಯಿತು . ಸುಮಾರು ಅರ್ಧ ನಿಮಿಷ ಯಾರೂ ನಿಂತಲ್ಲಿಂದ ಕದಲಲಿಲ್ಲ . ನಂತರ ಜನರಗುಂಪಿನಿಂದ ವಾಯುಸೇನೆಯ ಸಮವಸ್ತ್ರದಲ್ಲಿದ್ದವರೊಬ್ಬರು ಬಂದು ಗೋಡ್ಸೆಯ ಮೇಲೆ ಹಾರಿ ಮಣಿಕಟ್ಟನ್ನು ಗಟ್ಟಿಯಾಗಿ ಹಿಡಿದರು . ಪಿಸ್ತೂಲು ಕೆಳಗೆ ಬಿತ್ತು . ನಿಶ್ಚಲವಾಗಿದ್ದ ಗಾಂಧೀಜಿಯವರ ಬೆತ್ತಲೆ ಎದೆಯಿಂದ ರಕ್ತ ಹರಿಯತೊಡಗಿತ್ತು .
೭ ತುಮಕೂರು ನಗರಸಭೆ ಮತ್ತು ವಿವಿಧ ಇಲಾಖೆಗಳಲ್ಲಿನ ತುಮಕೂರು ನಗರದ ವಿವಿಧ ಅಭಿವೃದ್ಧಿ ಯೋಜನೆಗಳ ನೆನೆಗುದಿಗೆ ಬಿದ್ದಿರುವ , ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಪಟ್ಟಿಮಾಡಿ , ಎಲ್ಲಾ ಅನುದಾನವನ್ನು ಕಾಲಮಿತಿ ನಿಗಧಿಯಲ್ಲಿ ಬಳಸಿಕೊಳ್ಳಲು ಕ್ರಮ ಕೈಗೊಳ್ಳುವುದು .
ಈ ಅರ್ಥದಲ್ಲಿ ಲಕ್ಷದ್ವೀಪಗಳೆಂದರೆ , ಹವಳ ಜೀವಗಳ ಮಸಣದ ಮೇಲೆ ಮೂಡಿದ ನಾಡು . ಎಂತಲೇ ಇಲ್ಲಿ ಕಲ್ಲು ಮಣ್ಣುಗಳಿಲ್ಲ . ಒಂದು ವೇಳೆ ಸಣ್ಣಕಲ್ಲ ಚೂರೊಂದು ಸಿಕ್ಕರೆ ಅದು ಮೇನ್ಲ್ಯಾಂಡಿನಿಂದ ಹೋಗಿದ್ದೆಂದೇ ಅರ್ಥ . ನೆಲದಾಳದ ಬೆಂಕಿಯುಂಡೆಗಳಿಂದ ಶುರುವಾದ ಚರಿತ್ರೆ , ಈಗ ಸಸ್ಯಶ್ಯಾಮಲೆಯಾಗಿ ತೆಂಗಿನಸೀಮೆಯ ವರ್ತಮಾನವಾಗಿದೆ . ಇದರ ಮೇಲೆ ಶತಮಾನಗಳಿಂದ ಜನ ನೆಲೆಸಿದ್ದಾರೆ . ಹವಳದ ಎಲುಬು ಮತ್ತು ಕಪ್ಪೆಚಿಪ್ಪುಗಳಿಂದ ಕೂಡಿ ಕಡ್ಲೆಮಿಠಾಯಿಯಂತೆ ಎರಕಗೊಂಡಿರುವ ಇಲ್ಲಿನ ನೆಲದಲ್ಲಿ ಮೊಳಕಾಲು ಮಟ್ಟ ತೋಡಿದರೆ ಸಾಕು , ಎಳೆನೀರಿನಂತಹ ಜಲವುಕ್ಕಿ ಬರುತ್ತದೆ . ಅರಬಸ್ಥಾನದಿಂದ ಚೀನಾಕ್ಕೆ ಹೋಗುವ ಹಾದಿಯಲ್ಲಿ ತಂಗುದಾಣದಂತಿರುವ ಈ ದ್ವೀಪಗಳಲ್ಲಿ ಜನ ಒಂದು ಕಾಲಕ್ಕೆ ಹಡಗಿನ ನಾವಿಕರಿಗೆ ಕುಡಿವ ನೀರನ್ನು ಮಾರುತ್ತಿದ್ದರಂತೆ .
ಬರ್ಪುದು , ಬಪ್ಪುದು , ಬಹುದು , ಬರುವುದು ಇವುಗಳಲ್ಲಿ ಯಾವುದು ಸರಿ ? ಎಲ್ಲವೂ ಆ ಆ ಕಾಲಹಂತದಲ್ಲಿ ಸರಿ .
ಇಷ್ಟಕ್ಕೂ ಈ ಲೋಕಾಯುಕ್ತ ಅಥವಾ ಉಪ ಲೋಕಾಯುಕ್ತ ಎಂಬ ಸಂಸ್ಥೆ ಹುಟ್ಟಿಕೊಳ್ಳಲು ಮೂಲ ಓಂಬುಡ್ಸ್ಮನ್ . ೧೯೬೦ರ ದಶಕದಲ್ಲಿ ದೇಶಕ್ಕೆ ಕಾಲಿಟ್ಟ ಓಂಬುಡ್ಸ್ಮನ್ ವ್ಯವಸ್ಥೆಯೇ ಮುಂದಿನ ದಿನಗಳಲ್ಲಿ ಲೋಕಾಯುಕ್ತ ಸಂಸ್ಥೆಯಾಗಿ ಪರಿವರ್ತನೆ ಹೊಂದಿತು . ಲೋಕಾಯುಕ್ತ ಅಥವಾ ಉಪ ಲೋಕಾಯುಕ್ತ ನೇಮಕ ವಿಚಾರದಲ್ಲಿ ಬೇರೆ ಬೇರೆ ರಾಜ್ಯಗಳು ತಮ್ಮದೇ ಆದ ನಿಯಮಗಳನ್ನು ಹೊಂದಿದೆ . ಕೆಲವು ರಾಜ್ಯಗಳಲ್ಲಿ ಹೈಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಅಥವಾ ಹೈಕೋರ್ಟ್ನಲ್ಲಿ ೭ ವರ್ಷ ನ್ಯಾಯಮೂರ್ತಿಯಾಗಿದ್ದರೆ ಸಾಕು . ಅದೇ ರೀತಿ ಉಪ ಲೋಕಾಯುಕ್ತರಾಗುವವರು ಹೈಕೋರ್ಟ್ ನ್ಯಾಯಮೂರ್ತಿಯಾಗಿರಬೇಕು ಎಂಬ ನಿಯಮ ರಾಜ್ಯದಲ್ಲಿ ಜಾರಿಯಲ್ಲಿದೆ . ಆದರೆ , ಇತರ ಕೆಲವು ರಾಜ್ಯಗಳಲ್ಲಿ ಸರ್ಕಾರದ ಕಾರ್ಯದರ್ಶಿ ಅಥವಾ ಏಳು ವರ್ಷ ಜಿಲ್ಲಾ ನ್ಯಾಯಾಧೀಶರು ಅಥವಾ ಕೇಂದ್ರ ಸರ್ಕಾರದ ಜಂಟಿ ಕಾರ್ಯದರ್ಶಿ ಹುದ್ದೆ ಏರಿದವರು ಈ ಹುದ್ದೆಗೆ ಅರ್ಹರು . ಇನ್ನು ದೂರಿನ ವಿಚಾರದಲ್ಲೂ ಸಾಕಷ್ಟು ಬದಲಾವಣೆಗಳಿವೆ . ಕೆಲವು ರಾಜ್ಯ ಗಳಲ್ಲಿ ದೂರುಗಳನ್ನು ಇಂತಿಷ್ಟು ಅವಧಿಯಲ್ಲಿ ನೀಡಬೇಕು ಎಂದು ಇದೆ . ಇನ್ನು ಕೆಲವು ಕಡೆ ಅಂತಹ ಯಾವುದೇ ಕಾಲಮಿತಿ ಇಲ್ಲ . ಮತ್ತೊಂದೆಡೆ ದೂರು ನೀಡಲು ನಿರ್ದಿಷ್ಟ ಶುಲ್ಕ ಪಾವತಿ ಸಬೇಕು ಎಂಬ ನಿಯಮ ಇದೆ .
ವೈನ್ನ್ನು ದ್ರಾಕ್ಷಿಗಳಿಂದ ತಯಾರಿಸುತ್ತಾರೆ , ಮತ್ತು ಹಣ್ಣಿನ ವೈನ್ನ್ನು ಪ್ಲಮ್ , ಚೆರ್ರಿ ಮತ್ತು ಸೇಬು ಹಣ್ಣುಗಳಿಂದ ತಯಾರಿಸುತ್ತಾರೆ . ವೈನ್ ಸುದೀರ್ಘವಾದ ( ಪೂರ್ಣ ) ಹುಳಿಯುವಿಕೆಯ ವಿಧಾನ ಮತ್ತು ಸುದೀರ್ಘ ಕೊಳೆಯುವಿಕೆಯನ್ನೊಳಗೊಳ್ಳುತ್ತದೆ ( ತಿಂಗಳು ಅಥವಾ ವರ್ಷಗಳು ) , ಇದರಿಂದಾಗಿ 9 % - 16 % ಎಬಿವಿ ಆಲ್ಕೊಹಾಲ್ ಪ್ರಮಾಣವನ್ನು ಹೊಂದುತ್ತದೆ . ಸ್ಪಾರ್ಕ್ಲಿಂಗ್ ವೈನ್ನ್ನು ಬಾಟಲಿಗೆ ತುಂಬಿಸುವಾಗ ಸ್ವಲ್ಪ ಸಕ್ಕರೆಯನ್ನು ಬೆರೆಸಿ ತಯಾರಿಸಲಾಗುತ್ತದೆ ಇದರಿಂದ ಬಾಟಲಿಯಲ್ಲಿ ಎರಡನೇ ಹುಳಿಯುವಿಕೆಯಾಗುತ್ತದೆ .
ಸುನಾಥ್ ಸರ್ , ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು . ಹಾಗೆ ನಿಮ್ಮ ಲೇಖನದ ಕೆಲವು ಸಾಲುಗಳನ್ನು ನನ್ನ ಲೇಖನದಲ್ಲಿ ಉಪಯೋಗಿಸಲು ಅನುಮತಿ ನೀಡಿದ್ದಕ್ಕೆ ನಾನು ಆಭಾರಿಯಾಗಿದ್ದೇನೆ ಹಾಗೂ ತುಂಬು ಹೃದಯದ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ . ನನ್ನ ಮೇಲಿನ ಪ್ರೀತಿ ಹೀಗೆ ಇರಲಿ .
ವ್ಯಾಸ ಭಾರತವನ್ನು ಆಧರಿಸಿ ವಿಕ್ರಮಾರ್ಜುನ ವಿಜಯವನ್ನೂ ಬರೆದಿದ್ದಾನೆ . ಇದು ಕವಿತ್ವದ ಇತಿಹಾಸದಲ್ಲೇ ಹೊಸ ಪ್ರಯೋಗ . ತನ್ನ ರಾಜ , ಧನಿ , ಪ್ರಿಯ ಗೆಳೆಯನಾದ ಅರಿಕೇಸರಿಯನ್ನೂ ಮಹಾಭಾರತದ ಅರ್ಜುನನ್ನೂ ಸೇರಿಸಿ ವರ್ತಮಾನ ಮತ್ತು ಪುರಾಣಗಳೆರಡನ್ನೂ ಮೇಳೈಸಿ ನಡೆಸಿ , ಯಶಸ್ಸು ಬಿಕ್ಕಟ್ಟು ಎರಡನ್ನೂ ಪಡೆಯುತ್ತಾನೆ . ದ್ರೌಪತಿ ಮಹಾ ಭಾರತದಲ್ಲಿ ಪಾಂಡವರ ಪತ್ನಿಯಾದರೆ ಇದರಲ್ಲಿ ಅರ್ಜುನನೊಬ್ಬನ ( ಅರಿಕೇಸರಿ ) ಪತ್ನಿ . ಮಹಾಭಾರತದ ವಸ್ತ್ರಾಪಹರಣ ಕೂಡಾ ಇಲ್ಲಿ " ಮುಡಿಯನ್ನೆಳೆವ " ಪ್ರಕರಣ ಮಾತ್ರವಾಗುತ್ತದೆ . ಜೈನ ರಾಜರ ತತ್ಕಾಲಿಕ ಮೌಲ್ಯಗಳನ್ನು ಗೋಗೃಹಣ , ಸ್ತ್ರೀಕುಲದ ರಕ್ಷಣೆ ಮತ್ತುಯಜ್ಞ ಯಾಗಾದಿಗಳ ರಕ್ಷಣೆ ಯನ್ನು ಬಿಂಬಿಸಿ ಅದೇ ಪರಂಪರೆ ಮುಂದುವರಿಸುತ್ತಾನೆ . ಜೈನ ಧರ್ಮದಲ್ಲಿ ಅಹಿಂಸೆಯೇ ಮೂಲಮಂತ್ರವಾಗಿದ್ದರೂ ಕಾವ್ಯ ಧರ್ಮಕ್ಕಾಗಿ ಹಿಂಸೆಯನ್ನು ಬಿಂಬಿಸುವಂತಹಾ ಯುದ್ಧ ಮುಂತಾದವುಗಳನ್ನು ಪರಿಣಾಮಕಾರಿಯಾಗಿ ಬಿಂಬಿಸಿ ಅದಕ್ಕೆ ನ್ಯಾಯ ದೊರಕಿಸಿಕೊಡುತ್ತಾನೆ . ಜೈನ ಧರ್ಮದಂತೆ ಕೊನೆಯ ಜನ್ಮ ಮನುಷ್ಯನದ್ದಾಗಬೇಕಿದ್ದರು ತತ್ವ ಮೀರುವ ವಿಷಯವಾದ " ಮರಿದುಂಬಿಯಾಗಿ ಮೇಣ್ ಕೋಗಿಲೆಯಾಗಿ … " ಎಂದು ಹೇಳುತ್ತಾ ಮಾನವೀಯಧರ್ಮವನ್ನು ಪ್ರತಿಪಾದಿಸುತ್ತಾನೆ . ಪಂಪನ ಕವಿತ್ವ ತನ್ನ ತನವನ್ನು ಮೀರಿ ವಿಕ್ರಮಾರ್ಜುನವಿಜಯದ ಕೊನೆಯಲ್ಲಿ ಧರ್ಮ , ನಿಯಮ , ನಿಶ್ಚಯ , ರಾಜಭಕ್ತಿಯನ್ನು ಮೀರಿ ಕರ್ಣನನ್ನು ಉತ್ತುಂಗಕ್ಕೇರಿಸುತ್ತಾ " ಕರ್ಣ ರಸಾಯನವಲ್ತೇ . . " ಕರ್ಣನನ್ನೇ ನೆನೆಯಲು ಹೇಳುತ್ತಾನೆ .
ಡಾ . ರಾಜಕುಮಾರ ವೃತ್ತಿ ಜೀವನದಲ್ಲಿ ಮೈಲಿಗಲ್ಲಾದ ಚಿತ್ರ . ಕನ್ನಡಿಗರು ಹೆಮ್ಮೆಪಡುವಂಥ ಚಿತ್ರರತ್ನ . ರಾಜಗುರುವಾಗಿ ರಾಜಾಶಂಕರ , ಷಡಾನನ ಶರ್ಮರಾಗಿ ಕೆ . ಎಸ . ಅಶ್ವಥ , ನರಸಿಂಹದತ್ತರಾಗಿ ಶಕ್ತಿಪ್ರಸಾದ , ಯುವರಾಜನಾಗಿ ಶ್ರೀನಾಥ , ರಾಜಕುಮಾರಿಯಾಗಿ ಮಂಜುಳ , ಮಯೂರನ ನೆಚ್ಚಿನ ಭಂಟನಾಗಿ ಬಾಲಣ್ಣ , ವಿಷ್ಣುಗೋಪನಾಗಿ ವಜ್ರಮುನಿ , ರಂಗಾಜಟ್ಟಿಯಾಗಿ ಎಂ . ಪಿ . ಶಂಕರ್ , ಪಲ್ಲವ ಅರಸನಾಗಿ ರಾಜಾನಂದ ಎಲ್ಲರೂ ತಮ್ಮ ಪಾತ್ರವನ್ನು ಅತ್ಯುತ್ತಮವಾಗಿ ನಿಭಾಯಿಸಿದ್ದಾರೆ .
ಆಂಧ್ರ ಪ್ರದೇಶದ ಪ್ರಧಾನ ಜನಾಂಗವೆಂದರೆ ತೆಲುಗು ಜನ ; ಇವರು ಆರ್ಯರು ಮತ್ತು ದ್ರಾವಿಡರ ಸಮ್ಮಿಶ್ರ ಜನಾಂಗಕ್ಕೆ ಪ್ರಮುಖವಾಗಿ ಸೇರುತ್ತಾರೆ .
ಆದರೆ ಉಬುಂಟು ಹಾಗೂ ಡೆಬಿಯನ್ ನನಗೆ ಬಹಳ ಇಷ್ಟವಾದದ್ದು ಅದರಲ್ಲಿರುವ ಪ್ಯಾಕೇಜ್ ಮ್ಯಾನೇಜರ್ - apt - get ಇರೋದ್ರಿಂದ . apt - get ಕಮ್ಯಾಂಡಿಗೆ Synaptic ಅನ್ನೋ ಒಂದು GUI wrapper ಇದೆ ( ವಿಂಡೋಸ್ ನ Add / Remove Programs ಥರಾ ) . ಇದನ್ನು ಬಳಸಿ ಎಷ್ಟೆಲ್ಲಾ ಪ್ರೋಗ್ರಾಮುಗಳನ್ನ ಸುಲಭವಾಗಿ ಹಾಕಿಕೊಂಡುಬಿಡಬಹುದು . ಎಲ್ಲ ತರದ ಮೀಡಿಯ ಕೂಡ ತಲೆ ನೋವಿಲ್ದೇ ಪ್ಲೇ ಆಗತ್ತೆ . . . - - ನನ್ನ ಬ್ಲಾಗ್ : ಪರಿವೇಶಣ | PariveshaNa
17 ) ಎನಿಸಿಬಿಡುತ್ತದೆ = ಇಲ್ಲಿ " ಅನ್ನಿಸಿಬಿಡುತ್ತದೆ " ಎಂದರೆ ಸೂಕ್ತವೆಂದು ನನ್ನ ಅನಿಸಿಕೆ .
ಭಗದ್ಗೀತೆ ಅಭಿಯಾನ ಕರ್ನಾಟಕದಲ್ಲಿ ಆರಂಭವಾಗಿ ನಾಲ್ಕು ವರ್ಷ ಗಳಾದವು . ಈಗಾಗಲೇ 27 ಜಿಲ್ಲೆಗಳಲ್ಲಿ ಅಭಿಯಾನ ನಡೆದಿದೆ - ನಡೆಯುತ್ತಿದೆ . 2007ರ ಆಕ್ಟೋಬರ್ 28ರಂದು ಹುಬ್ಬಳ್ಳಿಯಲ್ಲಿ ಈ ಅಭಿಯಾನದ ಉದ್ಘಾಟನಾ ಕಾರ್ಯಕ್ರಮ ಜರಗಿತು . ಆದರೆ ಬೇರೆ ಜನಪರ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಸದ್ದು ಗದ್ದಲವಿಲ್ಲದೇ ನಡೆಯುತ್ತಿದ್ದ ಈ ವಿಛಿದ್ರಕಾರಿ ಅಭಿಯಾನದ ಬಗ್ಗೆ ಗಮನಿಸಲಿಲ್ಲ . ಆದರೆ ಎಡಪಂಥೀಯ ಹಾಗೂ ದಲಿತ ಚಳವಳಿಗಳು ಇಂದಿಗೂ ಪ್ರಾಬಲ್ಯ ಉಳಿಸಿಕೊಂಡಿರುವ ಕೋಲಾರ - ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಈ ಅಭಿಯಾನಕ್ಕೆ ಭಾರಿ ಪ್ರತಿರೋಧ ಬಂದಿದೆ . ಇದನ್ನು ಬಯಲಿಗೆಳೆದ ಎಸ್ಎಫ್ಐ ಸಂಘಟನೆಯನ್ನು ಮಾನವಪ್ರೇಮಿಗಳೆಲ್ಲ ಅಭಿನಂದಿಸಬೇಕಾಗಿದೆ .
ಎಲ್ಲ ಕತ್ತಲ ಕೊನೆಯಲ್ಲೊಂದು ಬೆಳಕಿನ ಕೋಲು , ಬೇಸರದ ಕ್ಷಣಗಳ ಭಾರದ ಮೋಡವ ಇಳುಹಲು ಸುರಿವ ಮಳೆಯ ಆಹ್ಲಾದ , ಇದೆ ಅಲ್ಲವೆ ಬದುಕು ಎಂಬ ಅರಿವು ಮತ್ತು ಇದೆಯೆ ಬದುಕು ಎಂಬ ಅಚ್ಚರಿ . ನಾನು ತುಂಬ ಇಷ್ಟಪಟ್ಟ ಅಶ್ವತ್ಥರು ಮತ್ತು ಇಷ್ಟವಾಗಿದ್ದ ವಿಷ್ಣು ಇಬ್ಬರ ನಿರ್ಗಮನದ ಸುದ್ದಿಯ ಕಾರ್ಮೋಡದಂಚಿನ ಬೆಳ್ಳಿಗೆರೆಯಂತೆ ಹೊಳೆಯುತ್ತಿರುವುದು ಇನ್ನೊಂದು ಸುದ್ದಿ - ಸಂಕ್ರಾಂತಿಯ ಕಂಪಿಗೆ ಮತ್ತೆ ಕೆಂಡಸಂಪಿಗೆ http : / / kendasampige . com / article . php ? id = 2953 ನೋವುಗಳನ್ನ ಮೀರುವ ಶಕ್ತಿಯನ್ನ ಬಯಸುತ್ತಾ , ಪ್ರೀತಿಯಿಂದ , ಸಿಂಧು
ವ್ಯಾಟ್ಸನ್ ಬಾಕ್ಸಿಂಗ್ ಡೇ ದಿನ ಹಾಗು ಮೇಲ್ಬಾರ್ನ್ ನ MCGಯಲ್ಲಿ ನಡೆದ ನಾಲ್ಕನೇ ಟೆಸ್ಟ್ ನಲ್ಲಿ ಆಡಲು ಸಮರ್ಥರಾಗಿರುವರೆಂದು ಪರಿಗಣಿಸಲಾಯಿತು , ಅಲ್ಲದೆ ಡೇಮಿಯನ್ ಮಾರ್ಟಿನ್ ರ ಆಕಸ್ಮಿಕ ನಿವೃತ್ತಿ ಘೋಷಣೆಯ ಕಾರಣದಿಂದಾಗಿ , ತಂಡದಲ್ಲಿ ವ್ಯಾಟ್ಸನ್ ರ ಆಯ್ಕೆ ಬಹುತೇಕ ಖಚಿತವಾಯಿತು . ಆದಾಗ್ಯೂ , ಕ್ವೀನ್ಸ್ ಲ್ಯಾಂಡ್ ಪರ ಪಂದ್ಯದಲ್ಲಿ ಉಂಟಾದ ಮತ್ತೊಂದು ಗಾಯವು ಉಳಿದ ಆಶಸ್ ಸರಣಿಯಿಂದ ವ್ಯಾಟ್ಸನ್ ಹೊರಗುಳಿಯುವಂತೆ ಮಾಡಿತು . ಅಂತಿಮವಾಗಿ ವ್ಯಾಟ್ಸನ್ ODI ತಂಡಕ್ಕೆ ಫೆಬ್ರವರಿಯಲ್ಲಿ ಮರಳುವುದರ ಜೊತೆಗೆ , ಕ್ಯಾಮೆರೋನ್ ವೈಟ್ ರ ಸ್ಥಾನ ಆಕ್ರಮಿಸುವುದರ ಜೊತೆಗೆ ಆಲ್ ರೌಂಡರ್ ಸ್ಥಾನವನ್ನು ಗಳಿಸಿಕೊಂಡರು , ಆದಾಗ್ಯೂ , 2007ರ ಕ್ರಿಕೆಟ್ ವರ್ಲ್ಡ್ ಕಪ್ನ ಸಂದರ್ಭದಲ್ಲಿ ಮತ್ತೊಮ್ಮೆ ಗಾಯದಿಂದ ಬಳಲುವುದರ ಜೊತೆಗೆ ಸೂಪರ್ 8ರ ಹಲವು ಪಂದ್ಯಗಳಲ್ಲಿ ಆಡುವುದರಿಂದ ವಂಚಿತರಾದರು . ಇದಕ್ಕೆ ಮುಂಚೆ ಅವರು ನ್ಯೂಜಿಲೆಂಡ್ ವಿರುದ್ಧ ಪಂದ್ಯದಲ್ಲಿ 32 ಬಾಲ್ ಗಳಲ್ಲಿ 65 ರನ್ ಗಳನ್ನೂ ಗಳಿಸುವುದರೊಂದಿಗೆ ಉತ್ತಮ ಪ್ರದರ್ಶನ ನೀಡಿದ್ದರು . 2007ರ ICC ವರ್ಲ್ಡ್ ಟ್ವೆಂಟಿ20ಮೊದಲ ಪಂದ್ಯಗಳಲ್ಲಿ ಮತ್ತೊಮ್ಮೆ ವ್ಯಾಟ್ಸನ್ ಗಾಯದಿಂದ ಬಳಲುವುದರ ಜೊತೆಗೆ ಮಂಡಿರಜ್ಜಿನ ( ಸ್ನಾಯು ) ಉಳುಕಿನಿಂದಾಗಿ ಪಂದ್ಯಾವಳಿಯ ಹಲವು ಪಂದ್ಯಗಳನ್ನು ಆಡಲಿಲ್ಲ .
ಭಾರತವೆಂದರೆ ಎತ್ತಿನ ಬಂಡಿಗಳ , ರಿಕ್ಷವಾಲಾಗಳ , ಹಾವಾ ಡಿಗರ ರಾಷ್ಟ್ರ . ಇಲ್ಲಿನ ನೀರನ್ನು ಕುಡಿದರೆ ಡಯೇರಿಯಾ ಬರುವುದು ಗ್ಯಾರಂಟಿ ಎಂಬ ತಲತಲಾಂತರದಿಂದ ಬಂದ ವಿದೇಶಿಯರ ಅಭಿಪ್ರಾಯವನ್ನು ' ವೈಟ್ ಟೈಗರ್ ' ಮತ್ತಷ್ಟು ಗಟ್ಟಿಗೊಳಿಸಲು ಪ್ರಯತ್ನಿಸುತ್ತದೆಯೇ ಹೊರತು ಎಲ್ಲ ರೀತಿಯ ಅಡ್ಡಿ - ಅಡಚಣೆಗಳ ಹೊರತಾಗಿಯೂ ಭಾರತ ಹೇಗೆ ಒಂದು ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮುತ್ತಿದೆ ಎಂಬುದರ ಬಗ್ಗೆ ಅಭಿಮಾನಪೂರ್ವಕವಾಗಿ ಕಿಂಚಿತ್ತನ್ನೂ ಹೇಳುವುದಿಲ್ಲ . ಅಲ್ಲದೆ ಅವರ ತೆಗಳಿಕೆಗಳಲ್ಲೂ ಹೊಸತನವಿಲ್ಲ , ಸವಕಲು ಟೀಕೆಗಳೇ . ಶ್ರೀಮಂತರೆಲ್ಲ ದಗಾಕೋರರೇ , ಶ್ರೀಮಂತಿಕೆಯ ಹಿಂದೆ ಮೋಸ , ವಂಚನೆ , ನಿರ್ದಯತೆ , ಡಕಾಯಿತಿಗಳಿವೆ ಎಂಬಂತೆ ಅಡಿಗ ಬರೆಯುತ್ತಾರೆ . ಆದರೆ ಒಂದು ಉದ್ಯಮವನ್ನು ಪ್ರಾರಂಭಿಸಿ ಶ್ರೀಮಂತರಾದ ಇನ್ಫೋಸಿಸ್ನ ನಾರಾಯಣ ಮೂರ್ತಿ ಅವರಂತಹವರ ಪ್ರಗತಿಯ ಹಿಂದೆ ಪರಿಶ್ರಮ , ಅಪಾಯವನ್ನು ಮೇಲೆ ಎಳೆದುಕೊಂಡು ಯಶಸ್ಸನ್ನು ಅರಸುವುದು ಹೇಗೆಂಬುದನ್ನು ಕಾಣಬಹುದು . ಹಾಗೆ ಪರಿಶ್ರಮದ ಫಲವಾಗಿ ಬಂದ ಯಶಸ್ಸಿನ ಫಲವನ್ನು ಅವರೊಬ್ಬರೇ ಅನುಭವಿಸಿಲ್ಲ . ಒಂದು ಲಕ್ಷಕ್ಕೂ ಅಧಿಕ ಜನರಿಗೆ ಉದ್ಯೋಗ ನೀಡಿದ್ದಾರೆ . ಎಷ್ಟೋ ಜನರು ನಾರಾಯಣಮೂರ್ತಿಯವರಿಂದಾಗಿ ಮಿಲಿಯನೇರ್ಗಳೂ ಆಗಿದ್ದಾರೆ . ಜಗತ್ತಿನ ಯಾವ ದೇಶವೂ ಬಡತನ , ನಿರುದ್ಯೋಗ , ದೌರ್ಜನ್ಯ , ಅನ್ಯಾಯ , ಅನಾಚಾರಗಳಿಂದ ಮುಕ್ತವಾಗಿಲ್ಲ . ಭಾರತದಲ್ಲಿ ಇವುಗಳು ತುಸು ಹೆಚ್ಚಾಗಿಯೇ ಇದ್ದರೂ ಅವುಗಳನ್ನೆಲ್ಲ ಮೀರಿ ನಾವೊಂದು ಬಲಿಷ್ಠ ರಾಷ್ಟ್ರ ವಾಗಿ ಹೊರಹೊಮ್ಮಿದ್ದೇವೆ .
ಕರ್ನಾಟಕದ ಅದರಲ್ಲೂ ಬೆಂಗಳೂರಿನ ರಿಜಿಸ್ಟ್ರಾರ್ ಕಛೇರಿಯನ್ನೂ , ಅದರ ಕಾರ್ಯವೈಖರಿಯನ್ನು ನೋಡುವ ಕಾಲವೊಂದು ಬರುತ್ತದೆ ಎಂದು ನಾನೆಣಿಸಿರಲಿಲ್ಲ . ಸಿಲ್ಕ್ ಬೋರ್ಡ್ ಸಿಗ್ನಲ್ಲಿನ , ಹೊಸೂರು ರಸ್ತೆಯ ಟ್ರಾಫ಼ಿಕ್ ಜಾಮ್ನಲ್ಲಿ ಅರ್ಧ ಜೀವನ ಕಳೆದು ಮೂರ್ತಿ , ಪ್ರೇಮ್ಜೀಗಳಾದಿಯಾಗಿ ಐ ಟಿ ದಿಗ್ಗಜರೆಲ್ಲರೂ ಸಿಲ್ಕ್ ಬೋರ್ಡ್ ಚರಂಡಿಯ ದುರ್ನಾತ ಮೂಸುತ್ತ ಸಿಗ್ನಲ್ ಕಾಯುವ ದುರ್ಗತಿಗೆ ಮರುಗುತ್ತ , ಅಮೇರಿಕೆಗೆ ಕಾಲಿಟ್ಟವನು ಅಲ್ಲಿಗೆ ತಿರುಗಿ ನೋಡುವ ವಿಚಾರ ಮಾಡದೇ ಹಾಯಾಗಿದ್ದೆ . ನಿಜವಾಗಲೂ ಹೇಳುತ್ತೇನೆ , ಬೆಂಗಳೂರಿನ ಟ್ರಾಫ಼ಿಕ್ ದುರವಸ್ತೆಯನ್ನು ನೋಡಿಯೂ " ನಮ್ಮ ಬೆಂಗಳೂರು " ಎಂದು ಹೇಳಿಕೊಂಡು ಮೆಚ್ಚಿ ನುಡಿಯಲು ದುರಭಿಮಾನಿಯಿಂದ ಮಾತ್ರ ಸಾಧ್ಯ ; ಅಭಿಮಾನಿಯಿಂದಲ್ಲ . ಇನ್ನು ಮೂಲ ವಿಷಯಕ್ಕೆ ಬರುತ್ತೇನೆ , ಊರಿನ ಚಿಂತೆ ಮಾಡದೇ ಹಾಯಾಗಿದ್ದವನಿಗೆ ಇದ್ದಕ್ಕಿದ್ದಂತೆ ಬೆಂಗಳೂರಿನಲ್ಲೊಂದು ಸೈಟು ಮಾಡುವ ಹುಕ್ಕಿ ಬಂತು . ಕಾರಣವಿಷ್ಟೇ , ತೀರಾ ಫೋನು ಮಾಡುವ ಆತ್ಮೀಯ ಸ್ನೇಹಿತರೂ ಕೂಡಾ " ಬೆಂಗಳೂರಿನಲ್ಲಿ ಸೈಟು ಇಲ್ಲದವ " ಎಂದು ನನ್ನನ್ನು ಕನಿಕರದ ದೃಷ್ಟಿಯಿಂದ ನೋಡಲು ಪ್ರಾರಂಭಿಸಿದರು . ಅಲ್ಲದೇ ನನ್ನ ಮನದಲ್ಲಿ ಕೂಡಾ , " ತಾಯಿ ಬಡಕಲಾದರೇನು , ಸೀರೆ ಹರಕಲಾದರೇನು ಅವಳು ಮಮತೆಯ ಖನಿಯೇ ಅಲ್ಲವೇ ? , ಇಂದಲ್ಲ ನಾಳೆ ಬೆಂಗಳೂರೇ ಅಲ್ಲವೇ ನಮ್ಮ ಊರು " ಎಂಬಂಥ ಭಾವನೆಗಳು ಮುತ್ತಿಕ್ಕಿ , ಒಂದು ಸೈಟು ಖರೀದಿಸಿಯೇ ತೀರುವುದು ಎಂದು ನಿರ್ಧರಿಸಿದೆ . ಕೈಲಿ ಹಣದ ಥೈಲಿ ಹೊರಟು ಬೆಂಗಳೂರು ತಲುಪಿದರೆ ದಿನವೆರಡರಲ್ಲಿ ಸೈಟು ಹುಡುಕುವುದು ಕಷ್ಟವೇನಲ್ಲ . ಸದ್ಯಕ್ಕಂತೂ ಬೆಂಗಳೂರಿನ ರಸ್ತೆಯಲ್ಲಿ ಸಿಗುವ ಪ್ರತಿ ಮೂರನೇ ವ್ಯಕ್ತಿ ರಿಯಲ್ ಎಸ್ಟೇಟ್ ಏಜೆಂಟ್ ಆಗಿರುತ್ತಾನೆ . ಎಲೆಕ್ಟ್ರಾನಿಕ್ ಸಿಟಿ ಹತ್ತಿರದ ಲೇಔಟ್ ಒಂದರಲ್ಲಿ ಸೈಟು ಖರೀದಿಸುವ ನಿರ್ಧಾರಕ್ಕೆ ಬಂದೆ . ಜಾಗದ ಪಹಣಿ ಪತ್ರಿಕೆ , ದಸ್ತಾವೇಜು , ಮೂಲ ಗೇಣಿ ಇತ್ಯಾದಿಯಾಗಿ ಸಾವಿರ ದಾಖಲೆಗಳನ್ನು ತೆಗೆದು ಪರಿಶೀಲನೆ ನಡೆಸಿದ್ದಾಯಿತು . ಇದು ಬರೀ ಮೊದಲನೆಯ ಹಂತ . ಇನ್ನು ರಿಜಿಸ್ಟರ್ ಹೂವೆತ್ತಿದಂತೆ ಆಗುತ್ತದೆ ಸಾರ್ ಎಂದು ಬೆಣ್ಣೆಯಲ್ಲಿ ಕೂದಲೆಳೆದಂತೆ ಹೇಳಿದ ಬಿಲ್ಡರ್ . ಅದಲ್ಲದೇ ಹೋಗಲು ಕಾರಿನ ವ್ಯವಸ್ಥೆ , ಮುಂಗಡವಾಗೇ ಲಂಚ ಕೊಟ್ಟು ಕಾದಿರಿಸಿದ್ದೇವೆ ಎಂಬ ಭರವಸೆಯೂ ಬಂತು . ಲಂಚ ವ್ಯವಸ್ಥೆ ಸಾಮಾನ್ಯವಾಗಿರುವಾಗ " ಮುಂಗಡ ಲಂಚ ವ್ಯವಸ್ಥೆ " ಇದೆ ಎಂದು ತಿಳಿದು ಆಶ್ಚರ್ಯವೇನಾಗಲಿಲ್ಲ . ತಿರುಪತಿಯಲ್ಲೂ ಅದೇ ವ್ಯವಸ್ಥೆ ಇದೆಯಲ್ಲವೇ ? . ವ್ಯವಸ್ಥಿತ ದಿನ ಮುಂಜಾನೆ ಹೊರಟು ತಲುಪಿದರೆ , ಕಛೇರಿಯಲ್ಲೊಂದು ಜನಜಾತ್ರೆ . ಆಗ ತಿಳಿಯಿತು ಸರ್ಕಾರ ಅಕ್ರಮ ಜಮೀನನ್ನು ಸಕ್ರಮಗೊಳಿಸುವ ವ್ಯವಸ್ಥೆ ಕಲ್ಪಿಸಿದೆ , ಹೇಳಿಕೇಳಿ ಸಮ್ಮಿಶ್ರ ಸರಕಾರ , ಅದೇನಾದರೂ ಉರುಳಿ ತಿರುಗಿ ಹಳೇ ಕಾಯಿದೆ ಬಂದರೆ ? ಎಂಬ ಆತಂಕದಿಂದ ಜನ ಮುಗಿಬಿದ್ದು ಕರಾರು ಪತ್ರ ಪಡೆಯುತ್ತಿದ್ದಾರೆ ಎಂದು . ನಾನು ಮುಂಗಡ ಲಂಚ ಕೊಟ್ಟ ಗಿರಾಕಿಯಾದ್ದರಿಂದ ನನಗೇನೂ ತೊಂದರೆಯಿಲ್ಲ ಎಂದು ನಾನೆಣಿಸಿದ್ದು ತಪ್ಪಾಯಿತು . ಎಲ್ಲರೂ ನನ್ನಂತೇ ಮುಂಗಡ ಕಾದಿರಿಸಿದ ಗಿರಾಕಿಗಳೇ ಆಗಿದ್ದರು . ಅಪಾರ ಜನಜಂಗುಳಿಯನ್ನು ನಿಯಂತ್ರಿಸಲು ಕಛೇರಿಯವರು " ಮೊದಲು ಬಂದವರಿಗೆ ಆದ್ಯತೆ " ಪದ್ಧತಿಯಲ್ಲಿ ಟೋಕನ್ ವ್ಯವಸ್ಥೆ ಜಾರಿಗೊಳಿಸಿದ್ದರು . ಅದನ್ನು ವಿಫಲಗೊಳಿಸುವುದು ಕಷ್ಟವೇನಲ್ಲ , ವ್ಯವಸ್ಥೆಯ ಮೂಲದಿಂದ ಬೇರುಬಿಟ್ಟಿರುವ ಭ್ರಷ್ಟಾಚಾರದಿಂದಾಗಿ ಆ ಟೋಕನ್ಗಳನ್ನೂ ಕಾದಿರಿಸಬಹುದು ಎಂದು ನನ್ನೊಂದಿಗೆ ತಲುಪಿದ್ದ ಏಜೆಂಟ್ ಹೇಳಿದ . ಆ ಟೋಕನ್ ಹಂಚುವ ಹುಡುಗರು ಈ ಕಾರ್ಯದಲ್ಲಿ ಪಾಲುದಾರರಾಗಿದ್ದರು . ನನ್ನನ್ನು ಹೊರಗೇ ಬಿಟ್ಟು " ಹತ್ತು ನಿಮಿಷದಲ್ಲಿ ಬರುತ್ತೇನೆ " ಎಂದು ಏಜೆಂಟ್ ಮಾಯವಾದ . ರಿಜಿಸ್ಟ್ರಾರ್ ಕಛೇರಿಯಲ್ಲಿ ಈಗ ಸಾಕಷ್ಟು ಸುಧಾರಣೆಗಳಾಗಿವೆ , ಕರಾರು ಪತ್ರಗಳನ್ನು ಕಂಪ್ಯೂಟರ್ನಲ್ಲಿ ದಾಖಲಿಸುತ್ತಾರೆ . ಅಲ್ಲದೇ ಕೋಡಂಗಿಯ ಹಾಗೂ ವೀರಭದ್ರನ ( ಜಾಗ ಕೊಟ್ಟವ ಕೋಡಂಗಿ ಇಸಗೊಂಡವ ವೀರಭದ್ರ ಆದರೆ ) ಮುಖಚಿತ್ರವನ್ನು ಡಿಜಿಟಲ್ ಕ್ಯಾಮೆರಾದ ಮೂಲಕ ತೆಗೆದು ಕರಾರಿನಲ್ಲಿ ಮುದ್ರಿಸುತ್ತಾರೆ . ಆದರೇನು ಸಕ್ರಮವನ್ನು ಅಕ್ರಮಗೊಳಿಸುವ ಕಾರ್ಯ ನಮ್ಮವರಿಗೆ ಸುಲಭಸಾಧ್ಯ . ಸುಮಾರು ಅರ್ಧ ಘಂಟೆಯ ಬಳಿಕ ನನ್ನ ಏಜೆಂಟ್ ಪ್ರತ್ಯಕ್ಷವಾದ , " ಸಾರ್ , ಕ್ಯಾಮೆರಾ ಕೆಲಸ ಮಾಡುತ್ತಿಲ್ಲ ಅದಕ್ಕೇ ಒಳಗೆ ನೂಕುನುಗ್ಗುಲಾಗಿ ರೂಮಿನ ಬಾಗಿಲು ಅರ್ಧ ಮುರಿದಿದೆ . ಆದರೂ ತೊಂದರೆಯೇನಿಲ್ಲ , ಕ್ಯಾಮೆರಾ ಸರಿಯಾದ ನಂತರ ಮೂರನೇ ಫ಼ೈಲು ನಮ್ಮದು " ಎಂದು ಭರವಸೆಯಿತ್ತ . ಅದಾಗಲೇ ನಾವು ತಲುಪಿ ಎರಡು ಘಂಟೆ ಕಳೆದಿತ್ತು . ಸುಮಾರು ಒಂದು ಸಾವಿರ ಜನ ಒಳಗೆ ಜಮಾಯಿಸಿದ್ದರೆ , ಅದರ ಎರಡರಷ್ಟು ಜನ ಹೊರಗೆ ಸೇರಿದ್ದರು . ಹೆಂಗಸರು , ಮಕ್ಕಳು , ಅಂಗವಿಕಲರನ್ನಂತೂ ಕೇಳುವವರೇ ಇರಲಿಲ್ಲ . ಅಷ್ಟೊಂದು ಹಣ ಚಲಾವಣೆಯ ನಡುವೆ ಅವರಿಗೆ ಅವಕಾಶವಾದರೂ ಎಲ್ಲಿದೆ ? ಕೊನೆಗೂ ನನ್ನ ಸರದಿ ಬಂತೆಂದು ಏಜೆಂಟ್ ಒಳಗೆ ಕರೆದ . ಒಳಗೆ ಹೋಗಲು ಜಾಗವಾದರೂ ಎಲ್ಲಿದೆ ? ಬಾಗಿಲು , ಕಿಟಕಿ , ಗವಾಕ್ಷಿ ಸಾಧ್ಯವಿದ್ದ ಎಲ್ಲ ರಂಧ್ರಗಳಲ್ಲೂ ಜನ ನುಸುಳಿದ್ದರು . ಅದು ಹೇಗೆ ಒಳ ಸೇರಿದೆನೋ ನನಗೆ ಗೊತ್ತಿಲ್ಲ . ಖಂಡಿತವಾಗಿಯೂ ಸಶಕ್ತರ ಹೊರತಾಗಿ ಬೇರಾರಿಗೂ ಒಳ ಹೋಗಲು ಸಾಧ್ಯವೇ ಇರಲಿಲ್ಲ . ಉಸಿರುಗಟ್ಟಿಸುವ ಸನ್ನಿವೇಶ ; ದೇಹದ ಸಕಲ ನರನಾಡಿಗಳಿಂದಲೂ ಬೆವರು ಧಾರಾಕಾರವಾಗಿ ಹರಿಯುತ್ತಿತ್ತು . ತಿರುಗಿ ಇನ್ನೊಂದು ದಿನ ಬರೋಣವೆಂದರೆ , ನನ್ನ ರಜೆ ಮುಗಿದು ಆ ದಿನ ಸಾಯಂಕಾಲ ವಿಮಾನ ಹತ್ತಲೇ ಬೇಕಾಗಿತ್ತು . ಅಂತೂ ಅರ್ಧ ಘಂಟೆಯ ತಿಕ್ಕಾಟ , ಜಗ್ಗಾಟದ ನಂತರ ಗುಮಾಸ್ತನ ಟೇಬಲ್ ತಲುಪಿದರೆ ಕರೆಂಟ ಸರಬರಾಜು ನಿಂತಿತು . ಅದುವರೆಗೂ ಮೇಲೆ ಫ಼್ಯಾನ್ ತಿರುಗುತ್ತಿತ್ತೆಂದು ಆಗ ತಿಳಿಯಿತು . ಈಗಂತೂ ಎಲ್ಲೆಲ್ಲೂ ಬೆವರಿನ ಪ್ರವಾಹದೊಂದಿಗೆ , ಮೈಸೂರು ರಸ್ತೆಯ ವೃಷಭಾವತಿ ನದಿಯ ನೆನಪಾಯಿತು . ಇನ್ನೇನು ಸಾಧ್ಯವೇ ಇಲ್ಲ , ಸತ್ತರೆ ಸಾಯಲಿ ಯಾರಿಗೆ ಬೇಕು ಈ ಸೈಟು , ಮುಂಗಡ ಹಣ ನಾಯಿ ಪಾಲಾದರೂ ಚಿಂತೆಯಿಲ್ಲ ಎಂದೆನಿಸಿ ಹೊರಡಲು ಅನುವಾದೆ , ಆಗ ನನ್ನ ಭುಜ ತಟ್ಟಿದ ಏಜೆಂಟ್ ಹೇಳಿದ " ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ಳಿ ಸಾರ್ ಇನ್ನೇನು ಪವರ್ ಬಂದೇ ಬಿಡುತ್ತದೆ " . ಅವನನ್ನು ದಬಾಯಿಸುವ ಶಕ್ತಿಯೂ ಇಲ್ಲವಾಗೆ ನನ್ನ ಸ್ವರ ಗಂಟಲಲ್ಲೇ " ಬೆಬ್ಬೆಬ್ಬೆ " ಎಂದು ಉಳಿಯಿತು . ಅಷ್ಟೇ ಅಲ್ಲ ಅಲ್ಲೇ ಮೈಗೆ ಅಂಟಿಕೊಂಡಂತಿದ್ದ ಜನರಿಗೆ ಕೂಡ ನನ್ನ ಪರಿಚಯ ಮಾಡಿಕೊಟ್ಟ . ಕೆಲವರು ತೆಲುಗಿನಲ್ಲಿ " ಅಮೇರಿಕಾವಾಡು " ಎಂದೋ ಏನೋ ಹೇಳಿಕೊಂಡರು . ಹೆಚ್ಚಿನವರೆಲ್ಲಾ ತೆಲುಗಿನಲ್ಲೇ ಸಂಭಾಷಣೆ ನಡೆಸುತ್ತಿದ್ದರಿಂದ ನನಗೆ ಹೈದರಾಬಾದಿನಲ್ಲಿ ಸೈಟು ಖರೀದಿಸುತ್ತೆದ್ದೇನೋ ಎಂದು ಅನಿಸತೊಡಗಿತು . ಹೀಗೆ ಸುಮಾರು ಅರ್ಧ ಘಂಟೆ ಕಳೆದಿರಬಹುದು , ಕರೆಂಟ್ ಬಂತು . ಎಲ್ಲೆಲ್ಲೂ ಹರ್ಷದ ಉದ್ಗಾರ , ಏನೋ ಗಳಿಸಿದಂತೆ ಸಂತಸ . ಟೇಬಲ್ಲಿನ ಆಚೆ ಕುಳಿತಿದ್ದವನನ್ನು ನೋಡಿ ಹಳೇ ಕನ್ನಡ ಚಿತ್ರಗಳ ವಜ್ರಮುನಿಯ ಚಿತ್ರ ನೆನಪಿಗೆ ಬಂತು . ಅದೇ ಖಳನಾಯಕನ ಮುಖಚಹರೆ , ಟೇಬಲ್ಲಿನ ಆಚೆಯ ಜಗತ್ತಿಗೂ ತನಗೂ ಸಂಬಂಧವೇ ಇಲ್ಲದಂಥ ಮುಖಭಾವ ; ಅಲ್ಲದೇ ಅವನ ಎಡಕ್ಕೊಬ್ಬ , ಬಲಕ್ಕೊಬ್ಬ ಏಜೆಂಟ್ಗಳು . ಫ಼ೈಲನ್ನು ತಮಗೆ ಬೇಕಾದಂತೆ ಹೊಂದಿಸಿ ಇಡುವುದು , ಜನರ ರುಜು ಪಡೆಯುವುದು , ಕ್ಯಾಮೆರಾದಲ್ಲಿ ಮುಖಚಿತ್ರ ತೆಗೆಯುವುದು ಇತ್ಯಾದಿಯಾಗಿ ಸಕಲ ಕೆಲಸಗಳನ್ನೂ ಅವರೇ ಮಾಡುತ್ತಿದ್ದರು . ಎಡಕ್ಕಿದ್ದವನೊಂದಿಗೆ ನನ್ನ ಏಜೆಂಟ್ನ ವ್ಯವಹಾರ ಕುದುರಿದ್ದರಿಂದ ಕರಾರು ಪತ್ರದ ಕೆಲಸ ಹೂವೆತ್ತಿದಂತೆ ಆಯಿತು . ಕೆಲಸದ ಮನೆ ಹಾಳಾಗಲಿ , ನನ್ನ ಗತಿಯೇನಾಗುತ್ತದೆಯೆಂದು ನಾನು ಕೇಳಿರಲಿಲ್ಲವಲ್ಲ ಅದು ನನ್ನ ತಪ್ಪು . ಅಂತೂ ಹೊರಗೆ ಬಂದಾಗ ಮದ್ಯಾಹ್ನ ಮೂರು ಘಂಟೆ . ಬೆಳಗಿಂದ ಅಲ್ಲಿವರೆಗೆ ಹೆಚ್ಚೆಂದರೆ ಇಪ್ಪತ್ತು ಕರಾರು ಪತ್ರ ಮಾಡಿಸಿರಬಹುದು ಅಷ್ಟೇ . ಕಂಪ್ಯೂಟರ್ ಇದ್ದರೇನು , ನಡೆಸುವ ಜನರೇ ಹೀಗಿರುವಾಗ ? ಆಣೆ ಮಾಡಿ ಹೇಳುತ್ತೇನೆ , ಇದು ಕಾಲ್ಪನಿಕ ಕಥೆಯಲ್ಲ ನಾನು ಕಣ್ಣಾರೆ ಕಂಡ , ಅನುಭವಿಸಿದ ಸಂಗತಿ . ಇದು ಯಾವುದೇ ದೇಶದಲ್ಲಿ ನಡೆದಿರಲಿ , ಅಲ್ಲಿನ ವ್ಯವಸ್ಥೆ ಎಕ್ಕುಟ್ಟು ಹೋಗಿದೆ ಎಂಬುದಕ್ಕೆ ಅದಕ್ಕಿಂತ ದೊಡ್ಡ ಸಾಕ್ಷಿ ಬೇಕಿಲ್ಲ . ವೆಂಕಟಾಚಲ ಅಲ್ಲ , ಆ ತಿರುಪತಿಯವನೇ ಬಂದರೂ ಇದು ಸುಧಾರಿಸುವುದು ಕಷ್ಟ ಎಂದು ನನಗೆ ಅನಿಸಿದ್ದು ಸುಳ್ಳಲ್ಲ . ನಿತ್ಯ ನರಕದ ಆ ಕಛೇರಿಯಲ್ಲಿ ಸುಧಾರಣೆಯಾಗಿದ್ದರೆ ತಿಳಿಸಿ . - ಕನ್ನಡಿಗ
ಸರ್ ನಾನೇನು ಕರವೇಯ ಸಕ್ರೀಯ ಸದಸ್ಯನಲ್ಲ . ನಾಡಿಗಾಗಿ , ನಾಡಿಗರಿಗಾಗಿ ಕೆಲಸ ಮಾಡ್ತಿರೋರನ್ನ ಗುರುತಿಸಿ ಬೆಂಬಲಿಸೋದು ಪ್ರತಿ ಸ್ವಾಭಿಮಾನಿ ಕನ್ನಡಿಗನ ಕೆಲ್ಸ . ಅದನ್ನೇ ನಾನು ಮಾಡ್ತಿರೋದು . ಅವರ ವೆಬ್ ತಾಣಕ್ಕೆ ಹೋಗಿ ನಿಮ್ಮ ಸಲಹೆಯನ್ನು ಕೊಡಿ . ಹಿಂದೆ ನಾನು ಕೊಟ್ಟ ಸಲಹೆಗಳ ಬಗ್ಗೆ ಸಮರ್ಪಕ ಉತ್ತರವೂ ಕರವೇ ಯಿಂದ ಬಂದಿತ್ತು . They are open for communication . They are not a closed entity .
ಮನೆ ಬದಲಾಯಿಸುವ ಜಂಜಡದಲ್ಲಿದ್ದೆ . ಈಗ ಚಂದ್ರಾಲೇಔಟ್ಗೆ ಬಂದಿದ್ದೇನೆ . ನೆಟ್ ಸಂಪರ್ಕ ಇನ್ನೂ ಬರಬೇಕು . ಈ ರಗಳೆಯಲ್ಲಿ ಬರೆಯಲು , ಪ್ರತಿಕ್ರಿಯಿಸಲು ಆಗಲಿಲ್ಲ . ಇವತ್ತು ಕಚೇರಿಯಲ್ಲಿ ಕೊಂಚ ಬಿಡುವಾಗಿದ್ದರಿಂದ , ಪ್ರತಿಕ್ರಿಯೆ ಹಾಕುತ್ತಿದ್ದೇನೆ .
ಮುಖ್ಯ ಭಾಷಣಕಾರರಾಗಿ ಬಹು ಯೂಸುಫ್ ಸಖಾಫಿ ಬನಾರಿ ಆಗಮಿಸಲಿದ್ದಾರೆ . ಹಮೀದ್ ಸ ' ಅದಿ ಈಶ್ವರಮಂಗಿಲ , ಹಾಜಿ ಶೈಖ್ ಬಾವ ಮಂಗಳೂರು , ಇಬ್ರಾಹೀಂ ಸಖಾಫಿ ಕೆದುಂಬಾಡಿ , ಇಬ್ರಾಹೀಂ ಅರಬ್ ಮಾರ್ಬಲ್ , ಅಬ್ದುಲ್ಲ ಹಾಜಿ ನಲ್ಕ ಮೊದಲಾದ ಉಲಮಾ ಉಮರಾ ನೇತಾರರೂ ಪಾಲ್ಗೊಳ್ಳುವರು . ಸುನ್ನೀ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ .
@ ಪ್ರಮೋದ್ , ಶತಶತಮಾನಗಳಿಂದ ಭಾರತ ಇಂಥ ದಾಳಿಗೆ ತುತ್ತಾಗುತ್ತಲೇ ಬಂದಿದೆ . ಆದರೂ India is shining ! ಥಾಮಸ್ ಫ್ರೀಡ್ಮೆನ್ ಹೊರಗುತ್ತಿಗೆ ಬಗ್ಗೆ ಒಂದು ಸಾಕ್ಷ್ಯಚಿತ್ರ ಮಾಡಿದ್ದ . ಅದರಲ್ಲಿ ಭಾರತದ ಯಾವುದೊ ಒಂದು ಕಂಪೆನಿಯವನು " India will become a super power and we will rule the world " ಅಂತಾನೆ . ಥಾಮಸ್ ದಂಗಾಗಿ ಬಿಡ್ತಾನೆ . @ ಸಿಂಧು , ವಿಕಾಸ್ , ಚಿತ್ರಾ : ) @ ಹರೀಶ್ , ಥ್ಯಾಂಕ್ಸ್ ಲಿಂಕ್ ಗೆ ! @ ಶಿವು , ನೀವು ಹೇಳಿದ್ದು ನಿಜ . ಆದರೆ ಅವರು ಕಿತ್ತಾಡಿ ಸಾಯೋ ಮೊದಲು ಭಾರತದ ಮೇಲೊಂದು ಅಣುಬಾಂಬ್ ಹಾಕೇ ಸಾಯೋದು ಬಡ್ಡಿಮಕ್ಕಳು . @ ನೀಲಾಂಜಲ , ನೀವು ಹೇಳಿದ್ದನ್ನು ವಿರೋಧಿಸಲು ಯಾವತ್ತೂ ನನ್ನ ಮನಸ್ಸು ನೋಯುತ್ತದೆ . ಯಾಕಂದ್ರೆ ನಿಮ್ಮ ಉದ್ದೇಶ ಯಾವತ್ತೂ ಒಳ್ಳೆಯದಾಗಿರುತ್ತದೆ . ಆದರೂ ನಾನು ವಿರೋಧಿಸಬೇಕಾಗುತ್ತದೆ ! ಹಿರಿಯ ಪತ್ರಕರ್ತರು ಹೇಳಿದ್ದು ಸರಿ ಅಂದ್ರಿ . ನಿಮಗೆ ಆ ಹಿರಿಯ ಪತ್ರಕರ್ತರು ಹೇಳಿದ್ದು ಸರಿ ಅನ್ನಿಸಿತು , ಆ ಧರ್ಮಾಂಧ ಕಸಬ್ ಗೆ ಅವನ ' ಚಾಚಾ ' ಲಶ್ಕರೇ ತಯ್ಬ ಮುಖ್ಯಸ್ಥ ಹೇಳಿದ್ದು ಸರಿ ಅನ್ನಿಸಿತು , ನನಗೆ ನಾನು ಹೇಳಿದ್ದೇ ಸರಿ ಅನ್ನಿಸ್ತಾ ಇದೆ ! There is no ISO9001 standard for right or wrong ! ನಾವು ಈ ಜಗತ್ತಿನಲ್ಲಿ ಯಾವುದನ್ನು ಬೇಕಾದ್ರೂ ಸರಿ ಅಥವ ತಪ್ಪು ಅಂತ ನಿರೂಪಿಸಬಹುದು . ಈ ಸರಳ ಸತ್ಯದಿಂದಾಗೇ ಸಾವಿರಾರು ಲಾಯರ್ ಗಳು ಬದುಕಿರೋದು ! ಇಸ್ಲಾಂ ಧರ್ಮ ಭಯೋತ್ಪಾದನೆಯನ್ನು ಸಮರ್ಥಿಸುತ್ತೆ ಅಂತ ನಾನು ಹೇಳಿಲ್ಲ . ನನಗೆ ಎಲ್ಲಾ ಧರ್ಮದ ಮೇಲೆ ಗೌರವವಿದೆ . " ಮೊನ್ನೆ ನಡೆದ ತಾಜ್ ದಾಳಿಗೆ ಧರ್ಮವೊಂದೇ ಕಾರಣವಲ್ಲ " ಅಂದ್ರಿ ನೀವು . ಮತ್ತೇನು ಕಾರಣ ? ? ಓಹ್ ಬಡತನ ವಾ ? ? ಭಾರತದಲ್ಲೂ ಲಕ್ಷಾಂತರ ಜನ ಬಡವರಿದ್ದಾರೆ . ಅವರ್ಯಾಕೆ ಉಗ್ರರಾಗಿಲ್ಲ ? ? ಅನಕ್ಷರತೆ ಕಾರಣ ಅಂದ್ರಿ ! WTC ಗೆ ವಿಮಾನ ಡಿಕ್ಕಿ ಹೊಡೆದವರ ಕ್ವಾಲಿಫಿಕೇಶನ್ ಗೊತ್ತಾ ನಿಮಗೆ ? ? ಒಂದು ವಿಮಾನ ಚಾಲನೆ ಕಲೀಬೇಕಾದ್ರೆ ಅವನು ಎಷ್ಟು ಪ್ರತಿಭಾಶಾಲಿ ಆಗಿರ್ಬೇಕು ಅಲ್ವಾ ? ? ಮತ್ತೆ ಹೇಗೆ ಅನಕ್ಷರತೆ ಕಾರಣ ? " ಧರ್ಮ ಮತ್ತು ಭಯೋತ್ಪಾದನೆಯನ್ನು ಪ್ರತ್ಯೇಕಿಸಿ ನೋಡಲೇ ಬೇಕು . " ಅಂದ್ರಿ ನೀವೂ ಆ ಹಿರಿಯ ಪತ್ರಕರ್ತರ ಹಾಗೆ . ಹಾಗಿದ್ರೆ ಭಯೋತ್ಪಾದನೆಯನ್ನೂ ಇನ್ನಿತರ ಮಾಮೂಲಿ ಕ್ರೈಮ್ ಗಳ ರೀತಿ ಯಾಕೆ ನೋಡಬಾರದು ? ? ನೀವ್ಯಾಕೆ ' ಭಯೋತ್ಪಾದಕತೆಯ ವಿರುದ್ಧ ಪ್ರತಿಭಟನೆ ' ಅಂತ ನಿಮ್ಮ ಬ್ಲಾಗ್ ನಲ್ಲಿ ಒತ್ತಿ ಒತ್ತಿ campaigning ಮಾಡ್ತಾ ಇದ್ದೀರ ? It ' s just a crime like any other crime ಅಲ್ವಾ ? ? ಮುಂಬೈ ಗ್ಯಾಂಗ್ ವಾರ್ನಲ್ಲೂ ಇದೇ ರೀತಿ ಹತ್ಯೆಗಳಾಗುತ್ತವೆ . ಮೊನ್ನೆ ಯಾರೋ ಒಂದು ಹಡಗನ್ನು ಹೈಜಾಕ್ ಮಾಡಿದ್ರು - ಅದೂ ಒಂದು ರೀತಿಯ ಕ್ರೈಮ್ . ಅದು ಹೇಗೆ ಭಯೋತ್ಪಾದನೆ ಆಗಲ್ಲ ? ? ಅಲ್ಲೂ ನಾವಿಕರಿಗೆ ' ಭಯ ಉತ್ಪಾದನೆ ' ಆಗಿತ್ತಲ್ವ ? ನೀವು ಭಯೋತ್ಪಾದಕತೆಯನ್ನು ಧರ್ಮದಿಂದ ಪ್ರತ್ಯೇಕಿಸಿ ನೋಡೋದಾದ್ರೆ ಅದನ್ನು ಯಾವುದೆ ' ಬೇರೆ ' ಕ್ಯಾಟೆಗರಿ ಗೆ ಹಾಕಬೇಡಿ . Its just a crime and police will handle it ! " ಹಾದಿ ತಪ್ಪುತ್ತಿರುವ ಯುವಶಕ್ತಿಯು ಇದರ ಬೆಳವಣಿಗೆಗೆ ಪ್ರಮುಖ ಕಾರಣ " ಅಂದ್ರಿ ಇದು ಮಾತ್ರ ನೂರು ಪ್ರತಿಶತ ನಿಜ . ನೀವು ಮೂರು ರುಪಾಯಿಯ ಖುರಾನ್ ಓದಿದ್ದೀರಿ ಅಲ್ವಾ ? ? ದುರ್ದೈವವಶಾತ್ ನೀವು ಓದಿರುವ ಕುರಾನ್ ನಲ್ಲಿ ಎಲ್ಲಾ ಚೆನ್ನಾಗೆ ಬರೆದಿರ್ತಾರೆ . ಆದರೆ ಪಾಕಿಸ್ತಾನದಲ್ಲಿ ಆ ಪುಟ್ಟ ಮಕ್ಕಳಿಗೆ ಮದರಸಾಗಳಲ್ಲಿ ಏನು ಹೇಳಿ ಕೊಡ್ತಾರೆ ಅಂತ ಗೊತ್ತಿದೆಯ ನಿಮಗೆ ? ಪಾಕಿಸ್ತಾನ ಬಿಡಿ ಮಂಗಳೂರಿನ ಮದರಸಾಗಳಲ್ಲಿ ಏನು ಹೇಳಿ ಕೊಡ್ತಾರೆ ನಿಮಗೆ ಗೊತ್ತಾ ? ? ನಿಮಗೆ ಅಲ್ಲಿ ಪ್ರವೆಶವಿಲ್ಲ ! ಹಾಗಾಗಿ ಗೊತ್ತಾಗಲ್ಲ . ಮೊನ್ನೆ ಮಂಗಳೂರಿನಲ್ಲಿ ಉಗ್ರರರನ್ನು ಹಿಡಿಯಬೇಕಾದ್ರೆ ಪೋಲಿಸರು ಎಷ್ಟು ಜಾಗ್ರತೆ ವಹಿಸಿದ್ರು ಗೊತ್ತಾ ? ? ಯಾಕಂದ್ರೆ ಅಪ್ಪಿ ತಪ್ಪಿ ಆ ಶಂಕಿತರೇನಾದ್ರೂ ಮಸೀದಿಯ ಒಳಗೆ ನುಗ್ಗಿ ಬಿಟ್ರೆ ದೇವರನ್ನೂ ಒಳಗೆ ಬಿಡಲ್ಲ ಅಲ್ಲಿ ಹಿಡಿಯೋಕೆ ಹೋದ್ರೆ ! ನಾವು ಪಾಕಿಸ್ತಾನವನ್ನು ಸದೆಬಡಿಯುದು ಬಿಡಿ ಬಿಜಾಪುರದಲ್ಲಿ ಪಾಕಿಸ್ತಾನ ಬಾವುಟ ಹಾರಿಸಿದವರನ್ನು ಸದೆಬಡಿಯೋದು ನಮ್ಮಿಂದ ಆಗಿಲ್ಲ : ( ಒಂದೆ ಖುಶಿ ಪಡುವ ಸಂಗತಿ ಅಂದ್ರೆ ಇಷ್ಟು ದಿನ ಎಲ್ಲೇ ಭಯೋತ್ಪಾದಕ ದಾಳಿ ನಡೆದ್ರೂ ಭಾರತದ ಮುಸ್ಲಿಮರು ದಿವ್ಯ ಮೌನ ವಹಿಸ್ತಾ ಇದ್ರು . ಆದರೆ ತಾಜ್ ದಾಳಿಯ ನಂತರ ಅವರೂ ಮೌನ ಮುರಿದಿದ್ದಾರೆ : ) " ಹಿರಿಯ ಪತ್ರಕರ್ತರ ಮಾತು ಆರ್ಥವಾಗಲೂ ಭಯೋತ್ಪಾದನೆಯ ಬಗ್ಗೆ ಸ್ವಲ್ಪ ಹೆಚ್ಚಿನ ಓದು ಮತ್ತು ತೆರೆದ ಮನಸ್ಸು ಅಗತ್ಯ " ನನಗೆ ಹಾಗನ್ನಿಸಿಲ್ಲ ! ಬರಿ ಕಾಮನ್ ಸೆನ್ಸ್ ಇದ್ರೇನೂ ಸಾಕು ಬಿಡಿ . ನಮ್ಮ ಮನಸ್ಸು ಜಾಸ್ತಿ ತೆರೆದದ್ದರಿಂದಲೇ ಭಾರತ ಈ ರೀತಿ ನಲುಗುತ್ತಿರೋದು . ನಮ್ಮದು ತೆರೆದ ಮನಸ್ಸಾದರೂ ಪಾಕಿಸ್ತಾನದ್ದು ಸಂಕುಚಿತ ಮನಸ್ಸು . ಹಾಗಾಗಿ ಈ ಸಮಸ್ಯೆಯನ್ನು ' ಸಾಧಾರಣ ' ರೀತಿಯಿಂದ ಬಗೆ ಹರಿಸಲು ಸಾಧ್ಯ ಇಲ್ಲ . ನನ್ನ ಲೇಖನದಲ್ಲಿ ಲಗತ್ತಿಸಿರೋ ' ಅಖಂಡ ಭಾರತ ' ದ ಭೂಪಟ ನೋಡಿ . 2020 ಯಲ್ಲಿ ಅದು ; ಇಸ್ಲಾಮಿಕ್ ರಿಪಬ್ಲಿಕ್ ಆಫ್ ಪಾಕಿಸ್ತಾನ್ ' ಆಗಿರುತ್ತಂತೆ ! ಅವರು ಭಾರತವನ್ನು ಇಸ್ಲಾಮಿಕ್ ರಿಪಬ್ಲಿಕ್ ಅನ್ನಾಗಿ ಮಾಡಹೊರಟಿದ್ದಾರೆ - ಆದರೆ ನೀವೂ ಆ ಹಿರಿಯ ಪತ್ರಕರ್ತರರು ' ಇದು ಧರ್ಮಕ್ಕೆ ಸಂಬಂದಿಸಿದ್ದೇ ಅಲ್ಲ ' ಅಂತೀರಿ ! ! ಇದ್ಯಾವ ಲೆಕ್ಕಾಚಾರ ಸೌಪರ್ಣಿಕಾ ?
ಸಂಜೆಯ ಮುಳುಗು ಸೂರ್ಯನನ್ನೇ ದಿಟ್ಟಿಸುತ್ತ ಕುಳಿತಿದ್ದ ನೀರಜ್ ನ ಮುಖದಲ್ಲಿ ಎಂಥದೋ ಪ್ರಶಾಂತತೆ ಕಾಣುತಿತ್ತು . ನೀರಜ್ ಎಲ್ಲ ಹುಡುಗರಂತಲ್ಲ , ತನ್ನ ಪಾಡಿಗೆ ತಾನು ಓದಿನಲ್ಲಿ ಮುಳುಗಿರುತ್ತಿದ್ದ , ಇದುವರೆವಿಗೂ ಸ್ನಾತಕೋತ್ತರ ಪದವಿಯಲ್ಲಿ ಎಂದಿಗೂ ನಪಾಸು ಆದವನಲ್ಲ . ಇದೇ ನೀರಜ್ . . .
ಸಾವಯವ ಕೃಷಿ ತಿಳಿವಳಿಕೆ ಮತ್ತು ಕಾರ್ಮಿಕ ಪ್ರಧಾನವಾದದ್ದು . ರೂಢಿಯಲ್ಲಿರುವ ಕೃಷಿ ಬಂಡವಾಳದ ಮೇಲೆ ಆಧಾರಿತವಾಗಿದ್ದು ಅದಕ್ಕೆ ಹೆಚ್ಚಿನ ಶಕ್ತಿ ಹಾಗೂ ಸಿದ್ಧಪಡಿಸಿದ ವಸ್ತುಗಳ ಮೇಲೆ ಆಧಾರವಾಗಿರುತ್ತದೆ . ಕ್ಯಾಲಿಫೋರ್ನಿಯಾದ ಸಾವಯವ ಕೃಷಿಕರ ಅಭಿಪ್ರಾಯದಂತೆ ಅವರು ಎದುರಿಸುತ್ತಿರುವ ಅತಿ ಹೆಚ್ಚಿನ ತೊಡಕೆಂದರೆ ಉತ್ಪನ್ನದ ಮಾರಾಟ . [ ೧೫ ]
ಸರಿಯಾದ ವಿಚಾರ . ನಮ್ಮ ಸರ್ಕಾರ , ಈ ಬಡಾವಣೆ ಮಾಡೋವ್ರು , ಎಲ್ಲಾರು ದುಡ್ಡಿಗೆ ಸಾಯೋವ್ರೆ ಹೊರ್ತು ಇದ್ರ ಬಗ್ಗೆ ಎಲ್ಲ ಚಿಂತೆ ಮಾಡೋವ್ರಲ್ಲ . ಜನಾನು ಅಷ್ಟೆ , ಕೈ ತುಂಬಾ ಸಂಬಳ ಬಂದ್ರೆ ಆಯ್ತು , ಜೀವನ ಅಂದ್ರೆ ಅದೇ ಅಂದ್ಕೊತಾರೆ . ಇದ್ರ ಬಗ್ಗೆ ಯೋಚ್ನೇನು ಮಾಡೋದಿಲ್ಲ
ವಿದ್ಯಾರ್ಥಿ ಸಮುದಾಯಕ್ಕೆ , ಯುವಜನತೆಗೆ ಕೆಂಪು , ಕೇಸರಿಗಳಿಗಿಂತಲೂ ಹೆಚ್ಚಾಗಿ , ಉನ್ನತಾದರ್ಶಗಳ ಉತ್ತಮ ಸಮಾಜದ ನಿರ್ಮಾಣಕ್ಕೆ ಅನುಗುಣವಾದ ಹಸಿರು ನಿಶಾನೆ ಅಗತ್ಯವಾಗಿದೆ . ದೇಶದ ದುಡಿಯುವ ಜನತೆ , ಶ್ರಮಜೀವಿ ವರ್ಗಗಳು , ಮಹಿಳೆಯರು , ದಮನಿತ ಸಮುದಾಯಗಳು , ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಬೇಕಾಗಿದೆ . ಭಯೋತ್ಪಾದನೆ ಸಾಮಾಜಿಕ ಪಿಡುಗಿನ ಲಕ್ಷಣ ಎಂದು ವಿದ್ಯಾರ್ಥಿಗಳಿಗೆ ಮನದಟ್ಟಾಗಬೇಕಾಗಿದೆ . ಭಯೋತ್ಪಾದನೆಯನ್ನು ಎದುರಿಸಲು ಧರ್ಮ , ಜಾತಿಗಳ ಅಸ್ಮಿತೆಗಳಿಗಿಂತಲೂ , ಮಾನವೀಯ ಹೃದಯ ವೈಶಾಲ್ಯ ಅಗತ್ಯವೆಂಬ ಭಾವನೆ ವಿದ್ಯಾರ್ಥಿಗಳಲ್ಲಿ ಮೂಡಬೇಕಿದೆ . ಹಿಂದೂ , ಪಾಶ್ಚಿಮಾತ್ಯ , ಇಸ್ಲಾಂ ಸಂಸ್ಕೃತಿಗಿಂತಲೂ ಹೆಚ್ಚಾಗಿ , ಅಪ್ಪಿಕೊಳ್ಳುವ , ಒಪ್ಪಿಕೊಳ್ಳುವ ಮತ್ತು ಮೆಚ್ಚಿಕೊಳ್ಳುವ ಮಾನವೀಯ ಸಂಸ್ಕೃತಿ ವಿದ್ಯಾರ್ಥಿಗಳಲ್ಲಿ ಮೂಡಬೇಕಾಗಿದೆ . ಈ ದೃಷ್ಟಿಯಿಂದ ಒಂದು ಸಧೃಡ , ಸೌಹಾರ್ದಯುತ , ಸಮಾನತೆಯ ಸಮಾಜದ ನಿರ್ಮಾಣಕ್ಕಾಗಿ ನಾಳಿನ ಪ್ರಜೆಗಳನ್ನು ತಯಾರು ಮಾಡುವ ನಿಟ್ಟಿನಲ್ಲಿ ಮುಂದುವರೆಯುವುದಾದಲ್ಲಿ ಭಯೋತ್ಪಾದನಾ ವಿರೋಧಿ ಅಭಿಯಾನ ಸಾರ್ಥಕತೆ ಪಡೆಯುತ್ತದೆ .
ಜನವರಿ 7 ರಿಂದ 13ರವೆರೆಗೆ ಶ್ರೀ ನಾಗ ಶಕ್ತಿ ಚಿತ್ರ ಪ್ರಭೇದ : ಭಕ್ತಿ ಪ್ರಧಾನ ತಾರಾಗಣ : ರಾಮ್ ಕುಮಾರ್ , ಶೃತಿ , ಚಂದ್ರಿಕಾ , ಶೋಭರಾಜ್ ಸಂಗೀತ : . . .
ಸರ್ಕಾರದಿಂದ ನಾಡಹಬ್ಬವೆಂದೆ ಆಚರಿಸಲ್ಪಡುವ ದಸರಾದಲ್ಲಿ ವಿವಿಧ ಕಾರ್ಯಕ್ರಮಗಳು ಸಂಭ್ರಮದಿಂದ ಜರುಗುತ್ತವೆ . ಆ ಮುಖ್ಯ ವಾಹಿನಿಯಲ್ಲಿ ದಿನಕ್ಕೊಂದು ನಾಟಕದಂತೆ ನವರಾತ್ರಿಯಲ್ಲಿ ನಾಟಕಾಸಕ್ತರಿಗೆ ರಂಗಾಯಣವು ರಂಗೋತ್ಸವದ ಸವಿ ಉಣಬಡಿಸುತ್ತಿದೆ .
ಹೌದು , ಇದು ನಗೆ ನಗಾರಿಯ ಶಿಫಾರಸ್ಸುಗಳು . ಅಂತರ್ಜಾಲದ ಅಂಗಳದಲ್ಲಿ ನೀವು ನೋಡಲೇ ಬೇಕಾದ ಹಾಸ್ಯದ ಬುಗ್ಗೆಗಳು . ವಾರ ವಾರವೂ ಒಂದೊಂದು ಚಿಲುಮೆಯೆಡೆಗೆ ಕರೆದೊಯ್ಯುವ ಕೆಲಸ ಮಾಡಲಿದ್ದಾರೆ ನಗೆ ಸಾಮ್ರಾಟ್ .
ಬದುಕಲು ಯತ್ನಿಸುತ್ತದೆ . ಯತ್ಕೃಪಾ ತಮಹಂ ವಂದೇ | ಆ ನಾಗೇಂದ್ರ ಹಾರನ ಕೃಪೆ ಬೇಕು ಅಷ್ಟೆ
ಮತ್ತೊಂದು ` ಅಯ್ಯಪ್ಪನ ಬಂದಿದೆ . ಈ ಸಂದರ್ಭದಲ್ಲಿ ನಮ್ಮೂರಿನಲ್ಲಿ ನಡೆದ ದುರಂತ ಕಥೆ ನೆನಪಾಗುತ್ತದೆ ; ಕಾಡುತ್ತದೆ . ಆಗ ಆಕೆ ನೆನಪಾಗುತ್ತಾರೆ ! ಏನಾಗಿತ್ತು ಎಂದರೆ - ಅದೊಂದು ಪುಟ್ಟ ಕುಂಟುಂಬ . ಯಜಮಾನ ಜಯಣ್ಣ ನಾಲೆಯಲ್ಲಿ ನೀರು ಬಿಡುವ ಕೆಲಸ ಮಾಡುವವನು - ಸರ್ಕಾರಿ ಕೆಲಸ . ಪತ್ನಿ ಗೃಹಿಣಿ . ಒಂದು ಗಂಡು - ಒಂದು ಹೆಣ್ಣು . ಶಾಲೆಗ ಹೋಗುತ್ತಿದ್ದವು . ಈಚೆಗೆ ಸುಮಾರು ೯ - ೧೦ ವರ್ಷಗಳ ಹಿಂದಿನ ಕಥೆ ಅದು . ಅವರ ಮನೆಯಲ್ಲಿ ಸಂಭ್ರಮವಿತ್ತು ; ಭಕ್ತಿಯೂ ಇತ್ತು . ಮನೆಯವರು ಶಬರಿಮಲೆಗೆ ಹೋಗುತ್ತಿದ್ದಾರೆ . ಹಲವಾರು ದಿನಗಳಿಂದ ಮನೆಯ ಸಹವಾಸಕ್ಕೆ ಬಂದೇ ಇಲ್ಲ . ಭಕ್ತಿಯಲ್ಲಿ ಮಿಂದುತ್ತಿದ್ದಾರೆ . ಬೆಳಗ್ಗೆ ಎದ್ದ ಕೂಡಲೇ ತಣ್ಣೀರಿನಲ್ಲಿ ಸ್ನಾನ ಮಾಡುತ್ತಾರೆ . ಭಜನೆ ಮಾಡುತ್ತಾರೆ . ದೇವರು ಕೊನೆಗೂ ಭಕ್ತಿ ಭಾವನೆ ಬೆಳೆಸಿದ್ದಾನೆ ಎಂದು ಆಕೆ ಖುಷಿ ಪಟ್ಟಿದ್ದರು . ಊರಿನಲ್ಲಿ ಯಾರ ಸಹವಾಸಕ್ಕೂ ಹೋಗದೆ ತಾವಾಯಿತು ತಮ್ಮ ಕೆಲಸವಾಯಿತು ಎಂಬಂತೆ ಇದ್ದ ಅವರು , ಮಾಲೆ ಧರಿಸಿದ್ದ ಸಂದರ್ಭದಲ್ಲಿ ಮತ್ತಷ್ಟು ಮೌನಿಯಾಗಿದ್ದರು . ಅಂತೂ ಒಂದು ವಾರ ಕಳೆದಿತ್ತು . ಇರುಮುಡಿಯನ್ನು ಕಟ್ಟಲು ಭರ್ಜರಿಯಾಗಿ ಕಾರ್ಯಕ್ರಮವೂ ನಡೆಯಿತು . ಸಂಬಂಧಿಕರು , ಮನೆಮಂದಿ ಎಲ್ಲಾ ಶುಭ ಹಾರೈಸಿ ಅವರನ್ನು ಶಬರಿಮಲೆ ಬಸ್ಸು ಹತ್ತಿಸಿದ್ದರು . ಇತ್ತ ಮಕ್ಕಳು , ನಮ್ಮಪ್ಪ ಶಬರಿಮಲೆಗೆ ಹೋಗಿದ್ದಾರೆ . ಒಂದಷ್ಟು ಆಟಿಕೆಗಳು , ಬಟ್ಟೆ ಬರೆ , ತಿನಿಸುಗಳನ್ನು ತರಬಹುದು ಎಂಬ ಕಾತರದಲ್ಲಿ ದಾರಿ ಕಾಯುತ್ತಿದ್ದರು . ಅಬ್ಬಬ್ಬಾ ಎಂದರೆ ಒಂದು ವಾರ ಕಾಲ ಪ್ರವಾಸವಿರುತ್ತದೆ . ನಂತರ ಬರುತ್ತೇನೆ ಎಂದು ಹೇಳಿ ಹೋಗಿದ್ದರು ಆತ . ವಾರವಾಯಿತು . ಹತ್ತು ದಿನವಾಯ್ತು . ಅರ್ಧ ತಿಂಗಳಾಯ್ತು . ತಿಂಗಳೂ ತುಂಬಿತು . ಜಯಣ್ಣನ ಸುಳಿವಿಲ್ಲ . ಸಂಪರ್ಕಕ್ಕೆ ದೂರವಾಣಿ ಇಲ್ಲ . ಮೊಬೈಲ್ ಅಂತೂ ದೂರದ ಮಾತು . ಅವರ ಪತ್ನಿಗೆ ಗಾಬರಿಯಾಯಿತು . ಗಂಡ ಏನಾದರೋ ಏನೋ ? ಶಬರಿ ಮಲೆಗೆ ಹೋಗಿ ಬರುವುದಾಗಿ ಹೇಳಿದವರು ತಿಂಗಳಾದರೂ ಬಂದಿಲ್ಲ ; ಅವರ ಸಂಕಟ ಆರಂಭವಾಗಿದ್ದೇ ಅಂದಿನಿಂದ . ಹುಡುಕಿದರು . ಹುಡುಕಿಸಿದರು . ಪೊಲೀಸರಿಗೆ ದೂರು ನೀಡಿದರು . ಸಂಬಂಧಿಕರಂದಿಗೆ ಶಬರಿಮಲೆಗೂ ಹೋಗಿ ಬಂದದ್ದಾಯಿತು . ಅಷ್ಟೊಂದು ಭಕ್ತರಿರುವ ಶಬರಿಮಲಯಲ್ಲಿ ಜಯಣ್ಣರೊಬ್ಬರನ್ನು ಹುಡುಕುವುದು ಸುಲಭವೇನಲ್ಲ . ಎಷ್ಟು ದಿನವೆಂದು ಅಳುತ್ತಾ ಕೂರಲಾಗುವುದು ? ಅಳುವುದಕ್ಕೆ ಕಣ್ಣೀರು ಸಹ ಇರಲಿಲ್ಲ ; ದಿನ ಅಳುವವರಿಗೆ ಕಣ್ಣೀರು ಉತ್ಪತ್ತಿ ಮಾಡುವವರ್ಯಾರು ? ದಿನ ಕಳೆದವು . ಮೂರು ತಿಂಗಳಾಯಿತು , ವರ್ಷವಾಯಿತು . ಊರಿನವರೆಲ್ಲಾ ಅವರ ಸ್ಥಿತಿ ಕಂಡು ಮರುಗಿದರು . ಮುಖಂಡರು ಸಂಗತಿಯನ್ನು ನೀರಾವರಿ ಇಲಾಖೆಯ ಗಮನಕ್ಕೆ ತಂದರು . ಕಾಡಿಬೇಡಿದ್ದರಿಂದಾಗಿ , ಪತಿಯ ಕೆಲಸ ಪತ್ನಿಗೆ ಸಿಕ್ಕಿತು . ಗಂಡ ಬದುಕಿದ್ದಾನೋ , ಸತ್ತಿದ್ದಾನೋ ಏನೋ ಎಂಬ ಗೊಂದಲದಲ್ಲಿ ಇರುವ ಆಕೆ ಯಾವಾಗಲೂ ಮುಡಿ ತುಂಬ ಹೂವು ಮುಡಿಯುತ್ತಾರೆ . ಆಕೆಗೆ ನೀರಾವರಿ ಇಲಾಖೆಯು ಮೈಸೂರು ಕಚೇರಿಯಲ್ಲಿ ಸಹಾಯಕಿಯ ಕೆಲಸ ನೀಡಿದೆ . ಈ ಎಲ್ಲದರ ನಡುವೆ ಮಕ್ಕಳು ಅಪ್ಪ ಏನಾದನೋ ಎಂಬ ಚಿಂತಯಲ್ಲಿಯೇ ಬೆಳೆದು ದೊಡ್ಡವರಾಗಿದ್ದಾರೆ . ಒಂದಷ್ಟು ಓದಿಕಂಡು , ತಾಯಿಯೊಂದಿಗೆ ಕುಟುಂಬ ನಿರ್ವಹಣೆಗೆ ಕೈಜೋಡಿಸಲು ಕೈಲಾದ ಕೆಲಸ ಮಾಡುತ್ತಿದ್ದಾರೆ . ಆಕೆ , ಸಹಾಯಕಿ ಕೆಲಸ ಮಾಡಿಕಂಡೇ ಜೀವನ ಸಾಗಿಸುತ್ತಿದ್ದಾರೆ . ಬೆಳೆದು ನಿಂತ ಮಗಳ ಮದುವೆ ಮಾಡಿ ಮುಗಿಸಿದ್ದಾರೆ . ಮಗ ಇದ್ದಾನೆ . ಮುರುಗೇಶ . ಸಹಜವಾಗಿಯೇ ಆತ ಕೆಲಸಕ್ಕಾಗಿ ಬೆಂಗಳೂರಿನಲ್ಲಿ ಇದ್ದಾನೆ . ಆಗಾಗ ಬಂದು ತಾಯಿಯನ್ನು ನೋಡಿ ಹೋಗುತ್ತಾನೆ . ಆಕೆಯ ಅಕ್ಕನಿಗೂ ಒಂದು ಮಗುವಾಗಿದೆ . ಮಗ - ಮಗಳು ಬೆಳೆದು ದೊಡ್ಡವರಾಗಿದ್ದಾರೆ . ಮಗಳಿಗೆ ಮದುವೆಯೂ ಆಗಿದೆ . ಮೊಮ್ಮಗು ಸಹ ಇದೆ . ಆದರ , ಜಯಣ್ಣನ ಸುಳಿವಿಲ್ಲ ! ಆಕೆ , ಕೆಲಸ ಮಾಡುತ್ತಿದ್ದಾರೆ - ಪತಿಯ ನೆನಪಿನಲ್ಲಿ - ಎಲ್ಲೋ ಹೋಗಿದ್ದಾರೆ ಬರುತ್ತಾರೆ ಎಂಬ ಭಾವನೆಯಲ್ಲಿ ! ಜಯಣ್ಣ ಏನಾದನೋ ? ಎಲ್ಲಿ ಹೋದನೋ ಇನ್ನೂ ಗೊತ್ತಿಲ್ಲ . ಆದರೆ , ಅವರ ಕುಟುಂಬ ಮಾತ್ರ ಅವರು ಬರುತ್ತಾರೆ ಎಂದು ನಂಬಿದೆ . ಊರಿನವರು ಮಾತ್ರ ಆತನ ಕಥೆ ಮುಗಿದು ಹೋಗಿದೆ ಎಂದುಕೊಂಡಿದ್ದಾರೆ . ಇಂತಹ ಕಥೆ ಕೇಳಿದರೆ , ಮನಸ್ಸು ಒದ್ದೆಯಾಗದೆ ಇರಲಿಕ್ಕಿಲ್ಲ . ಡಿಸೆಂಬರ್ - ಜನವರಿ ಬಂತೆಂದರೆ ಈ ಘಟನೆ ಮನಸ್ಸು ತಟ್ಟುತ್ತದೆ . ಶಬರಿಮಲೆಯ ಅಯ್ಯಪ್ಪ - ನಿನ್ನ ನೋಡಲು ಬಂದ ಭಕ್ತರಿಗೆ ಈ ಶಿಕ್ಷ ನೀಡುವುದೇ ಎಂಬ ಪ್ರಶ್ನೆ ಬರುತ್ತದೆ . ಅಯ್ಯಪ್ಪ ಉತ್ತರಿಸುತ್ತಾನಾ ? ! ( ನಮ್ಮ ಹರೀಶಣ್ಣ ಅಯ್ಯಪ್ಪಸ್ವಾಮಿ ಕಾಣಲು ಶಬರಿಮಲೆಗೆ ಹೋಗಿದ್ದಾರೆ . ಸುಖವಾಗಿ ಇದ್ದು ಬರಲಿ ಎಂಬ ಆಶಯದಲ್ಲಿ ಬರೆದದ್ದು . . . )
" ಇನ್ಯಾವನಿದ್ದನ್ರುಲಾ ನಮ್ ನಾಟ್ಕುದಲಿ ? ಆ ಆಚಾರ್ರು ಸ್ರೀಕಂಟ , ಊರುಗ್ಮುಂದೇ ಮೇಕಪ್ಪ ಮಾಡಿಸ್ಕಂಡು ಎಲ್ಲಾಳಾಗೋದ್ನೋ ? ಜಲ್ದಿ ಉಡ್ಕುರ್ಲಾ " ಎಂದು ಆದೇಶವಿತ್ತರು . ಆಗಲೇ ನಮಗೆ ಗೊತ್ತಾಗಿದ್ದು ಬ್ರಹ್ಮನ ಪಾತ್ರದಾರಿ ಶ್ರೀಕಂಠಾಚಾರ್ ಕಾಣಿಯಾಗಿದ್ದಾರೆಂದು , ಮುಂದಿನ ದೃಷ್ಯದಲ್ಲಿ ಕೌಂಡಲೀಕನಿಗೆ ಪ್ರತ್ಯಕ್ಷವಾಗಿ ವರ ನೀಡಬೇಕಿದ್ದರಿಂದ ಅವರನ್ನು ಹುಡುಕಲು ಗೌಡರು ಹಡಾವುಡಿ ಮಾಡುತ್ತಿದ್ದಾರೆಂದು ಅರ್ಥಮಾಡಿಕೊಳ್ಳುವಷ್ಟರಲ್ಲೇ
ಅಡವಿ , ವನ್ಯಪ್ರಾಣಿಗಳು ಎಂದಾಕ್ಷಣ ನನ್ನ ಕಣ್ಣೆದುರು ಮೂಡುತ್ತಿದ್ದ ಆಕಾರಗಳು ಎರಡು : ಒಂದು ಹುಲಿ , ಇನ್ನೊಂದು ಜಿಂಕೆ ( ನಮ್ಮೂರಿನ ಭಾಷೆಯಲ್ಲಿ ಚಿಗರೆ ) . ಈ ಪೈಕಿ ಮೊದಲನೆಯದು ಕಾಡಿನ ವಿಚಾರವಾಗಿ ಎದೆಯಾಳದಲ್ಲೊಂದು ಮರಗಟ್ಟಿಸುವ ಭಯವನ್ನು ಹುದುಗಿಸಿಟ್ಟಿದ್ದರೆ , ಎರಡನೆಯದು ಬೆಚ್ಚನೆಯ ಆಕರ್ಷಣೆಯನ್ನು ಚೌಕಟ್ಟು ಕಟ್ಟಿ ಕೂಡ್ರಿಸಿತ್ತು . ಅದರ ಮಿರಿಮಿರಿ ಮಿಂಚುವ ಚಂದದ ಚುಕ್ಕೆಭರಿತ ಚರ್ಮ , ಕವಲು ಕವಲಾದ ಕೋಡುಗಳು , ಪಿಳಿ ಪಿಳಿ ಕಣ್ಣುಗಳು , ಛಂಗನೇ ನೆಗೆದು ಓಡುವ ಪರಿ . . . ಅದರ ಬಗೆಗೊಂದು ಮಧುರವಾದ ಪ್ರೀತಿಯನ್ನು ಹುಟ್ಟು ಹಾಕಿದ್ದವು . ಮನೆ ಸುತ್ತಲ ಕಾಡಿನಲ್ಲಿ ಹರಿಣಗಳು ಹೇರಳವಾಗಿದ್ದ ಕಾಲ ಅದು . ಚಕ್ಕಡಿ ಗಾಡಿ ಕಟ್ಟಿಕೊಂಡು ಕಾಡಿನೊಳಗೆ ಕಟ್ಟಿಗೆ ಹೇರಲೋ , ಗಳು ತರಲೋ ಹೊರಟಾಗ ಇದ್ದಕ್ಕಿದ್ದಂತೆ ಜಿಂಕೆಗಳ ದರ್ಶನವಾಗುತ್ತಿತ್ತು . ಸಾಮಾನ್ಯವಾಗಿ ಹಿಂಡಿನಲ್ಲೇ ಕಾಣಿಸಿಕೊಳ್ಳುತ್ತಿದ್ದ ಅವು ಆಗಾಗ ನಾಯಿಗಳಿಂದ , ಬೆನ್ನಟ್ಟಿದ ಬೇಟೆಗಾರರಿಂದ ತಪ್ಪಿಸಿಕೊಳ್ಳಲೆಂದು ನಮ್ಮ ಕಂಪೌಂಡ್ನೊಳಗೆ ನುಗ್ಗಿ ಬರುತ್ತಿದ್ದುದುಂಟು . ಇದ್ದಕ್ಕಿದ್ದಂತೆ ಶೂನ್ಯದೊಳಗಿನಿಂದ ಪ್ರತ್ಯಕ್ಷವಾದಂತೆ ಕಂಡ ಜಿಂಕೆಯನ್ನು ನೋಡಿ ನಾವು ' ಅರೆ ! ಚಿಗರೆ ! ! ಇಲ್ ಬಾ , ಅಲ್ನೋಡು ' ಎನ್ನುವುದರೊಳಗಾಗಿ ಅವು ಮಾಯವಾಗಿರುತ್ತಿದ್ದವು . ಆದರೂ ' ನಮ್ಮನೆಗೆ ಚಿಗರೆ ಬಂದಿತ್ತು ' ಎಂಬುದೊಂದು ಪುಳಕ ವರ್ಷಗಟ್ಟಲೇ ನಮ್ಮಲ್ಲಿ ಉಳಿದಿರುತ್ತಿತ್ತು . ಶೌಚಾಲಯ ಇಲ್ಲದ ಆ ದಿನಗಳಲ್ಲಿ ತಂಬಿಗೆ ತಗೊಂಡು ಕಾಡಿಗೆ ಹೋದಾಗ ಎಷ್ಟೋ ಬಾರಿ ಜಿಂಕೆಗಳು ಕಾಣುತ್ತಿದ್ದುದುಂಟು . ಮನೇಲಿ ಯಾರಾದ್ರೂ ಒಬ್ಬರಿಗೆ ಅವು ಕಂಡವೆಂದರೆ ಬಂದು ಹೇಳಿದಾಕ್ಷಣ ಮತ್ತಿಬ್ಬರು ಆ ಕಡೆಗೆ ಓಡುತ್ತಿದ್ದೆವು . ಆದರೆ ಒಮ್ಮೆ ಮನುಷ್ಯರನ್ನು ಕಂಡ ಅವು ನಮ್ಮ ಸ್ವಾಗತಕ್ಕೆ ಕಾದಿರಬೇಕಲ್ಲ ! ಜಿಂಕೆಗಳಿಗೆ ಎತ್ತಿನ ಕೊರಳಿನ ಗಂಟೆಗಳ , ಗೆಜ್ಜೆಸರಗಳ ನಾದ ಬಲು ಇಷ್ಟ ಎಂಬುದು ಅಪ್ಪ ಅನುಭವದಿಂದ ಕಂಡುಕೊಂಡಿದ್ದ ಸತ್ಯ . ಒಮ್ಮೆ ಗೆಜ್ಜೆಸರ ಕಟ್ಟಿದ್ದ ಎತ್ತುಗಳನ್ನು ಹೂಡಿದ್ದ ಗಾಡಿಯಲ್ಲಿ ಕುಳಿತು ಕಾಡಿನ ದಾರಿಯಲ್ಲಿ ಮಾಸ್ತ್ಯಮ್ಮ ದೇವಿಯ ಗುಡಿಗೆ ಸಾಗುತ್ತಿದ್ದಾಗ , ಇದ್ದಕ್ಕಿದ್ದಂತೆಯೇ ನನ್ನ ಆರನೆಯ ಇಂದ್ರಿಯ ಜಾಗೃತವಾಯಿತು . ಯಾರೋ ನಮ್ಮನ್ನು ಗಮನಿಸುತ್ತಿದ್ದಾರೆ ಎಂಬ ಭಾವನೆ ನನ್ನಲ್ಲಿ ಗಟ್ಟಿಗೊಳ್ಳತೊಡಗಿತು . ಗಾಡಿ ಹೊಡೆಯುತ್ತಿದ್ದ ಅಪ್ಪನ ಬೆನ್ನಿಗಂಟಿ ಕುಳಿತಿದ್ದ ನಾನು ಈ ಬಗ್ಗೆ ಅವನ ಕಿವಿಯಲ್ಲಿ ಪಿಸುಗುಟ್ಟಿದೆ . ಎತ್ತುಗಳ ಹಗ್ಗ ಎಳೆದು ಗಾಡಿಯ ವೇಗ ತಗ್ಗಿಸಿದ ಅಪ್ಪ ಅಷ್ಟೇ ಮೆತ್ತಗಿನ ದನಿಯಲ್ಲಿ , ' ಆನೂ ಈಗ ಅದನ್ನೇ ಹೇಳಂವ ಆಗಿದ್ದಿ . ರಸ್ತೆ ಅಂಚಿಗಿರ ಬಿದಿರ ಮಟ್ಟಿಗಳನ್ನ ದಿಟ್ಟಿಸಿ ನೋಡು . . . ಎಂಥ ಕಾಣ್ತು ಹೇಳು . . . ' ಎಂದ . ಗದ್ದಲ ಮಾಡುತ್ತಿದ್ದ ಅಣ್ಣ , ಅಕ್ಕ ಕೂಡ ಮಾತು ನಿಲ್ಲಿಸಿ ಅತ್ತ ದೃಷ್ಟಿ ತೂರಿದರು . ರಸ್ತೆಯ ಇಕ್ಕೆಲಗಳಲ್ಲಿ ಉದ್ದಕ್ಕೂ ಬಿದಿರು ಮೆಳೆಗಳು ದಟ್ಟೈಸಿದ್ದವು . ದಪ್ಪ ದಪ್ಪ ಬಿದಿರ ಬುಡಗಳ ಮರೆಯಲ್ಲಿ ನಮಗೆ ಹೊಳೆಯುವ ಪಿಳಿ ಪಿಳಿ ಕಣ್ಣುಗಳು , ನಿಮಿರುತ್ತಿದ್ದ ಕಿವಿಗಳು , ಬಡಿದುಕೊಳ್ಳುತ್ತಿದ್ದ ಮೊಂಡ ಬಾಲಗಳು ಕಾಣಿಸಿದವು . ಅತ್ಲಾಗೊಂದ್ನಾಕು , ಇತ್ಲಾಗೊಂದ್ನಾಕು ಜಿಂಕೆಗಳು ನಮ್ಮನ್ನೇ ಗಮನಿಸುತ್ತ ಬಹುಶಃ ಕುತೂಹಲದಿಂದ ನಿಂತಿದ್ದವು . ' ಅರೆ ! ಎಷ್ಟೆಲ್ಲಾ ಜಿಂಕೆ ! ' - ನಾವು ಕೂಗುವುದರೊಳಗಾಗಿ ನಮ್ಮ ಪ್ರತಿಕ್ರಿಯೆ ಹೀಗೆ ಇರಬಹುದು ಎಂದು ಊಹಿಸಿದ್ದ ಅಪ್ಪ ' ಶ್ ! ಕೂಗಡಿ , ಸುಮ್ಮಂಗೆ ನೋಡಿ ' ಎಂದ . ನಾವು ನಿಂತರೆ ಅವು ಪರಾರಿಯಾಗುತ್ತವೆಂಬ ಅರಿವಿದ್ದ ಅಪ್ಪ ನಿಧಾನವಾಗಿ ಗಾಡಿ ಹೊಡೆಯುತ್ತಲಿದ್ದ . ' ಅಪ್ಪಾ , ಗಾಡಿ ನಿಲ್ಸಾ , ಒಂದ್ಸಲ ನಿಲ್ಸಾ ' ಎಂದು ನಾವು ಕುಸುಕುಸು ಶುರು ಮಾಡಿಯೇ ಬಿಟ್ಟವು . ನಮ್ಮ ಈ ಜಾಗರೂಕ ವರ್ತನೆ ಮತ್ತು ಇದ್ದಕ್ಕಿದ್ದಂತೆ ಉಂಟಾದ ಮೌನದ ವಾತಾವರಣದಲ್ಲಿ ಅಪಾಯದ ವಾಸನೆ ಗ್ರಹಿಸಿದ ಜಿಂಕೆಗಳು ರಸ್ತೆಯ ಅತ್ಲಾಗಿಂದ ಇತ್ಲಾಗೆ ಅಡ್ಡಾದಿಡ್ಡಿ ಜಿಗಿದು , ಮನಸ್ಸೋ ಇಚ್ಛೆ ಚದುರಿಯೇ ಬಿಟ್ಟವು . ' ನೋಡಿ , ನಾವು ಅವನ್ನು ಗಮನಿಸದು ಅವಕ್ಕೆ ಗೊತ್ತಾಗ್ಲಾಗ . ನಮ್ಮ ಪಾಡಿಗೆ ಕೆಲಸ ಮಾಡ್ತಾ ಸೂಕ್ಷ್ಮವಾಗಿ ಅವನ್ನು ಗಮನಿಸವು . ಆವಾಗ ಅವೂ ಅಲ್ಲೇ ನಿಲ್ತ ' - ಅಪ್ಪ ಪರಿಸರ ಪಾಠದ ಒಂದು ನೀತಿ ಬೋಧಿಸಿದ . ರಸ್ತೆಯಂಚಿನಲ್ಲಿ ಮೇಯುತ್ತಿರುವ ಜಿಂಕೆಗಳು ಯಾರಾದರೂ ಬರುವ ಸೂಚನೆ ಸಿಕ್ಕಿದ್ದೇ ಈ ಬದಿಯಿಂದ ಆ ಬದಿಗೆ ದಾಟಿ ಓಡಿ ಹೋಗಿದ್ದನ್ನು ನಾನು ಹಲವು ಬಾರಿ ಗಮನಿಸಿದ್ದೇನೆ . ಈ ವರ್ತನೆ , ಓಡಾಡುವ ಜನರ ಮತ್ತು ಅವರ ಬಳಿಯಿರಬಹುದಾದ ನಾಯಿಗಳ ಗಮನವನ್ನು ಮುದ್ದಾಂ ಅವುಗಳ ಮೇಲೆ ಎಳೆದು ತರುತ್ತಿತ್ತು . ಹಲವು ಬಾರಿ ಖುದ್ದು ಅವನ್ನು ಅಪಾಯದಲ್ಲಿ ಸಿಕ್ಕಿಸುತ್ತಿತ್ತು . ಅವುಗಳ ಈ ಪೆದ್ದ ನಡವಳಿಕೆಯ ಬಗ್ಗೆ ಅಪ್ಪನಲ್ಲಿ ಪ್ರಸ್ತಾಪಿಸಿದಾಗ , ತಾನೂ ಇದನ್ನು ಗಮನಿಸಿರುವುದಾಗಿ ಆತ ಹೇಳಿದ . ಈ ಕಾರಣದಿಂದಾಗಿಯೇ ಅವು ಬೇಟೆಗಾರರಿಗೆ ಸುಲಭವಾಗಿ ಬಲಿಯಾಗುತ್ತಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದ . ಕಾಡು ಕಣಗಿಲು , ಅತ್ತಿ ಮರಗಳ ಹಣ್ಣೆಂದರೆ ಜಿಂಕೆಗಳಿಗೆ ಮಹಾ ಪ್ರೀತಿ . ಅತ್ತಿ ಹಣ್ಣಾಗುವ ಕಾಲದಲ್ಲಿ ಗದ್ದೆಗಳ ಅಂಚಿನಲ್ಲಿರುವ ಆ ಮರಗಳ ಕೆಳಗೆ ಮುಂಜಾವಿನಲ್ಲಿ ಜಿಂಕೆಗಳ ಜಾತ್ರೆಯೇ ಸೇರುತ್ತಿತ್ತು . ಟಣ್ ಟಣ್ ಎಂದು ನೆಗೆಯುತ್ತ , ಒಂದು ಐದ್ಹತ್ತು ನಿಮಿಷದಲ್ಲಿ ಇದ್ದ ಹಣ್ಣುಗಳನ್ನೆಲ್ಲ ತಿಂದು ನೆಲ ಸಾಫ್ ಮಾಡಿ ಜಾಗ ಖಾಲಿ ಮಾಡುತ್ತಿದ್ದವು ಅವು . ಬೇಗ ಎದ್ದು ಹೋಗಿ , ಕದ್ದು ಕೂತು ನೋಡಿದಾಗಲಷ್ಟೇ ಈ ಮನೋಹರ ದೃಶ್ಯ ಲಭ್ಯವಾಗುತ್ತಿತ್ತು . ಇನ್ನು ಏಕಮುಖವಾಗಿ ಎತ್ತರಕ್ಕೆ ಬೆಳೆವ ಕಣಗಿಲು ಮರದ ಕೆಳಗೂ ಅಷ್ಟೇ . ರಾತ್ರಿಯಿಡೀ ಬಿದ್ದಿರುತ್ತಿದ್ದ ಅರಿಶಿಣ ಬಣ್ಣದ , ಗೋಲಿ ಗಾತ್ರದ ಹಣ್ಣುಗಳನ್ನು ತಿನ್ನಲು ಬೆಳಿಗ್ಗೆ ಹಿಂಡುಗಟ್ಟಲೇ ಜಿಂಕೆಗಳು ಬರುತ್ತಿದ್ದವು . ಅವುಗಳ ಕಾಲ್ತುಳಿತ , ಕಾದಾಟದಿಂದಾಗಿ ಹಣ್ಣಿನ ಸುಗ್ಗಿಯ ಕಾಲದಲ್ಲಿ ಆ ಮರಗಳ ಅಡಿಯ ನೆಲ ಈಗಷ್ಟೇ ಕೆತ್ತಿದ ಹಾಗೆ ಇರುತ್ತಿತ್ತು . ಸುತ್ತಲ ನೆಲವೆಲ್ಲ ಎಳೆ ಹುಲ್ಲು , ಗರಿಕೆ ಚಿಗುರುಗಳಿಂದ ನಳನಳಿಸುತ್ತಿದ್ದರೆ ಕಣಗಿಲು ಮರದಡಿ ವೃತ್ತದಾಕಾರದಲ್ಲಿ ಕಾಲುದಾರಿಯಷ್ಟು ಬೋಳಾಗಿರುತ್ತಿತ್ತು ನೆಲ . ವಿಪರ್ಯಾಸವೆಂದರೆ ಕಣಗಿಲು , ಅತ್ತಿ ಹಣ್ಣುಗಳ ಮೇಲಿನ ಈ ಮೋಹವೇ ಜಿಂಕೆಗಳಿಗೆ ಬಹಳಷ್ಟು ಸಲ ಡೆತ್ ಟ್ರ್ಯಾಪ್ ಆಗುತ್ತಿತ್ತು . ಹನುಮಾಪುರದ ಬಹುಸಂಖ್ಯಾತ ಜನರಿಗೆ ಜಿಂಕೆ ಮಾಂಸವೆಂದರೆ ಅದೇನು ಪ್ರೀತಿಯೋ ! ಕಣ್ಣಿಗೆ ಬಿದ್ದ ಯಾವೊಂದು ಜಿಂಕೆಯನ್ನೂ ಅವರು ಬದುಕಗೊಡುತ್ತಿರಲಿಲ್ಲ . ಕಾಡಿನೊಳಗಣ ಜಿಂಕೆ ಬೇಟೆಯ ವಿದ್ಯಮಾನ ನಮಗೆ ತಿಳಿಯುತ್ತಿರಲಿಲ್ಲ ನಿಜ , ಆದರೆ ನಮ್ಮ ಮನೆಯ ಆಸುಪಾಸಿನಲ್ಲೇ ಎಷ್ಟೋ ಬಾರಿ ನಮ್ಮ ಕಣ್ಣೆದುರೇ ಆ ಜನ , ಮತ್ತವರ ನಾಯಿಗಳು ಜಿಂಕೆ ಹಿಡಿದಾಗ ನಮಗೆ ತೀರಾ ವ್ಯಥೆಯಾಗುತ್ತಿತ್ತು . ಹಲವು ಸಲ ಊರವರ ನಾಯಿಗಳು ಬೆನ್ನು ಹತ್ತಿದಾಗ ಜಿಂಕೆಗಳು ದಾರಿ ತಪ್ಪಿ ನಮ್ಮ ಕಂಪೌಂಡ್ನೊಳಗೆ ನುಗ್ಗುತ್ತಿದ್ದವು . ಅವು ಎತ್ತಲಿಂದ ಬಂದವು , ಎತ್ತ ಓಡಿದವು ಅಥವಾ ಎಲ್ಲಿ ಅಡಗಿವೆ ಎಂದು ನಮಗೆ ಗೊತ್ತಿದ್ದರೂ , ಆ ನಾಯಿಗಳ ಒಡೆಯರು ಬಂದು ಕೇಳಿದಾಗ ನಾವು ಜಿಂಕೆ ಅಲ್ಲಿ ಬಂದಿಲ್ಲ ಎಂದೇ ವಾದಿಸುತ್ತಿದ್ದೆವು . ' ಅಮ್ಮಾರು / ಹೆಗಡೇರು ಬಿಡ್ರೀ , ನೀವು ಸುಳ್ಳ್ ಹೇಳಾಕ್ಹತ್ತೀರಿ ' ಎಂದು ಅವರು ಗೊಣಗಿಕೊಂಡರೂ , ಒಳನುಗ್ಗಿ ಹುಡುಕಾಡುವ ಧಾರ್ಷ್ಟ್ಯ ತೋರುತ್ತಿರಲಿಲ್ಲ . ಅತ್ತ ಆ ಜಿಂಕೆಯ ಪ್ರಾಣ ಉಳಿದುಕೊಂಡರೆ , ಇತ್ತ ಒಂದು ಬಡಜೀವ ಬದುಕಿಸಿದ ಧನ್ಯತಾಭಾವ ನಮ್ಮಲ್ಲಿ ಉಳಿದುಕೊಳ್ಳುತ್ತಿತ್ತು . ಆದರೆ ಹಲವು ಸಲ ನಮ್ಮ ನಾಯಿಗಳು ಬೊಗಳಿ , ಆ ಜಿಂಕೆಯನ್ನು ಇನ್ನಷ್ಟು ಬೆದರಿಸಿ , ಅದು ಹೊರ ಓಡುವಂತೆ ಮಾಡಿ ನಮ್ಮೆಲ್ಲಾ ಪ್ರಯತ್ನಗಳನ್ನೂ ಮಣ್ಣುಗೂಡಿಸುತ್ತಿದ್ದವು . ಅಂಥ ದಿನ ನಮ್ಮ ನಾಯಿಗಳಿಗೆ ಕಡ್ಡಾಯ ಉಪವಾಸದ ಶಿಕ್ಷೆ . ಒಮ್ಮೆ ಹೀಗಾಯ್ತು : ಬೇಸಿಗೆಯ ಆ ದಿನ ಊರಿನ ಸುಮಾರು 20 - 25 ಜನ ನಮ್ಮನೆಯೆದುರಿನ ಕೆರೆಯಲ್ಲಿ ಮೀನು ಹಿಡಿಯಲು ಜಮಾಯಿಸಿದ್ದರು . ಅವರೊಂದಿಗೆ ಅವರ ಹೆಂಡಿರು - ಮಕ್ಕಳು , ನಾಯಿಗಳ ಗದ್ದಲವೂ ಸೇರಿತ್ತು . ಇತ್ತ ಅವರು ಮೀನು ಬೇಟೆಯಲ್ಲಿ ತೊಡಗಿದ್ದಾಗ ಅವರ ನಾಯಿಗಳು ಕಾಡಿಗೆ ನುಗ್ಗಿದವು . ಅಲ್ಲೊಂದು ನತದೃಷ್ಟ ಜಿಂಕೆ ಅವುಗಳ ಕಣ್ಣಿಗೆ ಬಿತ್ತು , ಸರಿ ಅದನ್ನು ಬೆನ್ನತ್ತಿದವು . ತಪ್ಪಿಸಿಕೊಳ್ಳಲು ಎರ್ರಾಬಿರ್ರಿ ಓಡಿದ ಜಿಂಕೆ ಸೀದಾ ನಮ್ಮ ಬೇಲಿಯೊಳಗೆ ನುಗ್ಗಿತು . ಮನುಷ್ಯರನ್ನಾದರೆ ನಾವು ತಡೆಯಬಹುದಿತ್ತು . ಆದರೆ ನಾಯಿಗಳಿಗೆ ನಮ್ಮ ಮಾತು ಪಾಲಿಸಬೇಕಾದ ಭಿಡೆ ಇಲ್ಲವಲ್ಲ , ಅವು ಹಿಂದೆಯೇ ನುಗ್ಗಿದವು . ದಿಕ್ಕುಗಾಣದ ಜಿಂಕೆ ಅಲ್ಲಿ ಇಲ್ಲಿ ಓಡಿ , ಕೊನೆಗೆ ನಮ್ಮ ತೋಟದ ಬೇಲಿ ದಾಟಿ , ಅದಕ್ಕೆ ಹೊಂದಿಕೊಂಡಿದ್ದ ಕೆರೆ ಏರಿ ಪ್ರವೇಶಿಸಿತು . ಅದರ ದುರಾದೃಷ್ಟಕ್ಕೆ ಅಲ್ಲಿ ಊರಿನ ಹೆಂಗಸರು , ಮಕ್ಕಳು ಇದ್ದರು . ಅವರು ಛೂಗುಟ್ಟಿ ಅದನ್ನು ಇನ್ನಷ್ಟು ಕಂಗೆಡಿಸಿದರು . ಬೆದರಿದ ಈ ಹರಿಣಿ ಬೇರೆ ಮಾರ್ಗವೇ ಇಲ್ಲದೇ , ಸೀದಾ ಎದುರಿನ ಕೆರೆಗೆ ನುಗ್ಗಿತು . ಮೊದಲೇ ಕ್ಷೀಣಿಸಿದ್ದ ಕೆರೆಯ ನೀರು ಮೀನು ಹಿಡಿಯುವವರ ಭರಾಟೆಯಿಂದಾಗಿ ಕೆಸರುಗಟ್ಟಿತ್ತು . ಅದು ಆ ಹೆದರಿದ ಹುಲ್ಲೆಯ ದುರಂತ ನಾಟಕದ ಕೊನೆಯ ವೇದಿಕೆಯಾಯ್ತು . ಜಿಂಕೆ ಕೆರೆಗೆ ಹಾರುತ್ತಲೇ ಮೀನು ಹಿಡಿಯುತ್ತಿದ್ದವರೆಲ್ಲ ವೃತ್ತಾಕಾರವಾಗಿ ಅದನ್ನು ಸುತ್ತುವರೆದರು . ಕೆಸರು ನೀರಿನಲ್ಲಿ ಈಜಲು ವಿಫಲ ಯತ್ನ ನಡೆಸುತ್ತಿದ್ದ ಅದನ್ನು ಸಮೀಪಿಸಿದ ಅವರು , ಅದರ ಕೋಡು ಹಿಡಿದು , ಬಲವಂತವಾಗಿ ಅದರ ಮೊಗವನ್ನು ಕೆಸರಲ್ಲಿ ಮುಳುಗಿಸಿ , ಉಸಿರು ಗಟ್ಟಿಸಿ . . . . . . . ಮೂರು ನಿಮಿಷ ಒದ್ದಾಡಿದ ಆ ನಾಲ್ಕು ಹೊಳಪು ಕಾಲುಗಳು ಮರು ನಿಮಿಷದಲ್ಲಿ ನಿಶ್ಚಲವಾದವು . ಜಿಂಕೆ ಬೇಲಿ ದಾಟಿ ಕೆರೆ ಏರಿಗೆ ನುಗ್ಗಿದಾಗಿನಿಂದ ' ಅಯ್ಯೋ , ಅದಕ್ಕೇನೂ ಮಾಡಬೇಡ್ರೋ , ಅದನ್ನು ಬಿಟ್ಟು ಬಿಡ್ರೋ ' ಎಂದು ಅಂಗಲಾಚುತ್ತಿದ್ದ , ಕೂಗುತ್ತಿದ್ದ , ಗದರಿಸುತ್ತಿದ್ದ ಅಮ್ಮನ ಕಂಠವೂ ದನಿಯನ್ನು ಕಳೆದುಕೊಂಡಿತು . ಕಣ್ಣೆದುರೇ ಕಿರಾತ ನರ್ತನ ಮಾಡಿದ ಕ್ರೌರ್ಯ , ನನ್ನ , ಅಣ್ಣ - ಅಕ್ಕನ ಕಾಲುಗಳನ್ನು ಕಂಪನದ ಕೇಂದ್ರಗಳನ್ನಾಗಿ ಮಾಡಿತ್ತು . ನಮ್ಮ ಎಳೆಯ ಮನಗಳಿಗೆ ಆ ಘಟನೆ ನೀಡಿದ ಹೊಡೆತ ಅಪಾರ . ಊರಿಗೆ ವಿದ್ಯುತ್ ಬಂದ ಮೇಲಂತೂ ಅಕ್ರಮ ವಿದ್ಯುತ್ ಬೇಲಿಗಳಿಗೆ ಸಿಕ್ಕು ಸತ್ತ ಜಿಂಕೆಗಳೆಷ್ಟೋ . ಒಮ್ಮೆ ಅಪ್ಪ - ಅಮ್ಮ - ಪುಟ್ಟ ಮರಿಜಿಂಕೆಯ ಸುಂದರ ಸಂಸಾರವೊಂದು ನಮ್ಮ ಮನೆ ಸುತ್ತ ಅಲ್ಲಿ ಇಲ್ಲಿ ಸುಳಿದಾಡುತ್ತ , ಮೇಯುತ್ತ ಸಂತಸ ಮೂಡಿಸಿತ್ತು . ಆದರೆ ಭತ್ತ ತೆನೆಗಟ್ಟುತ್ತಿದ್ದ ಆ ಸಮಯದಲ್ಲಿ ಅವುಗಳ ಇರುವಿಕೆ ಬಹುಶಃ ಸುತ್ತಲ ಹೊಲಗಳ ರೈತರಿಗೇನೂ ಸಂತಸ ಉಕ್ಕಿಸಿರಲಿಕ್ಕಿಲ್ಲ . ಒಂದು ಮುಂಜಾನೆ , ' ಇಂಥವನ ಹೊಲದಂಚಿಗೆ ಒಂದು ಜಿಂಕೆ ಕರೆಂಟ್ ತಾಗಿ ಸತ್ತು ಬಿದ್ದಿದೆಯಂತೆ ' ಎಂದು ಅಪ್ಪ ಸುದ್ದಿ ತಂದ . ನಾನೂ ಅವನೊಟ್ಟಿಗೆ ನೋಡಲು ಹೋದೆ . ಕೊಬ್ಬಿದ ಮೈಯ ಹೆಣ್ಣು ಜಿಂಕೆಯೊಂದರ ದೇಹ ಅಲ್ಲಿತ್ತು . ಅದು ಬಹುಶಃ ನಮಗೆಲ್ಲ ಮುದ ನೀಡಿದ ಆ ಬಾಣಂತಿ ಜಿಂಕೆಯೇ ಇರಬೇಕು . ಅದರ ತುಂಬಿದ ಕೆಚ್ಚಲು , ಅನಾಥವಾಗಿರಬಹುದಾದ ಆ ಮರಿ ಜಿಂಕೆಯ ನೆನಪನ್ನು ಮೂಡಿಸಿ ಮನಸ್ಸನ್ನು ಭಾರವಾಗಿಸಿತು . ಮತ್ತೊಂದು ಪ್ರಸಂಗ : ಒಂದಿನ ಕಾಡಿನ ಕಡೆಯಿಂದ ಲಗುಬಗೆಯಿಂದ ಬಂದ ಅಪ್ಪ , ಮನೆ ಬಳಿ ಏನೋ ಮಾಡುತ್ತಿದ್ದ ನನ್ನನ್ನು , ಅಮ್ಮನನ್ನು ಕರೆದು , ' ನಮ್ಮ ಗದ್ದೆಯಂಚಿನ ಅಗಳ ( ಕಾಲುವೆ ) ದಲ್ಲಿ ಒಂದು ಜಿಂಕೆ ಅಡಗಿ ಕೂತಿದ್ದು . ಬೇಕಾದ್ರೆ ಸದ್ದು ಮಾಡದೇ ಹೋಗಿ ನೋಡಿ ಬನ್ನಿ ' ಎಂದ . ನಮಗೆ ಕುತೂಹಲ - ' ಎಲ್ಲಿತ್ತು , ಎಲ್ಲಿಂದ ಬಂತು ' - ಇತ್ಯಾದಿ ಪ್ರಶ್ನೆಗಳಿಗೆ ಮೊದಲಿಟ್ಟೆವು . ' ಈಗ ಆನು ಕಾಡಿಂದ ಬರಬೇಕಾದ್ರೆ ಬೂಬಣ್ಣನ ನಾಯಿ ಅದನ್ನು ಬೆನ್ನಟ್ಟಿ ಬಂತು . ಅದು ಬಂದು ಅಗಳ ಇಳತ್ತು . ಹಿಂದಿಂದ ಕೂಗ್ತಾ ಬಂದ ನಾಯಿನ್ನ ಆನು ಬೆದರಿಸಿ ದೂರ ಕಳ್ಸಿದ್ದಿ ' ಎಂದ ಅಪ್ಪ . ' ಬೂಬಣ್ಣ ಇದ್ದಿದ್ನಿಲ್ಯ ' ನಾವು ಕೇಳಿದೆವು . ' ಅಂವ ಸ್ವಲ್ಪ ಹೊತ್ತು ಬಿಟ್ಟು ಬಂದ . ಜಿಂಕೆ ಬಗ್ಗೆ ವಿಚಾರಿಸ್ದ . ಆನು ಗೊತ್ತಿಲ್ಲೆ ಅಂದಿ . ಅಂವ ತನ್ನ ನಾಯಿನ್ನ ಕೂಗ್ತಾ ಊರ ಕಡೆಗೆ ಹೋದ ' ಎಂದ . ನನಗೆ ಅನುಮಾನ - ' ಜಿಂಕೆ ಇನ್ನೂ ಅಲ್ಲಿರ್ತ ' ಎಂದೆ . ' ಗೊತ್ತಿಲ್ಲೆ , ಆದರೆ ನಾಯಿ ಬಾಯಿ ಹಾಕಿತ್ತಕ್ಕು , ಅದರ ಕಾಲಿಗೆ ಸಣ್ಣ ಗಾಯ ಆಜು . ಹಂಗಾಗಿ ಅಲ್ಲೇ ಇದ್ರೂ ಇದ್ದಿಕ್ಕು ' ಎಂದ ಅಪ್ಪ . ನಾನು , ಅಮ್ಮ ಗಡಿಬಿಡಿಯಿಂದ ಅತ್ತ ಧಾವಿಸಿದೆವು . ಮನದಣಿಯೆ ಜಿಂಕೆಯನ್ನು ನೋಡಲು ಹೋದ ನಮ್ಮ ಕಣ್ಣಿಗೆ ಕಂಡಿದ್ದು ಮಾತ್ರ ಎಂಥ ಭೀಭತ್ಸ ದೃಶ್ಯ ! ! ಅಗಳಕ್ಕೆ ಇಳಿದಿದ್ದ ಬೂಬಣ್ಣನ ಕೈಯಲ್ಲಿ ರಕ್ತಸಿಕ್ತ ಚಾಕು . ಜಿಂಕೆಯ ಕುತ್ತಿಗೆ ಮುಕ್ಕಾಲು ಭಾಗ ಕತ್ತರಿಸಿ ಹೋಗಿತ್ತು . ಕತ್ತರಿಸಿದ ಕತ್ತಿನಿಂದ ಧಾರಾಕಾರ ಸುರಿಯುತ್ತಿದ್ದ ರಕ್ತ ಕಪ್ಪು ನೆಲವನ್ನು ಕೆಂಪಗೆ ತೋಯಿಸಿತ್ತು . ಅದರ ಉರುಟು ಕುತ್ತಿಗೆಯೊಳಗಿನ ಪೊಳ್ಳಿನಿಂದ ಪ್ರವಹಿಸುತ್ತಿದ್ದ ರಕ್ತಧಾರೆ , ಮಳೆಗಾಲದಲ್ಲಿ ಬಾಳೇಸರದ ಝರಿಗಳಲ್ಲಿ ಧುಮ್ಮಿಕ್ಕುತ್ತಿದ್ದ ಕೆನ್ನೀರಿನ ಪ್ರವಾಹವನ್ನು ಆ ಕ್ಷಣ ನೆನಪಿಸಿತು ನನಗೆ . ' ಯಂಥಕ್ಕೆ ಅದರ ಕುತ್ತಿಗೆ ಕಡಿದ್ಯ ಬೂಬಣ್ಣ , ಬಿಟ್ಟಿದ್ರೆ ಎಲ್ಲಾದರೂ ಬದುಕ್ಯತ್ತಿತ್ತು ' ಆಕ್ಷೇಪಿಸಿದಳು ಅಮ್ಮ . ' ನಾ ಕಡೀಲಿಲ್ಲಾಂದ್ರೂ ಅದು ಏನೂ ಬದುಕಂಗಿರಲಿಲ್ಲ ಅಮ್ಮಾರೇ , ನಮ್ಮ ನಾಯಿ ಅದರ ಕಾಲಿಗೆ ಗಾಯ ಮಾಡಿತ್ತು ' ಎಂದನಾತ . ಜಿಂಕೆ ಇತ್ತ ಬಂದಿಲ್ಲ ಎಂದು ಅಪ್ಪ ಹೇಳಿದ ಮೇಲೆ ಆತ ಮುಂದೆ ಸಾಗಿದ್ದನಂತೆ . ಅಷ್ಟರಲ್ಲಿ ಅವನ ನಾಯಿ ಜಿಂಕೆಯ ಸೂಟು ಹಿಡಿದು ವಾಪಸ್ ಬಂದು ಕೂಗಲಾರಂಭಿಸಿತಂತೆ . ಜಿಂಕೆ ಎದ್ದು ಓಡಬೇಕೆನ್ನುವಷ್ಟರಲ್ಲಿ ಅಲ್ಲಿ ಬಂದ ಬೂಬಣ್ಣ , ಅದು ಓಡದಂತೆ ಅದರ ಮುಂಗಾಲಿನ ಮೂಳೆಯನ್ನು ಲಟಕ್ಕೆಂದು ಮುರಿದನಂತೆ - ಅದನ್ನಾತ ಹೆಮ್ಮೆಯಿಂದ ಹೇಳಿಕೊಂಡ . ' ನಮ್ ಮಂದ್ಯಾಗ ನಾವ ಅದಕ್ಕ ಚಾಕು ಹಾಕಲಿಲ್ಲಾಂದ್ರ ತಿನ್ನಂಗಿಲ್ರೀ , ಅದ್ಕ ಅದರ ಕುತ್ಗೀ ಕೊಯ್ದೆ ' ಎಂದ ಬೂಬಣ್ಣ , ಅಷ್ಟೊತ್ತಿಗೆ ಅಸು ನೀಗಿದ್ದ ಜಿಂಕೆಯ ಕಳೇಬರವನ್ನು ಹೊತ್ತೊಯ್ಯಲು ಅಣಿಯಾದ . ಜಿಗುಪ್ಸೆ ಹುಟ್ಟಿ ವಾಕರಿಕೆ ಬಂದಂತಾಗಿದ್ದರಿಂದ ನಾನು , ಅಮ್ಮ ಮನೆಯತ್ತ ಓಡಿದೆವು . ಈಚಿನ ವರ್ಷಗಳಲ್ಲಿ ಮನೆ ಸುತ್ತಲಿನ ಕಾಡೆಲ್ಲ ಒತ್ತುವರಿಯಾಗಿ ಭತ್ತ , ಹತ್ತಿ ಬೆಳೆವ ಗದ್ದೆಯಾಗಿ ಮಾರ್ಪಟ್ಟ ನಂತರ ಜಿಂಕೆಗಳ ಈ ಒಡನಾಟ ಅಪರೂಪವಾಗಿ ಬಿಟ್ಟಿದೆ . ಹಿಂದೆ ತಮ್ಮದಾಗಿದ್ದ ನೆಲದತ್ತ ಇಂದು ಕಣ್ಣೆತ್ತಿ ನೋಡಲೂ ಭಯ ಬೀಳುತ್ತಿರಬೇಕು ಅವು . ಇತ್ತ ನಾವೂ ನಗರಾಭಿಮುಖಿಗಳಾಗಿ ಬೆಳೆದೆವಲ್ಲ . ಆದರೂ ಅಪರೂಪಕ್ಕೊಮ್ಮೆ ಬನ್ನೇರು ಘಟ್ಟಕ್ಕೋ , ಇನ್ಯಾವುದೋ ವನ್ಯಧಾಮಕ್ಕೋ ಹೋದಾಗ , ಅಲ್ಲಿ ಕಣ್ಣಳತೆ ಅಗಲದ ಜಾಗದಲ್ಲಿ , ಕಬ್ಬಿಣದ ಬೇಲಿಯೊಳಗೆ ಭರ್ತಿಯಾದ ಹರಿಣಗಳ ಹಿಂಡನ್ನು ನೋಡಿದಾಕ್ಷಣ , ನನ್ನೂರಿನ ಅಡವಿಗಳಲ್ಲಿ ವಿಸ್ತಾರವಾಗಿ ವಿಹರಿಸುತ್ತಿದ್ದ ಆ ಚಂಚಲನೇತ್ರ ಚಿತ್ತಾಪಹಾರಿಗಳ ನೋಟ ನಯನದೆದುರು ನರ್ತಿಸುತ್ತದೆ . ನನ್ನೂರಿನ ಸುತ್ತ ಈಗ ಬಾಳಲು ಬೇಕಾದ ಅನುಕೂಲತೆ , ಅನಿವಾರ್ಯತೆ ಜಿಂಕೆಗಳಿಗಿಲ್ಲ . ಬಾಳಿಸುವ ಬದ್ಧತೆ ಜನರಿಗಿಲ್ಲ . ಹಾಗಾಗಿ ಮೊದಲಿದ್ದ ಎಡೆಗಳಲ್ಲಿ ಇಂದು ಅವುಗಳ ಬಾಳುವೆಯೇ ಇಲ್ಲ . ( ಪ್ರಜಾವಾಣಿಗೆ ಧನ್ಯವಾದ ಹೇಳುತ್ತ . . . . . )
ನಿಮಗಿರುವ ಹಾಗೆ ಆಕೆಗು ಕಛೇರಿಯಲ್ಲಿನ ಕೆಲಸದ ಗಡುವುಗಳು ಇರುವುದರಿಂದ , ಕೆಲವೊಮ್ಮೆ ಮನೆಗೆ ತಡವಾಗಿ ಬರಬಹುದು .
[ ವಿಶೇಷ ಸೂಚನೆ : ಈ ಬ್ಳಾಗಿನ ಚಿತ್ರಗಳು " Internet Explorer " ನಲ್ಲಿ ವೀಕ್ಷಿಸಿದಾಗ ಸರಿಯಾಗಿ ( ಸ್ಥಾನ ಪಲ್ಲಟವಾಗದೆ ) ಕಾಣಿಸುತ್ತವೆ . ] ಸುಮಾರು ನನ್ನ ಜೀವನದ ೧೩ ವರ್ಷಗಳು ನಮ್ಮ ಊರಿನಲ್ಲೇ ಕಳೆದಿದ್ದು . ನಮ್ಮ ಊರಿನಲ್ಲಿ ಒಂದು ದೊಡ್ಡ ಕೆರೆಯಿತ್ತು . ಮಳೆಗಾಲದಲ್ಲಿ ಕೆರೆ ಭರ್ತಿಯಾಗಿ ನಮ್ಮ ಹೊಲವನ್ನೂ ಸುತ್ತಿವರೆದುಬಿಡುತ್ತಿತ್ತು . ಇಂತಹ ದೊಡ್ಡ ಕೆರೆಯ ಸುತ್ತಮುತ್ತ ಬಹಳಷ್ಟು ಪಕ್ಷಿಗಳು ( ಅಪರೂಪದವು ಕೂಡ ) ಬಂದಿರದೆ ಇರಲಾರವು . ಆದರೆ ನಾನೆಂದೂ ಆ ದಿನಗಳಲ್ಲಿ ಹವ್ಯಾಸ , ನೋಡಲು ಚಂದವೆಂದು ಪಕ್ಷಿ ವೀಕ್ಷಣೆ ಮಾಡಿದ್ದೇ ಇಲ್ಲ ! ಆ ದಿನಗಳಲ್ಲಿ ನಾನು ಹೆಚ್ಚಾಗಿ ನೋಡಿದ್ದು , ತಿಳಿದಿದ್ದು ಮತ್ತು ಗೊತ್ತಿದ್ದುದು ಕಾಗೆ , ಗುಬ್ಬಿ ಮತ್ತು ಕೊಕ್ಕರೆ ಮೂರೇ ಎನ್ನಬಹುದು . ಇನ್ನೊಂದೆರಡು ಓದಿ ತಿಳಿದಿದ್ದಿರಬಹುದು ! ಎಂಥಾ ವಿಪರ್ಯಾಸ ! ಅಭಿಯಂತರನಾದ ( engineer ) ಮೇಲೆ , ಈ ಕಾರ್ಯನಿರತ ಯಾಂತ್ರಿಕ ಜೀವನದ ನಡುವೆ ಇತ್ತೀಚಿಗೆ ಈ ಪಕ್ಷಿವೀಕ್ಷಣೆಯ ಚಪಲ ಹುಟ್ಟಿಕೊಂಡಿದೆ ನನ್ನಲ್ಲಿ . ಇಲ್ಲಿಗೆ ಪೀಠಿಕೆ ಸಾಕು , ಪಕ್ಷಿ ವೀಕ್ಷಣೆ ಮತ್ತು ಪಕ್ಷಿ ಛಾಯಾಗ್ರಹಣಕ್ಕೆ ಹೊಸಬನಾದ ನಾನು ಸೆರೆ ಹಿಡಿದ ಕೆಲವು ಪಕ್ಷಿಗಳ ಛಾಯಾ ಪಟಗಳು ಅವುಗಳ ಹೆಸರಿನೊಂದಿಗೆ , ಮತ್ತು ಈ ಪಕ್ಷಿಗಳ ವಿಶೇಷತೆಯೇನಾದರೂ ನನಗೆ ಪಕ್ಷಿಧಾಮದ ಸಿಬ್ಬಂದಿಯ ಮೂಲಕವೋ ಅಥವಾ ಇನ್ಯಾವುದೇ ಮಾಧ್ಯಮದ ಮೂಲಕ ತಿಳಿದಿದ್ದರೆ ಅದನ್ನೂ ಪಕ್ಷಿ ಪಟದ ಕೆಳಗೆ ನಮೂದಿಸಲು ಪ್ರಯತ್ನಿಸಿದ್ದೇನೆ . ಬಹಳಷ್ಟು ಪಕ್ಷಿಗಳ ಕನ್ನಡ ಹೆಸರುಗಳಿಗೆ ಪೂರ್ಣಚಂದ್ರ ತೇಜಸ್ವಿಯವರ " ಹಕ್ಕಿ ಪುಕ್ಕ " ಪುಸ್ತಕದಿಂದ ತಿಳಿದುಕೊಂದಿರುವವು . ರಂಗನತಿಟ್ಟು ( ಮೇಲೆ ) ರಂಗನತಿಟ್ಟು ಪಕ್ಷಿಧಾಮದ ಪಕ್ಷಿನೋಟ ( ಮೇಲೆ , ಬಲ , ಕೆಳಗೆ ) ' ಐಬಿಸ್ ( Ibis ) ಪಕ್ಷಿಗಳ ' ( ಈ ಪಕ್ಷಿಗೆ ಕನ್ನಡ ನಾಮ ? ) ಆಕರ್ಷಕ ಭಂಗಿಗಳು ( ಮೇಲೆ ) ' ಚಮಚ ಕೊಕ್ಕು ಪಕ್ಷಿ ' ಯ ಪಾರ್ಶ್ವ ನೋಟ - side view of ' Spoonbill ' ( ಬಲ ) ' [ ಬಿಳಿ ಎದೆಯ ಕಿರು ? ] ಮಿಂಚುಳ್ಳಿ - white breasted kingfisher ' ( ಕೆಳಗೆ ) ಹಾರುತ್ತಿರುವ ಮೇಲಿನ ' ಮಿಂಚುಳ್ಳಿ ' ( ಮೇಲೆ ) ಮರದಲ್ಲಿ ನೇತಾಡುತ್ತಿರುವ ' ಹಣ್ಣು ಬಾವಲಿ / ಕಪಟ ' ? ಗಳು - Fruit Bats ( ಬಲ ) ಗುಬ್ಬಚ್ಚಿಯಲ್ಲದ ಈ ಪಕ್ಷಿಯ ಹೆಸರೇನು ? ( ಕೆಳಗೆ ) ಬಂಡೆಯ ಮೇಲೆ ಬಿಸಿಲು ಕಾಯಿಸುತ್ತಿರುವ ' ಮಾರ್ಷ್ ಮೊಸಳೆಗಳು ' - Marsh Crocodiles ರಂಗನತಿಟ್ಟಿನ ಮತ್ತೊಂದು ವಿಶೇಷ ಅಲ್ಲಿನ ಮಾರ್ಶ್ ಮೊಸಳೆಗಳು ! ಇವುಗಳನ್ನು ಕೆಲವೇ ಅಡಿಗಳ ದೂರದಿಂದ ನೋಡಬಹುದು . ಇವುಗಳು ಇಲ್ಲಿಯವರೆಗೂ ಯಾವುದೇ ಮನುಷ್ಯನಿಗೂ ತೊಂದರೆ ಮಾಡಿಲ್ಲವಂತೆ ! ರಂಗನತಿಟ್ಟಿನಲ್ಲಿರುವ ಮಾರ್ಷ್ ಮೊಸಳೆಗಳ ಸಂಖ್ಯೆ ೪೦ - ೫೦ . ಈ ಮೊಸಳೆಗಲು ಹೆಚ್ಚಾಗಿ ಸಂತಾನೋತ್ಪತ್ತಿ ಮಾಡಿದರೂ , ಇವುಗಳ ಸಂಖ್ಯೆ ೪೦ - ೫೦ ರ ಆಸುಪಾಸಿನಲ್ಲೇ ಇರುವುದು ಒಂದು ರಹಸ್ಯ ಮತ್ತು ಆಶ್ಚರ್ಯಕರವಾದ ಸಂಗತಿ ಎನ್ನುತ್ತಾರೆ ರಂಗನತಿಟ್ಟಿನ ಸಿಬ್ಬಂದಿ . _____________________________________________________________________________________ ಅತ್ತಿವೇರಿ ಪಕ್ಷಿಧಾಮ ( ಮೇಲೆ ) ಅತ್ತಿವೇರಿ ಪಕ್ಷಿಧಾಮದ ಪಕ್ಷಿನೋಟ ಅತ್ತಿವೇರಿ ಪಕ್ಷಿಧಾಮ ಹುಬ್ಬಳ್ಳಿ ಯಿಂದ ಸುಮಾರು ೪೫ ಕಿ ಮೀ ಗಳು . ಹುಬ್ಬಳ್ಳಿಯಿಂದ ಮುಂಡಗೋಡ್ ( ಉತ್ತರ ಕನ್ನಡ ಜಿಲ್ಲೆ ) ಗೆ ಹೋಗುವ ದಾರಿಯಲ್ಲಿದೆ . ( ಪಕ್ಷಿಧಾಮ ಇರುವುದು ಹಾವೇರಿ ಜಿಲ್ಲೆಯಲ್ಲಿ ) . ಹುಬ್ಬಳ್ಳಿಯಿಂದ ಬಸ್ ಹತ್ತಿ , ಪಕ್ಷಿಧಾಮದ ತಿರುವಿನಲ್ಲಿ ಕೋರಿಕೆಯ ಮೇರಿಗೆ ( ಅಲ್ಲಿ ನಿಲ್ದಾಣ ಇಲ್ಲ್ಲ ) ಇಳಿದುಕೊಂಡು , ಅಲ್ಲಿಂದ ನಾಲ್ಕು ಕಿ ಮೀ ಪಕ್ಷಿಧಾಮಕ್ಕೆ . ನಡೆದೇ ಹೋಗಬೇಕು . ಬೇರೆ ಯಾವುದೇ ಸರ್ಕಾರಿ ವಾಹನಗಳಿಲ್ಲ . ಆರ್ಥಿಕವಾಗಿ ಬಹಳ ವ್ಯಥೆ ಪಡದೆ ಇರುವವರು ಮುಂಡಗೋಡ್ ಗೆ ಹೋಗಿ ತ್ರಿಚಕ್ರ ವಾಹನದಲ್ಲಿ ( auto ) ಕೂಡ ಹೋಗಬಹುದು . ಒಂದು ಕಡೆಗೆ ಸುಮಾರು ( ೧೮ ಕಿ ಮೀ ಪ್ರಯಾಣ ) . ಈ ವರ್ಷ ಮಳೆ ಪ್ರಮಾಣ ಕಡಿಮೆ ಇದ್ದು , ಕೆರೆ ಪೂರ್ಣ ತುಂಬದೆ ಇದ್ದ ಕಾರಣ ವಲಸೆ ಹಕ್ಕಿಗಳ ಸಂಖ್ಯೆ ಗಣನೀಯ ಕಡಿಮೆಯಾಗಿತ್ತು . ಇಲ್ಲಿನ ಸಿಬ್ಬಂದಿ ವರ್ಗ ಬಹಳ ಸ್ನೇಹಜೀವಿಗಳು . ಆಸಕ್ತಿ ಯಿದ್ದವರಿಗೆ ಪಕ್ಷಿಗಳನ್ನು ವಿಶೇಷಾಸಕ್ತಿಗಳಿಂದ ತೋರಿಸುತ್ತಾರೆ . ಮಹೇಶ್ ಎನ್ನುವವರು ( ಅರಣ್ಯ ಇಲಾಖೆಯ ಸಿಬ್ಬಂದಿ ) ನನಗೆ ಬಹಳ ಆತ್ಮೀಯತೆಯಿಂದ ಪಕ್ಷಿಗಳ ವಿವರಗಳನ್ನು ತಿಳಿಸಿದರು . ಸುಮಾರು ೨ ಘಂಟೆಗಳ ಕಾಲ ದೋಣಿ ವಿಹಾರದೊಂದಿಗೆ ಪಕ್ಷಿಗಳನ್ನು ಕ್ಯಾಮರಾದಲ್ಲಿ ಸೆರೆ ಹಿಡಿಯಲು ಬಹಳ ಸಹಾಯ ಮಾಡಿ , ಪಕ್ಷಿಗಳ ಬಗ್ಗೆ ಉಪಯುಕ್ತ ಮಾಹಿತಿಗಳನ್ನೂ ಕೊಟ್ಟರು . ( ಮೇಲೆ ) ಅತ್ತಿವೇರಿಯಲ್ಲಿ ಕಂಡುಬಂದ ' ಚಮಚ ಕೊಕ್ಕು ( spoon bill ) ' ಪಕ್ಷಿಗಳು ( ಮೇಲೆ ) ' ಬಿಳಿ ಮಿಂಚುಳ್ಳಿ - pied kingfisher ' ( ಬಲ ) ' [ ಬಿಳಿ ಎದೆಯ ] ಗದ್ದೆ ಮಿಂಚುಳ್ಳಿ - white brested kingfisher ' ( ಕೆಳಗೆ ) ' ಕಿರು ನೀಲಿ ಮಿಂಚುಳ್ಳಿ - small blue kingfisher ' ( ಮೇಲೆ ) ಸಾಮಾನ್ಯವಾಗಿ ದಂಡೆಯ ಮೇಲೇ ಗೂಡು ಮಾಡುವ ' ರಿವರ್ ಟರ್ನ್ ( River tern ) ' ಪಕ್ಷಿಗಳು , ( ಕನ್ನಡ ನಾಮ ? ) ( ಬಲ ) ನಾವು ಸಮೀಪಿಸಿದಂತೆ ಎಚ್ಚರಗೊಂಡು ಕಿರುಚುತ್ತಿರುವ ರಿವರ್ ಟರ್ನ್ ( ಕೆಳಗೆ ) ನಾವಿನ್ನೂ ಹತ್ತಿರ ಸಮೀಪಿಸಿದಂತೆ ಪುರ್ರೆಂದು ಹಾರಿದ ರಿವೆರ್ ಟರ್ನ್ ೧ ) ' ಕರಿ ಕುಂಡೆಕುಸ್ಕ - large pied wagtail ' ೨ ) ಹಾರುತ್ತಿರುವ ಕರಿ ಕುಂಡೆಕುಸ್ಕ - pied wagtail ' s flight ೩ ) ' ಬೂದು ? ಕುಂಡೆಕುಸ್ಕ - gray wagtail ' ? ( ಮೇಲೆ ) ' ಬಾಯ್ಕಳಕ - open billed strok ' ( ಬಲ ) ಕೊಕ್ಕಿನಲ್ಲಿ ಆಹಾರದೊಂದಿಗೆ ಬಾಯ್ಕಳಕ - open billed strok with its prey in its Beak ( ಕೆಳಗೆ ) ಬಿಳಿ ಪಾರಿವಾಳದಂತಿರುವ ' ಬೆಳವನ ಹಕ್ಕಿ ' - Ring Dove ಈ ಪಕ್ಷಿಯನ್ನು ಮಹೇಶ್ ರವರು ಶಿಶುನಾಳ ಶರೀಪರ ಗೀತೆಯ ಮೂಲಕವೇ ಪರಿಚಿಯಿಸಿದ್ದು , " ಕೂ ಕೂ ಎನುತಿದೆ ಬೆಳವಾ - ಬಂದು ಹೊಕ್ಕಿತು ಭವವೆಂಬ ದು : ಖದ ಹಳುವ " ( ಮೇಲೆ ) ' ಬಾಲಗೋರೆ ' ಗಳ ಸಮೂಹ - stock of ' Pin Tailed Ducks ' ( ಎಡ ) ಈಜುತ್ತಿರುವ ಒಂಟಿ ' ಬಾಲಗೋರೆ ' - lone pin tailed duck swimming ಮಹೇಶ್ ರವರು ವಿವರಿಸುವಂತೆ : ಈ ಬಾಲಗೋರೆ ಪಕ್ಷಿಗಳು ಯೂರೋಪ್ ಖಂಡದಿಂದ ವಲಸೆ ಬರುವ ಪಕ್ಷಿಗಳಂತೆ . ಇವುಗಳ ವಿಶೇಷತೆಯೆಂದರೆ , ಈ ಪಕ್ಷಿಗಳು ಆಹಾರವನ್ನು ತಿಂದು , ಕೊಬ್ಬಿನ ರೂಪದಲ್ಲಿ ಶೇಖರಿಸಿ ಒಂದೇ ಸಮನೆ ಯೂರೋಪಿನಿಂದ ಭಾರತದವರೆಗೆ ಬೇರೆನನ್ನೂ ತಿನ್ನದೆ ಒಂದೇ ಉಸಿರಿನಲ್ಲಿ ಹಾರಿ ಬರುವ ಸಾಮರ್ಥ್ಯವುಳ್ಳವವಂತೆ ! ( ಮೇಲೆ , ಬಲ , ಕೆಳಗೆ ) ' ಕೆಮ್ಮಂಡೆ ಗಣಿಗಾರ್ಲ ಹಕ್ಕಿ - small green bee eater ' ಈ ಪಕ್ಷಿಗಳ ವಿಶೇಷತೆಯೆಂದರೆ , ಎಲ್ಲಿಂದಲೋ ಪುರ್ರೆಂದು ಹಾರಿ ಹೋಗಿ , ಮತ್ತದೇ ಜಾಗದಲ್ಲಿ ಬಂದು ಕೂರುತ್ತವೆ ! ( ಮೇಲೆ ) ' ಚೋರೆಹಕ್ಕಿ ಚಾಣ ? - osprey / ( kestrel ? ) ' ಇದು ಚಳಗಾಲದಲ್ಲಿ ಹಿಮಾಲಯದಿಂದ ವಲಸೆ ಬರುವ ಪಕ್ಷಿಯಂತೆ ! ( ಮೇಲೆ ) ಈಜುತ್ತಿರುವ ' ಸ್ಪಾಟ್ಟೆಡ್ ಬಾತುಕೋಳಿಗಳು ' ? - Swimming ' Spotted Ducks ' ( ಎಡ ) ಹಾರುತ್ತಿರುವ ಸ್ಪಾಟ್ಟೆಡ್ ಬಾತುಕೋಳಿಗಳು - Flying ' Spotted Ducks ' ( ಕೆಳಗೆ ) ಒಂಟಿಯಾಗಿ ಈಜುತ್ತಿರುವ ಸ್ಪಾಟ್ಟೆಡ್ ಬಾತುಕೋಳಿಯ ಮರಿ - A lone ' Baby Spotted Duck ' swimming ( ಮೇಲೆ ) ಹಾರುತ್ತಿರುವ ' ಬೆಳ್ಳಕ್ಕಿ ' ಯ ಆಕರ್ಷಕ ಭಂಗಿ ( ಬಲ ) ' ದೊಡ್ಡ ಬೆಳ್ಳಕ್ಕಿ ' ನಾವು ಸಾಮಾನ್ಯವಾಗಿ ಕಾಣುವ ' ಕೊಕ್ಕರೆಗಳಲ್ಲಿ ( ಬೆಳ್ಳಕ್ಕಿ ) - Egret ೩ ವಿಧ , ದೊಡ್ಡ ಬೆಳ್ಳಕ್ಕಿ ( Big Egret ) , ಮಧ್ಯಮ ಬೆಳ್ಳಕ್ಕಿ ( Little Egret ) ಮತ್ತು ಜಾನುವಾರು ಬೆಳ್ಳಕ್ಕಿ ( Cattle Egret ) ' . ( ಸಾಮಾನ್ಯವಾಗಿ ಹಸುಗಳ ಒಟ್ಟಿಗಿರುವುದರಿಂದ ಜಾನುವಾರು ಬೆಳ್ಳಕ್ಕಿಯೆಂಬ ಹೆಸರಂತೆ ) ( ಮೇಲೆ ) ' ನೀರು ಕಾಗೆ - Little Indian Cormorant ' ( ನೀರು ನವಿಲು ಎಂದೂ ಕರೆಯುವುದುಂಟಂತೆ ) ( ಎಡ ) ಹಾರುತಿರುವ ನೀರು ಕಾಗೆಯ ಭಂಗಿ - Flight of Cormorant ಈ ಪಕ್ಷಿಗಳ ಹೆಸರುಗಳು ನಿಖರವಾಗಿ ನೆನಪಿಲ್ಲ ! ಕೊನೆಯದಾಗಿ ಈ ಗೂಡಿನ ಭಾವಚಿತ್ರ ( ಪಕ್ಷಿಯ ಹೆಸರು ನೆನಪಿಲ್ಲ ! : ( ) ಅತ್ತಿವೇರಿ ಪಕ್ಷಿಧಾಮದ ಸಿಬ್ಬಂದಿಗಳು ಪಕ್ಷಿಗಳ ಭಾವಚಿತ್ರಗಳನ್ನು ಸಂಗ್ರಹಿಸಿ ಅವುಗಳ ಸಂಪೂರ್ಣ ವಿವರಗಳನ್ನು ಕೂಡ ಬರೆದು ಬೃಹತ್ ಪುಸ್ತಕದ ರೂಪದಲ್ಲಿ ಹೊರತಂದಿದ್ದಾರೆ . ಇವರ ಶ್ರಮಕ್ಕೆ ಮೆಚ್ಚಲೇಬೇಕಾದ್ದು . ಆ ಸಂಗ್ರಹದ ಮೊದಲಿಗೆ ಕನ್ನಡದ ಮೇರು ಕವಿಗಳು ಹಕ್ಕಿಗಳ ಬಗ್ಗೆ ಬರೆದ ಕವನಗಳ ಕೆಲವು ಸಾಲುಗಲನ್ನೂ ಬರೆದಿದ್ದಾರೆ . ಆದರೆ ವರಕವಿ ಬೇಂದ್ರೆ ಯವರ ಈ ಕವನ ಬಿಟ್ಟು ಹೋಗಿದೆ ! ಹಕ್ಕಿ ಹಾರುತಿದೆ ನೋಡಿದಿರಾ ? ಇರುಳಿರುಳಳಿದು ದಿನ ದಿನ ಬೆಳಗೆ ಸುತ್ತಮುತ್ತಲೂ ಮೇಲಕೆ ಕೆಳಗೆ ಗಾವುದ ಗಾವುದ ಗಾವುದ ಮುಂದೆ ಎವೆತೆರೆದಿಕ್ಕುವ ಹೊತ್ತಿನ ಒಳಗೆ ಹಕ್ಕಿ ಹಾರುತಿದೆ ನೋಡಿದಿರಾ ? ಕರಿ ನೆರೆ ಬಣ್ಣದ ಪುಚ್ಚಗಳುಂಟು ಬಿಳಿ - ಹೊಳೆ ಬಣ್ಣದ ಗರಿ - ಗರಿಯುಂಟು ಕೆನ್ನನ ಹೊನ್ನನ ಬಣ್ಣ ಬಣ್ಣಗಳ ರೆಕ್ಕೆಗಳೆರಡೂ ಪಕ್ಕದಲುಂಟು ಹಕ್ಕಿ ಹಾರುತಿದೆ ನೋಡಿದಿರಾ ? ನೀಲಮೇಘಮಂಡಲ - ಸಮ ಬಣ್ಣ ! ಮುಗಿಲಿಗೆ ರೆಕ್ಕೆಗಳೊಡೆದವೊ ಅಣ್ಣಾ ! ಚಿಕ್ಕೆಯ ಮಾಲೆಯ ಸಿಕ್ಕಿಸಿಕೊಂಡು ಸೂರ್ಯ - ಚಂದ್ರರನು ಮಾಡಿದೆ ಕಣ್ಣಾ ಹಕ್ಕಿ ಹಾರುತಿದೆ ನೋಡಿದಿರಾ ? ಕಿ ಸೂ : ಈ ಪಕ್ಷಿಗಳನ್ನು ಸೆರೆ ಹಿಡಿಯಲು ತಮ್ಮ ಕ್ಯಾಮರಾವನ್ನು ಒದಗಿಸಿಕೊಟ್ಟ ಗೆಳೆಯ ಕೃಪಾ ಶಂಕರ್ ಗೆ ಅನಂತ ಧನ್ಯವಾದಗಳು . ಈ ಚಿತ್ರ ಲೇಖನದ ಬಗ್ಗೆ ನಿಮ್ಮ ಅನಿಸಿಕೆಗಳೇನು ? ನಿಮ್ಮ ಬಳಿ ಈ ಪಕ್ಷಿಗಳ ಬಗ್ಗೆ ಹೆಚ್ಚಿನ ಮಾಹಿತಿಯಿದೆಯೆ ? ಪಕ್ಷಿಗಳ ಚಿತ್ರ ಮತ್ತು ಅವುಗಳ ಹೆಸರುಗಳಲ್ಲಿ ವ್ಯತ್ಯಾಸವೇನಾದರೂ ಇದೆಯೆ ? ದಯವಿಟ್ಟು ಕೆಳಗೆ ಬರೆಯಿರಿ !
ಆಯುಷ್ಕಾಮೀಯವೆಂಬುದು ಆಚಾರ್ಯ ವಾಗ್ಭಟರ ಆಯುರ್ವೇದ ಗ್ರಂಥದ ಮೊದಲ ಅಧ್ಯಾಯದ ಹೆಸರು . ಉತ್ತಮ ಆರೋಗ್ಯದಿಂದ ಕೂಡಿದ ಪರಿಪೂರ್ಣ ಮತ್ತು ದೀರ್ಘ ( ? ) " ಆಯುಸ್ಸನ್ನು ಬಯಸುವವರಿಗಾಗಿ " ಎಂಬುದು ಇದರ ಅರ್ಥ .
ಭಾರತ ಮತ್ತು ಅಮೆರಿಕದ ನಡುವಣ ಅಣು ಒಪ್ಪಂದ ದೇಶದ ವಿದ್ಯು್ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಿಬಿಡುತ್ತದೆ . ಇದು ದೇಶಕ್ಕೆ ಒಳ್ಳೆಯದೆಂದು ಕಾಂಗ್ರೆ್ ಹೇಳುತ್ತಿದೆ . ಈ ` ಒಳಿತಿನ ' ನಂಬಿಕೆಯನ್ನಿಟ್ಟುಕೊಂಡು ಅದು ಸಂಸತ್ತಿನಲ್ಲಿ ವಿಶ್ವಾಸ ಮತ ಕೋರುತ್ತಿದೆ . ಭಾರತ ಮತ್ತು ಅಮೆರಿಕದ ನಡುವಣ ನಾಗರಿಕ ಅಣು ಒಪ್ಪಂದವನ್ನು ವಿರೋಧಿಸುತ್ತಿರುವ ಬಿಜೆಪಿ ಮತ್ತು ಎಡ ಪಕ್ಷಗಳೆರಡೂ ಅಣು ವಿದ್ಯುತ್ ನ ಒಳಿತನ್ನು ಅಲ್ಲಗಳೆಯುತ್ತಿಲ್ಲ . ಬಿಜೆಪಿಯಂತೂ ಅಮೆರಿಕದ ಜತೆಗೆ ಭಾರತ ವ್ಯೂಹಾತ್ಮಕ ಸಂಬಂಧವನ್ನು ಇಟ್ಟುಕೊಳ್ಳಬೇಕೆಂದೂ ವಾದಿಸುತ್ತಿದೆ . ಆದರೆ ಈ ಎರಡೂ ಪಕ್ಷಗಳು ಅಣು ಒಪ್ಪಂದವನ್ನು ವಿರೋಧಿಸುತ್ತಿವೆ . ಅವುಗಳು ನೀಡುವ ಕಾರಣ ಈ ಒಪ್ಪಂದ ಭಾರತದ ಸಾರ್ವಭೌಮತೆಯನ್ನು ಕಿತ್ತುಕೊಳ್ಳುವಂತಿದೆ . ಮಾತ್ರವ ಭಾರತವನ್ನು ಅಮೆರಿಕದ ಕಿರಿಯ ಪಾಲುದಾರನಾಗಿಸುವಂಥ ಒಪ್ಪಂದವಿದು .
ಈ ಗಿಡಗಳ ಬೆಳವಣಿಗೆಯಿಂದಾಗಿ ಕವಿವಿ ಆವರಣದ ಅಂತರ್ಜಲ ಮಟ್ಟ ಹಾಗು ಗುಣಮಟ್ಟ ಗಣನೀಯ ಪ್ರಮಾಣದಲ್ಲಿ ದಿನೇ ದಿನೆ ಕುಸಿಯುತ್ತ ಬಂದಿತು . ದಿನವೊಂದಕ್ಕೆ ೨ ರಿಂದ ೩ ಬೋರ್ ವೆಲ್ ಗಳನ್ನು ಇಲ್ಲಿನ ' ಪ್ರಜ್ಞಾವಂತರು ' ಕೊರೆಯಿಸುತ್ತಾರೆ . ಸದ್ಯ ನಗರದ ಎಲ್ಲ ಹೊರವಲಯಗಳಲ್ಲಿ ೧೦೦ಕ್ಕೂ ಹೆಚ್ಚು ಜನ ನೀರಿನ ವ್ಯಾಪಾರದ ಮೇಲೆಯೇ ಜೀವನ ನಡೆಸುತ್ತಿದ್ದಾರೆ ಎಂಬುದು ಆಘಾತಕಾರಿ . ಏತನ್ಮಧ್ಯೆ ಕೆಲವು ' ಸಧ್ಯದ ಪರಿಸ್ಥಿತಿಯಲ್ಲಿ ಪರಿಸ್ಥಿತಿ ಅಸ್ನೇಹಿ ' ಆಗಿ ಪರಿಣಮಿಸಿರುವ ಗಿಡಗಳು ಈ ಸಮಸ್ಯೆ ಎಂಬ ಉರಿಗೆ ಅಗೋಚರವಾಗಿ ತುಪ್ಪ ಸುರಿಯುತ್ತಿವೆ .
@ ಮನಸು ಉದ್ಯೋಗಂ ಪುರುಷ ಲಕ್ಷಣಂ , ಹಾಗೇ ಮಹಿಳೆಯರೂ ಕೂಡ ಉದ್ಯೋಗ ಕ್ಷೇತ್ರದತ್ತ ಧುಮುಕುತ್ತಿದ್ದಾರೆ . ಮನೆಯಲ್ಲಿ ಖಾಲಿ ಕೂರುವುದೆಂದರೆ ಬಲು ಕಷ್ಟ . @ ಸವಿಗನಸು ಸರ್ ಕಂಪನಿಯಲ್ಲಿ ಪುಕ್ಕಟೇ ಕಾಫಿ , ಟೀ , ಕೊಂಪ್ಲಾನ ಎಲ್ಲ ಸಿಗುತ್ತಿತ್ತು , ಯಾರ ದೃಷ್ಟಿ ತಾಕಿತೊ ಈಗ ಹೊಸ ಕಂಪನಿಯಲ್ಲಿ ಏನೂ ಇಲ್ಲ : ) @ shivu ಮನೆಯಲ್ಲಿ ರೆಸ್ಟ ಅಂತ ಸಿಗಲ್ಲ ಬಿಡಿ , ಒಂದು ಸಾರಿ ಈ ಜೀವನದಲ್ಲಿ ಬದಲಾವಣೆಗಳ ಬಿರುಗಾಳಿ ಬೀಸಿತೆಂದರೆ ಏನೂ ಮಾಡಲಾಗಲ್ಲ . @ sunaath ಅಭ್ಯಾಸ ಆಗದಿದ್ದರೂ ಬದುಕು ಅಭ್ಯಾಸ ಮಾಡಿಸುತ್ತದೆ ! @ ಸಾಗರದಾಚೆಯ ಇಂಚರ ಧನ್ಯವಾದಗಳು , ಇರದಿದ್ದರೂ ಕಷ್ಟ . . . ಹಾಗೇ ಇದ್ದರೂ ಕಷ್ಟ . . . @ ದಿನಕರ ಮೊಗೇರ . . ಉದ್ಯೋಗ ಬದಲಾವಣೆ ಮಾಡುವರಿದ್ದೀರಾ . . . ಹ್ಮ್ ರೆಸ್ಟ ಸಿಗುತ್ತದೆ ಅಂತ ಹೇಳೋಕೆ ಆಗಲ್ಲ ಆದರೂ ಸ್ವಲ್ಪ ಬಿಡುವು ಮಾಡಿಕೊಳ್ಳಿ ಬಹಳ ದಿನಗಳಿಂದ ನೆನಗುದಿಗೆ ಬಿದ್ದಿರುವ ಕೆಲಸಗಳೆಲ್ಲ ಆಗುತ್ತವೆ . ಬದುಕಲ್ಲಿ ಬರೀ ರೋಮಾನ್ಸ್ ಮಾತ್ರ ಇರಲ್ಲ ನೋಡಿ ಅದಕ್ಕೆ ಹೀಗೂ ಒಂದು ಬರಹ ಬರೆದೆ . . : ) @ ರಾಜೀವ ಹ್ಮ್ ನನ್ನ ಅನುಭವವೇ , ಮೊನ್ನೆ ಮೊನ್ನೆ ಕೆಲಸ ಬದಲಾವಣೆ ಮಾಡಿ ಬೇರೆ ಕಂಪನಿ ಸೇರಿದೆ . ಊರಲ್ಲಿ ಹಾಯಾಗಿ ಇರೋಣ ಅಂತ ಹೋದರೆ ಅದು ಇದು ಅಂತ ಕೆಲಸ ಮಾಡಿದ್ದೇ ಆಯ್ತು , ಅದೇ ಸ್ವಲ್ಪ ಬದಲಾವಣೆಗಳೊಂದಿಗೆ ಬರೆದೆ . . . @ Ranjita ಥ್ಯಾಂಕ್ಯೂ . . . ಹೌದೌದು ಸ್ವಂತ ಅನುಭವದೊಂದಿಗೆ ಹೇಳುತ್ತಿದ್ದೇನೆ .
ಲೆನಿನ್ಗೆ ಸಹಕರಿಸದ ಹಿನ್ನೆಲೆಯಲ್ಲಿ ನನ್ನನ್ನು ತೇಜೋವಧೆ ಮಾಡಲಾಗಿದೆ . ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ನ್ಯಾಯಾಲಯಕ್ಕೆ ನೀಡಿರುವ ಗೌಪ್ಯ ಹೇಳಿಕೆಯಲ್ಲಿ ತಿಳಿಸಿದ್ದಾರೆನ್ನಲಾಗಿದೆ . ಆದರೆ ರಂಜಿತಾ ಅವರು ಗೌಪ್ಯ ಹೇಳಿಕೆ ನೀಡಿದ್ದು , ಯಾವೆಲ್ಲ ಮಾಹಿತಿ ನೀಡಿದ್ದಾರೆ ಎಂಬ ಖಚಿತ ಮಾಹಿತಿ ಲಭ್ಯವಿಲ್ಲ .
ಮೊ ನ್ನೆ ಮನೋಜ್ ( ಪಂಚಾಮೃತ ಮನ್ಯ ) ಭೇಟಿಯಾಗಿದ್ದ . ಅವನನ್ನು ನೋಡಿ ನನಗೆ ಗುರುತು ಹಿಡಿಯಲಾಗಲಿಲ್ಲ . ಏಕೆಂದರೆ , ಮೊದಲು ಅವನು ಹರಕು ಬಟ್ಟೆ ಮತ್ತೆ ಹವಾಯಿ ಚಪ್ಪಲ ಮೇಲೆ ಇರುತ್ತಿದ್ದ . ಈವಾಗ ಅವನ ರೂಪು ರೇಷೆ ಎಲ್ಲವು ಬದಲಾಗಿತ್ತು . ಅವನು ಸೂಟ್ ಮೇಲೆ ಮತ್ತೆ ಒಂದು ಹೊಸ ಕಾರ್ ನೊಳಗಿಂದ ಇಳಿದು ಬಂದು ನನ್ನನ್ನು ಮಾತನಾಡಿಸಿದ . ಹಾಗೆ ಕಾಫಿ ಕುಡಿದ ನಮ್ಮ ಕ್ಷೇಮ ಸಂಚಾರಗಳನ್ನು ಮಾತನಾಡುತ್ತ ಇದ್ದೆವು .
" ಮೊದಲು ಏಕಾಂತರಾಗಿ , ಏಕಾಂಗಿಗಳಾಗಿ . ಮೊದಲು ನಿಮ್ಮೊಂದಿಗೆ ನೀವು ಸಂತೋಷಿಸಲು ಆರಂಭಿಸಿ . ಮೊದಲಿಗೆ ನಿಮ್ಮನ್ನು ನೀವು ಪ್ರೀತಿಸಿ . ಎಷ್ಟರಮಟ್ಟಿಗೆ ಎಂದರೆ ನಿಮ್ಮ ಬಳಿ ಯಾರೂ ಬರದಿದ್ದರೂ ಸರಿಯೇ . ಅತ್ಯಂತ ಪ್ರಾಮಾಣಿಕತೆಯಿಂದ ನಿಮ್ಮಲ್ಲೇ ನೀವು ಆನಂದಿತರಾಗಿ . ನಿಮ್ಮ ಬಾಗಿಲನ್ನು ಯಾರೂ ತಟ್ಟದಿದ್ದರೂ ಪರವಾಗಿಲ್ಲ . ಯಾರಾದರೂ ನಿಮ್ಮ ಬಳಿ ಬರಲಿ ಎಂದು ನೀವು ಕಾಯುತ್ತಿರುವುದಿಲ್ಲ . ನೀವು ನಿಮ್ಮ ಮನೆಯಲ್ಲಿರುವಿರಿ . ಹೌದು , ಯಾರಾದರೂ ಬಂದರು ಒಳ್ಳೆಯದೇ . ಪ್ರೀತಿಕರವೇ ಸುಂದರವೇ . ಯಾರೂ ಬರದಿದ್ದರೂ ಒಳ್ಳೆಯದು , ಪ್ರೀತಿಕರವೇ ಸುಂದರವೇ . ತದನಂತರ ನೀವು ಬೇರೆಯವರೊಂದಿಗೆ ಸಂಬಂಧಿತರಾಗಿ , ನೀವೀಗ ಭಿಕ್ಷುಕರಂತೆ ಇರುದಿಲ್ಲ . ರಾಜನಂತಿರುವಿರಿ "
೧ > ಯು . ಪಿ / ಬಿಹಾರ ಅಂತ ರಾಜ್ಯಗಳಲ್ಲಿ ಸರಿಯಾದ ಆಡಳಿತ ಅನ್ನೋದು ಮರಿಚಿಕೆ ಆಗಿರೋದು . ಅಲ್ಲಿನ ಸರ್ಕಾರ ಸರಿಯಾದ ಯೋಜನೆಗಳ ಮೂಲಕ ಅಲ್ಲಿನ ಮಣ್ಣಿನ ಮಕ್ಕಳಿಗೆ ಉದ್ಯೋಗ ಸೃಷ್ಟಿ ಮಾಡೋದು ಬಿಟ್ಟು , ಟ್ರೈನ್ ಮೇಲೆ ಟ್ರೈನ್ ಬಿಟ್ಟು ಕರ್ನಾಟಕ , ಮಹಾರಾಷ್ಟ್ರ ಅನ್ನೋ ತೋಟದಪ್ಪನ ಛತ್ರಗಳಿಗೆ ಕಳಿಸ್ತಾರೆ . ಅದು ನಿಜವಾದ ಸಮಸ್ಯೆ . ೨ > ಅನಿಯಂತ್ರಿತ ಅಂತರಾಜ್ಯ ವಲಸೆ ನಾವು ಕಟ್ಟಿಕೊಂಡಿರೋ ನಗರಗಳ infrastructure ಕುಸಿದು ಹೋಗ್ತಾ ಇದೆ . ನಮ್ಮ ನಮ್ಮ ನಗರಗಳ identity ನ ಮರೆ ಮಾಚಿ , cosmopolitin ಅನ್ನೋ ಹೆಸರು ಕೊಡೊಕೆ ಶುರು ಮಾಡ್ತಾರೆ . ಅದು ನಿಜವಾದ ಸಮಸ್ಯೆ . ೩ > ಭಾಷಾವಾರು ಪ್ರಾಂತ್ಯಗಳೆಲ್ಲ ಒಂದಾಗಿ ದೇಶ ಕಟ್ಟಿಕೊಂಡಿದ್ದು ಯಾಕೆ ? ಎಲ್ಲರಿಗೂ ಸಮನಾದ ಅವಕಾಶ , ಸೌಲಭ್ಯ ಸಿಗಲಿ , ನೆಮ್ಮದಿಯ ಜೀವನ ಸಿಗಲಿ ಅಂತಾ ತಾನೇ ? ಆದ್ರೆ ಇಲ್ಲಿ ದಿಲ್ಲಿಯಲ್ಲಿ ಸರ್ಕಾರದ ಜುಟ್ಟು ಹಿಡಿಯೋನು ಹೇಗೆ ಬೇಕೊ ಹಾಗೆ ಆಡ್ತಾನೆ . ನಮ್ಮ ನೆಲದ ಕೆಲ್ಸ ಕಿತ್ತಕೊಂಡರೂ ನಾವು ಪ್ರಶ್ನೆ ಮಾಡಬಾರದು ಯಾಕೆಂದರೆ ಇದು ಇಂಡಿಯಾ , ಇಲ್ಲಿನ ಸಂವಿಧಾನದಲ್ಲಿ ಹಾಗೆ ಬರೆದಿದೆ ಅಂತಾರೆ . ಅದು ನಿಜವಾದ ಸಮಸ್ಯೆ .
ಹಡಗಿನಲ್ಲಿ ವಾರಾಂತ್ಯದಲ್ಲಿ ಪಿಕ್ನಿಕ್ ಮಾಡುವುದು ಎಳೆಯರಿಗೆಲ್ಲಾ ಮೋಜಿನ ಸಂಗತಿ ! ಇಲ್ಲಿವಯೋ ಮಿತಿಯಿಲ್ಲ . ಸಶಕ್ತರಾದ ವಯಸ್ಸಾದ ಜನರೂ , ಮಕ್ಕಳೂ ಭಾಗವಹಿಸಲು ಅಡ್ಡಿಯಿಲ್ಲ !
ಅ ಮಗುವಿನ ಕುಶಿ ನಮಗ್ಯಾಕಿಲ್ಲ ? ಬರಿ ಹಣ , ಹಣ , ಹಣ . . ಹಣಕ್ಕಾಗಿ ಹೆಣಗಾಡುವುದೊಂದೇ ನಮಗಿರುವ ಆಟ . ಕನ್ನಡ ಅನುವಾದಕ್ಕೆ ಜೀವ ತುಂಬಿದ್ದಕ್ಕೆ ತುಂಬ ಧನ್ಯವಾದಗಳು .
ಉದಯ ಸರ್ ಒಂದು ಒಳ್ಳೆಯ ಕವಿತೆಯನ್ನು ಕೊಟ್ಟಿದ್ದಕ್ಕೆ ಧನ್ಯವಾದಗಳು . ಇನ್ನೂ ಹೆಚ್ಚು ಹೆಚ್ಚು ಕವಿತೆಗಳನ್ನು ಅನುವಾದಿಸಿ . ಅಂದ ಹಾಗೆ ನಿಮಗೆ ಎಷ್ಟು ಭಾಷೆಗಳು ಬರುತ್ತವೆ ? ! ನನಗೆ ಹೆಚ್ಚು ಹೆಚ್ಚು ಭಾಷೆ ಗೊತ್ತಿರುವವರನ್ನು ಕಂಡರೆ " ಹೊಟ್ಟೆಯುರಿ " !
ಭಾರತೀಯ ಸಂಸ್ಕೃತಿಯಲ್ಲಿ ಚಿನ್ನಕ್ಕಿರುವ ಮಹತ್ವವನ್ನು ಪ್ರತ್ಯೇಕವಾಗಿ ವಿವರಿಸಬೇಕಾದ ಅಗತ್ಯವಿಲ್ಲ . ಅಂತಹ ಬಂಗಾರ ಕೇವಲ ಸೌಂದರ್ಯವರ್ಧಕ ಸಾಧನವಾಗಿಯೂ ಉಳಿದಿಲ್ಲ . ಉಳಿತಾಯ ಹಾಗೂ ಹೂಡಿಕೆಯ ಸುರಕ್ಷಿತ ವಿಧಾನವಾಗಿ ಕೂಡ ಆಕರ್ಷಿಸುತ್ತಿದೆ . ಒಂದು ವೇಳೆ ಭಾರತದಲ್ಲಿ ಚಿನ್ನದ ಕೊರತೆ ತೀವ್ರವಾಗಿದ್ದಲ್ಲಿ , ಆರ್ಥಿಕ ಹಿಂಜರಿತದ ಹೊಡೆತಕ್ಕೆ ಸಿಲುಕಿ ದೇಶ ಕಂಗಾಲಾಗುತ್ತಿತ್ತು . ಹೀಗಿದ್ದರೂ ಚಿನ್ನದ ಬೆಲೆ ಪ್ರತಿ ೧೦ ಗ್ರಾಮ್ಗೆ ೧೬ , ೪೫೦ ರೂ . ಗಡಿ ದಾಟಿದೆ . ಹೀಗಾಗಿ ಚಿನ್ನದ ಖರೀದಿಗೆ ಚಿಂತಿಸುವವರೂ ಹೆಚ್ಚುತ್ತಿದ್ದಾರೆ . ಆದರೆ ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಚಿನ್ನವನ್ನು ನಿಮ್ಮದಾಗಿಸಲು ಸುರಕ್ಷಿತ ಹಾಗೂ ಸರಳ ಅನುಕೂಲ ಇದೆ . ಪ್ರತಿ ತಿಂಗಳು ಸುಲಭ ಕಂತುಗಳ ಮೂಲಕ ಬಂಗಾರದ ಕನಸನ್ನು ನನಸು ಮಾಡಿಕೊಳ್ಳಬಹುದು . ಯಾರ್ಯಾರೋ ಕೈಗೆ ದುಡ್ಡು ಕೊಟ್ಟು ಮೋಸ ಹೋಗುವುದರ ಬದಲಿಗೆ ಬ್ರಾಂಡ್ ಕಂಪನಿಗಳ ಕಂತಿನ ಯೋಜನೆಯಲ್ಲಿ ಸೇರಿಕೊಳ್ಳಬೇಕು . ಅಷ್ಟೇ . ಹಾಗಾದರೆ ಚಿನ್ನದ ಮಾಸಿಕ ಕಂತು ಯೋಜನೆಗಳು ಹೇಗಿರುತ್ತವೆ ? ಅವುಗಳಲ್ಲಿ ಏನೇನು ಸೌಲಭ್ಯ ಸಿಗುತ್ತವೆ ? ಉದಾಹರಣೆಗೆ ಮಲಬಾರ್ ಗೋಲ್ಡ್ ಕಂಪನಿಯ ಯೋಜನೆಯನ್ನು ನೋಡೋಣ . ಐನೂರು ರೂ . ಗಳಿಂದ ಕಂತು ಆರಂಭವಾಗುತ್ತದೆ . ಯಾರು ಬೇಕಾದರೂ ಕಂಪನಿಯ ಶೋ ರೂಮ್ಗೆ ಹೋಗಿ ಎರಡು ಪಾಸ್ಪೋರ್ಟ್ ಆಕಾರದ ಭಾವ ಚಿತ್ರ , ವಿಳಾಸ ಕೊಟ್ಟು ಯೋಜನೆಗೆ ಸೇರಿಕೊಳ್ಳಬಹುದು . ನಿಮಗೆ ಗುರುತಿನ ಕಾರ್ಡ್ , ರಸೀದಿ ಕೊಡುತ್ತಾರೆ . ೧೮ ತಿಂಗಳಿಗೆ ಕಂತಿನ ಮೊತ್ತ ೯ ಸಾವಿರ ರೂ . ಆಗುತ್ತದೆ . ವರ್ಷಕ್ಕೆ ಶೆ . ೬ರಷ್ಟು ಬೋನಸ್ನ್ನು ಕೂಡ ಮಲಬಾರ್ ನೀಡುತ್ತದೆ . ೯ ಸಾವಿರ ರೂ . ಗೆ ( ಬೋನಸ್ ೪೨೭ . ೫ ರೂ . ) ನಿಮಗೆ ಬೇಕಾದ ಉಂಗುರ ಅಥವಾ ಚೈನ್ ಖರೀದಿಸಬಹುದು . ಅಥವಾ ೨೪ ತಿಂಗಳಿಗೆ ಮುಂದುವರಿಸಿದರೆ ೧೨ ಸಾವಿರ ರೂ . ( ೪೨೭ . ೫ ರೂ . ಬೋನಸ್ ) ಬೆಲೆಯ ಬಂಗಾರ ನಿಮ್ಮದಾಗುತ್ತದೆ . ಬಜೆಟ್ಗೆ ತಕ್ಕಂತೆ ೫೦೦ , ೧೦೦೦ , ೨೫೦೦ , ೫೦೦೦ ರೂ . ಕಂತುಗಳಲ್ಲಿ ಸೇರಿಕೊಳ್ಳಬಹುದು . ಚಿನ್ನದ ನಾಣ್ಯ : ನಾನಾ ಬ್ಯಾಂಕ್ಗಳು , ಆಭರಣ ಕಂಪನಿಗಳು , ಅಷ್ಟೇಕೆ ಅಂಚೆ ಇಲಾಖೆ ಕೂಡ ಈವತ್ತು ಬಂಗಾರದ ನಾಣ್ಯಗಳನ್ನು ಮಾರಾಟ ಮಾಡುತ್ತಿವೆ . ಇವುಗಳೂ ಹೂಡಿಕೆಗೆ ಸುರಕ್ಷಿತ ವಿಧಾನ . ಬಂಗಾರದ ನಾಣ್ಯಗಳನ್ನು ಪಡೆದ ನಂತರ ಮಜೂರಿ ಶುಲ್ಕ ( ಮೇಕಿಂಗ್ ಚಾರ್ಜ್ ) ಅಂತ ಬೇರೆ ಕೊಡಬೇಕಾದ ಅಗತ್ಯ ಇರುವುದಿಲ್ಲ . ಚಿನ್ನ ಲೋಪವಾಗುವ ಸಾಧ್ಯತೆ ಇರುವುದಿಲ್ಲ . ಹೀಗಾಗಿ ನಾಣ್ಯಗಳಿಗೆ ಬೇಡಿಕೆ ಹೆಚ್ಚುತ್ತಿದೆ . ಇವುಗಳನ್ನೂ ಕಂತಿನಲ್ಲಿ ಪಡೆಯಬಹುದು . ಆದ್ದರಿಂದ ಕೈಯಲ್ಲಿ ದುಡ್ಡಿಲ್ಲ ಅಂತ ಚಿನ್ನ ಖರೀದಿಸುವ ಯೋಜನೆಯನ್ನು ಕೈಬಿಡಬೇಡಿ . ಕಂತಿನ ಮಾರ್ಗದಲ್ಲಿ ಹನಿಗೂಡಿ ಹಳ್ಳವಾಗುತ್ತದೆ . ಬಂಗಾರ ನಿಮ್ಮದಾಗುತ್ತದೆ . ( ವಿಜಯಕರ್ನಾಟಕದಲ್ಲಿ ಪ್ರಕಟಿತ ವರದಿ )
ಕನ್ನಡ ಸಾಹಿತ್ಯದ ಶಕ್ತಿಗೆ ಕನ್ನಡಿಯಾಗಿ ಕನ್ನಡ ಸಾಹಿತ್ಯಕ್ಕೆ ಇದುವರೆಗೆ ಏಳು ಜ್ಞಾನಪೀಠ ಪ್ರಶಸ್ತಿಗಳು ಲಭಿಸಿವೆ . ಇದು ಭಾರತೀಯ ಭಾಷೆಗಳಲ್ಲಿ ಅತಿ ಹೆಚ್ಚು . ಆಗಸ್ಟ್ ೨೦೦೪ ರ ವರೆಗೆ ಒಟ್ಟು ೪೬ ಕನ್ನಡ ಸಾಹಿತಿಗಳು ಭಾರತ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದಿದ್ದಾರೆ .
ಈ ಪದವನ್ನು ವಿವರಿಸುವಂತೆ ಶ್ರೀಮತಿ ಹೇಮಾ ಅವರು ಕೇಳಿದ್ದಾರೆ . ಗುಮ್ಮ ಅನ್ನುವುದು ಮುಖವಿಲ್ಲದ , ಅಂಜಿಕೆಯನ್ನು ಹುಟ್ಟಿಸುವ ಭೂತ . ಗುಮ್ಮ ಯಾವಾಗಲೂ ಮುಖ ಮರೆಸಿಕೊಂಡಿರುವುದೇ ಅಲ್ಲವೇ ! ಹಾಗೆ ಗುಮ್ಮನಂತೆ ಮರೆಯಾಗಿದ್ದುಕೊಂಡೇ ತೊಂದರೆ ಕೊಡುವ ವ್ಯಕ್ತಿಯನ್ನು ಗುಮ್ಮನ ಗುಸಕ ಅನ್ನುವುದುಂಟು .
ಸ್ವಲ್ಪವಾದ್ರೂ ಮನಸ್ಸು ಬಿಚ್ಚಿ ನನ್ನ ಹತ್ರ ಮಾತ್ರ ಮಾತನಾಡುತ್ತಿದ್ದ ತಮ್ಮ . ಆದ್ರೆ ನಂಗೆ ಮಾತಾಡ್ಲಿಕ್ಕೆ ಟೈಮೆಲ್ಲಿ ? ನ್ಯೂಸ್ , ಪ್ರೋಗ್ರಾಂ ಅಂತ ಕೆಲಸ ಹೊತ್ತು ಹೈರಾಣಾಗಿದ್ದೆ . ಈ ಪುಣ್ಯಾತ್ಮ ಕಾಲ್ ಮಾಡುವಾಗಲೆಲ್ಲ , ' ಬಿಸಿ ಇದ್ದೆ , ಆಮೇಲೆ ಮಾಡು ' ಎಂಬ ಒಂದು ಲೈನ್ ಆನ್ಸರ್ .
ಅಂತೂ ಈ ಸಲದ ನಮ್ಮ ಪ್ರವಾಸ ಕುಪ್ಪಳ್ಳಿಯಿಂದಾಗಿ ಅತ್ಯಂತ ಪ್ರಮುಖ ಮತ್ತು ಎಂದಿಗೂ ಮರೆಯಲಾರದ ಪ್ರವಾಸವಾಗಿ ಮಾರ್ಪಟ್ಟಿತು .
ಪೆನ್ನು ಕಾಗದ ಹಿಡಿದೇ ಕೆಲಸ ನಡೆಯುತ್ತಿದ್ದ ಕಾಲದಲ್ಲಿ ಎಲ್ಲಾ ಕ್ರಿಯೆಗಳಿಗೂ ' ನಮೂದಿಸುವವನು ' , ' ತನಿಖೆ ಮಾಡಿದವನು ' ಎಂಬ ಎರಡು ಹಂತ ಅನಿವಾರ್ಯವಿತ್ತು . ಇಂದು ಒಂದೇ . ಬರೆಯುವಲ್ಲಿ ತಪ್ಪು ' ಮರೆವಿನಿಂದ ' ಎಂದೇ ಒಪ್ಪಿಕೊಳ್ಳೋಣ . ಆದರೆ ಗಣಕದಲ್ಲಿ ' ಆಕಸ್ಮಿಕತೆಯ ' ಪಾಲು ತುಂಬಾ ಇದೆ . ಯಾವುದೇ ಕೀಲಿಯ ಮೇಲಿನ ಒತ್ತು ನಿರ್ದಿಷ್ಟ ಸಮಯ ಮೀರುವುದು , ( ಏಳು ಸಾವಿರ ನಮೂದಿಸಬೇಕಾದಲ್ಲಿ ಎರಡು ಸೊನ್ನೆ ಹೆಚ್ಚು ಒತ್ತಿಹೋಗಿ ಆದ ಗೊಂದಲದ ಕಥೆ ಕೇಳಿದ್ದೇನೆ ) , ಒಂದಕ್ಕಿನ್ನೊ೦ದು ಒತ್ತಿಹೋಗುವುದು ( ಖಾತಾ ಸಂಖ್ಯೆ ತಪ್ಪಿ ರಾಮನ ಲೆಕ್ಕ ಕೃಷ್ಣನಿಗೆ ಸೇರಿದ್ದು , ' ಜಮೆ ' ಕೀಲಿಯ ಬದಲು ' ವಜಾ ' ಒತ್ತಿದ್ದಕ್ಕೆ ಹಣ ತುಂಬಿಯೂ ಕೊರತೆ ಕಾಡಿದ್ದು ) ಇತ್ಯಾದಿ ಇತ್ಯಾದಿ .
ಸಾಮಾಜಿಕ ನ್ಯಾಯದ ಪರ ಮಹಾರಾಜರ ನಿಲುವು ಮೀಸಲಾತಿ ಚಳುವಳಿಯ ಇತಿಹಾಸದಲ್ಲೆ ಸುವಣರ್ಾಕ್ಷರಗಳಲ್ಲಿ ಬರೆದಿಡುವಂತಹದ್ದು . 1902ರಲ್ಲಿ ಕೊಲ್ಲಪುರ ಸಂಸ್ಥಾನದಲ್ಲಿ ಅಲ್ಲಿಯ ಅರಸು ಶಾಹು ಮಹಾರಾಜರು ಹಿಂದುಳಿದ ವರ್ಗಗಳಿಗೆ ಶೇ . 50 ಮೀಸಲಾತಿ ನೀಡಿದ ನಂತರ ಅದರಿಂದ ಸ್ಪೂತರ್ಿಗೊಂಡ ಅವರು 1927ರಲ್ಲಿ ಮಿಲ್ಲರ್ ( Miller ) ಆಯೋಗದ ಶಿಫಾರಸ್ಸಿನಂತೆ ಬ್ರಾಹ್ಮಣೇತರರಿಗೆ ( Non - Brahmin Reservation in Mysore State ) ಶೇ 75 % ಮೀಸಲಾತಿ ನೀಡುತ್ತಾರೆ ( Backward Catse Reservation in Mysore State ) . ತನ್ಮೂಲಕ ಸಾಮಾಜಿಕ ನ್ಯಾಯದಲ್ಲಿ ಹೊಸ ಶಕೆಗೆ ನಾಂದಿಹಾಡುತ್ತಾರೆ . ಮಹಾರಾಜರ ಈ ನಿಧರ್ಾರದ ವಿರುದ್ಧ ಅಂದಿನ ದಿವಾನರಾಗಿದ್ದ ಸರ್ . ಎಂ ವೀಶ್ವೇಶ್ವರಯ್ಯನವರು ( Mokshagundam Visvesvarayya ) ಜಾತಿ ಆಧಾರಿತ ಮೀಸಲಾತಿ ನೀಡುವುದರಿಂದ ಪ್ರತಿಭೆಗೆ ದಕ್ಕೆ ಉಂಟಾಗುತ್ತದೆ ಆಡಳಿತದಲ್ಲಿ ದಕ್ಷತೆ ಹಾಳಾಗುತ್ತದೆ . ಇದಕ್ಕೆ ಅವಕಾಶ ಕೊಡಬಾರದು ಎನ್ನುತ್ತಾರೆ .
ಉಪಸಮಿತಿ ರಚಿಸಿ ಪದೇ ಪದೇ ಸರ್ಕಾರದ ಮೇಳೆ ಒತ್ತಡ ತಂದರೂ ಹಿಂದಿನ ಸಮ್ಮೇಳನಗಳ ನಿರ್ಣಯಗಳು ಜಾರಿಗೆ ಬಂದಿಲ್ಲ . ಇನ್ನಾದರೂ ಹಳೆಯ ನಿರ್ಣಯಗಳನ್ನು ಅನುಷ್ಠಾನಗೊಳಿಸಲು ಸರ್ಕಾರ ಶ್ರಮಿಸಬೇಕು ಎಂದು ಸಮ್ಮೇಳನ ಒತ್ತಾಯಿಸಿತು .
ಇಂಥ್ದದೊಂದು ನಂಟಸ್ಥಿಕೆಯೊಂದಿಗೆ ಕರ್ನಾಟಕದ ಪರಿಸರ ಹೋರಾಟಗಾರರ ಪಾಲಿಗೆ ಪ್ರೀತಿಯ ಅಜ್ಜನಾಗಿರುವ ೮೪ರ ಸುಂದರ್ಲಾಲ್ ಬಹುಗುಣ ಅವರು ಇತ್ತೀಚೆಗೆ ಮೂಡುಬಿದ್ರೆಯ ಆಳ್ವಾಸ್ ಸಭಾಂಗಣದ್ಲಲಿ ನಡೆದ ' ಪಶ್ಚಿಮಘಟ್ಟ ಸಂರಕ್ಷಣಾ ಅಭಿಯಾನದ ಸಮಾವೇಶ ' ಕ್ಕಾಗಿ ಆಗಮಿಸ್ದಿದರು . ಕಾರ್ಯಕ್ರಮಕ್ಕೂ ಮುನ್ನ ಸಮಕಾಲೀನ ಪರಿಸರ ಸಮಸ್ಯೆಗಳ ಕುರಿತು ಅವರೊಂದಿಗೆ ನಡೆಸಿದ ಸಂವಾದ ಇಲಿದೆ . * ನೀವು ಅಂದು ಭಾವನಾತ್ಮಕವಾಗಿ ' ವನಮಹೋತ್ಸವ ' ಕ್ಕೆ ಜನರನ್ನು ಪ್ರೇರೇಪಿಸುತ್ತ್ದಿದಿರಿ . ಇಂದು ಹಣಕ್ಕಾಗಿ ಗಿಡ ಬೆಳೆಸುವ ಪರಿಪಾಠವಿದೆ . ಆ ಗಿಡಗಳು ಹತ್ತು - ಹದಿನೈದು ವರ್ಷಗಳ್ಲಲಿ ನಾಶವಾಗುತ್ತಿವೆ . ಇಂಥ ' ಮರ - ಮುರಿಯುವ ಮನಸ್ಸು ' ಗಳನ್ನು ಪರಿವರ್ತಿಸುವ ಬಗೆ ಹೇಗೆ ? ಮುನ್ನೂರು ದಿನ . ನಾಲ್ಕೂವರೆ ಸಾವಿರ ಕಿಲೋಮೀಟರ್ . ಏಳು ರಾಜ್ಯಗಳ್ಲಲಿ ಪರಿಸರ ಸಂರಕ್ಷಣಾ ಪಾದಯಾತ್ರೆ ಮಾಡಿ ಜನರನ್ನು ಸಂಘಟಿಸ್ದಿದೇನೆ . ಅಂಥ ಚಳವಳಿ ಮತ್ತೆ ಎಲೆಡೆ ಆರಂಭವಾಗಬೇಕು . ಅದು ಜನರ್ಲಲಿ ಪರಿಸರದ ಅರಿವು ಮೂಡಿಸುವ ಜನಾಂದೋಲನವಾಗಬೇಕು . ಅದು ನಿರಂತರವಾಗಬೇಕು . ಈ ಹೋರಾಟಕ್ಕೆ ಯುವಕರೇ ನಾಯಕತ್ವ ವಹಿಸಿಕೊಳ್ಳಬೇಕು . * ಪಶ್ಚಿಮ ಘಟ್ಟಗಳಿಗೆ ' ಘಾಸಿ ' ಯಾದರೆ ಕೃಷಿ ಮೇಲೆ ನೇರ ಪರಿಣಾಮ ಬೀರುತ್ತದೆ . ಇಷ್ಟಾದರೂ ಪರಿಸರ ಹೋರಾಟಗಳಿಗೆ ಕೃಷಿಕರು ಜೊತೆಯಾಗುತ್ತ್ಲಿಲ . ನಿಮ್ಮ ' ಚಿಪ್ಕೊ ' ಚಳವಳಿಗೆ ರೈತರ ಬೆಂಬಲವಿತ್ತೇ ? ಹೇಗೆ ರೈತರನ್ನು ಸಂಘಟಿಸುತಿದ್ದಿರಿ ? ಚಿಪ್ಕೋ ಚಳವಳಿಯ್ಲಲ್ದಿದವರ್ಲಲಿ ಬಹುತೇಕರು ರೈತರು . ರಾಜ್ಯದ ' ಅಪ್ಪಿಕೋ ' ಚಳವಳಿಯ್ಲಲೂ ರೈತರಿದ್ದರು . ಇವರೂ ರೈತರಲ್ಲವೇ ( ಪಾಂಡುರಂಗ ಹೆಗಡೆಯವರನ್ನು ತೋರಿಸುತ್ತಾ ) ? ಎಲರೂ ಜೊತೆಯಾದರೆ ಹೋರಾಟ ಬಲಗೊಳ್ಳುತ್ತದೆ . ಹಾಗೆ ಬಲಗೊಳ್ಳಬೇಕಾದರೆ ಕೃಷಿಕರಲ್ಲೂ ಪರಿಸರ ಪ್ರಜ್ಞೆ ಮೂಡಬೇಕು . ಆ ಕೆಲಸವನ್ನು ಪರಿಸರ ಹೋರಾಟಗಾರರೇ ಮಾಡಬೇಕು . ಪರಿಸರ - ಕೃಷಿ , ತಾಯಿ - ಮಕ್ಕಳ್ದಿದಂತೆ . * ಇತ್ತೀಚೆಗೆ ಹಳ್ಳಿಗಳ್ಲಲಿ ಪರಿಸರ ಕಾಳಜಿ ಕುಂಠಿತವಾಗಿದೆ . ಗಣಿಗಾರಿಕೆ , ರಿಯಲ್ ಎಸ್ಟೇಟ್ , ಭೂಮಾಫಿಯಾಗಳಿಂದಾಗಿ ಹಳ್ಳಿ ಬರಿದಾಗುತ್ತಿದೆ . ಹಳ್ಳಿಗಳ್ಲಲಿ ಪರಿಸರ ಜಾಗೃತಿ ಮೂಡಿಸುವ ಬಗೆ ಹೇಗೆ ? ಹಳ್ಳಿಗಳ್ಲಲಿರುವ ಹಿರಿಯರಿಂದಲೇ ಜನರಿಗೆ ಪರಿಸರ ಪಾಠ ಹೇಳಿಸಿ . ಇಲಿ ಸೇರಿರುವ ನಿಮ್ಮಂತಹ ಪರಿಸರ ಹೋರಾಟಗಾರರು ಹಳ್ಳಿಗಳ್ಲಲಿ ವಾಸಿಸಲು ನಿರ್ಧರಿಸಿ . ಸಮುದಾಯ ಸಂಘಟನೆ ಮಾಡಿ . ಆಯಾ ಊರಿನ ಪರಿಸರ ಸಂರಕ್ಷಣೆಗೆ ಅಲಿಯವರೇ ಕಾವಲುಗಾರರಾಗಲಿ . ಅಭಿವೃದ್ಧಿ ಹೆಸರಲ್ಲಿ ಪರಿಸರ ನಾಶವಾಗುತ್ತಿದೆ ? ಹಾಗಾದರೆ ' ಅಭಿವೃದ್ಧಿ ' ಯ ವ್ಯಾಖ್ಯಾನವೇನು ? ಯೋಜನೆ ಮತ್ತು ಅಭಿವೃದ್ಧಿ ವ್ಯವಸ್ಥೆಯ್ಲಲಿ ವಿಕೇಂದ್ರೀಕರಣವಾಗಬೇಕು . ಅದು ಹಳ್ಳಿಗಳಿಗೆ , ಬ್ಲಾಕ್ ಮಟ್ಟಕ್ಕೆ ವರ್ಗಾವಣೆಯಾಗಬೇಕು . ಪರಿಸರಕ್ಕೆ ಹಾನಿಯಾಗದಂತಹ ' ಪರಿಸರಪೂರಕ , ಸುಸ್ಥಿರ ಅಭಿವೃದ್ಧಿ ' ಜಾರಿಗೆ ಬರಬೇಕು . ಶಾಂತಿ , ಸಂತೋಷ ಹಾಗೂ ಸಂತುಷ್ಟಿ ನೆಲಸುವಂತೆ ಮಾಡುವುದೇ ' ಸುಸ್ಥಿರ ಅಭಿವೃದ್ಧಿ ' . ಪರಿಸರ ಹೋರಾಟಕ್ಕೆ ಯುವಕರಿಗೆ ನಿಮ್ಮ ಕಿವಿಮಾತು ? ಎಲದಕ್ಕೂ ಸರ್ಕಾರವನ್ನು ಆಶ್ರಯಿಸಬೇಡಿ . ಅದೊಂದು ಹೃದಯವ್ಲಿಲದ ಯಂತ್ರವ್ದಿದಂತೆ . ಸರ್ಕಾರ ಎಂದೂ ಜನರ ಸಮಸ್ಯೆಗಳನ್ನು ಪರಿಹರಿಸುವುದ್ಲಿಲ . ಹಾಗಾಗಿ ಸರ್ಕಾರವನ್ನು ಮರೆತುಬಿಡಿ . ಅಭಿವೃದ್ಧಿ ವಿಷಯದ್ಲಲಿ ಪಾಶ್ಚಿಮಾತ್ಯರ ವಿಧಾನಗಳು ನಮಗೆ ಮಾದರಿಯ್ಲಲ . ಅವರು ಅಭಿವೃದ್ಧಿ ಹೆಸರಲ್ಲಿ ಬಡವರನ್ನು ಸುಲಿಗೆ ಮಾಡುತ್ತಾರೆ . ನಾವು ಅದನ್ನು ಅನುಸರಿಸಿದರೆ ನಮ್ಮ ದೇಶದ ಬಡವರನ್ನು ಸುಲಿಗೆ ಮಾಡಬೇಕಾಗುತ್ತದೆ . ನಮ್ಮದು ವನಸಂಸ್ಕೃತಿ . ಟಿಂಬರ್ , ಮೈನಿಂಗ್ ಸಂಸ್ಕೃತಿಯ್ಲಲ . ಅದ್ಲೆಲ ನಮ್ಮನ್ನು ಆಳಿದ ಬ್ರಿಟಿಷರ ಕೊಡುಗೆ .
ಮೈಸೂರಿನಲ್ಲಿ ಅರಳುವ ಸುಡು ಸುಡು ಕೆಂಡಸಂಪಿಗೆಗೆ ಸುದ್ದಿ ಕ್ಯಾತ ಎಂಟ್ರಿಕೊಟ್ಟಿದ್ದಾನೆ . ವಾರಂಪ್ರತಿ ಬ್ಲಾಗ್ ಬೀಟಿಗೆ ಹೊರಡುವ ನಗೆಸಾಮ್ರಾಟರ ಹಿಂದೇ ಆತ ದಿನಂಪ್ರತಿ ಸುದ್ದಿಯ ಡೇಲಿ ಬೀಟ್ ಹೊಡೆಯುತ್ತಿರುವುದು ಗಮನಕ್ಕೆ ಬಂದಿದೆ .
ಏಪ್ರಿಲ್ ೨೬ , ೧೯೮೬ರಲ್ಲಿ ಶ್ವಾರ್ಜಿನೆಗ್ಗರ್ ಟಿವಿ ಪತ್ರಕರ್ತೆಯಾದ ಮರಿಯಾ ಶ್ರೈವರ್ಳನ್ನು ಮ್ಯಾಸೆಚುಸೆಟ್ಸ್ನ ಹ್ಯಾನಿಸ್ನಲ್ಲಿ ಮದುವೆಯಾದ . ಆಕೆ ಯುನೈಟೆಡ್ ಸ್ಟೇಟ್ಸ್ನ ಮಾಜಿ ಅಧ್ಯಕ್ಷನಾದ ಜಾನ್ ಎಫ್ . ಕೆನಡಿಯ ಸೋದರಸೊಸೆ . ಸಂತ ಫ್ರಾನ್ಸಿಸ್ ಎಕ್ಸೈವರ್ ರೋಮನ್ ಕ್ಯಾಥೊಲಿಕ್ ಚರ್ಚ್ನಲ್ಲಿ ರೆ . ಜಾನ್ ಬ್ಯಾಪ್ಟಿಸ್ಟ್ ರೈರ್ಡಾನ್ ಮದುವೆಯ ವಿಧಿ - ವಿಧಾನಗಳನ್ನು ನಡೆಸಿಕೊಟ್ಟರು . [ ೬೧ ] ಅವರಿಗೆ ನಾಲ್ಕು ಜನ ಮಕ್ಕಳು : ಕ್ಯಾಥಾರೀನ್ ಯುನೈಸ್ ಶ್ರೈವರ್ ಶ್ವಾರ್ಜಿನೆಗ್ಗರ್ನಲ್ಲಿ ಡಿಸೆಂಬರ್ ೧೩ , ೧೯೮೯ರಲ್ಲಿ ಜನನ ) ; ಕ್ರಿಸ್ಟೈನ ಮರಿಯ ಆರೊಲಿಯ ಶ್ವಾರ್ಜಿನೆಗ್ಗರ್ ( ಕ್ಯಾಲಿಪೋರ್ನಿಯಾದ ಲಾಸ್ ಏಂಜಲಿಸ್ನಲ್ಲಿ ೧೯೯೧ರ ಜುಲೈ ೨೩ರಂದು ಜನನ ) ; [ ೬೨ ] ಪ್ಯಾಟ್ರಿಕ್ ಅರ್ನಾಲ್ಡ್ ಶ್ವಾರ್ಜಿನೆಗ್ಗರ್ ( ಕ್ಯಾಲಿಪೋರ್ನಿಯಾದ ಲಾಸ್ ಏಂಜಲಿಸ್ನಲ್ಲಿ ೧೯೯೩ರ ಸೆಪ್ಟೆಂಬರ್ ೧೮ರಂದು ಜನನ ) ; [ ೬೩ ] ಮತ್ತು ಕ್ರಿಸ್ತೋಪರ್ ಸರ್ಜೆಂಟ್ ಶ್ರೈವರ್ ಶ್ವಾರ್ಜಿನೆಗ್ಗರ್ ( ಕ್ಯಾಲಿಪೋರ್ನಿಯಾದ ಲಾಸ್ ಏಂಜಲಿಸ್ನಲ್ಲಿ ೧೯೯೭ರ ಸೆಪ್ಟೆಂಬರ್ ೨೭ರಂದು ಜನನ ) . [ ೬೪ ]
ಸುನಾತ್ ಸರ್ . . ದರಾ ಬೇ೦ದ್ರೆ ಅ೦ದರೆ ಅವರೊ೦ದು " ಕಾವ್ಯ ವಿಶ್ವವಿದ್ಯಾಲಯ " . . ಅವರ ಕವನದ ಜೊತೆಯಲ್ಲಿ ತಮ್ಮ ವ್ಯಾಖ್ಯಾನ ಓದುಗರಿಗೆ ಮತ್ತು ರಚಿಸಲು ಪ್ರಯತ್ನಿಸುತ್ತಿರುವವರಿಗೆ ಉತ್ತಮ ಮಾರ್ಗದರ್ಶನ . ಧನ್ಯವಾದಗಳು ಅನ೦ತ್
ನೀವು ಬರೆಯುವ ಲೇಖನಗಳು ಓದಲು ತುಂಬಾ ವಿಚಾರ ಮಾಡಿ ಬರೆದಂತಿವೆ . ಆದರೆ ನಿಜವಾಗಿಯೂ ಶ್ರೀಗಳ ಬಗ್ಗೆ ಬರೆದಿರುವ ಈ ಲೇಖನ ಸತ್ಯಾಂಶವನ್ನು ಸರಿಯಾಗಿ ತಿಳಿದು ಬರೆದದ್ದು ಅಲ್ಲವೇ ಅಲ್ಲ . ನಿಮಗೆ ಸರಿಯಾದ ಮಾಹಿತಿ ಇಲ್ಲದೇ ಈ ರೀತಿ ಒಬ್ಬ ಮಹಾತ್ಮರ ಬಗ್ಗೆ ಹಿಗ್ಗಾ ಮುಗ್ಗಾ ಪತ್ರಿಕೆಯಲ್ಲಿ ಬರೆಯುತ್ತೀರಲ್ಲ ಪತ್ರಿಕಾ ಸ್ವಾತಂತ್ರ್ಯವೆಂದರೆ ಇದೇ ಏನು ? ಹೀಗೆ ವಿಚಾರ ಮಾಡದೆ ಬರೆದಾಗ ಸತ್ಯ ವಿಚಾರ ತಿಳಿದ ಅದೆಷ್ಟು ಮನಸ್ಸುಗಳಿಗೆ ನೋವಾಗಬಹುದು ಯೋಚಿಸಿದ್ದಿರಾ ? ನಿಮಗೆ ಸಂಶಯವಿರುವ ವಿಚಾರಗಳನ್ನು ಪತ್ರಿಕೆಯ ಮುಖಾಂತರ ಬಹಿರಂಗವಾಗಿ ಚರ್ಚಿಸುವ ಬದಲು ಸ್ವಾಮೀಜಿಯವರೊಡನೆ ದೂರವಾಣಿಯ ಮುಖಾಂತರ ಅಥವಾ ಮುಖತಃ ಚರ್ಚಿಸಬಹುದಲ್ಲವೇ ಸ್ವಾಮೀಜಿ ಖಂಡಿತಾ ಇದಕ್ಕೆ ಅವಕಾಶ ಮಾಡಿಕೊಡದಿರಲಾರರು . ದಯವಿಟ್ಟು ತಿಳಿಯದಿರುವ ವಿಚಾರಗಳನ್ನು ಬಹಿರಂಗವಾಗಿ ಚರ್ಚಿಸಿ " Guyz , ನಾನು ಪಾದಕ್ಕೆ ನಮಸ್ಕರಿಸಿದ ಮೊದಲ ಯತಿ ಪೇಜಾವರ ಶ್ರೀಗಳು . ಅಯೋಧ್ಯೆ ಚಳವಳಿಗೆ ಧುಮುಕಿದಂದಿನಿಂದ ಅವರೆಂದರೆ ನನಗೆ ಅತೀವ ಗೌರವ " ಎಂಬುದಾಗಿ ನೀವೇ ಹೇಳಿದಂತೆ ಅನೇಕರು ಸ್ವಾಮೀಜಿಗಳಿಂದ ಪ್ರಭಾವಿತರಾದವರು ಬೇಸರಗೊಳ್ಳುವುದಕ್ಕೆ ಅವಕಾಶ ಮಾಡಿಕೊಡಬೇಡಿ .
ಆರವ್ ಹತ್ತಿರ ಇದ್ದ ವಾಟರ್ ಬಾಟಲ್ ನೋಡಿ ಅಮರ್ತ್ಯ ತುಂಬಾ ಆಸೆ ಪಟ್ಟಿದ್ದರಿಂದ ಅವನಿಗೂ ವಾಟರ್ ಬಾಟಲ್ ಕೊಡಿಸಿದ್ದೇವೆ
ಶಿಕಾರಿಪುರ ಹರಿಹರೇಶ್ವರ . . . ಈ ಹೆಸರನ್ನು ನೆನದಾಗಲೆಲ್ಲ ಎಷ್ಟೊಂದು ಆತ್ಮೀಯ ನೆನಪುಗಳು ನಮ್ಮ ಸುತ್ತ ಸುಳಿದಾಡುತ್ತವೆ , ಧ್ವನಿ ಗದ್ಗದಿತವಾಗುತ್ತದೆ , ಭಾವನೆಗಳ ಕೋಡಿ ಕಿತ್ತೇಳುತ್ತದೆ . ಹಿಂದಿನ ಅನೇಕಾನೇಕ ಒಡನಾಟಗಳ ಸಾಂಗತ್ಯದಲ್ಲಿ ಬೆಳೆದುಬಂದ ಸಂಬಂಧವನ್ನಾಗಲೀ ಮಧುರ ನೆನಪುಗಳನ್ನಾಗಲೀ ಬುಡಸಹಿತ ಕಿತ್ತೊಗೆಯುವ ಶಕ್ತಿ ಸಾವು ಎನ್ನುವ ಎರಡಕ್ಷರದ ಪದಕ್ಕಂತೂ ಖಂಡಿತ ಇಲ್ಲ ಎನ್ನುವ ಧೋರಣೆ ನನ್ನ " ಅಂತರಂಗ " ದ್ದು ಇತ್ತೀಚಿನ ದಿನಗಳಲ್ಲಿ . ಹಿಂದೆ ಡಿ . ಆರ್ . ನಾಗರಾಜ್ ತೀರಿಕೊಂಡಾಗ ' ಬಣ್ಣದ ವೇಷ ಅಟ್ಟವನೇರಿ . . . ' ಎಂಬ ಕವನವನ್ನು ಕಂಬಾರರು ಬರೆದಿದ್ದರು , ಸದಾ ಅವಿರತ ದುಡಿದ ಹರಿಹರೇಶ್ವರ ಅವರಿಗೂ ಅನ್ವಯಿಸುವ ' ಈಗಲಾದರೂ ವಿಶ್ರಾಂತಿ ತಗೋ ಮಿತ್ರಾ . . . ' ಎನ್ನುವ ಆ ಕವನದ ಸಾಲುಗಳು ಥಟ್ಟನೆ ನೆನಪಿಗೆ ಬಂದವು . ನಮ್ಮ ಅನಿವಾಸಿ ಕನ್ನಡಿಗರ ಪಾಲಿಗೆ ಹರಿಹರೇಶ್ವರ ಅವರು ಯಾವತ್ತೂ ಸಂಪರ್ಕಿಸಬಹುದಾದ ಪರಾಮರ್ಶಕರಾಗಿದ್ದರು . ಕೆಲವು ವರ್ಷಗಳ ಹಿಂದೆ ' ಉಗಾದಿ - ಯುಗಾದಿ ' ಎನ್ನುವ ಪದಬಳಕೆಯ ವ್ಯಾಪ್ತಿ ವ್ಯುತ್ಪತ್ತಿಯಿಂದ ಹಿಡಿದು , ಇತ್ತೀಚಿನ ' ಸಿಂಚನ ' ಎಂದರೆ ಏನು ಎನ್ನುವ ನನ್ನ ಪ್ರಶ್ನೆಗೆ ತತ್ಕ್ಷಣ ಯಾವುದೇ ಪುಸ್ತಕದ ಸಹಾಯವಿಲ್ಲದೇ , ತಮ್ಮ ನೆನಪಿನ ಶಕ್ತಿಯಿಂದಲೇ ಈ ಕೆಳಗಿನ ವಾಕ್ಯಗಳನ್ನು ಇ - ಮೇಲ್ ಮೂಲಕ ಕಳುಹಿಸಿದ್ದರು . " . . . ಸಿಂಚನ ಪದವನ್ನು ಪ್ರೋಕ್ಷಣ , ಚಿಮುಕಿಸುವುದು , ಸಿಂಪಿಸುವುದು - - ಮೆಲ್ಲಗೆ ಚೆಲ್ಲುವುದು - ಎಂಬ ಅರ್ಥದಲ್ಲಿ ಸಂಸ್ಕೃತ ಕವಿಗಳು ( ಉದಾಹರಣೆಗೆ , ಮಾಘ ಕವಿ ಕಿರಾತಾರ್ಜುನೀಯ ೮ : ೩೪ , ೮ : ೪೦ ರಲ್ಲಿ ; ಕಾಳಿದಾಸ ಮೇಘದೂತ ೧ : ೨೬ ದಲ್ಲಿ ) ಬಹಳ ಹಿಂದೆಯೇ ಬಳಸಿದ್ದಾರೆ . " ಸಿಂಪಡಿಸು " ಎಂದರೆ ಸಿಂಚನವೇ . ಅದರ ಇನ್ನೊಂದು ರೂಪ " ಸಿಂಬಡಿಸು " ಅದಕ್ಕೆ ಈ ಸ್ವಾರಸ್ಯಕರ ಉದಾಹರಣೆ ನೋಡಿ : " ಗಂಡ ಹೆಂಡರ ಮಾತು ಒಂದೆ ಹಾಸಿಗೆ ಮ್ಯಾಲ ; ಗಂಧ ಸಿಂಬಡಿಸಿ ನಗತಾಳ ನನ ತಮ್ಮ , ಗಂಗಿ ನಿನಗೆಲ್ಲಿ ದೊರೆತಾಳ ! " " ( ಗರತಿಯ ಹಾಡು ೫೧ ) ಸಿಂಪಿಣಿ , ಸಿಂಪಣಿ , ಸಿಂಪಣಿಗೆ , ಸಿಂಪಣಿಯಾಡು , ಸಿಂಪಣಿಗೆಗೊಡು , ಸಿಂಪಿಸು - ಸಿಂಪಡಿಸು - ಇತ್ಯಾದಿ ವಿವಿಧ ರೂಪಗಳು ಕನ್ನಡ ಕಾವ್ಯಗ್ರಂಥಗಳಲ್ಲಿ ಹಲವೆಡೆ ಬರುತ್ತವೆ . ಇವೆಲ್ಲಕ್ಕೂ ಸಿಂಚನ - ವೇ ಮೂಲ ಧಾತು ಮತ್ತು ಅರ್ಥ . " ನಾನು ಕುತೂಹಲಿತನಾಗಿ ಇಷ್ಟೊಂದು ವಿವರವಾಗಿ ನಿಮಗೆ ಹೇಗೆ ತಿಳಿಯಿತು ಎಂದು ಕೇಳಿದ್ದಕ್ಕೆ , ಕಿರಾತಾರ್ಜುನೀಯ , ಮೇಘದೂತಗಳನ್ನು ಬೇಕಾದಷ್ಟು ಸಾರಿ ಓದಿ , ಇವೆಲ್ಲವೂ ನೆನಪಿನಲ್ಲಿ ಚೆನ್ನಾಗಿವೆ ಎಂದಿದ್ದರು . ಹೀಗೆ ಯಾವೊಂದು ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡರೂ ಅದರಲ್ಲಿ ತಮ್ಮನ್ನು ಸಂಪೂರ್ಣ ಸಮರ್ಪಿಸಿಕೊಂಡು ತಮ್ಮ ಕೈಲಾದದ್ದಕ್ಕಿಂತಲೂ ಹೆಚ್ಚಿನದನ್ನು ಮಾಡುವುದು ಅವರ ಶೈಲಿ ಎನ್ನುವುದಕ್ಕಿಂತ , ಹಾಗಿರುವುದನ್ನೇ that ' s him - ಎನ್ನಬಹುದು . ನಾವು ಅನಿವಾಸಿ ಕನ್ನಡಿಗರು , ನಮ್ಮ ಪದಭಂಡಾರ , ನಮ್ಮ ಹಳವಂಡಗಳು ದಿನೇದಿನೇ ಒಣಗಿ ಹೋಗೋ ನೀರು ತುಂಬಿದ ಹೊಂಡವಾಗಿರುವ ಹೊತ್ತಿನಲ್ಲಿ ನಮ್ಮ ಸಂಕಷ್ಟಗಳಿಗೆ ದೂರದಿಂದ ಹರಿಹರೇಶ್ವರ ತಮ್ಮ ಎಂದೂ ಬತ್ತದ ಸಪೋರ್ಟನ್ನು ಕೊಟ್ಟವರು . ಹರಿ ಅವರು ತಮ್ಮ ಸಮಯವನ್ನು ಹೇಗೆ ವ್ಯಯಿಸುತ್ತಾರೆ , ಎಷ್ಟೊಂದು ಪ್ರಾಜೆಕ್ಟುಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರಲ್ಲ ಎಂದು ನಾನು ಆಶ್ಚರ್ಯ ಪಡುವ ಹೊತ್ತಿಗೇ ಅವರು ತೊಡಗುವ ಇನ್ನೊಂದು ಪ್ರಾಜೆಕ್ಟಿಗೂ ಒಬ್ಬ ತಂದೆ ತನ್ನ ಮಕ್ಕಳ ನಡುವೆ ಸಮಪ್ರೀತಿಯನ್ನು ಹಂಚಿಕೊಂಡಂತೆ ಹಂಚಿಕೊಳ್ಳುವವರು . . . . ಹೀಗೆ ಏನೇನೆಲ್ಲ ಬರೆದರೂ ಅದು ಇತಿಹಾಸವಾಗುತ್ತದೆ , ಹರಿ ಅವರ ಜೀವನಶೈಲಿಯ ಒಂದು ಸಣ್ಣ ತುಣುಕಿನ ಕಿರುಪರಿಚಯವಾಗುತ್ತದೆ . ಹರಿ ಅವರ ಆದರ್ಶ , ಅವರ ಅಗಾಧ ಕನ್ನಡ ಪ್ರೇಮ ಅದಕ್ಕೆ ಹೊಂದುವ ಸೇವಾ ಮನೋಭಾವ , ಕರ್ಮಠತನ , ಕನ್ನಡಿಗನ ಅನುಭೂತಿಯಲ್ಲಿ ಪೂರ್ವ - ಪಶ್ಚಿಮಗಳ ಪರಿಕಲ್ಪನೆ ಹಾಗೂ ಅನುಭವ , ಅವರು ಹೊರತಂದ ಹಲವಾರು ಹೊತ್ತಿಗೆಗಳು , ಗ್ರಂಥ ಸಂಗ್ರಹ , ಎಲ್ಲಕ್ಕಿಂತ ಮಿಗಿಲಾಗಿ ಹಿರಿಯ - ಕಿರಿಯರೆಲ್ಲರಿಗೂ ದೊರಕುವ ' ಸ್ನೇಹ ' - ಇವೆಲ್ಲವನ್ನು ಕಳೆದುಕೊಂಡು ನಾವು ಕನ್ನಡಿಗರು ಬಡವರಾಗಿದ್ದೇವೆ . ನಮ್ಮ ಇ - ಮೇಲ್ ಇನ್ಬಾಕ್ಸ್ಗೆ ಇನ್ನು ಮುಂದೆ " ಸ್ನೇಹದಲ್ಲಿ ನಿಮ್ಮ , . . . " ಎಂದು ಸಹಿ ಇರುವ ಅವರ ಸಂದೇಶಗಳು ಬರದೇ ಸೊರಗುತ್ತದೆ . ೨೦೦೦ದಲ್ಲಿ ನಡೆದ " ಅಕ್ಕ " ಸಮ್ಮೇಳನಕ್ಕೆ ಸಾಕಷ್ಟು ದುಡಿದದ್ದರಿಂದ ಹಿಡಿದು , ಹತ್ತು ವರ್ಷಗಳ ನಂತರ ನಡೆಯುವ ಮುಂಬರುವ ಸಮ್ಮೇಳನದಲ್ಲೂ ಹರಿಯವರ ಸಹಾಯ ಹಸ್ತವಿದೆ . ತಮ್ಮ ಹೆಸರನ್ನು ಹಲವಾರು ತಂಡದ ಪರವಾಗಿ ನಮೂದಿಸಲಿ ಬಿಡಲಿ , ತಾವು ತೊಡಗಿಕೊಂಡ ಕಾಯಕವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ಹಿರಿಮೆ ಹಾಗೂ ಇತಿಹಾಸ ಅವರದು . ಅಂತಹ ಹಿರಿಯರ ಮಾರ್ಗದರ್ಶನದಲ್ಲಿ ನಾವು ಎಂದಿಗಿಂತಲೂ ಹೆಚ್ಚು ನಮ್ಮನ್ನು ನಾವು ತೊಡಗಿಸಿಕೊಂಡು ಮುಂಬರುವ ಕಾರ್ಯಕ್ರಮಗಳನ್ನು ಸುಸೂತ್ರವಾಗಿ ನಡೆಸಿಕೊಟ್ಟು ಸಮ್ಮೇಳನವನ್ನು ಎಲ್ಲಾ ರೀತಿಯಿಂದಲೂ ಯಶಸ್ಸುಗೊಳಿಸುವುದೇ ನಾವು ಅವರಿಗೆ ಕೊಡುವ ಗೌರವ . ಜೊತೆಗೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಎಷ್ಟು ಸಾಧ್ಯವೋ ಅಷ್ಟರ ಮಟ್ಟಿಗೆ ನಮ್ಮನ್ನು ನಾವು ಕನ್ನಡ ಪರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಅವರಿಂದ ನಾವು ಕಲಿಯಬಹುದಾದ ನಡವಳಿಕೆ . ( ಚಿತ್ರಕೃಪೆ : ದಟ್ಸ್ಕನ್ನಡ . ಕಾಮ್ )
ಮೂಲಭೂತ ಸೌಲಭ್ಯಗಳೂ ಸೇರಿದಂತೆ ವಿದ್ಯಾರ್ಥಿಗಳಿಗೆ ಸಾಮೂಹಿಕ ವಸತಿಗೃಹಗಳು , ಹಂಪಿಯ ವಿವಿಧ ಸ್ಥಳಗಳ ವಿಕ್ಷಣೆಗೆ ಸಾರಿಗೆ ಸೌಕರ್ಯ , ಆ ಸಂದರ್ಭದಲ್ಲಿ ಊಟೋಪಚಾರ , ಹಾಗೂ ಹಂಪಿ ಕುರಿತಾದ ಕಡಿಮೆ ಬೆಲೆಗೆ ಲಭ್ಯವಾಗುವ ಸಾಹಿತ್ಯ , ಸಿಡಿ , ಹಂಪಿ ದೇಗುಲ , ಐತಿಹಾಸಿಕ ಸ್ಮರಣಿಕೆಗಳು ಪ್ರವಾಸಿಗರು ತಮ್ಮ ಮನೆಗೆ ಕೊಂಡೊಯ್ಯುವ ವ್ಯವಸ್ಥೆ ಇರುತ್ತದೆ .
ದುಕುವುದಕ್ಕಾಗಿ ಒಂದು ಕೆಲಸ ಮಾಡುತ್ತಾ ಖುಶಿಗಾಗಿ ಇನ್ನೊಂದನ್ನು ಮಾಡುವುದರಲ್ಲೇ ಮಜಾ ಇದೆ ' ಅಂತ ಜಯಂತ ಕಾಯ್ಕಿಣಿ ಆಗಾಗ ಹೇಳುತ್ತಿದ್ದರು . ಆಗ ಆಗ ಅವರು ಭಾವನಾ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದರಾದರೂ , ಮೊದಲು ಮುಂಬಯಿಯ ಯಾವುದೋ ಕಂಪನಿಯ ಕೆಲಸ ಮಾಡುತ್ತಾ ಕನ್ನಡ ಕತೆ - ಕವನಗಳ ಸಂಗದಲ್ಲಿದ್ದರು . ಬದುಕಿಗಾಗಿ ಏನೋ ವೃತ್ತಿ ನಡೆಸುತ್ತಾ ಖುಶಿಗಾಗಿ ಸಾಹಿತ್ಯ - ಸಾಂಸ್ಕೃತಿಕ ಲೋಕದಲ್ಲಿದ್ದವರು ಬಹಳ ಹಿಂದೆಯೂ ಇದ್ದರು . ಆದರೆ ಸ್ವರ್ಗದ ಕೆಲಸವೆಂದೇ ಪರಿಗಣಿಸಲ್ಪಟ್ಟ ಐಟಿ ಮಂದಿ ಕನ್ನಡದ ತೆಕ್ಕೆಗೆ ಬಿದ್ದಾಗ ಅವರೆಡೆಗೆ ವಿಶೇಷ ದೃಷ್ಟಿ ಹರಿಯಿತು . ಅದೃಷ್ಟವಶಾತ್ ಅವರೆಲ್ಲ ವೃತ್ತಿ - ಪ್ರವೃತ್ತಿಗಳ ಬದುಕನ್ನು ಚೆನ್ನಾಗಿ ಸಂಭಾಳಿಸುವವರೇ .
ತಮ್ಮ ಪ್ರಿಯ ಶಿಷ್ಯ ಮತ್ತು ಮುಂದೆ ಆತ್ಮೀಯ ಗೆಳೆಯನಾದ ತಮ್ಮದೇ ಹೆಸರಿನ ವೈದ್ಯ ಡಾ . ಎಚ್ . ಎಸ್ . ವೆಂಕಟೇಶ ಮೂರ್ತಿಯ ಬಗ್ಗೆ ಬರೆದ ಕಥನ ಓದುವಾಗ ಗಂಟಲು ಉಬ್ಬಿ ಬರುತ್ತದೆ . ಯಾರದೋ ಮನೆಯ ಫೋಟೋ ಆಲ್ಬಮ್ಮಿನಲ್ಲೋ ಅಥವಾ ಯಾವುದೋ ಗ್ರೂಪ್ ಫೋಟೋ ದಲ್ಲೋ ನಮಗೆ ಪರಿಚಿತರಾದವರನ್ನು ಕಂಡಾಗ ಸಂತೋಷವಾಗುವಂತೆ , ಇಲ್ಲಿ ' ಅಮೆರಿಕಾದಲ್ಲೊಂದು ವೈಶಂಪಾಯನ ಸರೋವರ ' ಓದುವಾಗ ಆಗುತ್ತದೆ . ಅಲ್ಲಿ ನಮಗೆ ಕಾಣುವವರು ನಮ್ಮೆಲ್ಲರ ಪ್ರಿಯ ಮಿತ್ರರಾದ ರಂಗಾಚಾರ್ ಮತ್ತು ಪದ್ಮ , ಜೊತೆಗೆ ರಾಮಮೂರ್ತಿ ಮತ್ತು ಹೇಮಾ . ಮಕ್ಕಳ ನಾಟಕ ರಂಗದ ಪ್ರಮುಖ ಚೇತನವೆನಿಸಿದ ' ಗಟ್ಟಿಗಿತ್ತಿ ' ಪ್ರೇಮಾ ಕಾರಂತರ ಬಗ್ಗೆ ಬರೆದ ಲೇಖನ ತುಂಬಾ ಮನಸ್ಪರ್ಶಿಯಾಗಿದೆ . ಅದರಲ್ಲಿ ಪ್ರೇಮಾ ಕಾರಂತರು ಒಂದು ಕಡೆ ಹೇಳಿರುವ ಮಾತನ್ನು ಎಚ್ಹೆಸ್ವಿ ನೆನೆದಿದ್ದಾರೆ . ' ಭೇಟಿ ಆಕಸ್ಮಿಕ ; ಅಗಲಿಕೆ ಅನಿವಾರ್ಯ ; ನೆನಪುಗಳು ನಿರಂತರ ' ಈ ಅನಾತ್ಮ ಕಥನದ ಆತ್ಮ ಇರುವುದು ಇಲ್ಲಿಯೇ ಎನ್ನಿಸುತ್ತದೆ .
ರಿಕಿ ಪಾಂಟಿಂಗ್ ಅವರಿಂದ ತೆರವಾಗಿರುವ ಆಸ್ಟ್ರೇಲಿಯಾ ಏಕದಿನ ಹಾಗೂ ಟೆಸ್ಟ್ ತಂಡದ ನಾಯಕನಾಗಿ ಹಿರಿಯ ಅನುಭವಿ ಆಟಗಾರ ಹಾಗೂ ಮಾಜಿ ಉಪನಾಯಕ ಮೈಕಲ್ ಕ್ಲಾರ್ಕ್ರನ್ನು ನೇಮಕ ಮಾಡಲಾಗಿದೆ . ಶನಿವಾರ ತಮ್ಮ 30ನೇ ಹುಟ್ಟುಹಬ್ಬ ಆಚರಿಸಿಕೊಳ್ಳಲಿರುವ ಕ್ಲಾರ್ಕ್ ಗೆ ಇದು ಹುಟ್ಟುಹಬ್ಬದ ಕೊಡುಗೆಯಾಗಿ ಬಂದಿದೆ . ಮುಂಬರುವ ಬಾಂಗ್ಲಾದೇಶ ಸರಣಿಯಲ್ಲಿ ಅವರು ತಂಡವನ್ನು ಮುನ್ನಡೆಸಲಿದ್ದಾರೆ . ಅದೇ ಹೊತ್ತಿಗೆ ಟ್ವೆಂಟಿ - 20 ನಾಯಕ ಸ್ಥಾನದಲ್ಲಿ ಕ್ಯಾಮರೂನ್ ವೈಟ್ ಅವರೇ ಮುಂದುವರಿಯಲಿದ್ದಾರೆ . ಉಪನಾಯಕರಾಗಿದ್ದ ಕ್ವಾರ್ಕ್ ಇದೀಗ ನಾಯಕ ಸ್ಥಾನಕ್ಕೆ ಭಡ್ತಿ ಪಡೆದ ಹಿನ್ನಲೆಯಲ್ಲಿ ಆರಂಭಿಕ ಆಟಗಾರ ಶೇನ್ ವಾಟ್ಸನ್ [ . . . ]
ಮೆಚ್ಚುವ ಕೆಲಸ . ಕನ್ನಡ ಪುಸ್ತಕಗಳು ಮನೆಮನೆಗೆ ತಲಪಬೇಕು . ನಿಮ್ಮ ಪ್ರಯತ್ನಕ್ಕೆ ಅಭಿನಂದನೆಗಳು . ಯಾವುದಾದರೂ ಪುಸ್ಥಕ ಓದಿ ಇಷ್ಟವಾದರೆ ಅದರ ಬಗ್ಗೆ ಬರೆಯುತ್ತಿರುತ್ತೇನೆ . ಇನ್ನು ನಿಮಗೂ ಕಳುಹಿಸುತ್ತೇನೆ . ಹಳೆಯದು ಅಂದರೆ ಕಳೆದ ಒಂದೆರಡು ವರುಷಗಳಲ್ಲಿ ಪ್ರಕಟವಾಗಿರುವ ಪುಸ್ತಕಗಳ ಬಗ್ಗೆ ಬರೆದದ್ದನ್ನು ಕಳುಹಿಸಬಹುದಾ ? ಮುಖ್ಯವಾಗಿ ಲೇಖಕಿಯರ ಪುಸ್ತಕಗಳ ಬಗ್ಗೆ ಬರೆದ ಲೇಖನಗಳು . ನನ್ನದೇ ಪುಸ್ತಕದ ಬಗ್ಗೆ ಮಹಿತಿ ಕಳುಹಿಸಬೇಕಾದರೆ ಹೇಗೆ ಕಳುಹಿಸಲಿ ?
ಭಗತ್ ಸಿಂಗ್ ನನ್ನು ಗಲ್ಲಿಗೇರಿಸುವ ಮೊದಲು ಅವನ ಲಾಯರ್ ಅವನನ್ನು ಭೆಟ್ಟಿಯಾದರು . ನಾನು ಕೇಳಿದ ಪುಸ್ತಕ ತಂದಿದ್ದೀರಾ ? ಎಂದು ಅವರನ್ನು ಕೇಳಿದ . ಅವರು ತಂದಿದ್ದ ಪುಸ್ತಕವನ್ನು ಅವನಿಗೆ ಕೊಟ್ಟು ಅವರು ಹೋದರು . ನಂತರ ಸ್ವಲ್ಪ ಹೊತ್ತಿಗೆ ಜೈಲಿನ ಅಧಿಕಾರಿಗಳು ಅವನನ್ನು ಭೆಟ್ಟಿಯಾಗಿ ಅವನನ್ನು ಮರುದಿನ ಬೆಳಿಗ್ಗೆ ಗಲ್ಲಿಗೆ ಹಾಕುವ ಬದಲು ಅದೇ ಸಂಜೆ ಗಲ್ಲಿಗೇರಿಸಲಿರುವದಾಗಿ ತಿಳಿಸಿದರು . ಅದಾಗಲೇ ಕೆಲವು ಪುಟಗಳನ್ನು ಓದಿದ್ದ ಭಗತ್ ಒಂದು ಅಧ್ಯಾಯವನ್ನಾದರೂ ಮುಗಿಸುವಷ್ಟಾದರೂ ಅವಕಾಶ ಕೊಡಲಾರಿರಾ ? ಎಂದು ಕೇಳಿದನು . ( ಈ ತಿಂಗಳ ಮಯೂರದಿಂದ )
ಸುಮಾರು ಹತ್ತು ವರ್ಷಗಳಿಂದಲೂ ಈ ಬೋಸಾನ್ ಗಳನ್ನೂ ಹುಡುಕಲು ವಿಜ್ಞಾನಿಗಳು ಟ್ರೈ ಮಾಡ್ತಾನೆ ಇದ್ದಾರೆ . ಅಂತಹುಡುಕುವ ಪ್ರಯತ್ನಗಳಲ್ಲಿ ಈಗ ನಡೆಯುತ್ತಿರುವ ಯೋಜನೆಯೂ ಒಂದು .
ಪ್ರತಿ ಸಲದ ಹಾಗೆ ನಮ್ಮೂರು ಪಿ . ಯು . ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದಿದೆ - ಸಂತೋಷದ ವಿಚಾರ ! ಆದರೆ ಈ ಸಲ ಹಿಂದಿನಂತೆ ಪಿ . ಯು . ಸಿ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡವರು ಆತ್ಮಹತ್ಯೆಯ ಹಾದಿ ಹಿಡಿಯದ ಹಾಗೆ ಎಚ್ಚರ ವಹಿಸಿ ನಮ್ಮ ಸರಕಾರ ವಿಶೇಷ ಹೆಲ್ಪ್ ಲೈನ್ ಗಳನ್ನು ರಚಿಸಿ ಅದರ ಬಗ್ಗೆ ಪ್ರಚಾರವನ್ನೂ ಮಾಡಿದ್ರು . ಆ ಹೆಲ್ಪ್ ಲೈನ್ ಗೆ ಕೆಲ ಹುಡುಗಿಯರು ಕಾಲ್ ಮಾಡಿ ತಾವು ಅನುತ್ತೀರ್ಣರಾಗೋ ಭಯವನ್ನು ವ್ಯಕ್ತಪಡಿಸಿದ್ದು ಹೆಲ್ಪ್ ಲೈನ್ ನಲ್ಲಿದ್ದ ತಜ್ಞರು ತಮ್ಮ ಬುದ್ಧಿ ಉಪಯೋಗಿಸಿ ಆ ಹುಡುಗಿಯರ ಮನ ಒಲಿಸಿದ್ದೂ ಆಯಿತು ! ಇವತ್ತು ಬೆಳಿಗ್ಗೆ ಎದ್ದು ಪೇಪರ್ ನೋಡಿದ್ರೆ ಕಾದಿತ್ತು ಸುದ್ದಿ . ಪಿ . ಯು . ಸಿ ಯಲ್ಲಿ ಮಗಳು ಫೇಲ್ ಆಗಿದ್ದಕ್ಕೆ ತಂದೆ ಆತ್ಮಹತ್ಯೆ ! ! !
ಟಾಸ್ : ಭಾರತ ಟಾಸ್ ಜಯಿಸಿ ಮೊದಲು ಫೀಲ್ಡಿಂಗ್ ಮಾಡಲು ನಿರ್ಧರಿಸಿತು
ಎಪ್ರಿಲ್ ೮ರಂದು " ಅರಣ್ಯ ಇಲಾಖೆ ಅಧಿಕಾರಿಗಳ ಉತ್ತರ ಬಂತು , ಆದರೆ . . . . . " ಎಂಬ ಲೇಖನ ಬರೆದಿದ್ದೆ . ಇದು ಪ್ರಕರಣ ಮುಂದುವರಿದ ಬಗೆ : . ನನ್ನ ಪತ್ರಕ್ಕೆ ಮಂಗಳೂರಿನ ಉ . ಅ . ಸಂ . ಯವರು ಉತ್ತರ ಬರೆಯಲಿಲ್ಲ . ನೆನಪೋಲೆ ಬರೆದೆ . ಪ್ರಯೋಜನವಾಗಲಿಲ್ಲ . " ಉತ್ತರ ಬರೆಯದಿದ್ದರೆ ನಿಮ್ಮ ಮೇಲಧಿಕಾರಿಗಳಿಗೆ ದೂರು ಸಲ್ಲಿಸುವುದು ಅನಿವಾರ್ಯವಾಗುತ್ತದೆ " ಎಂಬ ಎಚ್ಚರಿಕೆ ರವಾನಿಸಿದೆ . ಆದರೂ ಉತ್ತರ ಬರಲಿಲ್ಲ . ಮಂಗಳೂರಿನ ಮಹಾನಗರಪಾಲಿಕೆಯ ವಾಣಿಜ್ಯ ಸಂಕೀರ್ಣದಲ್ಲಿ ಕಛೇರಿ ಇರುವ ಅರಣ್ಯ ಸಂರಕ್ಷಣಾಧಿಕಾರಿಯವರಿಗೆ ಎಲ್ಲಾ ದಾಖಲೆಗಳ ಸಮೇತ ಒಂದು ದೂರು ನೀಡಿ ಯಥಾಪ್ರತಿಯನ್ನು ಉ . ಅ . ಸಂ . ಯವರಿಗೆ ಕಳಿಸಿದೆ . ಇಷ್ಟು ಹಟ ಮಾಡಿದ ಮೇಲೆ ಮೊನ್ನೆ ೧೩ - ೫ - ೨೦೧೦ರಂದು ಉ . ಅ . ಸಂ . ಒಂದು ಉತ್ತರ ಬರೆದಿದ್ದಾರೆ . ನಾನು ಅರಣ್ಯ ಸಂರಕ್ಷಣಾಧಿಕಾರಿಯವರಿಗೆ ಬರೆದ ಪತ್ರದ ಪರಿಣಾಮ ಈ ಪತ್ರವೋ ಎಂದು ತಿಳಿಯುವಂತಿಲ್ಲ . ಹೇಗಾದರೂ ಇರಲಿ , ಅವರ ಉತ್ತರ ಓದಿ ನೋಡಿ : " . . . . . . - ದ . ಕ . ಜಿಲ್ಲೆಯಲ್ಲಿ ಮರಗಳ ರಕ್ಷಣೆಯ ಕಾನೂನನ್ನು ಸಮರ್ಪಕವಾಗಿ ಜಾರಿಗೆ ಕೊಡುವ ಬಗ್ಗೆ - ಎಂಬ ಕುರಿತು ಮೊದಲನೆಯದಾಗಿ ಈ ನಿಟ್ಟಿನಲ್ಲಿ ಅರಣ್ಯ ಸಂರಕ್ಷಣೆಯ ಬಗ್ಗೆ ತಾವು ಇಟ್ಟುಕೊಂಡಿರುವ ತಮ್ಮ ಕಾಳಜಿಗೆ ಅಭಿನಂದನೆಗಳು . ದ . ಕ . ಜಿಲ್ಲೆಯಲ್ಲಿ ಮರಗಳ ರಕ್ಷಣೆಯ ಕಾನೂನನ್ನು ಸಮರ್ಪಕವಾಗಿ ಜಾರಿಗೆ ಕೊಡುವ ಬಗ್ಗೆ ಈ ಕೆಳಗಿನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ . ೧ . ಮರಗಳ ರಕ್ಷಣೆಯ ಬಗ್ಗೆ " ಕಾಡು ಉಳಿಸಿ ನಾಡು ಬೆಳೆಸಿ " ಎಂಬ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ . ೨ . ಸಾರ್ವಜನಿಕರಲ್ಲಿ ಈ ಕುರಿತು ಜಾಗೃತಿಯನ್ನು ಮೂಡಿಸುವ ನಿಟ್ಟಿನಲ್ಲಿ ಪ್ರತೀ ವರ್ಷವೂ ವನಮಹೋತ್ಸವ ಕಾರ್ಯಕ್ರಮಗಳನ್ನು ಎಲ್ಲಾ ಕಡೆಗಳಲ್ಲಿ ನಡೆಸಲಾಗುತ್ತಿದೆ . ೩ . " ವೃಕ್ಷಲಕ್ಷ " ಕಾರ್ಯಕ್ರಮದಡಿಯಲ್ಲಿ ಹಲವು ಕಡೆಗಳಲ್ಲಿ ಕಾರ್ಯಾಗಾರ , ಗಿಡ ನೆಡುವ ಕಾರ್ಯಕ್ರಮ , ಸಾರ್ವಜನಿಕರಿಗೆ ಉಚಿತ ಸಸಿ ವಿತರಣೆ ಇತ್ಯಾದಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ೪ . ಮರಗಳ ಸಂರಕ್ಷಣೆ ಮತ್ತು ಅಭಿವೃದ್ಧಿಯ ಬಗ್ಗೆ ಜನರನ್ನು ಸಕ್ರಿಯವಾಗಿ ಭಾಗವಹಿಸುವಂತೆ ಮಾಡಲು ಗ್ರಾಮ ಅರಣ್ಯ ಸಮಿತಿಗಳನ್ನು ರಚನೆ ಮಾಡಲಾಗಿದೆ . ೫ . ಈ ವಿಭಾಗದಲ್ಲಿ ಕಾರ್ಯಕಾರಿ ಸಿಬ್ಬಂದಿ ಕೊರತೆ ಇದ್ದರೂ , ಅರಣ್ಯ ಅಪರಾಧಗಳನ್ನು ತಡೆಗಟ್ಟುವರೇ ಹಗಲು ಮತ್ತು ರಾತ್ರಿ ಎನ್ನದೇ ಗಸ್ತು ಕಾರ್ಯ ತೀವ್ರಗೊಳಿಸಲಾಗಿದೆ . ಈ ಮೇಲಿನಂತಹ ಹಲವಾರು " ಜಾಗೃತಿ " ಕ್ರಮಗಳನ್ನು ಜನರಲ್ಲಿ ಮೂಡಿಸಿದ್ದರೂ , ಆಗಾಗ ಕೆಲವು ಕಡೆಗಳಲ್ಲಿ ಅನಧಿಕೃತವಾಗಿ ಮರಗಳನ್ನು ಕಡಿದು ಸಾಗಿಸುವುದನ್ನು ಪತ್ತೆ ಹಚ್ಚಿ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತಿದೆ . ಹಾಗೂ ತಮ್ಮ ಪತ್ರದಲ್ಲಿ ತಿಳಿಸಿದಂತೆ ಇನ್ನು ಮುಂದೆ ಇಂತಹ ಪ್ರಕರಣಗಳಾಗದಂತೆ ಎಲ್ಲಾ ಅಧಿಕಾರಿ ಹಾಗೂ ಕಾರ್ಯಕಾರಿ ಸಿಬ್ಬಂದಿಗಳಿಗೆ ಸೂಕ್ತ ನಿರ್ದೇಶನ ನೀಡಲಾಗಿದೆ . ಇನ್ನು ಮುಂದೆ ಮರಗಳ ರಕ್ಷಣೆಯ ಬಗ್ಗೆ ಇರುವ ಕಾಯ್ದೆ , ಕಾನೂನುಗಳನ್ನು ಸಾರ್ವಜನಿಕರಿಗೆ ತಿಳಿಸುವ ಬಗ್ಗೆ ಕಾರ್ಯಗಾರಗಳನ್ನು ಏರ್ಪಡಿಸಿದಾಗ ಸದ್ರಿ ಕಾರ್ಯಕ್ರಮದಲ್ಲಿ ಭಾಗಿಯಾಗುವ ಅವಕಾಶವನ್ನು ತಮಗೂ ಕೂಡ ಮಾಡಲಾಗುವುದು ಎಂಬ ವಿಷಯವನ್ನು ತಮ್ಮ ಮಾಹಿತಿಗೆ ನೀಡಲಾಗಿದೆ " ಪತ್ರಕ್ಕೆ ಕೂಡಲೇ ಹೀಗೆ ಉತ್ತರಿಸಿದ್ದೇನೆ : ಮರಗಳ ರಕ್ಷಣೆಯ ಕಾನೂನನ್ನು ಜಾರಿಗೆ ಕೊಡುವ ಬಗ್ಗೆ ನೀವು ತೆಗೆದುಕೊಂಡಿರುವ ಹಾಗೂ ತೆಗೆದುಕೊಳ್ಳುತ್ತಿರುವ ಕ್ರಮಗಳನ್ನು ತಿಳಿದು ತುಂಬಾ ಸಂತೋಷವಾಯಿತು . ಅರಣ್ಯ ಸಂರಕ್ಷಣೆಗೆ ನೀವು ನೀಡುತ್ತಿರುವ ಮಹತ್ವವು ಅಭಿನಂದನಾರ್ಹವಾಗಿದೆ . ೧ . " ಪ್ರತೀ ವರ್ಷವೂ ವನಮಹೋತ್ಸವ ಕಾರ್ಯಕ್ರಮಗಳನ್ನು ಎಲ್ಲಾ ಕಡೆಗಳಲ್ಲಿ ನಡೆಸಲಾಗುತ್ತಿದೆ " ಎಂದು ನಿಮ್ಮ ಪತ್ರದಲ್ಲಿ ಹೇಳಿದ್ದೀರಿ . ೨೦೦೫ - ೨೦೦೬ರಲ್ಲಿ ಬಂಟ್ವಾಳ ಅರಣ್ಯವಲಯಕ್ಕೆ ಸಂಬಂಧಪಟ್ಟ ಬಿ . ಮೂಡ ಗ್ರಾಮದಲ್ಲಿ ನೀವು ಹೇಳುವ ಯಾವುದಾದರೂ ಕಾರ್ಯಕ್ರಮದಡಿಯಲ್ಲಿ ಸಸಿಗಳನ್ನು ನೆಡಲಾಗಿತ್ತೆ ? ಎಲ್ಲಿ , ಎಷ್ಟು ಸಸಿಗಳನ್ನು ನೆಡಲಾಗಿತ್ತು , ಯಾವ ಜಾತಿಗೆ ಸೇರಿದ ಸಸಿಗಳು ಎಂಬುದರ ಪೂರ್ಣ ವಿವರವನ್ನು ನನಗೆ ನೀಡಬೇಕಾಗಿ ಕೋರುತ್ತೇನೆ . ೨ . ಬಂಟ್ವಾಳ ತಾಲೂಕಿನ ಬಿ . ಮೂಡ ಗ್ರಾಮಕ್ಕೆ ಸಂಬಂಧಿಸಿದಂತೆ ಗ್ರಾಮ ಅರಣ್ಯ ಸಮಿತಿಯು ಅಸ್ತಿತ್ವದಲ್ಲಿದೆಯೆ ? ಇದ್ದರೆ ಅದರ ವಿಳಾಸ , ಸದಸ್ಯರ ಹೆಸರು ಇತ್ಯಾದಿ ವಿವರಗಳನ್ನೂ , ಒಂದು ವೇಳೆ ಇಲ್ಲದಿದ್ದರೆ , ಬಿ . ಮೂಡ ಗ್ರಾಮವು ಯಾವ ಗ್ರಾಮ ಅರಣ್ಯ ಸಮಿತಿಯ ವ್ಯಾಪ್ತಿಗೆ ಬರುತ್ತದೆ ಎಂಬುದನ್ನೂ ಅದರ ವಿಳಾಸ ಇತ್ಯಾದಿ ವಿವರಗಳನ್ನೂ ನನಗೆ ನೀಡಬೇಕಾಗಿ ಕೋರುತ್ತೇನೆ . ೩ . " ಹಗಲು ಮತ್ತು ರಾತ್ರಿ ಎನ್ನದೇ ಗಸ್ತು ಕಾರ್ಯ ತೀವ್ರಗೊಳಿಸಲಾಗಿದೆ . " ಎಂದು ನೀವು ಹೇಳಿದ್ದೀರಿ . ದಿನಾಂಕ ೧೬ - ೩ - ೨೦೧೦ರ ನನ್ನ ಪತ್ರದಲ್ಲಿ ನಾನು ಪ್ರಸ್ತಾವಿಸಿರುವ ಮರಗಳ ನಾಶವನ್ನು ಕಂಡುಕೊಳ್ಳಲು ಹಗಲು ರಾತ್ರಿ ಗಸ್ತು ತಿರುಗುವ ಅವಶ್ಯಕತೆಯೇ ಇಲ್ಲ . ಈ ರೀತಿಯಲ್ಲಿ ಆಗುತ್ತಿರುವ ಮರಗಳ ನಾಶವು ಹಾಡುಹಗಲೇ , ಎಲ್ಲರ ಎದುರಿನಲ್ಲೇ , ಸಾಕಷ್ಟು ದೂರಕ್ಕೆ ಕೇಳುವಂತೆ ಶಬ್ದ ಮಾಡುವ ದೊಡ್ಡ ದೊಡ್ಡ ಯಂತ್ರಗಳನ್ನು ಬಳಸಿ ಆಗುತ್ತಿದೆ . ಜಿಲ್ಲೆಯಲ್ಲಿ ಎಲ್ಲಿ ತಿರುಗಿದರೂ ನೀವು ಇದಕ್ಕೆ ಬೇಕಾದಷ್ಟು ನಿದರ್ಶನಗಳನ್ನು ಕಾಣಬಹುದು . ಜಿಲ್ಲೆಯ ನಗರ ಪ್ರದೇಶಗಳೂ ಸೇರಿದಂತೆ ಎಲ್ಲ ಕಡೆಯೂ ಸಹ , ಈ ರೀತಿಯಲ್ಲಿ ಮರಗಳನ್ನು ಬುಡಸಮೇತ ಉರುಳಿಸುವುದನ್ನು ನಾನು ಕಣ್ಣಾರೆ ಕಂಡಿದ್ದೇನೆ . ಎಷ್ಟೋ ಸಂದರ್ಭಗಳಲ್ಲಿ ಇದನ್ನು ಕಂಡುಕೊಳ್ಳಲು ನೀವು ನಿಮ್ಮ ವಾಹನದಿಂದ ಕೆಳಗೆ ಇಳಿಯಬೇಕಾಗಿಯೂ ಇಲ್ಲ . ನೀವು ಕುಳಿತಲ್ಲಿಗೇ ಕಾಣುವಷ್ಟು ಸ್ಪಷ್ಟವಾಗಿ ಈ ನಾಶಕ್ರಿಯೆ ನಡೆಯುತ್ತಿದೆ . ಯಾವುದಾದರೊಂದು ಗುಡ್ಡದ ನೆತ್ತಿಗೆ ಹೋಗಿ ನಿಂತು ನೋಡಿದರೆ , ಭೂಭಾಗವು ಅಲ್ಲಲ್ಲಿ ಕೆಂಪಾಗಿರುವುದನ್ನು ನೀವು ಕಾಣಬಹುದು . ಹತ್ತಿರ ಹೋಗಿ ನೋಡಿದರೆ , ಉರುಳಿಸಿದ ಮರಗಳು ಅಥವಾ ಅವುಗಳ ಅವಶೇಷಗಳು ಅಲ್ಲಿಯೇ ಬಿದ್ದಿರುವುದನ್ನೂ ಕಾಣುವ ಸಾಧ್ಯತೆ ಇದೆ . ಆದ್ದರಿಂದ ಯಂತ್ರಗಳನ್ನು ಬಳಸಿ ಆಗುತ್ತಿರುವ ಮರಗಳ ನಾಶವನ್ನು ತಡೆಹಿಡಿಯುವ ನಿಟ್ಟಿನಲ್ಲಿ ನೀವು ಮರಗಳ ರಕ್ಷಣೆಯ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೆ ಕೊಡಬೇಕಾಗಿ ನಿಮ್ಮನ್ನು ಮತ್ತೊಮ್ಮೆ ಕೋರುತ್ತೇನೆ . " ಇನ್ನು ಮುಂದೆ ಇಂತಹ ಪ್ರಕರಣಗಳಾಗದಂತೆ ಎಲ್ಲಾ ಅಧಿಕಾರಿ ಹಾಗೂ ಕಾರ್ಯಕಾರಿ ಸಿಬ್ಬಂದಿಗಳಿಗೆ ಸೂಕ್ತ ನಿರ್ದೇಶನ ನೀಡಲಾಗಿದೆ " ಎಂದು ನೀವು ಹೇಳಿದ್ದೀರಿ . ಆ ಪತ್ರದ ಒಂದು ಪ್ರತಿಯನ್ನು ನನಗೂ ಕಳುಹಿಸಿಕೊಡಬೇಕಾಗಿ ಕೋರುತ್ತೇನೆ . ಈ ಪತ್ರಕ್ಕೆ ಇನ್ನು ಹದಿನೈದು ದಿನಗಳಲ್ಲಿ ನಿಮ್ಮಿಂದ ಉತ್ತರ ನಿರೀಕ್ಷಿಸುತ್ತೇನೆ . " ಈ ಪ್ರಕರಣದ ಬಗ್ಗೆ ನಿಮ್ಮ ಪ್ರತಿಕ್ರಿಯೆಗೆ ಸ್ವಾಗತ . ಬ್ಲಾಗಿನಲ್ಲಿ ಪ್ರತಿಕ್ರಿಯೆ ಪ್ರಕಟಿಸುವುದು ಬೇಡ ಎಂದಿದ್ದರೆ , ಇ - ಮೇಲ್ ವಿಳಾಸಕ್ಕೆ ಪ್ರತಿಕ್ರಿಯೆ ಕಳಿಸಿ . ( nesara . mudrana @ gmail . com ) ನನ್ನನ್ನು ಟೀಕಿಸಲು ಯಾವ ಮುಲಾಜೂ , ದಾಕ್ಷಿಣ್ಯವೂ ಬೇಡ .
ಇಷ್ಟೆಲ್ಲಾ ಹೇಳುವ ಬದಲು ಮೊದಲ ಲೇಖನದ ಮೊದಲ ಸಾಲಿನಲ್ಲಿಯೇ " ನಿಮಗೆ ನೀವೇ ಗುರುವಾಗಿಬಿಡಿ " ಅಂತ ಹೇಳಿಬಿಡಬಹುದಿತ್ತಲ್ವಾ " ಅಂತ ನನ್ನನ್ನು ಕೇಳಬಹುದು !
20 . ಬಸೀರ್ ಶರವು ಕೆ . ಓ . ಸಿ . - ಕಾರ್ಯಕಾರಿಣಿ ಸಮಿತಿ ಸದಸ್ಯ
ಫೆಬ್ರವರಿ 1ರಿಂದ ಶ್ರೀ ಅನಂತಸುಬ್ಬರಾಯರು ಹತ್ತು ದಿನ ರಜಾದ ಮೇಲೆ ಹೋದರು . ಆಗ ನಾನೇ ಎ . ಪಿ . ಐ . ( A . P . I . ) ಸುದ್ದಿಗಳನ್ನು ಕ್ರಮವಾಗಿ ಅನುವಾದಿಸಿ , ಶಿರೋನಾಮೆಯಿತ್ತು ಪ್ರಕಟನೆಗೆ ಕೊಡಲು ಪ್ರಾರಂಭಿಸಿದೆ . ಆಗ ದೇಶೀಯ ವಾರ್ತೆಗಳು A . P . I . ನಿಂದ , ಮತ್ತು ವಿದೇಶಿ ವಾರ್ತೆಗಳು ರಾಯಿಟರ್ ಸಂಸ್ಥೆಯಿಂದ ತಂತಿ ಮೂಲಕ ಬರುತ್ತಿದ್ದವು . ಬೆಂಗಳೂರಿನಲ್ಲಿ A . P . I . ಕಚೇರಿ ಕ್ವೀನ್ಸ್ ರಸ್ತೆಯಲ್ಲಿತ್ತು , ( ಮುಂದೆ ಅದೇ P . T . I . ಆಯಿತು ) ಆಗ ಟೆಲಿಪ್ರಿಂಟರ್ ಸೌಲಭ್ಯವಿರಲಿಲ್ಲ . ತಂತಿಯ ಮೂಲಕ ಅವರ ಕಚೇರಿಗೆ ಬಂದುದನ್ನು , ಚಂದಾದಾರರಾದ ಸ್ಥಳೀಯ ಪತ್ರಿಕೆಗಳಿಗೆ , ಬಹು ಮುಖ್ಯ ಮತ್ತು ಜರೂರಾದುದನ್ನು ಫೋನ್ ಮೂಲಕ ತಿಳಿಸುತ್ತಿದ್ದರು , ಉಳಿದ ವಾರ್ತೆಗಳನ್ನು ಟೈಪ್ ಮಾಡಿ ಪ್ರತಿ 2 ಗಂಟೆಗೊಮ್ಮೆ ತಮ್ಮ ದೂತರ ಮೂಲಕ ಎಲ್ಲ ಕಚೇರಿಗಳಿಗೂ ಕಳಿಸುತ್ತಿದ್ದರು . ಎಷ್ಟೋ ವೇಳೆ ಅತ್ಯಂತ ಪ್ರಾಮುಖ್ಯದ ಸುದ್ದಿಗಳನ್ನು ( FLASH NEWS ) ಆ ಸಂಸ್ಥೆಯ ಮುಂಬಯಿ ಮತ್ತು ಮದ್ರಾಸ್ ಪ್ರಾದೇಶಿಕ ಕಚೇರಿಯವರು ನೇರವಾಗಿ ಪತ್ರಿಕಾ ಕಚೇರಿಗಳಿಗೆ ತಂತಿ ಮೂಲಕ ಕಳಿಸಿದ್ದೂ ಉಂಟು . ಅಂದರೆ ಫೋನ್ ಬಳಿ ಚುರುಕಾಗಿ , ಶೀಘ್ರವಾಗಿ , ತಪ್ಪಿಲ್ಲದೆ , ಉತ್ಸಾಹದಿಂದ ಬರೆದುಕೊಳ್ಳುವ ಹುಮ್ಮಸ್ಸಿನ ಸಿಬ್ಬಂದಿಯವರು ಇರಬೇಕು . ಸಾಮಾನ್ಯವಾಗಿ ವಯಸ್ಸಾದ ಹಾಗೂ ಹಿರಿಯ ಉದ್ಯೋಗಿಗಳು ಹೊಸಬರಿಗೆ ಹಾಗೂ ಕಿರಿಯರಿಗೆ ಈ ಫೋನ್ ಕಿರಿಕಿರಿಯನ್ನು ವರ್ಗಾಯಿಸಿ , ಅವರು ಬರೆದುಕೊಂಡಾದ ಮೇಲೆ ವಾರ್ತೆಗಳನ್ನು ಯಾವ ರೀತಿ ಪತ್ರಿಕೆಗೆ ಕೊಡಬೇಕೆಂಬುದಾಗಿ ನಿರ್ದೇಶಿಸುತ್ತಿದ್ದರು ; ಹೀಗೆ ನಡೆದುಕೊಳ್ಳುವುದು ಹೆಚ್ಚುಗಾರಿಕೆಯೆಂದು ಭಾವಿಸಿದ್ದರು . ನಾನಂತೂ ಈ ' ಫೋನಾಯಣ ' ಕ್ಕೆ ಉತ್ಸುಕನಾಗಿರುತ್ತಿದ್ದುದರಿಂದ ಕೆಲವು ದಿನಗಳ ನಂತರ ಫೋನ್ ಪಕ್ಕದಲ್ಲೇ ನನಗೆ ಆಸನ ವ್ಯವಸ್ಥೆಯಾಯಿತು ; ಆಡಳಿತ ಇಲಾಖೆಗೆ ಪ್ರತ್ಯೇಕ ಫೋನ್ ಇದ್ದುದರಿಂದ , ಸಂಪಾದಕೀಯ ವಿಭಾಗದಲ್ಲಿದ್ದ ಫೋನ್ ಸ್ಥಳೀಯ ಹಾಗೂ ಹೊರಗಿನ ವರದಿಗಾರರಿಂದ ಬರುತ್ತಿದ್ದ ತುರ್ತು ವರ್ತಮಾನಗಳ ಸ್ವೀಕಾರಕ್ಕೆಂದು ಮೀಸಲಾಗಿರುತ್ತಿತ್ತು .
ಬೆಂಗಳೂರು , ಫೆ . ೧೬ : ದೇವನಹಳ್ಳಿಯ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜಟಕಾ ಬಂಡಿ ನಿಲುಗಡೆ ಸಾಧ್ಯವಿಲ್ಲ ಎಂದು ಅಖಿಲ ಭಾರತ ಟಾಂಗಾ ಚಾಲಕರ ಸಂಘದ ಅಧ್ಯಕ್ಷ ಟಾಂಗಪ್ಪ ತಿಳಿಸಿದ್ದಾರೆ .
ಮೇಲ್ಮನವಿಗೆ 69 ದಿನ ವಿಳಂಬವಾದ ನಿಮ್ಮ ಅರ್ಜಿ ಪರಿಗಣಿಸಲು ಸಾದ್ಯವಿಲ್ಲ . ನಿಮಗೆ ಸಿಕ್ಕ ಪರಿಹಾರ ಸಾಕೆಂದು ತೀರ್ಮಾನಿಸಿದ್ದೇವೆ . ಎಂದು ತೀರ್ಪಿನ ಪ್ರತಿ ನನಗೆ ಇತ್ತೀಚೆಗೆ ದೊರಕಿತು . ಉದ್ದೇಶಪೂರ್ವ ಕಡಿತವು ತಾಂತ್ರಿಕ ತೊಂದರೆಯಿಂದ ಬಿನ್ನ ಎಂದು ರಾಜ್ಯ ವೇದಿಕೆಗೆ ಅರ್ಥವಾಗಲಿಲ್ಲ . ಮಾರ್ಚು 5 ರಂದು ನ್ಯಾಯಮೂರ್ತಿ ಚಂದ್ರಶೇಖರಯ್ಯನವರ ಅಧ್ಯಕ್ಷತೆಯ ಪೀಠ ಕೊಟ್ಟ ತೀರ್ಪಿನ ಕಾಪಿ 72 ದಿನ ವಿಳಂಬವಾಗಿ ಅಂಚೆಗೆ ಹಾಕಲ್ಪಟ್ಟಿತು .
ಘೃತ ಮತ್ತು ತೈಲ ಸಂಸ್ಕೃತ ಪದಗಳು - ತುಪ್ಪ ಮತ್ತು ಎಣ್ಣೆ ಅಚ್ಚ ಕನ್ನಡ ಪದಗಳು ! ! !
ಊರಂದ್ರೆ ಊರಪಾ . ಅದೆಂಥಾ ಮಳೆ ಅಲ್ಲಿ ? ಅಬ್ಬರ ಅಬ್ಬರ ! ಸಂಜೆ ಮನೆಲಿ ಕೂತ್ರೆ ಅದೆಂಥಾ ಮಾತು - ಕತೆ . ಮಾತೇ ಬಂಗಾರ ಅಲ್ಲಿ . ಬಿಸ್ಸಿಬಿಸಿ ಚಾ , ಕರಿದ ಹಪ್ಪಳ ಮತ್ತೊಂದು ಇನ್ನೊಂದು ತಿಂತಾ ಕೂತ್ರೆ ಅಹಾ . . ಊರೇ ಊರು . ಬೇಕಾದ್ದು ಬೇಕಾದಾಂಗೆ . ಬೇಕಿಲ್ಲದ್ದು ಬೇಕಿಲ್ಲದಾಂಗೆ . ವೀಕೆಂಡು ಮತ್ತೊಂದು ಅಲ್ಲಿಗೆ ಬರಲಾರದು . ಅದೆಲ್ಲ ಬರೀ ಮಳ್ಳು , ನೀವೇ ನೋಡಿ - ವಾರದ ಕೊನೆಯ ಎರಡು ದಿನ ತೆಗೆದು ಅದನ್ನ ನಿಮ್ದೇ ಊರಿನ ವಾರಾಂತ್ಯದ ಜೊತೆ ಹೋಲಿಸಿ ನೋಡಿ . ಪಕ್ಕಾ ಗೊತ್ತಗುತ್ತೆ …
ಇವತ್ತು ಕರಾವಳಿಯ ಹೆಣ್ಣು ಮಕ್ಕಳು ಮುಸ್ಲಿಮರ ಹಿಂದೆ ಓಡಿ ಹೋಗುವುದು ಕಡಿಮೆಯಾಗಿರುವುದು ಭಜರಂಗದಳದಂತಹ ಸಂಘಟನೆಗಳಿಂದ . . ನಿಮ್ಮ ಲಾಜಿಕ್ ಉಪಯೋಗಿಸಿದರೆ , ನಮ್ಮಲ್ಲಿನ ಹೆಣ್ಣು ಮಕ್ಕಳಿಗೆ ಪ್ರೀತಿಸುವ ಗುಣ ಕಡಿಮೆಯಾಗಿದೆ . .
ನಗರದ ಲಕ್ಷ್ಮಿ ಮೆಮೊರಿಯಲ್ ನರ್ಸಿಂಗ್ ಕಾಲೇಜಿನ ಮೂರನೆ ವರ್ಷದ ನರ್ಸಿಂಗ್ ವಿದ್ಯಾರ್ಥಿನಿ ಅಖಿಲಾ ಜಾರ್ಜ್ ಮೃತಪಟ್ಟವರು . ಕಾಲೇಜು ಬಿಟ್ಟು ಸಂಜೆಯ ವೇಳೆ ತನ್ನ ಮನೆಗೆ ಸ್ಕೂಟರ್ ನಲ್ಲಿ ಹೋಗುತ್ತಿರುವಾಗ ನಾಯಿಯೊಂದು ಅಡ್ಡ ಬಂದಿತ್ತು . ಅದನ್ನು ತಪ್ಪಿಸುವ ಭರದಲ್ಲಿ ಸ್ಕೂಟರ ಪಲ್ಟಿ ಹೊಡೆದು ತಲೆಗೆ ಪೆಟ್ಟಾಗಿತ್ತ್ತು . ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ , ಚಿಕಿತ್ಸೆ ಫಲಕಾರಿಯಾಗದೆ ಸ್ವಲ್ಪ ಹೊತ್ತಿನಲ್ಲೇ ಆಕೆ ಸಾವನ್ನಪ್ಪಿದಳು . ಕೇರಳದವರಾಗಿರುವ ಅಖಿಲಾ ಕುಟುಂಬ ನಗರದ ಅತ್ತಾವರದಲ್ಲಿ ನೆಲೆಸಿದೆ ಎನ್ನಲಾಗಿದೆ .
ನಮ್ಮೂರಲ್ಲಿ ನಮ್ಮ ಪಕ್ಕದ ಮನೆಯಲ್ಲೇ ಒಬ್ಬರು ಜ್ಯೋತಿಷಿ ಇದ್ರು . ಯುಗಾದಿ ದಿನವೇ ಪಂಚಾಂಗ ಶ್ರವಣ ಮಾಡೋ ಪರಿಪಾಠ ಅವರ್ದು . ಸರಿ , ಪಕ್ಕದಲ್ಲೇ ಇದ್ದರಲ್ಲ , ನಾವೂ ಎಲ್ಲ ಹೋಗೋದು ನಮ್ಮ ಪರಿಪಾಠ . ನೆರೆ - ಹೊರೆಯವರ ಜೊತೆ ಸ್ವಲ್ಪ ಒಳ್ಳೇ ಸಂಬಂಧ : ೦ ) ಇಟ್ಕೊಳೋದು ಹಲವು ದೃಷ್ಟಿಯಲ್ಲಿ ಅಗತ್ಯ ಅಲ್ವೇ ; ) ? ಸರಿ ಹೋಗಿದ್ವಿ . ಮಾಮೂಲಿನ ಹಾಗೆ ನಡೀತಿತ್ತು - ರಾಶಿಫಲ , ಮಳೆ , ಬೆಳೆ ಎಲ್ಲ . ಕೊನೇಗೆ ವರ್ಷದಲ್ಲಿ ಆಗೋ ಗ್ರಹಣಗಳ ಬಗ್ಗೆ ಹೇಳಹೊರಟರು
ನುಡಿದರೆ ಮುತ್ತಿನ ಹಾರದಂತಿರಬೇಕು ! ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು ! ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು ! ನುಡಿದರೆ ಲಿಂಗ ಮೆಚ್ಚಿ ಅಹುದೆನಬೇಕು ? ನುಡಿಯೊಳಗಾಗಿ ನಡೆಯದಿದ್ದರೆ ಕೂಡಲಸಂಗಮದೇವನೆಂತೊಲಿವನಯ್ಯ ?
ನಾಲ್ಕೂವರೆ ವರ್ಷಗಳ ಹಿಂದಿನ ಮಾತು . ೨೦೦೪ , ಆಗಸ್ಟ್ನಲ್ಲಿ ಖ್ಯಾತ ' ಔಟ್ಲುಕ್ ' ವಾರಪತ್ರಿಕೆ ಒಂದು ವಿಶೇಷ ಸಂಚಿಕೆಯನ್ನು ಹೊರ ತಂದಿತು . " What if " ಎಂಬ ಅದರ ಶೀರ್ಷಿಕೆಯೇ ಸಾಕಿತ್ತು ಓದುಗರ ಗಮನ ಸೆಳೆಯಲು , ಆಸಕ್ತಿ ಹುಟ್ಟಿಸಲು . ಇಂತಹ ಒಂದು ಸಂಚಿಕೆಯನ್ನು ಹೊರತರುವ ಕಲ್ಪನೆ ಹೊಳೆ ದಿದ್ದು ಕರ್ನಾಟಕ ರಾಜ್ಯ ಇತ್ತೀಚಿನ ವರ್ಷಗಳಲ್ಲಿ ಇಂಗ್ಲಿಷ್ ಪತ್ರಿಕೋದ್ಯಮಕ್ಕೆ ನೀಡಿದ ಅತಿದೊಡ್ಡ ಕೊಡುಗೆಯಾದ ಮೈಸೂರಿನ ಕೃಷ್ಣ ಪ್ರಸಾದ್ ತಲೆಯಲ್ಲಿ . ಆ ಸಂಚಿಕೆಗೆ ಕೃಷ್ಣ ಪ್ರಸಾದ್ ಅವರೇ ಸಂಪಾದಕರು .
ಬಣ್ಣ ಬಣ್ಣದ ರೆಕ್ಕೆಗಳು ನಿನ್ನ ಕಣ್ಣ ಸೆಳೆದಾಗ ನಿನ್ನೆದೆಯ ಮಂಚದಲಿ ಸ್ನೇಹ ಸಿಂಚನವ ಹರಿಸಿದವ . .
ಅಂತಾರಾಷ್ಟ್ರೀಯ ಅಂತರಿಕ್ಷ ಧಾಮದಲ್ಲಿ ನಡೆಯಲಿರುವ ಅರ್ಧವಾರ್ಷಿಕ ಯೋಜನೆಯನ್ನು ಈ ಉಡಾವಣೆ ಹೊಂದಿದೆ . ದಕ್ಷಿಣ ಕಝಕಿಸ್ತಾನದಲ್ಲಿರುವ ಬೈಕನೂರ್ ಉಡ್ಡಯನ ಕೇಂದ್ರದಿಂದ ನಿಗದಿತ ಸಮಯ ಮುಂಜಾನೆಯ ಗಂಟೆ 10 : 04ಕ್ಕೆ ಪ್ರಬಲ ರಾಕೆಟ್ಗಳನ್ನು ಬಳಸಿ ಮೂವರು ಬಾಹ್ಯಾಕಾಶ ಯಾನಿಗಳನ್ನು ಹೊತ್ತ ನೌಕೆಯನ್ನು ಆಕಾಶಕ್ಕೆ ಚಿಮ್ಮಿಸಲಾಯಿತು .
ಇನ್ನು ಒಂದು ವರ್ಷ ಆಡಬಹುದು . ಆದರೆ ಹೆಚ್ಚಿನ ಬೆಂಬಲಿಗರು ಅವರ ಮೇಲಿನ ಧೈರ ್ ಯವನ್ನು ಕಳಕೊಂಡಿದ್ದಾರೆ . ಬೆಂಬಲಿಗರು ಅವರ ಮೇಲೆ ದಾಳಿ ಮಾಡುವುದನ್ನು ಗಿಗ್ಸ್ ಬಯಸುವುದಿಲ್ಲ ಎಂದು ಮೂಲಗಳು ಹೇಳಿವೆ . ಗಿಗ್ಸ್ ತನ್ನ ಸೋದರನ ಪತ್ನಿಯ ಜತೆ ಅನೈತಿಕ ಸಂಬಂಧವನ್ನು ಹೊಂದಿದ್ದ ನೆಂಬ ಸುದ್ದಿಯನ್ನು ಆಕೆಯೇ ಬಹಿರಂಗಪಡಿಸಿದ್ದಾಳೆ .
ನನಗೂ ಈ ಮಹಾ ನಗರಿಯಲ್ಲಿ ಭೋಜನದ ಹಲವಾರು ಕಾರ್ಯಕ್ರಮದಲ್ಲಿ ಭಾಗವಹಿಸುವ ಅನಿವಾರ್ಯತೆ ಬರುತ್ತಿರುತ್ತವೆ . ಸ್ನೇಹಿತರೊಂದಿಗೆ ಭಾರೀ ಭೋಜನ ಸವಿಯುವಾಗ ಅನೇಕ ಸಲ ಅನಿಸಿದೆ . ನಮ್ಮದಲ್ಲದ ನಮಗೊಗ್ಗದ ಈ ಭಕ್ಷ್ಯ ಭೋಜ್ಯಗಳನ್ನು ಯಾಕೆ ಮಾಡಿಸಿದಿರಿ ಎಂದು ಆತಿಥೇಯರನ್ನು ಕೇಳಿದ್ದೇನೆ ಕೂಡ . ಬಹಳ ಜನರಿಗೆ ಇದು ಘನತೆಯ ( ಪ್ರೆಸ್ಟೀಜ್ಪ್ರಶ್ನೆ ) ಸಂಕೇತವಂತೆ . ಬಹಳಷ್ಟು ಜನ ಹವ್ಯಕರಲ್ಲಿ . . . ನಿಮಗೆ ಹೋಳಿಗೆ ಸೇರ್ತ , ಗೆಣಸಲೆ ಇಷ್ಟವಾ , ಪತ್ರೊಡೆ ಮೆಚ್ಚತಾ , ತೊಡದೇವು ಬೇಕಾ , ಮಾವ್ನಕಾಯ್ ನೀರ್ಗೊಜ್ಜು ಆಗ್ತಾ ? ಅಂತ ಕೇಳಿದರೆ ಇಲ್ಲೆ ; ಬೇಡ ಅನ್ನುವ ಜನ ಇರಲಾರರು . ಶ್ರೀರಾಮಂದ್ರಾಪುರಮಠವು ಬೆಂಗಳೂರಿನಲ್ಲಿ ಎರಡ್ಮೂರುಬಾರಿ ಪಾಕೋತ್ಸವವನ್ನು ನಡೆಸಿದಾಗ ಸಾವಿರ ಸಾವಿರ ಶಾಕಾಹಾರಿಗಳು ಸಂತೋಷದಿಂದ ಭಾಗವಹಿಸಿದ್ದನ್ನು ಕಂಡರೆ ಅನ್ಯರಿಗೂ ಈ ಆಹಾರ ಬಲು ಇಷ್ಟ ಎಂಬುದು ದೃಢವಾಗುತ್ತದೆ . ಹಾಗಾದರೆ ಯಾರನ್ನು ಮೆಚ್ಚಿಸಲು ಉತ್ತರದ , ವಿಲಾಯತಿಯ , ದಾಕ್ಷಿಣಾತ್ಯರಿಗೆ ಜೀರ್ಣಿಸಲಾಗದ ಖಾದ್ಯ ಭೋಜ್ಯಗಳು . ಎಂಬುದೇ ನಿರುತ್ತರ ಪ್ರಶ್ನೆ . ವಾಯು ಜಲ ಇತ್ಯಾದಿ ಪರಿಸರಗಳ ಮಾಲಿನ್ಯದಲ್ಲಿ , ಮಾಧ್ಯಮಗಳಿಂದ ಮನೋಮಾಲಿನ್ಯದಿಂದ ಜೀವಿಸುವ ಜನತೆಯಲ್ಲಿ ಕಲ್ಲುನುಂಗಿ ಕರಗಿಸಬಲ್ಲ ಗಟ್ಟಿಗರಾರೂ ಈಗ ಇದ್ದಂತಿಲ್ಲ . ಮಹಾನಗರಿಗರ ಜೀವನ ಕ್ರಮದಲ್ಲಿ ಸಾಮಾನ್ಯ ಅನ್ನಸಾರು ಗೊಜ್ಜು ತಂಬ್ಳಿಗಳೇ ಅರಗುವುದು ಕಷ್ಟ . ವಾಗಿರುವಾಗ , ಎಳೆದಷ್ಟು ಉದ್ದವಾಗುವ ನಾನ್ , ಅರೆಬೆಂದ ಫ್ರೈಡ್ರೈಸ್ , ಅತಿ ಕ್ಯಾಲೊರಿಯ ಪುಲಾವ್ , ಎಣ್ಣೆಮುಳುಕ ಸಮೋಸ , ವಿಷರಸಾಯನಯುಕ್ತ ಪೂರ್ಣಶಾಕವಲ್ಲದ ಗೋಬಿಮಂಚೂರಿ ಇವೆಲ್ಲವ ಮೆದ್ದು ನಿದ್ದೆಮಾಡುವವರಾರಿದ್ದಾರೆ . ಅಪ್ಪಿ ತಪ್ಪಿ ಕೆಲವರಿಗಾದರೂ ಜೀರ್ಣವಾಗಿ ಬಿಡಬಹುದು ಎಂದು ಜೀರ್ಣಕ್ರಿಯೆಗೆ ಆವಶ್ಯಕ ಉಷ್ಣತೆಯೂ ಹೊಟ್ಟೆಯಲ್ಲಿ ಇರಬಾರದೆಂದು ತಂಪನೆಯ ಐಸ್ಕ್ರೀಮ್ ಕೊಟ್ಟು ಬಂಧುಗಳ ಮೇಲೆ ಹಗೆಯನ್ನೇಕೆ ತೋರುವರೋ ನಾನರಿಯೆ .
ಅಯ್ಯೋ , ಮಾತಾಡ್ತಾ ಮಾತಾಡ್ತಾ ಟೈಮೇ ನೋಡಿಲ್ಲ ನೋಡಿ . ಆಗ್ಲೇ ೪ . ೩೦ ಆಗೋಯ್ತು . ಇವ್ಳನ್ನು ಬಡಿದಾದ್ರೂ ಎಬ್ಬಿಸ್ಬೇಕು ಈಗ . ಅದೇನೋ ಡ್ಯಾನ್ಸ್ ಕ್ಲಾಸ್ ಅಂತೆ . ಅದೆಂಥದೋ " ಸಾಲ್ಸಾ " ನೋ " ಸಲ್ಸಾ " ನೋ , ನಂಗೆ ಬಾಯಿ ಅಷ್ಟು ಸುಲಭವಾಗಿ ಹೊರಳಲ್ಲಬಿಡಿ , ಅದಕ್ಕೆ ಹೋಗ್ತಾಳೆ . ಅದೂ ಇಲ್ಲಿ ಹತ್ತಿರದಲ್ಲಿ ಎಲ್ಲೂ ಇಲ್ಲ . ಇಂದಿರಾನಗರಕ್ಕೇ ಹೋಗ್ಬೇಕು . ಆ ಸ್ಕೂಟಿ ಹಾಕ್ಕೊಂಡು ಅಷ್ಟೆಲ್ಲ ದೂರ ಹೋಗ್ಬೇಡಾ ಅಂದ್ರೂ ಕೇಳಲ್ಲಾ . ಅಷ್ಟೆಲ್ಲ ದೂರ ಹೋಗಿ ಕಲಿಯೋಂತದ್ದು ಏನಿದ್ಯೋ ನಂಗಂತೂ ಅರ್ಥವಾಗ್ಲಿಲ್ಲ . ಇಲ್ಲೇ ಗಣೇಶನ ಗುಡಿ ಹಿಂದೆ ಭರತನಾಟ್ಯ ಕಲಿಸಿಕೊಡ್ತಾರೆ , ಅದಕ್ಕೆ ಹೋಗಮ್ಮಾ ಅಂದ್ರೆ " ಅಮ್ಮಾ ಅವೆಲ್ಲ ಹಳೆ ಕಾಲದವು , ನಾನು ಕಲಿಯಲ್ಲ " ಅಂಥಾಳೆ . ಇನ್ನೇನು ಹೇಳೋದು ? ಒಟ್ನಲ್ಲಿ ಹೇಳಿ ಪ್ರಯೋಜ್ನ ಇಲ್ಲ . ಹಳೆದ್ದು ಅಂತ ಎಲ್ಲಾದನ್ನೂ ಬಿಟ್ಕೊಂತಾ ಹೋಗ್ತಾನೇ ಇದ್ರೆ ನಮ್ಮದು ಅಂತಾ ಸಂಸ್ಕಾರಗಳು ಉಳಿಯೋದಾದ್ರೂ ಹೇಗೆ ? ಮುಂದೆ ನಮ್ಮನ್ನೂ ಹಳೇಯವ್ರು ಅಂತ ಬಿಡದೇ ಇದ್ರೆ ಸಾಕು ! ಒಂದೊಂದು ಸಲ ಹೆಣ್ಣು ಮಗಳನ್ನು ಯಾಕಾದ್ರೂ ಹೆತ್ತನಪ್ಪಾ ಅಂಥಾನೂ ಅನ್ನಸತ್ತೆ . ಆದ್ರೆ ಗಂಡು ಮಕ್ಕಳಿದ್ರೆ ಸುಖ ಅನ್ನೋದಂತೂ ಸುಳ್ಳು ಬಿಡಿ . ಈಗ ಪಕ್ಕದ ಮನೆ ಸುಮಿತ್ರಮ್ಮನ್ನೇ ನೋಡಿ . ಒಬ್ಬನೇ ಮಗ , ಚೆನ್ನಾಗಿ ಓದದಾ , ಅಮೇರಿಕಕ್ಕೆ ಹೋದ . ಅಲ್ಲೇ ಯಾವ್ದೋ ನಾರ್ತ್ ಇಂಡಿಯನ್ ಹುಡ್ಗಿನಾ ಮದ್ವೆ ಆದ . ಇನ್ನೇನು ಅಪ್ಪ ಅಮ್ಮನ್ನ ಮರೆತ ಹಾಗೇನೇ . ವರ್ಷಕ್ಕೋ ಎರಡು ವರ್ಷಕ್ಕೋ ಬರ್ತಾನೆ ಅಷ್ಟೇ . ಇವ್ರಿಗೋ ಆರೋಗ್ಯನೇ ಸರಿಯಿರಲ್ಲ . ಈ ವಯಸ್ಸಲ್ಲಿ ಎಷ್ಟೂಂತಾ ಓಡಾಡ್ಕೊಂಡು ಇರಕ್ಕಾಗತ್ತೆ ಹೇಳಿ ? ನಮ್ಮ ಕೊನೆಗಾಲಕ್ಕೆ ಆಗ್ದೇ ಇರೋ ಮಕ್ಕಳು ಇದ್ರೆಷ್ಟು , ಬಿಟ್ರೆಷ್ಟು ? ನಂಗಂತೂ ಅವ್ರನ್ನ ನೋಡಿ ಪಾಪ ಅನ್ನಸತ್ತೆ . ಗಂಡು ಮಕ್ಕಳಿರೋವ್ರದ್ದು ಒಂಥರಾ ಕಷ್ಟ , ಹೆಣ್ಣು ಮಕ್ಕಳಿರೋವ್ರದ್ದು ಇನ್ನೊಂಥರಾ ಕಷ್ಟ ಅಷ್ಟೇ .
ಪ್ರಭಾಮಣಿಯವರೆ , ' ಕುರುಡರಲ್ಲಿ ಮೆಳ್ಳ ಶ್ರೇಷ್ಠ ' ಎನ್ನುವ ಗಾದೆ ಮಾತಿನಂತೆ , ಒಟ್ಟಿನಲ್ಲಿ ಯಾವುದೋ ಒಂದು ಪತ್ರಿಕೆಯನ್ನು ಓದಬೇಕಷ್ಟೆ !
ಅದೇನು ನಾನು ಬೆಳೆದ ವಾತಾವರಣವೋ ? ನನ್ನಪ್ಪ - ಅಮ್ಮ ನೀಡಿದ ಸಂಸ್ಕಾರವೋ ? ಅಥವಾ ಅವರೇ ಸ್ವತಃ ನಿಯತ್ತಿನಿಂದ , ಭಾರತದ ಉತ್ತಮ ಪ್ರಜೆಗಳಾಗಿರುವುದೋ ? ನನ್ನ ಮನಸ್ಸಿನಲ್ಲಿ ಚಿಕ್ಕಂದಿನಿಂದಲೂ ಲಂಚ , ಅನ್ಯಾಯ ವಿರೋಧಿ ಮನಸ್ಸು ರೂಪುಗೊಂಡುಬಿಟ್ಟಿದೆ . ಇವತ್ತಿಗೂ ಅನ್ಯಾಯ , ಲಂಚ ಕಂಡರೆ ಅದು ಸಹಿಸದು . ಎಲ್ಲ ಕಡೆ ಲಂಚ ಇದೆ ಅಂತ ಅನ್ನಿಸಿದರೂ ನಾನು ಇವತ್ತಿನವರೆಗೆ ಯಾರಿಗೂ ಲಂಚಕೊಟ್ಟಿಲ್ಲ . ಪತ್ರಕರ್ತನಾಗಿಯೂ , ದೊಡ್ಡ ಪೊಲೀಸ್ ಅಧಿಕಾರಿಗಳ ಪರಿಚಯವಿದ್ದೂ ಪೊಲೀಸರಿಗೆ ದಂಡ ಕಟ್ಟಿದ್ದೇನೆ . ಲಂಚಕೊಟ್ಟಿಲ್ಲ . ಇವತ್ತಿಗೂ ನನಗೆ ಲಂಚಕೋರರನ್ನು , ಕೊಳಕು ರಾಜಕಾರಣಿಗಳನ್ನು ಕಂಡರೆ ಎಲ್ಲಿಲ್ಲದ ದ್ವೇಷ . ಅಂಥವರ ವಿರುದ್ಧ ಬರೆಯಲು ಸಿಕ್ಕ ಒಂದು ಅವಕಾಶವನ್ನೂ ನಾನು ಇವತ್ತಿನವರೆಗೆ ಸುಮ್ಮನೆ ಬಿಟ್ಟಿಲ್ಲ . ನನಗೆ ಅವರ ಮೇಲೆ ಸೇಡು ತೀರಿಸಿಕೊಳ್ಳು ಕಾನೂನು ಬದ್ಧವಾಗಿರುವ ಮಾರ್ಗ ಅದು .
ಕಾನೂನು ಪಾಲಕರು ತಮಗಿರುವ ಮಿತಿಯೊಳಗೇ ಅದನ್ನು ತಡೆಯಲು ಪ್ರಯತ್ನಿಸಬೇಕು . ಅಂದರೆ ಅವರೇ ನೇರವಾಗಿ ಶಿಕ್ಷೆ ನೀಡದೆ ಶಿಕ್ಷೆ ನೀಡುವ ನ್ಯಾಯಾಂಗ ವ್ಯವಸ್ಥೆಗೆ ಆರೋಪಿಗಳನ್ನು ಒಪ್ಪಿಸುವ ಕೆಲಸ ಮಾಡಬೇಕು . ತಮ್ಮ ಅಧಿಕಾರಗಳನ್ನು ತಮ್ಮ ಮಿತಿಯೊಳಗೆ ಬಳ ಸದೇ ಹೋದರೆ ಅದು ಕಾನೂನಿನ ಉಲ್ಲಂಘನೆಯೇ ಸರಿ . ಇದನ್ನು ` ಕಾನೂನನ್ನು ಕೈಗೆತ್ತಿಕೊಳ್ಳುವುದು ' ಎಂದು ಸರಳೀಕರಿಸುವುದು ಕಾನೂನಿನ ಉಲ್ಲಂಘನೆಯನ್ನು ಸಮರ್ಥಿಸುವ ಕೆಲಸವಾಗಿಬಿಡುತ್ತದೆ . ಜನ ಸಾಮಾನ್ಯರು ತಮ್ಮ ಅರಿವಿನ ಕೊರತೆಯಿಂದ ಅಥವಾ ಹತಾಶೆಯಿಂದ ಇಂಥ ಸಮರ್ಥನೆಗಳಿಗೆ ಮುಂದಾಗುವುದನ್ನು ಸಹಿಸಿಕೊಳ್ಳಬಹುದು . ಆದರೆ ವ್ಯವಸ್ಥೆಯನ್ನು ನಿರ್ವಹಿಸುವ ಹೊಣೆ ಹೊತ್ತ ಮಂತ್ರಿಗಳು ಮತ್ತು ಅಧಿಕಾರಿಗಳು ಇದೇ ಬಗೆಯಲ್ಲಿ ಮಾತನಾಡುವುದನ್ನು ಒಪ್ಪಲು ಸಾಧ್ಯವಿಲ್ಲ .
ಭ್ರಷ್ಠಾಚಾರದ ಬಗ್ಗೆ ನನ್ನ ನಿಮ್ಮ ದೃಷ್ಠಿಕೋನ ಒಂದೇ ಎಂಬುದನ್ನು ನಾನು ಒಪ್ಪಲಾರೆ . ಯಾಕೆಂದರೆ ಭ್ರಷ್ಠರ ವಿರುದ್ಧ ಧ್ವನಿ ಎತ್ತೋಕೆ , ಭ್ರಷ್ಠರಲ್ಲದವರು ಬೇಕು ಎಂಬುದು ನಿಮ್ಮ ವಾದ , ಆದರ ಅಂತಹವರ ಸಂಖ್ಯೆ ಭಾರತದಲ್ಲಿ ವಿರಳವಾದ್ದರಿಂದ ಒಂದು ವೇಳೆ ಹೇರಳವಾಗಿದ್ದರೂ ಅವರುಗಳ್ಯಾರು ಇಂತಹ ಹೋರಾಟಗಳಿಗೆ ಮುಂದೆ ಬರುವುದಿಲ್ಲವಾದ್ದರಿಂದ , ಕನಿಷ್ಠಮಟ್ಟದಲ್ಲಾದರೂ ಒಳ್ಳೆಯವನು ಎನಿಸಿಕೊಂಡವರನ್ನು ನಾವು ಬೆಂಬಲಿಸಬೇಕು ಎಂಬುದು ನನ್ನ ವಾದ . ಒಂದು ವೇಳೆ ಬಾಬ ರಾಮದೇವ ಭ್ರಷ್ಠನೇ ಆಗಿದ್ದರೂ , ಅವರನ್ನು ಬೆಂಬಲಿಸಿ ಅವರೊಟ್ಟಿಗೆ ಉಪವಾಸಕ್ಕೆ ಕೂತ ಸುಮಾರು 60 ಸಾವಿರಕ್ಕೂ ಹೆಚ್ಚು ಜನರೆಲ್ಲರೂ ಭ್ರಷ್ಠರಲ್ಲವಲ್ಲ . ! !
ಇತರ ಅಂಧರ ಜೊತೆ ಸೇರಿ ಕೆಲಸ ಮಾಡುವ ಸಾಕಷ್ಟು ಅವಕಾಶಗಳು ಇದ್ದಾಗ್ಯೂ , ಆತ ಮಾತ್ರ ಈ ಭಿಕ್ಷಾಟನೆಯಲ್ಲೇ ಹೆಚ್ಚಿನ ಲಾಭ ಕಂಡುಕೊಂಡಿದ್ದಾನೆ . ಕೆಲವೊಮ್ಮೆ ಆತನನ್ನ ಪಟ್ಟಣದಲ್ಲಿ ತಿರುಗಾಡಿಸುವ ಹುಡುಗ ಮಾತ್ರ ನನ್ನಿಂದ ಭಿಕ್ಷೆ ಬೇಡುವುದಿಲ್ಲ . ಬದಲಾಗಿ ಕೇಳುತ್ತಾನೆ . ' ನಿಮ್ಮ ಹತ್ತಿರ ಒಂದು ಆಣೆ ಇದೆಯಾ ? ' ಅಂತ , ಸಾಲ ಪಡೆದು ಹಿಂತಿರುಗಿಸುವವನಂತೆ .
ಅಪರೂಪಕ್ಕೆ ನಾವು ' ಟೀ ' ಕೇಳಿದ್ದೆವಲ್ಲ . ' ಓಕೆ ' ಎ೦ದ ಆಕೆ ಬ೦ದೇ ಬ೦ದಳು . ಮೊದಲ ಬಾರಿಗೆ ಟೀ ಬದಲು ' ಬಿಲ್ ' ನೀಡಿದಳು . ಒಬ್ಬರ ಮುಖ ಒಬ್ಬರು ನೋಡಿಕೊ೦ಡೆವು .
ತ್ರಿವಿಧ ದಾಸೋಹಕ್ಕಾಗಿ ಮತ್ತು ಸ್ವಾವಲಂಬನೆಗಾಗಿ ಕಾಯಕ ಮಾಡದವರು ಭಕ್ತರಲ್ಲ . ಮಾನವ ಕುಲಕ್ಕೆ ಹಾನಿಯುಂಟು ಮಾಡುವ ಯಾವುದೇ ಕೆಲಸಕ್ಕೆ ಕಾಯಕವೆಂದು ಕರೆಯಲಿಕ್ಕಾಗದು . ಕಾಯಕವೆಂಬುದು ಸತ್ಯದ ನೆಲೆಗಟ್ಟಿನ ಮೇಲೆ ಶುದ್ಧವಾಗಿ ಇರುವಂಥದ್ದು . ದೈನಂದಿನ ಬದುಕಿಗಾಗಿ ಮತ್ತು ಲೋಕಹಿತಕ್ಕಾಗಿ ಉತ್ಪಾದನೆಯಲ್ಲಿ ತೊಡಗಿಕೊಳ್ಳುವಂಥ ಕ್ರಿಯೆಯೇ ಕಾಯಕವೆನಿಸುವುದು .
ಇಲ್ರೀ : ) ನನ್ನ ಲ್ಯಾಪ್ ಟಾಪ್ ನೋಡಿ ನಂಗೂ ಒಂದು ಪುಟ್ಟದು ( ಆಟದ್ದು ) ತಂದುಕೊಡು ಮಾಮ ಅಂತ ಈಗಾಗ್ಲೇ ಕೇಳಿದ್ದಾಳೆ : )
ಇಂದು ವಿದ್ಯಾರಣ್ಯ ಜಯಂತಿ . ವಿಭೂತಿ ಪುರುಷರಾದ ವಿದ್ಯಾರಣ್ಯರು , ದೇಶ ಮತ್ತು ಧರ್ಮ ಸಂಕಷ್ಟದಲ್ಲಿದ್ದಾಗ ಅವತರಿಸಿ , ಜಗತ್ತಿನ ಉದ್ದಗಲಕ್ಕೂ ತನ್ನ ಹಿರಿಮೆಯನ್ನು ಮೆರೆವ ವಿಜಯನಗರ ಸಾಮ್ರಾಜ್ಯದ ಸ್ಥಾಪನೆಗೆ ಕಾರಣಕರ್ತರಾದರು
ವಸಂತ ತಂದೆಯ ಪ್ರತಿಭೆಗೆ ಮಣಿದು , ನಗರದ ಆಕರ್ಷಕ ಜೀವನದಿಂದ ವಂಚಿತನಾದರೂ , ನಾದಗ್ರಾಮದಲ್ಲಿ ಸ್ವಾಭಾವಿಕವಾಗಿ ಅರಳುತ್ತಿದ್ದಾನೆ .
೮ . ನೀನಡವ ಹಾದಿಯಲ್ಲಿ , ನಗೆಹೂವು ಬಾಡದಿರಲಿ ಈ ಬಾಳ ಬುತ್ತಿಯಲೀ ಸಿಹಿಪಾಲು ನಿನಗಿರಲಿ , ಕಹಿಯೆಲ್ಲಾ ನನಗಿರಲಿ
ಹಾಡು : ಅಂತಿಂಥ ಹೆಣ್ಣು ನೀನಲ್ಲ ಚಿತ್ರ : ತುಂಬಿದ ಕೊಡ ಗಾಯಕರು : ಶ್ರಿ ಪಿ . ಕಾಳಿಂಗರಾಯರು ಸಂಗೀತ : ಜಿ . ಕೆ . ವೆಂಕಟೇಶ್ ರಚನೆ : ಕೆ . ಎಸ್ . ನರಸಿಂಹಸ್ವಾಮಿ
ಓಹೋ ಮೇಲೆ ಕಾಣುವಷ್ಟು ಸರಳ ಪದ ಅಲ್ಲಾ ಅದು . . ಗುಣ ವಾಚಕ ಶಬ್ದಗಳ ಬಗ್ಗೆ ನನಗೆ ಹೆಚ್ಚಿಗೆ ತಿಳಿದಿಲ್ಲ . ತಿಳಿಸಿದುದಕ್ಕೆ ಧನ್ಯವಾದ ಬೇರೆ ಬೇರೆ ಗುಣ ವಾಚಕ ಶಬ್ದಗಳನ್ನ ತಿಳಿದುಕೊಳ್ಳಬೇಕೆನ್ನು . .
ಸೋಮಶೇಖರಯ್ಯನವರೆ , ನಮಸ್ಕಾರಗಳು . ಈ ಭಾಗದಲ್ಲಿ ಬಸವಣ್ಣನವರ ಹಾಗೂ ಸಾಮ್ರಾಜ್ಞಿಯವರ ಮಾನವೀಯತೆಯ ದರ್ಶನ ತು೦ಬಾ ಚೆನ್ನಾಗಿ ಮಾಡಿಸಿದ್ದೀರಿ . ಹಾಗೆಯೇ " ವಿವಾಹೇಚ್ಚುಗಳು " ಎ೦ಬ ಪದವು " ವಿವಾಹೇಚ್ಛಿಗಳು " ಎ೦ದಾಗಬೇಕಲ್ಲವೇ ಎ೦ಬುದು ನನ್ನ ಅನುಮಾನ . ಮು೦ದಿನ ಸರಣಿಗಾಗಿ ಕಾಯುತ್ತಿದ್ದೇನೆ . ನಮಸ್ಕಾರಗಳೊ೦ದಿಗೆ , ನಿಮ್ಮವ ನಾವಡ .
ಆತ - ಯಾವುದೋ ಬೇಸರ . ದಾರಿಯಂಚಿನ ಗೋಡೆಗೊರಗಿ ನಿಲ್ಲುತ್ತಾನೆ . ಆಕೆ - ಮುಸ್ಸಂಜೆಯ ಇಳಿ ಬಿಸಿಲಲ್ಲಿ ತಣ್ಣಗೆ ನಡೆದು ಬರುತ್ತಾಳೆ .
` ಸಂಸ್ಕೃತಿ ವಿರೂಪ - ಇದು ಬಿಜೆಪಿಯ ಸ್ವರೂಪ ' ಹೀಗೆಂದು ಹೇಳಿದರೆ ತಪ್ಪಾಗಲಿಕ್ಕಿಲ್ಲ . ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಮೇಲೆ ಸರ್ಕಾರ ಹಾಗೂ ಸಂಘಪರಿವಾರ ಕೃಪಾಪೋಷಿತ ಸಂಘಟನೆಗಳು ನಡೆಸುತ್ತಿರುವ ದುಂಡಾವರ್ತನೆ , ಅಂದಾದುಂದಿ ಹೇಳಿಕೆ ಗಮನಿಸಿದರೆ ಈ ಮಾತು ಅಕ್ಷರಶಃ ಸತ್ಯ . ಒಂದು ಜನಾಂಗ , ಸಮುದಾಯ ಅಥವಾ ಒಟ್ಟಾಗಿ ವಾಸಿಸುವ ಒಂದು ಗುಂಪಿನ ಆಚರಣೆ , ಭಾಷೆ , ನಡಾವಳಿ , ಊಟೋಪಚಾರ , ವಿವಿಧ ವರ್ತನೆಗಳ ಬಗ್ಗೆ ಆ ಸಮುದಾಯ ಕಟ್ಟಿಕೊಂಡು ಬಂದ ಭಾವನಾತ್ಮಕ ಅಥವಾ ವೈಚಾರಿಕ ನಂಬಿಕೆ ಹಾಗೂ ರೂಢಿಗತ ಪದ್ಧತಿಗಳು ಹೀಗೆ ಎಲ್ಲವನ್ನೂ ಸೇರಿಸಿ ಸಂಸ್ಕೃತಿ ಎನ್ನಬಹುದು . ಆದರೆ ಬಿಜೆಪಿ ಹಾಗೂ ಅದರ ಬೆನ್ನೆಲುಬಾಗಿರುವ ಸಂಘಪರಿವಾರಿಗಳು ಪ್ರತಿಪಾದಿಸುವ ` ಸಂಸ್ಕೃತಿ ' ಯ ನಿರ್ವಚನವೇ ಬೇರೆ ರೀತಿಯದ್ದು . ಅವರು ಸಂಸ್ಕೃತಿಗೆ ಫೋಟೋ ಫ್ರೇಮ್ ಹಾಕಿಸಿ ಇಟ್ಟಿರುತ್ತಾರೆ . ಒಳಗಿನ ಫೋಟೋ ಗೆದ್ದಲು ಹಿಡಿದು ಕಾಣದಂತಾಗಿದ್ದರೂ , ಹೊರಗಡೆ ಎಲ್ಲರೂ ಆಸ್ವಾದಿಸಬಲ್ಲ ಸೌಂದರ್ಯ ಹೊಂದಿರುವ ಸ್ಫುರದ್ರೂಪವಿದ್ದರೂ ಅವರಿಗದು ಸಂಸ್ಕೃತಿ ಎಂದು ಭಾಸವಾಗುವುದೇ ಇಲ್ಲ . ಗೆದ್ದಲು ಹಿಡಿದ ಫೋಟೋವೇ ಅವರಿಗೆ ಸಂಸ್ಕೃತಿಯ ಸ್ವರೂಪ / ವಿರೂಪವಾಗುತ್ತದೆ . ಈ ದೇಶದಲ್ಲಿ ಸಸ್ಯಾಹಾರಿಗಳು ಹಾಗೂ ಮಾಂಸಹಾರಿಗಳು ಇಬ್ಬರೂ ಇದ್ದಾರೆ . ಲೆಕ್ಕಾಚಾರ ಪ್ರಕಾರ ಹೇಳಬೇಕೆಂದರೆ ` ಘೋಷಿತ ' ಸಸ್ಯಾಹಾರಿಗಳ ಸಂಖ್ಯೆ ಅಮ್ಮಮ್ಮಾ ಎಂದರೂ ಈ ದೇಶದ ಜನಸಂಖ್ಯೆಯ ಶೇ . 15 ರಷ್ಟು ಇರಬಹುದು . ಅಂದರೆ ನೂರಾಹತ್ತು ಕೋಟಿಯಲ್ಲಿ ಕೇವಲ 15 ಕೋಟಿ ಜನರು ಮಾತ್ರ ಸಸ್ಯಾಹಾರಿಗಳು . ಹಾಗಿದ್ದೂ ಸಸ್ಯಾಹಾರವೇ ಶ್ರೇಷ್ಠ , ಮಾಂಸಹಾರ ಕನಿಷ್ಠವೆಂಬ ತಥಾಕಥಿತ ಆದರೆ ಉದ್ದೇಶಿತ ಮೌಲ್ಯವೊಂದನ್ನು ಬಿತ್ತಿಬೆಳೆಸಲಾಗುತ್ತಿದೆ . ಅದನ್ನೇ ಸಂಸ್ಕೃತಿಯ ಲಕ್ಷಣವೆಂದು ಪರಿಭಾವಿಸಲಾಗುತ್ತಿದೆ . ದೇವರಿಗೆ ಕೋಣ , ಕುರಿ ಬಲಿ ಕೊಡುವುದು ಅಪರಾಧವೆಂದು ಭಾವಿಸಲಾಗುತ್ತಿದೆ . ಹಿಂಸೆ ಸಮರ್ಥನೆ / ವಿರೋಧ ಒತ್ತಟ್ಟಿಗಿರಲಿ . ಆದರೆ ಸಾವಿರಾರು ವರ್ಷಗಳ ಆಹಾರಪದ್ಧತಿಯೊಂದನ್ನೇ ನಿರಾಕರಿಸುವ ವೈದಿಕ ಶಾಹಿ ಹುನ್ನಾರ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿರುವುದು ಸಂಸ್ಕೃತಿಯ ಹೆಸರಿನಲ್ಲೇ ಎಂಬುದನ್ನು ಗಮನಿಸಬೇಕು . ರಾಮ ಮಾತ್ರ ಇರಬೇಕು ಬಾಬರ್ ಸ್ಥಾಪಿಸಿದ ಮಸೀದಿ ಇರಬಾರದೆಂಬ ಅಯೋಧ್ಯೆ ದುರ್ಘಟನೆ , ಗುಜ್ಜಾರ್ನಲ್ಲಿ ಸತ್ತ ದನದ ಮಾಂಸತಿಂದರೆಂದಬ 9 ಜನ ದಲಿತರ ಚರ್ಮ ಸುಲಿದು ಸಾಯಿಸಿದ ಬರ್ಬರ ಕೃತ್ಯ , ಒರಿಸ್ಸಾದಲ್ಲಿ ಏನೂ ಅರಿಯದ 2 ಮುಗ್ದ ಕಂದಮ್ಮಗಳ ಜತೆ ಪಾದ್ರಿ ಗ್ರಹಾಂಸ್ಟೈನ್ ಜೀವಂತ ದಹನ , ಗುಜರಾತ್ನಲ್ಲಿ ಮೋದಿ ನಡೆಸಿದ ಜನಾಂಗೀಯ ಹತ್ಯೆ , ಕಂಬಾಲಪಲ್ಲಿಯಲ್ಲಿ 7 ಜನ ದಲಿತರನ್ನು ಜೀವಸಹಿತ ಸುಟ್ಟಿದ್ದು , ಕರ್ನಾಟಕದಲ್ಲಿ ಕ್ರೈಸ್ತ ಚರ್ಚುಗಳ ಮೇಲೆ ದಾಳಿ , ದೇಶದ ಅನುಪಮ ಸೌಹಾರ್ದ ಕೇಂದ್ರ ಬಾಬಾಬುಡನ್ಗಿರಿಯಲ್ಲಿ ವೈದಿಕ ವಿರೋಧಿ ದತ್ತಾತ್ರೇಯನನ್ನು ವಶಪಡಿಸಿಕೊಳ್ಳಲು ನಡೆಸಿರುವ ಹುನ್ನಾರ . . . ಹೀಗೆ ಪಟ್ಟಿ ಮಾಡುತ್ತಾ ಹೋದರೆ ` ಅಸಂಸ್ಕೃತಿ ' ಯೊಂದನ್ನು ಸಂಸ್ಕೃತಿಯೆಂದು ಪ್ರತಿಪಾದಿಸಿ , ಅದನ್ನೇ ಹೇರುವ ಧಾರ್ಷ್ಟ್ಯವನ್ನು ಪರಿವಾರ ಮಾಡುತ್ತಾ ಬಂದಿದೆ . ಇಂಡಿಯಾವು ಏಳೆಂಟು ಧರ್ಮಗಳ , ಧರ್ಮಗಳ ಕತ್ತರಿಗೇ ನಿಲುಕದ ಸುಮಾರು 5 ಸಾವಿರದಷ್ಟು ಜಾತಿಗಳ , ಧರ್ಮ / ಜಾತಿಗಳ ಕಟ್ಟುಪಾಡಿಗೆ ಇನ್ನೂ ಒಳಗಾಗದ ನೂರಾರು ಬುಡುಕಟ್ಟುಗಳ ಸಂಸ್ಕೃತಿಯನ್ನು ಒಳಗೊಂಡ ದೇಶ . ತನ್ನದೇ ಆದ ಸಂಸ್ಕೃತಿ , ಭಾಷೆ , ಜೀವನ , ಆಹಾರಪದ್ಧತಿಯನ್ನು ಈ ಎಲ್ಲಾ ಸಮುದಾಯಗಳು ಅನೂಚಾನವಾಗಿ ಆಚರಿಸಿಕೊಂಡು ಬರುತ್ತಿವೆ . ಪರಸ್ಪರರ ಮಧ್ಯೆ ಕೊಡುಕೊಳ್ಳುವಿಕೆ ನಡೆದರೂ ತನ್ನದೇ ಆದ ಅಸ್ಮಿತೆಯನ್ನು ಇನ್ನೂ ಉಳಿಸಿಕೊಂಡಿರುವುದು ಅವುಗಳ ವೈಶಿಷ್ಟ್ಯ . ಕ್ರೈಸ್ತ ಹಾಗೂ ಮುಸ್ಲಿಮ್ ಮಹಿಳೆಯರು ತಾಳಿ , ಕಾಲುಂಗುರ , ಹೂವು ಮುಡಿಯುವುದು ಇಂಡಿಯಾದಲ್ಲಲ್ಲದೇ ಬೇರೆಲ್ಲೂ ಸಿಗದು . ಬ್ರಾಹ್ಮಣರ ಮನೆಗಳಲ್ಲಿ ಎಲೆ ಅಡಿಕೆ ತಟ್ಟೆಗೆ ` ತಬಕು ' ಎನ್ನುತ್ತಾರೆ . ಈ ಪದ ಮೂಲತಃ ಉರ್ದುವಿನದಾಗಿದ್ದು , ಸಂಪ್ರದಾಯಸ್ಥ ಬ್ರಾಹ್ಮಣರ ಮನೆಯಲ್ಲಿ ಹೇಗೆ ಬಳಕೆಗೆ ಬಂದಿತೆಂಬುದು ಇನ್ನೂ ಶೋಧನೆಯಾಗಬೇಕಾದ ಸಂಗತಿ . ಕನ್ನಡ ಜಾತಿ : ಮೂಡಿಗೆರೆ ತಾಲೂಕಿನ ಎಸ್ಟೇಟ್ ಒಂದರಲ್ಲಿ ಅಧ್ಯಯನ ನಡೆಸಲು ಹೋದಾಗ 1 / 2 ನೇ ತರಗತಿ ಓದುವ ವಿದ್ಯಾರ್ಥಿನಿಗೆ ನೀನು ಯಾವ ಜಾತಿ ಎಂದು ಕುತೂಹಲಕ್ಕೆ ಕೇಳಿದೆ . ಆಗ ಆಕೆ ಹೇಳಿದ್ದು ನಾನು ` ಕನ್ನಡ ಜಾತಿ ' ಅಂತ . ಇದ್ಯಾವುದಪ್ಪ ಕನ್ನಡ ಜಾತಿ ಎಂದು ಪ್ರಶ್ನಿಸಿದಾಗ ಆಕೆ ನೀಡಿದ ಉತ್ತರ ವಿಶೇಷವಾಗಿತ್ತು . ` ತುಳು , ತೆಲುಗು , ತಮಿಳು , ಕೊಂಕಣಿ , ಸಾಬರು ಹೀಗೆ ಬೇರೆ ಬೇರೆ ಜಾತಿಗಳವರು ಇದ್ದಾರೆ . ನಾವು ಸ್ವಲ್ಪ ಜನ ಮಾತ್ರ ಕನ್ನಡ ಜಾತಿಯವರು ಇದ್ದೇವೆ ' ಎಂದು ವಯೋಸಹಜವಾಗಿ ಆಕೆ ಪೆದ್ದುಪೆದ್ದಾಗಿ ಹೇಳಿದಳು . ಕನ್ನಡ ಜಾತಿ ಎಂಬ ಪದ ಎಷ್ಟು ಚೆನ್ನಾಗಿದೆಯಲ್ಲಾ ಎಂದು ಆಗ ಅನಿಸಿತ್ತು . ಇಷ್ಟೆಲ್ಲಾ ವೈವಿಧ್ಯತೆ ಇರುವ ಇಂಡಿಯಾದಲ್ಲಿ ಏಕ ಸಂಸ್ಕೃತಿಯನ್ನು ಹೇರುವ ಪಟ್ಟಭದ್ರ ಯತ್ನ ನಿರಂತರವಾಗಿ ನಡೆಯುತ್ತಿದೆ . ಬಿಜೆಪಿ ಸರ್ಕಾರ ಅಧಿಕಾರಕ್ಕೇರಿದ ಮೇಲೆ ನಡೆಯುತ್ತಿರುವ ಅವಘಡಗಳು ಇದನ್ನು ಪುಷ್ಟೀಕರಿಸುತ್ತವೆ . ಚರ್ಚ್ ಮೇಲೆ ನಡೆದ ದಾಳಿಯ ಸಂದರ್ಭದಲ್ಲಿ ಅದನ್ನು ವಿರೋಧಿಸಿ ಪ್ರತಿಭಟನೆಗಳು ಮೊದಲಾದವು . ಕ್ರೈಸ್ತರು ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳು ಬಂದ್ ಕರೆಗೆ ಸ್ಪಂದಿಸಿ ಶಾಲೆಗೆ ರಜೆ ನೀಡಿದವು . ಆಗಷ್ಟೇ ಶಿಕ್ಷಣ ಸಚಿವರಾಗಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ , ಶಾಲಾ ಮಾನ್ಯತೆಯನ್ನು ರದ್ದು ಪಡಿಸುವುದಾಗಿ ಗುಟುರು ಹಾಕಿದರು . ಶಾಲೆಗಳಿಗೆ ನೋಟೀಸ್ ಜಾರಿ ಮಾಡಿದರು . ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆಯ ಹಕ್ಕು ಸಾಂವಿಧಾನಿಕವಾಗಿ ಬಂದಿದ್ದು , ಅದನ್ನು ಪ್ರಶ್ನಿಸುವ ಮೂಲಕ ತಮ್ಮ ಸಿದ್ಧಾಂತ ಒಪ್ಪದ ಜನರ ಮೇಲೆ ಕಾನೂನುನ್ನು ಹೇರಲು ಕಾಗೇರಿ ಮುಂದಾದರು . ಅದೇ ಸಂಘಪರಿವಾರದ ಸಂಘಟನೆಗಳು ಅಥವಾ ಉನ್ನತ ಶಿಕ್ಷಣ ಇಲಾಖೆ ಭಯೋತ್ಪಾದನೆ ವಿರೋಧದ ಹೆಸರಿನಲ್ಲಿ ಶಾಲೆ ರಜೆ ಕೊಡಿಸಿದಾಗ ಈ ಪ್ರಶ್ನೆ ಎದ್ದೇಳಲೇ ಇಲ್ಲ . ಕಾಗೇರಿಗೆ ನಿಜವಾಗಿಯೂ ಕಾಳಜಿಯಿದ್ದರೆ ಶಾಲಾ ಬಂದ್ಗೆ ಬೆಂಬಲ ಸೂಚಿಸುವ ಎಲ್ಲಾ ಸಂಸ್ಥೆಗಳ ವಿರುದ್ಧವೂ ಈ ನೋಟೀಸ್ ಜಾರಿ ಮಾಡಬಹುದಿತ್ತು . ಮಂಗಳೂರು - ಉಡುಪಿಯಲ್ಲಿ ವಾರಕ್ಕೊಮ್ಮೆ ಶಾಲಾ ಬಂದ್ ನಡೆಸುವುದು ಸಾಮಾನ್ಯವಾಗಿ ಹೋಗಿದ್ದು , ಆಗೆಲ್ಲಾ ಕಾಗೇರಿ ಮಾತನಾಡುವುದಿಲ್ಲ . ಇದೇ ಮಾದರಿಯಲ್ಲಿ ಮುಜರಾಯಿ ಇಲಾಖೆ ಕೃಷ್ಣಯ್ಯ ಶೆಟ್ಟಿ ವರ್ತನೆಯೂ ಇದೆ . ಮುಜರಾಯಿ ಇಲಾಖೆ ದೇವಸ್ಥಾನಗಳಲ್ಲಿ ಲಾಡು ಹಂಚುವುದು , ಗಂಗಾಜಲ ಹಂಚುವುದು ಏನನ್ನು ಸೂಚಿಸುತ್ತದೆ . ಹಾಗಾದರೆ ಮಾರಿಹಬ್ಬದಲ್ಲಿ ಕುರಿ ಹಂಚುವುದು , ಹೆಂಡ ಹಂಚುವುದು , ಈದ್ ಮಿಲಾದ್ , ಬಕ್ರೀದ್ನಲ್ಲಿ ಬಿರ್ಯಾನಿ ವಿತರಿಸಲು ಅವರು ಮುಂದಾಗುತ್ತಾರೆಯೇ ? ಸಂವಿಧಾನ ರೀತ್ಯ ಜಾತ್ಯತೀತ , ಸಮಾನತೆ ಪ್ರತಿಪಾದಿಸುವುದಾಗಿ ಪ್ರಮಾಣ ವಚನ ಸ್ವೀಕರಿಸಿದ ಸಚಿವರು ಒಂದು ಜನಾಂಗ ಸಂಪ್ರದಾಯವನ್ನು ಸರ್ಕಾರ / ಸಾರ್ವಜನಿಕರ ದುಡ್ಡಲ್ಲಿ ಜಾರಿಗೊಳಿಸುವುದು ಸಂಸ್ಕೃತಿಯೊಂದನ್ನು ಹೇರುವ ಪದ್ಧತಿಯಲ್ಲವೇ ? ಯಡಿಯೂರಪ್ಪನವರು ಮಂಡಿಸಿದ ಬಜೆಟ್ನಲ್ಲಿ ಕೇಳಿದ / ಕೇಳದ ಮಠಗಳಿಗೆಲ್ಲಾ ಅನುದಾನವನ್ನು ಹರಿಯಿಸಿದ್ದಾರೆ . ಮಠಗಳು ಕೋಟಿಗಟ್ಟಲೆ ಆಸ್ತಿ ಹೊಂದಿ , ಭಕ್ತರ ಧಾರಾಳ ನೆರವಿನಿಂದ ನಡೆಯುತ್ತಿರುವ ಸಂಸ್ಥೆಗಳು . ಅವರಿಗೆ ಸರ್ಕಾರ ಹಣ ಕೊಡಬೇಕಿಲ್ಲ . ತಮಗೆ ಬೇಕಾದ ಹಣ ಸಂಪಾದಿಸುವ ಶಕ್ತಿ ಅವಕ್ಕಿದೆ . ಹಾಗೆ ಕೊಡಲು ಸರ್ಕಾರದ ಅನುದಾನ ಯಡಿಯೂರಪ್ಪನವರ ಸ್ವಂತ ಆಸ್ತಿಯೂ ಅಲ್ಲ . ನಮ್ಮೆಲ್ಲರ ತೆರಿಗೆ ಹಣದಿಂದ ಕ್ರೋಢೀಕರಣವಾದ ಹಣವದು . ಜಾತಿವಾರು ಮಠಗಳಿಗೆ ಹಣವನ್ನು ನೀಡುತ್ತಾ ಜಾತಿ ವ್ಯವಸ್ಥೆಯನ್ನು ಗಟ್ಟಿಗೊಳಿಸುತ್ತಿರುವುದು ಸಂವಿಧಾನ ವಿರೋಧಿ . ಪ್ರಜಾಪ್ರಭುತ್ವ ವಿರೋಧಿ . ಬಡವರಿಗೆ , ಕೂಲಿಕಾರ್ಮಿಕರಿಗೆ , ಕೃಷಿಕರಿಗೆ , ಮಹಿಳೆಯರಿಗೆ ನೀಡಬೇಕಾದ ಪಾಲಿನಲ್ಲಿ ಮಠವನ್ನು ಸಾಕುತ್ತಿರುವುದು ಸರ್ವಥಾ ಖಂಡನೀಯ . ಸಚಿವರೆಲ್ಲರ ದುಂಡಾ ಮಾತುಗಾರಿಕೆ ಸರ್ವಾಧಿಕಾರಿ ಧೋರಣೆಯ ಪ್ರತೀಕವಾಗಿದೆ . ಬೆಂಗಳೂರಿನಲ್ಲಿ ನ್ಯಾಷನಲ್ ಗ್ಯಾಲರಿ ಫಾರ್ ಮಾಡ್ರನ್ ಆರ್ಟ್ಸ್ ಉದ್ಘಾಟನೆ ಸಂದರ್ಭದಲ್ಲಿ ವೈದ್ಯ ಶಿಕ್ಷಣ ಸಚಿವ ರಾಮಚಂದ್ರಗೌಡರ ವರ್ತನೆಯಂತೂ ಸಂಸ್ಕೃತಿ ವಿರೂಪವೇ ಆಗಿದೆ . ಆಧುನಿಕ ಕಲೆ ಹೆಸರಿನಲ್ಲಿ ನಮ್ಮ ಸಂಪ್ರದಾಯ , ಪ್ರಾಚೀನ ಪರಂಪರೆಗೆ ಅವಮಾನ ಮಾಡಲಾಗುತ್ತಿದೆ . ತಮ್ಮ ಸ್ವಾರ್ಥಕ್ಕಾಗಿ ಸಂಸ್ಕೃತಿ / ಕಲೆಯನ್ನು ವಿರೂಪಗೊಳಿಸುತ್ತಿದ್ದಾರೆಂದು ಸಚಿವರು ಹೇಳಿದರು . ಕಲೆಯ ಬಗ್ಗೆ ಏನೂ ಗೊತ್ತಿಲ್ಲ , ಬಾಯಿಗೆ ಬಂದಂತೆ ಮಾತನಾಡಬೇಡಿ ಎಂದು ಕಲಾವಿದರು ಆಕ್ಷೇಪಿಸಿದರು . ಗೌರವಾನ್ವಿತ ಸ್ಥಾನದಲ್ಲಿರುವ ಸಚಿವ ರಾಮಚಂದ್ರಗೌಡ ಇದನ್ನು ನಿರ್ಲಕ್ಷಿಸುವ ಬದಲು , ಐ ಆ್ಯಮ್ ಗೌರ್ನಮೆಂಟ್ ಸ್ಪೀಕಿಂಗ್ , ಫುಲ್ ಹಿಮ್ ಔಟ್ ಎಂದು ಆದೇಶಿಸಿದರು . ಸಿಕ್ಕಿದ್ದೇ ಅವಕಾಶವೆಂದು ಪೊಲೀಸರು ಕಲಾವಿದರನ್ನು ಹೊರಗೆ ದಬ್ಬಿದರು . ಹಾಗಂತ ಅದೇನು ರಾಜ್ಯ ಸರ್ಕಾರದ ಕಾರ್ಯಕ್ರಮವಲ್ಲ , ಕೇಂದ್ರ ಸರ್ಕಾರದ ಕಾರ್ಯಕ್ರಮ , ಕೇಂದ್ರ ಸಚಿವರು ಉಪಸ್ಥಿತರಿದ್ದರು . ತಾನೇ ಸರ್ಕಾರ ಎನ್ನುವ ಅಧಿಕಾರವನ್ನು ಗೌಡರಿಗೆ ಕೊಟ್ಟಿದ್ದು ಯಾರು ? ಹಾಗಂತ ಅವರೇನು ಜನರಿಂದ ಚುನಾಯಿತರಾದ ಶಾಸಕರೂ ಅಲ್ಲ . ಪದವೀಧರ ಕ್ಷೇತ್ರದಿಂದ ಆಯ್ಕೆಯಾದ ಅಭ್ಯರ್ಥಿ . ಅದಕ್ಕೆ ಪಶ್ಚಾತ್ತಾಪ ಪಡುವ ಬದಲಿಗೆ ಸಚಿವರು ಅದನ್ನು ಸಮರ್ಥಿಸಿಕೊಂಡಿದ್ದಾರಲ್ಲದೇ , ತಾನೂ ಮಾಡ್ರನ್ ಆರ್ಟಿಸ್ಟ್ , ಕಲಾತ್ಮಕ ಚಿತ್ರವೊಂದನ್ನು ತೆಗೆದಿದ್ದು , 5 ಪ್ರಶಸ್ತಿಗಳು ಬಂದಿವೆ ಎಂದು ಹೇಳಿಕೊಂಡಿದ್ದಾರೆ . ಗೌಡರ ವರ್ತನೆ ಸಂಘಪರಿವಾರದ ದಬ್ಬಾಳಿಕೆ , ಹೇರುವಿಕೆಯ ದ್ಯೋತಕವಾಗಿದೆ . ಗೌಡರು ಮಾತನಾಡಿರುವುದಕ್ಕೂ ಮಂಗಳೂರಿನಲ್ಲಿ ಪಬ್ ಮೇಲೆ ದಾಳಿ ನಡೆಸಿ , ಯುವತಿಯರ ಮೇಲೆ ದೌರ್ಜನ್ಯ ನಡೆಸಿದ ಶ್ರೀರಾಮಸೇನೆಯ ವರ್ತನೆಗೂ ಯಾವುದೇ ವ್ಯತ್ಯಾಸವಿಲ್ಲ . ಕಲೆ , ಸಂಸ್ಕೃತಿಯನ್ನು ಇವರು ನೋಡುವ ಪರಿಯೇ ಇಂತದ್ದು . ಪಬ್ಗೆ ಹೋಗಬಾರದು , ಪ್ರೇಮಿಗಳ ದಿನಾಚರಣೆ ಮಾಡಬಾರದು , ಸ್ಕರ್ಟ್ , ಚೂಡಿದಾರ್ ಹಾಕಬಾರದು ಎಂಬ ಆದೇಶ ಹೊರಡಿಸುವ ಪ್ರಮೋದ ಮುತಾಲಿಕ್ನಂತಹ ಮೂರ್ಖನಿಗೂ , ಸಚಿವರ ರಾಮಚಂದ್ರಗೌಡರಿಗೆ ಏನಾದರೂ ವ್ಯತ್ಯಾಸವಿದೆ ಎಂದು ನಾವು ಅಂದುಕೊಂಡರೇ ನಾವೇ ಮೂರ್ಖರು . ಇದರ ಜತೆಗೆ ಸಾರಿಗೆ ಸಚಿವ ಆರ್ . ಅಶೋಕ್ ಶಿವಮೊಗ್ಗದಲ್ಲಿ ಮಾತನಾಡುತ್ತಾ ಸರ್ಕಾರಿ ಬಸ್ಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳದ ಚಾಲಕ / ನಿರ್ವಾಹಕರಿಗೆ ಒದೆಯಿರಿ ಎಂದು ಸಾರ್ವಜನಿಕರಿಗೆ ಕರೆ ನೀಡಿದ್ದಾರೆ . ಹಾಗೆ ಹೇಳಿಲ್ಲವೆಂದು ಸ್ಪಷ್ಟನೆ ಕೂಡ ನೀಡಿದ್ದಾರೆ . ಮೊದಲೊಂದು ಹೇಳಿ ಆಮೇಲೆ ಮಾಧ್ಯಮದವರು ತಪ್ಪು ಮಾಡಿದ್ದಾರೆಂದು ಜಾರಿ ಕೊಳ್ಳುವುದು ರೂಢಿಯಾಗಿ ಬಿಟ್ಟಿದೆ . ಸಚಿವರೊಬ್ಬರೇ ಈ ರೀತಿ ಕರೆ ನೀಡಿದರೆ ಇನ್ನು ಸಾರ್ವಜನಿಕರು ಏನು ಮಾಡಿಯಾರು ? ದುಡಿಮೆಯಲ್ಲೇ ಹೈರಾಣಾಗಿ ಹೋಗಿರುವ ಚಾಲಕರು / ನಿರ್ವಾಹಕರನ್ನು ಕಾಪಾಡುವುದು ಯಾರು ? ಇಷ್ಟು ಸಾಲದೆಂಬಂತೆ ವಕ್ಫ್ ಸಚಿವ ಮುಮ್ತಾಜ್ ಆಲಿಖಾನ್ , ಸಚಿವ ಶ್ರೀರಾಮುಲು ಅವರನ್ನು ಪ್ರವಾದಿ ಎಂದು ಕರೆದಿದ್ದಾರೆ . ಪ್ರವಾದಿಗೂ , ಗಣಿ ಹಣದ ಅಹಂಕಾರದಿಂದ ಮೆರೆಯುತ್ತಿರುವ ರಾಮುಲುಗೂ ಎಲ್ಲಿಯ ಹೋಲಿಕೆ . ಯಡಿಯೂರಪ್ಪನವರ ಸಚಿವ ಸಂಪುಟದ ಒಬ್ಬೊಬ್ಬರದೂ ಒಂದೊಂದು ಯಡವಟ್ಟು . ಅಲ್ಪನಿಗೆ ಅಧಿಕಾರ ಸಿಕ್ಕಿದರೆ ಅರ್ಧ ರಾತ್ರಿಲಿ ಕೊಡೆ ಹಿಡಿಸಿಕೊಂಡಿದ್ದನಂತೆ ಎಂಬಂತಾಗಿದೆ . ಆಡಿದ್ದೇ ಮಾತು , ನಡೆದದ್ದೇ ದಾರಿ ಎಂಬಂತಾಗಿದೆ ಸರ್ಕಾರದ ವರ್ತನೆ . ಸಚಿವರು ಹೀಗೆ ಹುಚ್ಚಾಪಟ್ಟೆ ಆಡುತ್ತಾ , ತಮ್ಮದೇ ಆದ ಸಿದ್ಧಾಂತವನ್ನು ಹೇರತೊಡಗಿದರೆ ಜನರೇ ಮೂಗುದಾರವನ್ನು ಜಗ್ಗುವ ದಿನ ದೂರವಿಲ್ಲ . ಯಡಿಯೂರಪ್ಪನವರು ತಮ್ಮ ಸಂಪುಟದ ಸಹೋದ್ಯೋಗಿಗಳಿಗೆ ಕಿವಿಹಿಂಡಿ ಬುದ್ದಿ ಹೇಳದೇ ಇದ್ದರೆ ಜನರೇ ಯಡಿಯೂರಪ್ಪನವರ ಕಿವಿಹಿಂಡುವ ದಿನ ಬರುತ್ತದೆ .
kannadawarapatrike wrote 8 months ago : ' ಎಲ್ಲಿ ತಮ್ಮ ತಮ್ಮ ಪಂಥದ ಪ್ರಸಾರಕ್ಕಾಗಿ ಪಂಥ ಬಾಂಧವರಿಗೆ ಎಲ್ಲ ರೀತಿಯಿಂದ ಸಹಾಯ ಮಾಡುವ ಮುಸಲ್ಮಾನರು ಮತ್ತು ಕೆಸ್ತರು ಮ … more →
ಅವತ್ತಿನ ದಿನ ಟಿಕೆಟ್ಸ್ ಅಲ್ಲೇ ಸಿಗುತ್ತವೆ , ಸ್ವಲ್ಪ ಮುಂಚಿತವಾಗಿ ಬಂದ್ರೆ . ಇಲ್ಲದಿದ್ರೆ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ಗಾಗಿ ಈ ಮೊಬೈಲ್ ನಂಬರ್ಗ ಕರೆ ಮಾಡಿ .
ಅಂದು ಗೋಕರ್ಣದಲ್ಲಿ ಅದ್ಧೂರಿ " ಗೋಕರ್ಣ ಪುನರುತ್ಥಾನ ಮಹಾಸಂಕಲ್ಪ " ಸಭೆ ನಡೆಯುತ್ತಿದ್ದರೆ ಸ್ವರ್ಣವಲ್ಲಿಯುವರು ೪೦೦ ಜನರನ್ನು ಕಟ್ಟಿಕೊಂಡು ಸಭೆ ನಡೆಸಿ " ಮಹಾನ್ " ವ್ಯಕ್ತಿಯಾಗಿ ಹೊರಹೊಮ್ಮಿದರು . ಈ ಗೋಕರ್ಣ ವಿಷಯದಲ್ಲಿ ಈ ಮೊದಲು ಅಭಿವೃದ್ಧಿ ಬಗ್ಗೆ ಕಿಂಚಿತ್ತು ತಲೆ ಕೆಡಿಸಿಕೊಳ್ಳದ ಸ್ವರ್ಣವಲ್ಲಿ ಶ್ರೀಗಳು ಅದೇ ರಾಮಚಂದ್ರಾಪುರ ಮಠ ದ ಆಸ್ತಿ ಯಾದ ಗೋಕರ್ಣ ಅದೇ ಮಠಕ್ಕೆ ಬಂದರೆ ಮಾತ್ರ ಸ್ವರ್ಣವಲ್ಲಿಯವರಿಗೆ ಗೋಕರ್ಣ ನೆನಪಾಗುತ್ತದೆ . ಮತ್ತೊಂದು ಹೇಳಲೇ ಬೇಕಾಗಿದೆ . ಅಂದು ಸಭೆ ನಡೆಯುತ್ತಿದ್ದರೆ ಸ್ವರ್ಣವಲ್ಲಿಯವರು ಎಷ್ಟು ಸೀಮಿತ ಕಳೆದು ಕೊಂಡಿದ್ದರು ಎಂದರೆ ಸಭೆಯಲ್ಲಿ ಏನು ಹೇಳಬೇಕುಏನು ಹೇಳಬಾರದು ಎಂದು ತಿಳಿಯದೆ ಒದ್ದಾಡಿದರು . ತಮ್ಮ ಹಾಗೆ ಸಮಾಜವನ್ನು ಪ್ರತಿನಿಧಿಸುವ ಮತ್ತೊಂದು ಶ್ರೀಗಳನ್ನು ಹೇಗೆ ಸಂಬ್ಹೊಧಿಸಬೇಕು ಎಂದು ಗೊತ್ತಿಲ್ಲದೆ ತಮ್ಮ ಮನಸ್ಸನ್ನು ಎಲ್ಲರೆದುರು ಹೊರಹಾಕಿದರು . ಸಭೆಯಲ್ಲಿ ಮಾತನಾಡುತ್ತಾ ಶ್ರೀರಾಮಚಂದ್ರಾಪುರ ಮಠದ ಶ್ರೀಗಳನ್ನು " ಕಲಿ " ( ಕಲಿ ಅಂದರೆ ಅತ್ಯಂತ ಕೀಳುಮಟ್ಟದ ಬೈಗುಳ ) ಎಂದು ಸಂಭೋಧಿಸುವ ಕೀಳು ಮಟ್ಟಕ್ಕೆ ಇಳಿದು ತಮ್ಮ " ಸ್ವಚ್ಚ್ " ಮನಸನ್ನು ತೋರಿಸಿದರು . ಶ್ರೀರಾಮಚಂದ್ರಾಪುರ ಮಠದಿಂದ ತುಘಲಕ್ ಮಾದರಿಯ ದರ್ಬಾರ್ ಆರಂಭವಾಗಿದೆ ಎನ್ನುವ ಸ್ವರ್ಣವಲ್ಲಿ ಶ್ರೀಗಳು ರಾಜ್ಯದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇದೆ ಎನ್ನುವುದನ್ನು ಮರೆತಿರುವಂತಿದೆ . ಅಷ್ಟಕ್ಕೂ ರಾಮಚಂದ್ರಾಪುರ ಮಠದ ಮೇಲೆ ಸ್ವರ್ಣವಲ್ಲಿಯವರಿಗೆ ಮತ್ಸರ ವೇಕೋ ? ದೇವರಿಗೂ ಉತ್ತರ ಗೊತ್ತಿಲ್ಲದಂತೆ ಕಾಣುತ್ತಿದೆ .
' ಹಂಸಗೀತೆ ' ಚಿತ್ರವು ಬಿಡುಗಡೆಯಾದದ್ದು ೧೯೭೫ . ಸಂಗೀತ ವಿದ್ವಾಂಸರೊಬ್ಬರ ಜೀವನವನ್ನಾಧರಿಸಿದ ಸಂಗೀತಮಯ ಚಿತ್ರ . ಈ ಚಿತ್ರದಲ್ಲಿನ ಹಾಡೊಂದರ ಗಾಯನಕ್ಕೆ ರಾಷ್ಟ್ರಪ್ರಶಸ್ತಿಯನ್ನೂ , ಚಿತ್ರದ ಸಂಗೀತ ನಿರ್ದೇಶನಕ್ಕೆ ಕರ್ನಾಟಕ ರಾಜ್ಯ ಪ್ರಶಸ್ತಿಯನ್ನೂ ಡಾ . ಎಂ . ಬಾಲಮುರಳಿಕೃಷ್ಣ ಅವರು ಪಡೆದರು . ಇದು ಹಳೆಯ ಮಾತಾಯಿತು . ಸುಮಾರು ಇಪ್ಪತ್ತೇಳು ವರ್ಷಗಳ ನಂತರ : ಈ ಚಿತ್ರದ ನಿರ್ದೇಶಕರೂ , ನಿರ್ಮಾಪಕರಾದ ಸ್ವತಃ ಜಿ . ವಿ . ಅಯ್ಯರ್ ಅವರೇ ಬೆಂಗಳೂರಿನಲ್ಲಿ ನಡೆದ ಸಮಾರಂಭವೊಂದರಲ್ಲಿ ಈ ಚಿತ್ರದ ಸಂಗೀತದ ಹಿಂದಿನ ರಹಸ್ಯವನ್ನು ಹೊರಗೆಡವಿದರು . ಜಿ . ವಿ . ಅಯ್ಯರ್ ಹೇಳಿಕೆಯ ಸಾರಾಂಶ :
ಜ್ಯಾಕ್ಸನ್ ಕೌಂಟಿ , ಫ್ಲೋರಿಡಾದ ಬ್ಯಾಪ್ಟಿಸ್ಟ್ ಮಂತ್ರಿ , ನೈನ್ಟೀನ್ ಏಟಿ - ಫೋರ್ಟೆಂಪ್ಲೇಟು : ' s ಕಾದಂಬರಿಯು ಯುವ ಅಮೆರಿಕನ್ನರಿಗೆ ಓದಲು ಯುಕ್ತವಾಗಿದೆಯೇ ಎಂಬುದರ ಬಗ್ಗೆ ೧೯೮೧ರಲ್ಲಿ ಅವರು ಸವಾಲೆಸೆಯುತ್ತಾರೆ . ಕಾದಂಬರಿಯು ಕಮ್ಯೂನಿಸ್ಟ್ - ಪರವಾದ , ಸೆಮಿಟಿಸ್ಟ್ - ವಿರೋಧಿ , ಹಾಗು ಸ್ಪಷ್ಟವಾಗಿ ಲೈಂಗಿಕತೆಗೆ ಸಂಬಂಧಿಸಿದ ವಿಷಯ ವಸ್ತು ಹೊಂದಿದೆ . [ ೭೦ ]
ದೊಡ್ಡ ಪ್ರಮಾಣದಲ್ಲಿ ಫಲವತ್ತಾದ ಕೃಷಿ ಭೂಮಿಯು ಮೇರಿಲ್ಯಾಂಡ್ನ ಕರಾವಳಿ ಮತ್ತು ಪೀಡ್ಮಾಂಟ್ ವಲಯಗಳಲ್ಲಿ ಇರುತ್ತದೆ , ಆದಾಗ್ಯೂ ಇದು ಕೂಡ ನಗರೀಕರಣದ ಒತ್ತುವರಿ ಅಥವಾ ಅತಿಕ್ರಮದ ಬಾಧೆಗೆ ಒಳಪಟ್ಟಿರುತ್ತದೆ . ಸಮೀಪದ ದೊಡ್ಡ ಪಟ್ಟಣಗಳಿಗಾಗಿ ವ್ಯವಸಾಯ ಹೈನುಗಾರಿಕೆಯ ಸುತ್ತ ಕೇಂದ್ರೀಕರಿಸಿಸಿದೆ ( ವಿಶೇಷವಾಗಿ ಫುಟ್ಹಿಲ್ ಮತ್ತು ಪೀಡ್ಮಂಟ್ ಕ್ಷೇತ್ರಗಳಲ್ಲಿ ) ಜೊತೆಗೆ ಕೊಳೆತುಹೋಗಬಹುದಾದ ತೋಗಾರಿಕೆ ಬೆಳೆಗಳಾದ ಸೌತೇಕಾಯುಗಳು , ಕಲ್ಲಂಗಡಿ ಹಣ್ಣುಗಳು , ಸಿಹಿ ಮುಸುಕಿನ ಜೋಳ , ಟೊಮಾಟೋಗಳು , ಕರ್ಬೂಜಗಳು , ಕುಂಬಳದಗಿಡ ಮತ್ತು ಬಟಾಣಿಮುಂತಾದವುಗಳನ್ನು ಬೆಳೆಸಲಾಗುತ್ತದೆ ( ಮೂಲ : USDA ಬೆಳೆಯ ಪಾರ್ಶ್ವಚಿತ್ರಗಳು ) . ಇವೆಲ್ಲದರ ಜೊತೆಗೆ ಚೆಸಾಪೀಕ್ ಕೊಲ್ಲಿಯ ಪಶ್ಚಿಮ ದಡದ ರೇಖೆಯ ದಕ್ಷಿಣದ ಪ್ರಾಂತಗಳಲ್ಲಿ ತಂಬಾಕುವಿನಂಥ ನಗದು ಬೆಳೆಯನ್ನು ಬೆಂಬಲಿಸಲು ಇಲ್ಲಿ ಅಗತ್ಯ ಬೆಚ್ಚನೆಯ ತಾಪವು ಇರುತ್ತದೆ , ಇದು ಆರಂಭದ ಕಾಲೋನಿಯಲ್ ಕಾಲದಿಂದಲ್ಲೂ ಅಸ್ತಿತ್ವದಲ್ಲಿದದ್ದು 1990ರಲ್ಲಿ ರಾಜ್ಯ ಸರಕಾರವು ಖರೀದಿ ಮಾಡಿದ ಮೇಲೆ ಈ ಬೆಳೆಗಳೆಲ್ಲಾ ಕಡಿಮೆಯಾದವು . ದೊಡ್ದ ಪ್ರಮಾಣದ ಸ್ವಯಂಚಾಲಿತ ಕೋಳಿ - ಬೇಸಾಯವು ರಾಜ್ಯದ ಆಗ್ನೇಯ ಭಾಗದಲ್ಲಿ ಇದೆ ; ಸಾಲಿಸ್ಬರಿಯು ಪರ್ಡ್ಯೂ ಫಾರ್ಮ್ಸ್ ಗೆ ತವರೂರೆನ್ನಿಸಿದೆ . ಮೇರಿಲ್ಯಾಂಡ್ ಆಹಾರ - ಘಟಕವು ರಾಜ್ಯದಲ್ಲೇ ಮೌಲ್ಯಕ್ಕೆ ತಕ್ಕ ತಯಾರಿಕೆಯನ್ನು ಮಾಡುವುದರಲ್ಲಿ ಪ್ರಾಮುಖ್ಯತೆಯನ್ನು ಪಡೆದಿದೆ .
ಹಮ್ ತೋ ಹೇ ಪರದೇಸ್ ಮೇ ದೇಸ್ ಮೇ ನಿಖಲಾ ಹೋಗಾ ಚಾಂದ್ ಅಪನೀ ರಾತ್ ಕಿ ಛತ್ ಪರ್ ಕಿತನಾ ತನ್ಹಾ ಹೋಗಾ ಚಾಂದ್ … … … … … ನನ್ನ ನೆಚ್ಚಿನ ಗಾಯಕ ಜಗಜೀತ್ ಸಿಂಗ್ ಒಂದೊಂದು ಹಾಡಿನಲ್ಲೂ ಒಂದೊಂದು ನೆನಪುಗಳನ್ನು ಕಟ್ಟಿಕೊಡುತ್ತಾನೆ . ಹಾಡುಗಳನ್ನು ಕೇಳುತ್ತಾ ಕುಳಿತರೆ ಮನದೊಳಗೆ ಸದ್ದಿಲ್ಲದ ಸಂಭ್ರಮ . ನೆನಹುಗಳ ಸರಪಳಿ . . ಒಮ್ಮೆ ಕಣ್ಣ0ಚಿನಲ್ಲಿ ಹನಿ ನೀರಾದರೆ ಇನ್ನೊಮ್ಮೆ ಇವೆಲ್ಲ ನನ್ನದೇ ಭಾವಗಳೆಂಬ ಆಪ್ತತೆ .
ಮಂಗಳೂರು , ಡಿಸೆಂಬರ್ 02 : ಅವೈಜ್ಞಾನಿಕವಾಗಿ ಅನಾವಶ್ಯಕವಾಗಿ ಜಿಲ್ಲೆಯ ಗ್ರಾಮಾಂತರ ಪ್ರದೇಶ ಹಾಗೂ ನಗರ ಪಟ್ಟಣ ಪ್ರದೇಶಗಳಲಿ ನಿರ್ಮಿಸಿರುವ ರಸ್ತೆ ಉಬ್ಬು ಗಳನ್ನು ಕೂಡಲೇ ತೆರವು ಗೊಳಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ದ . ಕ . ಜಿಲ್ಲಾಧಿಕಾರಿ ಸುಬೋಧ್ ಯಾದವ್ ಸೂಚನೆ ನೀಡಿದ್ದಾರೆ . ಅವರು ಇಂದು ತಮ್ಮ ಕಚೇರಿಯಲ್ಲಿ ನಡೆದ ರಸ್ತೆ ಸುರಕ್ಷತಾ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು . ಜಿಲ್ಲೆ ಯಲ್ಲಿ ವೈಜ್ಞಾ ನಿಕವಾಗಿ ನಿರ್ಮಿ ಸಿರುವ ರಸ್ತೆ ಉಬ್ಬು ಗಳಿಗೆ ಸೂಕ್ತ ಬಣ್ಣ ಬಳಿಯ ಬೇಕು ಎಂದು ತಿಳಿಸಿದ ಜಿಲ್ಲಾಧಿ ಕಾರಿ ಗಳು , ಎಲ್ಲಾ ಇಲಾಖೆ ಗಳು ತಮ್ಮ ತಮ್ಮ ವ್ಯಾಪ್ತಿಯ ರಸ್ತೆ ಗಳಲ್ಲಿ ಕಡ್ಡಾಯ ವಾಗಿ ಸಂಚಾರ ಚಿಹ್ನೆಗಳನ್ನು ಪ್ರದರ್ಶಿ ಸಬೇ ಕೆಂದು ಸೂಚನೆ ನೀಡಿ ದರು . ಸರ್ಕಾರಿ , ಖಾಸಗಿ , ಅನುದಾನಿತ ಶಾಲೆಗಳು ತಮ್ಮ ಶಾಲೆಯ ವಾಹನಗಳನ್ನು ಸಾರ್ವಜನಿಕರಿಗೆ ತೊಂದರೆಯಾಗುವಂತೆ ಶಾಲಾ ಮುಂಭಾಗದಲ್ಲಿ ನಿಲ್ಲಿಸದೆ , ಶಾಲಾ ಆವರಣದಲ್ಲಿಯೇ ನಿಲ್ಲಿಸಬೇಕು ಎಂದರು . ನಗರ ಹಾಗೂ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಜನ ದಟ್ಟಣೆ ಇರುವ ಸಂಚಾರ ದಟ್ಟಣೆ ಇರುವ ಕಡೆಗಳಲ್ಲಿ ಸಂಚಾರಕ್ಕೆ ಧಕ್ಕೆಯಾಗಿರುವ ರಸ್ತೆ ಗುಂಡಿಗಳನ್ನು ಆದ್ಯತೆ ಮೇಲೆ ಕೂಡಲೇ ಮುಚ್ಚುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ . ನಗರ ಹಾಗೂ ಜಿಲೆಯಲ್ಲಿ ಸಂಚರಿಸುವ ಖಾಸಗಿ ಬಸ್ಸುಗಳ ಮೇಲಾಟ ತಪ್ಪಿಸಲು ವಾಹನಗಳಿಗೆ ಜಿಪಿಎಸ್ ವೇಗ ನಿಯಂತ್ರಕಗಳನ್ನು ಕಡ್ಡಾಯವಾಗಿ ಅಳವಡಿಸುವಂತೆ ಖಾಸಗಿ ಬಸ್ಸು ಮಾಲೀಕರ ಸಂಘದ ಪದಾಧಿಕಾರಿಗಳಿಗೆ ಸೂಚಿಸಿದರು . ಸಭೆಯಲ್ಲಿ ಖಾಸಗಿ ಬಸ್ಸು , ಲಾರಿ , ಅಟೋರಿಕ್ಷಾ , ಟ್ಯಾಕ್ಷಿ , ಸಂಘಗಳ ಪದಾಧಿಕಾರಿಗಳು ಮುಂತಾದವರು ಭಾಗವಹಿಸಿದ್ದರು .
ಕರ್ನಾಟಕ ಚಲನಚಿತ್ರ ಅಕಾಡಮಿ ತುರ್ತಾಗಿ ಮಾಡಬೇಕಾಗಿರೋ ಕೆಲಸವೆಂದರೆ ತುಳು , ಕೊಡವ ಮೊದಲಾದ ಈ ನೆಲದ ಮಣ್ಣಿನ ಭಾಷೆಯ ಚಿತ್ರಗಳನ್ನು ಕನ್ನಡಕ್ಕೆ ಡಬ್ಬಿಂಗ್ ಮಾಡಿಸಿ ಅಂತಹ ಚಿತ್ರಗಳಿಗೆ ಮಾರುಕಟ್ಟೆ ಕಟ್ಟಿಕೊಡಬೇಕಾಗಿದೆ . ಕನ್ನಡದ ಪುನೀತ್ , ಉಪೇಂದ್ರ ಸೇರಿದಂತೆ ಕನ್ನಡ ಚಿತ್ರಗಳನ್ನು ನೆರೆಯ ಭಾಷೆಗಳಿಗೆ ಡಬ್ಬಿಂಗ್ ಮಾಡಿಸಿ ಅಲ್ಲೂ ಕನ್ನಡಿಗರ ಚಿತ್ರಗಳಿಗೆ ಮಾರುಕಟ್ಟೆ ಕಟ್ಟಿಕೊಡಲು ಮುಂದಾಗಬೇಕಾಗಿದೆ . ಒಟ್ನಲ್ಲಿ ಬದಲಾದ ಕಾಲಕ್ಕೆ ತಕ್ಕಂತೆ ಕನ್ನಡ ಚಿತ್ರರಂಗ ಹೆಜ್ಜೆ ಹಾಕಲು ಸಹಾಯ ಮಾಡಬೇಕಾಗಿದೆ . ಅಲ್ವಾ ಗುರೂ ?
ಸತ್ಯವಾದ್ದೆಂದರೆ , ಸ್ವಶಕ್ತಿಯಿಂದ ಬೆಳೆದ ಬಹುಪಾಲು ಮಿಲಿಯಾಧೀಶರು ಮಿತವ್ಯಯಿಗಳು . ಹಾಗಾಗಿ ಸಂಪತ್ತು ಸಂಗ್ರಹಿಸುವುದಕ್ಕೆ , ವೇಗವಾಗಿ ಅದನ್ನು ದ್ವಿಗುಣಗೊಳಿಸುವುದಕ್ಕೆ ಅವರಿಗೆ ಸಾಧ್ಯವಾಗುತ್ತದೆ . ಕಳೆದ ೭ ವರ್ಷಗಳಲ್ಲಿ , ಸಂಪಾದನೆಯ ಶೇ . ೮೦ನ್ನು ನಾನು ಉಳಿಸಿದ್ದೇನೆ ! ಈಗ ಶೇ . ೬೦ರಷ್ಟು . ಅಂದರೆ ಈಗ ಮನೆಯಲ್ಲಿ ಹೆಂಡತಿ , ಮಕ್ಕಳು , ನೆಂಟರು ಇದ್ದಾರೆ . ಆದರೆ ತಮ್ಮ ಸಂಪಾದನೆಯ ಶೇ . ೧೦ಕ್ಕಿಂತ ಹೆಚ್ಚನ್ನು ಉಳಿಸುವವರೇ ಬಹಳ ಕಡಿಮೆ ಜನ . ನಾನು ಫಸ್ಟ್ಕ್ಲಾಸ್ ಟಿಕೆಟ್ನ್ನು , ೩೦೦ ಡಾಲರ್ಗಳ ಅಂಗಿಯನ್ನು ತಿರಸ್ಕರಿಸುವುದು ಯಾಕೆಂದರೆ , ಅದು ಹಣ ವ್ಯರ್ಥಗೊಳಿಸುವ ದಾರಿಯೆಂದು ತಿಳಿದಿರುವುದರಿಂದ . ಆದರೆ ಜೂಲಿಯಾ ಗೇಬ್ರಿಯಲ್ನಲ್ಲಿನ ( ಶಿಕ್ಷಣ ಮತ್ತು ಸಂವಹನದ ಅಂಶಗಳನ್ನು ಕಲಿಸುವ ಪ್ರಸಿದ್ಧ ಸಂಸ್ಥೆ ) ಭಾಷಣಕ್ಕಾಗಿ ಮತ್ತು ನಾಟಕಕ್ಕಾಗಿ ಎರಡು ವರ್ಷದ ಮಗಳನ್ನು ಕಳಿಸಲು ೧ , ೩೦೦ ಡಾಲರ್ ವ್ಯಯಿಸಲು ನಾನು ಎರಡು ಬಾರಿ ಯೋಚಿಸುವುದೇ ಇಲ್ಲ . ಕೆಲವರು ಕೇಳುತ್ತಾರೆ - ' ನೀನು ಎಂಜಾಯ್ ಮಾಡುವುದಿಲ್ಲ ಅಂತಾದರೆ ಅಷ್ಟೊಂದು ಹಣ ಮಾಡಿ ಏನು ಪ್ರಯೋಜನ ? ' ನಿಜ ಸಂಗತಿಯೆಂದರೆ , ಆಭರಣ - ಬ್ರಾಂಡೆಡ್ ಬಟ್ಟೆಗಳನ್ನು ಕೊಳ್ಳೋದರಲ್ಲಿ ಅಥವಾ ಪ್ರಥಮ ದರ್ಜೆಯಲ್ಲಿ ಪ್ರಯಾಣಿಸುವುದರಲ್ಲಿ ನನಗೆ ಸಂತೋಷ ಸಿಗುವುದಿಲ್ಲ . ಏನನ್ನಾದರೂ ಖರೀದಿಸಿದರೆ ಆ ಸಂತೋಷ ಸ್ವಲ್ಪ ಹೊತ್ತು ಮಾತ್ರ ಇರುತ್ತದೆ . ಮರುಕ್ಷಣ ಬೇಜಾರಾಗುತ್ತದೆ ಮತ್ತು ಸಂತೋಷಗೊಳಿಸುವ ಇನ್ನೊಂದನ್ನು ಖರೀದಿಸೋಣ ಅನ್ನಿಸುತ್ತದೆ !
ಆರಂಭದ ಸದಸ್ಯರಲ್ಲಿ ಉಳಿದುಕೊಂಡ ಕೇವಲ ಇಬ್ಬರು , ಟೋನಿ ಐಯೋಮಿ ಮತ್ತು ಗೀಜರ್ ಬಟ್ಲರ್ , ವಾದ್ಯ - ಮೇಳದ ಮುಂದಿನ ಬಿಡುಗಡೆಗಾಗಿ ಹೊಸ ಗಾಯಕರನ್ನು ಧ್ವನಿ ಪರೀಕ್ಷೆ ಮಾಡಲು ಆರಂಭಿಸಿದರು . ವೈಟ್ಸ್ನೇಕ್ನ ಡೇವಿಡ್ ಕವರ್ಡಾಲೆ , ಸ್ಯಾಮ್ಸನ್ನ ನಿಕಿ ಮೂರೆ ಮತ್ತು ಲೋನ್ ಸ್ಟಾರ್ನ ಜಾನ್ ಸ್ಲೋಮನ್ ಮೊದಲಾದವರೊಂದಿಗಿನ ಪ್ರಯತ್ನವು ಸೋತ ನಂತರ , ವಾದ್ಯ - ಮೇಳವು 1983ರಲ್ಲಿ ರೋನಿ ಜೇಮ್ಸ್ ಡಿಯೊನ ಬದಲಿಗೆ ಡೀಪ್ ಪರ್ಪಲ್ನ ಮಾಜಿ ಗಾಯಕ ಅಯನ್ ಗಿಲ್ಲನ್ನನ್ನು ಸೇರಿಸಿಕೊಂಡಿತು . [ ೨೨ ] [ ೭೭ ] ಯೋಜನೆಯು ಆರಂಭದಲ್ಲಿ ಬ್ಲ್ಯಾಕ್ ಸಬ್ಬತ್ ಹೆಸರಿನಡಿಯಲ್ಲಿ ಸಿದ್ಧವಾಗದಿದ್ದಾಗ , ಧ್ವನಿಮುದ್ರಣ ಸಂಸ್ಥೆ ಆ ಗುಂಪಿಗೆ ಅದೇ ಹೆಸರನ್ನು ಉಳಿಸಿಕೊಂಡು ಹೋಗುವಂತೆ ಒತ್ತಾಯ ಪಡಿಸಿದವು . [ ೭೭ ] ವಾದ್ಯ - ಮೇಳವು ಪುನಃಹಿಂದಿರುಗಿದ ಮತ್ತು ಮೀತಿಮೀರಿ ಕುಡಿಯದ ಬಿಲ್ ವಾರ್ಡ್ನನ್ನು ಡ್ರಮ್ - ವಾದಕನಾಗಿ ಹೊಂದುವುದರೊಂದಿಗೆ 1983ರ ಜೂನ್ನಲ್ಲಿ ಇಂಗ್ಲೆಂಡ್ನ ಆಕ್ಸ್ಫರ್ಡ್ಶೈರ್ನ ಶಿಪ್ಟಾನ್ - ಆನ್ - ಚೆರ್ವೆಲ್ನ ದ ಮ್ಯಾನರ್ ಸ್ಟುಡಿಯೊವನ್ನು ಪ್ರವೇಶಿಸಿತು . [ ೭೭ ] ಬೋರ್ನ್ ಎಗೈನ್ ಅಭಿಮಾನಿಗಳಿಂದ ಮತ್ತು ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆಯನ್ನು ಪಡೆಯಿತು . ಈ ಆಲ್ಬಮ್ UK ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಹಾಗೂ USನಲ್ಲಿ 39ನೇ ಸ್ಥಾನವನ್ನು ಗಳಿಸಿಕೊಂಡಿತು . [ ೪೦ ] ಆದರೂ ಬಿಡುಗಡೆಯಾದ ಒಂದು ದಶಕದ ನಂತರ ಆಲ್ಮ್ಯೂಸಿಕ್ನ ಎಡ್ವರ್ಡೊ ರಿವಡೇವಿಯ ಆಲ್ಬಂ " ಅತಿಭಯಂಕರ " ವೆಂದು ಕರೆದನು . " ಗಿಲ್ಲನ್ನ ಬ್ಲೂಸ್ ಶೈಲಿ ಮತ್ತು ಹಾಸ್ಯಮಯ ಸಾಹಿತ್ಯಗಳು ಕತ್ತಲೆ ಮತ್ತು ವಿನಾಶಕಾರಿ ಕ್ಷುದ್ರದೇವತೆಗಳೊಂದಿಗೆ ಸಂಪೂರ್ಣ ಹೊಂದಿಕೆಯಾಗದು " ಎಂದು ಸೂಚಿಸಿದನು . [ ೭೮ ]
* ನಿಮ್ಮ ಮೆಚ್ಚಿನ ಪುಟಗಳನ್ನು ಕಳುಹಿಸಲು ಕೊನೆಯ ದಿನಾಂಕ ಅಕ್ಟೋಬರ್ ೨೮ರ ಶನಿವಾರ . * ಸದಸ್ಯರು ಎಷ್ಟು ಬೇಕಾದರೂ ಲೇಖನಗಳನ್ನು ಸೂಚಿಸಬಹುದು . * ಸದಸ್ಯರು ತಾವೇ ಬರೆದ ಲೇಖನಗಳನ್ನು ಸೂಚಿಸಕೂಡದು .
ಆಆಆಆಆಆಅ ಬಾಡ್ಯಾ : ) ( ಕ್ಷಮೆಯಿರಲಿ ) ಗೌಡ್ರೇ ಏನೇ ಹೇಳಿ ದೇವರು ನಿಮ್ಮ ಹಾಗೆ ನನ್ನ ವಿಷಯದಲ್ಲೂ ಬಾಳ ತಾರತಮ್ಯ ತೋರಿಸ್ಯಾನ . ನಾವಿಬ್ಬರು ಸಮಾನ ದುಃಖಿಗಳು . ಲೇಖನ ಓದಿ ಖುಷಿಯಾಯಿತು . ಜೋಮನ್
ಸರೋಜಾ ಹಾಗೂ ನರಹರಿ ಎನ್ನುವ ಹುಡುಗನ ನಡುವೆ ಪ್ರೇಮ ವ್ಯವಹಾರವಿದೆ ಎನ್ನುವ ಗುಟ್ಟು ಗೂಢಚಾರಿಕೆಯಲ್ಲಿ ಪಳಗಿದ ಮೋಹನನ ಮೂಲಕ ಸಿದ್ಧರಾಮುಗೆ ಗೊತ್ತಾಗಿತ್ತು . ಇಂಥ ಸರೋಜಾಳನ್ನು ತಾನು ಮದುವೆ ಯಾಗುವುದೇ ? ಒಂದು ವೇಳೆ ತಾನು ಒಪ್ಪಿದರೂ ಸರೋಜಾ ಮದುವೆಗೆ ಒಪ್ಪುವಳೆ ? ಅಂತಸ್ತಿನ ವ್ಯಾಮೋಹದ ಅತ್ತೆ ಮದುವೆಗೆ ಹ್ಞೂಂ ಅನ್ನುವರೇ ? ಯೋಚಿಸಿದಷ್ಟೂ ಬಿಡಿಸಲಾಗದ ಒಗಟುಗಳೇ ಹೆಚ್ಚತೊಡಗಿ ತಲೆ ಭೂ ಚಕ್ರವಾಯಿತು .
೧೨ . ಎಂದೋ , ಸಂಸಾರದ ದಂದುಗ ಹಿಂಗುವುದೆನಗೆಂದೋ ? ಮನದಲ್ಲಿ ಪರಿಣಾಮವಹುದೆನಗಿನ್ನೆಂದೊ ? ಕೂಡಲಸಂಗಮದೇವಾ ಇನ್ನೆಂದೋ ಪರಮಸಂತೋಷದಲಿಹುದೆನಗೆಂದೋ ?
ನನ್ನ ಸಂಸ್ಥೆ ಅಸ್ತಿತ್ವ ಚಾರಿಟೇಬಲ್ ಟ್ರಸ್ಟ್ ಬಗ್ಗೆ ತಮಗೆ ತಿಳಿದಿರಬಹುದು . ಅಸಹಾಯಕ ಹೆಂಗಸರ ಮತ್ತು ಮಕ್ಕಳ ಸಂರಕ್ಷಣೆಗಾಗಿ ನಮ್ಮ ಕೈಲಾದಷ್ಟು ಕೆಲಸ ಮಾಡುತ್ತಿದ್ದೇವೆ . ಈ ನಿಟ್ಟಿನಲ್ಲಿ ಹೊಸ ಯೋಚನೆ - ಯೋಜನೆ ಹೀಗಿದೆ : ಹೆಣ್ಣು ಭ್ರೂಣ ಹತ್ಯೆಯ ವಿರುದ್ಧ ವಿಡಿಯೋ ಡಾಕ್ಯುಮೆಂಟರಿ ಮಾಡಬೇಕೆಂದಿರುವುದು . ಇದಕ್ಕೋಸ್ಕರ ಭಾರತದ ಗಲ್ಲಿಗಲ್ಲಿಗಳಲ್ಲಿ ಜಾಗೃತಿ ಪ್ರಚಾರ ಮಾಡುವುದು . ಇದು ಯಾವುದೇ ಹಣಾಪೇಕ್ಷೆಯಿಲ್ಲದೆ ಮಾಡುತ್ತಿರುವ ಸಂಸ್ಥೆಯ ಕೆಲಸ . ನಿಮಗೆ ಆಸಕ್ತಿಯಿದ್ದಲ್ಲಿ 3ರಿಂದ 5 ನಿಮಿಷಗಳ ನಿಮ್ಮ ವಿಡಿಯೋ ಕ್ಲಿಪ್ಪಿಂಗ್ಅನ್ನು ಈಮೇಲ್ ಮುಂದೆ ಓದಿ …
ಸುಮಾರು 10 ದಿನಗಳ ಹಿಂದೆ ಸ್ಮಿತ್ ಅವರ ಕಾಲೇಜಿನ ಗೆಳೆಯನೊಬ್ಬ ಯುರೋಪಿನ ಪ್ರೇಗ್ ಅಲ್ಲಿ ಡ್ರೈವ್ ಮಾಡುತ್ತಿದ್ದಾಗ ಇವರ ನಗು ಮುಖದ ಚಿತ್ರವನ್ನು ದೊಡ್ಡ ಜಾಹೀರಾತಲ್ಲಿ ನೋಡಿದನು . ಅದರ ಚಿತ್ರ ತೆಗೆದು ಕಳುಹಿಸಿದನು .
" ಅಮೆರಿಕದಲ್ಲಿ ಎಲ್ಲವೂ ಸಾಧ್ಯ ಎಂಬ ಸತ್ಯದ ಬಗ್ಗೆ ಇನ್ನೂ ಯಾರಲ್ಲಾದರೂ ಅನುಮಾನವಿದ್ದರೆ , ನಮ್ಮ ರಾಷ್ಟ್ರ ನಿರ್ಮಾತೃಗಳ ಆಶಯ ನಮ್ಮ ಕಾಲದಲ್ಲೂ ಜೀವಂತವಾಗಿದೆ ಎಂಬ ಬಗ್ಗೆ ಯಾರಾದರು ಇನ್ನೂ ಅನುಮಾನ ಪಡುತ್ತಿದ್ದರೆ , ನಮ್ಮ ದೇಶದ ಪ್ರಜಾತಂತ್ರದ ಶಕ್ತಿಯ ಬಗ್ಗೆ ಇನ್ನೂ ಯಾರ ಮನದಲ್ಲಾದರೂ ಪ್ರಶ್ನೆಗಳಿದ್ದರೆ ಇಂದು ಉತ್ತರ ದೊರೆತಿದೆ . ಈ ಉತ್ತರದಿಂದ ನಾವೆಲ್ಲ ಒಂದಾದರೆ , ಒಂದಾಗಿ ಇತಿಹಾಸದ ಆಗಸದಲ್ಲಿ ಸುಂದರ ಭವಿಷ್ಯದ ರಂಗವಲ್ಲಿ ಹಾಕಬಹುದು ಎಂಬುದರ ಬಗ್ಗೆ ನಮ್ಮಲ್ಲೇ ಇದ್ದ ಸಿನಿಕತೆ , ಸಂಶಯಗಳು ಇಂದು ನಿವಾರಣೆಯಾಗಿವೆ . ಅಂತಹ ಕಾಲ ಬರಲು ಬಹಳ ಸಮಯ ಬೇಕಾಯಿತು . ಆದರೆ ಈ ರಾತ್ರಿ , ಈ ಚುನಾವಣೆಯಲ್ಲಿ , ಇಂತಹ ನಿರ್ಣಾಯಕ ಕ್ಷಣದಲ್ಲಿ , ಈದಿನ ಏನು ಮಾಡಿದೆವೋ ಅದರಿಂದಾಗಿ ಬದಲಾವಣೆ ಅಮೆರಿಕಕ್ಕೆ ಆಗಮಿಸಿದೆ . ಎರಡು ಶತಮಾನ ಕಳೆದರೂ " ಜನರಿಂದ , ಜನರಿಗಾಗಿ , ಜನರಿಗೋಸ್ಕರ ಇರುವ ಸರಕಾರ " ಎಂಬ ಪ್ರಜಾತಂತ್ರದ ಅಶಯ ಈ ಭುವಿಯಿಂದ ನಶಿಸಿ ಹೋಗಿಲ್ಲ ಎಂಬುದನ್ನು ನೀವು ಸಾಬೀತು ಮಾಡಿದ್ದೀರಿ .
ಇಂಗ್ಲೀಶ್ ಮಾದ್ಯಮದಲ್ ಓದೋದ್ರಿಂದ ಏರ್ಡ್ ತರದ್ ನಷ್ಟ . ೧ . ಅರ್ದಮ್ಬರ್ದ ಅರಿವು . ೨ . ಮೂರೇ ತಲೆಮಾರ್ನಲ್ಲಿ ಕನ್ನಡದ್ ಸಾವು . ಕನ್ನಡ ಸಾಯುವ ಬಗೆ : ಮೊದಲು : ಕೆರೆ ಮಾಲೀಕನಿಗೆ ದಂಡ ಕಟ್ಟಬೇಕು . ನಂತರ : ಕೆರೆ ಓನರ್ಗೆ ದಂಡ ಕಟ್ಟಬೇಕು . ಆನಂತರ : ಕೆರೆ ಓನರ್ಗೆ ಫೈನ್ ಕಟ್ಟಬೇಕು . ತದನಂತರ : ಲೇಕ್ ಓನರ್ಗೆ ಫೈನ್ ಕಟ್ಟಬೇಕು . ಈಗ : ಲೇಕ್ ಓನರ್ಗೆ . . ಅದು . . ಐ ಹ್ಯಾವ್ ಟು ಪೇ ಫೈನ್ . . ಕೊನೆಗೆ : ಐ ಹ್ಯಾವ್ ಟು ಪೇ ಫೈನ್ ಟು ದಿ ಲೇಕ್ ಓನರ್ . ಪ್ರಶ್ನೆ : ಮೊದಲಿನಿಂದ ಕೊನೆಗೆ ಎಸ್ಟು ಸಮಯ . ಉತ್ರ : ಯುನೆಸ್ಕೋದ , ಇತ್ತೀಚೆಗೆ ಸತ್ತಿರುವ ಭಾಷೆಗಳ ಅದಾರದ ಮೇಲೆ , ಅಂದಾಜು ೧೦೦ ವರ್ಷ . ಒಂದ್ ದಿನ ನಾವು ಇಂಗ್ಲೀಶ್ ಮಾದ್ಯಮ್ದಲ್ ಓದಿ ಸಮ್ಪೊರ್ಣವಾದ್ ಅರಿವು ಪಡೆದ್ಕೊಬೋದು . ಅದು ನಾವೆಲ್ಲ ಸಮ್ಪೂರ್ಣವಾಗಿ ಇಂಗ್ಲೀಶ್ರು ಆದ್ ಮೇಲೆ . ಮೂರು ನಾಲ್ಕು ತಲೆಮಾರ್ ಕಾಲ ಸೀಮಿತ್ವಾದ ಅರಿವು ಪಾಡ್ಕೊಳ್ಳೋ ಜನಾಂಗ ಸುದಾರಿಸಿಕೊಂಡು ಮುನ್ಚೂಣಿಗ್ ಬರೋದು ಅಸಾದ್ಯ . ಕನ್ನಡಿಗರ ಹಾಗೆ ಕಾಣೊ ಎಂಗ್ಲೀಷರಾಗಿ , ಎರಡನೆ ದರ್ಜೆ ಮನುಷ್ಯರಾಗಿ ಹುಳ್ಕೊತೀವಿ . ಇದಕ್ಕಾಗಿ ನಂ ಜೀವನದ್ ಪದ್ದತಿಯನ್ನೇ ಬಲಿ ಕೊಡೋದು ಮುಟ್ಟಾಳ್ತನ . ಸಂಪೂರ್ಣ ವಿದ್ಯಾಬ್ಯಾಸ ಕನ್ನಡದಲ್ಲಿ ಆದರಷ್ಟೇ ಕನ್ನಡಿಗನಿಗೆ ಮುಕ್ತಿ . ಅನ್ಯತಾ ಶರಣಮ್ ನಾಸ್ತಿ . ಅದೂ ತಕ್ಷಣದಲ್ಲಿ ಆಗ್ಬೇಕು . ಕಾಲ ಮೀರೋಗ್ತಾ ಇದೆ .
ಹೀಗಾಗಿ ಬೇಸರಪಟ್ಟುಕೊಳ್ಳುವ ಅವಶ್ಯಕತೆ ಇಲ್ಲ . ನಿಧಾನ ವಿಕಿಪೀಡೀಯ ಬೆಳೆಯುತ್ತ ಹೋಗುವುದು ತೊಂದರೆಯಿಲ್ಲ . ಆದರೆ ಸಾಕಷ್ಟು ಕನ್ನಡಿಗರು ಇದರಲ್ಲಿ ಪಾಲ್ಗೊಳ್ಳುವ ಅವಶ್ಯಕತೆ ಉಂಟು .
ಆರ್ಕುಟ್ ಸಮುದಾಯ [ ಕಮ್ಯುನಿಟಿ ] ೧ ನಮ್ಮ ಸುಂದರ ಮೈಸೂರು ೨ ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು . ದಿವಂಗತ ಕೆ ಎಸ್ ಅನಂತಸ್ವಾಮಿ ಅವರ ಪುತ್ರ ರಾಜು ಅವರ ಅಕಾಲಿಕ ನಿಧನ ದಿಂದಾಗಿ ಸುಗಮ ಸಂಗೀತ ಮತ್ತು ಚಲನ ಚಿತ್ರ ಕ್ಷೇತ್ರ ಅನಾಥ ವಾಗಿರುವುದನ್ನು ಸಂತಾಪ ಸೂ ಚಿಸುತ್ತಿದೆ ಹಾಗೂ ಮ್ರತ ರಾಜೂ ಅವರ ಆತ್ಮಕ್ಕೆ ಚಿರ ಶಾಂತಿ ಸಿಗಲಿ ಎಂದು ಪರಮಾತ್ಮನನ್ನು ಪ್ರಾರ್ಥಿಸುತ್ತಿದೆ . ಇಷ್ಟು ಚಿಕ್ಕ ವಯಸ್ಸಿನಲ್ಲಿ ಸಾವು ಬರಬಾರದಾಗಿತ್ತು . ಇ ಸಾವೂ ನ್ಯಾಯವೇ ? ಅವರ ಕುಟುಂಬ ಮತ್ತು ರಾಜ್ಯದ ಜನತೆಗೆ ತುಂಬ ಲಾರದ ನಷ್ಟವಾಗಿದೆ . ವಿಧಿ ಬರಹದ ಮುಂದೆ ಮನುಷ್ಯನ ಪ್ರಯತ್ನ ಯಶಸ್ವಿ ಯಾಗಿಲ್ಲ . ನಾಗೇಶ್ ಪೈ .
ವಿಮಾ ಕಂಪೆನಿಗಳು ಸಹ - ಪಾವತಿ , ಕ್ಯಾಪ್ ( ಟೋಪಿಹಣ ) ಅಥವಾ ಕಳೆಯಬಹುದಾದವುಗಳನ್ನು ಹೊಂದಲು , ಅಥವಾ ಪಾಲಿಸಿಗೆ ಅರ್ಜಿ ಸಲ್ಲಿಸುವ ಯಾವುದೇ ವ್ಯಕ್ತಿಗೆ ವಿಮಾ ರಕ್ಷಣೆಯನ್ನು ನಿರಾಕರಿಸುವ , ಅಥವಾ ಅವುಗಳಿಗೆ ರಾಷ್ಟ್ರೀಯವಾಗಿ ಯೋಜಿಸಲಾದ ಮತ್ತು ಪ್ರಕಟಿತವಾದ ಪ್ರಮಾಣಿತ ಪ್ರೀಮಿಯಂಗಳ ಹೊರತು ಇತರೆ ಯಾವುದಕ್ಕಾದರೂ ಶುಲ್ಕ ವಿಧಿಸುವ ಅವಕಾಶವನ್ನು ಹೊಂದಿರುವುದಿಲ್ಲ . ಆದ್ದರಿಂದ , ವಿಮೆಯನ್ನು ಖರೀದಿಸುವ ಪ್ರತಿ ವ್ಯಕ್ತಿಯು ಅದೇ ವಿಮೆಯನ್ನು ಖರೀದಿಸುವ ಎಲ್ಲರಂತೆ ಒಂದೇ ದರವನ್ನು ಪಾವತಿಸುತ್ತಾನೆ ಮತ್ತು ಪ್ರತಿಯೊಬ್ಬನೂ ಕನಿಷ್ಠ ಮಟ್ಟದ ವಿಮಾ ರಕ್ಷಣೆಯನ್ನು ಪಡೆಯುತ್ತಾನೆ .
ಒಬ್ಬರ ಬಗ್ಗೆ ಬರೆಯಬೇಕು ಎಂದರೆ ಬೈಯ್ದು ಬರೆಯಬೇಕೆ , ಹೊಗಳಿ ಬರೆಯಬೇಕೆ ಎಂದು ಮೊದಲೇ ಕೇಳಿ ನಿರ್ಧರಿಸಿಕೊಂಡು ಎರಡರಲ್ಲಿ ಒಂದನ್ನು ತೀರ್ಮಾನಿಸಿ ಅದಕ್ಕೆ ತಕ್ಕ ಮಾಹಿತಿಯನ್ನೂ , ಸಾಕಷ್ಟು ಪನ್ನು - ವಕ್ರ ವಾಕ್ಯಗಳನ್ನೂ ಸಿದ್ಧ ಪಡಿಸಿಕೊಂಡು ಬರೆಯಲನುವಾಗುವ ಬರಹಗಾರರು ನಮ್ಮ ಮುಖ್ಯವಾಹಿನಿಯ ಪತ್ರಿಕೆಗಳನ್ನು ತುಂಬಿಕೊಂಡಿರುವಾಗ ಕೆಂಡಸಂಪಿಗೆ ಶ್ರೇಷ್ಠ ಮಾದರಿಯನ್ನು ಹಾಕಿಕೊಡುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಚಾರ .
1993 - 94 ವರ್ಷಾವಧಿಯಲ್ಲಿ ಹೆಚ್ಚಿನ ಯಶಸ್ಸು ದೊರೆಯಿತು . ಫರ್ಗುಸನ್ , ನಾಟಿಂಗ್ಹಾಮ್ ಫಾರೆಸ್ಟ್ ನ 22 ವರ್ಷದ ಮಧ್ಯಮೈದಾನ ಆಟಗಾರ ರೋಯ್ ಕೆಅನೆ ಯನ್ನು , ವೃತ್ತಿ ಜೀವನದ ಕೊನೆಯನ್ನು ಸಮೀಪಿಸಿದ್ದಬ್ರಯಾನ್ ರಾಬ್ಸನ್ ನ ಬದಲಿ ಆಟಗಾರನಾಗಿ ದೀರ್ಘಾವಧಿಗೆ £ 3 . 75 ದಶಲಕ್ಷಕ್ಕೆ ಬ್ರಿಟಿಶ್ ದಾಖಲೆ ಶುಲ್ಕ ಕೊಟ್ಟು ವರ್ಗಾವಣೆ ಮಾಡಿಕೊಂಡ . ಯುನೈಟೆಡ್ ತಂಡವು 1993 - 94ರ ಪ್ರೀಮಿಯರ್ ಲೀಗ್ ನ ಪಟ್ಟಿಯಲ್ಲಿ ಪ್ರಾರಂಭದಿಂದ ಅಂತ್ಯದವರೆಗೂ ಅಕ್ಷರಶಃ ಮುಂಚೂಣಿಯಲ್ಲಿತ್ತು . ಕ್ಯಾಂಟೋನ , ಮಾರ್ಚ್ 1994ರಲ್ಲಿ ಐದು ದಿನಗಳ ಅಂತರದಲ್ಲಿ ಎರಡು ಬಾರಿ ಪಂದ್ಯದಿಂದ ಹೊರಗೆ ಕಳಿಸಿದರೂ ಸಹ ಎಲ್ಲ ಪಂದ್ಯಗಳಿಂದ 25 ಗೋಲು ಗಳಿಸಿ ಅಗ್ರ ಗೋಲುಗಾರ ಎನಿಸಿಕೊಂಡ . ಯುನೈಟೆಡ್ ತಂಡವು ಲೀಗ್ ಕಪ್ ನ ಫೈನಲ್ ಪ್ರವೇಶಿಸಿದರೂ 3 - 1 ಅಂಕಗಳಿಂದ ಆಸ್ಟನ್ವಿಲ್ಲ ತಂಡಕ್ಕೆ ಶರಣಾಯಿತು . ಫರ್ಗುಸನ್ ಮುಂಚೆ ಯುನೈಟೆಡ್ ತಂಡವನ್ನು ನಿರ್ವಹಿಸುತ್ತಿದ್ದ ರಾನ್ ಅಟ್ಕಿನ್ಸನ್ ಆಸ್ಟನ್ ವಿಲ್ಲ ತಂಡವನ್ನು ನಿರ್ವಹಿಸುತ್ತಿದ್ದರು . FA ಕಪ್ ಫೈನಲ್ ಪಂದ್ಯದಲ್ಲಿ , ಮ್ಯಾಂಚೆಸ್ಟರ್ ಯುನೈಟೆಡ್ ತಂಡವು ಚೆಲ್ಸಿಯಾ ವಿರುದ್ಧದ ಪಂದ್ಯದಲ್ಲಿ ಪರಿಣಾಮಕಾರಿಯಾದ 4 - 0 ಅಂಕಗಳ ಅಂತರದಿಂದ ಜಯ ಗಳಿಸಿತು . ಅಬರ್ಡೀನ್ ಜತೆ ಸ್ಟಾಟಿಷ್ ಪ್ರೀಮಿಯರ್ ವಿಭಾಗ ಮತ್ತು ಸ್ಕಾಟಿಷ್ ಕಪ್ ಪ್ರಶಸ್ತಿಗಳನ್ನು ಅನುಸರಿಸಿ ಫರ್ಗುಸನ್ ತಮ್ಮ ಎರಡನೇ ಲೀಗ್ ಹಾಗು ಕಪ್ ಡಬಲ್ ಅನ್ನು ಗೆದ್ದರು . ಫರ್ಗುಸನ್ , ಕ್ರೀಡಾ ಋತುವಿನ ಕೊನೆಯಲ್ಲಿ ಬ್ಲಾಕ್ ಬರ್ನ್ ರೋವರ್ಸ್ ತಂಡದ ಡೇವಿಡ್ ಮೇಗೆ £ 1 . 2 ದಶಲಕ್ಷ ಹಣ ಪಾವತಿ ಮಾಡುವ ಮೂಲಕ ತಮ್ಮ ತಂಡದಲ್ಲಿ ಆಡಲು ಒಪ್ಪಂದ ಮಾಡಿಕೊಂಡರು . 1994 - 95 ರ ಕ್ರೀಡಾ ಋತುವು ಫರ್ಗುಸನ್ ರ ಪಾಲಿಗೆ ಅತ್ಯಂತ ಕಷ್ಟಕರವಾಗಿತ್ತು . ಕ್ಯಾಂಟೋನ , ಸೆಲ್ಹರ್ಸ್ಟ್ ಪಾರ್ಕ್ ನಲ್ಲಿ ನಡೆದ ಒಂದು ಪಂದ್ಯದಲ್ಲಿ ಕ್ರಿಸ್ಟಲ್ ಪ್ಯಾಲೇಸ್ ತಂಡದ ಬೆಂಬಲಿಗನ ಮೇಲೆ ಆಕ್ರಮಣ ಮಾಡುತ್ತಾನೆ . ಈ ಘಟನೆಯಿಂದಾಗಿ ಅವನು ಇಂಗ್ಲಿಷ್ ಫುಟ್ಬಾಲ್ ನ್ನು ತೊರೆದುಬಿಡಬಹುದೆಂದು ಎಲ್ಲರೂ ನಿರೀಕ್ಷಿಸುತ್ತಾರೆ . ಎಂಟು ತಿಂಗಳ ನಿಷೇಧದಿಂದಾಗಿ ಕ್ಯಾಂಟೋನ ಕ್ರೀಡಾ ಋತುವಿನ ಕಡೆ ನಾಲ್ಕು ತಿಂಗಳು ಆಟದಿಂದ ವಂಚಿತನಾಗುತ್ತಾನೆ . ಆತನ ಅಪರಾಧಕ್ಕಾಗಿ 14 ದಿನಗಳ ಜೈಲು ವಾಸವನ್ನು ವಿಧಿಸಲಾಗುತ್ತದೆ ಆದರೆ ಈ ದಂಡನೆಯು ಮನವಿಯ ಮೇರೆಗೆ ರದ್ದು ಪಡಿಸಿ 120 ಗಂಟೆಗಳ ಕಾಲ ಸಮುದಾಯ ಸೇವೆಯನ್ನು ಮಾಡಬೇಕೆಂದು ಆದೇಶಿಸಲಾಗುತ್ತದೆ . ಭರವಸೆ ಮೂಡಿಸಿದ ಸಂಗತಿಯೆಂದರೆ , ಯುನೈಟೆಡ್ ತಂಡವು ಬ್ರಿಟಿಶ್ ದಾಖಲೆ ಹಣವಾದ £ 7 ದಶಲಕ್ಷವನ್ನು ನ್ಯೂ ಕ್ಯಾಸೆಲ್ ತಂಡದ , ಯಥೇಚ್ಛವಾಗಿ ಗೋಲು ಗಳಿಸುವ ಆಂಡಿ ಕೋಲ್ನಿಗೆ ಪಾವತಿ ಮಾಡಿತು . ಜೊತೆಗೆ ಯುವ ವಿಂಗರ್ [ [ ] ] ಕೀತ್ ಗಿಲ್ಲೆಸ್ಪಿ { / 0 ) ಈಶಾನ್ಯ ತಂಡಕ್ಕೆ ವಿನಿಮಯವಾಗಿ ತೆರಳಿದರು . ಆದಾಗ್ಯೂ , ಕ್ರೀಡಾ ಋತುವಿನ ಅಂತಿಮ ದಿನ ವೆಸ್ಟ್ಹಾಮ್ ಯುನೈಟೆಡ್ ತಂಡದೊಂದಿಗೆ 1 - 1 ಅಂಕಗಳ ಸಮ ಮಾಡಿಕೊಂಡ ಪರಿಣಾಮ ಚಾಂಪಿಯನ್ ಶಿಪ್ ಮ್ಯಾಂಚೆಸ್ಟರ್ ಯುನೈಟೆಡ್ ತಂಡದ ಹಿಡಿತದಿಂದ ತಪ್ಪಿ ಹೋಯಿತು . ಪಂದ್ಯವನ್ನು ಗೆದ್ದಿದ್ದರೆ ಲೀಗ್ ಪ್ರಶಸ್ತಿಯು ತಂಡಕ್ಕೆ ದೊರಕುತ್ತಿತ್ತು . ಯುನೈಟೆಡ್ ತಂಡ FA ಕಪ್ ಫೈನಲ್ ನಲ್ಲಿ 1 - 0 ಅಂಕಗಳಿಂದ ಎವರ್ಟನ್ ತಂಡಕ್ಕೆ ಕೂಡ ಶರಣಾಯಿತು . 1995ರ ಬೇಸಿಗೆಯಲ್ಲಿ ಯುನೈಟೆಡ್ ನ ಪ್ರಸಿದ್ಧ ಆಟಗಾರರು ತಂಡದಿಂದ ನಿರ್ಗಮಿಸಲು ಅವಕಾಶ ಮಾಡಿ , ಇವರ ಬದಲಿಗೆ ಬೇರೆ ಆಟಗಾರರನ್ನು ಖರೀದಿಸದೇ ಇರುವ ಕಾರಣ ಫರ್ಗುಸನ್ ಅತಿಯಾದ ಟೀಕೆಯನ್ನು ಎದುರಿಸಿದರು . ಮೊದಲಿಗೆ ಪಾಲ್ ಇನ್ಸ್ ಇಟಲಿಯ ಇಂಟರ್ನ್ಯಾಜಿಒನೇಲ್ ತಂಡಕ್ಕೆ £ 7 . 5 ದಶಲಕ್ಷ ಹಣಕ್ಕೆ ವರ್ಗಾವಣೆಯಾದರು , ದೀರ್ಘಕಾಲದಿಂದ ತಂಡದಲ್ಲಿ ಸ್ಟ್ರೈಕರ್ ಆಗಿದ್ದ ಮಾರ್ಕ್ ಹುಗ್ಹೆಸ್ ನನ್ನು ಇದಕ್ಕಿದ್ದಂತೆ ಚೆಲ್ಸಿಯಾ ತಂಡಕ್ಕೆ £ 1 . 5 ದಶಲಕ್ಷ ಒಪ್ಪಂದದ ಹಣಕ್ಕೆ ಮಾರಾಟ ಮಾಡಲಾಯಿತು , ಹಾಗು ಆಂಡ್ರೆ ಕಂಚೆಲ್ಸ್ಕಿಸ್ ಎವರ್ಟನ್ ತಂಡಕ್ಕೆ ಮಾರಾಟ ಮಾಡಲಾಯಿತು . ಮೊದಲ ತಂಡದಲ್ಲಿ ಆಡಲು ಸಿದ್ದರಾಗಿರುವ ಅನೇಕ ಮಂದಿ ಯುವ ಆಟಗಾರರು ಯುನೈಟೆಡ್ ತಂಡದಲ್ಲಿದ್ದಾರೆಂದು ಫರ್ಗುಸನ್ ಭಾವಿಸಿದ್ದಾರೆಂಬ ಸುದ್ದಿಯು ವ್ಯಾಪಕವಾಗಿ ಹರಡಿತ್ತು . " ಫೆರ್ಗಿ ' ಸ್ ಫ್ಲೆಜಲಿಂಗ್ಸ್ " ( ಫೆರ್ಗಿಯ ಮರಿಗಳು ) ಎಂದೇ ಕರೆಯಲ್ಪಡುತ್ತಿದ್ದ ಯುವ ಆಟಗಾರರಾದ ಗ್ಯಾರಿ ನೆವಿಲ್ಲೆ , ಫಿಲ್ ನೆವಿಲ್ಲೆ , ಡೇವಿಡ್ ಬೆಕ್ಕ್ಹಾಮ್ , ಪಾಲ್ ಸ್ಕ್ಹೊಲೆಸ್ ಹಾಗು ನಿಕಿ ಬಟ್ಟ್ ಮುಂತಾದವರು ತಂಡದ ಪ್ರಮುಖ ಆಟಗಾರರಾಗಿ ಹೊರಹೊಮ್ಮಲಿದ್ದರು . ಯುನೈಟೆಡ್ ತಂಡವು 1995 - 96 ರ ಕ್ರೀಡಾ ಋತುವಿನ ಮೊದಲ ಲೀಗ್ ಪಂದ್ಯದಲ್ಲಿ ಆಸ್ಟನ್ ವಿಲ್ಲ ತಂಡಕ್ಕೆ 3 - 1 ಅಂಕಗಳಿಂದ ಪರಾಭಾವಗೊಂಡಾಗ , ಮಾಧ್ಯಮವು ಫರ್ಗುಸನ್ರ ಮೇಲೆ ಮುಗಿಬಿದ್ದು , ಬಹಿರಂಗ ಟೀಕೆ ಮಾಡಿತು . ಅವರು ಯುನೈಟೆಡ್ ತಂಡವು ನೆಲೆ ತಪ್ಪಿದ್ದು ಏಕೆಂದರೆ ಅಲೆಕ್ಸ್ ಫರ್ಗುಸನ್ರ ತಂಡವು ಹಲವು ಯುವ ಹಾಗು ಅನನುಭವಿ ಆಟಗಾರರಿಂದ ಕೂಡಿತ್ತೆಂದು ಬರೆದರು . ಮ್ಯಾಚ್ ಆಫ್ ದಿ ಡೇ ಪಂಡಿತ , ಅಲನ್ ಹನ್ಸೆನ್ , " ನೀವು ಮಕ್ಕಳನ್ನಿಟ್ಟುಕೊಂಡು ಗೆಲ್ಲಲಾರಿರಿ " ಎಂದು ಕುಖ್ಯಾತ ಘೋಷಣೆ ಮಾಡಿದರು . ಆದಾಗ್ಯೂ , ಯುವ ಆಟಗಾರರು ಉತ್ತಮವಾಗಿ ಪ್ರದರ್ಶನ ನೀಡಿದರು ಜೊತೆಗೆ ಯುನೈಟೆಡ್ ತಂಡವು ಮುಂದಿನ ಐದು ಪಂದ್ಯಗಳನ್ನು ಗೆದ್ದಿತು . ಕ್ಯಾಂಟೋನ ತನ್ನ ಅಮಾನತಿನಿಂದ ಮರಳಿದಾಗ , ಅದು ತಂಡಕ್ಕೆ ಚೇತರಿಕೆ ನೀಡಿತಾದರೂ , ತಂಡವು ನ್ಯೂಕ್ಯಾಸಲ್ ತಂಡಕ್ಕಿಂತ ಹದಿನಾಲ್ಕು ಅಂಕಗಳು ಹಿಂದೆಉಳಿದಿದ್ದು ಕಂಡುಬಂತು . ಆದಾಗ್ಯೂ , 1996ರ ಪ್ರಾರಂಭದಲ್ಲಿ ತಂಡವು ಸತತವಾಗಿ ಉತ್ತಮ ಫಲಿತಾಂಶಗಳನ್ನು ಕಾಣುವುದರ ಜೊತೆಗೆ ಅಂತರ ಕಡಿಮೆಯಾಯಿತು . ಜೊತೆಗೆ ಮಾರ್ಚ್ ಪ್ರಾರಂಭದಿಂದ ಯುನೈಟೆಡ್ ತಂಡವು ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಕಾಯ್ದುಕೊಂಡಿತು . ಪ್ರತಿಸ್ಪರ್ಧಿಗಳಾದ ನ್ಯೂಕ್ಯಾಸಲ್ ತಂಡವು ಜನವರಿಯಲ್ಲಿ 12 ಅಂಕ ಗಳಿಸಿ ಅಗ್ರ ಸ್ಥಾನದಲ್ಲಿತ್ತಾದರೂ ತಮ್ಮ ಮುಂಚಿನ ಗೆಲುವಿನ ಆಧಾರದ ಮೇಲೆ ಪಟ್ಟಿಯಲ್ಲಿ ಅಗ್ರ ಸ್ಥಾನ ಗಳಿಸುವಲ್ಲಿ ವಿಫಲವಾಯಿತು .
Download XML • Download text