Text view
kan-32
View options
Tags:
Javascript seems to be turned off, or there was a communication error. Turn on Javascript for more display options.
ಗಣೇಶಯ್ಯ ಕೃಷಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಂತೆ . ಅವರು ಕತೆ ಬರೆದಷ್ಟೇ ಆಸಕ್ತಿಕರವಾಗಿ ಪಾಠ ಮಾಡಿದಲ್ಲಿ ಅವರ ಬಳಿ ಕಲಿತವರು ಪುಣ್ಯವಂತರು . ಯಾಕೆಂದರೆ ನಮ್ಮ ವಿಶ್ವವಿದ್ಯಾಲಯದ ಹೆಚ್ಚಿನ ಪ್ರಾಧ್ಯಾಪಕರು ಆಸಕ್ತಿ ಮೂಡಿಸುವಂತೆ ಕಲಿಸುವುದನ್ನೇ ಮರೆತಿದ್ದಾರೆ . ಬರೆಯುವುದಂತೂ ಗೊತ್ತೇ ಇಲ್ಲ ಬಿಡಿ . ಇದಕ್ಕೆ ಗಣೇಶಯ್ಯ ಅಪವಾದದಂತಿದ್ದಾರೆ .
ನಾನು ಈ ರೀತಿ ಗಿರಾಕಿಯನ್ನು ಗಮನಿಸುತ್ತಿರುವುದನ್ನು ನೋಡಿದ ಶೆರ್ಲಾಕ್ ನಸುನಗುತ್ತಾ " ಹೌದು , ಇವರು ಸ್ವಲ್ಪ ಸಮಯದ ಹಿಂದೆ ತ್ರಾಸದಾಯಕ ಕೆಲಸ ಮಾಡುತ್ತಿದ್ದರು , ಜೊತೆಗೆ ನಸ್ಯದ ಸೇವನೆಯ ಅಭ್ಯಾಸ ಇದೆ , ಸ್ವಲ್ಪ ಕಾಲ ಚೀನಾದಲ್ಲಿ ಮೇಸ್ತ್ರಿಯಾಗಿದ್ದರು . ಹಾಗೂ ಇತ್ತೀಚೆಗೆ ಸಾಕಷ್ಟು ಬರವಣಿಗೆ ನಡೆಸಿದ್ದಾರೆ ಎಂಬುದನ್ನು ಬಿಟ್ಟರೆ ನಾನೂ ಸಹ ಬೇರೇನನ್ನೂ ಹೇಳಲು ಸಾಧ್ಯವಿಲ್ಲ " ಎಂದನು .
ಇಂಥ ಹಬ್ಬಾಚರಣೆಯ ಹಿಂದೆ ಲಕ್ಷ್ಮಣ್ ಗಮನಿಸಿದ ಇನ್ನೊಂದು ಪ್ರಮುಖ ಅಂಶವೆಂದರೆ ಜಲ ಸಂರಕ್ಷಣೆ ಮತ್ತು ನಿರ್ವಹಣೆಯ ನಿಟ್ಟಿನಲ್ಲಿ ಆ ವರೆಗೆ ಲಾಪೋಡಿಯಾದಲ್ಲಿ ನಡೆಯುತ್ತಿದ್ದ ಸಾಂಪ್ರದಾಯಿಕ ಆಚರಣೆಗಳು ನೀರಿನ ಪೋಲು ತಡೆಯುವಲ್ಲಿ ಮತ್ತು ಸುಸ್ಥಿರ ವ್ಯವಸ್ಥಾಪನೆಯಲ್ಲಿ ವಿಫಲವಾಗಿದ್ದವು . ಅವರೇ ಹೇಳುವಂತೆ ' ಕೃಷಿಯೇತರ ಭೂಮಿಯ ಸದ್ಬಳಕೆ ಹಾಗೂ ಜಲ ಸಂರಕ್ಷಣೆಯ ಅಗತ್ಯವನ್ನು ಮನವರಿಕೆ ಮಾಡಿಕೊಡುವಲ್ಲಿ ಈ ನೆಲದ ಶ್ರೀಮಂತ ಧಾರ್ಮಿಕ ಮತ್ತು ಸಾಂಸ್ಕೃತಿಕ ಮೌಲ್ಯಗಳು ಸೂಕ್ತ ಅಸ್ತ್ರವಾಗಬಲ್ಲುದು ಎಂಬುದನ್ನು ಅರಿಯಲು ಹೆಚ್ಚು ಸಮಯ ಬೇಕಾಗಲಿಲ್ಲ . ಏಕೆಂದರೆ ದೇವರ ಹೆಸರಿನಲ್ಲಿ ನಡೆಯುವ ಯಾವುದೇ ಕೆಲಸಗಳಿಗೆ ಜನ ಬಹಳ ಶ್ರದ್ಧೆಯಿಂದ ಬರುತ್ತಿದ್ದರು . ಸಂಘಟನಾ ದೃಷ್ಟಿಯಿಂದ ಇದು ಅನುಕೂಲಕಾರಿ ಮಾತ್ರವಲ್ಲ , ನಿರೀಕ್ಷಿತ ಪಾಲ್ಗೊಳ್ಳುವಿಕೆಯೂ ಇಂಥ ಕೆಲಸಗಳಲ್ಲಿ ಹೆಚ್ಚಿರುತ್ತಿದ್ದುದು ಯಶಸ್ಸನ್ನು ಹೆಚ್ಚಿಸುತ್ತಿತ್ತು . ಹೀಗಾಗಿ ಪರಿಸರದ ಪಾವಿತ್ರ್ಯ ಕಾಪಾಡುವ ಭಾರವನ್ನು ದೇವರ ಮೇಲೆಯೇ ಹೊರಿಸಿ ಅದಕ್ಕೊಂದು ಉತ್ಸವದ ಸ್ವರೂಪವನ್ನು ಕೊಡಲಾಯಿತು . '
ಪಶ್ಚಿಮ ಬಂಗಾಳದ ' ಶಾಂತಿನಿಕೇತನ ' ನನ್ನ ಮಟ್ಟಿಗೆ ಮೈನವಿರೇಳಿಸುವ ಹೆಸರು . ಮೈಸೂರಿನಲ್ಲಿ ಕಲಾವಿದ್ಯಾರ್ಥಿಯಾಗಿದ್ದಾಗ ಅಲ್ಲಿಗೆ ಭೇಟಿ ಕೊಡುವ ಅವಕಾಶ ದೊರಕಿತ್ತು . ಅಲ್ಲಿನ ಹಳ್ಳಿಗಳು , ಕಾಲುದಾರಿ , ಮನೆಗಳು , ವಿಶಾಲ ಬಯಲು , ಕಲಾಭವನದ ಕ್ಯಾಂಪಸ್ , ಸೈಕಲ್ ತುಳಿಯುವ ಜನ - ಎಲ್ಲವೂ ಒಟ್ಟಾರೆ ಬೆಚ್ಚಗಿನ ಗೂಡು ಕಟ್ಟಿದ್ದವು ನನ್ನೊಳಗೆ . ಮುಂದೊಮ್ ಎಂ . ಎಫ಼್ . ಎ ಪದವಿಗಾಗಿ ಅಲ್ಲಿ ಪ್ರವೇಶ ಪಡೆದಾಗ ಜನ್ಮಾಂತರದ ಯಾವುದೋ ನಂಟು ಮತ್ತೊಮ್ ನನ್ನನ್ನು ಆಪ್ತವಾಗಿ ಕರೆಸಿಕೊಂಡಂತೆ ಅನಿಸಿತ್ತು ! ರೈಲಿನಲ್ಲಿ ಬಂಗಾಳ ಪ್ರವೇಶಿಸುತ್ತಿದ್ದಂತೆ ಸೆಳೆಯುವುದು - ಅಲ್ಲಿನ ಭೂದ್ರುಶ್ಯ . ಅಚ್ಚರಿಗೊಳಿಸುವಂತೆ ಒಂದೂ ಓರೆಕೋರೆಯಿಲ್ಲದ , ಕ್ರುತಕವೇನೋ ಅನಿಸುವಷ್ಟು ನ , ಸಪಾಟಾದ ವಿಶಾಲ ಬಯಲು . . ಬಯಲಿನಿಂದ ಉಂಟಾದ ಅಡ್ಡಗೆರೆಗಳನ್ನು ಅಷ್ಟೇ ನಾಜೂಕಾಗಿ ಕತ್ತರಿಸಿ ಲಂಬಗೊಳಿಸುವ ತಾಳೆಮರಗಳು . . ಯಾರೋ ಕಲಾವಿದ ಚೌಕಾಸಿ ಮಾಡಿ ಜೋಡಿಸಿಟ್ಟ . ( ತಾಳೆಮರಗಳ ' ವ್ಯಕ್ತಿತ್ವ ' ನನ್ನನ್ನು ಆಕರ್ಷಿಸಿದ್ದು ಆಗಲೆ . ನೀಟ ಹೇರ ಮಾಡಿಸಿ ಟಾ ಎದೆಯುಬ್ಬಿಸಿ ನಿಂತ ಹೈದನಂತೆ , . . . ಮತ್ತೊಮ್ಮೆ ತಲೆತುಂಬ ಹೂಮುಡಿದು ಕ್ಯಾಮೆರಾಗೆ ಪೋಸ್ ಕ ಸುಂದರಿಯಂತೆ ಕಾಣುತ್ತವೆ ಅವು . ) ಮತ್ತೊಂದೆಡೆ ಸದಾ ತುಂಬಿರುವ ಪುಟ್ಟ ಪುಟ್ಟ ಕೊಳಗಳು , ಅವುಗಳಲ್ಲಿ ಲಿಲ್ಲಿ , ತಾವರೆ , ಜೊಂಡು , ಗುಂಪುಗುಂಪಾಗಿ ಕ್ರೀಡಿಸುವ ಬಾತುಗಳು , ಪಕ್ಕಕ್ಕೆ ಸುಂದರ ಮನೆಗಳು . . . ಒಟ್ಟಾರೆ , ವಿಶಾಲ ಕ್ಯಾನ್ವಾಸಿನಲ್ಲಿ ಒಂದು ಭಾಗವಾಗಿ ನಾನೂ ಸೇರ್ಪಡೆಗೊಂಡ ಸಂತಸ . ಶಾಂತಿನಿಕೇತನದ ಸಖ್ಯ ರವೀಂದ್ರನಾಥರ ' ಶಾಯಿಯ ಕಂಪು ' ಅನುಭವಿಸಿದಂತೆ ! ಅಲ್ಲಿನ ನೋಟ , ಪರಿಮಳ , ಜನ , ಸಂಗೀತ - ಎಲ್ಲವೂ ಹಳೆ ಪರಿಚಯವೋ ಎಂಬಂತೆ ನನ್ನದೇ ಆಗಿಬಿಟ್ಟವು . ಭಾವತೀವ್ರತೆಯ ಯಾವುದೋ ಅಮಲು ಆ ಪರಿಸರದಲ್ಲಿ ಅದ್ದಿ , ಹಾಗೆಯೇ ಸ್ಥಿರವಾಗಿ ಉಳಿದುಬಿಟ್ಟಹಾಗಿದೆ . ಅದು ಸದಾ ಸಾಂಸ್ಕ್ರುತಿಕ ಚಟುವಟಿಕೆಗಳಿಂದ ಗಿಜಿಗುಡುವ ತಾಣ . ಮಧ್ಯಾಹ್ನದ ಪ್ರಖರತೆಯಲ್ಲಿ , ರಾತ್ರಿಯ ನೀರವತೆಯಲ್ಲಿ ತಾತ್ಕಾಲಿಕವಾಗಿ ಶಾಂತವಾಗುತ್ತದೆ . ಗುರುಕುಲಾಶ್ರಮದ ಪರಿಕಲ್ಪನೆಯಲ್ ರೂಪುಗೊಂಡ ' ತಪೋವನ ' ದ ಗಾಢ ಮೌನ ಮಾತ್ರ ಸುತ್ತೆಲ್ಲ ಮಡುಗಟ್ಟಿ ನ ಒಳಗುಮಾಡಿಕೊಳ್ಳುತ್ತದೆ . ಹೊಸ ಸಹವಾಸಕ್ಕೆ ಸಾಸಿವೆ ಎಣ್ಣೆಯ ಘಾಟು , ಆಲೂಶೆದ್ದೊ , ಮಾಛ್ ( ಮೀನು ) , ಗುಗ್ನಿ ( ಬಟಾಣಿ ಗೊಜ್ಜು ) - ಇವುಗಳ ಅತಿಹಾವಳಿಯಿಂದ ತಪ್ಪಿಸಿಕೊಳ್ಳುವುದು ಕಷ್ಟಸಾಧ್ಯವೇ . ಹೊಂದಿಕೊಂಡರೆ ಮಾತ್ರ ' ಮಿಶ್ಟಿ ' ( ಸಿಹಿ ) ಯ ರುಚಿ ನಿಮ್ಮೊಂದಿಗೇ ಉಳಿದುಬಿಡುತ್ತ . ಭಾಷೆ , ಆಚಾರ , ಆಹಾರದ ವ್ಯತ್ಯಾಸದ ಹೊರತು ' ಜನಮಾನಸ ' ಸ್ವಾಭಾವಿಕವಾಗಿ ಎಲ್ಲೆಡೆಯೂ ಒಂದೇ ತಾನೆ . . ? ! ತಿಳಿಹಸಿರಿನ ' ಲೇಡಿಬರ್ಡ್ ' ನನ್ನ ಆಪ್ತ ಸಂಗಾತಿ . ನನಗೇ ರೆಕ್ಕೆಮೂಡಿಸಿ ಹಗುರವಾಗಿ , ನಾನು ಹ ಕರೆದೊಯ್ಯುವ ನಿಷ್ಠಾವಂತ ಸಾಂಗತ್ಯ ಅದರದು . ಮಧ್ಯಾಹ್ನ ಊಟದ ನಂತರ ಹೊಸ ಜಾಗಗಳ ಅನ್ವ ೇಷಣೆ ನಮ್ಮಿಬ್ಬರ ಇಷ್ಟದ ಹವ್ಯಾಸ . ನನ್ನದೇ ಖಾಸಗಿ ಸ್ಥಳಗಳೂ ಹಲವಾರಿದ್ದವು ನನಗಾಗಿ ಹೇಳಿ ಮಾಡಿಸಿದಂತೆ . ನಿಶ್ಶಬ್ದವಾಗಿ ಕುಳಿತು ನಿಸ ಬಣ್ಣ , ವಿನ್ಯಾಸ , ಶಬ್ದವೈವಿಧ್ಯಕ್ಕೆ ಮೈಯೆಲ್ಲ ಕಣ್ಣು - ಕಿವಿಯಾಗಿಸಿಕೊಂಡು ನನ್ನನ್ನೇ ಮರೆತುಬಿಡು ಎಷ್ಟು ಹಿತವಾಗಿತ್ತು . . ! ಇಡೀ ಸಂಸಾರದೊಂದಿಗೆ ಧ್ಯಾನಸ್ಥರಂತೆ ನಿಂತ ಸಾಲು ಸಾಲು ತಾಳೆಗಳು , ಎಳೆಮಕ್ಕಳ ಸಣ್ಣಚೀರಾಟದಂತೆ ಸದ್ದುಹೊರಡಿಸುತ್ತ ತಲೆಯಾಡಿಸುವ ಹೊಲದ ಪೈರು , ಎಲ್ಲಿದ್ದೆ ಇಷ್ಟು ಹೊತ್ತು ಎಂದು ಸಲುಗೆಯ ಬರಮಾಡಿಕೊಳ್ಳುವ ಕಾಲುದಾರಿ , ಪ್ರತಿಕ ಹೊಸ ಸೀರೆ ಹೊದ್ದು ಬಿನ್ನಾಣದಿಂದ ಬಣ್ಣ ಬದಲಿಸುವ ಆಕಾಶ , ಬದುಕಿನ ಚಲನಶೀಲತೆಯನ್ನು ನೆನಪಿಸುವ ನೀರಧಾರೆ , ಮುಳುಗಿ - ತೇಲಿ ಆಡುವ ಬಾತುಕೋಳಿಗಳ ಹಿಂಡು , ನೀರಿನಲ್ಲುಂಟಾಗುವ ಶುದ್ಧ ವ್ರುತ್ತಾಕಾರದ ಅಲೆಗಳು , ನನ್ನೊಡನೆ ಮಾತಾಡುತ್ತಲೇ ಕಣ್ಣು ಮಿಟುಕಿಸಿ ನಾಳೆ ಸಿಗುವೆನೆಂದು ಮರೆಯಾಗುವ ಸೂರ್ಯ - ಇವುಗಳನ್ನೆಲ್ಲ ನಿಧಾನ ಕರಗಿಸಿಕೊಳ್ಳುತ್ತಾ , . . . ನಾನೆ ಅವುಗಳಲ್ಲಿ ಕರಗುತ್ತಾ . . . ಕತ್ತಲಾದಮೇಲೆ ಅನಿವಾರ್ಯವೆಂಬಂತೆ ಹಾಸ್ಟೆಲ್ ಗೆ ಮರಳುವುದು ನನ್ನ ನಿತ್ಯದ ದಿನಚರಿಯಾಗಿತ್ತು . ಕತ್ತಲೆ , ನೆರಳು , ಗಾಢಬಣ್ಣಗಳೊಡನೆ ನಿಕಟತೆ ಬೆಳೆದದ್ದೂ ಆಗಲೇ ಇರಬೇಕು . ಹಾಸ್ಟೆಲ್ ಕೋಣೆಯ ಕಿಟಕಿಯಿಂದ ಕಾಣುತ್ತಿದ್ದುದು - ' ಕಾಲಾ ಘರ್ ' ( ಕಪ್ಪು ಮನೆ ) . ನಂದಲಾ ಬ , ರಾಂ ಕಿಂಕರ್ ಬೈಜ್ ಮುಂತಾದ ಪ್ರಸಿದ್ಧರು ಇರುತ್ತಿದ್ದ ಸ್ಥಳ ಎಂಬುದಕ್ಕಿಂತಲೂ ಅದರ ದೈತ್ಯಾಕಾರ , ಪಕ್ಕದಲ್ಲಿದ್ದ ಸುಂದರ - ಸುಗಂಧಿತ ಮರ , ಎಲ್ಲಕ್ಕೂ ಮಿಗಿಲಾಗಿ ರಾತ್ರಿಯ ಕ್ರುತಕ ಬೆಳಕಿನಲ್ಲಿ ಸ್ವತಃ ಕಲಾಕ್ರುತಿಯಾಗಿ ಮೈದೋರುವ ಅದರ ಸೊಬಗು ಆಕರ್ಷಕವಾದುದು . ಕಪ್ಪುಛಾಯೆಯ ವೈವಿಧ್ಯತೆ ಕಾವ್ಯದ ಸೊಗಸಿನಂತೆ ಹೊಮ್ಮುತ್ತಿತ್ತು . ಹಳ್ಳಿಗಳಲ್ಲಿ ಸಾಂಥಾಲಿ ಬುಡಕಟ್ಟು ಜನರ ಮನೆಗಳ ಸೊಗಸು - ಕಲಾತ್ಮಕತೆ , ಹಂದಿಮರಿಗಳ ಹಿಂಡು , ಮಕ್ಕಳ ಕೇಕೆ . . . ಹೀಗೆ ಗ್ರಹಿಕೆಗೆ ನಿಲುಕುವಷ್ಟೂ ನನ್ನವೇ . . . ! . . . . ಎಷ್ಟೆಲ್ಲ . . . ಏನೆಲ್ಲ ಹೇಳುವುದು . . . . . ? ! ಎಷ್ಟು ನೆನೆದು ಹರಟಿದರೂ ನನ್ನಲ್ಲಿ ನಾನೇ ಆಗಿಹ ವಿವರಗಳೆಲ್ಲ ಹಾಗೇ ಉಳಿದುಬಿಡುತ್ತವೆ . . . ! " ಶಾಂತಿನಿಕೆತೋನ್ . . . . . . . ಶೇಜೆ ಶೋಬ್ ಹೋತೆ ಆಪೋನ್ ಆಮಾದೇರ್ ಶೋಬ್ ಹೋತೆ ಆಪೋನ್ ಆಮಾದೇರ್ ಶಾಂತಿನೀಕೆತೋನ್ . . . . . . " ( ಶಾಂತಿನಿಕೇತನ . . . . . . . ಎಲ್ಲರೂ ನಮ್ಮವರೇ ಇಲ್ಲಿ . . ಇದು ನಮ್ಮೆಲ್ಲರ ಶಾಂತಿನಿಕೇತನ . . . . )
' ಇಲ್ಲಿನ ನಾಡು ನುಡಿ ಕಾಪಾಡಕ್ಕೆ ಈ ರಾಷ್ಟ್ರೀಯ ಪಕ್ಷಗಳಿಂದ ಆಗದ ಕೆಲ್ಸ , ನಮ್ಗೊಂದು ನಮ್ಮದೇ ಮಣ್ಣಿನ ಪ್ರಾದೇಶಿಕ ಪಕ್ಷ ಇದ್ರೆ ಚೆನ್ನ ' ಅಂತ ನಾಡಿನ ಜನ್ರು ಅಂದ್ಕೊತಾ ಇದಾರೆ ಅನ್ನೋ ಸುಳಿವು ಸಿಕ್ಕಿದ್ದೇ ತಡ ಜಾತ್ಯಾತೀತ ಜನತಾ ದಳದ ಮಹಾದಂಡನಾಯಕರಾದ ಶ್ರೀಮಾನ್ ದೇವೇಗೌಡ್ರ ಸುಪುತ್ರರೂ , ಅಂದಿನ ಸರ್ಕಾರದ ದಂಡನಾಯಕರೂ ಆಗಿದ್ದ ಶ್ರೀಯುತ ಕುಮಾರ ಸ್ವಾಮಿಯೋರು . . . ಕಣ್ಣೀರು ಸುರಿಸುತ್ತಾ " ಹೌದು , ನಮ್ಮ ಪಕ್ಷಾನೂ ಸೇರಿದ ಹಾಗೆ ಯಾವ ರಾಷ್ಟ್ರೀಯ ಪಕ್ಷಗಳೂ ಈ ನಾಡಿಗೆ ನ್ಯಾಯ ಒದುಗುಸ್ತಿಲ್ಲ , ಇದರಿಂದ ನಾನಂತೂ ಸಖತ್ ಬೇಸತ್ತು ಹೋಗಿದೀನಿ , ನಾನೇ ಒಂದು ಪ್ರಾದೇಶಿಕ ಪಕ್ಷ ಕಟ್ಬೇಕು ಅಂತ ಗಂಭೀರವಾಗಿ ಯೋಚುಸ್ತಿದೀನಿ " ಅಂದ್ಬಿಟ್ರು . ಇದನ್ನು ಮಾಡಕ್ ಅವ್ರು ಪ್ರಯತ್ನ ಪಟ್ರೋ ಇಲ್ವೋ ಒಟ್ನಲ್ಲಿ ಅಂಥಾ ಒಂದು ಪಕ್ಷಾ ಅಂತು ಅವ್ರುಗೆ ಇವತ್ತಿನ ತನಕಾ ಕಟ್ಟಕ್ ಅಗಿಲ್ಲ . ಪ್ಲೇಟ್ ಬದಲಾಯ್ಸಿದ ಕುಮಾರಣ್ಣ ! ಆರು ತಿಂಗಳ ಹಿಂದೆ ತಮ್ಮ ಪಕ್ಷಾನೂ ರಾಷ್ಟ್ರೀಯ ಪಕ್ಷದ ಸಾಲಲ್ಲಿ ನಿಲ್ಲಿಸಿದ್ದ ಇವ್ರು , ಈಗ ಚುನಾವಣೆ ಹತ್ರ ಆಗ್ತಿದ್ ಹಾಗೇ ತಮ್ಮದು ಪ್ರಾದೇಶಿಕ ಪಕ್ಷಾ ಅಂತ ಊರೂರು ಅಲಕೊಂಡು ಮತ ಕೇಳ್ತಿರೋದು ನೋಡಿದ ಜನ " ಇದೇನ್ರಣಾ , ರಾಷ್ಟ್ರೀಯ ಪಕ್ಷ ಅಂದ್ರೆ ಗಿಟ್ತಿಲ್ಲ ಅಂತ ಪ್ರಾದೇಶಿಕ ಪಕ್ಷಾ ಅನ್ನೋಕ್ ಹೊಂಟವ್ರಲ್ಲಾ ಇವ್ರು " ಅಂತ ಮುಸಿಮುಸಿ ನಗ್ತಾವ್ರೆ ಗುರು ! ಅನುಕೂಲಕ್ ತಕ್ಕ ಹಾಗೆ ಪ್ಲೇಟ್ ಬದಲಾಯುಸ್ತಿರೋ ಕುಮಾರಣ್ಣ ಮತ ಬೇಕು ಅಂದ್ರೆ ಏನೇನೆಲ್ಲಾ ಮಾಡಕ್ ಮುಂದಾಗ್ತಾರೆ ಅನ್ನಕ್ಕೆ ಇಲ್ಲಿದೆ ನೋಡಿ ಸ್ಯಾಂಪಲ್ಲು . ಪರಭಾಷೆಯೋರ ಓಲೈಕೆ ಹೊಟ್ಟೆ ಪಾಡಿಗಾಗಿ ವಲಸೆ ಬರೋ ಬೇರೆ ಭಾಷೆಯೋರು ಇಲ್ಲಿನ ಮುಖ್ಯವಾಹಿನೀಗೆ ಬರಬೇಕಾದ್ದು ಅವ್ರ ಧರ್ಮವಾದ್ರೆ , ಅವರುಗಳು ಹಾಗೆ ಬರೋಕೆ ನಾವು ಉತ್ತೇಜನ ಕೊಡಬೇಕಾದ್ದು ನಮ್ಮ ಕರ್ತವ್ಯ ಗುರು . ಆದರೆ ಅಧಿಕಾರ ಹಿಡೀಬೇಕು ಅಂತ ಪರಭಾಷಿಕರ ಓಲೈಕೆಗೆ ಮುಂದಾಗಿರೋ ಜಾತ್ಯಾತೀತ ಜನತಾ ದಳದೋರ ಬೆಂಗಳೂರಿನ ಶಾಂತಿನಗರದ ಸಭೆಯಲ್ಲಿ ಮಿರಮಿರ ಮಿಂಚಿದ್ದು ಮಾತ್ರಾ ತಮಿಳು ಗುರು . ' ಬಾಯಲ್ಲಿ ಭಗವದ್ ಗೀತೆ ಬಗಲಲ್ಲಿ ಬಾಕು ' ಅನ್ನೋಕೆ ಇದಕ್ಕಿಂತ ಉದಾಹರಣೆ ಬೇಕಾ ? ಹೀಗೆ ಹೊರಗಿಂದ ಬಂದವ್ರನ್ನು ಹೊರಗಿನವರಾಗೇ ಉಳ್ಸಬೇಕು ಅಂತಾ ಹುನ್ನಾರ ಮಾಡೋದು ನಾಡಿನ ಹಿತಕ್ಕೆ ಮಾರಕವಾಗಲ್ವಾ ? ಇಂಥಾ ನಡವಳಿಕೆಗಳಿಂದ್ಲೇ ಬೆಂಗಳೂರಿನ ಬಡಾವಣೆಗಳಿಗೆ , ರಸ್ತೆಗಳಿಗೆ ಬೇರೆ ಭಾಷೆಯೋರ ಹೆಸರುಗಳು ಬರೋದು , ಬೆಂಗಳೂರಿನಲ್ಲಿ ನಾವೆಂದೂ ಕಂಡು ಕೇಳರಿಯದ ತಿರುವಳ್ಳುವರ್ ಪ್ರತಿಮೆ ನಿಲ್ಲುಸ್ತೀವಿ ಅನ್ನೋದು , ಬೆಂಗಳೂರನ್ನ ಕೇಂದ್ರಾಡಳಿತ ಪ್ರದೇಶ ಮಾಡಿ ಅಂತಾ ಕೂಗೆಬ್ಬಿಸೋದು ನಡ್ಯೋದು ಗುರು . ದುರಂತವೆಂದರೆ ಇಂತಹ ಓಲೈಕೆಯ ನಡವಳಿಕೆ ರಾಷ್ಟ್ರೀಯ ಪಕ್ಷಗಳಿಂದ ಮಾತ್ರಾ ಆಗ್ತಿಲ್ಲ , ನಾವು ಈ ಮಣ್ಣಿನ ಮಕ್ಕಳು ಅಂತ ಹೇಳ್ಕೊಳ್ತಿರೋರಿಂದ್ಲೂ ಆಗ್ತಿದೆ . ಎಲ್ಲಿಲ್ಲಿ ಯಾವ್ಯಾವ ಪರಭಾಷಿಕ್ರು ಇದಾರೋ ಅಲ್ಲಲ್ಲಿ ಅವರವರ ಭಾಷೇಲಿ ಮತ ಕೇಳೋದು ಮಹಾತಂತ್ರಗಾರಿಕೆ ಥರಾ ಕಾಣ್ಸುದ್ರೂ , ತಾತ್ಕಾಲಿಕವಾಗಿ ಮತಗಳ್ನ ತಂದುಕೊಟ್ರೂ ಕನ್ನಡಿಗರ ಕಣ್ಣಲ್ಲಿ ಇವ್ರುಗಳ್ನ ಕೀಳು ಮಾಡಿಬಿಡುತ್ತೆ ಅನ್ನೋದು ಇವರಿಗೆ ಯಾಕೋ ಅರಿವಾಗ್ತಿಲ್ಲ ಗುರು . " ಕನ್ನಡಿಗರನ್ನು , ಕರ್ನಾಟಕವನ್ನು ರಾಷ್ಟ್ರೀಯ ಪಕ್ಷಗಳು ಹಾಳು ಮಾಡಿಬಿಡ್ತವೆ . ಪ್ರಾದೇಶಿಕ ಪಕ್ಷಗಳನ್ನು ಬೆಳೆಸಿ . ನಮ್ಮದು ಪ್ರಾದೇಶಿಕ ಪಕ್ಷ . ನಮಗೇ ಮತ ಕೊಡಿ , ನಾವು ಉದ್ಧಾರ ಮಾಡ್ತೀವಿ " ಅನ್ನೋರ ನಿಜವಾದ ಬಣ್ಣ ಇದು . ಮತ ಬೇಕು ಅಂದ್ರೆ ಇವತ್ತು ತಮಿಳಲ್ಲಿ ಸಭೆ ಮಾಡಕ್ಕೆ , ಪ್ರಚಾರಕ್ಕೆ ಮುಂದಾಗೊ ಮಾನಗೇಡಿಗಳು ನಾಳೆ ಇಲ್ಲಿರೋ ತಮಿಳ್ರನ್ನು ಸಂತೋಷ ಪಡ್ಸಕ್ಕೆ ತಮಿಳುನಾಡಿಗೆ ಹೊಗೆನಕಲ್ಲನ್ನೂ ಬಿಟ್ಟುಕೊಟ್ಟಾರು , ಕಾವೇರೀನೂ ಬಿಟ್ಟಾರು , ನಿಪ್ಪಾಣಿನ್ನೂ ಕೊಟ್ಟಾರು , ಬೆಳಗಾವಿನೂ ಕೊಟ್ಟಾರು . ಅಷ್ಟ್ಯಾಕೆ , ಕನ್ನಡ - ಕರ್ನಾಟಕ - ಕನ್ನಡಿಗರ ಬಗ್ಗೆ ಒಂದೇ ಒಂದು ಅಕ್ಷರಾನಾದ್ರೂ ಈ ಪಕ್ಷದ ಪ್ರಣಾಳಿಕೆಯಲ್ಲಿ ಇರುತ್ತಾ ಅನ್ನೋ ಅನುಮಾನ ಕನ್ನಡಿಗರನ್ನು ಕಾಡ್ತಿದೆ ಗುರು . ನಿಜವಾದ ಪ್ರಾದೇಶಿಕ ಪಕ್ಷ ಹೀಗಿರುತ್ತೆ ಇಲ್ಲಿನ ಜನರಿಂದ ಹುಟ್ಟಿದ , ಇಲ್ಲಿನ ಜನರ ಹಿಡಿತದಲ್ಲಿರುವ , ಕನ್ನಡ - ಕನ್ನಡಿಗ - ಕರ್ನಾಟಕಗಳ ಹಿತಾಸಕ್ತಿಯನ್ನು ತನ್ನ ಕೇಂದ್ರವಾಗಿ ಮಾಡಿಕೊಂಡು ನಾಡು , ನುಡಿ , ಗಡಿ , ನದಿ , ಉದ್ಯೋಗ , ಉದ್ದಿಮೆ . . . ಎಲ್ಲ ಕ್ಷೇತ್ರಗಳಲ್ಲಿ ಹೇಗೆ ಕ - ಕ - ಕಗಳ ಹಿತಕ್ಕೆ ಪೂರಕವಾಗಿ ಇಂಥಿಂಥಾ ನಿಲುವು ಇಟ್ಕೊಂಡಿದೀವಿ , ಹೀಗ್ ಹೀಗೆ ನಡ್ಕೋತೀವಿ , ವಲಸಿಗರನ್ನು ಮುಖ್ಯವಾಹಿನಿಗೆ ತರೋಕೆ ಮುಂದಾಗ್ತೀವಿ ಅಂತ ಜನರ ಮುಂದೆ ಹೋಗೋರು ನಿಜವಾದ ಪ್ರಾದೇಶಿಕ ಪಕ್ಷದೋರು ಗುರು . ಮಾತಲ್ಲಿ ನಮ್ಮದು ಪ್ರಾದೇಶಿಕ ಪಕ್ಷ ಅನ್ನೋದು , ನಮಗೇ ಮತ ಹಾಕಿ ಅನ್ನೋದು . . . ನಡವಳಿಕೇಲಿ ಮಾತ್ರಾ ಭಾಷಾ ಅಲ್ಪಸಂಖ್ಯಾತರನ್ನು ಓಲೈಸೋದು , ಅಧಿಕಾರಕ್ಕಾಗಿ ಬಗೆ ಬಗೆ ಬಣ್ಣ ಕಟ್ಟೋದು ಎಷ್ಟು ಕೀಳಲ್ವಾ ಗುರು !
ಶಂಕರ ಭಟ್ ಅವರ ಈ ಹೊಸ ಹೊತ್ತಿಗೆ ಕನ್ನಡ ಭಾಷಾ ಬೆಳವಣಿಗೆಯಲ್ಲಿ ಅತ್ಯಂತ ಮಹತ್ವದ ಮೈಲಿಗಲ್ಲಾಗಿದೆ . ಇದು ಕನ್ನಡ ನುಡಿ ಸಾಗಬೇಕಾದ ದಾರಿಯನ್ನು ನಿಚ್ಚಳವಾಗಿ ತೋರುತ್ತಿದೆ . ಇಂತಹ ಹೊತ್ತಿಗೆ ಪ್ರತಿಯೊಬ್ಬ ಕನ್ನಡಿಗನ ಮನೆಯಲ್ಲಿರಲಿ ಅನ್ನೋದು ನಮ್ಮಾಸೆ . ಬಾಶಾ ಪ್ರಕಾಶನದೋರು ಹೊರತಂದಿರೋ ಈ ಹೊತ್ತಿಗೆ ಎಲ್ಲ ದೊಡ್ಡ ಪುಸ್ತಕದಂಗಡಿಗಳಲ್ಲಿ ದೊರೆಯುತ್ತಿದೆ ಗುರು !
ಕೆಲ ಹೊತ್ತಿನ ಬಳಿಕ ನನ್ನ ಹೆಗಲ ಮೇಲೆ ಕೈಹಾಕಿ ನನ್ನನ್ನು ಪಕ್ಕಕ್ಕೆ ಕರೆದುಕೊಂಡ ಹೋದ ಟಿಎನ್ಎಸ್ , " ನೋಡಿ ಸುಘೋಷ್ , ಸಾವಿನ ಮನೆಯಲ್ಲಿ ನಾನು ಮಾತನಾಡುವುದಿಲ್ಲ . ನಾನು ಈಗ ಮಾತನಾಡಿದರೆ ಅದು ಕೃತಕವೆನಿಸಿಬಿಡುತ್ತದೆ . ಬೇಕಾದರೆ ಒಂದೆರಡು ದಿನ ಬಿಟ್ಟು ಬನ್ನಿ . ಖಂಡಿತವಾಗಿ ಬೈಟ್ ಕೊಡುವೆ " ಎಂದರು .
ಚಿತ್ರದುರ್ಗದ ಶರಣ ಸಂಸ್ಕೃತಿ ಉತ್ಸವ ಒಂದು ವಾರದವರಿಗೆ ವಿವಿಧ ಕನ್ನಡ ಸಂಸ್ಕೃತಿಯನ್ನು ಬಿಂಬಿಸುವ ವಿವಿಧ ಕಾರ್ಯಕ್ರಮಗಳು ದಿನವಿಡಿ ನಡೆಯುತ್ತವೆ . ಇಲ್ಲಿನ ಈ ಕಾರ್ಯಕ್ರಮಗಳಿಗೆ ಉತ್ತರ ಕರ್ನಾಟಕ ಮತ್ತು ಮದ್ಯ ಕರ್ನಾಟಕದ ಊರು ಊರುಗಳಿಂದ ಜನರು ತಮ್ಮವರೂಡಗೂಡಿ ಬಂದು ಮಿನಿ ಮೈಸೂರು ದಸರಾವನ್ನು ಕಂಡಷ್ಟು ಸಂತೋಷಗೊಂಡು ವಿವಿಧ ವಿಚಾರಗಳನ್ನು ಆಲಿಸಿ ತಮ್ಮತನವನ್ನು ಉತ್ತಮಗೊಳಿಸಿಕೊಂಡು ನಲಿಯುತ್ತಾರೆ . ಇದಕ್ಕೆ ಕಾರಣೀಭೂತರಾದ ಶ್ರೀ ಶ್ರೀ ಶಿವಮೂರ್ತಿ ಶಿವ ಶರಣರಿಗೆ ಶರಣು ಶರಣಾರ್ಥಿ .
ಅನುಭಾವದ ಮೂಲಕ ಯಾವುದನ್ನು ಶರಣರು ಪವಿತ್ರ ಎಂದು ಭಾವಿಸಿದರೊ ಅದನ್ನು ಈ ಲೌಕಿಕದಲ್ಲಿ ಅನುಷ್ಠಾನಗೊಳಿಸಲು ಯತ್ನಿಸಿದರು . ಅರಿವನ್ನು ಆಚಾರಗೊಳಿಸದೆ ಮುಂದೆ ಸಾಗಲು ಸಾಧ್ಯವಿಲ್ಲ ಎಂಬುದು ಶರಣರ ದೃಢನಿರ್ಧಾರವಾಗಿತ್ತು . ಭೌತಿಕ ಜಗತ್ತಿನಲ್ಲಿ ಪಾವಿತ್ರ್ಯವನ್ನು ಅಂದರೆ ಸರ್ವವಿಧದ ಸಮಾನತೆಯನ್ನು ಸಾಧಿಸದೆ ಒಣ ತತ್ತ್ವಜ್ಞಾನದ ಮಾತನಾಡುವುದು ನಿರರ್ಥಕ ಎಂಬುದನ್ನು ಲೋಕದ ಜನರಿಗೆ ತಿಳಿಹೇಳಿದರು . ಸಕಲ ಜೀವಾತ್ಮರಿಗೆ ಲೇಸನ್ನು ಬಯಸುವ ಲೌಕಿಕ ವ್ಯವಸ್ಥೆ ಮಾಡದೆ ಘನವಾದುದನ್ನು ಸಾಧಿಸಲು ಸಾಧ್ಯವಿಲ್ಲ ಎಂದು ಸಾರಿದರು . ಹೀಗೆ ಲೌಕಿಕ ಪ್ರಜ್ಞೆ ಮತ್ತು ಅಲೌಕಿಕ ಅರಿವಿನ ಮಧ್ಯೆ ಸಾಮರಸ್ಯವನ್ನು ಕಂಡುಕೊಳ್ಳುವ ಮೂಲಕ ಇಡೀ ವಿಶ್ವವನ್ನೇ ಜಂಗಮಲಿಂಗವೆಂದು ಕರೆದರು . ಸಮಷ್ಟಿಯಲ್ಲೇ ದೇವರನ್ನು ಕಂಡರು . ದಾಸೋಹದ ಮೂಲಕ ಸಮೂಹಕ್ಕೆ ಸೇವೆ ಸಲ್ಲಿಸುವುದೇ ಬಹುದೊಡ್ಡ ಪೂಜೆ ಎಂದು ಭಾವಿಸಿ ಲೋಕಕಲ್ಯಾಣಕ್ಕಾಗಿ ಶ್ರಮಿಸಿದರು . ಈ ರೀತಿಯಲ್ಲಿ ಸಮತಾ ಸಮಾಜಕ್ಕೆ ನಾಂದಿ ಹಾಡಿದರು .
ಅಂತು ಕೊನೆಗೂ ಕಗ್ಗಂಟು ಪತ್ತೇದಾರಿ ಕಥೆಗೆ ಅಂತ್ಯ ಸಿಕ್ಕಿತು . ನಾನು ಹೇಳಿದ ಹಾಗೇನೇ ಗೌತಮ್ನೆ ಕೊಲೆ ಮಾಡಿದ್ದಾನೆ . ನೀಜವಾಗಳು ಸಾವಿನ ಕಗ್ಗಂಟುನ್ನು ತುಂಬಾ ಚೆನ್ನಾಗಿ ವರ್ಣಿಸಿದಿರಿ ಸರ್ . ಇದೆ ರೀತಿ ಇನ್ನಷ್ಟು ಕಥೆಗಳು ಬರಲಿ ಎಂದು ಆಶಿಸುತ್ತೇನೆ .
ಮೊನ್ನೆ ಚಾಂಪಿಯನ್ಸ್ ಲೀಗ್ ಮ್ಯಾಚ್ ನೋಡೋಕೆ ಹೋಗಿದ್ದೆ . . . . . ಸ್ವಲ್ಪ ಹೊತ್ತು ಸಾವಿರುರಾರು ಜನರ ನಡುವೆ ಒಂಟಿ ಅನಿಸಿತ್ತು . . . . . ನಾನು ಗಮನಿಸಿದ ಹಾಗೆ ಒಂಟಿತನ ತುಂಬಾ ಪವರ್ಫುಲ್ . ನಮ್ಮ ಜೀವನ ಹೆಚ್ಚಿನ ನಿರ್ಧಾರಗಳು ಈ ಸಂದರ್ಭದಲ್ಲೇ ಆಗುತ್ತವೆ ಅಂತ ನನ್ನ ಅನಿಸಿಕೆ . ಆದರೆ ಅದನ್ನು ರಚನಾತ್ಮಕವಾಗಿ ಬಳಸಿಕೊಳ್ಳೋರು ಕಡಿಮೆ . ಎಲ್ಲರ ಮನಹೊಕ್ಕು ವಿಷಯವನ್ನು ಸಾದರಪಡಿಸಿದಂತಿದೆ . . . . . . . ನವೀನ್
ನೀವೋ ಮುಖವೆರಡು ಮಾಡಿ ನಕ್ಕು ಸುಮ್ಮನಾದಿರಿ ನಾನೂ ಸುಮ್ಮನಿದ್ದರೆ ಹೇಗೆ ನನ್ನ ಬೈಯ್ಯದಿರುವಿರಿ
" ಉಂಡು ಹೋದ , ಕೊಂಡು ಹೋದ " ಎಂಬ ಪರಿಸ್ಥಿತಿ ಉಂಟಾದರೂ ನಾವೇಕೆ ಇನ್ನೂ ಎಚ್ಚರವಾಗಿಲ್ಲ ? " ಸತ್ತಂತಿಹರನು ಬಡಿದೆಚ್ಚರಿಸ " ಲು ಮತ್ತೆ ಯಾರು ಬರಬೇಕು ?
ಕತ್ತಲ ಕೂಪದಲ್ಲಿ ಹುದುಗಿದ್ದ ನನ್ನ ಟ್ರಂಕಿನ ಮುಚ್ಚಳ ತೆಗೆದಿರಿಸಿದೆ ವಾಹ್ ! ಅಪರೂಪದ ಘಮಲು ಪುಸ್ತಕಗಳ ಕಾಗದ ಕುಂಬಾಗುತ್ತಿದ್ದ ಘಾಟು ತಲೆಎಣ್ಣೆ ಚೆಲ್ಲಿ . . .
ಮಂಗಳೂರು , ಆಗಸ್ಟ್ 21 . ಜಿಲ್ಲೆಯಲ್ಲಿ ಮುಂಬರುವ ದಿನಗಳಲ್ಲಿ ಬರಲಿರುವ ಎಲ್ಲಾ ಹಬ್ಬಗಳು ಶಾಂತಿಯುತವಾಗಿ ನಡೆಯಲು ಬೇಕಾದ ಎಲ್ಲಾ ಸಹಕಾರವನ್ನು ಜಿಲ್ಲಾಡಳಿತಕ್ಕೆ ನೀಡುವುದಾಗಿ ಸೌಹರ್ದ ಶಾಂತಿ - ಸಾಮರಸ್ಯ ಸಮಿತಿ ಸಭೆ ನಿರ್ಣಯಿಸಿದೆ . ಇಂದು ಜಿಲ್ಲಾಧಿಕಾರಿ ಕಛೇರಿಯಲ್ಲಿ ಜಿಲ್ಲಾ ಉಸ್ತುವರಿ ಸಚಿವ ಶ್ರೀ ಕೃಷ್ಣ ಜೆ . ಪಾಲೇಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಶಾಂತಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು . ನಿನ್ನೆಯಿಂದ ರಾತ್ರಿ ವೇಳೆ ಹೇರಲಾಗಿದ್ದ ನಿಷೇದಾಜ್ನೆಯಿಂದ ಜನಸಾಮನ್ಯರಿಗೆ ತೊಂದರೆ ಆಗುತಿದ್ದು , ಇದನ್ನು ಸಡಿಲಿಸಬೇಕೆಂಬ ಒತ್ತಾಯ ಸಭೆಯಲ್ಲಿ ವ್ಯಾಪಕವಾಗಿ ಕೇಳಿ ಬಂತು . ಸಭೆಯಲ್ಲಿ ಪಾಲ್ಗೊಂಡ ವಿವಿಧ ರಾಜಕೀಯ ಪಕ್ಷಗಳ ನಾಯಕರುಗಳು , ಧಾರ್ಮಿಕ ಮುಖಂಡರುಗಳು ಶಾಂತಿ - ಸೌಹರ್ದತೆಯನ್ನು ಕಾಪಾಡಲು ಬೇಕಾದ ಸಲಹೆಗಳನ್ನು ನೀಡಿದರು ಮತ್ತು ತಮ್ಮ ಸಂಪೂರ್ಣ ಸಹಕಾರ ನೀಡುವ ಭರವಸೆಯನ್ನು ನೀಡಿದರು . ನಗರ ಪಾಲಿಕೆ ಮೇಯರ್ ಶ್ರೀ ಶಂಕರ್ ಭಟ್ , ಸಂಸದ ಶ್ರೀ ನಳಿನ್ ಕುಮಾರ್ ಕಟೀಲ್ , ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀ ಬಿ . ನಾಗರಾಜ ಶೆಟ್ಟಿ , ಜಿಲ್ಲಾಧಿಕಾರಿ ಶ್ರೀ ಪೊನ್ನುರಾಜ್ , ಎಸ್ಪಿ ಡಾ . ಸುಬ್ರಮಣ್ಯೇಶವರ ರಾವ್ , ಜಿಲ್ಲಾ ಪಂಚಾಯತ್ ಅಧ್ಯಕ್ಷ ವೆಂಕಟ್ ದಂಬೆಕೋಡಿ ಮತ್ತಿತರು ಪಾಲ್ಗೊಂಡಿದ್ದರು .
' ' ' ಯೋಚನಾ ಲಹರಿ . . . ' ' ' ಒಂದು ಚಿಕ್ಕ ಮಗುವಿನ ಚಿತ್ರ ಪಟವೊಂದು ಗೋಡೆಯ ಮೇಲೆ ತೂಗು ಹಾಕಲ್ಪಟ್ಟಿತ್ತು . ಮಗುವಿನ ಮುಗ್ಧ ನಗುವಿಗೆ ಮಾರುಹೋದ ಕವಿಯೋರ್ವ ಪದಗಳನ್ನು ಹೆಣೆದು ಕವನ ರಚಿಸಲು ತೊಡಗಿದ . ಪಕ್ಕದಲ್ಲೇ ಇದ್ದ ಚಿತ್ರ ಕಲಾಕಾರನ ದೃಷ್ಟಿಯೇ ಬೇರೆಯಾಗಿತ್ತು ಆತನಿಗೆ ಮಗುವಿನ ದುಂಡನೆಯ ಮೊಗ , ಹೊಳೆಯುವ ಕಣ್ಗಳು , ದೀಪದ ಬೆಳಕಿಗೆ ರೂಪುಗೊಂಡಿದ್ದ ಕಪ್ಪು ಬಿಳುಪಿನ ಸಂಯೋಜನೆಗಳು ಹೀಗೆ ಇವೇ ಕಂಡು ಬಂದವು . ಅದರಲ್ಲೇ ಒಬ್ಬ ಅದ್ಯಾತ್ಮಿಕವಾದಿಗೆ ಮಗುವಿನ ಅಲೌಕಿಕ ನಗು ಗಮನ ಸೆಳೆಯಿತು . ಕಾರಣವೇಯಿಲ್ಲದ ಕಾರ್ಯಗಳ ಆಚೆಗೆ ಮೂಡಿಬಂದ ಆ ನಗು ಮತ್ತು ಅದನ್ನು ಚಿತ್ರೀಕರಿಸಲು ಸಾದ್ಯವಾದ ಮಾನವನ ಅವಿಷ್ಕಾರ ಅದರ ಹಿಂದಿನ ದೇವರ ಇರುವಿಕೆಯ ಅನುಭವ ಅನನಿಗಾಯಿತು . ವಸ್ತು ಒಂದೇ ಆದರೇನಂತೆ ನೋಡುವ ದೃಷ್ಟಿಗುಳು ವಿಧವಿಧವಾಗಿದೆ . ' ' ' ನಿರ್ಲಿಪ್ತನಾಗಿ ಗಳಿಕೆಯ ಆಸೆಗಳಿಲ್ಲದೆ , ಯಾವುದೇ ಒಂದು ಕ್ಷೇತ್ರಕ್ಕೆ ಅಂಟಿಕೊಳ್ಳದೆ ಒಂದು ವಸ್ತುವನ್ನು ನೋಡುವವನೇ ನಿಜವಾಗಿ ನೋಡುತ್ತಾನೆ ' ' ' . ನೋಡಿದ್ದನ್ನೆಲ್ಲಾ ಕಾವ್ಯಕ್ಕಿಳಿಸಬೇಕೆನ್ನುವ ಕವಿ ; ಕಂಡದನ್ನೆಲ್ಲ ಚಿತ್ರೀಕರಿಸಿ ಪ್ರತಿಷ್ಠೆ ಪಡೆಯಲು ಪ್ರಯತ್ನಿಸುವ ಕಲಾವಿದ ಯಾವುದೋ ಒಂದು ವಿಧದಲ್ಲಿ ನಿಜವಾದ ನೋಟವನ್ನು ಕಳೆದುಕೊಂಡವರಂತಾಗುತ್ತಾರೆ .
ಆ ಗುಂಪಿನ ನಡವಳಿಕೆಯೇ ಸಮಾಜದ ನಡವಳಿಕೆಯಾಗಬೇಕೆಂಬ ಮಟ್ಟಕ್ಕೆ ಬಿಂಬಿಸುವ ಪ್ರಯತ್ನಗಳಿಗೆ ಬೆನ್ನೆಲುಬಾಗಿ , ಅಭಿವ್ಯಕ್ತಿ ಸ್ವಾತಂತ್ರ್ಯ , ಬದುಕುವ ಸ್ವಾತಂತ್ರ್ಯ , ಸಂವಿಧಾನದಲ್ಲಿನ ಮೂಲಭೂತ ಹಕ್ಕುಗಳ ವ್ಯಾಖ್ಯಾನ , ಮಾನವ ಹಕ್ಕುಗಳ ವ್ಯಾಪ್ತಿ ಎಲ್ಲವೂ ಬಂದು ಬಿಡುತ್ತವೆ . ಒಟ್ಟು ನಾಗರಿಕರ ದನಿಯಿದು ಎನ್ನುತ್ತಾ ಇತ್ಯರ್ಥ ಮಾಡುವ ಧಾಟಿಯಲ್ಲಿ ಸಮೂಹ ಮಾಧ್ಯಮಗಳು ಹೊರಟಿವೆ .
ಇದುವರೆಗೆ ನಿರಖು ಠೇವಣಿಯ ( ಫಿಕ್ಸೆಡ್ ಡಿಪಾಸಿಟ್ ) ಯನ್ನು ಅವಧಿಪೂರ್ವ ಹಿಂತೆಗೆದುಕೊಂಡರೆ ಹೆಚ್ಡಿಎಫ್ಸಿ ಬ್ಯಾಂಕ್ ಯಾವುದೇ ದಂಡ ವಿಧಿಸುತ್ತಿರಲಿಲ್ಲ . ಈ ಹಿಂದೆ ತಿಳಿಯಪಡಿಸಿದ್ದ ನಿಯಮವನ್ನು ರಿಸರ್ವ್ ಬ್ಯಾಂಕ್ ಆದೇಶದ ಮೇರೆಗೆ ಈಗ ಬದಲಾಯಿಸಲಾಗಿದ್ದು , ಠೇವಣಿ ಹಿಂತೆಗೆದುಕೊಂಡಲ್ಲಿ ಶೇ . 1ರ ದಂಡ ಶುಲ್ಕ ವಿಧಿಸಲಾಗುತ್ತದೆ . ಇದು ಜನವರಿ 24ರಿಂದ ಜಾರಿಗೆ ಬರಲಿದೆ .
ರವಿಯವರೇ , ನಿಮ್ಮ ಈ ಮೇಲಿನ ಮಾತು ನೂರಕ್ಕೆ ನೂರರಷ್ಟು ನಿಜ .
ಕೇವಲ ಹೊರಜೀವನವನ್ನಷ್ಟೇ ತೋರಿಸಲಾಗಿದೆ . ಅಂತಹುದೊಂದು ಬಡತನದ , ಕೆಳಮಧ್ಯಮವರ್ಗದ ಜನರಲ್ಲೂ ಇರುವ ಆರ್ದ್ರತೆ ಚಲನಚಿತ್ರದಲ್ಲಿಲ್ಲ . ನೆರೆಹೊರೆಯವರಿಗೆ ಸಹಾಯ , ಪಕ್ಕದ ಮನೆ ಹುಡುಗಿಯೊಂದಿಗೆ ಬೆಸೆದುಕೊಳ್ಳುವ ಸಹೋದರಿಯ ಸಂಬಂಧ , ಅನಾಥಾಶ್ರಮದ ಹುಡುಗರೊಂದಿಗಿನ ಭಾತೃ ಸ್ನೇಹ , ಕೇವಲ ಸಹಪ್ರಯಾಣಿಕರಾಗಿದ್ದರೂ ಅಲ್ಲೂ ಬೆಸೆದುಕೊಳ್ಳುವ ಸಂಬಂಧಗಳು , ಇವೆಲ್ಲವೂ ಭಾವನಾತ್ಮಕ ಭಾರತದಲ್ಲಿ ಮಾತ್ರ ಸಾಧ್ಯ . ಚಲನಚಿತ್ರದಲ್ಲಿಲ್ಲ . ಇವನ್ನೆಲ್ಲ ಸೇರಿಸಿದರೆ Bollywood Masala Movie ಆಗಿ ಪ್ರಶಸ್ತಿ ಕೈತಪ್ಪೀತೆಂಬ ಅಳುಕೋ ? ಅಥವಾ ಅಂತಹವುಗಳನ್ನು ಚಿತ್ರಿಸುವ ಪ್ರತಿಭೆಯಿಲ್ಲವೋ ? ಭಾರತವು ಹೊರಜಗತ್ತಿಗೆ ಇನ್ನೂ ಹತ್ತಿರವಾದೀತೆಂಬ ಭಯವೋ ?
ದಿನಕರ ಮೊಗೇರ . ಸರ್ ತುಂಬಾ ಧನ್ಯವಾದಗಳು ಕವನ ಹಾಕದೆ ತುಂಬಾ ದಿನ ಆಗಿತ್ತು ಅದ್ಕೆ ಸ್ವಲ್ಪ ಚೇಂಜ್
ನಾಡಿನ ಹಿರಿಯ ಸಾಹಿತಿ ಡಾ . ಯು . ಆರ್ . ಅನಂತಮೂರ್ತಿ ಮೊನ್ನೆ ಗಂಭೀರವಾದ ವಿಷಯವೊದನ್ನು ಪ್ರಸ್ತಾಪಿಸಿದ್ದಾರೆ . ಗಣಿಗಾರಿಕೆ ಅನ್ನುವುದೇ ಮುಲತಃ ಅವ್ಯವಹಾರ . ಹೀಗಾಗಿ ಈ ಗಣಿಗಾರಿಕೆ ಕೆಲಸ ಏನಿದೆ ? ಅದರ ವಿರುದ್ಧವೇ ಹೋರಾಡಬೇಕು ಅನ್ನುವುದು ಅವರ ಕಥೆ .
ಎಲ್ಲರಲ್ಲೂ ನೆಲೆಸಿರುವ ಆತನಿಗೆ ಇಲ್ಲಿಂದ ವಂದಿಸುವೆವು . ನಮ್ಮಲ್ಲಿ ನೆಲೆಸಿರುವ ಆತನಿಗೆ ನಿಮ್ಮ ಕಂಪ್ಯೂಟರ್ ಪರದೆಗೆ ಉದ್ಧಂಡ ನಮಸ್ಕಾರ ಹಾಕುವುದರ ಮೂಲಕ ನಮಸ್ಕರಿಸಿ .
ಬ್ಲ್ಮೂಮ್ಬರ್ಗ್ ರೆಡಿಯೋದಲ್ಲಿ ಮಾರ್ಕೆಟ್ ಬಿದ್ದ ಬಗ್ಗೆ ಅರಚಿಕೊಳ್ಳುತ್ತಿದ್ದರು , ಈಗಾಗಲೇ ನೀರಲ್ಲಿ ಮುಳುಗಿದೋನಿಗೆ ಮಳೆಯೇನು ಛಳಿಯೇನು ಎನ್ನುವ ಧೋರಣೆಯನ್ನು ತಾಳಿಕೊಂಡ ಜನರಿಗೆ ಇವರೆಲ್ಲ ಮತ್ತಿನ್ನಷ್ಟು ಹೆದರಿಸಲು ವ್ಯರ್ಥವಾಗಿ ಪ್ರಯತ್ನಿಸುತ್ತಿದ್ದಾರಲ್ಲ ಎನ್ನಿಸಿತು . ಈ ಅರಚುವ ರೆಡಿಯೋ ಧ್ವನಿಗಳಿಗೆ ಸಂಪೂರ್ಣವಾಗಿ ವ್ಯತಿರಿಕ್ತವಾಗಿ ' ಬಿಸಿಲೇ ಇರಲಿ , ಮಳೆಯೇ ಇರಲಿ , ಕಾಡಲ್ಲಿ ಮೇಡಲ್ಲಿ ಅಲೆವೆ … ' ಎನ್ನುವಂತೆ ಎದುರು ಮನೆ ಮಕ್ಕಳು ಕೊರೆಯುವ ಛಳಿಯನ್ನೂ ನಿರ್ಲಕ್ಷಿಸಿ ಸ್ಲೆಡ್ಡಿಂಗ್ ಆಡುತ್ತಿದ್ದರು , ಅವರ ನಗುವಿನಲ್ಲಿ ಯಾವುದೇ ಒತ್ತಡವಿದ್ದ ಹಾಗಿರಲಿಲ್ಲ . ನಮ್ಮ ಮನೆಯ ಮುಂದೆ ಹಾಗೂ ಹಿತ್ತಲಿನ ಮರಗಳು ಅಲುಗಾಡಲೂ ಸಂಕೋಚಗೊಂಡವರಂತೆ ಸ್ಥಿರವಾಗಿ ನಿಂತಿದ್ದವು , ನಿತ್ಯಹರಿದ್ವರ್ಣಿಗಳಂತೂ ಈ ಟ್ಯಾಕ್ಸ್ ಸೀಜನ್ನ್ನಲ್ಲಿ ಎಲ್ಲಿ ನಕ್ಕರೆ ಅದಕ್ಕೆ ಟ್ಯಾಕ್ಸ್ ಹಾಕಿ ಬಿಡುತ್ತಾರೋ ಎಂದು ಬಾಯನ್ನು ಹೊಲಿದುಕೊಂಡವರಂತಿದ್ದವು .
ನಮೋ ಭವಾಯ ಚ ರುದ್ರಾಯ ಚ ನಮಃ ಶರ್ವಾಯ ಚ ಪಶುಪತಯೇ ಚ ನಮೋ ನೀಲಗ್ರೀವಾಯ ಚ ಶಿತಿಕಂಠಾಯ ಚ ನಮಃ ಕಪರ್ದಿನೇ ಚ ವ್ಯುಪ್ತಕೇಶಾಯ ಚ ನಮಃ ಸಹಸ್ರಾಕ್ಷಾಯ ಚ ಶತಧನ್ವನೇ ಚ ನಮೋ ಗಿರಿಶಾಯ ಚ ಶಿಪಿವಿಷ್ಟಾಯ ಚ ನಮೋ ಮೀಢುಷ್ಟಮಾಯ ಚೇಷುಮತೇ ಚ ನಮೋ ಹ್ರಸ್ವಾಯ ಚ ವಾಮನಾಯ ಚ ನಮೋ ಬೃಹತೇ ಚ ವರ್ಷೀಯಸೇ ಚ ನಮೋ ವೃದ್ಧಾಯ ಚ ಸಂವೃದ್ಧ್ವನೇ ಚ ನಮೋ ಅಗ್ರಿಯಾಯ ಚ ಪ್ರಥಮಾಯ ಚ ನಮ ಆಶವೇ ಚಾಜಿರಾಯ ಚ ನಮಃ ಶೀಘ್ರಿಯಾಯ ಚ ಶೀಭ್ಯಾಯ ಚ ನಮ ಊರ್ಮ್ಯಾಯ ಚಾವಸ್ವನ್ಯಾಯ ಚ ನಮಃ ಸ್ರೋತಸ್ಯಾಯ ಚ ದ್ವೀಪ್ಯಾಯ ಚ | |
ರಾಜ್ಮಯ ಇಡೀ ಕಾರ್ಯಕ್ರಮ ಡಾ . ರಾಜ್ಕುಮಾರ್ಅವರ ಚಿತ್ರಗಳಿಗೆ ಮೀಸಲಾಗಿದ್ದು ಅಣ್ಣಾವ್ರ ಭಕ್ತರ ಉತ್ಸಾಹ ಮೇರೆ ಮೀರಿತ್ತು ಮರೆಯಲಾರದ ಹಳೆಯ ಹಾಡುಗಳನ್ನು ಮತ್ತೆ ಮತ್ತೆ ಅಹಹಾ ಒಹೊಹೋ ಎಂದು ಗುಣುಗುಣಿಸುತ್ತಾ ಎಲ್ಲರೂ ತಯಾರಿ ನಡೆಸಿದ್ದೆವು .
ದ್ವಂದ್ವವನ್ನು ಬಹಳ ಚೆನ್ನಾಗಿ ನಿರೂಪಿಸಿದ್ದೀರಿ . ಈ ಪದಗಳ ಜೋಡಣೆ ಬಗ್ಗೆ ಮಾತೇ ಇಲ್ಲ . ಈ ಪದಗಳು ನನ್ನ ಮನವನ್ನು ಬಹಳವಾಗಿ ಕಲಿಕಿತು . ನನ್ನಾಚೆ ಒಂದು ಜಗವಿದೆ ನನ್ನೊಳು ಮತ್ತೊಂದು ಲೋಕ ಹೊರಗೊಂದು ತಾಳ ಒಳಗೊಂದು ತಾಳ , ಮೇಳವಿಲ್ಲ ! ಹೊರಗೆ ಮೊಗ್ಗು ಬಿರಿಯುತ್ತಿದೆ ಒಳಗೆ ಬಳ್ಳಿ ಮುರಿಯುತ್ತಿದೆ ಹೂವಾಗಿ ಅರಳಲೊ ಬಳ್ಳಿಯೊಡನೆ ಜಾರಲೊ ಬಳ್ಳಿಯೊಡನೆ ಮಾತ್ರ ಜಾರಬಾರದು . ಮೊಗ್ಗಿನಂತೆ ಬಿರಿದು ಲೋಕಕ್ಕೆ ಸುಗಂಧ ಪಸರಿಸಬೇಕು . ವಾಹ್ ಎಂತಹ ಸುಂದರ ಕವನ . ಇದನ್ನು ಪ್ರಕಟಣೆಗೆ ಕಳುಹಿಸಿ .
ಪಾಲನೆ , ಕಾಮ , ಜಗಳ , ವಾತ್ಸಲ್ಯ ಎಲ್ಲವೂ ಈ ಸಿನಿಮಾದಲ್ಲಿ ಅಪ್ಪಟವೆನಿಸಲು ಕಾರಣ ಇಲ್ಲಿಯ ಪಾತ್ರಗಳು ಮಾತಾಡುವ ಭಾಷೆ . ನಾನು ನೋಡಿದ ಸಿನಿಮಾದಲ್ಲಿ ಇಂಗ್ಲಿಷ್ನಲ್ಲಿರುವ ಸಬ್ಟೈಟಲ್ಗಳು ಎಷ್ಟು ಪ್ರಾಮಾಣಿಕವಾಗಿದ್ದರೂ ಅಲ್ಲಿ ನಡೆಯುತ್ತಿರುವುದರ ಹಿಂದಿನ ಧ್ವನಿಯನ್ನು ಗ್ರಹಿಸಲಾರದು ಎಂದು ನನಗೆ ಅನ್ನಿಸಿತು . ಗುಲಾಬಿ ಟಾಕೀಸ್ನ ವಿಷಯಕ್ಕೆ ಬಂದರೆ ಸಬ್ ಟೈಟಲ್ಗಳನ್ನು ಇಂಗ್ಲಿಷ್ನಲ್ಲಿ ಮಾತ್ರವಲ್ಲ ` ನಾಗರಿಕ ಕನ್ನಡ ' ದಲ್ಲಿ ಪ್ರಕಟಿಸಿದ್ದರೂ ಸಿನಿಮಾದಲ್ಲಿರುವ ಪಾಲನೆ , ತಾಳ್ಮೆ ಮತ್ತು ಪ್ರೇಮದ ಗುಣಗಳು ವ್ಯಕ್ತವಾಗುತ್ತಿರಲಿಲ್ಲ . ಈ ದೃಷ್ಟಿಯಿಂದ ಸಿನಿಮಾದ ಚಿತ್ರೀಕರಣ ಮಾತ್ರವಲ್ಲದೆ ಪಾತ್ರಗಳ ಸಂಭಾಷಣೆಯೂ ಮೇಲ್ನೋಟಕ್ಕೆ ವ್ಯಕ್ತವಾದ ಅರ್ಥವನ್ನು ಮೀರಿದ ಒಂದು ಧ್ವನಿಯನ್ನು ಹೊಮ್ಮಿಸುತ್ತದೆ . ಅಲ್ಲಲ್ಲೇ ತಂಗುತ್ತ ನಾವು ನೊಡುವ ದೃಶ್ಯಗಳು ಹೇಗೆ ನಮ್ಮ ಮನಸ್ಸಿನಲ್ಲಿ ಅನುರಣಿಸುತ್ತವೆ ಎನ್ನುವುದಕ್ಕೆ ಕೆಲವು ಉದಾಹರಣೆಗಳನ್ನು ಕೊಡಲು ಬಯಸುತ್ತೇನೆ .
ಎದ್ದನು ಮದಕೇರಿ ಎಳೆಮೀಸೆ ತಿರುವುತ ಕೈಕಾಲು ಮುಖವ ತೊಳೆದಾನೆ - ಮದಕೇರೆ ನಿಲುವ ಕನ್ನಡೆಯ ಹಿಡಿದಾನೆ ಮದಕೇರಿ ಇಟ್ಟಾನೆ ಹಿರಿಯ ನಾಮಗಳ .
ಸೀಮಕ್ಕಾ . . . ಎಷ್ಟು ನಿಜ ಅಲ್ದಾ ? ಮನೆ ಕೀ ಕೂಡ ಗೂಗಲ್ ಅಲ್ಲಿ ಹುಡುಕುವಂಥ ಪರಿಸ್ಥಿತಿ ! ಮತ್ತೆ ಅಡುಗೆ ಮನೆಯಲ್ಲಿ ಪಾತ್ರೆ ಕಾಣ್ದೆ ಹೋದ್ರೂ ಮಿಸ್ ಕಾಲ್ ಕೊಟ್ಟು ಹುಡುಕನ ಅನಿಸ್ತು ನಂಗಂತು ಮೊಬೈಲ್ ಹುಡುಕಿದಂಗೆ . ಇನ್ನೇನಾಗ್ತನ ಲೈಫ್ ಅಲ್ಲಿ . ಚಂದದ ಯಾನ ಗೂಗಲ್ಲೊಂದಿಗೆ . ಹೀಗೇ ಬರೀತ ಇರು .
ಹಾಗಾಗಿ ಬನಶಂಕರಿ - ಸಿಲ್ಕ್ ಬೋರ್ಡ್ ಮೇಲೆ ಸುತ್ತಾಕ್ಕೋಂಡು ಮಾರತ್ತಹಳ್ಳಿಗೆ ಹೋಗೊ ವೋಲ್ವೋ ಹಿಡಿದೆ . ಕೂತುಕೊಂಡೆ .
ಸರ್ , ಸ೦ಸ್ಕಾರ - ಸ೦ಪ್ರದಾಯಗಳನ್ನ ತಲೆಮಾರಿನ ಅ೦ತರದಲ್ಲಿ ಹಿಡಿದಿಟ್ಟ ನಿಮ್ಮ ಲೇಖನ ಸೊಗಸಾಗಿದೆ . ತಿಳಿ ಹಾಸ್ಯಕ್ಕೆ ಗ೦ಭೀರವಾದ ಭಾಷೆಯನ್ನ ಬಳಸಿದ ಕ್ರಮ ತು೦ಬಾ ಸ್ವಾರಸ್ಯವಾಗಿದೆ . ಗದ್ಯ - ಪದ್ಯ ಎರಡರಲ್ಲೂ ನೀವು ಭಯ೦ಕರ ಸೈ … ! - ವಿಕಾಸ್ ರಾವ್ .
ರಮದಾನ್ ಅದ್ಭುತ ಕಲ್ಪನೆ . ಇದರ ಜೊತೆಯಿರುವ ಸಾಮಾಜಿಕ ಕಾಳಜಿ ಅನುಕರಣೀಯ . ಇಂಥಹದೊಂದು ಆಚರಣೆಯನ್ನು ಕೊಟ್ಟ ಇಸ್ಲಾಂ ಪರಂಪರೆಗೆ ನನ್ನದೊಂದು ಸಲಾಂ . ಇಲ್ಲಿನ ವೈದಿಕರಲ್ಲಿ ( ಮಾಧ್ವರಲ್ಲಿ ವಿಶೇಷವಾಗಿ ) ಚಾತುರ್ಮಾಸ ಎಂಬ ಆಚರಣೆ ಇದೆ . ಆದರೆ ಸಾಮೂಹಿಕವಾಗಿ ಎಲ್ಲರೂ ಆಚರಿಸುವ ವ್ರತವಾಗಿ ಇದನ್ನು ನಾನು ಕಂಡಿಲ್ಲ . ಹಳಬರು ಇದನ್ನು ನಿಷ್ಠೆಯಿಂದ ಪಾಲಿಸುವುದನ್ನು ನೋಡಿದ್ದೇನೆ . ಅಯ್ಯಪ್ಪನ ಭಕ್ತರು ಈ ರೀತಿಯ ಸ್ವಯಂ ಕಟ್ಟುಪಾಡುಗಳನ್ನು ಹಾಕಿಕೊಂಡು ಪರಿಶುದ್ದರಾಗುವುದನ್ನು ಕಾಣುತ್ತೇವೆ .
ಭಾರತದಲ್ಲಿ ರಾಷ್ಟ್ರಭಾಷೆ ಅನ್ನೋದೇ ಇಲ್ಲ ಅನ್ನೋ ಸತ್ಯಾನ ನನ್ನ ಸ್ನೇಹಿತರಿಗೆ , ಸಹೋದ್ಯೋಗಿಗಳಿಗೆ ನಾನು ಆಗಾಗ ಹೇಳ್ತಾ ಇರ್ತೀನಿ . ಬಹಳ ಜನ ಹಿಂದಿನೇ ನಮ್ಮ ರಾಷ್ಟ್ರಭಾಷೆ , ಕನ್ನಡ ಕೀಳು ಭಾಷೆ ಅನ್ನೋ ಭಾವನೆ ಇನ್ನೂ ಇದೆ . ನಮ್ಮ ಭಾಷೆಲೇ ವ್ಯವಹಾರ , ಸಂವಹನ ಮಾಡಿದ್ರೆ ಖಂಡಿತ ಪರಭಾಷೆ ( ಹಿಂದಿ ) ನಮ್ಮ ಮೇಲೆ ಸವಾರಿ ಮಾಡಲ್ಲ . ಅದಕ್ಕೆ ನಾವು ಮಾಡಬೇಕಾಗಿರೋದು ಇಷ್ಟೇ , ಯಾರು ಯಾವುದೇ ಭಾಷೇಲಿ ಮಾತಾಡಿದ್ರೂ ನಾವು ಕನ್ನಡದಲ್ಲೇ ಉತ್ತರ ಕೊಟ್ಟರೆ ಅಲ್ಲಿಗೆ ನಮ್ಮ ಕೆಲಸ ಮುಕ್ಕಾಲು ಪಾಲು ಮುಗಿದಂತೆ . ಮಿಕ್ಕ ಕೆಲಸ ನಮ್ಮ ಸರ್ಕಾರ ನೋಡ್ಕೋಬೇಕು . ಕನ್ನಡ ಬಂದವರಿಗೆ ಮಾತ್ರ ಕೆಲಸ , ಕನ್ನಡಕ್ಕೆ ( ರಂಗಭೂಮಿ , ಚಿತ್ರರಂಗ , ಸಾಹಿತ್ಯ ಇತ್ಯಾದಿ ) ಪ್ರೋತ್ಸಾಹ ಕೊಡುವಂಥ ಕೆಲಸ ಆಗಬೇಕು . ತಮಿಳುನಾಡಿನಲ್ಲಿ ಇಂಥಹ ಪದ್ಧತಿ ಇರುವುದರಿಂದಲೇ ತಮಿಳು ಇಂದು ಶ್ರೀಲಂಕ , ಸಿಂಗಾಪೂರ , ಮಲೆಶಿಯಾದಲ್ಲಿ ಅಧಿಕೃತ ಭಾಷೆಯಾಗಿ ಮೆರೀತಾ ಇದೆ . ಇಲ್ಲಿ ನಾವು ಅನ್ನೋದಕ್ಕಿಂತ ಮೊದಲು ನಾನು ಈ ಕೆಲಸ ಮಾಡ್ತೀನಿ ಅನ್ನೋ ಛಲ ಇರಬೇಕು .
ಲೀಡ್ಸ್ ಅತೀ ಹೆಚ್ಚಿನ ಸಂಖ್ಯೆಯ ವಿದ್ಯಾರ್ಧಿಗಳನ್ನು ಹೊಂದಿದ್ದು , ಇದು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಫಬ್ಗಳನ್ನು , ಬಾರ್ಗಳನ್ನು , ರಾತ್ರಿಕ್ಲಬ್ಗಳನ್ನು ಮತ್ತು ಉಪಹಾರಗೃಹಗಳನ್ನು , ಹಾಗು ಬಹುಸಂಖ್ಯೆಯ ನೇರ ಸಂಗೀತ ವೇದಿಕೆಗಳನ್ನು ಹೊಂದಲು ಕಾರಣವಾಗಿದೆ . ಪೂರ್ಣ ಶ್ರೇಣಿಯ ಸಂಗೀತ ಅಭಿರುಚಿಯನ್ನು ಲೀಡ್ಸ್ನಲ್ಲಿ ಒದಗಿಸಲಾಗಿದೆ . ಇದು ಕ್ಲಬ್ ನೈಟ್ಸ್ ಬ್ಯಾಕ್ 2 ಬೇಸಿಕ್ಸ್ನ ಮೂಲ ತಾಣ ಮತ್ತು ಸ್ಪೀಡ್ಕ್ವೀನ್ಗಳನ್ನು ಒಳಗೊಂಡಿದೆ . [ ೧೩೦ ] ಮೋರ್ಲೆ ಟೆಕ್ನೊ ಕ್ಲಬ್ ಆರ್ಬಿಟ್ ತಾಣವಾಗಿದೆ . [ ೧೩೧ ] ಲೀಡ್ಸ್ ಬಹುಸಂಖ್ಯೆಯ ದೊಡ್ಡದಾದ ' ಸೂಪರ್ - ಕ್ಲಬ್ಗಳನ್ನು ' ಹೊಂದಿದೆ ಮತ್ತು ಅಲ್ಲಿ ಅನಿರ್ಬಂಧಿತ ಕ್ಲಬ್ಗಳ ಆಯ್ಕೆಯನ್ನು ಸಹ ಮಾಡಬಹುದಾಗಿದೆ .
ಹಿಂದಿನ ಆಲ್ಬಂ ಟರ್ಬೊ [ ೨೦ ] ದಿಂದ ಕೈಬಿಟ್ಟ ಮತ್ತು ಪರಿಷ್ಕರಿಸಿದ ಅನೇಕ ಹಾಡುಗಳನ್ನು ಒಳಗೊಂಡ ರ್ಯಾಮ್ ಇಟ್ ಡೌವ್ನ್ ( 1988 ) ನಾಮಸೂಚಕ ರಾಗವನ್ನು ಹೊಂದಿದೆ . ಇದು ವಾಣಿಜ್ಯಿಕವಾಗಿ ಹೆಚ್ಚು ಗಮನ ಸೆಳೆಯಲಿಲ್ಲ . ಅದರ ಶೈಲಿಯು ಟರ್ಬೊ ದಲ್ಲಿನ ಅಂಶಗಳಿಗಿಂತ ಅಧಿಕವಾಗಿತ್ತು . ಆದರೆ ಮತ್ತೂ ಹಿಂದಿನ ಆಲ್ಬಂನ ಸಂಯೋಜಕ ಅಂಶವನ್ನು ಒಳಗೊಂಡಿತ್ತು .
ಹೀಗೆ ಮಾತನಾಡುತ್ತ ಕುಳಿತಿದ್ದಾಗ ಹಲ್ಲಿಯೊಂದು ನೇರವಾಗಿ ಅವರ ನೆತ್ತಿಯ ಮೇಲೆ ಬಿತ್ತು . ತಕ್ಷಣವೇ ಆ ಜೋಯಿಸರು ಪಕ್ಕದಲ್ಲಿದ್ದ ಒಂದು ಕೋಲಿನಿಂದ ಹಲ್ಲಿಯನ್ನು ಹೊಡೆದು ಕೊಂದರು . ತಂದೆಯವರು ಅವಾಕ್ಕಾಗಿ ಅವರನ್ನು ನೋಡಿದರೆ ಅವರು ಹೇಳಿದ್ದೇನು ಗೊತ್ತೆ
ಅವರು ಇಷ್ಟು ಹೇಳಿ ಮುಗಿಸುವಷ್ಟರಲ್ಲಿ ' ಪಾಕಿಸ್ತಾನಿ ರಾಯಭಾರಿ ' ಕುಳಿತಲ್ಲಿಂದ ಜಿಗಿದೆದ್ದು ಹೇಳಿದ
ಮನಮುಕ್ತಾ , ನಿಮಗೂ ಈದ ಶುಭಾಶಯಗಳು . ಶರೀಫರು ಇಂತಹ ಇನ್ನೂ ಅನೇಕ ಹಾಡುಗಳನ್ನು ರಚಿಸಿದ್ದಾರೆ .
ಪರಿಸ್ಥಿತಿ ಬದಲಾಯಿಸಿತಾ ? ಬ್ಲಾಗು ಬರೆಯುವುದನ್ನು ಬಿಟ್ಟಾಗ ನನಗೆ ತೃಪ್ತಿ ಸಿಕ್ಕಿತಾ ? ಸಮಾಧಾನ ಎನ್ನುವುದು ಸಿಕ್ಕಿತಾ ? ನನ್ನನ್ನು ನಾನು ನಿರಂತರವಾದ ಓದಿಗೆ , ಅಧ್ಯಯನಕ್ಕೆ ತೊಡಗಿಸಿಕೊಳ್ಳಲು ಸಾಧ್ಯವಾಯಿತಾ ? ಖಂಡಿತಾ ಇಲ್ಲ . ಓದು ಅನ್ನೋದು ತೀರಾ ಖಾಸಗಿಯಾದ ಕ್ರಿಯೆಯೇ ಆದರೂ ಅದರಲ್ಲಿ ದೊರೆಯುವ ಸಂತೋಷವನ್ನು , ನಾನು ಕಂಡುಕೊಂಡ ಸಂಗತಿಗಳನ್ನು , ಅನುಭವಿಸಿದ ಬೆರಗನ್ನು ಹಂಚಿಕೊಳ್ಳಬೇಕು ಎನ್ನುವ ಹಂಬಲವನ್ನು ಹತ್ತಿಕ್ಕಲು ಸಾಧ್ಯವಾಗುವುದಿಲ್ಲ . ಬರೆಯುವಾಗ ನಾನು ಅದುವರೆಗೂ ಆಲೋಚಿಸಿರದಿದ್ದ ಅನೇಕ ಒಳನೋಟಕಗಳು ದಕ್ಕಿದಂತಾಗಿ ಪುಳಕಗೊಳ್ಳುವ ಸುಖವನ್ನು ಬಿಡಲು ಸಾಧ್ಯವಾಗುವುದಿಲ್ಲ . ಸೃಜನಶೀಲತೆಯಲ್ಲಿ ಸಿಕ್ಕುವ ಸಮಾಧಾನವನ್ನು ಕಳೆದುಕೊಂಡು ಇರುವುದು , ಪ್ರತಿದಿನ ರುಚಿ ರುಚಿಯಾಗಿ ತಿನ್ನುತ್ತಿದ್ದವನಿಗೆ ಒಮ್ಮೆಗೇ ಸಪ್ಪೆ ಊಟ ಹಾಕಲು ಶುರುಮಾಡಿದ ಹಾಗಾಗುತ್ತದೆ . ಬಹುಶಃ ಸ್ವಂತ ಅಭಿವ್ಯಕ್ತಿಗೆ , ನಮ್ಮವೇ ಆದ ಸೃಷ್ಠಿಗೆ ಯಾವ ಅವಕಾಶವನ್ನೂ ಕೊಡದೆ ಕೇವಲ ಹೊರಗಿನಿಂದ ಒಳಗೆ ಫೀಡ್ ಮಾಡಿಕೊಳ್ಳಬೇಕಾದ ನಮ್ಮ ಈ ಶಿಕ್ಷಣ ವ್ಯವಸ್ಥೆಯಿಂದಾಗಿ ಸಣ್ಣ ಸಣ್ಣ ಸೃಜನಶೀಲ ಕೆಲಸಗಳಲ್ಲೂ ಅಪಾರವಾದ ಖುಷಿ ಸಿಕ್ಕುತ್ತದೆಯೇನೋ ! ಈ ಸಣ್ಣ ಖುಶಿ , ಅಹಂಕಾರಕ್ಕೆ ಸಿಕ್ಕುವ ಬೆಚ್ಚಗಿನ ಪ್ರೋತ್ಸಾಹಗಳನ್ನು ತೊರೆಯುವುದು ರಾಜಕಾರಣಿ ಕುರ್ಚಿಯ ಮೇಲಿನ ಆಸೆಯನ್ನು ಬಿಟ್ಟಂತೆಯೇ ಏನೋ ! ಈ ನಮ್ಮ ಹಪಹಪಿಗೆ ಒಂದು ಗೌರವಯುತವಾದ ಸ್ಥಾನವಿದೆ ಆದರೆ ಅಧಿಕಾರದ ಮೇಲಿನ ಹಂಬಲಕ್ಕೆ ಅದಿಲ್ಲ ಅಷ್ಟೇ ವ್ಯತ್ಯಾಸ !
ಪರಾಶರ ಮತ್ತು ವೃದ್ಧಹಾರೀತ ಸ್ಮೃತಿಗಳಲ್ಲಿ ಗೋವಧೆಯನ್ನು ಮಾಡಿದ ಪಾಪಕ್ಕೆ ಪ್ರಾಯಶ್ಚಿತ್ತವಾಗಿ ಕೇಶಮುಂಡನೆ ವಿಧಿಸಲಾಗಿದೆ . ಆದರೆ ಅದು ಪುರುಷರಿಗೆ ಮಾತ್ರ . ಅದೇ ಅಪರಾಧವನ್ನು ಸ್ತ್ರೀಯು ಮಾಡಿದರೆ ಅವಳಿಗೆ ಅಷ್ಟು ಶಿಕ್ಷೆಯಿಲ್ಲ . ಅವಳ ಕೂದಲಿನ ತುದಿಯ ಎರಡು ಅಂಗುಲ ಗಳಷ್ಟನ್ನು ಮಾತ್ರ ಕತ್ತರಿಸಿ ಹಾಕಬೇಕು ಆಪಸ್ತಂಬದಲ್ಲಿ ಮೂರು ಅಂಗುಲ ಎಂದು ಹೇಳಲಾಗಿವೆ . ಆದರೆ ಇದಕ್ಕೂ ವಿಧವೆಯರ ತಲೆ ಬೋಳಿಸುವ ಶಾಸ್ತ್ರಕ್ಕೂ ಸಂಬಂಧವಿಲ್ಲ .
ಸಂಪತ್ತು ಎನ್ನುವ ಶಬ್ದದ ಸರಿಯಾದ ಅರ್ಥ ವನ್ನು ೫ . ೫ ಕನ್ನಡಿಗರು ತಿಳಿದು ಕೊಳ್ಳುವ ಅವಶ್ಯಕತೆ ಈಗ ಬಂದಿದೆ . ಏಕೆಂದರೆ ಸಾಮಾನ್ಯ ಜನತೆ ನಗದು ಹಣ , ಬ್ಯಾಂಕ್ ನಲ್ಲಿ ಇರುವ ಠೇವಣಿ , ಚಿನ್ನಾಭರಣ , ಬೆಳ್ಳಿ ಆಸ್ತಿ ಸ್ಥಿರ ಚರ ಇತ್ಯಾದಿ ತಿಳಿದು ಕೊಳ್ಳುತ್ತಾರೆ ಆದರೆ ಉಳುವ ರೈತ ಕಾರ್ಖಾನೆ ಯಲ್ಲಿ ಕೆಲಸ ಮಾಡುವ ಕಾರ್ಮಿಕ / ಉದ್ಯಮಿ ಮುಕ್ಖ್ಯವಾಗಿ ದೇಶದ ರಕ್ಷಣೆ ಮಾಡುವ ವೀರಯೋಧ ನಾಗರೀಕರರಕ್ಷಣೆ ಮಾಡುವ ಪೋಲಿಸ್ ಇಲಾಖೆ , ನದಿಗಳು / ಅಣೆಕಟ್ಟು ಗಳು , ಅಣು ವಿಜ್ಞಾನಿಗಳು ವೈದ್ಯಕೀಯ / ಶಿಕ್ಷಕರು ಅಲ್ಲದೆ ಮುಂದಿನ ಭವ್ಯ ಭಾರತದ ಪ್ರಜೆ ಗಳಾಗಿರುವ ಇಂದಿನ ಮಕ್ಕಳು ಮತ್ತು ಅವರ ಹೆತ್ತವರು . ಸಾರ್ವಜನಿಕ ಸಂಪತ್ತು / ಆಸ್ತಿ ಗಳಾದ ಬಸ್ / ರೈಲ್ / ವಿಮಾನ ಇತ್ಯಾದಿ ಕೊನೆಯದಾಗಿ ಮನುಷ್ಯ , ಪ್ರಾಣಿ ಪಕ್ಷಿ ಸಮೂಹ / ವನ / ಪುರಾತನ ಮರ ಹೀಗೆ ಬರೆದರೆ ಅಂತ್ಯ ಇಲ್ಲದಂತಹ ರಾಶಿ ಕಂಡು ಬರುತ್ತದೆ . ನಮ್ಮ ಸುಂದರ ಮೈಸೂರಿನಲ್ಲಿ ರಸ್ತೆ ಅಗಲೀಕರಣ ದ ನೆಪ ದಲ್ಲಿ ಸಂಪತ್ತು ನಾಶ ವಾಗುವುದನ್ನುಗಮನಿಸಿದಾಗ ಮೈಸೂರು ಚಾರಿತ್ರಿಕ / ಪ್ರೇಕ್ಷಣಿಯ ಹಿನ್ನಲೆ ಕಲೆ ಯ ಪೋಷಣೆಯ ನಗರ ಸೌಂದರ್ಯ ಕೆಡುವುದನ್ನು ನಿಲ್ಲಿಸ ಬೇಕು . ಕಾರಂಜಿ ಕೆರೆ , ಮ್ರಗಾಲಯ ಪ್ರಕ್ರತಿ ಸಂಪನ್ಮೂಲ ವನ್ನು ಕೆಡಿಸಬಾರದು . ಮ್ರಗಾಲಯದ ಪ್ರಾಣಿ / ಪಕ್ಷಿ ಗಳಿಗೆ ರಕ್ಷಣೆ ಕೊಡುವುದು ನಮ್ಮ ಕರ್ತವ್ಯ . ರಾಜಕೀಯ ಲಾಭಕ್ಕಾಗಿ ಜನತೆ ಪ್ರತಿ ಭಟನೆ ನಡೆಸಿ ಸಾರ್ವಜನಿ ಕ ಆಸ್ತಿ / ಸಂಪತ್ತು ಹಾಳುಮಾಡುವುದನ್ನು ಜನತೆ ವಿರೋಧಿಸ ಬೇಕು . ಇದು ಅಭಿವ್ರದ್ಧಿ ಯ ಮೂಲ ಮಂತ್ರ ವಾಗಿದೆ . ಸಂಪತ್ತು ಶಬ್ದ ದ ಅರ್ಥವನ್ನು ಜನತೆ ಮತ್ತು ಸರಕಾರ ತಿಳಿದು ಕೊಂಡರೆ / ನಡೆದರೆ ನಮ್ಮ ಭವ್ಯ ಭಾರತದ ನವ ನಿರ್ಮಾಣ ವಾಗುವುದು . ಎಲ್ಲರೂ ಸಹಕರಿಸಿ ನಾಗೇಶ್ ಪೈ ಜೈ ಕರ್ನಾಟಕ / ಹಿಂದ್
ಶ್ರೇಷ್ಠ ಕಲೆ ಕೆ ರಾಜು , ನೀನ್ಯಾರೇ ಚಿತ್ರ 20 , 000 ರು ಹಾಗೂ 100ಗ್ರಾಂ ಬೆಳ್ಳಿ ಪದಕ
ಎಎಸ್ ಬಿಎ ಕಮ್ ಬಿಡ್ ನಮೂನೆಯ ಅರ್ಜಿಗಳ ಲಭ್ಯತೆ : ಹೂಡಿಕೆದಾರರು ಎಎಸ್ ಬಿಎ ಕಮ್ ಬಿಡ್ ನಮೂನೆ ಅರ್ಜಿಗಳನ್ನು ಸೆಲ್ಫ್ ಸರ್ಟಿಫೈಡ್ ಸಿಂಡಿಕೇಟ್ ಬ್ಯಾಂಕುಗಳಿಂದ ( ಎಸ್ ಸಿಎಸ್ ಬಿಗಳು ) ಪಡೆಯಬಹುದು . ಈ ನಮೂನೆಗಳು ಬಿಎಸ್ಇ ಅಥವಾ ಎನ್ಎಸ್ಇ ವೆಬ್ ಸೈಟ್ ಗಳಲ್ಲಿ ಸುಲಭವಾಗಿ ಲಭ್ಯವಿರುತ್ತವೆ .
ಇಂತಹ ಇತಿಹಾಸ ಮುಂದಿದ್ದರೂ ನಮ್ಮ ಮಾಜಿ ಪ್ರಧಾನಿ ಎಚ್ . ಡಿ . ದೇವೇಗೌಡ , ಮಾಜಿ ಉಪ ಮುಖ್ಯಮಂತ್ರಿ ಸಿದ್ದರಾಮಯ್ಯ , ಮಾಜಿ ಮುಖ್ಯಮಂತ್ರಿ ಎಚ್ . ಡಿ . ಕುಮಾರಸ್ವಾಮಿಯವರು ಈ ರಾಜ್ಯಕ್ಕೆ ಎಂತಹ ಮೇಲ್ಪಂಕ್ತಿ ಹಾಕಿಕೊಡುತ್ತಿದ್ದಾರೆ ?
ಸುಮಾರು ೬ ವರ್ಷದ ಕೆಳಗೆ , ಗೆಳೆಯನ ಅಕ್ಕನ ಮಗನ ಮೊದಲ ವರ್ಷದ ಹುಟ್ಟುಹಬ್ಬದ ಕಾರ್ಯಕ್ರಮವಿತ್ತು . ನಾವು ಮೂರ್ನಾಲ್ಕು ಗೆಳೆಯರು ತುಂಬ ಆತ್ಮೀಯರಾಗಿದ್ದದ್ದರಿಂದ ಎಲ್ಲ ಸಮಯ - ಸಂಧರ್ಭಕ್ಕೂ ಒಬ್ಬರ ಮನೆಗೆ ಒಬ್ಬರು ಹೋಗುವ ಅಭ್ಯಾಸವಿಟ್ಟು ಕೊಂಡಿದ್ದೆವು . ಆ ದಿನ ಸಂಜೆ ಕಾರ್ಯಕ್ರಮವಿತ್ತು , ನಮ್ಮ ಗೆಳೆಯ ಕೆಲಸದೊತ್ತಡದಿಂದೆಂಬಂತೆ ಸಿಕ್ಕ ಒಬ್ಬ ಗೆಳೆಯನ ಬಳಿ ಆಹ್ವಾನ ಕಳಿಸಿದ . ಯಥಾಪ್ರಕಾರ ನಾವು ಸಂಜೆಗೆ ಹಾಜರು . ನಾವು ಬಂದಿದ್ದು ನೋಡಿ ಖುಷಿಯಾದ ಗೆಳೆಯ , ಅವರ ಮನೆಗೆ ಬಂದಿದ್ದ ಎಲ್ಲ ಅತಿಧಿಗಳ ಸಮ್ಮುಖದಲ್ಲಿ ಒಂದೇ ಉಸಿರಿಗೆಂಬಂತೆ ಹೇಳಿದ " ತುಂಬ ಖುಷಿಯಾಯ್ತು ಕಣ್ರೋ , ನಾನೇ ಕರೀ ಬೇಕು ಅಂತ ಅಂದ್ಕೊಂಡೆ , ನೀವ್ಯಾರು ಸಿಕ್ಕಿರಲಿಲ್ಲ , ಕರೀದೆ ಇದ್ರೂ ಬಂದ್ರಲ್ಲ ಅದೇ ಸಂತೋಷ " , ಒಂದು ರೀತಿಯಲ್ಲಿ ರೇಶಿಮೆ ಬಟ್ಟೆಯಲ್ಲಿ ಪಾದುಕೆ ಸುತ್ತಿ ಪ್ರೀತಿಯಿಂದೆಂಬಂತೆ ಹೊಡೆದಂತಿತ್ತು , ಅವನು ನಾನೇ ಸ್ವತಃ ಕರಿಬೇಕು ಅಂದ್ಕೊಂಡಿದ್ದೆ ಅನ್ನ ಬೇಕಾಗಿತ್ತು , ಹೀಗೆಂದು ನೆರೆದವರೆಲ್ಲ ಮತ್ತೊಮ್ಮೆ - ಮಗದೊಮ್ಮೆ ಎಂಬಂತೆ ಅಡಿಯಿಂದ - ಮುಡಿವರೆಗೆ ನಮ್ಮ ದರ್ಶನ ಪಡೆದರು , ನಾವು ನಾಚಿ ನೀರಾಗಿದ್ದೆವು .
ಮಹಾಭಾರತ ಯುದ್ಧದಯುದ್ಧದ ಪರಿಣಾಮವಾಗಿಕಾರ್ಗಿಲ್ ಯುದ್ಧದಮೋದಿ ಕಸಬ್ಮೋದಿತನಿಖಾ ತಂಡದೆದುರು ಮೋದಿ ಇಂದು ಹಾಜರ್ನರೇಂದ್ರ ಮೋದಿ ಪಾಕಿಸ್ತಾನ ಕಾಂಗ್ರೆಸ್ನರೇಂದ್ರ ಮೋದಿ ಅವರನರೇಂದ್ರ ಮೋದಿಕಾಂಗ್ರೆಸ್ ಬುಡಿಯಾ ಅಲ್ಲ ಗುಡಿಯಾ ಮೋದಿ
ಕ್ಯಾನ್ಸರ್ ಸಂಬಂಧಿ ಕಾಯಿಲೆಗಳಿಗೆ ತುತ್ತಾದವರಿಗೆ , ಆ ರೋಗದ ಕುರಿತು ಚಿಕಿತ್ಸೆ , ಮಾಹಿತಿ ಹುಡುಕುತ್ತಿರುವವರಿಗೆ ಇದು ಸೂಕ್ತ ತಾಣ . ಕ್ಯಾನ್ಸರ್ ರೋಗದ ಬಗೆಗಳು , ಲಕ್ಷಣಗಳು ಅದಕ್ಕೆ ತೆಗೆದುಕೊಳ್ಳಬೇಕಾದ ಚಿಕಿತ್ಸಾ ವಿಧಾನಗಳು ಎಲ್ಲವನ್ನೂ ಇಲ್ಲಿ ವಿವರಿಸಲಾಗುತ್ತದೆ . ಕಾಯಿಲೆ ಕುರಿತಾದ ಮಾಹಿತಿಗಳಿಗಾಗಿ ಸಹಾಯವಾಣಿ ಕೂಡ ಇದೆ .
ಹೀಗೆ ತಾವು ಎಷ್ಟೇ ಉನ್ನತ ಮಟ್ಟಕ್ಕೆ ಬೆಳೆದಿದ್ದರೂ , ತಾನು ಇನ್ನೂ ಸಣ್ಣವರೆಂದು ಹಾಡಿಕೊಂಡ , " ಎನಗಿಂತ ಕಿರಿಯರಿಲ್ಲ " ಎಂಬ ವಚನವಾಣಿಯನ್ನು ನೆನಪಿಗೆ ತರುವ ಈ ಪದ್ಯದ ರಚನಕಾರ ಕನಕದಾಸರ ಜಯಂತಿ ಇಂದು . ಇನ್ನು , ಕರ್ನಾಟಕ ಸಂಗೀತ ಪಿತಾಮಹರೆನಿಸಿಕೊಂಡ ಪುರಂದರದಾಸರು , ಕನಕದಾಸರನ್ನು ಹಾಡಿ ಹೊಗಳಿದ ಈ ದೇವರನಾಮವನ್ನೋದಿ . ಮುಂದೆ ಓದಿ
ಇದನ್ನು ಕೇಳಿ ಆಶ್ಚರ್ಯಗೊಂಡ ಯಮರಾಜ " ಏಲಾ ಮನುಷ್ಯ , ನಾನಿಲ್ಲಿ ಓಡಾಡಲು ಬರೀ ಕರಿ ಕೋಣವನ್ನು ಸಾಕಿ ಸಾಕಿ ಸಾಕಾಗಿದ್ದರೆ ಅವನು ಯಾಂತ್ರಿಕ ವಾಹನಗಳನ್ನು ಮಾಡಿಕೊಂಡಿದ್ದಾನೆಯೇ ? "
ನೀರ ಹೂಗಿಡಗಳಲ್ಲಿರುವ ( ಕುಲ ನಿಮ್ಫೆಸಿಯೆ ) ಅಗಲ , ಚಪ್ಪಟೆಯಾದ ಎಲೆಗಳು , ದೊಡ್ಡ ಪ್ರದೇಶದಲ್ಲಿ ಅವುಗಳ ಗಾತ್ರ , ತೂಕವನ್ನು ಎಲ್ಲೆಡೆ ಹರಡುವಲ್ಲಿ ಸಹಕಾರಿಯಾಗಿವೆ . ಈ ರೀತಿಯಾಗಿ ಸಸ್ಯವು ಮೇಲ್ಭಾಗದಲ್ಲಿ ತೇಲಲು ಸಹಾಯ ಮಾಡುತ್ತವೆ .
ತುಂಬಾ ಜನ ಕೇಳ್ತಾರೆ , ಬಾಂಬೆ ಇಷ್ಟಾನೋ , ಬೆಂಗಳೂರೋ ? ನಂಗೆ ಹೇಳೋಕಾಗಲ್ಲ . ಅಪ್ಪ ಅಮ್ಮ ಎಲ್ಲಿರ್ತಾರೋ ನಾನು ಅಲ್ಲಿರಬೇಕು . ಅಪ್ಪನಿಗೆ ಬಾಂಬೆ ತುಂಬಾ ಇಷ್ಟ . ಆದರೆ ಈಗ ಅಲ್ಲಿರೋಕೆ ಆಗೋಲ್ಲ . ಆ ಲೈಫೇ ಬೇರೆ . ಅಲ್ಲಿ ಭಯ ಇಲ್ಲ . ರಾತ್ರೆ ಹನ್ನೆರಡು ಗಂಟೆಗೂ ಓಡಾಡಬಹುದು . ಇಲ್ಲಿ ಕಷ್ಟ . ಜೊತೆಗೆ ದೊಡ್ಡೋರು ಬಿಡಲ್ಲ ! "
ಮೊದಲ , the default language set in Transposh now overrides the one that is set in the WP_LANG constant , ಇದು ಪ್ರತಿ ಸೈಟ್ ಬ್ಯಾಕೆಂಡ್ ಮೇಲೆ ಬೇರೆ ಭಾಷೆಯಲ್ಲಿ ವ್ಯವಸ್ಥಿತ ಮಾಡಬಹುದಾದ ಒಂದು WordPress ಮು ಅನುಸ್ಥಾಪನ ಅನುಮತಿಸುತ್ತದೆ . ನಾನು ಅಂತಿಮವಾಗಿ ನನ್ನ ಮಗು ಅವರು ನಿರ್ವಹಿಸಬಹುದು ಒಂದು ಭಾಷೆ ತನ್ನ ಸ್ವಂತ ವೈಯಕ್ತಿಕ ಬ್ಲಾಗ್ ಎಂದು ಅವಕಾಶ ಅನುಭವಿಸುತ್ತಿದ್ದರು ಒಂದು ವೈಶಿಷ್ಟ್ಯವನ್ನು .
ನಿಜ ಗುರು ನಮ್ಮ ದೇವೆ ಗೌಡ್ರು ಅವರು ಪ್ರಾದೇಶಿಕ ಪಕ್ಷ ಕಟ್ಟೊದು ಹಂಗಿರಲಿ ಮೊದಲು ಅವರ ಪಕ್ಷ ಬದ್ರ ಮಾಡ್ಕೊಳಿ . ಗೌಡ್ರ ಗದ್ದಲ ನೋಡಿ ಅವರ ಪಕ್ಷದಲ್ಲಿ ಸರಿಯಾಗಿ ಎಣಿಸಿದ್ರೆ ೪ ಜನ ಇಲ್ಲ ಆದ್ರು ನೆನ್ನೆ ಜನ ಮಾತ್ರ ಆ ಪಾಟಿ . ಆದ್ರೆ ಸಮಾವೇಶ ನೊಡ್ದ್ಮೆಲೆ ಅವರು ಪ್ರಾದೇಷಿಕ ಪಕ್ಷ ಇರ್ರ್ಲಿ ವಾಹನಗಳಾ ಪಕ್ಷ ಮಾತ್ರ ನೆನ್ನೆ ಕಟ್ಟಿದ್ರು .
ಮಲೇರಿಯಾಕ್ಕೆ ಪ್ರಥಮ ಪರಿಣಾಮಕಾರಿ ಚಿಕಿತ್ಸೆಯು ಕ್ವಿನೈನ್ ಅಂಶವುಳ್ಳ ಸಿಂಕೋನ ಮರದ ತೊಗಟೆಗಳಿಂದ ನೀಡಲಾಯಿತು . ಈ ಮರಗಳು ಮುಖ್ಯವಾಗಿ ಪೆರುವಿನ ಆಂಡಿಸ್ ತಪ್ಪಲುಗಳಲ್ಲಿ ಬೆಳೆಯುತ್ತವೆ . ಈ ಮರದಿಂದ ಮಾಡಲ್ಪಟ್ಟ ರಸೌಷಧವನ್ನು ಪೆರುವಿನ ಮೂಲನಿವಾಸಿಗಳು ಮಲೇರಿಯಾ ನಿಯಂತ್ರಣಕ್ಕೆ ಬಳಸುತ್ತಿದ್ದರು ಮತ್ತು ಈ ಪದ್ಧತಿಯನ್ನು ಯುರೋಪ್ಗೆ 1640ರಲ್ಲಿ ಜೆಸ್ಯುಟ್ ಗಳು ಪರಿಚಯಿಸಿದಾಗ ಅದು ನಿರೀಕ್ಷೆಗೂ ಮೀರಿ ಯಶಸ್ಸು ಕಂಡಿತು . [ ೧೦೩ ] ಆದರೆ 1820ರ ನಂತರವಷ್ಟೇ ಫ್ರೆಂಚ್ ಕೆಮಿಸ್ಟ್ಗಳಾದ ಪಿಎರೆ ಜೋಸೆಫ್ ಪೆಲ್ಲೆಟಿಯೆರ್ ಮತ್ತು ಜೋಸೆಫ್ ಬೇಯ್ನಮೆ ಕವಂಟೋರವರು ಅದನ್ನು ತೊಗಟೆಯಿಂದ ಬೇರ್ಪಡಿಸಿ ಕ್ವಿನೈನ್ ಎಂದು ಹೆಸರಿಸಿದರು . [ ೧೦೪ ]
ನನಗೆ ಗೊತ್ತು . ನೀವು ಹಾಗೆ ಮಾಡಿದ್ದು ಕೇವಲ ಒಂದು ಚುನಾವಣೆಯಲ್ಲಿ ಗೆಲ್ಲುವುದಕ್ಕಾಗಿ ಅಲ್ಲ . ನನಗೆ ಗೊತ್ತು , ನೀವು ನನಗಾಗಿಯೂ ಹಾಗೆ ಮಾಡಿದ್ದಲ್ಲ . ಆದರೆ ಮುಂದಿರುವ ಜವಾಬ್ದಾರಿಯ ಆಳ , ಅಂದಾ ಜಿನ ಅರಿವು ನಿಮಗಾಗಿದೆ . ಇಂದು ರಾತ್ರಿ ನಾವು ಸಂಭ್ರಮಿಸಿ ಕೊಳ್ಳುತ್ತಿದ್ದರೂ ನಾಳೆಯೆಂಬುದು ಒಡ್ಡಲಿರುವ ಸವಾಲುಗಳು ನಮ್ಮ ಜೀವಮಾನದಲ್ಲಿಯೇ ಅತ್ಯಂತ ದೊಡ್ಡದಾದವುಗಳು ಎಂಬುದು ನಮಗೆಲ್ಲ ತಿಳಿದಿದೆ . ಎರಡು ಯುದ್ಧಗಳು , ಸಂಕಷ್ಟದಲ್ಲಿರುವ ಭುವಿ , ಶತಮಾನದಲ್ಲಿಯೇ ಅತಿದೊಡ್ಡ ಸಂಕಷ್ಟವೆನಿಸಿರುವ ಹಣಕಾಸು ಬಿಕ್ಕಟ್ಟು ನಮ್ಮ ಮುಂದಿವೆ . ನಾವಿಲ್ಲಿ ನಿಂತಿರಬಹುದು , ಆದರೆ ಇರಾಕ್ ಮರುಭೂಮಿಯಲ್ಲಿ , ಅಫ್ಘಾನಿಸ್ತಾನದ ಪರ್ವತಶ್ರೇಣಿಗಳಲ್ಲಿ ನಮ್ಮ ಸೈನಿಕರು ನಮಗಾಗಿ ಜೀವವನ್ನೇ ಒತ್ತೆಯಾಗಿಟ್ಟು ಹೋರಾಡುತ್ತಿದ್ದಾರೆ ಎಂಬುದು ನಮಗೆಲ್ಲ ಗೊತ್ತಿದೆ . ಮುಂದಿನ ಹಾದಿ ಬಲುದೂರ . ನಾವು ಕಡಿದಾದ ಎತ್ತರ ವನ್ನು ಏರಬೇಕಿದೆ . ಹಾಗೆ ಏರಿ ತಲುಪಲು ಒಂದು ವರ್ಷವೂ ಬೇಕಾಗಬಹುದು , ಒಂದು ಅವಧಿಯೂ ( ೪ ವರ್ಷ ) ಸಾಕಾಗದೇ ಇರಬಹುದು . ಆದರೆ ನನ್ನಲೀಗ ಹಿಂದೆಂದಿಗಿಂತಲೂ ಹೆಚ್ಚಿನ ವಿಶ್ವಾಸವಿದೆ , ನಾವು ಆ ಎತ್ತರವನ್ನು ತಲುಪಿಯೇ ತೀರುತ್ತೇವೆ . ನಾವೆಲ್ಲ ಒಂದಾಗಿ ಹೋಗಿ ಸೇರೋಣ . ೨೨೧ ವರ್ಷಗಳ ಹಿಂದೆ ಮಾಡಿದಂತೆ ನಾವೆಲ್ಲ ಒಂದಾಗಿ ಸೇರಿ ಈ ದೇಶವನ್ನು ಪುನರ್ನಿರ್ಮಾಣ ಮಾಡೋಣ . ಕೈ ಕೈ ಸೇರಿಸಿ , ಇಟ್ಟಿಗೆಯ ಮೇಲೆ ಇಟ್ಟಿಗೆಯ ನ್ನಿಟ್ಟು ದೇಶ ಕಟ್ಟೋಣ . ಈ ಗೆಲುವೊಂದೇ ನಾವು ಬಯಸಿದ ಬದಲಾವಣೆಯಲ್ಲ . ಇದು ಬದಲಾವಣೆಯನ್ನು ತರಲು ದೊರೆತಿರುವ ಅವಕಾಶವಷ್ಟೇ .
ನಮ್ಮ ಜೀವನ ನಮ್ಮದು . ಇವತ್ತು ಸಂಜೆ ಉದಯ ಟೀವಿಯ ವಾರ್ತೆಯಲ್ಲಿ ಕಂಡ ವಿಷಯವೂ ಅಷ್ಟೇ . ತಾನು ಹುಟ್ಟಿ ಇನ್ನೂ ಕಣ್ತೆರೆದ ಈ ಪ್ರಪಂಚವನ್ನೂ ಸರಿಯಾಅಗಿ ಕಂಡರಿಯದ ಎಳೆ ಕಂದಮ್ಮನನ್ನು ಅದು ಹೇಗೆ ಕತ್ತು ಕೊಯ್ದು ಸಾಯಿಸಲು ಮನಸ್ಸು ಬಂತೋ … . ? ಆದರೆ ತನಗೆ ತಿಂಡಿಮಾಡಿ ತಿನ್ನಿಸಿದ ಕುಡಿಯಲು ಜೀವ ಜಲ ಕೊಟ್ಟವರನ್ನೂ ಗುಂಡುಹೊಡೆದು ಸಾಯಿಸುವ ಕೊಲೆಪಾತಕಿಗೂ ಇವರಿಗೂ ಎಲ್ಲಿದೆ ವ್ಯತ್ಯಾಸ ?
ಒಂದಲ್ಲ ಎರಡಲ್ಲ ೩೭ ಮಂದಿ ಪಾಕಿಸ್ಥಾನೀಯರು ರಾಜ್ಯದಲ್ಲಿ ತಲೆ ಮರೆಸಿಕೊಂಡಿದ್ದಾರೆ ! ಅವರಲ್ಲಿ ೧೬ ಮಂದಿ ಕ್ರಿಕೆಟ್ ವೀಕ್ಷಣೆಗೆಂದು ಬಂದವರು ! ! ನಂಬೋದು ಕಷ್ಟ . ಆದರೂ ಸತ್ಯ . ೩೭ ಮಂದಿಲ್ಲಿ ೨೯ ಮಂದಿ ಬೆಂಗಳೂರಿನಲ್ಲಿ , ೬ ಮಂದಿ ಮೈಸೂರಿನಲ್ಲಿ , ತಲಾ ಒಬ್ಬರು ಮಂಗಳೂರು ಹಾಗೂ ಹುಬ್ಬಳ್ಳಿಗೆ ತೆರಳಿದ್ದು , ನಂತರ ಕಣ್ಮರೆಯಾಗಿದ್ದಾರೆ . ಇವರೆಲ್ಲ ಎಲ್ಲಿದ್ದಾರೆ ? ಏನು ಮಾಡುತ್ತಿದ್ದಾರೆ ? ಬದುಕಿದ್ದಾರಾ ? ಸತ್ತಿದ್ದಾರಾ ? ಇವರೇನು ಉಗ್ರಗಾಮಿಗಳಾ ? ಅಲ್ಲವಾ ? ಇದ್ಯಾವುದರ ಬಗ್ಗೆಯೂ ಪೊಲೀಸ್ ಇಲಾಖೆ ಬಳಿ , ಗುಪ್ತಚರ ಇಲಾಖೆ ಬಳಿ ಮಾಹಿತಿ ಇಲ್ಲ . ಹೆಚ್ಚಿನವರ ಫೋಟೋ ಕೂಡ ಇಲಾಖೆ ಬಳಿ ಇಲ್ಲ . ಹೀಗೆ ಪಾಕಿಸ್ಥಾನದ ಪಾಸ್ಪೋರ್ಟ್ , ವೀಸಾ ಹೊಂದಿದವರು ರಾಜ್ಯಕ್ಕೆ ಬಂದು ನಾಪತ್ತೆಯಾಗುತ್ತಿರುವುದು ಇಂದು ನಿನ್ನೆಯದಲ್ಲ . ೧೯೫೬ರಿಂದ ಇದು ಜಾರಿಯಲ್ಲಿದೆ . ಅವತ್ತಿನಿಂದ ಇವತ್ತಿನವರೆಗೂ ನಾಪತ್ತೆ ಆಗಿರುವ ಕೆಲವರಿದ್ದಾರೆ . ಇದರ ಬಗ್ಗೆ ಪೊಲೀಸ್ ಇಲಾಖೆ , ಸರಕಾರ ಗಂಭೀರವಾಗಿ ಚಿಂತಿಸಿಯೇ ಇಲ್ಲ ಅಪರೂಪಕ್ಕೊಮ್ಮೆ ಉಗ್ರಗಾಮಿಗಳು ಪತ್ತೆಯಾದಾಗ , ಎಲ್ಲೋ ದಾಳಿಗಳು ನಡೆದಾಗ ಇವರನ್ನೆಲ್ಲ ಒಮ್ಮೆ ನೆನಪಿಸಿಕೊಂಡು ಮರೆತುಬಿಡಲಾಗುತ್ತದೆ . ಕಾಣೆಯಾದವರು : ಅಬ್ದುಲ್ ಶೇಖ್ ( ಈಗ ೬೩ ) ಅಬ್ದುಲ್ ವಹೀದ್ ( ೭೩ ) , ಸಯ್ಯದ್ ಹಸನ್ ಪಾಶಾ ( ೬೭ , ಮಂಡ್ಯ ಮತ್ತು ಬೆಂಗಳೂರಿನ ವಿಳಾಸ ) , ಖಾದರ್ ಯಾನೆ ಖಾದರ್ ಶರೀಫ್ ( ೭೩ ) , ಗುಲಾಂ ನಬಿ ( ೬೩ ) , ಮಹಮ್ಮದ್ ( ೬೩ ) , ಖುಲಸೂಮ್ ಬಿ . ( ೭೮ ) , ಅಬ್ದುಲ್ ಫತೇಹ್ ( ೪೫ ) , ಅಬ್ದುಲ್ಲ ( ೭೦ ) , ಮಹಮ್ಮದ್ ಅಲಿ ( ೫೦ ) , ಮಹಮ್ಮದ್ ( ೪೬ ) , ಶೌಕತ್ ಅಲಿ ( ೩೩ ) , ಫಜ್ತರ್ ಖಾನ್ ( ೪೦ ) ಬೆಂಗಳೂರಿಗೆ ಬಂದು ಕಾಣೆಯಾದವರು . ಇವರಲ್ಲಿ ಮಹಮ್ಮದ್ , ಖುಲ್ಸೂಮ್ ಮತ್ತು ಗುಲಾಮ್ ನಬಿ ಬೆಂಗಳೂರಿನಿಂದ ಮುಂಬಯಿಗೆ ತೆರಳಿದ ಬಗ್ಗೆ ದಾಖಲೆಗಳಿವೆ . ನಂತರ ಏನಾದರು ಎಂಬುದು ತಿಳಿದಿಲ್ಲ . ವತ್ಥಮ್ ಖಾನ್ ( ೭೧ ) ಹುಬ್ಬಳ್ಳಿಯಲ್ಲಿ , ಅಬ್ದುಲ್ ಖಾದರ್ ( ೪೫ ) ಮಂಗಳೂರಿನಿಂದ ಕಾಣೆಯಾಗಿದ್ದಾರೆ . ಹಸನ್ ಅಲಿ ( ೪೭ ) , ಅಬ್ದುಲ್ ಅಜೀಝ್ ( ೪೩ ) , ಮಹಮ್ಮದ್ ಮೂಸಾ ( ೩೯ ) , ಮೆಹಬೂಬ್ ( ೪೪ ) , ಅಬ್ದುಲ್ ಇವರು ಮೈಸೂರು ನಗರದಿಂದ ಕಾಣೆಯಾದವರು . ಇವರೆಲ್ಲ ಮೈಸೂರಿಗೆ ಬಂದು ಹೋಟೆಲ್ನಲ್ಲಿ , ಮನೆಯಲ್ಲಿ ಉಳಿದುಕೊಂಡ ಆರಂಭಿಕ ಮಾಹಿತಿ ಮಾತ್ರ ಇದ್ದು , ನಂತರ ಮಾಹಿತಿ ಅಲಭ್ಯವಾಗಿದೆ . ೩೭ ಮಂದಿ ಪಾಕಿಸ್ಥಾನೀಯರಲ್ಲಿ ೧೬ ಮಂದಿ ಕ್ರಿಕೆಟ್ ಮ್ಯಾಚ್ ವೀಕ್ಷಣೆಗೆಂದು ೨೦೦೫ರಲ್ಲಿ ಆಗಮಿಸಿದವರು . ಜಾವೇದ್ ಆಸಿಫ್ ( ೪೯ ) , ಅನ್ವರ್ ( ೩೮ ) , ನೂರ್ ಮಹಮ್ಮದ್ ( ೩೦ ) , ಫರ್ಹಾನ್ ಅಯೂಬ್ ( ೩೦ ) , ಮೌಹುದ್ ಅನ್ವರ್ ( ೫೯ ) , ಅಬ್ದುಲ್ ವಹೀದ್ ಬಟ್ ( ೫೦ ) , ಮಹಮ್ಮದ್ ನೂರ್ ( ೩೮ ) , ಇನಾಯತ್ ಅಲಿ ಖಾನ್ ( ೪೩ ) , ಮಹಮ್ಮದ್ ಅಕ್ಮಲ್ ( ೪೧ ) , ಖುರ್ರಂ ಶಹಾದ್ ಅಲಿ ( ೫೬ ) , ಬಶೀರ್ ಅಹ್ಮದ್ ( ೨೪ ) , ಬಝ್ ಮಹಮ್ಮದ್ ( ೨೯ ) , ಮೌಹುದ್ ಬಿಲಾಲ್ ( ೩೦ ) ಇವರೆಲ್ಲರೂ ಬೆಂಗಳೂರಿನಿಂದ ಕಾಣೆಯಾಗಿದ್ದಾರೆ . ಮೈಸೂರಿನಲ್ಲಿ ಬಂಧಿತನಾದ ಇಮ್ರಾನ್ ಎರಡು ತಿಂಗಳಲ್ಲಿ ಲೈಸೆನ್ಸ್ , ಪಡಿತರ ಕಾರ್ಡ್ ಮಾಡಿಸಿಕೊಂಡಿದ್ದ . ಇವರು ಅಷ್ಟೆಲ್ಲ ವರ್ಷದಿಂದ ಇಲ್ಲಿದ್ದು , ಏನೇನು ಮಾಡಿರಬಹುದು ? ಎಷ್ಟು ಸಂಪರ್ಕ ಬೆಳೆಸಿರಬಹುದು ? ಇನ್ನೆಷ್ಟು ಮಂದಿಗೆ ಆಶ್ರಯ ನೀಡಿರಬಹುದು ?
3ಜಿ ( ಯುಎಂಟಿಎಸ್ ಮತ್ತು ಸಿಡಿಎಂಎ2000 ) ಸಂಶೋಧನೆ ಮತ್ತು ಅಭಿವೃದ್ಧಿ ಯೋಜನೆಯು 1992ರಲ್ಲಿ ಆರಂಭವಾಯಿತು . 1999 ರಲ್ಲಿ ಐಟಿಯು ಐದು ರೇಡಿಯೋ ಇಂಟರ್ ಪೇಸ್ ಗಳನ್ನು ಐಎಂಟಿ - 2000 ಗಾಗಿ ಐಟಿಯು - ಆರ್ ಎಂ . 1457 ಶಿಫಾರಸ್ಸಿನ ಒಂದು ಭಾಗವಾಗಿ ಅನುಮೋದಿಸಿತು ; ವಿಮಾಕ್ಸ್ 2007 ರಲ್ಲಿ ಸೇರಿಸಲ್ಪಟ್ಟಿತು . [ ೨ ]
ಬಹುಶ : ಇದು ಎಲ್ಲರಿಗೂ ತಿಳಿದಿಲ್ಲ . ತಿಳಿದಿದ್ದರೂ ಅದರ ಅರಿವು ಸಮಗ್ರವಾಗಿಲ್ಲ . ಯುನಿಕೋಡ್ ಎನ್ನುವುದು ಇಂಗ್ಲಿಷ್ ಸೇರಿದಂತೆ ಬಹುತೇಕ ಎಲ್ಲಾ ವಿಶ್ವ ಭಾಷೆಗಳನ್ನು ಕಂಪ್ಯೂಟರ್ನಲ್ಲಿ ಗೊಂದಲವಿಲ್ಲದೆ ಪ್ರತಿನಿಧಿಸುವ , ಬಳಸಲು ಸಾಧ್ಯವಾಗಿಸುವ ಒಂದು " ಎನ್ಕೋಡಿಂಗ್ " ಸ್ಟ್ಯಾಂಡರ್ಡ್ . ಇಂತಹ ಸ್ಟ್ಯಾಂಡರ್ಡನ್ನು ತಮ್ಮ ತಮ್ಮ ತಂತ್ರಾಂಶಗಳಲ್ಲಿ ಅಳವಡಿಸಿ ಬಳಕೆದಾರರಿಗೆ ನೀಡುವುದು ಆಯಾಯ ತಂತ್ರಾಂಶ ತಯಾರಕರ ಹೊಣೆಗಾರಿಕೆ . ಬಳಕೆದಾರರು ಯುನಿಕೋಡ್ನ ಉಪಯೋಗಗಳನ್ನು ಅರಿತು ತಮಗೂ ಅಂತಹ ಯುನಿಕೋಡ್ ಬೆಂಬಲ ಉಳ್ಳ ತಂತ್ರಾಂಶಗಳೇ ಬೇಕು ಎಂದು ಒತ್ತಾಯಿಸುವ ಮೂಲಕ ಅದರ ಪ್ರಯೋಜನವನ್ನು ಪಡೆದುಕೊಳ್ಳಬಹುದು . ಉದಾಹರಣೆಗೆ ಮುದ್ರಣ ಮತ್ತು ಪ್ರಕಟಣಾ ಕ್ಷೇತ್ರದ ಬಹುದೊಡ್ಡ ಬಳಕೆದಾರರಾದ ದಿನಪತ್ರಿಕೆಯವರು ಸಾಮಾನ್ಯವಾಗಿ ಬಳಸುವ " ಕ್ವಾರ್ಕ್ ಎಕ್ಸ್ಪ್ರೆಸ್ " ತಂತ್ರಾಂಶವು ಯುನಿಕೋಡ್ ಬೆಂಬಲಿಸುವುದಿಲ್ಲ . ( ಅಂದರೆ ಯುನಿಕೋಡ್ನ ರೆಂಡರಿಂಗ್ ಇದರಲ್ಲಿ ಇಲ್ಲ . ) ಇದರಲ್ಲಿ ಯುನಿಕೋಡ್ ಫಾಂಟನ್ನು ಬಳಸಲಾಗುವುದಿಲ್ಲ . ತಮಗೂ ಯುನಿಕೋಡ್ ಎನೇಬಲ್ ಆದ ಕ್ವಾರ್ಕ್ ತಂತ್ರಾಂಶ ಬೇಕೇ ಬೇಕು ಎಂದು ಅದರ ತಯಾರಕರನ್ನು ಒತ್ತಾಯಿಸಿದರೆ , ತಯಾರಕರೂ ಅವರ ತಂತ್ರಾಂಶಗಳಲ್ಲಿ ಸಹ ಯುನಿಕೋಡ್ ಅಳವಡಿಸುವ ಪ್ರಯತ್ನಗಳನ್ನು ಮಾಡುತ್ತಾರೆ . ಯುನಿಕೋಡ್ ಅಳವಡಿಸಿದ ತಂತ್ರಾಂಶಗಳನ್ನು ಬಳಸುವ ಮೂಲಕ ಕನ್ನಡದ ಅಥವಾ ಯಾವುದೇ ಭಾರತೀಯ ಭಾಷೆಯ ಪತ್ರಿಕೆಗಳಲ್ಲಿ ಪ್ರಕಟವಾಗುವ ಮಾಹಿತಿಗಳನ್ನು ಕಂಪ್ಯೂಟರ್ನಲ್ಲಿಯೇ ಪರಸ್ಪರ ಹೋಲಿಸುವುದು , ಹುಡುಕುವುದು , ವಿನಿಮಯ ಮಾಡಿಕೊಳ್ಳುವುದು ಸಾಧ್ಯವಾಗುತ್ತದೆ .
ಸುನಾಥ್ ಸರ್ , ಮುಗಿಲ ಮಾರಿಗೆs ರಾಗರತಿಯ . . ನನ್ನ ಫೇವರೇಟ್ . ಅದರ ಹಾಡು ಯಾವ ಎಫ್ ಎಮ್ ರೇಡಿಯೋದಲ್ಲಿ ಬಂದರೂ ನಾನು ತಪ್ಪದೇ ಕೇಳುವವನು . ಸರ್ , ನಿಮ್ಮ ಈ ಬರಹಗಳನ್ನೆಲ್ಲಾ ಒಂದು ಪುಸ್ತಕವನ್ನಾಗಿಸಿದರೆ ಬೇಂದ್ರೆ ಆಸಕ್ತರಿಗೆ ಅದ್ಯಾಯನಕ್ಕೆ ಅನುಕೂಲವಾಗಬಹುದು ಎನ್ನುವುದು ನನ್ನ ಅನಿಸಿಕೆ .
ಒಬ್ಬ ಪದವೀಧರ ಇಂಜಿನಿಯರ್ ತನ್ನ ಉದ್ಯಮ ಬಿಟ್ಟು ಹೊಟೆಲ್ ವ್ಯವಸಾಯದ ಕಡೆಗೆ ಒಲಿಯುತ್ತಾನೆ . ಯಶಸ್ಸನ್ನೂ ಧನವನ್ನೂ ಸಂಪಾದಿಸುತ್ತಾನೆ . ಜೊತೆಗೆ ಓದುವ ಹುಚ್ಚು ಬೇರೆ . ಶಾಲೆಯ ಎಳೆಯ ಮಕ್ಕಳನ್ನು ಕೂಡಿಸಿ ವ್ಯಕ್ತಿ ವಿಕಸನದ ಕಮ್ಮಟಗಳನ್ನು ನಡೆಸುತ್ತಾನೆ . ದೇಶವಿದೇಶದ ಕತೆ ಉಪಕತೆಗಳನ್ನು ಹೇಳುತ್ತ ಮಕ್ಕಳನ್ನು ರಂಜಿಸುತ್ತಾನೆ . ಇಂಥದೊಂದು ವ್ಯಕ್ತಿವಿಕಸನ ಶಿಬಿರಕ್ಕೆ ಕನ್ನಡ ದಿನಪತ್ರಿಕೆಯ ಸಂಪಾದಕರೊಬ್ಬರು ಅತಿಥಿಯಾಗಿ ಬಂದಿರುತ್ತಾರೆ . ಅವರು ಈ ಇಂಜಿನಿಯರ್ನ ಪ್ರತಿಭೆ ಹಾಗೂ ಪ್ರತಿಬದ್ಧತೆ ಕಂಡು ಪ್ರಭಾವಿತರಾಗುತ್ತಾರೆ . ಒಂದು ದಿನ ಫೊನ್ ಮಾಡುತ್ತಾರೆ . ' ನೀವು ನಮ್ಮ ಪತ್ರಿಕೆಗೆ ಒಂದು ಅಂಕಣವನ್ನು ಏಕೆ ಪ್ರಾರಂಭಿಸಬಾರದು ? ' ಎನ್ನುತ್ತಾರೆ . ಆಗ ಉತ್ತರ ಬರುತ್ತದೆ , ' ಸರ್ , ನೀವು ರಾಂಗ ನಂಬರ್ಗೆ ಫೋನ್ ಮಾಡುತ್ತಿರುವಿರಿ . ಯಾವದೋ ಲೇಖಕನಿಗೆ ಹೇಳುವ ಬದಲು ಒಬ್ಬ ಹೊಟೆಲ್ ಉದ್ಯಮಿಗೆ ಅಂಕಣ ಲೇಖನ ಬರೆಯಲು ಕೇಳುತ್ತಿದ್ದೀರಿ . ನಾನು ಒಂದೆರಡು ಲೇಖನ ಬರೆದಿರಬಹುದು , ಮಕ್ಕಳಿಗಾಗಿ ವ್ಯಕ್ತಿವಿಕಸನ ಕಮ್ಮಟ ನಡೆಸಿರಬಹುದು . ಆದರೆ ನಾನು ವೃತ್ತಿಯಿಂದ , ಪ್ರವೃತ್ತಿಯಿಂದ ಲೇಖಕನಲ್ಲ . ಪ್ರತಿದಿನ ಅಂಕಣ ಬರೆವ ಬಂಡವಾಳ , ಓದು , ಅನುಭವ ನನಗಿಲ್ಲ . ' ಆಗ ಸಂಪಾದಕರು ನುಡಿಯುತ್ತಾರೆ , ' ನೀವು ವ್ಯಕ್ತಿವಿಕಸನ ಕಾರ್ಯಕ್ರಮಗಳಲ್ಲಿ ಬಳಸಿದ ಕತೆ ಉಪಕತೆಗಳು ರೋಚಕವಾಗಿವೆ . ಮುತ್ತಿನಂತಹ ಮಾತು ನುಡಿದಿದ್ದೀರಿ . ಅವನ್ನೇ ಬಳಸಿ ಅಂಕಣ ಬರೆಯಬಹುದಲ್ಲ . '
ಹಿಂದೆಲ್ಲ ಒಂದು ಪ್ರಕರಣವನ್ನು ಸಿಬಿಐಗೆ ನೀಡಿದರು ಎಂದರೆ ಸತ್ಯ ಹೊರಬಂದಂತೆ ಎಂಬ ನಂಬಿಕೆಯಿತ್ತು . ಈಗ ? ಒಂದು ಪ್ರಕರಣವನ್ನು ಸಿಬಿಐಗೆ ನೀಡಿದರೆಂದರೆ ಅಲ್ಲಿಗೆ ಆ ಪ್ರಕರಣ ಮುಗಿಯಿತು ಎಂದರ್ಥ !
ಸುಮಿ ಆಗ್ಲೆ ಆರುವರೆ ಆಕ್ತಾ ಬಂತು ಬೇಗ ಬೇಗ ಕೂದಲು ಒಣುಸ್ಕಂಡು ಬಾ ಎಂದು ಶಾರದಮ್ಮ ಸಡಗರದಿಂದ ಒಳಗು ಹೊರಗು ಓಡಾಡುತ್ತಿದ್ದರು . . . . ಅವರಿಗೆ ಒಂದು ರೀತಿಯಲ್ಲಿ ಸಮಾಧಾನವೆ ಇರಲಿಲ್ಲ . . . ಎಷ್ಟು ಕೆಲಸಗಳನ್ನು ಮಾಡುತ್ತಿದ್ದರು ಅಪೂರ್ಣ ಎನಿಸುತ್ತಿತ್ತು . . . ಏನೆ problem ಶಾರದ ನಿಂದು . . . ಎಂದು ಕವನ . . ಗಂಡ . . .
ಕಾಸರಗೋಡು : ವಿದ್ಯಾಮಂದಿರಗಳಲ್ಲಿ ರೇಗಿಂಗ್ ಒಂದು ಸಾಮಾಜಿಕ ವಿಪತ್ತಾಗಿ ಪರಿಣಮಿಸಿದೆ . ಇದನ್ನು ನಿವಾರಿಸಲು ವಿದ್ಯಾರ್ಥಿಗಳ ಸಹಿತ ಹೆತ್ತವರೂ ಎಚ್ಚೆತ್ತುಕೊಳ್ಳುವ ಅಗತ್ಯವಿದೆ ಎಂದು ಜಿಲ್ಲಾ ನ್ಯಾಯಾಧೀಶೆ ಎಂ . ಕೆ . ಪ್ರೇಮಲತಾ ಗುರುವಾರ ಇಲ್ಲಿ ತಿಳಿಸಿದರು . ಕಾಸರಗೋಡು ಸರ್ಕಾರಿ ಕಾಲೇಜಿನಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಆಶ್ರಯದಲ್ಲಿ ಏರ್ಪಡಿಸಿದ ಜಿಲ್ಲಾ ಮಟ್ಟದ ರೇಗಿಂಗ್ ವಿರೋಧಿ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು . ರೇಗಿಂಗ್ ಕಾನೂನಿನ ಮೂಲಕ ಎದುರಿಸಲಾಗುವುದು . ಜಿಲ್ಲೆಯಲ್ಲಿ 110 ಶಿಕ್ಷಣ ಸಂಸ್ಥೆಗಳಲ್ಲಿ ಈ ಬಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು . ಜಿಲ್ಲಾ ಮಟ್ಟದಲ್ಲಿ ರೇಗಿಂಗ್ ವಿರೋಧಿ ಸಮಿತಿ ಮತ್ತು ರೇಗಿಂಗ್ ವಿರೋಧಿ ದಳವನ್ನು ರೂಪೀಕರಿಸಲಾಗುವುದು ಎಂದೂ ಅವರು ವಿವರಿಸಿದರು . ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಎ . ಎ . ವಿಜಯನ್ ಮಾತನಾಡಿ , ಇಂದಿನ ವಿದ್ಯಾರ್ಥಿಗಳಲ್ಲಿ ಕನಸುಗಳೇ ಇಲ್ಲ ; ಆದರೂ ಉತ್ತಮ ಕೌಟುಂಬಿಕ ವಾತಾವರಣ , ಅಧ್ಯಾಪಕ - ವಿದ್ಯಾರ್ಥಿಗಳ ಮಧ್ಯೆ ಸ್ನೇಹ ಸಂಬಂಧ ಮತ್ತು ಆರೋಗ್ಯಕರ ವಾಚನಾ ಅಭಿರುಚಿಯಿಂದ ರೇಗಿಂಗ್ ಪಿಡುಗನ್ನು ನಿರ್ಮೂಲನ ಮಾಡಲು ಸಾಧ್ಯ ಎಂದರು . ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಮೂಲಕ ಈ ಸಾಮಾಜಿಕ ವಿಪತ್ತನ್ನು ನಿವಾರಿಸಬಹುದು . ಆದರೆ ಕಾನೂನು ಕ್ರಮವೇ ಅಂತಿಮ ಅಸ್ತ್ರವಲ್ಲ . ವಿದ್ಯಾರ್ಥಿಗಳು ಆತ್ಮಪರಿಶೋಧನೆ ನಡೆಸಿದರೆ ಇಂಥ ಅಮಾನುಷ ವರ್ತನೆಯನ್ನು ನಿವಾರಿಸಲು ಸಾಧ್ಯವಿದೆ ಎಂದೂ ಅವರು ವಿವರಿಸಿದರು . ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ್ದಾಸ್ ಪೋತನ್ , ಕಾಲೇಜು ಶಿಕ್ಷಣ ವಿಭಾಗದ ಉಪನಿರ್ದೇಶಕ ವಿ . ಗೋಪಿನಾಥನ್ , ಕಾಸರಗೋಡು ಬಾರ್ ಅಸೋಸಿಯೇಶನ್ನ ಅಧ್ಯಕ್ಷ ಕೆ . ಎಂ . ಭಟ್ , ಹೊಸದುರ್ಗ ಬಾರ್ ಅಸೋಸಿಯೇಶನ್ನ ಅಧ್ಯಕ್ಷ ಸಿ . ಕೆ . ಶ್ರೀಧರನ್ , ಕಾಲೇಜು ರಕ್ಷಕ - ಶಿಕ್ಷಕ ಸಂಘದ ಅಧ್ಯಕ್ಷ ಪಿ . ಎಸ್ . ಅಜಯಕುಮಾರ್ ನಾಯರ್ ಹಾಜರಿದ್ದರು . ಜಿಲ್ಲಾಧಿಕಾರಿ ಆನಂದ ಶರ್ಮ ಅಧ್ಯಕ್ಷತೆ ವಹಿಸಿದ್ದರು . ಕಾಲೇಜು ಪ್ರಾಂಶುಪಾಲ ಕೆ . ಮಾಧವನ್ ನಂಬ್ಯಾರ್ ಸ್ವಾಗತಿಸಿ , ಕೆ . ರಮೇಶ್ ಭಾ ವಂದಿಸಿದರು .
ಭಾಷೆ ಹಾಗೂ ಸಂಸ್ಕೃತಿಗೆ ಸಂಬಂಧಿಸಿದಂತೆ ಭಾರತವು ತನ್ನ ವೈವಿಧ್ಯತೆಗೆ ಹೆಸರಾಗಿದೆ . ಭಾರತದ ಪ್ರತಿಯೊಂದು ರಾಜ್ಯವೂ ಅಪೂರ್ವವಾದ ವಿಭಿನ್ನತೆಯನ್ನು ಹೊಂದಿದೆ . ಭಾರತದ ಅಧಿಕೃತ ಭಾಷೆ ಹಿಂದಿಯಾಗಿದ್ದು , ಸಾಮಾನ್ಯ ಸಂವಹನಕ್ಕಾಗಿ ಇಂಗ್ಲೀಷ್ ಭಾಷೆಯನ್ನು ಬಳಸುತ್ತಿದ್ದರೂ , ಉತ್ತಮ ರಾಷ್ಟ್ರೀಯ ಬಾಂಧವ್ಯಕ್ಕಾಗಿ ಪ್ರಾದೇಶಿಕ ಭಾಷೆಗಳನ್ನು ಬಲಪಡಿಸುವ ಅಗತ್ಯವಿದೆ ಎಂಬುದಾಗಿ ಭಾರತೀಯ ಸರ್ಕಾರ ಭಾವಿಸಿದೆ . ಕಂಪ್ಯೂಟರ್ಗಳಲ್ಲಿ ಭಾರತೀಯ ಭಾಷೆಗಳ ಪ್ರಸ್ತುತಿಗಾಗಿ ಸರ್ಕಾರವು ಅನೇಕ ಉಪಕ್ರಮಗಳನ್ನು ಕೈಗೊಂಡಿದೆ . ಭಾರತೀಯ ಭಾಷೆಗಳ ತಾಂತ್ರಿಕ ಅಭಿವೃದ್ಧಿ ( ಟಿಡಿಐಎಲ್ ) ಯೋಜನೆಯು ಇಂತಹ ಒಂದು ಮಹತ್ವದ ಭಾಷಾ ಕಂಪ್ಯೂಟಿಂಗ್ ಪ್ರಯತ್ನವಾಗಿದೆ . ಟಿಡಿಐಎಲ್ ಯೋಜನಾ ನಿರ್ದೇಶಕಿ ಸ್ವರ್ಣಲತಾ ಅವರು ಟಿಡಿಐಎಲ್ ಮತ್ತು ಭಾಷಾ ಕಂಪ್ಯೂಟಿಂಗ್ ಡೊಮೇನ್ ಕುರಿತಂತೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ . ಕೊಯಂಬುತ್ತೂರಿನಲ್ಲಿ ನಡೆದ ತಮಿಳು ಅಂತರಜಾಲ ಸಮ್ಮೇಳನದಲ್ಲಿ ಸ್ವರ್ಣಲತಾ ಅವರು ಮಂಡಿಸಿದ ಅಭಿಪ್ರಾಯಗಳ ಆಯ್ದಭಾಗಗಳು ಇಲ್ಲಿವೆ .
ಬಿಡಿ , ಯಕ್ಷಲೋಕವನ್ನು ಪ್ರವೇಶಿಸಿ ಸುತ್ತ ನೋಡಿದರೆ ಇಂತಹ ಅನೇಕಾನೇಕ ಗಟ್ಟಿ ' ಗೋಡೆ ' ಗಳು ಕಾಣಿಸುತ್ತಲೇ ಇರುತ್ತವೆ ಮತ್ತು ಇಂತಹ ' ಗೋಡೆ ' ಗಳೇ ಯಕ್ಷರಂಗಕ್ಕೊಂದು ಕಳೆ ತರುವುದು !
ಅಗೋ . . . . ಹೊಸ ವರ್ಷ ಬಂದೇಬಿಟ್ಟಿತು . . ! ಕೊರೆದೂ ಕೊರೆದು ಕೊನೆಗೂ ಗೋಡೆಯಲ್ಲೊಂದು ಸಣ್ಣ ಕಿಂಡಿಯನ್ನು ಮಾಡಿಯೇಬಿಟ್ಟಿದೆ ಹೆಗ್ಗಣ . ಆ ಸಣ್ಣ ಕಿಂಡಿಯಿಂದಲೇ ತೂರಿ ಬರುತ್ತಿದೆ ಹೊಸ ವರ್ಷದ ಆಶಾಕಿರಣ ; ಹೊಸ ಬೆಳಕು . ಮಗು ಹಾರಿಸಿದ ಉಚ್ಚೆ ಇಡೀ ಭುವಿಯನ್ನೇ ಒದ್ದೆ ಮಾಡಿದೆ . ಕೌಳಿಗೆ ತುಂಬಿದರೂ ಮುಗಿದಿಲ್ಲ ದನದ ಕೆಚ್ಚಲಿನ ಹಾಲು . ಅಪ್ಪ ಕೂಗುತ್ತಿದ್ದಾನೆ : ' ಏಯ್ , ಇನ್ನೊಂದು ಗಿಂಡಿ ತಗಂಬಾರೇ . . ' ಅಮ್ಮ ಅಡುಗೆ ಮನೆಯಿಂದಲೇ ಉತ್ತರಿಸುತ್ತಿದ್ದಾಳೆ : ' ಸಾಕು ನಮಗೆ ; ಉಳಿದಿದ್ದನ್ನು ಕರುವಿಗೆ ಬಿಡಿ . ' ಒಣಗಿದ ಚಡ್ಡಿಯ ಮೇಲೆ ಹೊಸ ಪ್ಯಾಂಟೇರಿಸುತ್ತಿದ್ದಾನೆ ರೂಂಮೇಟ್ . ಗೆಳೆಯನಂತೂ ಓಡೋಡಿ ಬರುತ್ತಿದ್ದಾನೆ . ಅವನ ಕೈಯಲ್ಲಿ ಪೂರ್ತಿ ಮುನ್ನೂರಾ ಅರವತ್ತೈದು ದಿನಗಳುಳ್ಳ ಕ್ಯಾಲೆಂಡರಿದೆ . ದೇವರಿಗೇ ಆಶ್ಚರ್ಯವಾಗುವಷ್ಟು ದಕ್ಷಿಣೆ ಬಿದ್ದಿದೆ ಭಟ್ಟರ ಮಂಗಳಾರತಿ ಹರಿವಾಣದಲ್ಲಿ .
೨೫ ಚಿತ್ರಮಂದಿರದಲ್ಲಿ ಬೆಳ್ಳಿಹಬ್ಬ , ೪೧ ಚಿತ್ರಮಂದಿರದಲ್ಲಿ ನೂರುದಿನದಹಬ್ಬ ಆಚರಿಸಿಕೊಂಡು ಇನ್ನೂ ಅಬ್ಬರ ಕಡಿಮೆಗೊಳಿಸದೆ ಮುನ್ನುಗ್ಗುತ್ತಿರುವ ಮುಂಗಾರು ಮಳೆ , ೨೯ ನೆ ಡಿಸಂಬರ್ ೨೦೦೬ ರಂದು ಬಿಡುಗಡೆಗೊಳ್ಳುವ ಸಮಯದಲ್ಲಿ ಚಿತ್ರಮಂದಿರದ ಕೊರತೆ ಎದುರಿಸಿತ್ತು ಅಂದರೆ ನೀವು ನಂಬ್ತೀರಾ ?
ಹೇಮಾ ಓದಲು ಕಷ್ಟವಾದರೂ ನಿನ್ನ ಪ್ರತಿಕ್ರಿಯೆ ನೋಡಿ ಸಮಾಧಾನವಾಯಿತು . ನೀನು ತುಂಬಾ busy ಅಲ್ಲವಾ ? ಲೇಖನ ಸೊಗಸಾಗಿ ಬಂದಿದೆ ಎಂದಿರುವೆ . ಅದಕ್ಕೆ ಹೇಗೆ ಪ್ರತಿಕ್ರಿಯಿಸಬೇಕೋ ತಿಳಿಯದು . ನನ್ನ ಬ್ಲಾಗಿನ ಹೆಸರಿಗೇ ನನ್ನ ಬರಹ ಸೀಮಿತವಾಗುವುದೇನೋ ಎಂಬ ಗೊಂದಲ ಕಾಡುತ್ತಿದೆ . ಆದರೆ ಏನು ಮಾಡುವುದು ? ದೊಡ್ಡವರಾಗುತ್ತಾ ನೆನಪಿನ ತೂಕಜಾಸ್ತಿ . ನಿಮ್ಮ ವಯಸ್ಸಿನವರಿಗೆ ಕನಸಿನ ಭಾರ ಜಾಸ್ತಿ ಇದ್ದ ಹಾಗೆ ! ನನ್ನ ನೆನಪಿನ ಭಾರವನ್ನು ಈ ಮೂಲಕವಾದರೂ ಇಳಿಸಿಕೊಳ್ಳಬೇಕಿದೆ .
' ಅರ್ಥ ' ವತ್ತಾಗಿರಲಿ ನಂ ದನಾ ಸೇನ್ ಮುಖ್ಯ ಭೂಮಿಕೆಯಲ್ಲಿರುವ ` ರಂಗ್ ರಸಿಯಾ ' ( RANG RASIYA - Colours of Passion ) ಸಿನಿಮಾ , ವಿಶ್ವ ಪ್ರಸಿದ್ಧ ಕ್ಯಾನ್ಸ್ ಚಿತ್ರೋತ್ಸವದಲ್ಲಿ ಮೊನ್ನೆ ಮೊನ್ನೆ ಪ್ರದರ್ಶನಗೊಂಡಿತು . ಕಲಾವಿದ ರಾಜಾ ರವಿವರ್ಮನ ಪ್ರೇರಣಾ ಶಕ್ತಿಯಾದ ಸುಗಂಧ ಎಂಬ ದೇವದಾಸಿಯ ಪಾತ್ರವನ್ನು ಅದರಲ್ಲಿ ನಂದನಾ ಸೇನ್ ನಿರ್ವಹಿಸಿದ್ದಾಳೆ . ಆಕೆಯೊಂದಿಗೆ ಮಾತಾಡಲು ಕೇತನ್ ಮೆಹ್ತಾ ಮೊದಲ ಬಾರಿ ಅವಳ ಫ್ಲ್ಯಾಟ್ಗೆ ಹೋದಾಗ , ರವಿವರ್ಮಾರ ಎರಡು ದೊಡ್ಡ ಚಿತ್ರಗಳನ್ನು ನೋಡಿ ಅಚ್ಚರಿಪಟ್ಟರಂತೆ . ಸಿಕ್ಕಾಪಟ್ಟೆ ಚಿತ್ರ ಬಿಡಿಸುವ ಹುಚ್ಚಿರುವ ನಂದನಾ ಅಪರೂಪಕ್ಕೆ ಪದ್ಯಗಳನ್ನೂ ಬರೆಯುತ್ತಾಳಂತೆ . ಬಾಲಿವುಡ್ ಮುಖ್ಯವಾಹಿನಿಯಿಂದ ದೂರವಿರುವ ಆದರೆ ಮುಖ್ಯವಾಹಿನಿ , ಕಮರ್ಷಿಯಲ್ , ಕಲಾತ್ಮಕ ಎನ್ನುವುದೆಲ್ಲಾ ಇಲ್ಲ ಎನ್ನುವ ಈಕೆ ಯಾರು ಗೊತ್ತೆ ? ನೊಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯಸೇನ್ ಮಗಳು ! ` ಸಿನಿಮಾ ಎಂಬುದು ಜನರು ಬಯಸಿದ್ದನ್ನು ಕೊಡುವ ಮಾಧ್ಯಮ . ಪ್ರೇಕ್ಷಕರ ಪ್ರೀತಿಗೆ ಪಾತ್ರವಾಗುವುದಕ್ಕೆ , , ಅವರಲ್ಲಿ ಆಸೆ ಹುಟ್ಟಿಸುವುದಕ್ಕಿರುವ ಬಾಡಿಗೆ ವ್ಯಕ್ತಿಗಳೇ ನಟರು ! ' ಅಂತಾಳೆ ಈಕೆ . ಬಚ್ಚನ್ ಬಚಾವ್ ಪೂ ಜೆಗಾಗಿ ದೇವಾಲಯಕ್ಕೆ ಹೋಗುವುದು ಸಾಂವಿಧಾನಿಕವಾಗಿಯೂ ವೈಯಕ್ತಿಕ ವಿಚಾರ . ಅದು ಸಾರ್ವಜನಿಕರಿಗೆ ತಿಳಿಯಬೇಕೆಂಬುದೂ ನನ್ನ ಉದ್ದೇಶವಾಗಿರಲಿಲ್ಲ . ಹಾಗಿದ್ದೂ ಆ ಬಗ್ಗೆ ಸಂದೇಹ ಪಡುವುದಕ್ಕೆ ಮಾಧ್ಯಮದವರಿಗೆ ಹಕ್ಕಿದೆ . ನಾನದನ್ನು ಒಪ್ಪ ಬಹುದು ಅಥವಾ ಒಪ್ಪದಿರಬಹುದು . ಆದರೆ ಎಲ್ಲವನ್ನೂ ತಿಳಿಸಬೇಕೆನ್ನುವ ಮಾಧ್ಯಮದವರ ಹಕ್ಕಿಗಾಗಿ ನಾನು ಬದುಕಿನ ಜತೆ ಹೋರಾಡಲೇಬೇಕಾಗಿದೆ ! ' ಹೀಗೆ ಮಾಧ್ಯಮಗಳಿಗೆ ಟಾಂಗ್ ಕೊಟ್ಟವರು ನಟ ಅಮಿತಾಬ್ ಬಚ್ಚನ್ . ಅವರು ಇತ್ತೀಚೆಗೆ ಮಗ - ಸೊಸೆ ಜತೆಗೆ , ಮುಂಬಯಿಯ ಪ್ರಸಿದ್ಧ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಬೆಳಬೆಳಗ್ಗೆ ಪಾದಯಾತ್ರೆ ಮಾಡಿದ್ದರು . ಆ ಸಂದರ್ಭದಲ್ಲಿ ಸಾಮಾನ್ಯ ಜನರಿಗೆ ಪ್ರವೇಶ ನಿಷೇಧಿಸಿ , ಹಲವರು ಪರದಾಡಿದ್ದು ಮಾಧ್ಯಮಗಳಿಗೆ ಗ್ರಾಸವಾಯಿತು . ` ಬಿಗ್ಅಡ್ಡಾ ' ದಲ್ಲಿ ಬ್ಲಾಗಿಂಗ್ ಶುರು ಮಾಡಿರುವ ಅಮಿತಾಬ್ ಆ ಬಗ್ಗೆ ಸೊಗಸಾಗಿ ಉತ್ತರಿಸಿರುವುದು ನಟನ ಮೇಲಿನ ಪ್ರೀತಿ ಹೆಚ್ಚಿಸುವಂತಿದೆ .
ಈ ಸಲ ಜೋಗದ ಕಡೆ ಹೋದರೆ ತಲವಾಟಕ್ಕೂ ಹೋಗಿ ಶರ್ಮ ಅವರ ಜೇನು ಕೃಷಿ ನೋಡಬೇಕೆನ್ನುವ ಆಸೆ ಇದೆ . ಅದೇ ರೀತಿ ಹೋಂ ಸ್ಟೇ ಯಂಥ ಸ್ಥಳದಲ್ಲಿ ಎಂದೂ ತಂಗಿಲ್ಲ ನಾನು .
ಇದು ಹಾಗಿರಲಿ , ಗಿರಡ್ಡಿಯವರು ತಮಗೆ ಅನ್ನಿಸಿದ್ದನು ಹೇಳಲು ಹಿಂಜರಿದವರಲ್ಲ . ಅದು ಜನಪ್ರಿಯವಲ್ಲವೆಂದು , ಪೊಲಿಟಿಕಲಿ ಕರೆಕ್ಟ್ ಅಲ್ಲವೆಂದು ಸುಮ್ಮನೆ ಉಳಿಯುವವರೂ ಅಲ್ಲ . ಚೀರಿ ಹೇಳದೆ ಇರಬಹುದು , ಅಲಂಕಾರಗಳಲ್ಲಿ ಮುಳುಗಿ ತೇಲುವ ಭಾಷೆಯಲ್ಲಿ ಹೇಳದೆ ಇರಬಹುದು . ಆದರೂ ' ತಾವು ಕಂಡ ಸತ್ಯ ' ವನ್ನು ಮುಚ್ಚಿಡುವವರಲ್ಲ . ಆದ್ದರಿಂದಲೇ ಅವರಿಗೆ ಲೇಖಕಿಯರು , ಬಂಡಾಯದವರು ಇತ್ಯಾದಿ ' ಗುಂಪು ' ಶತ್ರುಗಳಿದ್ದಾರೆ . ವೈಯಕ್ತಿಕ ನೆಲೆಯಲ್ಲಿ ಅಲ್ಲ . ಅವರು ಬರೆದಿರುವ ವಿಮರ್ಶೆಯ ತಾತ್ವಿಕತೆ ಮತ್ತು ಅನ್ವಯಗಳು ಗಂಭೀರವಾದ ಓದಿಗೆ ಅರ್ಹವಾಗಿವೆ . ನಮ್ಮ ಸಾಹಿತ್ಯ ಸಂಸ್ಕೃತಿಯ ಗ್ರಹಿಕೆಗೆ ಖಂಡಿತವಾಗಿಯೂ ನೆರವಾಗುತ್ತವೆ . ' ಓದಿದರೆ , ಬೋರಾಗುವುದಲ್ಲ ' ಎಂದು ನಿಮಗೆ ತೋರಿದರೆ , ಅದು ನಿಮ್ಮ ಹಣೆಯ ಬರಹ . ಸಾಹಿತ್ಯವೆಂಬ ಹನುಮಪ್ಪನೇ ಹಗ್ಗ ತಿನ್ನುತ್ತಿರುವಾಗ ವಿಮರ್ಶಕನೆಂಬ ಪೂಜಾರಿಯನ್ನು ಕೇಳುವವರು ಯಾರು ? ತೇಜಸ್ವಿಯವರಂತೂ ವಿಮರ್ಶಕರನ್ನು ಕಾಡುಪ್ರಾಣಿಗಳಂತೆ ಬೋನಿನಲ್ಲಿಟ್ಟು ಪ್ರದರ್ಶನ ಮಾಡಬೇಕೆಂದು ಹೇಳುತ್ತಿದ್ದರು . ಆದ್ದರಿಂದಲೇ ಇರಬೇಕು , ಚೆನ್ನಿಯವರು ಕೂಡ ಪಡ್ಡೆ ದಿನಗಳ ಕಥನದಲ್ಲಿ ಮುಖವಾಡವನ್ನು ತೆಗೆದಿಡುತ್ತಿದ್ದಾರೆ . ವಿಮರ್ಶಕರೆಲ್ಲರೂ ಮರೆಯಾಗುತ್ತಿದ್ದಾರೆ . ವಿಮರ್ಶೆಗೆ ಜಯವಾಗಲಿ .
ಆಯುರ್ವೇದದ ಮುಖ್ಯ ಉದ್ದೇಶ ಆರೋಗ್ಯದ ಕಾಪಾಡುವಿಕೆ ಮತ್ತು ಖಾಯಿಲೆಗಳ ಚಿಕಿತ್ಸೆ . ಆದ್ದರಿಂದ , ಇದರ ೫೦ ಪ್ರತಿಶತ ಆರೋಗ್ಯವಂತರಿಗಾಗಿ ಆರೋಗ್ಯದ ಪಾಲನೆ ಮತ್ತು ಅದನ್ನು ಉತ್ತಮಪಡಿಸುವ ಕ್ರಮಗಳ ಬಗ್ಗೆ ಇದ್ದರೆ ಉಳಿದ ೫೦ ಪ್ರತಿಶತ ಖಾಯಿಲೆಗಳು ಮತ್ತು ಅವುಗಳ ಚಿಕಿತ್ಸೆಯ ವಿವರಣೆಯನ್ನೊಳಗೊಂಡಿದೆ .
ವಾಯುವಿನ ಒತ್ತಡ ಮಾಡುವ ಪವಾಡ ! ಒಂದು ' ಖಾಲಿ ಲೋಟ ' , ಒಂದು ಚೆಂಬು ನೀರು ಮತ್ತು ಲೋಟದ ಬಾಯಿಯನ್ನು ಆರಾಮವಾಗಿ ಮುಚ್ಚಬಲ್ಲ ನಯವಾದ ಕಾಗದದ ಹಾಳೆ - ಇವಿಷ್ಟು ಸಾಮಗ್ರಿಗಳನ್ನು ಕಲೆ ಹಾಕಿದರೆ ಸಾಕು , ಇನ್ನೊಂದು ಕುತೂಹಲಕಾರೀ ಚಟುವಟಿಕೆ ಮಾಡಬಹುದು . ಮೊದಲು ' ಖಾಲಿ ' ಲೋಟದ ಬಾಯಿಯನ್ನು ಹಾಳೆಯಿಂದ ಮುಚ್ಚಿ . ಮುಚ್ಚಿದ ಹಾಳೆಯನ್ನು ಅಂಗೈನಿಂದ ಒತ್ತಿ ಹಿಡಿದು ಲೋಟವನ್ನು … Continue reading →
ಈ ಹಿಂದೆ , ಸುಮಾರು 2007 - 08ರಲ್ಲಿ ಸರಿಯಾದ ಚರಂಡಿ ಇಲ್ಲದೇ ಮಳೆ ನೀರು ರಸ್ತೆ ಮಧ್ಯೆ ಹರಿದು , ಅಧಿಕ ಬಾರದ ಅದಿರು ಲಾರಿಗಳು ಸೇರಿದಂತೆ ಘನ ಗಾತ್ರದ ಗ್ಯಾಸ್ ಟ್ಯಾಂಕರ್ಗಳು ಈ ರಸ್ತೆಯಲ್ಲಿ ಸಂಚರಿಸಿ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಸುಮಾರು ರೂ . 22 ಕೋಟಿ ವೆಚ್ಚದಲ್ಲಿ ದುರಸ್ತಿ ಕಾರ್ಯ ನಡೆದಿತ್ತು . ಈ ಹಿಂದೆ ರಸ್ತೆ ದುರಸ್ತಿಗೆ ಖಚರ್ಾಗಿರುವ ಹಣಕಾಸಿನ ಲೆಕ್ಕಾಚಾರ ನೀಡುವಂತೆ ಹೈಕೋಟರ್ು ಸಿಬಿಐ ತನಿಖೆಗೆ ನೀಡಿತ್ತು . ಈ ಹಿಂದೆ ರಸ್ತೆ ದುರಸ್ತಿ ಪಡಿಸಿರುವ ಗುತ್ತಿಗೆ ಏಜೆನ್ಸಿ ಸರಿಯಾಗಿರಲಿಲ್ಲ . ಈಗ ರಸ್ತೆ ದುರಸ್ತಿಗೆ ಎರಡು ಹಂತದಲ್ಲಿ ಕಾರ್ಯನಿರ್ವಹನಿಸಲಿದ್ದು , ಅದಕ್ಕೆ ಅನುಗುಣವಾಗಿ ಲೆಕ್ಕಾಚಾರ ನಡೆಸಲಾಗುವುದು ಎಂದು ಪಿಡಬ್ಲ್ಯೂಡಿ ತಿಳಿಸಿದೆ . ಎರಡು ಹಂತದಲ್ಲಿ ಮತ್ತು ಕೆಲಸಕ್ಕೆ ಟೆಂಡರ್ ಪ್ರಕ್ರಿಯೆನ್ನು ಒಂದೇ ಬಾರಿ ಮುಗಿಸಲಾಗುವುದು ಎಂದು ಮೂಲಗಳು ತಿಳಿಸಿವೆ . ನವೆಂಬರ್ನಲ್ಲಿ ಕಾಮಗಾರಿ ಪ್ರಾರಂಭವಾಗಲಿದ್ದು , ಮುಂದಿನ 6 ತಿಂಗಳುಗಳ ಕಾಲ ಶಿರಾಡಿ ಘಾಟಿಯಲ್ಲಿ ಸಂಚಾರ ಸ್ಥಗಿತಗೊಳಿಸಲಾಗುವುದು .
ನಿನ್ನೆ ಬಂಗುಡೆ ಮೀನಿನ ಫ್ರೈ ಮಾಡೋಣ ಅನ್ನಿಸಿತು ರೂಮ್ ನಲ್ಲಿ . ಮನೆಗೆ ತಂದು ಫ್ರೈ ಮಾಡೋಣ ಚೆನ್ನಾಗಿರುತ್ತೆ ಅಂದೆ ಸ್ನೇಹಿತನಿಗೆ . ಆದ್ರೆ ಅವನದ್ದು ಒಂದು ಪ್ರಾಬ್ಲೆಮ್ಮು ! ಅವನಿಗೆ ಬಂಗುಡೆ ಮೀನೇನೋ ಚಪ್ಪರಿಸಿ ತಿನ್ನಲು ಇಷ್ಟ , ಆದ್ರೆ ಅದನ್ನು ಮನೆಗೆ ತಂದು ಮಾಡಬಾರದಂತೆ . ಯಾಕೆ ಅಂತ ಕೇಳಿದ್ರೆ ' ಮೀನೇನೋ ಚೆನ್ನಾಗಿರುತ್ತೆ ಆದ್ರೆ ಸಿಕ್ಕಾಪಟ್ಟೆ ವಾಸನೆ ಮಾರಾಯ ' ಅನ್ನೋದಾ ! ! ! ಅವನ ವಿಚಾರಧಾರೆ ಕೇಳಿ ಮತ್ತೆ ಐಟಿ ವಿರೋಧಿಗಳ ನೆನಪಾಯ್ತು ನಂಗೆ . ಅವನಿಗೆ ಚಪ್ಪರಿಸಿ ತಿನ್ನಲು ಬಂಗುಡೆ ಮೀನಿನ ಫ್ರೈ ಬೇಕು ಆದ್ರೆ ಅದರ ವಾಸನೆ ಆಗಲ್ಲ ! ಹಾಗೇ ನಮ್ಮ ಐಟಿ ವಿರೋಧಿ ಸ್ನೇಹಿತರಿಗೆ ಇಂಟರ್ನೆಟ್ ನಲ್ಲಿ ಸರ್ಚ್ ಮಾಡಲು ಗೂಗಲ್ ಬೇಕು ಆದ್ರೆ ಗೂಗಲ್ ಆಫೀಸ್ ಬೆಂಗಳೂರಿನಲ್ಲಿರೋದು ಬೇಡ ! ಮೈಲ್ ಮಾಡಲು ಯಾಹೂ ಬೇಕು ಆದ್ರೆ ಯಾಹೂ ಆಫೀಸು ಮಾತ್ರ ದಯವಿಟ್ಟು ಹೈದರಾಬಾದ್ ನಲ್ಲಿರ್ಲಿ ಅಂತಾರೆ . ಮಾತಾಡಲು ನೋಕಿಯಾ ಫೋನೇ ಬೇಕು ಆದ್ರೆ ನೋಕಿಯಾ ಆಫೀಸ್ ಏನಾದ್ರೂ ಇಲ್ಲಿ ಮಾಡೋಣ್ವಾ ಅಂದ್ರೆ ' ನೋಓಓಓ ' ! ಸುಮ್ಮನೆ ಹೇಳಿದೆ ಮಾರಾಯ್ರೆ ಬಯ್ಯಬೇಡಿ ! ನಂಗೆ ಗೊತ್ತು ನಾವೆಲ್ರೂ ಪಟಾಕಿ ಇಷ್ಟಪಡ್ತೀವಿ ಆದ್ರೆ ಪಟಾಕಿ ಫ್ಯಾಕ್ಟರಿ ಮಾತ್ರ ಶಿವಕಾಶಿಯಲ್ಲೇ ಇರ್ಲಿ ಅಂತೀವಿ ಅಂತ . . . . ! ! ! ಆದ್ರೆ ಈ ವಿಷಯದಲ್ಲಿ ಮಾತ್ರ ನಾನು ರಾಜೀವ್ ದೀಕ್ಷೀತ್ ನ ಇಷ್ಟ ಪಡ್ತೀನಿ . ಯಾಕಂದ್ರೆ ಅವರು ಮೊದಲು ಬಂಗುಡೆ ಮೀನು ತಿನ್ನೋದೇ ಬಿಡ್ತಾರೆ , ಆಮೇಲೆ ಮೀನು ಬೇಡ ಅಂತಾರೆ . ಇರ್ಲಿ ಬಿಡಿ ಎಲ್ಲರಿಗೂ ಅವರ ಹಾಗೆ ಇರೋಕಾಗುತ್ತಾ ? ?
ಪ್ರತಿದಿನದ ವಿಜಯಕರ್ನಾಟಕ ನನಗೆ ಮೊದಲ ಪುಟದಿಂದ ಶುರುವಾದರೆ , ಶನಿವಾರದ ವಿಜಯಕರ್ನಾಟಕ ಮಾತ್ರ ಸಂಪಾದಕೀಯದಿಂದ ಪ್ರಾರಂಭವಾಗುತ್ತದೆ - ಕಾರಣ : ಪ್ರತಾಪ್ ಸಿಂಹರ ಸಂಪಾದಕೀಯ . ತಾವು ಬರೆದ ಲೇಖನದ ತರ್ಕ ಭರ್ಜರಿಯಾಗಿದ್ದರೂ ಅಥವಾ ಬಾಲಿಷವಾಗಿದ್ದರೂ , ಬರೆಯುವ ಶೈಲಿ ಮತ್ತು ಉಪಯೋಗಿಸುವ ಭಾಷೆ ಮಾತ್ರ ಎಂದೂ ಹರಿತವಾಗಿರುತ್ತದೆ . ಎಷ್ಟೋ ಬಾರಿ ತಾವು " ವಿಕಿಪೀಡಿಯಾದಿಂದ " ಹೆಕ್ಕಿ ತೆಗೆದ ವಿಷಯಗಳನ್ನು ಕೂಡ ತಮ್ಮ ಬರವಣಿಗೆ ಶೈಲಿಗೆ ಬದಲಾವಣೆ ಮಾಡಿ ಲೇಖನವನ್ನು ಮೊನಚುಗೊಳಿಸುತ್ತಾರೆ . ಎಷ್ಟೋ ಬಾರಿ ತಾವು ಬರೆದ ವಿಷಯಗಳಲ್ಲಿ ತಿರುಳಿಲ್ಲದಿದ್ದರೂ , ಆ ವಿಷಯದ ಬಗ್ಗೆ ತಿಳುವಳಿಕೆ ತೀರ ಕಡಿಮೆ ಇರುವವರಿಗೆ ಆ ಲೇಖನ ಇಷ್ಟವಾಗಿ ಹೋಗುತ್ತದೆ . ಪ್ರತಾಪ್ ಸಿಂಹ ಹೋದ ಶನಿವಾರ ಬರೆದ ಸಂಪಾದಕೀಯದ ಮೇಲೆ ಕಣ್ಣಾಡಿಸಿದರೆ , ಮಾಹಿತಿ ತಂತ್ರಙ್ನಾನ , ಮಾಹಿತಿ ತಂತ್ರಙ್ನರ ಮತ್ತು ಜಾಕತಿಕ ಆರ್ಥಿಕ ಬಿಕ್ಕಟ್ಟಿನ ಬಗೆಗಿನ ತಮ್ಮ ಅಙ್ನಾನವನ್ನು ಸಂಪಾದಕೀಯದಲ್ಲಿ ಪ್ರದರ್ಶಿಸಿದ್ದಾರೆ ! ಕೆಲವು ಪತ್ರಕರ್ತರು ಅರ್ಥವಿಲ್ಲದೆ ಮಾ . ತಂ ವನ್ನು ದೂಷಿಸುವ ಕೆಟ್ಟ ಚಾಳಿಯನ್ನು ಬೆಳೆಸಿಕೊಂಡಿದ್ದಾರೆ . ಇದರಿಂದ ತಮ್ಮ ಮಾರುಕಟ್ಟೆ ಬೆಲೆಯನ್ನು ಹೆಚ್ಚಿಸಿಕೊಳ್ಳಬಹುದೆಂಬ ಕಲ್ಪನೆಯಲ್ಲಿ ಮುಳುಗಿರುವವರಿಗೆ ಈ ಲೇಖನ ಸ್ವಲ್ಪವಾದರು ಕಣ್ಣು ತೆರೆಸುತ್ತೇನೊ ! ಮೊದಲು ಪ್ರತಾಪ್ ಸಿಂಹ ರವರು ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಬಿಸಿ ಕೇವಲ ಮಾಹಿತಿ ತಂತ್ರಙ್ನಾನ ಕ್ಷೇತ್ರದಲ್ಲಿರುವ ಉದ್ಯೋಗಿಗಳಿಗೆ ಮಾತ್ರ ತಟ್ಟಿರುವುದು ಎಂಬ ತಮ್ಮ ತಪ್ಪು ವಾದವನ್ನು ತಿದ್ದಿಕೊಳ್ಳಬೇಕು . ಈ ಬಿಸಿ ತಟ್ಟಿದ್ದು ಮೊದಲು ಹಣಕಾಸು , ಬಂಡವಾಳ ಹೂಡಿಕೆ ಸಂಸ್ಥೆಗಳಿಗೆ . ಹಲವಾರು ಜನರು ಮೊದಲು ಕೆಲಸ ಕಳೆದುಕೊಂಡಿದ್ದು ಅಲ್ಲೇ ! ಇದರ ಕಾರಣಗಳು ಈ ಲೇಖನದ ವ್ಯಾಪ್ತಿಗೆ ಸೇರಿಸುವುದು ಬೇಡ . ನಂತರ ರಿಯಲ್ ಎಸ್ಟೇಟ್ ಉದ್ಯಮಕ್ಕೆ . ಆಮೇಲೆ ಮಾಹಿತಿ ತಂತ್ರಙ್ನಾನ , ರೀಟೈಲ್ , ಹಾಸ್ಪಿಟಾಲಿಟಿ , ಹೋಟೆಲ್ , ಪ್ರವಾಸೊದ್ಯಮ , ಸಾರಿಗೆ , ಹೀಗೆ ಬಹಳಷ್ಟು ಎಲ್ಲಾ ಉದ್ಯಮಗಳಿಗೂ ಬಿಸಿ ಪಸರಿಸಿದ್ದು , ಎಲ್ಲಾ ಉದ್ಯಮಗಳಲ್ಲೂ ಜನರು ಕೆಲಸ ಕಳೆದುಕೊಂಡ ನಿದರ್ಶನಗಳಿವೆ . ಪತ್ರಕರ್ತರಿಗೆ ಸ್ವಲ್ಪ ವಿಶಾಲವಾಗಿ , ಕೂಲಂಕುಶವಾಗಿ ಅವಲೋಕಿಸುವ ಸಂಯಮ ಇರಬೇಕಿತ್ತು ! ಬಹುಷ : ಈ ಬಿಕ್ಕಟ್ಟಿನ ಸುದ್ದಿಗಳನ್ನು ಮನೆಮನೆಗೆ ( ಅಂತರ್ಜಾಲಕ್ಕಿಂತ ಸ್ವಲ್ಪ ನಿಧಾನವಾಗಿಯಾದರೂ ) ತಲುಪಿಸುವ ಪತ್ರಿಕಾ ಮಾಧ್ಯಮಕ್ಕೆ ಇನ್ನೂ ಈ ಬಿಸಿ ತಟ್ಟಿಲ್ಲ ಎಂದೆನಿಸುತ್ತದೆ . ಅದಕ್ಕೇ ಪ್ರತಾಪ್ ಸಿಂಹರವರು ಬಹಳಷ್ಟು ಅರ್ಥವಿಲ್ಲದ ಮಾತುಗಳನ್ನು ತಮ್ಮ ಲೇಖನದಲ್ಲಿ ಪ್ರಲಾಪಿಸಿದ್ದಾರೆ ! ( ಆ ಲೇಖನಕ್ಕೆ ಇಲ್ಲಿ ಒತ್ತಿ ) . ನಾನು ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಓದುತ್ತಿದ್ದಾಗ , ದಿನ ಪತ್ರಿಕೆಗಳನ್ನು ಓದುತ್ತಿದ್ದುದು ಕಡಿಮೆ . ಯಾವಾಗಲಾದರೂ ಪತ್ರಿಕೆ ತೆಗೆದರೆ , " ನಿರುದ್ಯೋಗದ " ಬಗ್ಗೆ ಒಂದು ಲೇಖನ ಇದ್ದೇ ಇರುತ್ತಿತ್ತು . ನಿರುದ್ಯೋಗದ ವಿರುದ್ಧ ಹೋರಾಟಗಳು ನಿರಂತರ ನಡೆಯುತ್ತಿದ್ದವು . " ನಿರುದ್ಯೋಗ " ವೆಂಬ ಪದ ಅಂದಿನ ಯುವಕರ ನಾಲಿಗೆಯಲ್ಲಿ ತಾಂಡವವಾಡುತ್ತಿದ್ದ ಪದ ಎಂದರೆ ತಪ್ಪಾಗಲಾರದು ! ಇಂದು ಈ ಪದದ ಬಳಕೆಯಿಂದ ಹಿಡಿದು , ನಿರುದ್ಯೋಗ ಸಮಸ್ಯೆಯೇ ಕಡಿಮೆಯಾಗಿದೆಯೆಂದರೆ , ಅದಕ್ಕೆ ಕಾರಣ ಜಾಗತೀಕರಣ ಮತ್ತು ಮಾಹಿತಿ ತಂತ್ರಙ್ನಾನದಲ್ಲಾದ ' ಕ್ರಾಂತಿ ' . ಇದು ಸ್ವತಂತ್ರ ಪೂರ್ವ , ಸ್ವತಂತ್ರಾನಂತರ ನಡೆದ ಯಾವುದೇ ಕ್ರಾಂತಿಗಳಷ್ಟೇ ಮಹತ್ವವಾದದ್ದು . ೧೦ ವರ್ಷಗಳ ಹಿಂದಿದ್ದ ನಿರುದ್ಯೋಗದ ಪಿಡುಗನ್ನು ನೆನೆದರೆ ಆ ಮಹತ್ವ ಗೊತ್ತಾಗುತ್ತದೆ . ಮಾ . ತಂ ಬಂತು , ಊಟಕ್ಕೆ , ವಸತಿಗೃಹಗಳಿಗೆ , ಮನೆಗಳಿಗೆ , ಪತ್ರಿಕೆಗಳಿಗೆ , ಸಾರಿಗೆಗೆ , ಚಾಲಕರಿಗೆ , ಮೂಲಸೌಕರ್ಯಕ್ಕೆ ಎಲ್ಲದಕ್ಕೂ ಬೇಡಿಕೆ ಬಂತು . ಇದೇ ಸ್ವಾಮಿ ನಿರುದ್ಯೋಗ ಸಮಸ್ಯೆ ಕಡಿಮೆಯಾಗಲು ಕಾರಣ ! ಮಾ . ತಂ ನಿಂದ ಕೆಲವೊಂದು ವ್ಯತಿರಿಕ್ತ ಪರಿಣಾಮಗಳಾಗಿವೆ , ಮೂಲ ಸೌಕರ್ಯದ ನೆಪದಲ್ಲಿ ಮರಗಳು ಕಡಿಯಲ್ಪಟ್ಟವು , ಹಸಿರು ಕಡಿಮೆಯಾಯಿತು . ತ್ರಿಚಕ್ರ ವಾಹನಗಳ ಪ್ರಯಾಣ ದರ ತೀವ್ರ ಏರಿಕೆ ಕಂಡಿತು . ಸಾಮಾಜಿಕ ಅಸಮತೋಲನ ಕೆಲವೊಂದು ಕಡೆ ಹೆಚ್ಚಾಯಿತು . ( ಕೆಲೊವೊಂದು ಕಡೆ ಕಡಿಮೆಯೂ ಆಗಿದೆ ) . ಸ್ವಾಮಿ ' ಬದಲಾವಣೆ ' ಜಗತ್ತಿನ ನಿಯಮ ! ತಾನು ದುಡಿದಿದ್ದನ್ನು ಖರ್ಚು ಮಾಡುವುದರಲ್ಲಿ ತಪ್ಪೇನಿಲ್ಲ . ಹಿಂದೆಯೂ ಇದನ್ನು ಮಾಡುತ್ತಿದ್ದರು , ಬಹುಪಾಲು ಆಗ ದುಡಿಯುತ್ತಿದ್ದು ಕಡಿಮೆ ಇರಬಹುದು . ನೀವು ಹೇಳುವ ಪ್ರಕಾರ ಮಾ . ತಂ . ದಲ್ಲಿ ಕೆಲಸ ಮಾಡುವವರು ಯಾರೂ ಮಕ್ಕಳನ್ನು ಬೆಳೆಸುವುದೇ ಇಲ್ಲ , ತಂದೆ ತಾಯಿಗಳನ್ನು ನೋಡಿಕೊಳ್ಳುವುದೇ ಇಲ್ಲ ಏಂಬ ಅರ್ಥ ಕಲ್ಪಿಸುವಂತೆ ಏನೇನೋ ಬಡಬಡಾಯಿಸಿದ್ದೀರ . ಹಿಂದೆಯೂ ತಂದೆ ತಾಯಿಗಳು ಮಕ್ಕಳನ್ನು ಬೆಳೆಸುತ್ತಿದ್ದರು , ಇಂದೂ ಅದೇ ಆಗುತ್ತಿರುವುದು . ಇನ್ನು ಖರ್ಚು ಮಾಡುವುದು ಎಂದರೇನು ? ದುಡಿದಿದ್ದನ್ನು ಕೂಡಿಡುವ ಸಂಸ್ಕೃತಿ ಬೆಳೆಸಿಕೊಂಡರೆ ಯಾವುದೇ ದೇಶದ ಆರ್ಥಿಕ ಸ್ಥಿತಿ ಅಷ್ಟು ಉತ್ತಮವಾಗುವುದಿಲ್ಲ . ಹಿಂದಿನ ಕಾಲಗಳಲ್ಲಿ ಹಾಗೆ ಮಾಡುವವರನ್ನು ಜಿಪುಣರು , ಜುಗ್ಗರು ಎಂದು ಹಂಗಿಸುತ್ತಿದ್ದುದುಂಟು . ( ಪುರಂದರ ದಾಸರೂ ಕೂಡ ಮೊದಲು ಜಿಪುಣರಾಗಿ , ಆಮೇಲೆಯೇ ಅವರಿಗೆ ಙ್ನಾನೋದಯವಾದದ್ದು ) . ದುಡಿದ ದುಡ್ಡನ್ನು ಅಗತ್ಯಕ್ಕೆ , ಅಭಿರುಚಿಗೆ ತಕ್ಕಂತೆ ಖರ್ಚು ಮಾಡಿದಾದ , ಅಂದರೆ ಒಂದು ಬಟ್ಟೆಯನ್ನು ಕೊಂಡಾಗ , ಬಟ್ಟೆ ಮಾರುವವನ , ಬಟ್ಟೆ ಹೊಲೆಯುವವನ , ಗಾರ್ಮೆಂಟ್ಸ್ನಲ್ಲಿ ದುಡಿಯುವವನ ಜೀವನೋಪಾಯವಾಗುತ್ತದೆ . ಅಷ್ಟೇ ಯಾಕೆ ಸ್ವಾಮಿ , ನಾನು ನಿಮ್ಮ ಐದೂ ' ಬೆತ್ತಲೆ ಜಗತ್ತು ' ಪುಸ್ತಕಗಳನ್ನು ಮತ್ತು ' ಯಾರೂ ತುಳಿಯದ ಹಾದಿಯನ್ನು ' ಕೊಂಡಿದ್ದು ನಾನು ಕಷ್ಟ ಪಟ್ಟು ದುಡಿದ ದುಡ್ಡಿನಿಂದಲೇ ! " ದುಡ್ಡಿಗಿಂತ ಕಸುಬು ಕಲಿಯಬೇಕು ಎಂಬ ಮೆಂಟಾಲಿತು ಐ ಟಿ ಯವರಿಗೆ ಬರಲೇ ಇಲ್ಲ " ಎಂದಿರಿ . ಈ ನಿಮ್ಮ ಅಙ್ನಾನಕ್ಕೆ ಏನೆನ್ನಬೇಕೊ . ಸ್ವಾಮಿ ನೀವು ಸರ್ಕಾರಿ ನೌಕರಿಗಳನ್ನು ಮನಸ್ಸಿನಲ್ಲಿಟ್ಟು ಮಾಹಿತಿ ತಂತ್ರಙ್ನಾನದ ಬಗ್ಗೆ ಬರೆದರೆ ಹೀಗೆ ಅಪಭ್ರಂಶವಾಗುವುದು . ಎಲ್ಲಾದರು ತಾವು ದುಡಿಯುವ ದುಡ್ಡಿಗೆ ಅಗತ್ಯವಾದ ಙ್ನಾನವುಳ್ಳ ಮಾನವ ಸಂಪನ್ಮೂಲವಿದ್ದರೆ , ಅದರಲ್ಲಿ ಮೊದಲ ಸ್ಥಾನ ಮಾ . ತಂ ಕ್ಷೇತ್ರವೆ ! ಕಸುಬು ಮತ್ತು ಙ್ನಾನ ಒಂದೊಕ್ಕೊಂದು ಪೂರಕ . ಇವರ ವಾದಗಳನ್ನು ಇನ್ನೂ ಓದುತ್ತಾ ಹೋದರೆ , ದೊಡ್ಡ ನಿಟ್ಟುಸಿರು ಬಿಡಬೇಕು . ಇಲ್ಲಿ ನೋಡಿ , ಇದಕ್ಕಿಂತ ಜೊಳ್ಳು , ಬಾಲಿಷ ಇನ್ನಿರಲಾರದು ! ನಕ್ಕುಬಿಡಿ . " ಎಲ್ಲಾ ವೃತ್ತಿಗಳಿಗೂ ಅವುಗಳದೇ ಆದ ಒಂದು ಗುಣ , ಲಕ್ಷಣಗಳಿವೆಯಂತೆ , ಐ ಟಿ ಗೆ ಮಾತ್ರ ಏನೂ ಇಲ್ಲವಂತೆ . ಎಲ್ಲಾ ವೃತ್ತಿಗಳಲ್ಲೂ ಅವರ ಮಾಡುವ ಕೆಲಸ ಗೊತ್ತಾಗುತ್ತದಂತೆ , ಐ ಟಿ ಯವರು ನೆನೆದರೆ ಹೊಳೆಯುವುದು ದುಡ್ಡು ಮಾತ್ರವಂತೆ ! " ಇದು ಹೇಗೆಂದರೆ ನನಗೆ ಪತ್ರಕರ್ತರನ್ನು ನೆನೆದರೆ ರಾಜಕಾರಣಿಗಳನ್ನು ಬೆದರಿಸಿ ದುಡ್ಡು ಮಾಡುವ ಕೆಟ್ಟ ಜನರೇ ನೆನಪಿಗೆ ಬರುವುದು ಎಂಬ ಹೇಳಿಕೆ ಕೊಟ್ಟರೆ ಎಷ್ಟು ತಪ್ಪಾಗುತ್ತದಲ್ಲವೆ ? ಪುಟ ತುಂಬಿಸಲು ಇವರಿಗೆ ಇದಕ್ಕಿಂತ ಒಳ್ಳೆಯ ಅಂಶಗಳೇ ಸಿಗಲಿಲ್ಲವೆ ? ಇವರಿಗೆ ಐ ಟಿ ಬಗ್ಗೆ ಙ್ನಾನ ಬೇಕಾಗಿದ್ದರೆ ಯಾರನ್ನಾದರೂ ಕೇಳಬಹುದಿತ್ತು . ಹೇಳಿಕೊಳ್ಳುವದಕ್ಕೆ ಖ್ಯಾತ ಪತ್ರಕರ್ತರು . ಬೇರೆದ್ದಕ್ಕೆಲ್ಲಾ ವಿಕಿಪೀಡಿಯಾದಲ್ಲಿ , ಗೂಗಲ್ಲಿನಲ್ಲಿ ಹುಡುಕಾಡುತ್ತಾರೆ . ಈ ವಿಷಯದ ಬಗ್ಗೆ ಮಾತ್ರ ಜಾಣ ಕುರುಡು ! ವಿಕಿಪೀಡಿಯ , ಗೂಗಲ್ಲು , ಸ್ವಾಮಿ ಅಷ್ಟೇ ಯಾಕೆ ತಾವು ಬಳಸುವ ದೂರವಾಣಿ , ಸುದ್ದಿ ಸಂಪಾದನೆಗೆ ಬಳಸುವ ಇನ್ನೂ ಹಲವಾರು ಸಲಕರಣೆಗಳು ಐ ಟಿ ಯವರು ಸಿದ್ಧಪಡಿಸಿದ್ದೇ ! ಇವರು ಈ ವಾದ ಚರ್ಚೆಗಳಲ್ಲಿ ಎಲ್ಲೆ ತಪ್ಪಿ , ಅನಾಥಾಲಯ , ವೃದ್ಧಾಶ್ರಮಗಳಿಗೆ ಸಹಾಯ ಮಾಡುವುದು , ತೆರಿಗೆ ಕಟ್ಟುವುದು ಮತ್ತು ಸರ್ಕಾರದಿಂದ ಉತ್ತಮ ಮೂಲ ಸೌಕರ್ಯಗಳನ್ನು ಅಪೇಕ್ಷಿಸುವುದು ಕೂಡ ತಪ್ಪೆಂದಿದ್ದಾರೆ . ಪತ್ರಕರ್ತರು ಏನು ಬೇಕಾದರೂ ಬರೆಯಬಹುದು ಎಂಬ ಉದ್ಧಟತನವೇ ? ಕಡಿಮೆ ಸಮಯದಲ್ಲಿ ಜನಪ್ರಿಯತೆಯ ಉತ್ತುಂಗಕ್ಕೇರಿದರೆ ಹೀಗೆ ಆಗುವುದು ಅನ್ನಿಸುತ್ತಿದೆ . ಅವರೇ ಹೇಳಿಕೊಂಡಂತೆ , ' ಅಲ್ಪನಿಗೆ ಐಶ್ವರ್ಯ ಬಂದರೆ , ಅರ್ಧ ರಾತ್ರೀಲಿ ಕೊಡೆ ಹಿಡಿದುಕೊಂಡನಂತೆ ! ' ಎಂಬ ಮಾತು ಪ್ರತಾಪ್ ಸಿಂಹರಿಗೇ ಹೆಚ್ಚು ಅನ್ವಯವಾಗುತ್ತದೆ . ಇನ್ನು ಕೂಲಿಯವನ ಬಳಿ ಮೊಬೈಲ್ ಫೋನು ಇರುವುದೇ ತಪ್ಪೆನ್ನುವಂತೆ ಅನಗತ್ಯ ಚರ್ಚೆಯನ್ನು ಎಳೆದು ತಂದಿದ್ದಾರೆ . ದೂರಸಂಪರ್ಕ ಕ್ರಾಂತಿಯ ಬಗ್ಗೆ ಇವರಿಗೆ ತಿಳಿ ಹೇಳಬೇಕಾರೆ ವರ್ಷಗಳೇ ಬೇಕಾಗಬಹುದು . ಇನ್ನು ಮಾ . ತಂ ಮಂದಿ , ವಾರಾಂತ್ಯಕ್ಕೆ ಇನ್ನೋವಾ ದಲ್ಲಿ ಪ್ರವಾಸ ಹೋಗಿಬಿಡುತ್ತಾರಂತೆ . ಮಹನೀಯ ಪತ್ರಕರ್ತರಿಗೆ " ಕೋಶ ಓದು , ದೇಶ ಸುತ್ತು " ಎಂಬ ನಾನ್ನುಡಿ ಮರೆತುಹೋಗಿರುವ ಹಾಗಿದೆ . ಪತ್ರಕರ್ತರು ಎಂದೂ ಮರೆಯಬಾರದಂತಹ ಮಾತು ಸ್ವಾಮಿ ಇದು ! ಆದರೆ ತಿಳಿಯಿರಿ , ಇನ್ನೋವಾದಲ್ಲಿ ಹೋಗುವವರೂ ಇದ್ದಾರೆ , ಸರ್ಕಾರಿ ಬಸ್ಸುಗಳಲ್ಲಿ ಹೋಗುವವರೂ ಇದ್ದಾರೆ , ಎಲ್ಲಾ ಅವರವರ ಅನುಕೂಲಕ್ಕೆ ಬಿಟ್ಟಿದ್ದು . ಇಂತಹ ಒದಲು ಅನರ್ಹವಾದ ಈ ಲೇಖನ ಓದಿದ ಮೇಲೆ ಏನನ್ನಾದರೂ ಬರೆಯಬೇಕೆನ್ನಿಸಿತು . ಬರೆದೆ . ಇನ್ನೂ ಬಹಳಷ್ಟು ಅಸಂಬದ್ಧ ಹೇಳಿಕೆಗಳು , ವಾದಗಳಿವೆ ಈ ಲೇಖನದಲ್ಲಿ . ಅವುಗಳಿಗೆ ಉತ್ತರಿಸಲು ಆ ಸಾಲುಗಳ ಮೇಲೆ ಮತ್ತೊಮ್ಮೆ ಕಣ್ಣಾಡಿಸಲೂ ಕೂಡ ಅರ್ಹವಲ್ಲ . ಸದ್ಯಕ್ಕೆ ಇಲ್ಲಿಗೆ ನಿಲ್ಲಿಸುವೆ . ಸ್ವಾಮಿ ಕೊನೆಯದಾಗಿ , ನಿಮ್ಮ ಅನುಕಂಪ ಯಾವ ಮಾ . ತಂ ಉದ್ಯೋಗಿಗೂ ಬೇಕಾಗಿಲ್ಲ . ' ಸಮಾಜ ' ಎಂಬುದು ನಿಮ್ಮಂತಹ ಸಣ್ಣ ಜನಗಳೇ ತುಂಬಿರುವ ವ್ಯವಸ್ಥೆ ಎಂಬ ತಪ್ಪು ಕಲ್ಪನೆಯನ್ನು ತಿದ್ದುಕೊಳ್ಳಿ . ನಿಮಗಿಂತಲೂ ವಿಶಾಲ ದೃಷ್ಟಿ ಕೋನ ಹೊಂದಿರುವ ಸಾಮಾನ್ಯರು , ಸಮಾನ ಮನಸ್ಕರು ಬಹಳಷ್ಟು ಜನರಿದ್ದಾರೆ . ನಿಮ್ಮ ದೃಷ್ಟಿಕೋನವೂ ವಿಶಾಲವಾಗಲಿ ಎಂದು ಹಾರೈಸುತ್ತೇನೆ . ಬೇಂದ್ರೆಯವರು , ಕೆಲವು ದುಷ್ಟರು ದುಡ್ಡಿನ ಮದದಲ್ಲಿ ಬಡವರನ್ನು ತುಳಿಯುತ್ತಿದ್ದಾರೆ ಎಂಬ ಅರ್ಥದಲ್ಲಿ ಬರೆದ ಕವನ ವನ್ನು , ಮಾಹಿತಿ ತಂತ್ರಙ್ನರಿಗೆ ಸಮೀಕರಿಸಿ ತಮ್ಮ ಸಣ್ಣತನವನ್ನು ಪ್ರದರ್ಶಿಸಿದ್ದೀರಿ . ಹಿರಿಯರು ಹೇಳಿದ್ದಾರೆ , ಎಲ್ಲ ಬಲ್ಲವರಿಲ್ಲ , ಬಲ್ಲವರು ಬಹಳಿಲ್ಲ , ಇನ್ನು ಮುಂದೆಯಾದರೂ ನೀವು ತಿಳಿದ ಮತ್ತು ಓದುಗರು ನಂಬಲಾರ್ಹವಾದುದ್ದನ್ನೇ ಬರೆಯಿರಿ . ಎಲ್ಲ ಬಲ್ಲೆನೆಂಬ ಅಹಂಕಾರ ಬಿಡುವುದು ಒಳಿತು .
ಒಟ್ಟಿನಲ್ಲಿ ಸ್ಥಿತಪ್ರಜ್ಞ ಎಂಬುವನು ಬಲು ಸಪ್ಪೆ ಮನುಷ್ಯ . ಒಂದು ಕಲ್ಲುಬಂಡೆ .
ಆ ಧರಣಿ ಕೂಡುವವರ ವ್ಯವಹಾರ ಜೋರಾಗಿ ನೆಡೆಯುವುದೇ ಆ ರಾತ್ರಿ ಹೊತ್ತುಗಳಲ್ಲಿ . ಅವರಿಗೆ ಯಾವ ಕಲಾವಿದರ , ಸಮಾಜ ಬಗ್ಗೆ ಕಾಳಜಿಯೂ ಇಲ್ಲ ಅಥವಾ ಇನ್ನೇನಿಲ್ಲ . ಅವರಿಗೆ ಅವರ ಬಿಸಿನೆಸ್ಸಿನ ಚಿಂತೆಯಷ್ಟೆ . ' ಮದ್ಯ ' ರಾತ್ರಿಗಳಿಗೆ ಅವಕಾಶ ಕೊಟ್ಟರೆ ಅವರ ಬಿಸಿನೆಸ್ಸು ಜೋರಾಗಿ ನೆಡೆಯುತ್ತದೆ ಎಂಬುದು ಅವರ ಆಶಯ . ಮಲ್ಯನ ಹೆಂಡ , ಬಿದ್ದಪ್ಪನ ಹುಡುಗಿಯರು , ತಲೆಹಿಡುಕರು , ಬೆಲೆವೆಣ್ಣುಗಳು ಚಲಾವಣೆಯಾಗುವುದೇ ರಾತ್ರಿಯಲ್ಲಿ . ಅದನ್ನೇ ಇವರು ಟೈಮ್ಸಾಫಿಂಡಿಯಾ ರೀತಿಯಲ್ಲಿ ಅಂತಾರಾಷ್ಟ್ರೀಯ ಇಮೇಜ್ ಎಂಬ ಹೆಸರು ಕೊಟ್ಟು ದುರ್ಬಳಕೆ ಮಾಡಿಕೊಳ್ಳಲು ನೋಡುತ್ತಿದ್ದಾರೆ . ಜೊತೆಗೆ ನಮ್ಮ ನಂಬರ್ ೬ ಕೂಡ ಸೇರಿಕೊಂಡಿರುವ ಕಾರಣ ರಾತ್ರಿಯೂ ತಮ್ಮ ನಾಟಕಗಳನ್ನಾಡಿಸಿ ಕಲಾವಿದರಿಗೆ ಪ್ರೋತ್ಸಾಹ ಕೊಡುವುದಿರಬಹುದಾ ! ! : )
ಸಾವಿರಾರು ಜನ ಗೋರಿಯಾದರು ಲಕ್ಷ ಲಕ್ಷ ಜನ ಗಲ್ಲಿಗೇರಿದರು ರೈತ ಕಾರ್ಮಿಕರು ರಕ್ತವ ಕೊಟ್ಟರು ಯಾರಿಗೆ ಬಂತು ಸ್ವಾತಂತ್ರ್ರ್ಯ ನಲವತ್ತೇಳರ ಸ್ವಾತಂತ್ರ್ರ್ಯ
ಮಂಗಳೂರು : ವಕೀಲ ವೃತ್ತಿಗೆ ಸಮಾಜದಲ್ಲಿ ಗೌರವವನ್ನು ಉಳಿಸಿ ಕೊಳ್ಳಲು ಮತ್ತು ಅದರ ಪಾವಿತ್ರ್ಯತೆ ದಕ್ಕೆ ಬರದಂತೆ ಕೆಲಸ ನಿರ್ವಹಿಸಲು ಎಲ್ಲಾ ವಕೀಲ ಸಮುದಾಯದ ಎಲ್ಲ್ಲರೂ ಶ್ರಮಪಡಬೇಕಾಗಿದೆ ಎಂದು ಕರ್ನಾಟಕ ರಾಜ್ಯ ವಕೀಲ ಪರಿಷತ್ನ ಹಿರಿಯ ಸದಸ್ಯ ಎಮ್ . ಸೀತಾರಾಮ ಶೆಟ್ಟಿ ಹೇಳಿದರು . ಮಂಗಳೂರು ವಕೀಲರ ಸಂಘದ ಸದಸ್ಯೆ ಕು . ಮಮ್ತಾಜ್ ಸರಕಾರಿ ಅಭಿಯೋಜ ಕರಾಗಿ ನೇಮಕಗೊಂಡಿದ್ದು ಇವರಿಗೆ ಹಮ್ಮಿಕೊಂಡ ಸನ್ಮಾನ ಕಾರ್ಯ ಕ್ರಮದಲ್ಲಿ ಅವರು ಮಾತನಾಡು ತ್ತಿದ್ದರು . ಸಮಾರಂಭದಲ್ಲಿ ಮಂಗಳೂರು ಧರ್ಮಪ್ರಾಂತ್ಯದ ಕ್ಯಾಥೋಲಿಕ್ ಯುವಸಂಚಲನಾ ಸಮಿತಿಯ ನಿರ್ದೇಶಕ ರೆ . ಫಾ . ಅನಿಲ್ ಡಿಸೋಜ , ಎ . ಜೆ . ಆಸ್ಪತ್ರೆಯ ಹೆರಿಗೆ ತಜ್ಞರಾದ ಡಾ . ಕವಿತಾ ಡಿಸೋಜ , ಕರ್ನಾಟಕ ರಾಜ್ಯ ಕ್ರೈಸ್ತ ಮಲಿಯಾಳಿ ಸಂಘಟನೆಯ ಅಧ್ಯಕ್ಷ ಎ . ಸಿ . ಜಯ ರಾಜ್ ಭಾಗವಹಿಸಿದ್ದರು . ನ್ಯಾಯ ವಾದಿ ಐವನ್ ಡಿಸೋಜ ಸ್ವಾಗತಿಸಿ , ಕುಮಾರಿ ರೇಖಾ ವಂದಿಸಿದರು .
೧೯೭೪ರ ಡಿಸೆಂಬರ್ರಂದು ನೆಟ್ವರ್ಕ್ ವರ್ಕಿಂಗ್ ಗ್ರೂಪ್ನ ವಿನ್ಟನ್ ಸೆರ್ಫ್ , ಯೋಜನ್ ಡಲಾಲ್ ಮತ್ತು ಕಾರ್ಲ್ ಸನ್ಶೈನ್ರವರು ಅಂತಿಮ ಪ್ರೋಟಕಾಲ್ನ ವೈಶಿಷ್ಟ್ಯತೆ , RFC ೬೭೫ - ಇಂಟರ್ನೆಟ್ ಪ್ರಸಾರ ನಿಯಂತ್ರಣ ಕಾರ್ಯಕ್ರಮದ ವಿಶಿಷ್ಟ ವಿವರಣೆ ಯನ್ನು ಬರೆದಿದ್ದಾರೆ . ಇದರಲ್ಲಿ ಮೊದಲ ಬಾರಿ ಇಂಟರ್ನೆಟ್ವರ್ಕಿಂಗ್ ಸಂಕ್ಷಿಪ್ತರೂಪವಾಗಿ ಇಂಟರ್ನೆಟ್ ಎಂಬ ಪದವನ್ನು ಬಳಸಿರುವುದರಿಂದ ಅದು ದೃಢೀಕರಣಗೊಂಡಿದೆ . . ನಂತರ RFCಗಳು ಈ ಬಳಕೆಯನ್ನು ಪುನರಾವರ್ತಿಸುದವು . ಈಗ ನಾಮಪದದಂತಿರುವ ಪದ ಅಂದು ಗುಣವಾಚಕವಾಗಿ ಬಳಕೆಗೆ ಬಂತು .
" ಅಲ್ಲೇ ಎಸೆಯಿರಿ ಬಸವಣ್ಣ , ಈ ಅರಮನೆಯಲ್ಲಿ ಅಂಥ ಸಾವಿರಾರು ವಸ್ತುಗಳಿವೆ , ಅರಸರ ಅಪ್ಪಣೆ ಇಲ್ಲದೆ ಅವುಗಳನ್ನು ಎಸೆಯುವಂತೆಯೂ ಇಲ್ಲ , ಇಟ್ಟುಕೊಳ್ಳುವಂತೆಯೂ ಇಲ್ಲ . ಪ್ರತಿ ಸಾರಿ ಧೂಳು ಕೊಡವಿ ಇಡುವ ಕರ್ಮ ನಮ್ಮದು , , ಎಂಬ ಅಸಡ್ಡೆಯ ಉತ್ತರ ಬಂದಿತ್ತು .
ತಪ್ಪಲ್ : ಉತ್ತರ ಪ್ರದೇಶದಲ್ಲಿ ರಾಹುಲ್ ಗಾಂಧಿ ನಡೆಸುತ್ತಿರುವ ಪಾದಯಾತ್ರೆಯಲ್ಲಿ ಅವರ ಭದ್ರತಾ ವ್ಯವಸ್ಥೆಗೆ ಚ್ಯುತಿ ಬಂದ ಘಟನೆ ಗುರುವಾರ ನಡೆದಿದೆ . ಅಲಿಗಡದ ತಪ್ಪಲ್ ಹಳ್ಳಿಯಲ್ಲಿ ನಡೆದ ಪಾದಯಾತ್ರೆ ವೇಳೆ ವ್ಯಕ್ತಿಯೊಬ್ಬ ಲೈಸೆನ್ಸ್ ಹೊಂದಿದ ರಿವಾಲ್ವರ್ ಹಿಡಿದುಕೊಂಡು ರಾಹುಲ್ ಹತ್ತಿರ ಹೋಗುತ್ತಿರುವಾಗ ಸಿಕ್ಕಿಬಿದ್ದಿದ್ದಾನೆ . ಆ ವ್ಯಕ್ತಿಯನ್ನು ರಾಹುಲ್ ಅವರ ಭದ್ರತಾ ಹೊಣೆ ಹೊತ್ತಿರುವ ವಿಶೇಷ ರಕ್ಷಣಾ ದಳ ತನ್ನ ವಶಕ್ಕೆ ತೆಗೆದುಕೊಂಡಿದೆ . ಈತ . ೩೨ ಬೋರ್ ರಿವಾಲ್ವರ್ ಲೈಸೆನ್ಸ್ ಹೊ . . .
ಡಾ . ಪುರುಷೋತ್ತಮ ಬಿಳಿಮಲೆಯವರು ನಮ್ಮ ನಡುವೆ ಇರುವ ಒಬ್ಬ ಸೂಕ್ಮ ಮನಸ್ಸಿನ , ಜಾನಪದ ವಿದ್ವಾಂಸರು . ಉತ್ತಮ ಆಡಳಿತಗಾರರೂ , ಸಂಘಟಕರೂ ಹೌದು ಎಂಬುದನ್ನು ಅವರು ದೆಹಲಿ ಕರ್ನಾಟಕ ಸಂಘವನ್ನು ನಡೆಸಿಕೊಂಡು , ಒಂದು ಹಂತಕ್ಕೆ ತಂದದ್ದೇ ಸಾಕ್ಷಿ . ಬಿಳಿಮಲೆಯವರ ' ಜನ ಸಂಸ್ಕೃತಿ ' ಪುಸ್ತಕ ಇತ್ತೀಚೆಗೆ ಬಿಡುಗಡೆಯಾಗಿದೆ . ಈ ಜನ ಸಂಸ್ಕೃತಿ ಪುಸ್ತಕದ ವಿಮರ್ಶೆ ' ಪ್ರಜಾವಾಣಿ ' ಯಲ್ಲಿ ಪ್ರಕಟವಾಗಿದೆ . ಅದನ್ನೇ ಯಥಾವತ್ ಇಲ್ಲಿ ಪ್ರಕಟಿಸಲಾಗಿದೆ . ( ವಿಮರ್ಶೆ ದೊಡ್ಡ ಪುಟದಲ್ಲಿ ನೋಡಲು , ಅದರ ಮೇಲೆ ಕ್ಲಿಕ್ ಮಾಡಿ . )
ಬಹರೈನ್ : ತುಳು ನಾಟಕ ಪ್ರೇಮಿಗಳ ಮನಸೂರೆಗೊ೦ಡ ' ಅಜ್ಜಿಗೆ ಏರ್ಲ ಇಜ್ಜಿ '
ಕೊನೆಗೆ ಮುಖ್ಯಮಂತ್ರಿಗಳು ಸಂದರ್ಶನದ ಅವಧಿಯಲ್ಲಿ ದೇವರ ಪ್ರಸ್ತಾವನೆ ಮಾಡಿದ್ದನ್ನು ಮತ್ತೊಮ್ಮೆ ಕೆದಕುತ್ತಾ ಆತ ಕೇಳಿದ ಇಂದು ಬೆಳಿಗ್ಗೆ ದೇವರಲ್ಲಿ ಏನನ್ನು ಬೇಡಿ ಕೊಂಡಿರಿ ಎಂದು . ಅದಕ್ಕೆ ಊಮ್ಮನ್ ಚಾಂಡಿ ನೀಡಿದ ಉತ್ತರ " ಯಾವುದೇ ನಿರ್ದಿಷ್ಟ ಬೇಡಿಕೆ ಇಟ್ಟುಕೊಂಡು ನಾನು ದೇವರಲ್ಲಿ ಕೇಳೋಲ್ಲ , ನಾನು ಮಾಡುವ ಕೆಲಸಗಳು ಸರಿಯಾದ ಮಾರ್ಗದಲ್ಲಿ ಇರಲು ಸಹಕರಿಸು ಎಂದು ಮಾತ್ರ ಕೇಳಿ ಕೊಳ್ಳುತ್ತೇನೆ " .
ಈ ಮಾಹಿತಿ ತುಣುಕನ್ನು ಸಂಪದದಲ್ಲಿ ಎಲ್ಲಿ ಹಾಕುವುದೆಂದು ತೋಚದೆ , ನನ್ನ ವೈಯುಕ್ತಿಕ ಬ್ಲಾಗ್ ನಲ್ಲಿ ಸೇರಿಸುತ್ತಿದ್ದೇನೆ . ಈಚೆಗೆ , ಅಮೇರಿಕೆಯಲ್ಲಿ ಸಾಫ್ಟ್ ವೇರ್ ತಂತ್ರಜ್ಞರಾಗಿರುವ ಸತೀಶ್ ಕುಮಾರ್ ರವರು ವೃತಿಪರರಿಗಾಗಿ , ಅದರಲ್ಲೂ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸಮಾಡುವವರಿಗಾಗಿ . . .
" ಛೀ ಛೀ ಜಗತ್ತು ಹಾಳಾಗ್ತಾ ಇದೆ , ಎನ್ ಕಥೆ ಇದು ಕಲಿಯುಗ ಕಾಳ ರೂಪ ದರ್ಶನ , ಕೃಷ್ಣ ಕಲ್ಕಿಯಾಗಿ ಯಾವಗ ಬರ್ತೀಯೊ " ಅಂತೇನೊ ಬಡಬಡಿಸುತ್ತ ಪೇಪರು ಆಕಡೆ ಬೀಸಾಕಿ ಪಾಕಶಾಲೆಗೆ ನಡೆದಳು , ಅಲ್ಲಪ್ಪ ಜಗತ್ತಿನ ಯೋಚನೆ ಇವಳಿಗ್ಯಾಕೆ ಬಂತು ಅಂತೀನಿ , ಅದರಲ್ಲೂ ರಾಮ ಕೃಷ್ಣ ಅಂತಾ ಬೇರೆ ಎಲ್ಲ ಹಳೆ ಕಾಲದ ಮನೆ ಮೂಲೆ ಹಿಡಿದು ಕೂತಿರುವ ಮುದುಕಿಯಂತೆ ಇವಳ್ಯಾಕೆ ಮಾತಾಡ್ತಾ ಇದಾಳೆ , ನನ್ನ ಚಿರಯೌವನ ಚೆಲುವೆಗೇನಾದ್ರೂ ವಯಸ್ಸಾಯ್ತಾ , ಅಂತ ಸಂಶಯವಾಯ್ತು . " ಏನೇ ಇದೆ ಪೇಪರಿನಲ್ಲಿ " ಅಂತನ್ನುತ್ತ ಕೆಳಗೆ ಬಿದ್ದಿದ್ದ ಪೇಪರು ಎತ್ತಿ ನೋಡಿದೆ , ನನಗೇನೂ ಅದರಲ್ಲಿ ಅಂಥದ್ದು ವಿಶೇಷವೇನೂ ಕಾಣಲಿಲ್ಲ . ಪಾಕಶಾಲೆಯತ್ತ ಹೆಜ್ಜೆ ಹಾಕುತ್ತಾ , " ಏನು ಕಲಿಯುಗ , ಕಲ್ಕಿ ಅಂತೆಲ್ಲ ಅಂತಿದ್ದೆ ಏನಾಯ್ತು , ಪೇಪರಿನಲ್ಲೇನಿದೆ ಅಂಥದ್ದು " ಅಂದೆ , " ಯಾಕೆ ಕಾಣಿಸಲಿಲ್ವಾ , ಅದೇನೊ ಗೇ ರೈಟ್ಸ ಅಂತೆ , 377 ಕಲಂ ತೆಗೆದು ಹಾಕಿ ಕಾನೂನು ಸಮ್ಮತ ಮಾಡ್ತಾರಂತೆ . . . ಕೃಷ್ಣ , ಕಲಿಯುಗ ಅಧಪತನಕ್ಕಿಳಿದಾಗ ಕಲ್ಕಿಯಾಗಿ ಬಂದು ವಿಶ್ವವನ್ನು ಪುನ : ರಚಿಸುತ್ತೇನೆ ಅಂತ ಹೇಳಿದ್ದನಂತೆ , ಇನ್ನೂ ಯಾಕೆ ಕಾಯ್ತಿದಾನೆ ಅಂತ " ಕೈಲಿದ್ದ ಪಾತ್ರೆಯನ್ನು ಒಲೆ ಮೇಲೆ ಕುಕ್ಕಿದಳು , ನಾನೊಂದು ಚಿಕ್ಕ ಮುಗುಳ್ನಗು ಕೊಟ್ಟು ಹೊರಗೆ ಬಂದೆ , " ಅಲ್ರೀ ಈ ಜನರಿಗೆ ಬೇರೆ ಕೆಲಸಾನೆ ಇಲ್ವಾ " ಅಂತನ್ನುತ್ತಾ ಮತ್ತೆ ಹೊರಗೆ ಬಂದಳು , " ಕೆಲವರಿಗೆ ಅದೇ ಕೆಲಸ " ಅಂದೆ . ಅದೇನು ಹಾಗಂದ್ರೆ ಅನ್ನೊವಂತೆ ನೋಡಿದ್ಲು , " ಹೀಗೇ ಕೆಲವು ಸ್ವಯಂ ಸೇವಾ ಸಂಸ್ಥೆಗಳು ಅಂತ ಹೇಳಿಕೊಂಡು ಯಾವುದಾದರೂ ಕೆಲಸಕ್ಕೆ ಬಾರದ ವಿಷಯ ಎತ್ತಿ , ಸಮಾಜ ಸೇವೆ ಅಂತ ಸಮಾಜ ಹಾಳು ಮಾಡೊ ಕೆಲಸ ಮಾಡೋದು " ಅಂದೆ . " ಆದರೂ ಕೆಲವು ಒಳ್ಳೆ ಕೆಲ್ಸಾನೂ ಮಾಡ್ತಿವೆ ಅಲ್ರೀ " ಅಂದ್ಲು , " ನಾನೆಲ್ಲಿ ಇಲ್ಲ ಅಂದೆ , ಅದಕ್ಕೆ " ಕೆಲ " ಅಂತ ಹೇಳಿದ್ದು , ಆದರೆ ಒಳ್ಳೇದಕ್ಕಿಂತ ಇಂಥದ್ದೇ ಜಾಸ್ತಿ ಪ್ರಚಾರ ಆಗಿಬಿಡ್ತದೇ ಏನು ಮಾಡೊದು " ಅಂದೆ . " ಈ ಆಧುನಿಕತೆ ಅಂತ ಎಲ್ಲೊ ಹೋಗ್ತಾ ಇದೀವಿ ಏನೊ " ಅಂದ್ಲು , " ಹಾಗೆ ನೋಡಿದ್ರೆ ಇದೇನು ಆಧುನಿಕ ಜಗತ್ತಿನಲ್ಲೇ ಬಂದದ್ದೇನಲ್ಲ , ಪುರಾತನ ಕಾಲದಲ್ಲೂ ಇತ್ತು ಆದರೆ ಪಾಪ ಪ್ರಜ್ಞೆಯಿಂದ ಬಹಳ ಬೆಳಕಿಗೆ ಬಂದಿರಲಿಲ್ಲ ಅಷ್ಟೇ " ಅಂದೆ . " ಮತ್ತೆ ಮುಂದೇನು " ಅಂದಳು , " ಮುಂದೇನು ಅಂದ್ರೆ , ನಿನಗೆ ಮಗ ಹುಟ್ಟಿ ಮದುವೆ ವಯಸ್ಸಿಗೆ ಬಂದಾಗ ಅಮ್ಮ ನಾನೊಂದು ಹುಡುಗನ್ನ ಇಷ್ಟಪಡ್ತಿದೀನಿ ಅಂತ ಹೇಳದಿರಲಿ ಅಂತ ಬೇಡಿಕೊ ಅಷ್ಟೇ " ಅಂದೆ . " ಇನ್ನೇನು ಯಾವುದೋ ಹುಡುಗಿ ಇಷ್ಟ ಪಡ್ತಿದೀನಿ ಅಂದ್ರೆ ಏನು ಕುಲ ಗೊತ್ರಾ ಏನೂ ನೋಡದೆ ಮದುವೆ ಮಾಡಿಬಿಡೊದಾ ? " ಅಂದ್ಲು " ಮತ್ತಿನ್ನೇನು ಹುಡುಗನ್ನ ಮದುವೆ ಆಗ್ತೀನಿ ಅನಲಿಲ್ಲ ಅಂತ ಖುಷಿ ಪಡಬೇಕು ಕಣೇ " ಅಂದೆ . " ಹಾಗೆಲ್ಲ ಆದ್ರೆ ಸಮಾಜ ಏನನ್ನುತ್ತೇರೀ " ಅಂದ್ಲು " ಸಮಾಜ ಏನನ್ನುತ್ತೇ , ಸಮಾಜ ಅನ್ನೊದು ಏನು ಹೇಳು ನಾವೇ ನಮ್ಮ ಸುತ್ತ ಹಾಕಿಕೊಂಡ ಪರಿಧಿ , ಬೇಲಿ ಹಾಗೆ . . . ಇದೇ ಹದ್ದು ಇದನ್ನು ಮೀರಬಾರದು ಅಂತ ನಮ್ಮವೇ ಕಟ್ಟುಪಾಡುಗಳು , ನಾವೇ ಬದಲಾಗುತ್ತ ನಡೆದರೆ ಆ ಪರಿಧಿಯನ್ನ ದೂರ ಸರಿಸುತ್ತಾ ಹೋಗುತ್ತೇವೆ . " ಅಂದೆ . " ಅರ್ಥ ಆಗ್ಲಿಲ್ಲ " ಅಂದ್ಲು . " ಮೊದಲು ಮದುವೆ ಅಂದ್ರೇನು ? " ಅಂದೆ . " ಈ ಡೌಟ್ ಯಾಕೆ ಬಂತೀಗ , ಅದೂ ಮದುವೆ ಆಗಿ ವರ್ಷಗಳೇ ಆದಮೇಲೆ " ಅಂದ್ಲು " ವರ್ಷ ಆಯ್ತಲ್ಲ ಮರೆತು ಹೋಗಿದೆ " ಅಂದೆ " ಸಪ್ತ ಪದಿ ತುಳಿದು , ಏಳೇಳು ಜನ್ಮಕ್ಕೆ ನೀನೇ ನನ್ನ ಸಂಗಾತಿ ಅಂತ ಪ್ರಮಾಣ ಮಾಡಿದ್ದು ಮರೆತು ಹೋಯ್ತಾ ? " ಅಂತ ಕಿವಿ ತಿರುವಿದಳು , " ಇನ್ನೂ ತಿರುವಿ ಬಿಡ್ಲಾ ಇಲ್ಲಾ ನೆನಪಿಗೆ ಬಂತಾ " ಅಂದ್ಲು " ಹಾಂ . . . ನೆನಪಿಗೆ ಬಂತು " ಅಂದೆ , ಕೆಂಪಗಾದ ಕಿವಿ ಸವರಿಕೊಳ್ಳುತ್ತ , " ಈ ಜನ್ಮ ಒಂದೇ ಅಲ್ದೇ ಏಳೇಳು ಜನ್ಮ ಬೇರೆ ಅಂತೆ , ಈಗಲೇ ಸಾಕಾಗಿದೆ " ಅಂತೇನೊ ಗೊಣಗಿದೆ . " ಏನದು ಏನೋ ಗುಸುಗುಸು ಅಂತೀದೀರಾ " ಅಂದ್ಲು " ಹೇ ಏನಿಲ್ಲ ಬರೀ ಏಳೇ ಜನ್ಮಾನಾ , ಇನ್ನೊಂದು ನಾಲ್ಕೈದು ಸೇರಿಸಿ ಒಂದು ಡಜನ್ನು ಮಾಡಿಬಿಡಬಹುದಿತ್ತಲ್ಲ ಅಂತಾ ಇದ್ದೆ . . ಹೀ ಹೀ ಹೀ " ಹಲ್ಲು ಕಿರಿದೆ . " ಏಳೇಳು ಜನ್ಮಾ ಏನೂ ಬೇಡ ಈ ಜನ್ಮದಲ್ಲಾದರೂ ನನ್ನ ಜತೇನೆ ಇದ್ರೆ ಸಾಕಪ್ಪ " ಅಂದ್ಲು . ಅಬ್ಬಾ ದೀಪಾವಳಿ ಬಟ್ಟೆ ಸೇಲಿನಲ್ಲಿ ಒಂದು ತೆಗೆದುಕೊಂಡ್ರೆ ಆರು ಫ್ರೀ ಅಂತ ಡಿಸ್ಕೌಂಟ ಸಿಕ್ಕಷ್ಟು ಖುಷಿಯಾಯ್ತು . " ಹಾಗಾದ್ರೆ ಮದುವೆಯಂದ್ರೆ ನೀನು ನಾನು ಜತೆಯಾಗಿ ಸಂಗಾತಿಗಳಾಗಿ ಜೀವನ ಮಾಡ್ತೀವಿ ಅಂತ ಜೊತೆಯಾಗೋದು ಅಂದ ಹಾಗಾಯ್ತು " ಅಂದೆ , " ಬರೀ ಅಷ್ಟೇ ಏನಲ್ಲ , ಆದರೂ ಚಿಕ್ಕಾದಾಗಿ ಹೇಳಬೇಕೆಂದ್ರೆ ಅದು ನಿಜ " ಅಂದ್ಲು . " ಹಾಗಾದ್ರೆ ಅದನ್ನೇ ಹುಡುಗ ಹುಡುಗಾನೇ , ರಾಮ್ ವೆಡ್ಸ ಶಾಮ್ ಅಂತ , ಇಲ್ಲ ಹುಡುಗಿ ಹುಡುಗಿಯೇ ರಿಂಕಿ ವೆಡ್ಸ ಪಿಂಕಿ ಅಂತಾನೊ ಯಾಕೆ ಮಾಡಬಾರದು , ಅವರೇ ಜತೆ ಜತೆಯಾಗಿ ಯಾಕೆ ಇರಬಾರದು ಅಂತಾನೇ ಅವರು ಕೇಳ್ತಿರೋದು " ಅಂದೆ , " ಅಲ್ಲ ಹುಡುಗೀರು ಹಾಗೇ ಕೇಳ್ತಿದಾರ ? " ಅಂದ್ಲು " ಹೂಂ ಮತ್ತೆ , ಅವರಿಗೆ ಲೆಸ್ಬಿಯನ ಅಂತಾರೆ " ಅಂದೆ . " ಅಬ್ಬಾ , ಹುಡುಗೀರು ಇಷ್ಟು ಮುಂದುವರೆದೀದೀರಾ ? " ಅಂದ್ಲು " ನೀನೆ ಹಿಂದೆ ಹೀಗೆ ಮನೇಲಿ ಕೂತಿರೋದು , ಲೀಡ ಏನಾದ್ರೂ ತೆಗೆದುಕೊಳ್ತೀಯಾ ಅವರ ಹೋರಾಟದಲ್ಲಿ " ಅಂದೆ , ಕೈಗೆ ಸಿಕ್ಕ ಸೊಫಾ ಮೇಲಿನ ಎಲ್ಲ ದಿಂಬುಗಳ ಪ್ರಹಾರ ನನ್ನ ಮೇಲಾಯ್ತು . ಎಲ್ಲ ದಿಂಬುಗಳ ಅತ್ತ ಕಡೆ ಸರಿಯಾಗಿ ಪೇರಿಸಿಟ್ಟು , ಅವಳನ್ನೇ ದಿಂಬು ಮಾಡಿಕೊಂಡು ಒರಗಿದೆ , ಇನ್ನೂ ಕೆಂಪಾಗಿದ್ದ ಕಿವಿ ಸವರುತ್ತ , ಏನೋ ಮಹಾನ ಸಂಶೋಧನೆ ಮಾಡಿ ಕಂಡು ಹಿಡಿದ ಹಾಗೆ " ಸಂತತಿ ಹೇಗೆ ಬೆಳೆಯೋದು , ಅದಕ್ಕಾದರೂ ಹುಡುಗ ಹುಡುಗಿ ಮದುವೆಗೆ ಅರ್ಥ ಇದೆಯಲ್ಲ " ಅಂದ್ಲು . " ಮೊದಲೇ ಜನಸಂಖ್ಯೆ ಬೆಳೀತಿದೆ , ಯಾರಿಗೆ ಮಕ್ಕಳಾಗಿ ಏನಾಗಬೇಕಿದೆ , ಅನಾಥ ಮಕ್ಕಳು ದತ್ತು ತೆಗೆದುಕೊಳ್ತಾರೆ " ಅಂದೆ . " ಶಾಲೆಗೆ ಎಲ್ಲಾ ಸೇರಿಸಬೇಕಾದ್ರೆ ಫಾರ್ಮನಲ್ಲಿ ಅಪ್ಪ ಅಮ್ಮಾ ಅಂತ ಯಾರ ಹೆಸ್ರು ತುಂಬೋದು , ಹೇಳಿಬಿಟ್ರೆ ಸುಮ್ನೇನಾ " ಅಂತ ವಾದ ಮಂಡಿಸಿದಳು . " ಇಷ್ಟಕ್ಕೂ ಈಗ ಸದ್ಯ ಮದುವೆ ಆಗಬಹುದು ಅಂತ ಏನೂ ಸಮ್ಮತಿ ಕೊಟ್ಟಿಲ್ಲ ( ವಿದೇಶದಲ್ಲಿ ಅದೂ ಆಗಿದೆ ) , ಅದು ಕಾನೂನುಬಾಹಿರವಲ್ಲ ಅಂತ ಮಾತ್ರ , ಅದರ ಮೇಲಿದ್ದ ಕಾನೂನನ್ನು ಕಿತ್ತು ಹಾಕೀದಾರೆ ಅಷ್ಟೇ , ಹಾಗೇನಾದ್ರೂ ನಾಳೆ ಮದುವೆಗೂ ಸಮ್ಮತಿ ಕೊಟ್ರೆ ಅದಕ್ಕೂ ಏನೊ ಒಂದು ಉಪಾಯ ಮಾಡ್ತಾರೆ ಬಿಡು " ಅಂದೆ . " ಕಾನೂನು ಅಂತ ಇತ್ತಲ್ಲ ಈಗ ಅದೂ ಇಲ್ಲ " ಅಂದ್ಲು . " ಅಲ್ಲ ಯಾವ ಕಾನೂನು ಇದ್ದು ಏನು ಆಗಿದೆ ಹೇಳು , ಕಾನೂನುಗಳು ಮಾಡಿದ್ದೇ ಅವುಗಳನ್ನು ಮುರಿಯೋಕೆ , ಮೀರಿ ಹೋಗೋಕೆ ಅನ್ನೊ ಹಾಗಿದೆ ಈಗಿನ ಪರಿಸ್ಥಿತಿ , ಹಾಗಿರುವಾಗ ಆ ಕಾನೂನು ಎಷ್ಟರ ಮಟ್ಟಿಗೆ ಉಪಯೋಗ ಆಗಿತ್ತು ? ಆದರೆ ಈ ಕಾನೂನು ತೆಗೆದು ಹಾಕಿದ್ದು ಅವರಿಗೊಂದು ನೈತಿಕ ಜಯ ಸಿಕ್ಕ ಹಾಗೆ ಆಗಿದೆ ಅಷ್ಟೇ " ಅಂದೆ . " ಅಲ್ಲಾ ಆಗಲಿಂದ ನೋಡ್ತಾ ಇದೀನಿ , ಏನು ಬರೀ ಅವರ ಪರವಾಗೇ ವಕಾಲತ್ತು ನಡಿಸೀದೀರಾ ಏನ್ ಕಥೆ ನಿಮ್ದು " ಅಂತ ಹುಬ್ಬು ಹಾರಿಸಿದಳು . " ಲೇ ನನ್ನ ಮೇಲೆ ಯಾಕೆ ನಿನಗೇ ಡೌಟು ? " ಅಂತ ಅವಳ ಕೈಗಳೆರಡನ್ನೂ ನನ್ನ ಕೈಯಲ್ಲಿ ಬಂಧಿಯಾಗಿಸಿದೆ , ಎಲ್ಲಿ ನನ್ನ ಬಿಟ್ಟು ಹೋದಾಳು ಅಂತ ಏನೋ . ಮುಗುಳ್ನಗುತ್ತಾ " ಯಾರು ಹೇಗೆ ಅಂತ ಏನು ಹೇಳೋದಪ್ಪ " ಅಂದ್ಲು . ಕೈಗಳನ್ನು ಇನ್ನಷ್ಟು ಬಿಗಿಯಾಗಿಸಿದೆ . " ಅವರದ್ದೆ ಆದ ಕೆಲವು ಗುರುತುಗಳಿವೆ , ಅದು ದೇಶದಿಂದ ದೇಶಕ್ಕೆ ಬೇರೆ ಬೇರೆ , ಕೆಲವು ಕಡೆ ಪಿಂಕ ಶರ್ಟು ಹಾಕಿದ್ರೆ " ಅಂತಿದ್ದಂಗೆ " ಅಯ್ಯೊ ಅಲ್ಲೂ ಪಿಂಕಾ , ವ್ಯಾಲೆಂಟೈನ ಡೇಗೆ ಪಿಂಕ ಚಡ್ಡಿ ಅಭಿಯಾನ , ನಿಮ್ಮ ಸಾಫ್ಟವೇರ ಕಂಪನೀಲಿ ಕೆಲಸದಿಂದ ತೆಗೆಯೋಕೆ ಪಿಂಕ ಸ್ಲಿಪ್ಪು , ಇನ್ನೂ ಇಲ್ಲಿ ಇದು ಬೇರೇನಾ , ಅಲ್ಲ ಪಾಪ ಆ ಪಿಂಕ ಕಲರು ಎನ್ ಪಾಪಾ ಮಾಡಿದೆ ಅಂತೀನಿ " ಅಂದವಳು " ಸ್ವಲ್ಪ ಏಳ್ರೀ ಮೇಲೆ ಬೀರುನಲ್ಲಿ ನಿಮ್ದು ಯಾವದಾದ್ರೂ ಪಿಂಕ ಶರ್ಟ ಇದೇನ ನೋಡಿ ಬರ್ತೀನಿ " ಅಂದ್ಲು , ಅಲ್ಲೇ ನನ್ನ ಕೈಯಲ್ಲಿದ್ದ ಅವಳ ಕೈ ಕಚ್ಚಿದೆ , " ಇಲ್ಲ . . . ಇಲ್ಲ . . . ಯಾವದೂ ಇಲ್ಲ ನಂಗೊತ್ತು ಬಿಡಿ ರೀ . . . ರೀ . . . " ಅಂತ ಚೀರಿದಳು . " ನೋಡು ನಿನ್ನ ಕೈ ಕೂಡ ಪಿಂಕ ಆಯ್ತು ಕಚ್ಚಿದಲ್ಲಿ " ಅಂದೆ ನಾಚಿದಳು ಗಲ್ಲ ಕೂಡ ಪಿಂಕ ಆಯ್ತು . " ಇಷ್ಟೇನಾ ಇನ್ನೂ ಏನಾದ್ರೂ ಪಿಂಕ್ ಇದೇನಾ " ಅಂದವಳಿಗೆ " ಪಿಂಕಿ ರಿಂಗ ಅಂತಿದೆ , ಪಿಂಕಿ ಫಿಂಗರ್ ಅಂದ್ರೆ ಕಿರುಬೆರಳಿಗೆ ಸ್ಟೀಲ್ ರಿಂಗ್ ಹಾಕೋತಾರೆ " ಅಂದೆ . " ರಿಂಗ ಬೇರೆನಾ " ಅಂತ ಉದ್ಗಾರ ತೆಗೆದ್ಲು " ಬಲಕಿವೀಲಿ ಕಿವಿಯ ರಿಂಗ , ಕಿಲಿಯೋಲೆ ಹಾಕಿದ್ರೂ ಕೂಡ ಅದೇ ಸಂಕೇತ ಕೆಲವು ಕಡೆ " ಅಂತಂದೆ . ನನ್ನ ಕಿರುಬೆರಳು ಪರೀಕ್ಷೆಯಾಗುತ್ತಿತ್ತು ಆ ಕ್ಷಣದಲ್ಲಿ , " ಲೇ ನನ್ನ ಮೇಲೆ ಯಾಕೇ ನಿನಗೆ ಸಂಶಯ , ಆಗಲಿಂದ ನನ್ನೇ ಚೆಕ್ ಮಾಡ್ತಿದೀಯಾ " ಅಂದರೆ " ಅಲ್ಲ ಇಷ್ಟೆಲ್ಲ ಮಾಹಿತಿ ಎಲ್ಲಿಂದ ಬಂತು ಅಂತ " ಪ್ರಶ್ನಿಸಿದಳು , " ಭಾರತದಲ್ಲಿ ಇದಿನ್ನೂ ಆ ಮಟ್ಟಿಗೆ ಚಾಲ್ತಿಯಲ್ಲಿ ಇಲ್ಲ ಆದರೆ ವಿದೇಶದಲ್ಲಿ ಸ್ವಲ್ಪ ಹುಷಾರಾಗೇ ಇರಬೇಕು . ವಿದೇಶಕ್ಕೆ ಹೊರಟಿದ್ದ ಗೆಳೆಯನಿಗೆ ಕೊಲೀಗ ( ಸಹುದ್ಯೋಗಿ ) ಕೊಟ್ಟ ಮಾಹಿತಿ , ನನಗೂ ಆಗಲೇ ಇದೆಲ್ಲ ತಿಳಿದದ್ದು . . . ಇಲ್ಲೇನು ಬಿಡು ಗೆಳೆಯರಿಬ್ರು ಹೆಗಲ ಮೇಲೆ ಕೈ ಹಾಕಿಕೊಂಡು ಹೋದ್ರೂ ಯಾರೂ ಏನೂ ಅನ್ಕೊಳ್ಳಲ್ಲ ಆದರೆ ಕೆಲವು ವಿದೇಶಗಳಲ್ಲಿ ಒಬ್ಬರನ್ನೊಬ್ಬರು ಮುಟ್ಟೋ ಹಾಗೆ ಕೂಡ ಇಲ್ಲ " ಅಂದೆ " ಹೌದಾ ! " ಅಂತ ಅಶ್ಚರ್ಯಪಟ್ಟಳು , " ಅಷ್ಟೇ ಏನೂ ಹಾಕೊ ಒಂದು ಸಾಕ್ಸು ಬದಲಾದ್ರೂ ಏನೇನೋ ಅರ್ಥ ಬಂದು ಬಿಡತ್ತೆ " ಅಂದೆ . " ಸಾಕ್ಸಾ ? ! " ಅಂತ ಹೌಹಾರಿದಳು " ಹೂಂ ರೈನಬೊ , ಅದೇ ಕಾಮನಬಿಲ್ಲಿನ ಕಲರು ಸಾಕ್ಸ ಅವರೇ ಹಾಕೋಳ್ಳೋದು , ಅದನ್ನ ಬಿಡು ಕೆಲವು ಕಡೆ ಬಿಳಿ ಸಾಕ್ಸ ಕೂಡ ಅದರ ಗುರುತು " ಅಂದೆ . ಅದನ್ನೆಲ್ಲ ಕೇಳಿ ಅವಳಿಗೆ ಅರಗಿಸಿಕೊಳ್ಳಲು ಸ್ವಲ್ಪ ಸಮಯವೇ ಬೇಕಾಯ್ತು . " ಹೀಗಾದ್ರೆ ಹೇಗೆ , ಏನು ಜನ ಹೀಗ್ಯಾಕೆ ಮಾಡ್ತಾರೆ " ಅಂದ್ಲು , " ಸ್ವಲ್ಪ ಈ ಪ್ಯಾಶನ್ನು ಇಂಡಸ್ಟ್ರಿನಲ್ಲಿ ಇದು ಇದೆ , ಎಲ್ರೂ ಅಲ್ಲ ಆದರೂ ಈ ದಿನಾಲು ಹುಡುಗಿಯರ ಗುಂಪಿನಿಂದಲೇ ಸುತ್ತುವರೆದಿರುವ ಅಲ್ಲಿನ ಕೆಲವರಿಗೆ ಇಂಥ ಯೋಚನೆಗಳು ಬಂದರೆ ಅಚ್ಚರಿಯಿಲ್ಲ ಒಂಥರಾ ಅಡುಗೆ ಭಟ್ಟರಿಗೆ ದಿನಾಲೂ ಅದೇ ಸ್ವೀಟು ಮಾಡಿ ಅದರ ಘಾಟು ಬಡಿದು ಬಡಿದು ಅವರೇ ಮಾಡಿದ ಸ್ವೀಟ ಅವರೇ ತಿನ್ನೊಕಾಗದಿರೋ ಹಾಗೆ ಬರುವ ವಾಕರಿಕೆ ನೀರಸತನ ಒಂದು ಕಾರಣವಾಗಿರಬಹುದು " " ಹೌದ್ರೀ , ಈ ಹೂರಣದ ಹೋಳಿಗೆ ಮಾಡಿದಾಗಲೆಲ್ಲ ನನಗೂ ಅದನ್ನ ತಿನ್ನೋಕೆ ಮನಸೇ ಆಗಲ್ಲ " ಅಂದ್ಲು ಹೂರಣದ ಹೋಳಿಗೆ ಹೆಸರು ಕೇಳಿ ಬಾಯಿ ನೀರೂರಿತು , " ಸ್ವಲ್ಪ ತಾಳು ಹಾಗಿದ್ರೆ , ನೀರು ಕುಡಿದು ಬರ್ತೀನಿ ಇನ್ನೊಂದು ಕಾರಣ ಬಂದು ಹೇಳ್ತೀನಿ , ಅಲ್ಲೀವರೆಗೆ ಆ ಪೇಪರು ಮೂರನೇ ಪೇಜು ಮಾತ್ರ ನೋಡಬೇಡ " ಅಂತ ಒಳಗೆ ಅಡುಗೆಮನೆಗೆ ಹೋದೆ . ಬರುವಷ್ಟರಲ್ಲಿ ಮೂರನೇ ಪೇಜು ತೆಗೆದುಕೊಂಡು ಕೂತಿದ್ದಳು " ಏನಿದೆ ಮೂರನೇ ಪೇಜಿನಲ್ಲಿ ಅಂಥದ್ದು ? " ಅಂದ್ಲು " ನನಗೇನು ಗೊತ್ತು , ನಿನಗೆ ನೋಡಬೇಡ ಅಂತ ಅಲ್ವಾ ಹೇಳಿದ್ದು , ಯಾಕೇ ನೋಡಿದೆ ? " ಅಂದೆ ತಣ್ಣಗೆ ಮೂವತ್ತೆರಡು ಹಲ್ಲು ಕಾಣಿಸಿದಳು " ಸುಮ್ನೆ ಕುತೂಹಲ , ಈಗ ಏನಿದೆ ಅಂತ ಹೇಳ್ತೀರೊ ಇಲ್ವೊ " ಅಂದ್ಲು . " ಹೇಳೊದೇನು , ಅಲ್ಲೇನೂ ಇಲ್ಲ , ಬೇಡ ಅಂತ ಹೇಳಿ ಯಾವಾಗ ಮುಚ್ಚಿಡಲು ಶುರು ಮಾಡುತ್ತೇವೊ ಆಗ ಅಲ್ಲಿ ಕುತೂಹಲ ಜಾಸ್ತಿಯಾಗತ್ತೆ , ಅದೇ ಇಂಥ ವಿಷಯಗಳಲ್ಲಿ ಆಗೋದು " ಅಂದ್ರೇನು " ಶಾಲೇಗೊ ಹೋಗೊ ಮಗುಗೆ ಇದನ್ನೆಲ್ಲ ಹೇಳೊಕೆ ಆಗತ್ತ ? ನಿಮ್ಮಂಗೆ ಪೋಲಿ ಆಗಿ ಹೋಗ್ತಾರೆ ಅಷ್ಟೇ " ಅಂದ್ಲು , " ಶಾಲೆಗೆ ಹೋಗೊ ಮಗೂಗೇ ಹೇಳು ಅಂದ್ನಾ " ಅಂತ ನಾ ಸಿಟ್ಟಿನಿಂದ ನೋಡಿದೆ , " ಪೋಲಿ ಅಂದದ್ದಕ್ಕೆ ಸಿಟ್ಟಾಗಬೇಡ ಪುಟ್ಟಾ " ಅಂದ್ಲು . ನಗು ಬಂತು ತಡೆದುಕೊಂಡು " ಸರಿಯಾದ ವಯಸ್ಸಿನಲ್ಲಿ ಸ್ವಲ್ಪ ಸ್ವಲ್ಪ ಸರಿಯಾದ ತಿಳುವಳಿಕೆ ಕೊಡ್ತಾ ಬರೋದು ಪೋಷಕರ ಕರ್ತವ್ಯ , ಹುಟ್ಟಿಸಿ ಬಿಟ್ರೆ ಆಯ್ತಾ , ನನ್ನೂ ಎಲ್ಲೊ ಬೊಂಬೆ ತರೊ ಅಂಗಡೀಲಿ ಕೊಂಡು ತಂದೀದಾರೆ ಅಂತ ಮಕ್ಕಳು ಅಂದುಕೋತಾರೆ ಅಷ್ಟೆ , ಇತಿಮಿತಿಯಲ್ಲಿ ತಕ್ಕಮಟ್ಟಿನ ಜ್ಞಾನ , ಸಮಾಜ , ಕುಟುಂಬ ಇದರ ಬಗ್ಗೆ ಸ್ವಲ್ಪ ಸರಿಯಾದ ತಿಳುವಳಿಕೆ ಕೊಡ್ತಾ ಬರಬೇಕು , ಮಡಿವಂತಿಕೆ ಅಂತ ಕೂತರೆ ಕುತೂಹಲಿಗಳು ಏನೇನೊ ಕಂಡುಕೊಂಡು ಬಿಡ್ತಾರೆ . " , " ರೀ ನಮ್ಮನೆಗೆ ಬೊಂಬೆ ಯಾವಾಗ ಬರೋದು " ಅಂತ ನಾಚಿದಳು " ಆರ್ಡರ ಕೊಡೋಣ್ವಾ ! " ಅಂತ ಹತ್ತಿರ ಹೋದೆ , " ಆಸೇ ನೋಡು " ಅಂತ ದೂರ ತಳ್ಳಿದಳು . ಸಮಾಜ ನಾವೇ ಕಟ್ಟಿಕೊಂಡ ಒಂದು ವ್ಯವಸ್ಥೆಯಾಗಿರುವಾಗ ಇಂದು ನಾಲ್ಕು ಜನ ಬೇಕೆಂದರು ಅಂತ ಕಟ್ಟುಗಳನ್ನು ಸಡಿಲ ಮಾಡಿದರೆ ಸಮಾಜ ಅನ್ನೋದು ಮುರಿದು ಬೀಳಲ್ಲವೇ , ಸಮಾಜದಲ್ಲಿ ಆಗುತ್ತಿರುವ ಬದಲಾವಣೆಗಳನ್ನೇ ಗಮನಿಸಿ , ಈಗಾಗಲೇ ಆಗಿರುವ ಎಷ್ಟೊ ಮಾರ್ಪಾಡುಗಳು , ಲಿವಿಂಗ ಟುಗೆದರ ( ಜೊತೆಯಾಗಿ ಮದುವೆಯಾಗದೇ ಇರೋದು ) , ವೈಫ್ ಸ್ವಾಪಿಂಗ ( ಹೆಂಡಂದಿರನ್ನು ಅದಲು ಬದಲಾಯಿಸಿಕೊಳ್ಳುವ ) ಇಲ್ಲ ಡಿವೊರ್ಸ ಆಗಿರಬಹುದು , ಅನೈತಿಕ ಸಂಬಂಧಗಳೇ ಆಗಿರಬಹುದು ಇವೆಲ್ಲ ಒಂದಿಲ್ಲ ಒಂದು ರೀತಿ ಕುಟುಂಬ ಅನ್ನೋ ಪರಿಕಲ್ಪನೆಗೆ ಹೊಡೆತ ಕೊಡುತ್ತ ಬಂದಿವೆ , ಈವತ್ತು ಇದನ್ನು ಮಾನ್ಯ ಮಾಡಿದವರು , ನಾಳೆ ಇನ್ನೊಂದಕ್ಕೆ ಅನುಮತಿಯ ಮುದ್ರೆ ಒತ್ತುತ್ತ ಹೋಗಿ , ಹೀಗೆ ಕಟ್ಟುಪಾಡುಗಳೆಲ್ಲ ಕಳೆದುಹೋದರೆ ನಮಗೂ ನಾಯಿ ನರಿಗಳಂತ ಪ್ರಾಣಿಗಳಿಗೂ ಏನು ವ್ಯತ್ಯಾಸವಿರಲಿಕ್ಕಿಲ್ಲ , ಅಂಥ ಕಾಲ ಒಂದು ದಿನ ಬರಬಹುದು , ಯಾಕೆಂದರೆ ಕಾಲ ಬದಲಾಗುತ್ತಿದೆ ನಾವೂ ಬದಲಾಗಬೇಕು ಅಂತ ಹೇಳುತ್ತ ನಾವೇ ಬದಲಾಗಿ ಕಾಲವನ್ನು ಬಯ್ದುಕೊಳ್ಳುತ್ತಾ ಸಾಗುತ್ತಿದ್ದೇವೆ , ಆದರೆ ಅಂಥ ಕಾಲದ ಬರುವನ್ನು ಸ್ವಲ್ಪ ಮುಂದೂಡಬಹುದೇನೊ ಅನ್ನೊ ಚಿಕ್ಕ ಆಶಯ ಮಾತ್ರ ನನ್ನದು . ಮರುದಿನ ಆಫೀಸಿಗೆ ಹೊರಡಲು ಸ್ನಾನ ಮಾಡಿ ಬಂದರೆ ದಿನಾಲೂ ಇರುತ್ತಿದ್ದ ಶರ್ಟು ಪ್ಯಾಂಟು ಜತೆಗೆ ಪ್ಯಾಂಟಿನ ಕಲರಿಗೆ ಹೊಂದಿಕೆಯಾಗುವ ಸಾಕ್ಸ ಕೂಡ ಇಟ್ಟಿದ್ಲು ; ) . . . ಬೇಕೆಂತಲೇ " ಬಿಳಿ ಕಲರ ಸಾಕ್ಸ ಎಲ್ಲೇ ಇದೆ " ಅಂದೆ " ಇಟ್ಟಿರುವುದನ್ನು ಹಾಕಿಕೊಂಡು ಹೋಗ್ತೀರಾ ಇಲ್ಲಾ , ನಾಳೆ ಪಿಂಕ ಶರ್ಟು , ಪಿಂಕಿ ರಿಂಗೂ ತಂದಿಡ್ತೀನಿ " ಅಂತ ಪಾಕಶಾಲೆಯಿಂದಲೇ ಗದರಿಸಿದಳು . . . " ಹುಡುಗಾ ಹುಡುಗಾ ಓ ನನ್ನ ಮುದ್ದಿನ ಹುಡುಗಾ . . . ಮುದ್ದ್ ಮಾಡೊಕು ಕಾನೂನು ಒಂದು ಬೇಕಾ " ಅಂತ ಹಾಡುತ್ತ ಶರ್ಟು ಹಾಕಿಕೊಳ್ಳುತ್ತಿದ್ರೆ " ಅದು ಹುಡುಗರ ಹಾಡಲ್ಲ , ಹಾಡಿದ್ದು ಸಾಕು ಹೊರಡ್ತೀರೊ ಇಲ್ಲೋ ಆಫೀಸಿಗೆ , ಇಲ್ಲಾ ನಾ ಬರಬೇಕಾ ಅಲ್ಲೀಗ " ಅಂತಂದಳು " ಒಕೇ ಒಕೇ ಬೇರೆ ಹಾಡು ಹಾಡ್ತೀನಿ . . . ಮಾಯವಾಗಿದೆ ಮದುವೆ ಹಾ . . " ಗೇ " . . ಸುಮ್ಮನೇ . . . " ಅಂತಾ ರಾಗ ಹಿಡಿದು ಹಾಡಲು ಪ್ರಯತ್ನಿಸುತ್ತಿದ್ದರೆ ಅವಳು ಪಾಕಾಶಾಲೆಯಿಂದ ಇತ್ತ ಬರುವ ಸದ್ದಾಯಿತು . . . ಅವಳು ಬರ್ತಾ ಇದಾಳೆ , ಕೈಲಿ ಏನಿದೆಯೋ ? ಸೌಟಿದ್ರೆ ಪರವಾಗಿಲ್ಲ , ಚಾಕೂ ಎಲ್ಲಾ ಇದ್ರೆ ತೊಂದ್ರೆ , ಅಯ್ಯೋ ಓಡಬೇಕು ದಾರಿ ಬಿಡ್ರಿ ಮತ್ತೆ ಸಿಕ್ತೀನಿ . . . ಈ ಲೇಖನದಲ್ಲಿ ಬರುವ ಎಲ್ಲ ಪಾತ್ರಗಳೂ ಕಾಲ್ಪನಿಕ , ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಆಕಸ್ಮಿಕ . ಈ ಲೇಖನ ಬರೆಯಲೊ ಬೇಡವೊ ಅಂತ ನಿನ್ನೆಯಿಂದ ಯೋಚಿಸಿ ಕೊನೆಗೂ ಬರೆದು ತೆಗೆದಿರುವೆ , ಎಲ್ಲೂ ಅಶ್ಲೀಲ ಅನ್ನಿಸದ ಹಾಗೆ ಜಾಗ್ರತೆವಹಿಸಿ ಬರೆದಿದ್ದೇನೆ , ಹಾಗೂ ಎಲ್ಲೊ ಎಲ್ಲೆ ಮೀರಿದ್ದರೆ ನನ್ನ ಕ್ಷಮಿಸಿ , ಪ್ರಸ್ತಾಪ ಮಾಡಿದ ಕೆಲ ವಿಷಯಗಳು ಎಲ್ಲರಿಗೂ ಸರಿಯೆನ್ನಿಸಬೇಕಿಲ್ಲ , ಇವೆಲ್ಲ ಕೇವಲ ನನ್ನ ಮನದಿಂದ ಹೊರಹಾಕಿದ ಯೋಚನೆಗಳು , ಇದು ಸರಿ ತಪ್ಪು ಅಂತ ಹೇಳೊ ಪ್ರಯತ್ನ ಅಂತಾನೂ ಅಂದುಕೊಳ್ಳಬೇಡಿ , ಎಲ್ಲರಿಗೂ ಅವರದೇ ಆದ ಅನಿಸಿಕೆಗಳಿರುತ್ತವೆ , ಹಾಗಾಗಿ ನಾ ಹೇಳಿದ್ದೆಲ್ಲ ಎಲ್ರಿಗೂ ಅನ್ವಯವಾಗುವುದಿಲ್ಲ . ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ , ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ ( ಇ - ಅಂಚೆ ) ಹಾಕಿ . . . ನನ್ನ ವಿಳಾಸ pm @ telprabhu . com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ , ಸಂತೊಷ ಇದೋದೇ ಹಂಚೋಕೆ ತಾನೆ . . . PDF format www . telprabhu . com / haage - summane . pdf ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http : / / www . google . com / transliterate / indic / Kannadaಬರೆದು ಪೇಸ್ಟ ಮಾಡಬಹುದು
ಪ್ರಕೃತಿಯನ್ನು ನೋಡಿ ಮನುಷ್ಯ ಕಲಿಯಬೇಕೆನೋ . . ಅದು ಕಾಲಕ್ಕೆ ತಕ್ಕ ಹಾಗೇ ಏನೂ ಏನೂ ಯಾವ ಕಾಲಕ್ಕೆ ನಡೆಯಬೇಕೋ . . ಏನೂ ಏನೂ ಬದಲಾವಣೆಯನ್ನು ತನ್ನಲ್ಲಿ ತರಬೇಕು ಅದು ತರುತ್ತದೆ . ಋತು ಚಕ್ರದ ಹಾದಿಯಲ್ಲಿ ತನ್ನ ಪಯಣವನ್ನು ಚಾಚೂ ತಪ್ಪದೇ ತನ್ನ ಕಾಯಕವನ್ನು ಹೊಸತನಕ್ಕೆ ಒಡ್ಡಿಕೊಂಡು ತನ್ನಲ್ಲಿ ತಾನೇ ಸಂಭ್ರಮವನ್ನು ಪಡುತ್ತಾ ಮುಕ್ಕೋಟಿ ಜೀವಿಗಳಿಗೂ ಅದರ ಸವಿಯನ್ನು ಉಣಬಡಿಸುತ್ತದೆ . ಕಳೆದ ಎರಡು ತಿಂಗಳ ಮದ್ಯಾನದ ಬೀರು ಬಿಸಿಲನ್ನು ಕಂಡ ಬೆಂಗಳೂರು ಮೇಟ್ರೂ ಮಂದಿ ನಿಡುಸುಯ್ದುಬಿಟ್ಟಿದ್ದರೂ . . ಅಬ್ಬಾ ಯಾವಾಗ ಮಳೆಗಾಲವನ್ನು ಕಂಡೆವೋ ಎಂದು ಮುಗಿಲನ್ನು ನೋಡುತ್ತಿದ್ದರೂ . ಏನೇ ನಮ್ಮ ತಂತ್ರಙ್ಞಾನದ ಕೊಡುಗೆಯಾದ ಎ . ಸಿ , ಕೂಲರ್ ಇದ್ದರೂ ಪ್ರಕೃತಿ ಸಹಜವಾದ ಹಿತವಾದ ತಣ್ಣನೆಯ ಸಿಹಿಗಾಳಿಯ ಮುಂದೆ ಸರಿ ಸಮಕ್ಕೆ ಬರಲಾರವು . ಅಲ್ಲಿರುವ ನೆಮ್ಮದಿ ಇವುಗಳಿಂದ ನಮಗೆ ಸುಖವಿಲ್ಲ ಎಂಬಂತೆ ಉಸ್ ! ಎಂದು ಪರಿತಪಿಸಿದ್ದೇ ಪರಿತಪಸಿದ್ದು . ಇದನ್ನು ನೋಡಿ ಪ್ರಕೃತಿ ಮಾತೆಯ ಮನ ಕರಗಿತೋ ! ಎಂಬಂತೆ ಕಳೆದ ಮೂರು ವಾರಗಳಿಂದ ಬೆಂಗಳೂರಿನಲ್ಲಿ ಹಗಲೂ ಸುಡು ಬಿಸಿಲು ಇದ್ದರೂ ಸಂಜೆಯಾಗುತ್ತಿದ್ದಂತೆ ಮೊಡ ಕವಿದು ದೋ ಎಂಬಂತೆ ನಿತ್ಯ ಮಳೆ , ಗುಡುಗು ಸಿಡಿಲುಗಳ ನರ್ತನ ಚಿಕ್ಕದಾಗಿ ಜಳ ಪ್ರಳಯವೇನೋ ಎಂಬಂತೆ ಎಲ್ಲಿ ಎಲ್ಲಿ ನೀರು ಹರಿಯಬೇಕು ಆ ಜಾಗ ಬಿಟ್ಟು ರಸ್ತೆಗಳೇ ದೊಡ್ಡ ಚರಂಡಿಗಳಾಗಿ ಮಾರ್ಪಾಡಾಗಿ ಒಂದು ಎರಡು ಮಾನವ ಜೀವಗಳ ಬಲಿ ! ಇದು ನಮ್ಮ ನಗರದಲ್ಲಿ ಮಳೆ ಬಂದರೇ ಸಾಮಾನ್ಯವಾಗಿ ಕಾಣುವ ಕಣ್ಣೀರ ಕಥೆ . . ಕೇಳುವವರು ಯಾರು ? ನಿಸರ್ಗ ಮನುಷ್ಯನಿಗೆ ಯಾವ ಸಮಯಕ್ಕೆ ಯಾವುದನ್ನು ಕೊಡಬೇಕು ಅದನ್ನು ಭೂಮಿಯ ಮೇಲಿರುವ ಪ್ರತಿಯೊಂದು ಜೀವಿಗಳು ತಾವು ಕೇಳದಿದ್ದರೂ ತನ್ನಿಷ್ಟಕ್ಕೆ ತಾನೇ ಯಾವುದೇ ಬೇದಭಾವವಿಲ್ಲದೆ ದಯಪಾಲಿಸುತ್ತದೆ . ಅಷ್ಟರ ಮಟ್ಟಿಗೆ ನಾವುಗಳು ನಿಸರ್ಗ ಮಾತೆಗೆ ಋಣಿಯಾಗಿರಲೇಬೇಕು . ನಿಸರ್ಗವೇ ಬದಲಾವಣೆಯ ಹರಿಕಾರನಾದ ಮೇಲೆ ನಮ್ಮಂತಹ ಹುಲು ಮಾನವನ ಪಾಡು ಯಾರು ಕೇಳಬೇಕು . ತಾನು ಸಹ ಹೊಸತನಕ್ಕೆ ನಿತ್ಯ ಒಡ್ಡಿಕೊಳ್ಳಬೇಕು . ಆಗಲೇ ಬದುಕಿಗೊಂದು ಅರ್ಥವಂತಿಕೆ ಬರುವುದು . ತಾನು ಎಷ್ಟರ ಮಟ್ಟಿಗೆ ಯಾವಾವುದರಲ್ಲಿ ಹೇಗೆ ಮುಂದುವರಿದಿದ್ದೇನೆ ಮತ್ತು ಬೆಳೆದಿದ್ದೇನೆ ಎಂಬುದರ ಲೆಕ್ಕ ಸಿಗುವುದು . ಇಲ್ಲವಾದರೇ ನಮ್ಮ ಜೀವಿತದ ಪ್ರತಿಯೊಂದು ನಿಮಿಷವು ಪೂರಾ ಬೋರ್ ಮತ್ತು ನೀರಸವಾದ ನಿರ್ಜೀವಂತಿಕೆಯಾಗುತ್ತದೆ . ತನ್ನ ಸುತ್ತಲಿನ ತನ್ನಲ್ಲಿನ ತನ್ನ ಕೈಗೆ ಎಟುಕುವಷ್ಟರ ಮಟ್ಟಿಗೆ ಎಷ್ಟು ಸಾಧ್ಯವೋ ಅಷ್ಟರಮಟ್ಟಿಗೆ ಪ್ರತಿಯೊಂದು ಜೀವಿಯು ತನ್ನನ್ನು ಹೊಸ ತುಡಿತಕ್ಕೆ ಅರ್ಪಿಸಿಕೊಂಡು ಜೀವನದ ಸಾರ್ಥಕತೆಯನ್ನು ಕಾಣುತ್ತದೆ . ಕಾಣಲೇಬೇಕು ಅಲ್ಲವಾ ? ಈ ಯುಗದ ಹಾದಿಯ ಕಾಲನ ಚಕ್ರದಲ್ಲಿ ೧೨ ತಿಂಗಳುಗಳು ವಿವಿಧ ರೀತಿಯಲ್ಲಿ ನಮಗೆಲ್ಲಾ ಸಿಗುತ್ತಿರುತ್ತವೆ . ಒಟ್ಟು ವರುಷದ ಒಂದು ಸಾಧನೆಯ ಪಟ ನಾವುಗಳು ವರುಷದ ಪ್ರತಿಯೊಂದು ದಿನವನ್ನು ಹೇಗೆ ಉಪಯೋಗಿಸಿಕೊಂಡು ನಮ್ಮವನ್ನಾಗಿ ಮಾಡಿಕೊಂಡೇವೋ ಎಂಬುವುದರ ಮೇಲೆ ನಿಂತಿರುತ್ತದೆ . ನಮ್ಮ ಈ ಯಾಂತ್ರಿಕತೆಯ ಬದುಕಿನಲ್ಲಿ ನಾವುಗಳು ನಮ್ಮ ಕಳೆದ ದಿನಗಳನ್ನು ನೋಡಿಕೊಂಡರೇ ಮುಂದೆ ಬರುತ್ತಿರುವ ದಿನಗಳನ್ನು ಹೇಗೆ ಕಳೆಯಬೇಕಾಪ್ಪ ಎಂಬ ಭಯವಂತೂ ಬಂದೇ ಬರುತ್ತದೆ . ಯಾಕೆಂದರೇ ಅದೇ ಬೆಳಗು ಅದೇ ರಾತ್ರಿ . . ಅದೇ ಕೆಲಸ . . ಅದೇ ರಸ್ತೆ . . ಅದೇ ಮಾತು . . ಅದೇ ಗೆಳೆಯರು . . ಅದೇ ನಡಾವಳಿ . . ಅದೇ ಬೇಸರ . . ಎಲ್ಲಾ ಬೇಸರ ! ಒಂದೀಷ್ಟು ಹೆಚ್ಚು ಕಡಿಮೆ ಇಲ್ಲದ ನಮ್ಮ ಬದುಕು . ಕೆಲಸವೇ ಬದುಕು . ಅದು ಒಪ್ಪುವ ಮಾತೇ . ಮನುಷ್ಯ ಎಂದರೇ ತಾನು ದುಡಿಯಬೇಕು . ತನ್ನವರನ್ನು ಸಾಕಬೇಕು . ಅದಕ್ಕಾಗಿ ಅದೇ ಅವನ ಬದುಕಾಗಬಾರದು ಅಲ್ಲವಾ ? ದುಡಿತದ ಜೊತೆಗೆ ತನ್ನವರ ಜೊತೆ ತಾನು ಸಂಭ್ರಮದಿಂದ ಜೀವಿಸುವುದು ಯಾವಾಗ ? ದಿನದ ಮುಕ್ಕಾಲುಪಾಲು ಸಮಯವನ್ನು ತನ್ನ ಕಾಯಕದಲ್ಲಿ ಕಳೆದು ಬಸವಳಿದು ಯಾವೊಂದು ಮಾತೇ ಇಲ್ಲದೆ ಮೌನಕ್ಕೆ ಶರುಣು ಎನ್ನುವಂತ ಸ್ಥಿತಿ ! ಯೋಚಿಸಿ ನಾವುಗಳು ಎಷ್ಟರ ಮಟ್ಟಿಗೆ ನಿತ್ಯ ಏನಾದರೂ ಹೊಸ ವಿಚಾರ , ಮಾತು , ಪದಗಳು , ನೋಟ , ಗೆಳೆತನ , ಯೋಚನೆ , ದಾರಿ , ಸ್ಥಳ ಇತ್ಯಾದಿಗಳನ್ನು ಏನಾದರೂ ಮಾಡುತ್ತೇವೆಯೇ ? ಸಾಮಾನ್ಯವಾದ ಉತ್ತರ " ಇಲ್ಲ ! " ನಾವುಗಳು ನಮ್ಮ ಸುತ್ತಲಿನ ಪ್ರಪಂಚದಲ್ಲಿ ನಿತ್ಯ ಉಪಯೋಗಿಸುವ ಪದಗಳನ್ನು ಪಟ್ಟಿ ಮಾಡಿದರೇ ಅವೇ ಅವೇ ಬೋರ್ ಹೊಡೆಸುವ ಅತಿ ಚಿಕ್ಕದಾದ ಒಂದು ಪಟ್ಟಿಯನ್ನು ಯಾವಾಗಲೂ ಕಳೆದ ಹಲವು ವರ್ಷಗಳಿಂದ ಬಳಸುತ್ತಾ ಬಳಸುತ್ತಾ ಬಂದಿದ್ದೇವೆ . ಯಾಕೆಂದರೇ ನಮ್ಮ ಕೆಲಸಕ್ಕೆ ನಮ್ಮವರ ಜೊತೆಯಲ್ಲಿ ಹಗುರವಾಗಿ ಯಾವುದೇ ತೊಂದರೆಯಿಲ್ಲದ ನಮ್ಮ ಕಾಯಕವನ್ನು ನಿರ್ವಹಿಸಲು ಅದು ಹೆಚ್ಚಾದಂತೆಯೇ ಸರಿ . " ಎಷ್ಟೊಂದು ಹೊಸತನದ ಕಿರಣಗಳನ್ನು ನಾವುಗಳು ಈಗಾಗಲೇ ಮಿಸ್ ಮಾಡಿಕೊಂಡಿದ್ದೇವೆ ! " ಇದು ತಿಳಿಯುವುದು ಯಾವಾಗಲಾದರೂ ಯಾವುದಾದರೂ ಹೊಸ , ಹಳೆಯ ಪುಸ್ತಕವನ್ನು ಓದಿದಾಗ , ಮೋವಿಯನ್ನು ನೋಡಿದಾಗ , ಅಪರಿಚಿತ ಸ್ಥಳಕ್ಕೆ ಬೇಟಿ ಕೊಟ್ಟಾಗ . . ಹೀಗೆ ನಮ್ಮ ಮನಸನ್ನು ಪ್ರಫುಲತೆಯಿಂದ ಇಡುವ ಜೀವನದ ಬಹುಮುಖ್ಯ ಅಂಶಗಳನ್ನು ನಾವುಗಳು ಪೂರ್ಣವಾಗಿ ಮರೆತೆ ಬಿಟ್ಟಿದ್ದೇವೆ ಎನ್ನಬಹುದು . ಯೋಚಿಸಿ ನಮ್ಮ ಹಳ್ಳಿಗಳಲ್ಲಿ ಉಪಯೋಗಿಸುತ್ತಿದ್ದ ವಿವಿಧವಾದ ಕನ್ನಡ ಪದಗಳು ಇಲ್ಲಿನ ನಮ್ಮ ನಗರ ಜೀವನದಲ್ಲಿ ಮರೆತೆ ಬಿಟ್ಟಿದ್ದೇವೆ . ಯಾವಗಲಾದರೊಮ್ಮೆ ಹಳ್ಳಿಯ ಪ್ರಕೃತಿ ಜೀವಿಯ ಮಾತುಗಳನ್ನು ಕೇಳಿದರೇ ನಾವುಗಳು ಆಶ್ಚರ್ಯಪಡುವುದನ್ನು ಬಿಟ್ಟು ಏನೊಂದು ಮಾಡಲಾರೆವು . ಅಲ್ಲಿ ಉಪಯೋಗಿಸುತ್ತಿದ್ದ ಕನ್ನಡ ಪದಗಳು . . ಹೊಸ ಹೊಸ ಗಾದೆಗಳು , ಒಗಟುಗಳು , ಅಸಾಂಖ್ಯಾತವಾದ ಗಿಡ , ಮರ , ಹೊ , ಹಣ್ಣುಗಳ ಹೆಸರು . . ಪಶು ಪಕ್ಷಿಗಳ ಹೆಸರು . . ಹೊಲ , ಗದ್ದೆಗಳ ಹೆಸರು . . ವ್ಯಕ್ತಿಗಳ ಅಡ್ಡ ಹೆಸರು . . ಯಾವುದೇ ಖರ್ಚು ಇಲ್ಲದೇ ಆಡುತ್ತಿದ್ದ ಎಷ್ಟೋ ಆಟಗಳ ಹೆಸರು . . ಪ್ರತಿಯೊಂದು ಮನೆಯ ಮನೆತನದ ಹೆಸರು . . ಹೀಗೆ ನೂರಾರು ಸೂಕ್ಷ್ಮವಾದ ಶಬ್ಧ ಭಂಡಾರವನ್ನು ಮತ್ತು ಅಪರೂಪವಾದ ವಿಷಯಗಳನ್ನು ನಿಜವಾಗಿಯೋ ನಾವುಗಳು ಕಳೆದುಕೊಂಡುಬಿಟ್ಟಿದ್ದೇವೆ ಎಂದು ಅನಿಸುತ್ತಿದೆ . ಇದು ಒಂದು ಉದಾಹರಣೆ ಹೀಗೆ ನಾವುಗಳು ನಮಗೆ ಗೊತ್ತಿಲ್ಲದ ರೀತಿಯಲ್ಲಿ ನೂರಾರು ಸುಂದರ ನವನವೀನತೆಗೆ ಸಂಬಂಧಿಸಿದ ಅಂಶಗಳನ್ನು ಗಾಳಿಗೆ ತೂರಿಬಿಟ್ಟಿದ್ದೇವೆ ಅನಿಸುತ್ತದೆ . ನಿಜಾ ! ಅವುಗಳ ಜರೂರತು ಇಲ್ಲಿ ಇಂದಿನ ಸಮಯದಲ್ಲಿ ಬೇಕಾಗಿಲ್ಲ . ಅದರೇ ನಮ್ಮಲ್ಲಿ ಇಂದಿನ ಬದುಕು ಯಾಕೆ ಎಷ್ಟೊಂದು ನೀರಾಸ ಜಡತೆ ಇದೆ ಎಂದು ಒಮ್ಮೆಯಾದರೂ ಅನಿಸಿರುವುದಿಲ್ಲವೇ ? ನೀವೇ ಹೇಳಬೇಕು . ನಾವುಗಳು ಅಭಿವೃದ್ಧಿ ಅಭಿವೃದ್ಧಿ ಎನ್ನುತ್ತಾ . . ಹತ್ತು ಹಲವು ಜನಮಿಡಿತದ ಸೂಕ್ಷ್ಮಗಳನ್ನು ಕಡೆಗಾಣಿಸುತ್ತಿದ್ದೇವೋ ಎನಿಸುತ್ತಿದೆ . ಯಾವುದನ್ನು ನಾವುಗಳು ನಮ್ಮ ಮನೆಯಲ್ಲಿ ಕೇಳುತ್ತಿದ್ದೇವೋ ನಾವುಗಳು ಅವುಗಳನ್ನು ಬಳಸುತ್ತಿದ್ದೇವೋ ಅವುಗಳನ್ನು ಮುಂದೆ ನಮ್ಮ ಡಿಜಿಟೆಲ್ ವಸ್ತುಗಳ ಮೊಲಕ ಕೇಳಿ ಹೌದಾ ! ಹೀಗೋ ಇತ್ತಾ ಎಂದು ಹುಬ್ಬೇರಿಸುವುದೊಂದೆ ಬಾಕಿ ಇರುವುದು . ಇಲ್ಲಿನ ನಮ್ಮಗಳ ತುಡಿತ ಪೂರ್ಣವಾಗಿ ನಾವುಗಳು ನಮ್ಮ ಸ್ಥಿತಿಯನ್ನು ಹಣಕಾಸುಗಳಲ್ಲಿ , ನಮ್ಮ ವೃತ್ತಿಪರತೆಯಲ್ಲಿ ಕಾಣುವಂತಾಗುತ್ತಿದೆ . ಆದರೋ ಇದು ನಿಜವಲ್ಲವಾ ಎನ್ನಬಹುದು . ಮನುಷ್ಯ ಸುಖವಾಗಿ ಜೀವಿಸಲೂ ಇದು ಮುಖ್ಯವಲ್ಲವಾ ಎನ್ನಬಹುದು . ಅದು ಸತ್ಯ ! ಇದು ಬೇಕು . ಅದರೋ ಇದು ಮತ್ತು ಆ ರೀತಿಯ ಮಾನವ ಸಂಬಂಧಗಳ ಜೊತೆಯಲ್ಲಿ ಇರುವ ಒಂದು ನಲಿವಿನ ಮಾತುಗಳ ತೆಳು ಪರದೆ ಎಲ್ಲರ ಬದುಕಿನಲ್ಲಿ ಇರಲೇಬೇಕು ಎಂಬ ಆಸೆ ಎಲ್ಲಾರದಾಗಬೇಕು . ಇಂದು ಪ್ರತಿಯೊಬ್ಬ ಯುವಕ ಯುವತಿಯರ ಗುರಿ ತಾನು ಓದಬೇಕು . . ದೊಡ್ಡ ಮೊತ್ತದ ಕೆಲಸವನ್ನು ಗಳಿಸಬೇಕು . ಇದಕ್ಕಾಗಿ ಇರುವ ದಾರಿಯಲ್ಲಿ ಬರುವ ಯಾವುದಾದರನ್ನು ಪೂರಕವಾಗಿ ಏನೇ ತೊಂದರೆಯಾದರೂ ತನ್ನದನ್ನಾಗಿ ಮಾಡಿಕೊಂಡು ಅತಿ ಎತ್ತರಕ್ಕೆ ಏರಬೇಕು . ಇದೇ ದೊಡ್ಡ ಕನಸು . ಅಲ್ಲಿಯು ಸಹ ಹೆಚ್ಚು ದಿನಗಳನ್ನು ಕಳೆಯಲಾರನು . . ಪುನಃ ಮತ್ತೇ ದೊಡ್ಡ ಮೊತ್ತದ ದೊಡ್ಡ ಜವಾಬ್ದಾರಿಯ ಕೆಲಸವನ್ನು ಗಳಿಸಬೇಕು ಎಂಬ ಮನದ ಹಂಬಲ . ಇದೆ ಹೊಸತನಕ್ಕೆ ತಮ್ಮನ್ನು ತಾವು ಒಡ್ಡಿಕೊಳ್ಳುವ ದಾರಿಯೆಂಬ ನೀತಿ . ಇದೆಲ್ಲಾ ಬೆಂಗಳೂರಿನಲ್ಲಿ ಕೆಲಸ ಮಾಡುವ ಕಾರ್ಮಿಕರ ಬಹುಮುಖ್ಯ ಕನಸು . ಆದರೋ ತಮ್ಮ ತಮ್ಮಲ್ಲಿಯೇ ಇದರ ಹೊರತಾಗಿ ಮನದಲ್ಲಿ ಪ್ರೀತಿ , ಪ್ರೇಮ , ಮದುವೆ , ಸ್ನೇಹ ಬಂಧನಗಳು ನಿತ್ಯ ಹೊಸತನದ ಹಾದಿಯಲ್ಲಿ ಬರುತ್ತ ಇರುತ್ತವೆ . ಬರಲೇಬೇಕು . ಜೀವಿಗಳು ಇವುಗಳಿಗೂ ತಮ್ಮ ಸಮಯವನ್ನು ಎತ್ತಿ ಇಟ್ಟು ಅದನ್ನು ನಡೆಸಿಕೊಂಡು ಹೋಗಲೇಬೇಕು . ಹುಡುಗನಿಗೆ ಹೊಸ ಹುಡುಗಿಯನ್ನು ಗಳಿಸಬೇಕೆಂಬ ಆಸೆ . ಹುಡುಗಿಗೆ ತಾನು ಮೆಚ್ಚಿದ ಹುಡುಗನು ಸಿಗಲಿ ಎಂಬ ಕನಸು . ಹೆತ್ತವರಿಗೆ ತಮ್ಮ ಮಕ್ಕಳಿಗೆ ಸರಿಯಾದ ಸಮಯಕ್ಕೆ ಮದುವೆ ಮಾಡಿ ತಮ್ಮ ಜವಾಬ್ದಾರಿಯನ್ನು ಕಳೆದುಕೊಂಡರೆ ಸಾಕಾಪ್ಪಾ ಎಂಬ ಕನಸು . ಮದುವೆಯಾದ ಜೋಡಿಗಳಿಗೆ ತಮ್ಮ ಮಕ್ಕಳು ಮರಿಯನ್ನು ಹೆತ್ತು ಅವುಗಳನ್ನು ಯಾವ ಯಾವ ಸ್ಕೋಲುಗಳಿಗೆ ಕಳಿಸಬೇಕು ಎಂಬ ಕನಸು . ಹೊಸ ಸಂಬಳ ಬಂತು . . ಹೊಸ ಬೋನಸ್ ಬಂತು . . ಹಳೆ ಬಾಡಿಗೆ ಮನೆಯನ್ನು ಬಿಟ್ಟು . . ಚೆನ್ನಾಗಿರುವ ಹೊಸ ಬಾಡಿಗೆ ಮನೆಯನ್ನು ಯಾಕೆ ತೆಗೆದುಕೊಳ್ಳಬಾರದು ಎಂಬ ಕನಸು . . ಅದೇ ಹಳೆಯ ಮೋಟರ್ ಸೈಕಲ್ ನಲ್ಲಿ ಓಡಾಡಿ ಓಡಾಡಿ ಈಗಲಾದರೂ ಪೂರ್ಣ ಸಂಸಾರ ಒಟ್ಟಿಗೆ ಕುಳಿತು ಓಡಾಡುವಂತಹ ಹೊಸ ಕಾರು ಕೊಳ್ಳುವ ಕನಸು . . ಹೀಗೆ ತರಾವೇರಿ ಕನಸುಗಳು ಈ ಪ್ರಕೃತಿಯ ಋತು ಚಕ್ರದ ಜೊತೆ ನಮ್ಮ ನಿಮ್ಮೆಲ್ಲರಲ್ಲಿ ಚೆಲುವಿನ ಚಿತ್ತಾರವನ್ನು ಸೃಷ್ಟಿಸುತ್ತದೆ . ಈ ನಮ್ಮ ನಿಮ್ಮೇಲ್ಲಾರ ಚಿಕ್ಕ ಚಿಕ್ಕ ಆಸೆ , ಕನಸುಗಳ ಹಿಡೇರಿಕೆಗಳೆ ನಮ್ಮ ಜೀವನದ ಹೊಸತನಕ್ಕೆ ಹೊಸ ಸಾಧನೆ ( ನ ) ಗಳು ಎನ್ನೋಣವೇ ? ತಿಳಿಯದು ನೀವೇ ತಿಳಿಸಿ .
ಈ ಚಿತ್ರದಲ್ಲಿ ಕತೆಯ ಜತೆಗೆ ಬ್ರಿಗೇಡಿಯರ್ ಪ್ರತಾಪ್ನ ಡೈಲಾಗ್ಗಳು , ಮ್ಯಾನರಿಸಂ , ಮೆಡಲ್ ಪಡೆದ ಅಧಿಕಾರಿಯೊಬ್ಬನ ದರ್ಪ , ಆತನ ಸಮರ್ಥನೆಗಳು ನಿಮಗಿಷ್ಟವಾಗುತ್ತವೆ . ಅದೇರೀತಿ ಪೆಕ್ರನಂತೆ ಆಡುವ ಸಿದ್ದಾರ್ಥ ಚೌಧರಿ ನಟನೆ ಕೂಡ . ಹಾಸ್ಯ ಕೂಡ ಅಲ್ಲಲ್ಲಿ ಚಕ್ಕನೆ ಇಣುಕಿ , ಕಚಗುಳಿ ಇಟ್ಟು ಮರೆಯಾಗುತ್ತದೆ .
ಈ ಸಿನೆಮಾ ನೋಡದಿದ್ದಲ್ಲಿ ಒಮ್ಮೆ ಖಂಡಿತಾ ನೋಡಿ . ಒಂದು ಸಿನೆಮಾವಾಗಿಯೂ , ಅದರ ಸಂದೇಶದಿಂದಲೂ ನಾನು ನೋಡಿದ ಅತ್ಯುತ್ತಮ ಚಿತ್ರಗಳ ಪೈಕಿ ಇದು ಒಂದು ಎಂದು ನಿಃಸಂಶಯವಾಗಿ ಹೇಳಬಯಸುತ್ತೇನೆ .
ಮಂಗಳೂರು , ಮೇ . 01 : ಜಿಲ್ಲೆಯಾದ್ಯಂತ 43 ಕಿ . ಮೀ ವ್ಯಾಪ್ತಿಯಲ್ಲಿ ನಡೆದ ಸಮುದ್ರ ತಟ ಸ್ವಚ್ಛತೆ ಹಾಗೂ ಎಲ್ಲ ತಾಲೂಕು ಕೇಂದ್ರಗಳಲ್ಲಿ ನಡೆದ ಸ್ವಚ್ಛತಾ ಕಾರ್ಯದಲ್ಲಿ ಜಿಲ್ಲಾಡಳಿತದೊಂದಿಗೆ 11500 ಜನರು ಪಾಲ್ಗೊಂಡಿದ್ದು ಸ್ಚಚ್ಛ , ಸುಂದರ ನಗರಿಯನ್ನಾಗಿಸುವ ಜಿಲ್ಲಾಡಳಿತದ ಧ್ಯೇಯ ಯಶಸ್ವಿಯಾಗಿದೆ ಎಂದು ಜಿಲ್ಲಾಧಿಕಾರಿ ಸುಬೋಧ್ ಯಾದವ್ ಅವರು ಹೇಳಿದರು . ಅವ ರಿಂದು ಮಂಗ ಳೂರಿನ ತೋಟ ಬೆಂಗ್ರೆ ಯಲ್ಲಿ ಬೀಚ್ ಸ್ವಚ್ಛತೆಗೆ ಚಾಲನೆ ನೀಡಿದ ಬಳಿಕ ನೀಡಿದ ಮಾಹಿತಿ ಯಲ್ಲಿ ಬೀಚ್ ಸ್ವಚ್ಛತೆ ಯಲ್ಲಿ 7 , 500 ಸ್ವಯಂ ಸೇವ ಕರು ಪಾಲ್ಗೊಂ ಡಿದ್ದು , 4000 ಜನರು ಬಂ ಟ್ವಾಳ , ಪುತ್ತೂರು , ಮೂಡ ಬಿದ್ರೆ , ಬೆಳ್ತಂ ಗಡಿ , ಸುಳ್ಯದ ಪಟ್ಟಣ ಗಳಲ್ಲಿ ನಡೆದ ಶ್ರಮ ದಾನ ದಲ್ಲಿ ಪಾಲ್ಗೊಂ ಡರು . ಬಂಟ್ವಾ ಳದಲ್ಲಿ 500 , ಪುತ್ತೂರು ನಗರ ದಲ್ಲಿ 1800 , ಮೂಡ ಬಿದ್ರೆ ಯಲ್ಲಿ 600 , ಬೆಳ್ತಂ ಗಡಿಯಲ್ಲಿ 400 , ಸುಳ್ಯ ದಲ್ಲಿ 400 ರಷ್ಟು ಸ್ವಯಂ ಸೇವ ಕರು ಸ್ವಚ್ಛತಾ ಕಾರ್ಯ ದಲ್ಲಿ ತಮ್ಮನ್ನು ತೊಡ ಗಿಸಿ ಕೊಂಡ ರೆಂದು ಜಿಲ್ಲಾ ಧಿಕಾ ರಿಗಳು ಮಾಹಿತಿ ನೀಡಿ ದರು . ತೋಟ ಬೆಂಗ್ರೆ ಯಲ್ಲಿ 3 , 500 , ವಲಯ ಒಂದ ರಲ್ಲಿ 1500 , ಪಣಂ ಬೂರು ಸಸಿ ಹಿತ್ಲುವಿ ನಲ್ಲಿ 1500 , ವಲಯ 4ರಲ್ಲಿ 700 , ವಲಯ 5 ರಲ್ಲಿ 700 , ಜನರು ಕಡಲ ತೀರ ಶುಚಿತ್ವ ದಲ್ಲಿ ಪಾಲ್ಗೊಂ ಡಿದ್ದರು . ಈ ಸಂದರ್ಭ ದಲ್ಲಿ ಒಟ್ಟು 23 ಲಾರಿ , ಟೆಂಪೊ ಟ್ರ್ಯಾಕ್ಸ್ , 407 ವಾಹನ ಗಳಲ್ಲಿ ಒಟ್ಟು 65 ಲೋಡ್ ಕಸ ಸಂಗ್ರ ಹಿಸ ಲಾಗಿದ್ದು , ವಿಲೇ ವಾರಿ ವ್ಯವಸ್ಥೆ ಮಾಡ ಲಾಗಿದೆ ಎಂದೂ ಜಿಲ್ಲಾಧಿ ಕಾರಿಗಳು ತಿಳಿಸಿ ದರು . ಎಲ್ಲ ತಾಲೂಕು ಕೇಂದ್ರ ಗಳಲ್ಲಿ ನಡೆದ ಸ್ವಚ್ಛತಾ ಶ್ರಮದಾನದಲ್ಲಿ ಜನಪ್ರತಿನಿಧಿಗಳ ಸಕ್ರಿಯ ಪಾಲ್ಗೊಳ್ಳುವಿಕೆ ಸ್ವಯಂಸೇವಕರಲ್ಲಿ ಸ್ಫೂರ್ತಿಯನ್ನು ಮೂಡಿಸಿತು . ತೋಟ ಬೆಂಗ್ರೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಜೆ . ಕೃಷ್ಣ ಪಾಲೇಮಾರ್ , ವಿಧಾನಸಭಾ ಉಪಸಭಾಧ್ಯಕ್ಷರಾದ ಯೋಗೀಶ್ ಭಟ್ ಮತ್ತು ಹೈಕೊರ್ಟ್ ನ್ಯಾಯಾಧೀಶರಾದ ನಾಗಮೋಹನ್ ದಾಸ್ ಅವರು ಸ್ವಚ್ಛತೆಯ ಸಂದೇಶವನ್ನು ನೀಡಿದರು . ಪರಿಸರ ಸಚಿವರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವರು ಪ್ಲಾಸ್ಟಿಕ್ ನಿಷೇಧವನ್ನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತಂದಿರುವ ಬಗ್ಗೆ ಮಾಹಿತಿ ನೀಡಿದರು . ಮಂಗಳೂರು ಮೇಯರ್ ಪ್ರವೀಣ್ ಕುಮಾರ್ , ಉಪಮೇಯರ್ ಗೀತಾ ನಾಯಕ್ , ಜಿಲ್ಲಾಧಿಕಾರಿ ಸುಬೋಧ್ ಯಾದವ್ , ನ್ಯಾಯಾಧೀಶರಾದ ಅಬ್ದುಲ್ ನಝೀರ್ , ಬಿ . ಎನ್ ಪಿಂಟೋ , ಎಚ್ ಆರ್ ದೇಶಪಾಂಡೆ , ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ , ಪ್ರದೀಪ್ ಕುಮಾರ್ ಕಲ್ಕೂರ , ಎಂ ಆರ್ ಪಿ ಎಲ್ ನ ಲಕ್ಷ್ಮೀ ಕುಮಾರನ್ , ಪಾಲಿಕೆ ಆಯುಕ್ತರಾದ ಡಾ . ಕೆ . ಎನ್ ವಿಜಯಪ್ರಕಾಶ್ ಸೇರಿದಂತೆ , ಅನೇಕ ಜನ ಪ್ರತಿನಿಧಿಗಳು , ವಿವಿಧ ಸೇವಾ ಸಂಸ್ಥೆಗಳ , ಶಿಕ್ಷಣ ಸಂಸ್ಥೆಗಳ ಸ್ವಯಂ ಸೇವಕರು ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡರು .
" ಗೊತ್ತಾಗಲಿಲ್ಲ . ಅದು ತಿಳಿದುಕೊಳ್ಳೋಕ್ಕೆ ಇನ್ನೊಂದು ಸೆಶನ್ ನಲ್ಲಿ ಪ್ರಯತ್ನ ಮಾಡೋಣ " ಸುಚುತ್ರಾ ಹೇಳಿದಳು .
ಅದೇ ಕ . ಪ್ರ ಪತ್ರಿಕೆಯಲ್ಲಿ ಹಿರಿಯ ಸಾಹಿತಿ ಚಂದ್ರಶೇಖ್ರಪಾಟೀಲರೂ ಅನಂತ ಮೂರ್ತಿ ಎಡವೂ ಅಲ್ಲ ಬಲವೂ ಅಲ್ಲದ ನಡು ಪಂಥೀಯ ಎಂದಿದ್ದಾರೆ . ( ನನಗನಿಸುತ್ತದೆ ಅವ್ರು ಅತಂತ್ರೀಯರೋ . ಎಂದು . ) . ಮುಂಚೆ ವೈದಿಕರು ಇತರರನ್ನು ಕಚ್ಚಾಟಕ್ಕೆ ಬಿಟ್ಟು ಮಜಾನೋಡಿ ಅನುಭವಿಸುತ್ತಿದ್ದರು . ಇದೀಗ ಅಂಥವರ ನಡುವೆಯೇ ಸಂಘರ್ಷ ಹುಟ್ಟಿಕೊಂಡಿದೆ ಎನ್ನುತ್ತಾರೆ ಪಾಟೀಲರು . ಆದರೇನು !
ನಿಮ್ಮ ಪ್ರಕಾರ ಇನ್ನು ಕನ್ನಡ ಸಂಸ್ಕೃತಿ ಇಲಾಖೆಯವರು ಹೆಸರು ಬದಲಿಸಬೇಕು
ನಮ್ಮ ಮೆಟ್ರೊ ದ ಚಿತ್ರಗಳನ್ನು ಪ್ರದರ್ಶಿನಿ ಎ೦ದು ಸೊಮ ರವರು "
ಪ್ರಕಾಶ್ ಶ್ರೀನಿವಾಸ್ ಪ್ರೀತಿಯಲ್ಲಿ ಸೋತ ನನ್ನ ಗೆಳಯ . ನಿನ್ನ ಬಿಟ್ಟು ಹೋದವಳನ್ನು ನೆನಯ ಬೇಡ ನೀನಿನ್ನು , ಅವಳಿಗಾಗ . . .
ಕೊಲ್ಲಾಪುರ ಹಿಂದಿನಿಂದಲೂ , ಹಾಗೂ ಅನೇಕರ ಪ್ರಕಾರ ಇಂದಿಗೂ , ಮರಾಠಿ ಚಿತ್ರರಂಗದ ಕೇಂದ್ರ . ಮರಾಠಿ ಚಿತ್ರರಂಗದ ದಿಗ್ಗಜಗಳಾದ ಭಾಲಜೀ ಪೆಂಢರ್ಕರ್ , ಬಾಬುರಾವ್ ಪೈಂಟರ್ ಮತ್ತು ವಿ . ಶಾಂತಾರಾಮ್ ತಮ್ಮ ವೃತ್ತಿಯನ್ನು ಪ್ರಾರಂಭಿಸಿದ್ದು ಕೊಲ್ಲಾಪುರದಲ್ಲಿ . ಭಾರತದದ ಮೊಟ್ಟಮೊದಲ ಚಲನಚಿತ್ರ ರಾಜಾಹರಿಶ್ಚಂದ್ರ ಚಿತ್ರದ ಪರಿಕಲ್ಪನೆ ಹುಟ್ಟಿದ್ದು ಇಲ್ಲಿಯೇ . ಇಂದಿಗೂ ಕೊಲ್ಲಾಪುರ ಚಿತ್ರೀಕರಣಕ್ಕೆ ಮತ್ತು ಚಲನಚಿತ್ರೋತ್ಸವಗಳಿಗೆ ಸಾಕಷ್ಟು ಅವಕಾಶ ಮಾಡಿಕೊಡುತ್ತಿದೆ . ಇದು ಒಂದು ಮುಖ್ಯ ರಾಜಕೀಯ ಕೇಂದ್ರವೂ ಹೌದು . ಸದ್ಯ ( ೨೦೦೭ ) ಕಾಂಗ್ರೆಸ್ ಮತ್ತು ರಾಷ್ಟ್ರವಾದಿ ಕಾಂಗ್ರೆಸ್ ಇಲ್ಲಿಯ ಪ್ರಮುಖ ರಾಜಕೀಯ ಪಕ್ಷಗಳು .
ಸೂ : © : ಈ ಶುದ್ದಿಯ ಎಲ್ಲಾ ಹಕ್ಕುದೇ ನೆಗೆಗಾರ ° - ಇವರ ಕೈಲಿ ಇದ್ದು . ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ , ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು .
ಇವನು ಇರಾನಿನವನು ಎಂಬುದು ಬಹಳ ಮುಖ್ಯ . ಷಾ ಆಳುತ್ತಿದ್ದ ಕಾಲದಲ್ಲಿ ಇರಾನ್ ತನ್ನ ದೇಶೀಯ ಇಸ್ಲಾಮಿಕ್ ಸಂಸ್ಕೃತಿಯಿಂದ ತುಂಬಾ ದೂರವಾಗಿ ಅಮೆರಿಕದ ಕೃತಕ ಅನುಕರಣೆಯಲ್ಲಿ ಪರದೇಸಿಯಾತು . ಇದಕ್ಕೆ ವಿರುದ್ಧವಾಗಿ ಎದ್ದ ಧಾರ್ಮಿಕ ಸ್ವದೇಶಿ ಅಲೆ ಇರಾನನ್ನು ಮತ್ತೆ ನಿರ್ಬಂಧಿಸಿ ಮತ ನಿಷ್ಠ ಇಸ್ಲಾಮಿನ ಚೌಕಟ್ಟಿನಿಂದ ಹೊರಬಾರದಂತೆ ನೋಡಿಕೊಂಡಿತು . ಇದು ಕ್ರೂರವೆನ್ನಿಸುವಷ್ಟು ಮಾನವ ಸ್ವಭಾವಕ್ಕೆ ಅಸಹಜವಾಗಿ ಅತಿಯಾದದ್ದೇ ಇರಾನ್ ತನ್ನ ದೇಶೀಯ ಸಂಸ್ಕೃತಿಯ , ಯಾವುದೂ ಅತಿಯಾಗಗೊಡದ ಹದವನ್ನು ಮತ್ತೆ ಪಡೆದುಕೊಳ್ಳುತ್ತಿದೆ . ಹೀಗಾಗಿ ಉಳಿದೆಲ್ಲಾ ಇಸ್ಲಾಮಿಕ್ ರಾಷ್ಟ್ರಗಳಿಗಿಂತ ಹೆಚ್ಚಾಗಿ ಇರಾನ್ ಭಾರತಕ್ಕೆ ಅದು ಪಡೆಯುತ್ತಿರುವ ಹದದಲ್ಲೂ ಅದು ಎದುರಿಸುತ್ತಿರುವ ಸಾಂಸ್ಕೃತಿಕ ಇಕ್ಕಟ್ಟಿನ ಸಮಸ್ಯೆಗಳಲ್ಲೂ ಹತ್ತಿರವಾಗಿದೆ ಅನ್ನಿಸುತ್ತದೆ . ಮುಖ್ಯವಾಗಿ ಹೀಗೆ ಅನ್ನಿಸುವುದು ಅವರು ಮಾಡುತ್ತಿರುವ ಸಿನಿಮಾಗಳಲ್ಲಿ .
ಕೊಡಸಳ್ಳಿ ಅಣೆಕಟ್ಟು : ೪೯ ಮೀಟರ್ ಎತ್ತರ , ೫೦೨ ಮೀಟರ್ ಉದ್ದ ಮತ್ತು ೧೦೪೩ ಚ . ಕಿ . ಮಿ ಜಲಾನಯನ ಪ್ರದೇಶ . ಕದ್ರಾ ಅಣೆಕಟ್ಟು : ೪೦ ಮೀಟರ್ ಎತ್ತರ , ೨೩೧೦ ಮೀಟರ್ ಉದ್ದ ಮತ್ತು ೪೩೩ ಚ . ಕಿ . ಮಿ ಜಲಾನಯನ ಪ್ರದೇಶ . ಕೊಡಸಳ್ಳಿಯಲ್ಲಿ ೧೨೦ ಮೆಗಾವ್ಯಾಟ್ ಮತ್ತು ಕದ್ರಾದಲ್ಲಿ ೧೫೦ ಮೆಗಾವ್ಯಾಟ್ ವಿದ್ಯುತ್ತನ್ನು ಉತ್ಪಾದಿಸಲಾಗುತ್ತಿದೆ . ಕಾಳಿ ೨ನೇ ಹಂತದಲ್ಲಿ ಒಟ್ಟು ೨೭೦ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ . ಈ ಎರಡೂ ಅಣೆಕಟ್ಟುಗಳನ್ನು ಮತ್ತು ೬ ವಿದ್ಯುತ್ ಘಟಕಗಳನ್ನು ೧೯೯೯ರೊಳಗೆ ಹಂತ ಹಂತವಾಗಿ ಪೂರ್ಣಗೊಳಿಸಿ ಕಾರ್ಯಾಚರಣೆ ಆರಂಭಿಸಲಾಯಿತು . ಕೊಡಸಳ್ಳಿ ಮತ್ತು ಕದ್ರಾ ಅಣೆಕಟ್ಟುಗಳ ನಿರ್ಮಾಣದಲ್ಲಿ ಮುಳುಗಡೆಯಾದ ಪ್ರದೇಶ ಇನ್ನುಳಿದ ೪ ಆಣೆಕಟ್ಟುಗಳಿಗೆ ಹೋಲಿಸಿದರೆ ಕಡಿಮೆ . ಆದರೆ ಉತ್ತರ ಕನ್ನಡ ಜಿಲ್ಲೆಯಲ್ಲಿದ್ದ ಏಕೈಕ ' ಆನೆಗಳ ದಾರಿ ( ಎಲಿಫೆಂಟ್ ಕಾರಿಡಾರ್ ) ' ಈ ಅಣೆಕಟ್ಟುಗಳ ನಿರ್ಮಾಣದಿಂದ ಕಣ್ಮರೆಯಾಯಿತು . ೧೯೯೮ರವರೆಗೂ ಯಲ್ಲಾಪುರ - ಅಂಕೋಲ ರಸ್ತೆಯಲ್ಲಿರುವ ಅರೆಬೈಲ್ ಘಟ್ಟದಲ್ಲಿ ಆನೆಗಳು ರಸ್ತೆಯನ್ನು ದಾಟುತ್ತಿದ್ದವು . ದಾಂಡೇಲಿ ಅಭಯಾರಣ್ಯದಿಂದ ಬೇಡ್ತಿ ಕಣಿವೆಗೆ ಇದ್ದ ಆನೆದಾರಿ ಇದಾಗಿತ್ತು . ಈ ೨ ಅಣೆಕಟ್ಟುಗಳು ಮತ್ತು ಕೈಗಾ ಅಣುಸ್ಥಾವರದ ನಿರ್ಮಾಣದ ಸಮಯದಲ್ಲುಂಟಾದ ಕಾಡಿನ ನಾಶ ಈ ಆನೆದಾರಿಯನ್ನು ಶಾಶ್ವತವಾಗಿ ಮರೆಮಾಡಿದೆ . ಬೇಡ್ತಿ ಕಣಿವೆಗೆ ಆನೆಗಳ ಭೇಟಿ ಇಲ್ಲದೇ ಹತ್ತು ವರ್ಷಗಳಾಗುತ್ತಾ ಬಂದವು . ಕಾಡೇ ಇಲ್ಲದೆಡೆ ಎಲ್ಲಿಯ ಆನೆ ? ಯಲ್ಲಾಪುರ ವಿಭಾಗದಲ್ಲಿ ಕಳೆದ ದಶಕದಲ್ಲಿ ಯೋಜನೆಗಳಿಗೆ ಸಂಬಂಧಿಸಿದಂತೆ ಮತ್ತು ಮಾನವನ ಆಸೆಗೆ ಬಲಿಯಾದ ಕಾಡು ಅಪಾರ . ಬೇಡ್ತಿ ಕಣಿವೆಗೆ ಇದ್ದ ದಾರಿ ಮರೆಯಾದ ಬಳಿಕ ಗೊಂದಲಕ್ಕೊಳಗಾದ ದಾಂಡೇಲಿಯ ಆನೆಗಳು ಆಹಾರವನ್ನು ಹುಡುಕಿ ಗೋವಾದ ಭಗವಾನ್ ಮಹಾವೀರ್ ಮತ್ತು ಮೊಲ್ಲೆಮ್ ಅಭಯಾರಣ್ಯಗಳೆಡೆಗೆ ಹಾಗೂ ಮಹಾರಾಷ್ಟ್ರದ ಚಾಂದಘಡದಲ್ಲಿರುವ ದಟ್ಟಾರಣ್ಯಗಳಿಗೆ ತೆರಳುತ್ತಿವೆ . ಅಲ್ಲಿ ಗೋವಾ ಮತ್ತು ಮಹಾರಾಷ್ಟ್ರದ ಜನರಿಗೆ ಆನೆಗಳ ಭೇಟಿ ಹೊಸತು . ಈ ಆನೆಗಳನ್ನು ನೋಡಲು ಅವರು ಮುಗಿಬೀಳುತ್ತಿದ್ದಾರೆ . ಒಂದೆಡೆ ಜನರನ್ನು ಮತ್ತು ಇನ್ನೊಂದೆಡೆ ಆನೆಗಳನ್ನು ಎರಡನ್ನೂ ನಿಯಂತ್ರಿಸಲು ಆಗದೆ ಆ ೨ ರಾಜ್ಯಗಳ ಸರಕಾರಗಳು ಕರ್ನಾಟಕ ಸರಕಾರದ ಎರ್ರಾಬಿರ್ರಿ ಯೋಜನೆಗಳೇ ಇದಕ್ಕೆಲ್ಲಾ ಕಾರಣ ಎಂದು ದೂರುತ್ತಿವೆ . ಗೋವಾ ಮತ್ತು ಮಹಾರಾಷ್ಟ್ರ ಅರಣ್ಯ ಇಲಾಖೆಗಳ ಸಿಬ್ಬಂದಿಗಳಿಗೆ ಅನೆಗಳನ್ನು ನಿಯಂತ್ರಿಸುವ ಮತ್ತು ಸಂಭಾಳಿಸುವ ಅನುಭವ / ಪರಿಣಿತಿ ಇಲ್ಲ . ಆ ದಾರಿತಪ್ಪಿದ ಆನೆಗಳನ್ನು ಮರಳಿ ಕರ್ನಾಟಕದ ಕಾಡಿನೊಳಗೆ ಓಡಿಸಲು ಕರ್ನಾಟಕ ಅರಣ್ಯ ಇಲಾಖೆಯ ಸಿಬ್ಬಂದಿಗಳೇ ತೆರಳಬೇಕು ! ಈಗ ಈ ಆನೆಗಳಿಗೆ ಕಾಡಿನ ಸೊಪ್ಪಿಗಿಂತ ನಾಡಿನ ಕಬ್ಬಿನ ರುಚಿ ಹತ್ತಿದೆ . ೨೦೦೮ರ ಆರಂಭದಲ್ಲಿ ಆನೆಗಳ ಹಿಂಡು ದಾಂಡೇಲಿ ಕಾಡಿನಿಂದ ಹೊರಬಿದ್ದು ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಅಕ್ಕಿಆಲೂರು ಎಂಬಲ್ಲಿಯ ಕಬ್ಬಿನ ಗದ್ದೆಗಳಿಗೆ ದಾಳಿ ಮಾಡಿ ದಾಂದಲೆ ನಡೆಸಿದ್ದವು ಎಂದರೆ ವಿಸ್ಮಯವಾಗದೇ ಇರಲಾರದು . ಎಲ್ಲಿಯ ದಾಂಡೇಲಿ ಮತ್ತು ಎಲ್ಲಿಯ ಹಾನಗಲ್ ! ಕಾಡು ಎಂಬುದು ದಾಂಡೇಲಿ ಸಮೀಪದ ಭಗವತಿಯಲ್ಲೇ ಕೊನೆ . ಆದರೆ ಈ ಆನೆಗಳು ಕಲಘಟಗಿ , ಮುಂಡಗೋಡ ದಾಟಿ ಅಕ್ಕಿಆಲೂರು ತಲುಪಿ ರೈತನೊಬ್ಬನನ್ನು ತುಳಿದು ಆತನ ಮರಣಕ್ಕೆ ಕಾರಣರಾದರೆಂದರೆ ಮುಂದಿನ ದಿನಗಳಲ್ಲಿ ಇವುಗಳನ್ನು ನಿಯಂತ್ರಿಸುವವರಾರು ? ಸರಿಯಾದ ರೂಪುರೇಷೆ ಇಲ್ಲದ ಯೋಜನೆಗಳು ಎಷ್ಟೆಲ್ಲಾ ರೀತಿಯಲ್ಲಿ ಅನಾಹುತಗಳಿಗೆ ಕಾರಣವಾಗುತ್ತವೆ ಎಂಬುದಕ್ಕೆ ಈ ಆನೆಗಳ ಪರದಾಟ / ಹಾವಳಿ ಒಂದು ಉದಾಹರಣೆ . ತಮ್ಮ ಪಾಡಿಗೆ ದಾಂಡೇಲಿ - ಅಣಶಿ - ಬೇಡ್ತಿ ಎಂದು ಅಲೆದಾಡಿಕೊಂಡಿದ್ದ ಆನೆಗಳು ಈಗ ನಾಡಿನೆಡೆಗೆ ಮತ್ತು ನೆರೆ ರಾಜ್ಯಗಳ ಜನನಿಬಿಡ ಪ್ರದೇಶಗಳಿಗೆ ಭೇಟಿ ನೀಡುವಂತಾಗಲು ಕಾರಣ ಯಾರು ? ಈ ೨ ಅಣೆಕಟ್ಟುಗಳಿಂದ ಅತಂತ್ರ ಸ್ಥಿತಿಗೆ ತಲುಪಿದ ಹಳ್ಳಿಗಳು ಹಲವಾರು . ತಮ್ಮಣಗಿ , ಬಾಳೆಮನೆ , ಶಿವಪುರ , ದೇವಕಾರು ಈ ಎಲ್ಲಾ ಹಳ್ಳಿಗಳು ಮುಳುಗಡೆಯಾಗದೆ ಉಳಿದರೂ ಇದ್ದ ಎಲ್ಲಾ ಸಂಪರ್ಕ ರಸ್ತೆಗಳನ್ನು ಕಳೆದುಕೊಂಡವು . ಮುಳುಗಡೆಯಾಗಿಲ್ಲ ಎಂಬ ಕಾರಣ ಮುಂದಿಟ್ಟು ಪರಿಹಾರ ನೀಡಲು ಸರಕಾರ ನಿರಾಕರಿಸಿತು . ಪರ್ಯಾಯ ಸಂಪರ್ಕ ವ್ಯವಸ್ಥೆ ಕಲ್ಪಿಸಲೂ ಸರಕಾರ ಆಸಕ್ತಿ ತೋರಿಸಿಲ್ಲ . ಇಂತಹ ಹಲವಾರು ಹಳ್ಳಿಗಳಿವೆ . ಹೊಸಘಟ್ಟ ಹಳ್ಳಿಯ ಅರ್ಧಭಾಗ ಅಂದರೆ ಕೆಳಗಿನ ಹೊಸಘಟ್ಟ ಮಾತ್ರ ಮುಳುಗಿದೆ . ಕೆಲವೊಂದೆಡೆ ಇಡೀ ಹಳ್ಳಿಯೇ ಮುಳುಗಿದರೂ , ಒಂದೆರಡು ಮನೆಗಳು ಮುಳುಗಿಲ್ಲವೆಂದು , ಆ ಮನೆಯವರಿಗೆ ಪರಿಹಾರವಿಲ್ಲ ! ಹಿನ್ನೀರು ಎಂಬ ಸಾಗರದ ಮಧ್ಯೆ ಈ ಮನೆಯವರು ವಾಸ ಮಾಡಬೇಕೆ ? ಸಂಬಂಧಪಟ್ಟ ಅಧಿಕಾರಿಗಳು ಸ್ವಲ್ಪವಾದರೂ ಮಾನವೀಯತೆಯನ್ನು ಹೊಂದಿರಬೇಕಾಗುತ್ತದೆ . ಆಲಮಟ್ಟಿ ಸಂತ್ರಸ್ತರಿಗೆ ಸೂಕ್ತ ರೀತಿಯಲ್ಲಿ ಪರಿಹಾರ ತೆಗೆಸಿಕೊಟ್ಟ ಅಧಿಕಾರಿಯೊಬ್ಬರಿದ್ದರು . ಇವರ ಹೆಸರು ನೆನಪಾಗುತ್ತಿಲ್ಲ . ಇಂತಹ ಅಧಿಕಾರಿಗಳನ್ನೇ ಸರಕಾರ ನೇಮಿಸಬೇಕು . ಕೊಡಸಳ್ಳಿ ಹಿನ್ನೀರಿನಲ್ಲಿ ಮನೆ / ಜಮೀನು ಕಳಕೊಂಡವರಿಗೆ ಸೂಕ್ತ ಪರಿಹಾರ ನೀಡಿ ಮಾಗೋಡಿನಲ್ಲಿ ನೆಲೆಯನ್ನು ಕಲ್ಪಿಸಲಾಯಿತು . ಆದರೆ ಆಗ ಮಾಗೋಡಿನಲ್ಲಿ ಮತ್ತದೇ ಮೂಲಭೂತ ಸೌಕರ್ಯಗಳ ಕೊರತೆ . ಈಗ ಸ್ವಲ್ಪ ಪರವಾಗಿಲ್ಲ . ಇಲ್ಲಿನ ಅವ್ಯವಸ್ಥೆ ಕಂಡು ಮಾನಸಿಕವಾಗಿ ಗಟ್ಟಿಯಾಗಿದ್ದ ಕೆಲವು ನಿರಾಶ್ರಿತರು ಸಿಕ್ಕ ಪರಿಹಾರದ ಹಣದಿಂದ ಬೇರೆ ಕಡೆ ವಲಸೆ ಹೋಗಿ ಬದುಕು ಕಂಡುಕೊಂಡರು . ಇದ್ದ ನೆಲ , ಮನೆ ಮತ್ತು ಸಮೃದ್ಧ ಬದುಕು ಕಳಕೊಂಡು ಮಾನಸಿಕವಾಗಿ ಕುಗ್ಗಿ ಹೋದವರು ಮಾಗೋಡಿನಲ್ಲೇ ನೆಲೆ ನಿಂತರು . ಮಾಗೋಡು ಜಲಧಾರೆಗಿಂತ ೫ ಕಿ . ಮಿ ಮೊದಲು ಮಾಗೋಡು ಹಳ್ಳಿ ಸಿಗುತ್ತದೆ . ಹಳ್ಳಿಯಲ್ಲಿ ರಸ್ತೆಯ ಎಡಬದಿಯಲ್ಲಿ ನಿರಾಶ್ರಿತರಿಗೆಂದು ಕಟ್ಟಿಸಲಾಗಿದ್ದು , ಈಗ ಪಾಳುಬೀಳುತ್ತಿರುವ ಮನೆಗಳನ್ನು ಕಾಣಬಹುದು . ಕುಮಾರಪರ್ವತದ ಚಾರಣ ಹಾದಿಯಲ್ಲಿ ಸಿಗುವ ಗಿರಿಗದ್ದೆಯ ಒಂಟಿ ಮನೆಯಲ್ಲಿ ನೆಲೆನಿಂತಿರುವ ಭಟ್ಟರು ಕೂಡಾ ಕೊಡಸಳ್ಳಿ ನಿರಾಶ್ರಿತರು . ೨೦೦೪ ಜನವರಿಯಲ್ಲಿ ಇವರ ಮನೆಯಲ್ಲಿ ತಂಗಿದಾಗ ಅವರಲ್ಲಿ ಆ ವಿಷಯದ ಬಗ್ಗೆ ಚರ್ಚಿಸುವ ತವಕ ತೋರಿದೆನಾದರೂ ಅವರು ಆಸಕ್ತಿ ತೋರದ ಕಾರಣ ಸುಮ್ಮನಾಗಿದ್ದೆ . ಆ ದುಖ : ಇನ್ನೂ ಅವರನ್ನು ಕಾಡುತ್ತಿತ್ತೇನೋ . ಕದ್ರಾ ನಿರಾಶ್ರಿತರಿಗೆ ' ಹೊಸ ಕದ್ರಾ ' ಎಂಬ ಸ್ಥಳದಲ್ಲಿ ವಾಸ್ತವ್ಯ ಕಲ್ಪಿಸಲಾಯಿತು . ಈ ಸ್ಥಳವಂತೂ ಯಾವುದೇ ಕೊಂಪೆಗೆ ಕಡಿಮೆಯಿಲ್ಲ . ಅಲ್ಲೇ ಸಮೀಪದಲ್ಲಿ ಕ . ವಿ . ನಿ ಅಧಿಕಾರಿಗಳಿಗೆ ಮತ್ತು ನೌಕರರಿಗೆ ವಾಸ್ತವ್ಯ ಕಲ್ಪಿಸಿರುವ ಕದ್ರಾ ಕಾಲೋನಿ ಚೆನ್ನಾಗಿದೆ . ಕದ್ರಾ ಹಿನ್ನೀರನ್ನು ಬಳಸುವ ಕೈಗಾ ಅಣುಸಂಸ್ಥೆಯ ನೌಕರರಿಗೆ ಕದ್ರಾದ ಸಮೀಪದಲ್ಲೇ ಮಲ್ಲಾಪುರ ಎಂಬಲ್ಲಿ ಉತ್ತಮ ಸ್ಥಳದಲ್ಲಿ ವಾಸ್ತವ್ಯ . ಆದರೆ ಮನೆ ಜಮೀನು ಕಳಕೊಂಡವರಿಗೆ ಮಾತ್ರ ಕೊಂಪೆಯಂತಹ ಸ್ಥಳ . ಕದ್ರಾ ಅಣೆಕಟ್ಟಿನ ಹಿಂಭಾಗದಲ್ಲೇ ತಗ್ಗು ಪ್ರದೇಶದಲ್ಲಿದ್ದ ಹಳೆ ಕದ್ರಾ ಸಂಪೂರ್ಣವಾಗಿ ಮುಳುಗಿಹೋದಾಗ ನಿರಾಶ್ರಿತರಲ್ಲಿ ಹೆಚ್ಚಿನವರು ಬೇರೆಡೆ ವಲಸೆ ಹೋದರು . ಆದರೆ ಕಡು ಬಡವರು ಮಾತ್ರ ಕದ್ರಾ ಅಣೆಕಟ್ಟಿನ ಮುಂಭಾಗದಲ್ಲೇ ಇರುವ ಹೊಸ ಕದ್ರಾದಲ್ಲಿ ಉಳಿದರು . ಈವತ್ತಿಗೂ ಇಲ್ಲಿ ಒಂದು ಸರಿಯಾದ ಆಸ್ಪತ್ರೆ , ಬಸ್ಸು ನಿಲ್ದಾಣ ಇಲ್ಲ . ಕದ್ರಾ ಎಡದಂಡೆಯಲ್ಲಿ ಕೈಗಾ ಅಣುಸ್ಥಾವರವನ್ನು ನಿರ್ಮಿಸಲಾಗಿದೆ . ೭೩೨ ಹೆಕ್ಟೇರುಗಳಷ್ಟು ಕಾಡನ್ನು ಅಣುಸಂಸ್ಥೆ ನಿರ್ಮಾಣಕ್ಕಾಗಿ ಕಡಿದು ಹಾಕಲಾಯಿತು . ಇಷ್ಟೇ ಅಲ್ಲದೆ ಉತ್ಪಾದಿಸಿದ ವಿದ್ಯುತ್ತನ್ನು ಸಾಗಿಸಲು ೬೭೭ ಎಕ್ಟೇರುಗಳಷ್ಟು ಕಾಡನ್ನು ಮತ್ತೆ ಕಡಿಯಲಾಯಿತು . ಅದಾಗಲೇ ಕೆಲವು ಅಣೆಕಟ್ಟುಗಳು ಮತ್ತು ವಿದ್ಯುತ್ ಉತ್ಪಾದನಾ ಕೆಂದ್ರಗಳಿಂದ ನಲುಗುತ್ತಿದ್ದ ಕಾಳಿ ಕೊಳ್ಳಕ್ಕೆ ಈ ಅಣುಸ್ಥಾವರ ಒಂದು ಮಾರಕ ಹೊಡೆತ . ರಾಜ್ಯದೆಲ್ಲೆಡೆ ವ್ಯಾಪಕ ಟೀಕೆ ಮತ್ತು ವಿರೋಧದ ನಡುವೆಯೂ ಪರಿಸರ ಸಂರಕ್ಷಣೆ ಎಂಬ ಮಾತಿಗೆ ಅಪವಾದ ಎಂಬಂತೆ ಕೈಗಾ ಅಣುಸ್ಥಾವರವನ್ನು ದಟ್ಟ ಕಾಡಿನ ನಡುವೆ ನಿರ್ಮಿಸಲಾಯಿತು . ಅಣುಸ್ಥಾವರ ನಿರ್ಮಾಣದ ನಿರ್ಧಾರವನ್ನು ಮರುಪರಿಶೀಲಿಸಬೇಕು ಎಂಬ ಸುಪ್ರೀಂ ಕೋರ್ಟ್ ನಿರ್ಧಾರವನ್ನು ಅದಾಗಲೇ ಬಹಳಷ್ಟು ಹಣವನ್ನು ವ್ಯಯಿಸಲಾಗಿದೆ ಎಂಬ ಕಾರಣವನ್ನು ಮುಂದಿಟ್ಟು ಕಡೆಗಣಿಸಲಾಯಿತು . ವಿನ್ಯಾಸ ದೋಷದ ಕಾರಣದಿಂದ ನಿರ್ಮಾಣಗೊಳ್ಳುತ್ತಿದ್ದ ಒಂದು ಗೋಪುರ ಕುಸಿದುಬಿದ್ದಿತ್ತು . ಕಾರ್ಯಾಚರಣೆಯಲ್ಲಿದ್ದಾಗ ಕುಸಿದು ಬಿದ್ದಿದ್ದರೆ ಆಗುತ್ತಿದ್ದ ಅನಾಹುತವನ್ನು ಊಹಿಸಲಸಾಧ್ಯ . ಅನಾಹುತದ ಸಮಯದಲ್ಲಿ ಸ್ಥಾವರದ ಸಮೀಪವಿರುವ ಹಳ್ಳಿಗಳಲ್ಲಿ ವಾಸವಿರುವ ಜನರನ್ನು ಕ್ಷಿಪ್ರವಾಗಿ ಸುರಕ್ಷಿತ ಸ್ಥಳಕ್ಕೆ ಸಾಗಿಸಲು ಈಗಲೂ ಯಾವುದೇ ವ್ಯವಸ್ಥೆಯಿಲ್ಲ . ಅಣುಸ್ಥಾವರಕ್ಕೆ ಹತ್ತಿರದಲ್ಲಿರುವುದೆಂದರೆ ೩ ಕಿ . ಮಿ ದೂರದಲ್ಲಿರುವ ಬಾಳೆಮನೆ ಎಂಬ ಹಳ್ಳಿ . ಪ್ರಜಾವಾಣಿಯಲ್ಲಿ ಅದೊಮ್ಮೆ ಬಾಳೆಮನೆ ಬಗ್ಗೆ ' ಬಾಳೇ ಇಲ್ಲದ ಮನೆ ' ಎಂಬ ಸೂಕ್ತ ಶೀರ್ಷಿಕೆ ಇದ್ದ ಲೇಖನ ಬಂದಿತ್ತು . ಅಣುಸ್ಥಾವರದ ಸಿಬ್ಬಂದಿಗಳು ಆಗಾಗ ಕೈಯಲ್ಲೊಂದು ಮಾಪನ ಹಿಡಿದುಕೊಂಡು ಬಾಳೆಮನೆಯ ಸುತ್ತ ಅಡ್ಡಾಡುತ್ತಾರೆಯೇ ವಿನ : ಹಳ್ಳಿಗರಲ್ಲಿ ಏನೂ ಮಾತನಾಡುವುದಿಲ್ಲ . ಹನ್ನೆರಡು ವರ್ಷಗಳ ಕಾಲ ಅಣುಸ್ಥಾವರವನ್ನು ವಿರೋಧಿಸಿ ಪ್ರಬಲ ಜನಾಂದೋಲನವಿದ್ದರೂ ಸರಕಾರ ಎಲ್ಲವನ್ನೂ ಕಡೆಗಣಿಸಿತು / ಹಿಮ್ಮೆಟ್ಟಿಸಿತು . ಅಣುಸ್ಥಾವರದ ಅಪಾಯದ ಬಗ್ಗೆ ಕೈಗಾ ಮತ್ತು ಸುತ್ತಮುತ್ತಲಿನ ಹಳ್ಳಿಗರಿಗೆ ಯಾವುದೇ ಮಾಹಿತಿಯಿರಲಿಲ್ಲ . ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ಪರಿಸರವಾದಿಗಳು ಒಂದಾಗಿ ಜನರಿಗೆ ಅಣುಸ್ಥಾವರದ ಅಪಾಯಗಳನ್ನು ಮನವರಿಕೆ ಮಾಡಿ ಕೈಗಾ ಅಣುಸ್ಥಾವರದ ವಿರುದ್ಧ ಪ್ರಬಲ ಜನಾಂದೋಲನವನ್ನು ರಚಿಸಿದರು . ಸಾಹಿತಿ ಶಿವರಾಮ ಕಾರಂತರೂ ಈ ಹೋರಾಟಕ್ಕೆ ಸೇರಿಕೊಂಡು ಆಗ ನಡೆದಿದ್ದ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ನಿಂತರು . ಕದ್ರಾ ಜಲಾಶಯದ ನೀರನ್ನೇ ಅಣುಸ್ಥಾವರದಲ್ಲಿ ಬಳಸಿ ಮತ್ತದೇ ನೀರನ್ನು ಜಲಾಶಯಕ್ಕೇ ಬಿಡಲಾಗುತ್ತಿದೆ . ಹಾಗಿರುವಾಗ ಕಾಳಿ ನದಿ ನೀರಿನಲ್ಲಿ ಅಣು ವಿಕಿರಣಕ್ಕೆ ಸಂಬಂಧಿಸಿದ ಅಂಶಗಳಿಲ್ಲ ಎಂದು ಯಾವ ಆಧಾರದ ಮೇಲೆ ಎನ್ . ಟಿ . ಪಿ . ಸಿ ( ನ್ಯಾಷನಲ್ ಥರ್ಮಲ್ ಪವರ್ ಕಾರ್ಪೋರೇಷನ್ ) ಹೇಳಿಕೆ ನೀಡುತ್ತಿದೆ ಅರ್ಥವಾಗುತ್ತಿಲ್ಲ . ಅತ್ತ ದಾಂಡೇಲಿಯಲ್ಲಿ ಕಾಳಿಯನ್ನು ಕುಲಗೆಡಿಸಿ ಗಬ್ಬು ನಾರುವಂತೆ ಮಾಡಿಯೂ ಕಾಳಿಯ ನೀರು ಕುಡಿಯಲು ಯೋಗ್ಯವಾಗಿದೆ ಎಂದು ಹೇಳಿಕೆ ನೀಡುವ ವೆಸ್ಟ್ - ಕೋಸ್ಟ್ ಪೇಪರ್ ಕಾರ್ಖಾನೆ . ಇತ್ತ ಅಣು ವಿಕಿರಣ ಅಂಶಗಳನ್ನು ಕಾಳಿ ನದಿಗೆ ವಿಸರ್ಜಿಸಿಯೂ ಕಾಳಿ ನದಿಯ ನೀರು ಕುಡಿಯಲಿಕ್ಕೆ ಯೋಗ್ಯ ಎನ್ನುವ ಎನ್ . ಟಿ . ಪಿ . ಸಿ . ಇವರೆಲ್ಲಾ ಯಾರಿಗೆ ಮಂಕುಬೂದಿ ಎರಚಲು ನೋಡುವುದೇನೋ ? ಕಾಳಿ ನೀರು ಕುಡಿಯಲಿಕ್ಕೆ ಯೋಗ್ಯ ಎನ್ನುವ ಅಣುಸಂಸ್ಥೆ , ತನ್ನ ನೌಕರರು ವಾಸವಿರುವ ಮಲ್ಲಾಪುರ ಕಾಲೊನಿಯಲ್ಲಿ ಮತ್ತು ಸ್ವತ : ತನ್ನ ಪ್ರಾಂಗಣದೊಳಗೆ ಬಳಸುವುದು ಯಲ್ಲಾಪುರ ತಾಲೂಕಿನ ಬಾರೆಯಿಂದ ಹರಿದುಬರುವ ನೀರನ್ನು ! ಕೈಗಾ ಅಣುಸ್ಥಾವರ ನಿರ್ಮಾಣದ ಹತ್ತು ವರ್ಷಗಳ ಬಳಿಕ ಕೈಗಾ ಸಮೀಪದ ಹಳ್ಳಿಗಳಲ್ಲಿ ಸಮರ್ಪಕ ವಿದ್ಯುತ್ ಸಂಪರ್ಕವಿಲ್ಲ ಮತ್ತು ಶುದ್ಧ ಕುಡಿಯುವ ನೀರಿನ ಕೊರತೆ ! ಅಣುಸ್ಥಾವರಕ್ಕೆ ಜಮೀನನ್ನು ಯಾವುದೇ ಪರಿಹಾರ ನೀಡದೇ ಕಸಿದುಕೊಳ್ಳಲಾಗಿದೆ ಎಂಬ ಮಾತೂ ಕೇಳಿಬರುತ್ತಿದೆ . ಇಷ್ಟೆಲ್ಲಾ ಆದರೂ ಒಂದು ಅಣುಸ್ಥಾವರ ಆಯುಷ್ಯ ಎಷ್ಟು ? ೩೦ - ೩೫ ವರ್ಷ ಆಷ್ಟೇ ! ಅಲ್ಲಿ ನಾಗಝರಿಯಲ್ಲಿ ೫೦ ವರ್ಷ ನಿಗದಿತ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದಿಸುವ ಸಲುವಾಗಿ ಅಪಾರ ಪ್ರಮಾಣದಲ್ಲಿ ಕಾಡು ಮತ್ತು ನಾಡು ನಾಶವಾದರೆ ಇಲ್ಲಿ ಕೈಗಾದಲ್ಲಿ ೩೫ ವರ್ಷ ಅಣು ವಿದ್ಯುತ್ ಉತ್ಪಾದನೆ ಸಲುವಾಗಿ ಕಾಳಿ ವಿಕಿರಣದ ಅಂಶಗಳಿಂದ ನಲುಗಿಹೋಗುತ್ತಿದ್ದಾಳೆ . ಮುಂದುವರಿಯುತ್ತದೆ . . .
ಪುನೀತ್ ರಾಜ್ ಕುಮಾರ್ | ಜಾಕಿ | ಭಾವನಾ | ಕಮಲಿನಿ ಮುಖರ್ಜಿ
ಇಂಜಿನಿಯರಿಂಗ್ ವಿದ್ಯಾರ್ಥಿಗಳ ಮೇಲೆ ಹಲ್ಲೆ * ಜೀವನದಲ್ಲಿ ಜಿಗುಪ್ಸೆ ಆತ್ಮಹತ್ಯೆ * ಬಾವಿಗೆ ಬಿದ್ದು ಮಹಿಳೆ ಮೃತ್ಯು * ತಾಯಿಯ ಬುದ್ಧಿವಾದ ಮಗ ನಾಪತ್ತೆ * ಅಕ್ರಮ ಕೋಳಿ ಸಾಗಾಟ : ಲಾರಿ ವಶಕ್ಕೆ * ಸುಳ್ಯ : ಮನೆಗೆ ಸಿಡಿಲು * ಪುತ್ತೂರು : ಮನೆಯಿಂದ ನಗನಗದು ಕಳವು * ಕಡಬ ಇತ್ತಂಡಗಳ ನಡುವೆ ಹೊಡೆದಾಟ * ಅಪಘಾತಕ್ಕೆ ವೃದ್ಧ ಬಲಿ * ತಂದೆಗೆ ಹಲ್ಲೆ * ಕೋಟೆಕಾರಿನ ಅಕ್ರಮ ಕಟ್ಟಡದಲ್ಲಿ ವೇಶ್ಯಾವಾಟಿಕೆ * ರಿಕ್ಷಾ ಚಾಲಕನಿಗೆ ಥಳಿತ * ಹಲ್ಲೆ ಪ್ರಕರಣದ ಆರೋಪಿಗಳ ಬಿಡುಗಡೆ * ಹೊಟೇಲ್ನಲ್ಲಿ ಕಳವು * ವಿದ್ಯುತ್ ಕಂಬಕ್ಕೆ ಗುದ್ದಿದ ಬಸ್ : ವಿದ್ಯಾರ್ಥಿ ಮೃತ್ಯು * ಬೆಳ್ಳಾರೆ ಕೊಲೆ ಯತ್ನ : ಇಬ್ಬರು ಆರೋಪಿಗಳಿಗೆ ಜಾಮೀನು * ಆಸ್ತಿ ವಿವಾದ : ಮಗನಿಂದ ತಾಯಿಗೆ ಕೊಲೆ ಬೆದರಿಕೆ * ಮನೆಯಲ್ಲಿ ಜುಗಾರಿ : ಆರೋಪಿಗಳ ಸೆರೆ
ಒ೦ದು ಹಾಡಿನ ಸ್ಪರ್ಧೆ ಅಥವಾ ನಾಟ್ಯ ಸ್ಪರ್ಧೆ ಅ೦ದ್ರೆ ಮಕ್ಕಳು ಅದೆಷ್ಟು ಸಲ ಅಭ್ಯಾಸ ಮಾಡಿರಬಹುದು . ಅ೦ಕಿ ಅ೦ಶಗಳ ಕಡೆ ಹೋದರೆ , ಪದೇ ಪದೇ ಒ೦ದು ೧೦೦ ಸಲ ಆ ಹಿ೦ದಿ ಹಾಡುಗಳನ್ನು ಕೇಳಿರಬಹುದು . ಈ ಕಾರ್ಯಕ್ರಮದಿ೦ದ ಕಡಿಮೆ ಅ೦ದ್ರೂ ೫೦೦ ಮಕ್ಕಳು ಭಾಗವಹಿಸಲು ಮು೦ದೆ ಬ೦ದಿರಬಹುದು . ಆ ೫೦೦ ಮನೆಗಳಲ್ಲಿ ತ೦ದೆ ತಾಯ೦ದಿರು ಹಿ೦ದಿ ಹಾಡು ಕಲಿಯಲು ಮಕ್ಕಳಿಗೆ ಪ್ರೋತ್ಸಾಹ ಕೊಡುತ್ತಾರೆ . ಇನ್ನು ಇದೇ ರೀತಿಯ ಒಲವನ್ನು ಇಡೀ ಕರ್ನಾಟಕಕ್ಕೆ ಹಬ್ಭಿಸಲು ನಮ್ಮ ಕನ್ನಡದ ವಾಹಿನಿಯವರೇ ಕಾರಣವಾಗುತ್ತಿರುವುದು ನಿಜವಾಗಲೂ ದುಃಖದ ಸ೦ಗತಿ . ಇದನ್ನು ನೋಡಿದರೆ , ಕನ್ನಡದ ಮಕ್ಕಳ ಮೇಲೆ ಆಗುತ್ತಿರುವ ಒ೦ದು ಹಿ೦ದಿ ಪ್ರಯೋಗ ಅನ್ನಬಹುದು .
ಈಗ ತಂತ್ರಜ್ಞಾನದ ಕಾಲ ಮೊದಲಿನಂತಿಲ್ಲ , ಸಾಕಷ್ಟು ಬದಲಾಗಿದೆ . ಈಗ ಕಾಲಕ್ಕೆ ಕಾಲೇ ರೆಕ್ಕೆಯಾಗಿದೆ . ಮೊದಲಿನಂತೆ ಒಂದು ತಂತ್ರಜ್ಞಾನವನ್ನೇ ಬಹಳ ಕಾಲ ನಂಬಿ ಕೂರುವಂತಿಲ್ಲ . ಇಂದು ಬಂದಿರುವ ತಂತ್ರಜ್ಞಾನ ಇಂದಿಗೆ ಮಾತ್ರ ಎಂಬ ಕಾಲ ಬಹಳ ದೂರವಿಲ್ಲ ಎಂಬುದು ಉತ್ಪ್ರೇಕ್ಷೆಯಾಗಲಾರದು ! 5 ನಿಮಿಷದಲ್ಲಿ ಫೋಟೋ ರೆಡಿ ಎಂಬ ಬೋರ್ಟ್ ನೋಡಿ ಫೋಟೋ ಕ್ಲಿಕ್ಕಿಸಿಕೊಂಡು 5 ನಿಮಿಷ ಅಲ್ಲೇ ನಿಂತು ಫೋಟೋ ನೋಡಿ ಸಂತಸಪಡುವ ಕಾಲ ಹೊರಟೋಯ್ತು ! ' ಒಂದೇ ನಿಮಿಷದಲ್ಲಿ ' ಎಂಬ ಘೋಷಣೆಗೂ ಇನ್ನು ಕಾಲವಿಲ್ಲ . ಎಕೆಂದರೆ ಇದೀಗ ಹೊಸ . . .
ನಟರಾಜ್ ಕನ್ನಡಿಗರನ್ನು ಒಂದು ಗೂಡಿಸಿ , ಚಹಾ , ಕಾಫಿ ಮತ್ತು ಆಟಕ್ಕೆ ಕ್ಷಮಿಸಿ . . . . ಊಟಕ್ಕೆ ಪ್ರತಿ ಶುಕ್ರವಾರ ಕರೆದುಕೊಂಡು ಹೋಗುತ್ತಾರೆ . ಆಟಕ್ಕೂ ಕರೆಯಬಹುದಿತ್ತು ಇವರಿಗೆ ಗೊತ್ತು ಈ ಸಂಸಾರಸ್ತರು ಆಟಕ್ಕೆ ಎಂದು ಬರುವದಿಲ್ಲ , ಅಪ್ಪಿ ತಪ್ಪಿ ಬಂದರು ಇವರ ಧಡೂತಿ ಹೊಟ್ಟೆ ಇವರನ್ನು ಆಡಲು ಬಿಡುವದಿಲ್ಲ . . . .
ಏಕೆ ಬಂದಿತ್ತು ಅದು ನನ್ನ ರೂಮಿಗೆ ? ಅದು ಸತ್ತ ಸುದ್ದಿ ಹೇಗೆ ತಿಳಿಯಿತೋ ಇರುವೆಗಳ ಟೀಮಿಗೆ ?
ತಿಂಡಿ ತಿಂದು ಗೋಡ್ಸೆ ಕೋಣೆಗೆ ಮೂವರೂ ವಾಪಸಾದರು . ಗೋಡ್ಸೆ ಕೂತುಕೊಂಡು ಒಂದಾದ ಮೇಲೊಂದು ಮೂರು ಪತ್ರಗಳನ್ನು ಬರೆಯತೊಡಗಿದರೆ , ಇನ್ನಿಬ್ಬರು ಮಾತಿಲ್ಲದೆ ಅವರನ್ನೇ ನೋಡುತ್ತಾ ಕುಳಿತಿದ್ದರು . ಅವರಿಬ್ಬರಿಗೆ ಆಗಲೇ ಗೋಡ್ಸೆ ತಮ್ಮಿಂದ ದೂರ ಹೋದಂತೆ ಅನ್ನಿಸಿ , ತಮ್ಮ ಅಸಹಾಯಕತೆಗೆ ನಾಚಿಕೆಯಾಗತೊಡಗಿತು .
ಎರಡೂ ಕಾರಣಕ್ಕೆ . . . ( ಕನ್ನಡ ಏಕೆ ಶಿವ ಭಾಷೆ ಅಂತ ಮುಂದೆ ಬರೆಯುತ್ತೇನೆ )
1912ರಲ್ಲಿ ಪೋಲೆಂಡ್ - ಅಮೇರಿಕಾ ಜೀವ - ರಸಾಯನ ವಿಜ್ಞಾನಿ ಕ್ಯಾಸಿಮಿರ್ ಫಂಕ್ , ಕೊರತೆಯಿಂದ ಉಂಟಾಗುವ ಕಾಯಿಲೆಗಳ ಬಗ್ಗೆ ಸಂಶೋಧನೆ ಮಾಡುವಾಗ ಆರೋಗ್ಯಕ್ಕೆ ಅವಶ್ಯಕವಾದ ಲವಣಾಂಶವಿಲ್ಲದ ಸೂಕ್ಷ್ಮ ಪೌಷ್ಠಿಕಾಂಶಗಳನ್ನು ಸೂಚಿಸುವುದಕ್ಕಾಗಿ ಜೀವಸತ್ವಗಳ ಆವಿಷ್ಕಾರವನ್ನು ಅಭಿವೃದ್ಧಿ ಪಡಿಸಿದರು . ಇದು ಜೀವರಾಸಾಯನಿಕವಾಗಿ ಪ್ರಮುಖ ಪಾತ್ರವಹಿಸುವುರಿಂದ " ಜೀವಧಾರಕ " ದ ಮತ್ತು ಇವೆಲ್ಲವೂ ರಾಸಾಯನಿಕ ಅಮೀನ್ಗಳು ಎಂದು ಫಂಕ್ ಅಭಿಪ್ರಾಯ ಪಟ್ಟಿದರಿಂದ " ಅಮೀನ್ " ಗಳ ಸಂಮ್ಮಿಶ್ರವಾಗಿದೆ . " ಜೀವಸತ್ವ " ಗಳಲ್ಲಿ ಒಂದನ್ನು ಆಂಟಿ - ಸ್ಕೋರ್ಬುಟಿಕ್ ಅಂಶ ಎನ್ನಲಾಗಿದೆ , ಹಿಂದೆ ತಾಜಾ ಸಸ್ಯಾಂಶಕ್ಕೆ ಹೀಗೆ ಹೇಳಲಾಗುತ್ತಿತ್ತು .
18 . ನನ್ನ ಕಂಪ್ಯೂಟರ್ ನಲ್ಲಿ ಕನ್ನಡದ ಲೇಖನಗಳು ಸರಿಯಾಗಿ ಮೂಡಿಬರುತ್ತಿಲ್ಲ ಏಕೆ ?
< < ಅಸಹಿಷ್ಣು ಎನ್ನುವುದಕ್ಕಿಂತ ತನ್ನ ರಿಲಿಜಿನ್ ನ ಡಾಕ್ಟ್ರಿನ್ ( ದೈವವಾಣಿ ) ನಲ್ಲಿ ಶ್ರದ್ದೆ . ಉದಾ : ಇತರ ಸಂಸ್ಕೃತಿಗಳ ಮೇಲಿನ ದ್ವೇಷದಿಂದ ಅನ್ಯರನ್ನು ಮತಾಂತರಕ್ಕೆ ಅವು ಮುಂದಾಗುವುದಿಲ್ಲಲ್ಲ . ಬದಲಿಗೆ , ದೇವರ ಸತ್ಯಪಥವನ್ನು ಮರೆತು ಸಹಮಾನವರು ಡೆವಿಲ್ ( ನನ್ನೇ ದೇವರೆಂದು ತಿಳಿದು ) ನನ್ನು ಅನುಸರಿಸುತ್ತಿದ್ದು ಪಾಪ ಮಾಡಿ ನರಕ ಸೇರತ್ತಿದ್ದಾರೆ . ಅವರನ್ನು ಸತ್ಯ ಪಥಕ್ಕೆ ತಂದು ಉದ್ದರಿಸುವುದು ತನ್ನ ಪವಿತ್ರ ಕರ್ತವ್ಯ ; ಇಲ್ಲವೆ ನಾನು ಪಾಪಿ . ಅಂದರೆ ಇಲ್ಲಿ ( ಇತರ ಸಂಸ್ಕೃತಿಗಳ ) ಸಹಮಾನವರ ಬಗೆಗಿನ ಪ್ರೀತಿಯಿದೆ ; ದ್ವೇಷವಲ್ಲ . > > ಇದು ಪೂರ್ತಿ ಸತ್ಯ ಅಲ್ಲ , ಯಾಕೆಂದರೆ ನೀವು ಹೇಳಿದ ಅರ್ಥ ಆ ಮತಗಳ ದೃಷ್ಟಿಯಿಂದ ನೋಡುವುದಾದರೆ . ಮತಾಂತರಕ್ಕೆ ಒಳಗಾಗುವ ಜಾನ್ರ ದೃಷ್ಟಿಯಿಂದ ನೋಡುವುದಾದರೆ ಅದನ್ನು ಅಸಹಿಷ್ಣು ಎಂದೇ ಕರೆಯಬೇಕಾಗುತ್ತದೆ . ಉದಾ ಕ್ರಿಶ್ಚಿಯನ್ನರು ಗೋವಾದಲ್ಲಿ ನಡೆಸಿದ " ಇಂಕ್ವಿಸಿಶನ್ " ಅನ್ನು ಅನ್ಯ ಧರ್ಮೀಯರ ಮೇಲಿನ ಪ್ರೀತಿಯಿಂದ ( ನೀವು ಅಂದಂತೆ ) ಮಾಡಿದರು ಎಂದು ಹೇಳುವುದು ಎಷ್ಟು ಸರಿ ? ಅಲ್ಲವೇ ? ಹಾಗೆಯೇ ಹಿಂದೂಗಳನ್ನು ಹತ್ಯೆ ಮಾಡಿದ ಔರಂಗಜೇಬ " ಸಹಮಾನವರ ಮೇಲಿನ ಪ್ರೀತಿಯಿಂದ " ಎಂದು ಹೇಳಬಹುದೇ ?
ನಾನವರೊಂದಿಗೆ ಅಸಿಸ್ಟೆಂಟಾಗಿ ಕೆಲಸ ಮಾಡಲು ಪ್ರಾರಂಭಿಸಿದಾಗ ಅವರು ಆಗಾಗ ಹೇಳುತ್ತಿದ್ದ ಚಿಕ್ಕ ಚಿಕ್ಕ ತುಣುಕುಗಳನ್ನು ಗಮನಿಸಿದೆ . ಅದರಲ್ಲಿ ಕಲಿಯುವಂಥಾದ್ದು ತುಂಬಾ ಇರುತ್ತಿತ್ತು . ನಾನು ಥಿಯರಿ ಕಲಿತಿದ್ದರೂ ಕೆಲಸದ ಬಗ್ಗೆ ಪ್ರತಿಯೊಂದು ಅಂಶವನ್ನೂ ಕಲಿತಿದ್ದು ಮೂರ್ತಿಸಾಬ್ ಯಿಂದಲೇ . ಚಿಕ್ಕಪುಟ್ಟ ವಿಷಯಗಳು , ಎಲ್ಲಿ ನಿಲ್ಲಬೇಕು , ಪ್ರತಿಯೊಂದು ಅವಶ್ಯಕತೆಯ ಬಗ್ಗೆ ಹೇಗೆ ಮೊದಲೇ ಯೋಚಿಸಬೇಕು , ಸ್ಟುಡಿಯೋದಲ್ಲಿ ಹೇಗೆ ನಡೆದಾಡಬೇಕು ಎಲ್ಲದರ ಬಗ್ಗೆ ನಾನು ಕಲಿತೆ ! ಅವರು ಸಮಾಧಾನದಿಂದ ಹೇಳಿಕೊಡುವ ರೀತಿಗೆ ಮರುಳಾದೆ . ಉತ್ಸಾಹದಲ್ಲಿ ತುಂಬಾ ಧಡಬಡ ಓಡಾಡುತ್ತಿದ್ದ ನಾನು ಒಂದು ದಿನ ಸ್ಟುಡಿಯೋದಲ್ಲಿ ಹಾಕಿದ್ದ ಸೆಟ್ ಒಂದರಲ್ಲಿ ನೆಲ ಮುಗಿದು ಮುಂದೆ ಚಾಚಿದ್ದ ಬಟ್ಟೆಯನ್ನು ಗಮನಿಸದೆ , ಕಾಲಿಟ್ಟು ದಢಾರನೆ ಬಿದ್ದಿದ್ದೆ !
ಆಷ್ಟ್ರೇಲಿಯ ಕಡೆ ಗೊಲ್ ಬಾರಿಸಿದವರು : ಗ್ರೆಗ್ ಮೂರೆ - ೩೮ ( ಪೆನಾಲ್ಟಿ ) ಹ್ಯಾರಿ ಕೆವೆಲ್ - ೭೮
DH Lawrenceನ Sons and Loversನಲ್ಲಿ ತಮ್ಮ ತಾಯನ್ನೇ mercy killingಗೆ ಒಳಪಡಿಸುವ ಕಥಾನಾಯಕ ಮತ್ತವನ ಸೋದರಿಯ ವಿಷಯವಿದೆ . ಆ ಕಾಲಕ್ಕೆ ಅದು ಹೊಸ ವಿಚಾರ . ಅಂದಿನಿಂದ ಇಂದಿನವರೆಗೆ ಈ ಚರ್ಚೆ ನಡೆಯುತ್ತಲೇ ಇದೆ . ಈ ಘಟನೆಗಳೂ ವಿವಿಧ ಬಗೆಯಲ್ಲಿ ನಡೆಯುತ್ತಲೂ ಇವೆ .
ಜಿ ಟಿ ಎನ್ ಅವರ ವಿವರ ಸಂದರ್ಶನಕ್ಕೆ ' ಸಂಪದ ' ಕ್ಕೆ ಭೇಟಿ ಕೊಡಿ -
ಕೆಲವು ವರ್ಷಗಳ ಹಿಂದೆ ನನ್ನ ಜತೆಗೆ ಕೆಲಸ ಮಾಡುತ್ತಿದ್ದ ನನ್ನ ಜತೆಕೆಲಸಗಾರರೊಬ್ಬರು ಕೆಲಸ ಬಿಟ್ಟು ಬೇರೊಂದು ಕೆಲಸಕ್ಕೆ ಹೋದಾಗ ನಾನು ಅವರನ್ನು ಡ್ರಿಂಕಿಗೆಂದು ಆಹ್ವಾನಿಸಿದ್ದೆ . ಬಹಳ ಮುಜುಗರದಿಂದ ಬರಲು ಒಪ್ಪಿಕೊಂಡಿದ್ದರು . ಬರೇ ಜೋಡಿಗಳಿದ್ದ ರೆಸ್ಟುರೆಂಟಿನಲ್ಲಿ ನಾವಿಬ್ಬರೇ ಗಂಡಸರು . ಎರಡು ಡ್ರಿಂಕು , ಊಟವಾದ ನಂತರ ಮನೆಗೆ ಹೋಗುವ ಮೊದಲು ಆತ ' ತಪ್ಪು ತಿಳಿಯಬೇಡ ಗುರು , this pretty much amounts to date . ' ಎಂದು ಹೇಳಿ ಹೋಗಿದ್ದರು .
ಡಿವಿಡೆಂಡ್ ಬದಲು ಷೇರು ಹಣವನ್ನು ನೀಡಿದ ಸುಳ್ಯ ಸಿ . ಎ . ಬ್ಯಾಂಕ್ ಸಿಬ್ಬಂದಿ !
ಭಾರೀ ಮಳೆ ಸುರಿಯುತ್ತಿದೆ . ಗೇರು ಬೀಜ ಗಿಡದಲ್ಲೆ ಮೊಳಕೆಯೊಡೆದಿದೆ . ಇದು ಕೆಲ ವಾರಗಳ ಹಿಂದೆ ನಾನು ಮಂಗಳೂರು ಬಸ್ಸು ಹತ್ತುವ ಮುನ್ನದ ಮಾತು . ಆದರೆ ಅದ್ಯಾವುದೋ ತಿರುವು ಮುರುವುಗಳಲ್ಲಿ ಸಾಗಿದ ಆರು ಚಕ್ರದ ಬಂಡಿ ನನ್ನನ್ನು ಬಿ . ಸಿ . ರೋಡಿನಲ್ಲಿ ಇಳಿಸಿದಾಗ Saftey ಗೆ ಇರಲಿ ಎಂದು ಕೊಂಡೊಯ್ಯುದಿದ್ದ ಜಾಕೆಟ್ ನೊಳಗೆ ಬೆವರು ಸುರಿಯುತಿತ್ತು . ಆದರೆ ನೆಲದ ಒದ್ದೆ ಆರಿರಲಿಲ್ಲ . ನೇತ್ರಾವತಿ ನದಿಯಲ್ಲಿ ನೀರು ಉಕ್ಕಿ ಹರಿಯುತಿತ್ತು . ( ಅದೆಷ್ಟು ನೀರು ನದಿಯಲ್ಲಿ ಹರಿದಿದೆಯೋ ) ಹೌದು ನಾನು ಊರಿಗೆ ಹೋಗಿ ಬಂದಿದ್ದೇನೆ . ಒಂಥರ Breaking news . ಯಾರು First ಓದುತ್ತಾರೋ ಅವರಿಗೆ Exclisive . ಮತ್ತೆಲ್ಲ Flash . Any way ನಾನು ಊರಿಗೆ ಹೋಗಿದ್ದೆ . ತುಂಬಾ ತಿಂಗಳಾಗಿತ್ತು . ಈ ಆಟೋನಗರಿಯ ಕಿರಿ ಕಿರಿಯಿಂದ ಒಂದಿಷ್ಟು ರಿಲ್ಯಾಕ್ಸ್ . ಜೊತೆಗೆ ನಾಸ್ತಿಕನಲ್ಲ ಎಂಬ ಕಾರಣಕ್ಕೆ ಊರಿನ ಜಾತ್ರೆ ನನ್ನನು ಊರಿಗೆ ಕರೆದಿತ್ತು . ಊರೇ ಹೀಗೆ . . . . . . . . ಊರು ಬಿಟ್ಟ ಮೇಲೆ ಗೊತ್ತಾಗುತ್ತೆ . Importent . ಅದರೆ ಬದುಕು ಕಾಡುತ್ತದೆ . Future ಎನ್ನುವ ಭೂತ ಕಾಡುತ್ತದೆ . ಹಾಗಾಗಿ ಊರಿನ ಪ್ರತಿಯೊಂದು ಬದಲಾವಣೆ ನಮ್ಮಲ್ಲಿ ಅಚ್ಚಲ್ಲಿ ಉಳಿಯುತ್ತದೆ . ಒಟ್ಟಾರೆ ನಮ್ಮ ಊರು ಮಾತ್ರ ಬದಲಾಗುತ್ತಿದೆ . ಮನೆ ಪಕ್ಕದಲ್ಲೇ ಇನ್ ಫೋಸಿಸ್ ಬಂದಿದೆ . ಆಕಾಶವಾಣಿ ಮಾತ್ರ ಕೇಳುತ್ತಿದ್ದ ಹಳ್ಳಿಗಳಲ್ಲಿ FMಗಳ ಕಾರು ಬಾರು . ಸುಂದರ ಹುಡುಗಿಯರ ಸುಂದರ ಕಿವಿಗಳಲ್ಲಿ ಇಯರ್ ಫೋನ್ ಭಾಗ್ಯ ಪಡೆದಿದೆ . ಮಂಗಳೂರಿನ ರಸ್ತೆಗಳಿಗೆ ಹೊಸ look ಬಂದಿದೆ . ಬೆಂಗಳೂರಿಗೆ ವಾಪಸಾದರೆ ನೆನಪುಗಳು ಕಾಡುತ್ತದೆ . ಆದರೆ ಎಲ್ಲಾ ನೆನಪುಗಳನ್ನು ಒಂದೇ ಕಡೆ ಸೇರಿಸಿದರೆ , ಆ ನೆನಪುಗಳ ಬಂಡಿಯಲ್ಲಿ ನೋವುಗಳೇ ಸರದಾರ . ಸಿಟಿ ಬಸ್ಸಲ್ಲಿ ಓಡಾಡಿದ್ದು , ಎಲ್ಲೋ , ಎಲ್ಲೋ ಗಿಲ್ಲಿದ್ದು ಹೀಗೆ . . . . . . . . . ಎಲ್ಲಾ ನೆನಪುಗಳನ್ನು ಹೊತ್ತು ವಾಪಾಸಾಗಿದ್ದೇನೆ . ಮತ್ತೆ . . . . ಅದೇ ಬದುಕು . . . . . . . . Future ಎನ್ನುವ ಭೂತ . last line ' s + ಅದೆಷ್ಟೋ ಜನ ಊರಿಂದ ನಾಪತ್ತೆಯಾಗಿದ್ದರೆ . ಹಲವು ಹೊಸ ಮುಖಗಳು ಊರಿಗೆ ಬಂದಿದೆ + ಕಡಲಲ್ಲಿ ಅಷ್ಟೇ ನೀರಿದೆ .
ಮಂಗಳೂರು : ಮಹಾನಗರಪಾಲಿಕೆಗೆ ವಂಚಿಸಿ ಹೆಚ್ಚುವರಿ ನೀರು ಪಡೆಯತ್ತಿರುವವರ ಮೇಲೆ ನಿರ್ಧಾಕ್ಷಿಣ್ಯ ಕ್ರಮಕ್ಕೆ ಜಿಲ್ಲಾಧಿಕಾರಿ ಶ್ರೀ ಸುಭೋದ್ ಯಾದವ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ . ಅವರು ಇಂದು ತಮ್ಮಕಚೇರಿಯಲ್ಲಿ ಮಂಗಳೂರು ಮಹಾನಗರಪಾಲಿಕೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡುತ್ತಿದ್ದರು . ಮಹಾನಗರಪಾಲಿಕೆಯಿಂದ ಅದಿಕೃತವಾಗಿ ನೀರು ಸಂಪರ್ಕ ಪಡೆದು ಅನಧಿಕೃತವಾಗಿ ಯಥೇಚ್ಛವಾಗಿ ನೀರನ್ನು ಬಳಸುತ್ತಿರುವ ಉದ್ದಿಮೆ ಕೈಗಾರಿಕೆಗಳನ್ನು ಪತ್ತೆ ಹಚ್ಚಿ ಅಂತಹವರ ವಿರುದ್ಧ ಎಫ್ಐಆರ್ ದಾಖಲಿಸುವುದು ಸೇರಿದಂತೆ ದಂಡ ವಸೂಲು ಮಾಡಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ . ಅತ್ಯಂತ ಕಡುಬಡವರಿಗೆ ನೀರು ಸಂಪರ್ಕ ಪಡೆಯಲು ಸಾಧ್ಯವಾಗುವಂತೆ [ . . . ]
ಭವ್ಯ ಭಾರತ ನಿರ್ಮಾಣ ದಲ್ಲಿ ಯುವ ಜನತೆ ಯ ಪಾತ್ರ ಬಹು ಮುಖ್ಯ ವಾಗಿದೆ . ಇ ಪೀಳಿಗೆ ದೇಶದ ಸರ್ವಾಂಗ್ಹೀನ ಬೆಳವಣಿಗೆಗೆ ಟೊಂಕ ಕಟ್ಟಿ ನಿತ್ತಿದೆ . ಇದು ಒಂದು ಆಶಾದಾಯಕ ಬೆಳವಣಿಗೆ ಯೂ ಹೌದು . ಆದರೆ ಈಗ ಇ ಜನತೆ ಯನ್ನು ಕಾಡುತ್ತಿರುವ ಬಹು ಮುಖ್ಯ ವಾದ ಪ್ರಶ್ನೆ ವಿದೇಶ ಗಳಲ್ಲಿ ವಿಧ್ಯಾಭ್ಯಾಸ ಮುಂದುವರಿಸುವುದು ಸರಿಯೇ ? ಮತ್ತು ಅದು ಎಷ್ಟು ಸುರಕ್ಷಿತ ವಾಗಿದೆ ? ಅರ್ಥಿಕ ಹಿಂಜರಿತ ದ ನಡುವೆ ಉದ್ಯೋಗವಕಾಶ ಮುಂದೆ ವಿದೇಶ ನೆಲದಲ್ಲಿ ಇರುವುದೇ ಸಂಕಷ್ಟ ದಲ್ಲಿ ಸಿಲುಕಿದ ವಿಧ್ಯಾರ್ಥಿ ಗಳ ಮುಂದಿನ ನಡೆ ಏನು ? ಇಂತಹ ಸಾವಿರಾರೂ ಪ್ರಶ್ನೆ ಉಧ್ಭವಿಸಿದೆ . ಇದು ನಿಜಕ್ಕೂ ರಾಜ್ಯ ಮತ್ತು ಕೇಂದ್ರ ಸರಕಾರ ದಲ್ಲಿ ತಳಮಳ ಉಂಟು ಮಾಡಿದೆ . ಇದನ್ನು ಸರಿಪಡಿಸಲು ಆಶಾ ದಾಯಕ ಕಿರಣ ವೆಂದರೆ ಕೇಂದ್ರ ಸಂಪುಟ ದಲ್ಲಿ ನಮ್ಮವರೇ ಆದ ಶ್ರೀಯುತ ಕೃಷ್ಣ ಆವರು ವಿದೇಶಾಂಗ ಖಾತೆ ಹೊಂದಿರುವುದು . ಇವರು ಸಮರ್ಥ ವಾಗಿ ಪರಿಸ್ಥಿತಿ ಯನ್ನು ನಿಭಾಯಿಸ ಬಲ್ಲರು ಎನ್ನುವ ನಂಬಿಕೆ ಸರಕಾರ ಹಾಗೂ ಜನತೆ ಯಲ್ಲಿ ಇದೆ . ಜನಾಂಗೀಯ ದ್ವೇಷ ಕ್ಕೆ ಆಸ್ಟ್ರೇಲಿಯ , ಅಮೇರೀಕಾ ಇನ್ನಿತರ ದೇಶ ಗಳಲ್ಲಿ ನಮ್ಮ ಯುವಕ / ಯುವತಿ ಯರು ಬಲಿಯಾಗುತ್ತಿರುವುದು ಶೋಚನಿಯ . ದೇಶವಿಡಿ ಇ ಸಮಸ್ಯೆ ಗೆ ಪರಿಹಾರ ಹುಡುಕಲು ಸರ್ವ ಪ್ರಯತ್ನ ಮಾಡಬೇಕು . ಹ ಇದು ತಾತ್ಕಲವೂ / ನಿರಂತರವೂ ಹೇಳುವುದು ಕಷ್ಟಕರ . ಆದರೆ ನಮ್ಮ ಪ್ರಯತ್ನ ಜಾರಿಯಲ್ಲಿ ಇರಲಿ . ಯುವಜನತೆ ಯ ಜೀವನ ಹಾದಿ ಸುಗಮ ವಾಗಲಿ ಎಂದು ಹಾರೈಸುವ ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು . ನಮ್ಮ ದೇಶ ಪ್ರೇಮ ನಮ್ಮ ರಕ್ತ ದಲ್ಲಿ ಉಕ್ಕಿ ಹರಿಯಲಿ . ಜೈ ಹಿಂದ್ . ಭಾರತ್ ಮಾತಾ ಕೀ ಜೈ ನಾಗೇಶ್ ಪೈ .
ಇಂತಹ ವರದಿಗಳ ನಿಜವಾದ ಉದ್ದೇಶ ಏನಿರಬಹುದು ? ಒಂದು ಕಾಲದಲ್ಲಿ 5000 ದರ್ಶಿನಿಗಳಿದ್ದವು ಅಂತ ಈ ವರದಿ ಅಂದಾಗ , ಗ್ರಾಹಕರಿಲ್ಲದೇ , ಬೇಡಿಕೆ ಇಲ್ಲದೇ ಅವೆಲ್ಲ ಶುರುವಾಯ್ತಾ ? ಹಾಗಿದ್ರೆ ಆವತ್ತು ಆ ದರ್ಶಿನಿಗಳಿಗೆ ಹೋಗುತ್ತಿದ್ದ ಗಿರಾಕಿ ಯಾರು ? ಇದೇ ದರ್ಶಿನಿಗಳ ಇಡ್ಲಿ ವಡೆ ಇಷ್ಟ ಪಡುತ್ತಿದ್ದವನು ತಾನೆ ? ಹಾಗಿದ್ರೆ , ಇವತ್ತು ಅವರ ಸಂಖ್ಯೆ ಸಡನ್ ಆಗಿ ಕಡಿಮೆ ಆಗಿ ಬೇಡಿಕೆ ಕುಸಿದಿದ್ಯಾ ? ಅಥವಾ ಅವರೆಲ್ಲ ಇಡ್ಲಿ - ವಡೆ - ಅನ್ನ - ಸಾಂಬಾರ್ ತಿನ್ನೋದೆ ನಿಲ್ಲಿಸಿ ಬಿಟ್ಟಿದಾರಾ ? ಇಲ್ಲ ತಾನೇ ? ಹಾಗಿದ್ರೆ ನಿಜವಾದ ಸಮಸ್ಯೆ ಮಾಡ್ತಿರೋ ಅಡುಗೆಯ ಬಗೆಯಲ್ಲಿ ಇದೆ ಅನ್ನೋ ಇವರ ಮಾತು ನಿಜಾ ಅಲ್ಲ ಅಂತ ಅನ್ಸಲ್ವಾ ಗುರು ? ಹಾಗಿದ್ರೆ , ಇಂತಹ ವರದಿಗಳ ನಿಜವಾದ ಉದ್ದೇಶ ಏನಿರಬಹುದು ? ಹೋಟೆಲ್ ಉದ್ಯಮದ ಸಮಸ್ಯೆ ಬಗ್ಗೆ ಬರೆಯೋದಕ್ಕಿಂತ ಹೆಚ್ಚಾಗಿ ಬೆಂಗಳೂರು ಕಾಸ್ಮೊ ಪಾಲಿಟಿನ್ , ಇಲ್ಲಿಗೆ ಬಂದಿರೋ ವಲಸಿಗರನ್ನ ತೃಪ್ತಿ ಪಡಿಸಲಿಲ್ಲ ಅಂದ್ರೆ ನೀವು ಉದ್ಧಾರ ಆಗಲ್ಲ ಅಂತಾ ಹೇಳೊದಾ ಗುರು ?
ಸಮಕಾಲೀನ ವೃತ್ತಿಗಾರರು , ತರುವಾಯ ಬಗೆಬಗೆಯ ಮತ್ತು ಆಗಾಗ ವಿರುದ್ಧವಾದ ವೃತ್ತಿಯನ್ನು ಹೊಂದಿದ್ದರು . ಅಲೆಕ್ಸಾಂಡರ್ ಬ್ರೆನರ್ನಂತಹ ಕೆಲ ವ್ಯಕ್ತಿಗಳು ಇತರೆ ಕಲಾ ಪ್ರಕಾರಗಳನ್ನು ರಾಜಕೀಯಗೊಳಿಸಲು ಈ ಮಾಧ್ಯಮವನ್ನು ಬಳಸಿಕೊಂಡರು , ಅವರ ಮೇಲೆ ಬಲವಂತವಾಗಿ ಹೇರಿದ ಜೈಲು ಶಿಕ್ಷೆಗಳನ್ನು ಮುಂದುವರೆದ ಪ್ರತಿಭಟನೆಯ ಸಾಧನವಾಗಿ ಬಳಸಿಕೊಂಡರು . [ ೬೦ ]
ಜೈಲಿನಲ್ಲಿ ಆದ ಒಂದು ಭಯಾನಕ ಘಟನೆ ಈಗಲೂ ಕಣ್ಣಿಗೆ ಕಟ್ಟಿದ ಹಾಗಿದೆ . ಒಂದು ಮಧ್ಯಾಹ್ನ ಸುಮಾರು ಒಂದೂವರೆ ಘಂಟೆ ಸಮಯ . ವಿರಮಾದ ವೇಳೆ . ನಾವಿದ್ದ ಕೊಠಡಿಯ ಮುಂದೆ ಸುಮಾರು ಹದಿನೈದು ಗಜ ದೂರದಲ್ಲಿ ಒಬ್ಬ ಪಠಾನ್ ಖೈದಿ ಅದೇ ವರ್ಗದ ಸಿಂಧಿ ಖೈದಿಯನ್ನು ಹಿಂದಿನ ವೈಷಮ್ಯದ ಕಾರಣ ಇರಿದುಕೊಂದನು . ಆಮೇಲೆ ಆವೇಶದಿಂದ ಆಯುಧವನ್ನು ಝಳಿಪಿಸುತ್ತಾ ಸಮೀಪದವರ ಮೇಲೆ ಎರಗುವ ಪ್ರಯತ್ನ ಮಾಡುತ್ತಾ , ಜಾಗದಿಂದ ಜಾಗಕ್ಕೆ ಹಾರುತ್ತಿದ್ದ ಆ ಪಠಾನ್ ಕೊಲೆ ಪಾತಕನನ್ನು ಜೈಲು ಸಿಬ್ಬಂಧಿ ಮತ್ತು ವಿಶೇಷ ಪೋಲಿಸಿನವರ ಸರ್ವ ಪ್ರಯತ್ನ ಮಾಡಿ , ಅವನ ಜೊತೆ ಸೆಣೆಸಾಡಿ ಸುಮಾರು ಅರ್ಥ ಘಂಟೆಯಾದ ಮೇಲೆ ಹಿಡಿದರು .
ದೆಹಲಿ ಕರ್ನಾಟಕದ ಸಂಘದಲ್ಲೊಂದು ಕಾರ್ಯಕ್ರಮ . ಕರ್ನಾಟಕ ವಾರ್ತಾ ಇಲಾಖೆಯಲ್ಲಿ ದೆಹಲಿ ಕಚೇರಿಯಲ್ಲಿ ವಾರ್ತಾಧಿಕಾರಿಯಾಗಿರುವ ವೀರಣ್ಣ ಆಗಾಗ ದೆಹಲಿ ಕನ್ನಡಿಗರಿಗಾಗಿ ಕನ್ನಡ ಸಿನಿಮಾ ತೋರಿಸುತ್ತಿರುತ್ತಾರೆ . ಹಾಗೇ ಒಮ್ಮೆ ಸಿನಿಮಾ ತೋರಿಸುತ್ತೇನೆ ಬನ್ನಿ ಎಂದು ಕರೆದಿದ್ದರು . ಹೋಗಿದ್ದೆ . ಅಂತಹ ಅವಕಾಶ ತಪ್ಪಿಸುವುದಿಲ್ಲ .
ಆಶಾ ಮೊದಲು ರಾಹುಲ್ ದೇವ್ ಬರ್ಮನ್ ( ಎ . ಕೆ . ಎ . " ಪಂಚಮ್ " ) ಅವರನ್ನು ಭೇಟಿಯಾದದ್ದು ಆಕೆ ಎರಡು ಮಕ್ಕಳ ತಾಯಿಯಾಗಿದ್ದಾಗ ಹಾಗೂ ಆತ ೧೦ನೆಯ ತರಗತಿ ಓದುವುದನ್ನು ಬಿಟ್ಟು ಸಂಗೀತದ ದಾರಿ ಹಿಡಿದಾಗ . ಅವರ ಜೋಡಿಯು ಮೊದಲು ತೀಸ್ರಿ ಮಂಝಿಲ್ ( ೧೯೬೬ ) ನಲ್ಲಿ ಗುರುತಿಸಲ್ಪಟ್ಟಿತು . ಅವರ ಜೋಡಿಯು ವೈವಿದ್ಯಮಯ ಹಾಡುಗಳನ್ನು ಧ್ವನಿಮುದ್ರಣ ಮಾಡಿತು - ಕ್ಯಾಬರೆಗಳು , ರಾಕ್ , ಡಿಸ್ಕೊ , ಘಝಲ್ಗಳು , ಭಾರತೀಯ ಶಾಸ್ತ್ರೀಯ ಸಂಗೀತ ಇನ್ನೂ ಹಲವಾರು .
ಶ್ರೀಚರಣರಿಂದ ಸ್ಥಾಪಿತವಾದ ಶ್ರೀಗುರುಕುಲವು ಭಾರತೀಯ ಸಂಸ್ಕೃತಿಯನ್ನು ಬೆಳೆಸಲು ಸಹಾಯಕವಾಗಿದೆ . ವಿಕೃತಿಯನ್ನು ಕಾಣುತ್ತಿರುವ ಇಂದಿನ ದಿನಗಳಲ್ಲಿ ದೇಶದ ಅಸ್ತಿತ್ವವನ್ನು ಹಾಗೂ ಸಂಸ್ಕೃತಿಯನ್ನು ಕಾಪಾಡಲು ಶ್ರೀಭಾರತಿಗುರುಕುಲವು ಇನ್ನೂ ಹೆಚ್ಚಿನ ರೀತಿಯಲ್ಲಿ ಬೆಳೆಯಲಿ . " ಸಂವರ್ಧತಾಂ ಭಾರತ ಸಂಸ್ಕೃತಿಃ " ಎಂದು ಭಕ್ತಿಪೂರ್ವಕ ಶ್ರೀರಾಮನಲ್ಲಿ ಪ್ರಾರ್ಥಿಸುವ ವಿಧೇಯ . ಶ್ರೀ ಗುಮ್ಮಾನಿ ನಾಗೇಂದ್ರ ಭಟ್ಟ , ಸಾಗರ
ಇಪ್ಪತ್ತನೆಯ ಶತಮಾನದಲ್ಲಿ ಬಹುಶಃ ಇಂಗ್ಲಿಷ್ ಸಂಸ್ಕೃತಿಯ ಅತ್ಯುತ್ತಮ ಚರಿತ್ರೆ ಲೇಖಕರೆನಿಸಿದ [ ೪ ] ಜಾರ್ಜ್ ಆರ್ವೆಲ್ , ಕಾಲ್ಪನಿಕ ಕಥೆ , ವಿಮರ್ಶಾತ್ಮಕ ಪತ್ರಿಕೋದ್ಯಕ್ಕಾಗಿ , ಸಾಹಿತ್ಯ ಸಂವಾದ - ವಿಮರ್ಶೆ ಮತ್ತು ಕವಿತೆ ಬರೆದರು . ನರಕಸದೃಶ ಕಾದಂಬರಿ ಎನ್ನಲಾದ ನೈನ್ಟೀನ್ ಎಯ್ಟಿ - ಫೋರ್ ( ಪ್ರಕಾಶನ : ೧೯೪೯ ) ಹಾಗೂ ಹಾಸ್ಯ - ವಿಡಂಬನಾತ್ಮಕ ಕಿರು - ಕಾದಂಬರಿ ಅನಿಮಲ್ ಫಾರ್ಮ್ ( ೧೯೪೫ ) ಕೃತಿಗಳಿಗಾಗಿ ಜಾರ್ಜ್ ಆರ್ವೆಲ್ ಅತಿಹೆಚ್ಚು ಪರಿಚಿತರು . ಜಾರ್ಜ್ ಆರ್ವೆಲ್ರ ಇವೆರಡೂ ಪುಸ್ತಕಗಳ ಪ್ರತಿಗಳು , ಇಪ್ಪತ್ತನೆಯ ಶತಮಾನದ ಬೇರೆ ಯಾವುದೇ ಲೇಖಕರ ಎರಡು ಪುಸ್ತಕಗಳಿಗಿಂತಲೂ ಹೆಚ್ಚು ಮಾರಾಟವಾಗಿವೆ . [ ೫ ] ಸ್ಪ್ಯಾನಿಷ್ ಅಂತರ್ಯುದ್ಧದಲ್ಲಿ ರಿಪಬ್ಲಿಕನ್ ಪಡೆಯ ಪರ ಸ್ವಯಂಸೇವಕನಾಗಿ ತಮ್ಮ ಅನುಭವಗಳನ್ನು ಪ್ರಕಟಿಸಿರುವ ಹೊಮೇಜ್ ಟು ಕ್ಯಾಟಲೊನಿಯಾ ( ೧೯೩೮ ) , ಜೊತೆಗೆ ರಾಜಕೀಯ , ಸಾಹಿತ್ಯ , ಭಾಷೆ ಮತ್ತು ಸಂಸ್ಕೃತಿ ಕುರಿತು ಹಲವು ಪ್ರಬಂಧಗಳು ವ್ಯಾಪಕ ಪ್ರಶಂಸೆ ಗಳಿಸಿವೆ .
ಈ ಸುಂದರ ಜಲಪಾತವು " ಹೊಸನಗರ " ತಾಲ್ಲೂಕಿನ " ನಿಟ್ಟೂರು " ಎಂಬ ಊರಿಗೆ ಹೋಗುವ ಮಾರ್ಗದಲ್ಲಿ ಸಿಗುವ " ಕುಂಬಳೆ " ಎನ್ನುವ ಊರಿನಲ್ಲಿ ಸಿಗುವ ಸರ್ಕಾರಿ ಪ್ರಾಥಮಿಕ ಶಾಲೆಯ ನಂತರದ ಬಲಕ್ಕೆ ತಿರುಗಿ ಒಂದು ಕಿ ಮೀ ಮುಂದೆ ಹೋದರೆ ಅಲ್ಲಿ ಒಂದು ಮನೆ ಸಿಗುತ್ತದೆ . ಆ ಮನೆಯ ಬಳಿ ನಮ್ಮ ವಾಹನವನ್ನಿ ನಿಲ್ಲಿಸಿ , ಮನೆಯ ಹಿಂಬದಿಯಲ್ಲಿರುವ ತೋಟದ ಮಾರ್ಗವಾಗಿ ಹೋದಾಗ ನಮಗೆ ಸಿಕ್ಕಿದ್ದು ಈ ಜಲಪಾತ . . . ಈ ಜಲಪಾತಕ್ಕೆ ಹೋಗುವ ಹಾದಿ ಸುಗಮವಾಗಿಲ್ಲ . ಈ ಜಲಪಾತಕ್ಕೆ ನಾವು ಚಾರಣ ಮಾಡಿಕೊಂದು ಹೋಗಬೇಕು . ಪಾಚಿ ಕಟ್ಟಿದ್ದ ಕಲ್ಲು ಬಂಡೆಗಳನ್ನು ದಾಟಿಕೊಂಡು ಮೇಲೆ ಹತ್ತಿಕೊಂಡು ಹೋದಾಗ ನಮಗೆ ಈ ಜಲಪಾತ ಸಿಕ್ಕಿತು .
ಇತ್ತೀಚೆಗೆ ಪತ್ರಿಕೆಯಲ್ಲೊಂದು ಸ್ವಾರಸ್ಯಕರ ಸುದ್ದಿ ಪ್ರಕಟವಾಗಿತ್ತು . ಅದನ್ನು ಯಾರೂ ಗಂಭೀರವಾಗಿ ಪರಿಗಣಿಸಿದಂತಿಲ್ಲ . ಕಾರಣ ಅದರ ಬಗ್ಗೆ ಹೆಚ್ಚು ಚರ್ಚೆಯಾಗಲಿಲ್ಲ . ಪತ್ರಿಕೆಗಳು ಸಂಪಾದಕೀಯವನ್ನೂ ಬರೆಯಲಿಲ್ಲ . ಹೋಗಲಿ ಈ ಸುದ್ದಿ ಬಗ್ಗೆ ಯಾರಾದರೂ ಪ್ರತಿಕ್ರಿಯಿಸಿದರಾ ? ಅದೂ ಇಲ್ಲ . ಈ ಸುದ್ದಿ ಸುದ್ದಿಯಾಗದೇ ತೇಲಿಹೋಯಿತು .
ಇಂಗಾಲ ಮಿತಿಗೊಳಸದಿದ್ದರೆ ನಮ್ಮ ದೇಶದ ಕೈಗಾರಿಕೋತ್ಪಾದನೆ ಮತ್ತು ಆರ್ಥಿಕತೆಯ ಮೇಲೆ ಬಾರಿ ಪೆಟ್ಟಾಗುತ್ತದೆ . ನಮ್ಮ ದೇಶವನ್ನು ಇಂಗಾಲ ಹಾಗೂ ಪರಿಸರ ಸ್ನೇಹಿಯನ್ನಾಗಿ ಮಾಡಲು ಹೆಚ್ಚು ಬಂಡವಾಳ ಹೂಡಬೇಕಾಗುತ್ತದೆ . ನಮ್ಮಲ್ಲಿರುವ ಸೌರ , ವಾಯು , ಜಲ ಶಕ್ತಿಗಳನ್ನೂ , ಅರಣ್ಯ , ಮಳೆನೀರು , ನುರಿತ ಕಾರ್ಮಿಕ ವರ್ಗವನ್ನೂ , ಫಲವತ್ತಾದ ಭೂಮಿ , ಕಪ್ಪು ಹಣವನ್ನೊಳಗೊಂಡ ` ಫೀಡ್ ' ಎಂಬ ಕಾರ್ಯಕ್ರಮ ರಚನೆಮಾಡಲು ಕೇಂದ್ರ ಸರ್ಕಾರ ಚಿಂತಿಸಬೇಕು . ಸ್ವಿಸ್ಬ್ಯಾಂಕ್ನಲ್ಲಿರುವ ಹಣ ತರಲಾಗದಿದ್ದರೂ , ನಮ್ಮ ದೇಶದಲ್ಲಿ ಭೂಗತವಾಗಿರುವ ೯೦ ಲಕ್ಷ ಕೋಟಿಗೂ ಹೆಚ್ಚು ಕಪ್ಪು ಹಣವನ್ನು ಫೀಡ್ ಕಾರ್ಯಕ್ರಮದ ಹೆಸರಲ್ಲಿ ತೆರಿಗೆ ವಿನಾಯಿತಿ ಬಾಂಡ್ಸ್ ಮಾಡಿ ಹೊರತಂದರೆ ಈ ಕಾರ್ಯಕ್ರಮಕ್ಕೆ ಬೇಕಾಗುವ ಹಣ ದೊರೆಯುವುದಲ್ಲದೆ , ರಾಷ್ಟ್ರೀಯ ನದಿ ಜೋಡಣೆಯಂತಹ ಯೋಜನೆಗಳಿಗೂ ಹಣ ದೊರೆಯುವುದು . ನರೇಗಾ ಕಾರ್ಯಕ್ರಮದಲ್ಲಿ ದುರುಪಯೋಗವಾಗಿರುವ ಅನುಭವದಿಂದ ಪಾಠ ಕಲಿತು ಹಣ ಸೋರುವಿಕೆಯನ್ನು ತಡೆಯಲು ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು . ಫೀಡ್ ಕಾರ್ಯಕ್ರಮ ದೇಶದ ಪಟ್ಟಭದ್ರ ಹಿತಾಸಕ್ತಿಗಳಿಗೆ ಫೀಡ್ ಮಾಡದೆ ದೇಶದ ಅಭಿವೃದ್ಧಿಗೆ ಫೀಡ್ ಮಾಡುವಂತೆ ಎಲ್ಲ ಮುನ್ನೆಚ್ಚರಿಕೆಯನ್ನು ವಹಿಸಬೇಕು .
ದುರ್ಯೋಧನನು ಏನನ್ನೂ ಯೋಚಿಸುವ ಸ್ಥಿಯಲ್ಲಿರಲಿಲ್ಲ . ನೆನಪುಗಳು ದಾಂಗುಡಿಯಿಡುತ್ತಿದ್ದವು . ಆ ಕ್ರೀಡಾಸ್ಪರ್ಧೆಯ ದಿನ ತನಗೆ ರಾಧೇಯನ ಪರಿಚಯವಾದುದು . ಇನ್ನೊಮ್ಮೆ ಅವನನ್ನು ನೋಡಬೇಕೆನಿಸಿತು . ಆ ಭೀಕರ ಕಾರಿರುಳಿನಲ್ಲಿ , ಪಾಳೆಯವೆಲ್ಲ ನಿದ್ರಿಸುತ್ತಿರುವಾಗ , ದುರ್ಯೋಧನನು ರಣರಂಗಕ್ಕೆ ಓಡಿಬಂದು , ತನ್ನನ್ನು ಅಷ್ಟೆಲ್ಲ ಪ್ರೀತಿಸಿದ್ದ ಗೆಳೆಯನ ಪಕ್ಕದಲ್ಲಿ ಕುಳಿತನು . ತನಗಾಗಿ ಸತ್ತಿರುವ ಗೆಳೆಯನ ಸುಂದರ ಮುಖವನ್ನೇ ಬಹಳ ಹೊತ್ತು ನೋಡುತ್ತಿದ್ದನು . ತನಗೆ ಹುಚ್ಚೇ ಹಿಡಿಯಬಹುದೆಂದೆನಿಸಿತು . ಅಲ್ಲಿಂದೆದ್ದು ರಣರಂಗವನ್ನೆಲ್ಲ ತಿರುಗಿ , ಶರಶಯ್ಯೆಯಲ್ಲಿ ಮಲಗಿ ಮರಣವನ್ನೇ ಎದುರುನೋಡುತ್ತಿದ್ದ ಅಜ್ಜನ ಬಳಿಗೆ ಬಂದನು . ಅಜ್ಜನ ಕಾಲಿಗೆ ಬಿದ್ದು , ಹೃದಯವೇ ಒಡೆದುಹೋಗುವುದೇನೋ ಎಂಬಂತೆ ಭೋರೆಂದು ಅಳತೊಡಗಿದನು . ಭೀಷ್ಮನು ತನ್ನ ಮುದಿಯಾದ , ದುರ್ಬಲವಾದ ಕೈಗಳನ್ನು ಈ ನತದೃಷ್ಟ ಮೊಮ್ಮಗನ ಮೇಲೆ ಇರಿಸಿ ಸಂತೈಸತೊಡಗಿದನು . ` ` ಮಗೂ , ರಾಧೇಯನ ಸಾವು ಆಗಲೇ ಬೇಕಿತ್ತು . ಅದಕ್ಕಾಗಿ ದುಃಖಿಸಬೇಡ ; ಅವನು ಕ್ಷತ್ರಿಯ ; ಕ್ಷತ್ರಿಯಸಹಜ ಸಾವನ್ನು ಪಡೆದು ಸ್ವರ್ಗದಲ್ಲಿ ಸುಖವಾಗಿದ್ದಾನೆ " ಎಂದನು . ದುರ್ಯೋಧನನಿಗೆ ಅಚ್ಚರಿಯೋ ಅಚ್ಚರಿ . ` ` ಹಾಗಿದ್ದರೆ ನಾನೆಂದುಕೊಂಡದ್ದು ಸರಿ ; ರಾಧೇಯ ಕ್ಷತ್ರಿಯ . ಅಜ್ಜ , ನನಗೆ ಉದ್ದಕ್ಕೂ ಅನಿಸುತ್ತಿತ್ತು , ರಾಧೇಯ ಕ್ಷತ್ರಿಯನೆಂದು . ಈಗ ನೀನೂ ಅದನ್ನೇ ಹೇಳುತ್ತಿರುವೆ . ಅವನು ಯಾರೆಂದು ಹೇಳು . ನಾನು ಅದನ್ನು ತಿಳಿಯಲು ಕಾತುರನಾಗಿದ್ದೇನೆ . ಅವನ ಹೆಸರಿಗೆ ಅಂಟಿದ್ದ ಕಲೆಯನ್ನು ಈಗಲಾದರೂ ತೆಗೆದುಹಾಕುತ್ತೇನೆ . ನನಗಾಗಿ ಪ್ರಾಣಬಿಟ್ಟ ನನ್ನ ಗೆಳೆಯನಿಗೆ ಇಷ್ಟಾದರೂ ನಾನು ಮಾಡುವೆ . ಹೇಳಜ್ಜ " ಎಂದನು . ಭೀಷ್ಮನು , ` ` ನನಗೆ ಅವನು ಯಾರೆಂಬುದು ಗೊತ್ತು . ನೀನು ಯಾರಿಗೂ ಹೇಳುವುದಿಲ್ಲವೆಂದು ವಚನ ಕೊಡದಿದ್ದರೆ ನಾನು ಹೇಳಲಾರೆ . ಅದು ಯಾರಿಗೂ ತಿಳಿಯಬಾರದೆಂಬುದೇ ರಾಧೇಯನ ಇಚ್ಛೆಯಾಗಿತ್ತು . ತಾನು ಸಾಯುವವರೆಗೆ ಅದನ್ನು ನಿನಗೆ ಹೇಳಬಾರದೆಂದು ನನ್ನಿಂದಲೂ ಅವನು ವಚನ ತೆಗೆದುಕೊಂಡಿದ್ದ . ಈಗ ಅವನು ಸತ್ತಿರುವುದರಿಂದ ನಾನು ನಿನಗೆ ಹೇಳುತ್ತೇನೆ ; ಆದರೆ ನೀನು ಸಾಯುವವರೆಗೆ ಇದನ್ನು ರಹಸ್ಯವಾಗಿಟ್ಟಿರಬೇಕು " ಎಂದನು . ದಿಙ್ಮೂಢನಾದ ದುರ್ಯೋಧನನು , ` ` ನನ್ನ ಪ್ರೀತಿಯ ರಾಧೇಯ ಅದನ್ನು ರಹಸ್ಯವಾಗಿಟ್ಟಿರಲು ಬಯಸಿದ್ದರೆ , ನಾನು ಅವನ ಇಚ್ಛೆಯನ್ನು ಗೌರವಿಸುವೆ ; ಯಾರಿಗೂ ಹೇಳುವುದಿಲ್ಲ . ಹೇಳಜ್ಜ " ಎಂದನು . ಭೀಷ್ಮನು ಸ್ವಲ್ಪ ಹೊತ್ತು ಯೋಚಿಸಿ , ಅನಂತರ ` ` ದುರ್ಯೋಧನ , ನೀನು ಈಗಾಗಲೇ ಅಘಾತಗೊಂಡಿರುವೆ . ಇದನ್ನು ಕೇಳಿ ತಡೆದುಕೊಳ್ಳಬಲ್ಲೆಯಾ ? " ಎಂದನು . ದುರ್ಯೋಧನನು ಕಹಿ ನಗುವನ್ನು ನಕ್ಕು , ` ` ರಾಧೇಯನ ಸತ್ತ ದೇಹವನ್ನು ನೋಡಿಯೂ ನಾನಿನ್ನೂ ಬದುಕಿದ್ದೇನೆ . ಅದು ನನ್ನ ಹೃದಯ ಕಲ್ಲಿನದು ಎಂಬುದನ್ನು ತಾನೆ ತೋರಿಸುತ್ತದೆ ? ಈಗ ಏನನ್ನು ಬೇಕಾದರೂ ತಡೆದುಕೊಳ್ಳಬಲ್ಲೆ . ಹೇಳು ಅಜ್ಜಾ , ಹೇಳು . ರಾಧೇಯ ಯಾರು ? " ಎಂದನು . ಭೀಷ್ಮನು ಇನ್ನೂ ಸ್ವಲ್ಪ ಹೊತ್ತು ಸುಮ್ಮನಿದ್ದನು . ಅನಂತರ , ` ` ಹೇಳುವೆ . ಸತ್ಯವನ್ನು ಕೇಳುವುದಕ್ಕೆ ಹೃದಯವನ್ನು ಗಟ್ಟಿಮಾಡಿಕೋ . ನಿನ್ನ ಗೆಳೆಯ ರಾಧೇಯನಲ್ಲ ; ಅವನು ಕೌಂತೇಯ ! " ಎಂದನು . ಪರಮಾಘಾತವು ದುರ್ಯೋಧನನ ಮುಖಕ್ಕೇ ರಾಚಿತು . ಅದರಿಂದ ಅವನು ತತ್ತರಿಸಿಹೋದನು . ನಂತರ ಅಜ್ಜನ ಕೈ ಹಿಡಿದುಕೊಡು , ` ` ಏನೆಂದೆ ? ಕೌಂತೇಯನೆ ! ಪಾಂಡವರು ರಾಧೇಯನ ಸೋದರರೆ ? ಎಲ್ಲವನ್ನೂ ಹೇಳು , ಅಜ್ಜಾ " ಎನ್ನಲು , ಭಿಷ್ಮನು ರಾಧೇಯನ ಜೀವನದ ನೋವಿನ ವಿವರಗಳನ್ನೆಲ್ಲ ಎಳೆಎಳೆಯಾಗಿ ಬಿಡಿಸಿಟ್ಟನು . ಕುಂತಿಯು ಅರಿಯದೆ ಸೂರ್ಯನನ್ನು ದೂರ್ವಾಸರು ಕೊಟ್ಟ ಮಂತ್ರದಿಂದ ಕರೆದಿದ್ದು , ಮರದ ತೊಟ್ಟಿಲಿನಲ್ಲಿ ಮಲಗಿಸಿ ಮಗುವನ್ನು ಗಂಗೆಯಲ್ಲಿ ತೇಲಿಬಿಟ್ಟಿದ್ದು ; ಅಧಿರಥನು ಆ ತೊಟ್ಟಿಲಿನಲ್ಲಿದ್ದ ಮಗುವನ್ನು ನೋಡಿ ಮನೆಗೆ ಕೊಂಡೊಯ್ದದ್ದು ; ತಾನು ಅಧಿರಥನ ಮಗನಲ್ಲವೆಂದು ತಿಳಿದ ಮೇಲೂ ತನಗೆ ರಾಧೇಯನೆಂಬ ಹೆಸರನ್ನೇ ಮಗುವು ಆರಿಸಿಕೊಂಡದ್ದು ; ಸೂತಪುತ್ರನೆಂಬ ಕಾರಣಕ್ಕೆ ದ್ರೋಣನು ಅವನನ್ನು ಶಿಷ್ಯನಾಗಿ ತೆಗೆದುಕೊಳ್ಳದಿದ್ದುದು ; ನಂತರ ಭಾರ್ಗವಾಶ್ರಮದ ಕಥೆ ; ಅನಂತರವೇ ಧನುರ್ವಿದ್ಯಾ ಪ್ರದರ್ಶನ , ಸ್ಪರ್ಧೆ , ದುರ್ಯೋಧನನ ಮೇಲೆ ಬೆಳೆದ ಪ್ರೀತಿ . ದುರ್ಯೋಧನನ ಹಾಗೂ ಸಾಕುತಾಯಿ ರಾಧೆಯ ಪ್ರೇಮ ಮಾತ್ರವೇ ಅವನ ಹೃದಯಕ್ಕೆ ಮುಖ್ಯವಾಗಿತ್ತು ಎಂಬುದನ್ನು ಮನಮುಟ್ಟುವಂತೆ ಹೇಳಿದನು ಭೀಷ್ಮ . ಬದುಕಿಗಿಂತಲೂ ಒಳ್ಳೆಯ ಹೆಸರು ಮುಖ್ಯ ಎಂಬ ಕಾರಣಕ್ಕೆ ಹೇಗೆ ಕವಚಕುಂಡಲಗಳನ್ನು ದಾನ ಮಾಡಿದ ; ಅನಂತರ ಹೇಗೆ ಕೃಷ್ಣ ಹಾಗೂ ಕುಂತಿ ಅವನನ್ನು ಭೇಟಿಮಾಡಿ ಮಾತನಾಡಿದರು ಎಂಬುದನ್ನೆಲ್ಲ ವಿವರಿಸಿದನು . ತನ್ನ ಮೇಲೆ ರಾಧೇಯನಿಗಿದ್ದ ಎಣೆಯಿಲ್ಲದ ಪ್ರೀತಿ ದುರ್ಯೋಧನನಿಗೆ ಮನದಟ್ಟಾಯಿತು . ಭೀಷ್ಮನು ಎಲ್ಲವನ್ನೂ ಹೇಳಿ ಮುಗಿಸಿದನು . ಕೇಳಿದ ದುರ್ಯೋಧನನು ಒಂದೂ ಮಾತನಾಡದೆ ಸುಮ್ಮನೆ ಕುಳಿತಿದ್ದನು . ಎರಡೂ ಕೈಗಳಲ್ಲಿ ಹಿಡಿದುಕೊಂಡಿದ್ದ ಅಜ್ಜನ ಕೈಗಳನ್ನು ಕಣ್ಣೀರಧಾರೆಯಿಂದ ಒದ್ದೆ ಮಾಡಿದನು . ಅನಂತರ ನೋವಿನಿಂದ ಕಟ್ಟಿಹೋದಂತಿದ್ದ ಗಂಟಲಿನಿಂದ , ಗೊಗ್ಗರಧ್ವನಿಯಲ್ಲಿ , ` ` ರಾಧೇಯನಿಗೆ ಗೊತ್ತಿದ್ದೂ , ನನ್ನ ಮೇಲಣ ಪ್ರೇಮದಿಂದ ಅವರ ಕಡೆಗೆ ಹೋಗಲಿಲ್ಲ ಹಾಗಾದರೆ ! ಅಯ್ಯೋ ದೇವರೆ , ನಾನೇಕೆ ಇನ್ನೂ ಸತ್ತಿಲ್ಲ ? ಭೂಮಿಯು ಇನ್ನೂ ನನ್ನನ್ನು ನುಂಗದೆ ಏಕೆ ಉಳಿಸಿದೆ ? ರಾಧೇಯ , ಗೆಳೆಯಾ , ನಾನೂ ನೀನಿದ್ದಲ್ಲಿಗೆ ಬರುವೆನಪ್ಪಾ , ಸಾಧ್ಯವಾದಷ್ಟು ಬೇಗ ಬರುವೆ . ನೀನಿಲ್ಲದೆ ನಾನು ಬದುಕಿ ಉಳಿಯಲಾರೆ ! " ಎಂದು ವಿಧವಿಧವಾಗಿ ವಿಲಾಪಿಸಿದನು . ದುಃಖದ ಆಳದಲ್ಲಿ ಮುಳುಗಿಹೋದ ಈ ಮಗುವನ್ನು ಸಮಾಧಾನಪಡಿಸುವುದು ಭೀಷ್ಮನಿಗೆ ಬಹು ಕಷ್ಟವಾಯಿತು . ದುರ್ಯೋಧನನೇ ಕೊನೆಗೆ ಧೈರ್ಯ ತಂದುಕೊಂಡು , ` ` ಈಗ ಯಾವುದೂ ನನ್ನನ್ನು ನೋಯಿಸಲಾರದು . ಈ ಭೂಮಿಯ ಮೇಲೆ ಬದುಕಿದ್ದ ಈ ಮಹಾನ್ ಪುರುಷನ ಬಗ್ಗೆ ತಿಳಿದುಕೊಂಡ ಮೇಲೆ ನನ್ನ ಪಾಪಗಳೆಲ್ಲ ತೊಳೆದುಹೋದವು . ನಗುನಗುತ್ತ ನಾನೀಗ ಮೃತ್ಯುವನ್ನು ಸ್ವಾಗತಿಸಬಲ್ಲೆ . ಇದನ್ನು ಅವನಿಂದಲೇ ನಾನು ಕಲಿತೆ . ನಾನೀಗ ರಾಜ್ಯದಾಸೆಯಿಂದ ಮುಕ್ತನಾಗಿರುವೆ . ನಾನೀಗ ರಾಧೇಯನ ಜೊತೆಗೆ ಪಾಲುಮಾಡಿಕೊಳ್ಳಬೇಕು . ಬೇರೇನನ್ನೂ ಲೆಕ್ಕಿಸಲಾರೆ . ನನಗೀಗ ಬೇಕಾಗಿರುವುದು ಸಾವು ; ಕ್ಷತ್ರಿಯನಿಗೆ ಯುಕ್ತವಾದಂತಹ ಸಾವು . ಅಜ್ಜಾ , ನೀನು ನನ್ನ ಬಗ್ಗೆ ಹೆಮ್ಮೆಪಡುವೆ . ನಾನೀಗ ಹೋಗಿ ನನ್ನ ಸಾವಿನ ಬಗ್ಗೆ ಏರ್ಪಾಟು ಮಾಡಿಕೊಳ್ಳಬೇಕು " ಎಂದನು . ಹೀಗೆಂದವನೇ ತಿರುಗಿಯೂ ನೋಡದೆ ದುರ್ಯೋಧನನು ಅಲ್ಲಿಂದ ಹೊರಟುಹೋದನು .
ಉಪಮೆ ಸ್ವಂತಿಕೆಯಿಂದ ಕೂಡಿ ಧ್ವನಿಪೂರ್ಣವಾಗಿದೆ . ಮೂಲ ಲೇಖಕರ ಪ್ರಚೋದನೆ ಸಾರ್ಥಕವಾಯಿತು ! ಆದರೆ ಚರ್ಚೆಯ ಮಧ್ಯೆ ಸುಳಿದುಹೋದ ಒಂದು Phrase ಬಗ್ಗೆ Doubt . " ಸಭ್ಯಸ್ತನ " ಎಂಬ ನುಡಿಗಟ್ಟು ಅದು . " ಸ್ತನ " ದಲ್ಲಿ ಸಭ್ಯ ಯಾವುದು ? ಅಸಭ್ಯ ಯಾವುದು ? " ಸಭ್ಯಸ್ಥ " ರಿಗೆ ಸುಲಭವಾಗಿ ಬಗೆಹರಿಹಿಯುವುದಲ್ಲವೇನೋ !
http : / / sampada . net / b . . . ಇದು ಶರ್ಮಾರವರ ಒಂದು ಜೇನಿನ ಲೇಖನ , ಅವರನ್ನು ಹೀಯಾಳಿಸುವುದಕ್ಕಾಗಲಿ ಅಥವಾ ಅವಮಾನ ಮಾಡುವುದಕ್ಕಾಗಲೀ ಈ ಉದಾಹರಣನೆಯನ್ನು ನೀಡುತ್ತಿಲ್ಲ . ಅವರು ಘಟನೆ ನೈಜವಾಗಿ ಇರಲೆಂದು ಕೆಲವೊಂದು ಶಬ್ದಗಳನ್ನು ಯಥಾವತ್ತಾಗಿ ಇಳಿಸಿದ್ದಾರೆ . ಇದು ತಮಗೆ ಸಹ್ಯವಾಗುತ್ತದೋ ಅಥವಾ ಅಸಹ್ಯವಾಗುತ್ತದೋ ಗೊತ್ತಿಲ್ಲ . ಹಿರಿಯರಿಗೆ ತಿಳಿಸುವ ಕರ್ತವ್ಯ ಕಿರಿಯರದು . ಸುರೇಶ್
ರಿಹರ್ಸಲ್ ಮುಗಿಯಿತು . ನಾಟಕ ಚೆನ್ನಾಗಿ ಬರುತ್ತಿತ್ತು . ರಾಮದಾಸ್ರ ಅಭಿನಯ ಅದ್ಭುತ ಎನ್ನುವಂತೆ ಇತ್ತು . ನಾನು ಕಣ್ಣಲ್ಲಿ ನೀರು ತುಂಬಿಕೊಂಡು ಒಂದು ಮೂಲೆಯಲ್ಲಿ ಕೂತಿದ್ದೆ . ರಾಮದಾಸ್ ನನ್ನನ್ನು ಕರೆದರು . ಅವರಿಗೆ ನನ್ನ ಹೆಸರು ಸಹ ಸರಿಯಾಗಿ ಗೊತ್ತಿರಲಿಲ್ಲ ! ಆಗ ಸರಿಯಾಗಿ ಕೇಳಿ ತಿಳಿದುಕೊಂಡರು . ' ನಾನು ನಿನಗೆ ಸ್ವಲ್ಪ ಅನ್ಯಾಯ ಮಾಡಿದೆ ಅನ್ನಿಸ್ತಾ ಇದೆ . ಇಲ್ಲಿ ಪಾತ್ರ ಮಾಡಿರುವ ಅನೇಕರಿಗೆ ನಿನ್ನಷ್ಟು ನಿಷ್ಠೆ ಇಲ್ಲ . ಈ ಆಸಕ್ತಿ ಬಿಡಬೇಡ ನೀನು ತುಂಬ ಕಲಿಯುತ್ತೀಯಾ ' ಎಂದರು . ಮನಸ್ಸು ಹಗುರವಾಯಿತು . ಮುಂದೆ ಉಡುಪಿಯಲ್ಲಿ ಇರುವವರೆಗೂ ನಾನು ಯಾವುದೇ ನಾಟಕದಲ್ಲಿ ಪಾತ್ರ ವಹಿಸಲಿಲ್ಲ . ಬಿ . ಆರ್ . ನಾಗೇಶ್ , ಉದ್ಯಾವರ ಮಾಧವಾಚಾರ್ಯ ಇವರೆಲ್ಲ ನಾಟಕಗಳನ್ನು ಮಾಡಿಸುತ್ತಿದ್ದರು . ಬಾದಲ್ ಸರ್ಕಾರರ ' ಏವಂ ಇಂದ್ರಜಿತ್ ' ನಾಟಕವನ್ನು ಬಿ . ವಿ . ಕಾರಂತರು ಉಡುಪಿಗೆ ತಂದಿದ್ದರು . ರಾಮದಾಸ್ ನಮಗೆಲ್ಲ ತಿಳಿಸಿ ಆ ನಾಟಕವನ್ನು ನೋಡಲು ಹೇಳಿದ್ದರು . ಉಡುಪಿಯಲ್ಲಿದ್ದಾಗ ಅನೇಕ ಹೊಸ ನಾಟಕಗಳನ್ನು ನೋಡಿದೆ . ಸಾಧ್ಯವಾದಾಗಲೆಲ್ಲ ನಮ್ಮ ಕಾಲೇಜಿನಲ್ಲಿ ನಡೆಯುತ್ತಿದ್ದ ರಿಹರ್ಸಲ್ಗಳಿಗೂ ಹೋಗಿ ಕೂತಿರುತ್ತಿದ್ದೆ . ಉಡುಪಿಯ ಎಂ . ಜಿ . ಎಂ . ಕಾಲೇಜಿನಲ್ಲೂ ಹೊಸ ನಾಟಕಗಳ ಪ್ರಯೋಗಗಳಾಗುತ್ತಿದ್ದವು . ಬಿ . ವಿ . ಕಾರಂತರ ಪ್ರಯೋಗಗಳ ಬಗ್ಗೆ ಚರ್ಚೆಗಳಾಗುತ್ತಿದ್ದವು . ಹೆಗ್ಗೋಡಿನ ಬಗ್ಗೆ ಅಲ್ಲಲ್ಲಿ ಮಾತು ಕೇಳಿಬರುತ್ತಿತ್ತು . ನಮ್ಮಂಥವರಿಗೆ ಹೊಸಬಗೆಯ ನಾಟಕಗಳ ಲೋಕವೊಂದು ತೆರೆದುಕೊಳ್ಳುತ್ತಿತ್ತು .
ಬಿ . ಎ . ಶಾಂತಾದೇವಿ ೧೪ - ೦೮ - ೧೯೪೨ ಬಾಲ್ಯದಿಂದಲೆ ನಾಟಕದ ಗೀಳು ಹತ್ತಿಸಿಕೊಂಡ ಶಾಂತಾದೇವಿ ಅವರು , ೪೦ ವರ್ಷಗಳ ಹಿಂದೆ ಭಕ್ತಪ್ರಹ್ಲಾದ ನಾಟಕದಲ್ಲಿ ಪ್ರಹ್ಲಾದನಾಗಿ ಅಭಿನಯಿಸುವುದರ ಮೂಲಕ ರಂಗಪ್ರವೇಶ ಮಾಡಿದರು , ಅಂದಿನಿಂದ ಇಂದಿನವರೆಗೂ ನಿರಂತರವಾಗಿ ರಂಗಭೂಮಿಯಲ್ಲಿ ವೃತ್ತಿಪರರಾಗಿ ಸೇವೆ ಸಲ್ಲಿಸುತ್ತಿದ್ದಾರೆ . ತಮ್ಮದೇ ಆದ ' ಬಾಲಚಂದ್ರ ಮಿತ್ರ ಮಂಡಳಿ ' ಯನ್ನು ಪ್ರಾರಂಭಿಸುವ ಮುನ್ನ ಗುಬ್ಬಿ ಕಂಪನಿ , ಕನ್ನಡ ಥಿಯೇಟರ್ಸ್ , ಉದಯ ಕಲಾನಿಕೇತನ , ಯೋಗಾನರಸಿಂಹ ಮೂರ್ತಿಯವರ ಕಂಪನಿಗಳಲ್ಲಿ ಪಾತ್ರವಹಿಸಿದ್ದರು . ರತ್ನ ಮಾಂಗಲ್ಯ , ದೇವದಾಸಿ , ತಾಯಿಕರುಳು , ಮದುವೆ ಮರ್ಕೆಟ್ . . . . . . . ಮುಂತಾದ ನಾಟಕಗಳಲ್ಲಿ ಅಭಿನಯಿಸಿದ್ದ ಶಾಂತಾದೇವಿಯವರು ಇಂದಿಗೂ ಗ್ರಾಮಾಂತರ ಪ್ರದೇಶಗಳಲ್ಲಿ ನಾಟಕಗಳನ್ನು ಅಭಿನಯಿಸುತ್ತಾರೆ . ಹಲವಾರುಸಿನಿಮಾಗಳಲ್ಲೂ ಅಭಿನಯಿಸುವ ಅವಕಾಶ ದೊರೆತಿದೆ .
ಎರಡು ವರ್ಷಗಳ ಹಿಂದೆ ಪ್ರಥಮ ಆವೃತಿ ಬಿಡುಗಡೆಗೊಂಡು ಜನರಿಂದ ಉತ್ತಮ ಪ್ರತಿಕ್ರಿಯೆ ಲಭಿಸಿ ಬಹುಬೇಗನೇ ಎಲ್ಲಾ ಪುಸ್ತಕಗಳು ಮಾರಾಟವಾದುದ್ದರಿಂದ ಜನರ ಬೇಡಿಕೆಯಂತೆ ಇದೀಗ ಇನ್ನಷ್ಟು ಹೆಚ್ಚಿನ ವಿಷಯಗಳೊಂದಿಗೆ ಎರಡನೆಯ ಆವೃತಿಯನ್ನು ಬಿಡುಗಡೆಗೊಳಿಸಲಾಗಿದೆ . ಅಧಿಕೃತವಾಗಿ ಪ್ರವಾದಿಯವರ ವಚನಗಳೆಂದು ಸಾಬೀತಾದ ದಿಕ್ರ್ ಗಳನ್ನು ಮಾತ್ರವೇ ಒಳಪಡಿಸಿ ಮುಹಮ್ಮದ್ ಹಂಝಾ ಪುತ್ತೂರು ಈ ಕೃತಿಯನ್ನು ಸಂಯೋಜಿಸಿದ್ದು ಕನ್ನಡ ಭಾಷೆಯಲ್ಲಿ ಇದೊಂದು ವಿನೂತನ ಪ್ರಯೋಗವಾಗಿದೆ . ' ಮನ್ ಹಜ್ ಅಲ್ - ಅಂಬಿಯಾ ಕಾಲ್ & ಗೈಡನ್ಸ್ ಸೆಂಟರ್ ' ಇನ್ನೂ ಹಲವಾರು ಇಸ್ಲಾಮಿ ಪುಸ್ತಕಗಳನ್ನು ಕನ್ನಡ ಓದುಗರಿಗೆ ಪರಿಚಯಿಸುವ ಯೋಜನೆಯನ್ನು ಹಮ್ಮಿಕೊಂಡಿದೆ .
ಆರಂಭಿಕ ಇಪ್ಪತ್ತನೇ ಶತಮಾನದಾದ್ಯಂತ ಬಾಕ್ಸರ್ಗಳು , ಟೆಕ್ಸ್ ರಿಕಾರ್ಡ್ನಂತಹ ಪ್ರೋತ್ಸಾಹಕರ ಪ್ರಭಾವದ ಹಾಗೂ ಜಾನ್ L . ಸುಲ್ಲಿವ್ಯಾನ್ರಿಂದ ಹಿಡಿದು ಜ್ಯಾಕ್ ಡೆಂಪ್ಸೆರವರೆಗಿನ ಶ್ರೇಷ್ಠ ಚಾಂಪಿಯನ್ಗಳ ಜನಪ್ರಿಯತೆಯ ನೆರವಿನೊಂದಿಗೆ ಕಾನೂನು - ಸಮ್ಮತಿಯನ್ನು ಪಡೆಯಲು ತುಂಬಾ ಕಷ್ಟಪಟ್ಟರು . ಈ ಅವಧಿಯ ನಂತರ ಸ್ವಲ್ಪದರಲ್ಲಿ , ಈ ಕ್ರೀಡೆಯನ್ನು ನಿಯಂತ್ರಿಸಲು ಮತ್ತು ವಿಶ್ವವ್ಯಾಪಕವಾಗಿ ಜನಪ್ರಿಯವಾದ ಚಾಂಪಿಯನ್ಗಳನ್ನು ದೃಢಪಡಿಸಲು ಬಾಕ್ಸಿಂಗ್ ನಿಯೋಗಗಳು ಮತ್ತು ಇತರ ಅನುಮೋದಿಸುವ - ಸಂಸ್ಥೆಗಳು ಸ್ಥಾಪನೆಯಾದವು .
ರಾಜ್ ಕುಮಾರರಿಗೆ ಆರಂಭದಿಂದಲೂ ಬೇರೆಬೇರೆ ಭಾಷೆಗಳಿಂದ ಆಹ್ವಾನಗಳಿದ್ದವು . ಅವರ ಜೊತೆಯ ಕಲ್ಯಾಣ್ ಕುಮಾರ್ ತಮಿಳಿನಲ್ಲೂ ದೊಡ್ಡ ನಟ ಅನಿಸಿಕೊಂಡಿದ್ದಾಗ ಕೂಡ , ರಾಜ್ ಕನ್ನಡ ಬಿಟ್ಟು ಕದಲಲಿಲ್ಲ . ' ನೀವೇಕೆ ಬೇರೆ ಭಾಷೆಗಳಿಗೆ ಕಾಲಿಡಲಿಲ್ಲ ? ' ಎಂದು ಒಮ್ಮೆ ನಾನು ಕೇಳಿದ್ದಕ್ಕೆ ಅವರು ' ಯಾಕೋ , ಅವಾಗ ಬೇರೆ ಎಲ್ಲೂ ಹೋಗೋದು ಬೇಡ ಅನಿಸಿತು ' ಅಂದಿದ್ದರು . ಅವರ ಕನ್ನಡ ಪ್ರೇಮವೂ ಲೆಕ್ಕಾಚಾರಗಳನ್ನು ಮೀರಿದ ಇಂಥ ಮುಗ್ದ ಆಸೆಯಷ್ಟೇ , ಕನ್ನಡಿಗರ ಕಣ್ಮಣಿಯಾಗಿ ಬೆಳೆದ ರಾಜ್ , ಕನ್ನಡ ಭಾಷೆಯ ಚಂದ ಅರಳುವಂತೆ , ಅದರ ಸೊಗಸು ಮನ ಮುಟ್ಟುವಂತೆ ಸಂಭಾಷಣೆ ಹೇಳಿದರು . ಮತ್ತು ಆ ಶೈಲಿ ಅವರನ್ನು ನಾಲ್ಕು ತಲೆಮಾರುಗಳ ಕಾಲ ಅನಕ್ಷರಸ್ಥರ ಪಾಲಿನ ಕನ್ನಡ ಮೇಷ್ಟರನ್ನಾಗಿ ಮಾಡಿತ್ತು . . !
ಶಿವಮೊಗ್ಗ ಟ್ರಾಫಿಕ್ ಪೊಲೀಸ್ ಠಾಣೆ ಗುನ್ನೆ ನಂ 77 / 09 ಕಲಂ 279 , 337 ಐಪಿಸಿ .
ತನ್ನ ಅಪ್ಪ ಅಮ್ಮನ ಮದುವೆಯ ಫೊಟೋ ನೋಡುತ್ತಿದ್ದ ಪುಟ್ಟ ಮಗಳು . ಅಪ್ಪ ಈ ಫೊಟೋದಲ್ಲಿ ನೀನು ಎಷ್ಟು ಚೆನ್ನಾಗಿ ನಕ್ಕಿದ್ದೀಯಾ . ಇದೇ ಮೊದಲ ಸಲ ನೋಡಿದ್ದು ನೀನು ಈ ರೀತಿ ನಗುವುದನ್ನು ಎಂದಳು
ಇದೆಲ್ಲದಕ್ಕಿಂತ ಇಂಟರೆಸ್ಟಿಂಗ್ ಆದ ವಿಷ್ಯ ಇನ್ನೊಂದಿದೆ . ಮಾಜಿ ಮುಖ್ಯಮಂತ್ರಿ ದಿವಂಗತ ರಾಮಕೃಷ್ಣ ಹೆಗಡೆ . ಅವರನ್ನೂ ಹೆಲಿಕಾಪ್ಟರ್ ಕೆಳೆಗಿಳಿಸದೇ ಬಿಟ್ಟಿಲ್ಲ . ಒಮ್ಮೆ ರಾಮಕೃಷ್ಣ ಹೆಗಡೆ ಅವರಿದ್ದ ಹೆಲಿಕಾಪ್ಟರ್ ಕಡೂರಿನ ಪಂಚನಹಳ್ಳಿಯಲ್ಲಿ ಕೆಳಗಿಳೀತು . ಪುಣ್ಯಕ್ಕೆ ಮೈದಾನದಲ್ಲೇ ಇಳಿದಿತ್ತು . ಮುಖ್ಯಮಂತ್ರಿ ಅಲ್ವಾ ? ಕೆಲವರಿಗೆ ಪರಿಚಯ ಇತ್ತು . ಒಂದು ಮನೆಗೆ ಕರೆದುಕೊಂಡು ಹೋಗಿ ಕೂರಿಸಿದ್ರು . ಚಹಾನೂ ಕೊಟ್ರು . ಹೀಗೆ ಮಾತಾಡ್ತಾ ಮಾತಾಡ್ತಾ ಹೇಗೂ ಹೆಲಿಕಾಪ್ಟರ್ ಮಹಿಮೆಯಿಂದ ಪಂಚನಹಳ್ಳಿಯಲ್ಲಿ ಇಳಿದ್ದೀರಿ . ಸುರಕ್ಷಿತವಾಗೂ ಇದ್ದೀರಿ . ಅದರ ನೆನಪಿಗೆ ಊರಿಗೆ ಏನಾದರೊಂದು ಯೋಜನೆ ಘೋಷಣೆ ಮಾಡಿ ಅಂತ ಯಾರೋ ಸಲಹೆ ಮುಂದಿಟ್ಟರು .
ಲೋಹಿಯಾ ತಮ್ಮ ಲೇಖನದಲ್ಲಿ ಬಳಸಿದ್ದ ಒರಟು ಭಾಷೆಗಾಗಿ ವಿಷಾದ ವ್ಯಕ್ತಪಡಿಸಿ ನಂತರದ ದಿನಗಳಲ್ಲಿ ಗಾಂಧೀಜಿಯ ಆಪ್ತ ಶಿಷ್ಯರಾದರು . ಇದಷ್ಟೇ ಅಲ್ಲ , ' ಕಾಂಗ್ರೆಸ್ ಸೋಶಲಿಸ್ಟ್ ' ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ತಮ್ಮ ಲೇಖನಗಳನ್ನು ಗಾಂಧೀಜಿ ತಮ್ಮ ' ಹರಿಜನ ' ಪತ್ರಿಕೆಯಲ್ಲಿ ಪುರ್ನಮುದ್ರಿಸತೊಡಗಿದಾಗ ಲೋಹಿಯಾ ವ್ಯಕ್ತಪಡಿಸಿದ ಸಂತೋಷ ಮತ್ತು ಆಶ್ಚರ್ಯಗಳಿಗೆ ಗಾಂಧಿ ಪ್ರತಿಕ್ರಿಯಿಸಿದ್ದು ಹೀಗೆ : ' ಕಲಿಯಬೇಕಾದ್ದು ರಾವಣನಲ್ಲೂ ಸಾಕಷ್ಟಿದೆ . ಎಷ್ಟಾದರೂ ರಾವಣ ಮಹಾ ವಿದ್ಯಾವಂತ ! ' ಲೋಹಿಯಾ ಇದರಿಂದ ಸ್ವಲ್ಪ ಮುಜುಗರಕ್ಕೊಳಗಾದರೂ , ಗಾಂಧಿಯಿಂದ ವಿದ್ಯಾವಂತನೆಂದೆನಿಸಿಕೊಂಡ ಹೆಮ್ಮೆಯಲ್ಲಿಯೇ ಮುಳುಗಿ ಹೋದರೆಂದು ಕಾಣಿಸುತ್ತದೆ . ಏಕೆಂದರೆ ಸಮಾಜವಾದಿಗಳಲ್ಲಿ - ವಿಶೇಷವಾಗಿ ಲೋಹಿಯಾ ಶಿಷ್ಯರಲ್ಲಿ - ಈ ತಾಳ್ಮೆಗೇಡಿತನ ಸುಧಾರಿಸಲೇ ಇಲ್ಲ .
ಆರ್ಯ ಓದುತ್ತಿದ್ದ ಶಾಲೆಗೆ ಸುತ್ತುಮುತ್ತಲಿನ ಹಲವಾರು ಸಿರಿವಂತರ ಮಕ್ಕಳೂ ಬರುತ್ತಿದ್ದರು . ಬಹಳ ಡೊನೇಷನ್ ಹಾವಳಿ . ಪುಂಡು ಪೋಕರಿಗಳ ತೊಂದರೆಯೇನೂ ಇರಲಿಲ್ಲ . ಆದರೆ , ನಮ್ಮ ದೊಡ್ಡ ಪಟ್ಟಣಗಳ ಶಾಲೆಗಳಂತೆ , ಕೂತಿದ್ದಕ್ಕೆ ನಿಂತಿದ್ದಕ್ಕೆ ಬಹಳ ಹಣ ಖರ್ಚು ಮಾಡಬೇಕಾಗಿತ್ತು . ಇದುವರೆಗೆ ದುಡ್ಡಿನ ಖರ್ಚು ಹೆಚ್ಚು ಎನ್ನುವ ವಿಷಯವೊಂದು ಬಿಟ್ಟರೆ , ಅಧ್ಯಾಪಕವರ್ಗದವರೂ ಬಹಳ ಚೆನ್ನಾಗಿ ಮಕ್ಕಳಿಗೆ ವಿದ್ಯಾಭ್ಯಾಸ ಹೇಳಿಕೊಡುತ್ತಿದ್ದರು . ಇವೆಲ್ಲವೂ ಅಂಜಲಿಗೆ ಗೊತ್ತಿದ್ದ ವಿಷಯಗಳೇ . ಆದರೆ ಆರ್ಯ ಆರನೇ ತರಗತಿಗೆ ಹೋಗುವಷ್ಟರಲ್ಲಿ ಆ ಶಾಲೆಯ ಮ್ಯಾನೇಜ್ಮೆಂಟ್ ಬದಲಾಗಿತ್ತು . ಹೊಸ ಅಧ್ಯಾಪಕರೂ , ಅದೂ ಕೋ - ಎಜುಕೇಶನ್ ಇದ್ದುದ್ದರಿಂದ , ಹೊಸತಾಗಿ ೮ ಅಧ್ಯಾಪಕಿಯರೇ ಬಂದಿದ್ದರು . ಅವರು ಬಂದಿದ್ದೇ ಮಕ್ಕಳ ಮುಂದಿನ ಸಮಸ್ಯೆಗಳಿಗೆ ಕಾರಣವಾಗಿದೆ . ಹೊಸಬರ ಮತ್ತು ಹಳೆ ಅಧ್ಯಾಪಕಿಯರ ನಡುವಿನ ತಿಕ್ಕಾಟಗಳು ಜಾಸ್ತಿಯಾಗಿ , ಅವು ಮಕ್ಕಳಿಗೆ ಮಾನಸಿಕ ಮತ್ತು ದೈಹಿಕ ಹಿಂಸೆಗಳನ್ನು ಕೊಡುವ ಮಟ್ಟಕ್ಕೆ ಬೆಳೆದಿವೆ . ಆರ್ಯನ ತರಗತಿಗೆ , ನಾಲ್ಕು ಪಠ್ಯವಿಷಯಗಳನ್ನು ಹಳೆಯ ಅಧ್ಯಾಪಕಿಯರೂ , ಮಿಕ್ಕಿದ ಎಂಟು ಪಠ್ಯಗಳನ್ನು ಹೊಸ ಅಧ್ಯಾಪಕಿಯರೂ ಹೇಳಿಕೊಡುತ್ತಿದ್ದರು . ಒಂದು ವೇಳೆ ಮಕ್ಕಳು ಹೊಸ ಟೀಚರುಗಳ ಹತ್ತಿರ ನಿಕಟವಾಗಿರುವುದನ್ನು ಕಂಡರೆ ಹಳಬರ ನೆತ್ತಿ ಬಿಸಿಯಗಿ , ಅದರ ಫಲ ಮಕ್ಕಳು ತೆರುತ್ತಿದ್ದರು . ಹೀನಾಮಾನವಾದ ಬೈಗುಳಗಳು , ದಿಢೀರನೆ ಪ್ರತ್ಯಕ್ಷವಾಗುವ ಟೆಸ್ಟ್ , ಬಿಸಿಲಿನಲ್ಲಿ ಮಣಗಟ್ಟಲೆ ತೂಕದ ಸ್ಕೂಲ್ ಬ್ಯಾಗ್ ಹೊತ್ತುಕೊಂಡು ಆಟದ ಬಯಲಿಗೆ ಕಡಿಮೆಯೆಂದರೂ ಐದು ಸುತ್ತು ಹಾಕಬೇಕೆನ್ನುವುದು , ಒಂಟಿಕಾಲಿನಲ್ಲಿ ನಿಲ್ಲುವ ಶಿಕ್ಷೆಗಳು ಹೀಗೆ ಒಂದಲ್ಲ , ಎರಡಲ್ಲ ಬಗೆಬಗೆಯದು . ದಿಢೀರ್ ಪ್ರತ್ಯಕ್ಷವಾದ ಟೆಸ್ಟ್ ನಲ್ಲಿ , ಒಂದು ವೇಳೆ ಕಡಿಮೆ ಅಂಕಗಳು ಬಂದರೆ , ಕಪಾಳಮೋಕ್ಷ ಮಕ್ಕಳಿಗೆ . ಇವೆಲ್ಲವುಗಳ ಜೊತೆಗೆ ರಾಶಿ ಹೋಂವರ್ಕ್ ಒತ್ತಡ , ಮಕ್ಕಳು ಮನೆಯಲ್ಲೂ ಹೇಳಲಾಗದೆ ಸೋತು ಹೈರಾಣಾವಾಗಿದ್ದವು .
ಬೆ೦ಗಳೂರಿನ ಎಲ್ಲಾ ಮುಖ್ಯ ರಸ್ತೆಗಳನ್ನೂ " ಬಿಜೆಪಿ ತೊಲಗಲಿ " ಎ೦ದು ಕೂಗುತ್ತಾ ಬ೦ದ್ ಮಾಡಿದ ಕಾ೦ಗ್ರೆಸ್ಸಿಗರು ತಮ್ಮ ಅಜ್ಞಾನ , ಅಹ೦ಕಾರ , ಸಾರ್ವಜನಿಕರ ನಿತ್ಯ ಜೀವನದ ಕಷ್ಟಕೋಟಲೆಗಳೆಡೆಗಿನ ದಿವ್ಯ ನಿರ್ಲಕ್ಷ್ಯವನ್ನು ಮತ್ತೊಮ್ಮೆ ಮೆರೆದಿದ್ದಾರೆ . ಏಕೆ೦ದರೆ ರಾಜಧಾನಿಗೆ ಬರುವ ರಸ್ತೆಗಳೆಲ್ಲ ಇವರಪ್ಪನ ಸೊತ್ತಲ್ಲ , ಸಾರ್ವಜನಿಕ ಜೀವನವನ್ನು ಇಡೀ ದಿನ ಬುಡಮೇಲು ಮಾಡಲು ನಾವ್ಯಾರೂ ಇವರ ಗುಲಾಮರಲ್ಲವಲ್ಲ ! ವಿದ್ಯಾವ೦ತರು , ಪ್ರಜ್ಞಾವ೦ತರು ಅನ್ನಿಸಿಕೊ೦ಡವರೆಲ್ಲ ಸ್ವಯ೦ ಪ್ರೇರಣೆಯಿ೦ದ ಕಾ೦ಗ್ರೆಸ್ಸಿಗರ ಈ ಸಮಾಜ ವಿರೋಧಿ ಧೋರಣೆಯನ್ನು ವಿರೋಧಿಸಬೇಕಿದೆ . ಇವರಿಗೆ ಜನರೇ ಬುದ್ಧಿ ಕಲಿಸಬೇಕಾಗಿದೆ , ರಾಜಧಾನಿಯ ಯಾವುದೇ …
ಸಚಿನ್ ಶತಕ ಬಾರಿಸಿದ 12 ಪಂದ್ಯಗಳಲ್ಲಿ ಭಾರತ ಸೋತಿದೆ ಎನ್ನುವುದು ಕೆಲವರಿಗೆ ದೊಡ್ಡದಾಗಿ ಕಾಣಬಹುದು . ಆದರೆ ಸಚಿನ್ ಅಷ್ಟೊಂದು ಸಂಖ್ಯೆಯ ಶತಕ ಬಾರಿಸಿರುವುದರಿಂದ ಹೀಗಾಗಿದೆ . ಸಚಿನ್ ಶನಿವಾರದ ಶತಕವೂ ಸೇರಿ 48 ಶತಕ ಬಾರಿಸಿದ್ದಾರೆ . ಆದರೆ 12ಕ್ಕಿಂತ ಹೆಚ್ಚು ಶತಕ ಬಾರಿಸಿರುವ ಬ್ಯಾಟ್ಸ್ಮನ್ಗಳ ಸಂಖ್ಯೆ 48 ದಾಟುವುದಿಲ್ಲ ಎನ್ನುವುದು ವಾಸ್ತವ .
ಯೊಗಾನಂದರದು ಅಸಮಾನ್ಯ ಬುದ್ಧಿವಂತಿಕೆ . ಅವರದು ಜ್ಯೋತಿಷ್ಯದಲ್ಲಿ ಹಲವು ವರ್ಷಗಳ ತಪಸ್ಸು . ಆದರೂ ಇತ್ತೀಚಿನ ಒಂದೆರಡು ವರ್ಷಗಳಲ್ಲಿ ಸಿಕ್ಕಿದಷ್ಟು ಯಶಸ್ಸು ಮೊದಲೆಂದೂ ಸಿಕ್ಕಿರಲಿಲ್ಲ . ಜ್ಯೋತಿಷಿಗಳಿಗೆ ಹೇಳುವುದೆಲ್ಲವನ್ನೂ ಪಕ್ಕಾ ಮಾಡಿಸುವ ಕಲೆಯಿರಬೇಕು ಅನ್ನುವುದನ್ನು ತಿಳಿದುಕೊಂಡಮೇಲೆ ಈ ಯಶಸ್ಸು ಸಿಕ್ಕಿದ್ದು . ಈ ಯಶಸ್ಸಿನ ಮಂತ್ರವನ್ನು ಹೇಳಿಕೊಟ್ಟಿದ್ದು ವಿವೇಕ . ಆತನೂ ಯೋಗಾನಂದರ ಕೈಲಿ ತನ್ನ ಕೈ ನೀಡಲು ಬಂದವನೇ .
' ಬೋರನಕಣಿವೆ ಕಟ್ಟೆ ' ಇಲ್ಲಿ ಜಲಾಯಶ ಎಂಬ ಪದದ ಬಳಕೆಯಿಲ್ಲ . ಸರಳವಾಗಿ ' ಕಟ್ಟೆ '
08 ಮಂ - ಅಂ . ರಾ . ಮಹಿಳಾ ದಿನ 16 ಬು - ಸರ್ವತ್ರ ಏಕಾದಶಿ 19 ಶ - ಹೋಳಿ ಹುಣ್ಣಿಮೆ 22 ಮಂ - ಸಂಕಷ್ಟ ಚತುರ್ಥಿ 30 ಬು - ಸರ್ವತ್ರ ಏಕಾದಶಿ 2011 , ಏಪ್ರಿಲ್ ಶ್ರೀ ವಿಕೃತಿ / ಶ್ರೀ ಖರ ನಾಮ ಸಂವತ್ಸರ , ಉತ್ತರಾಯಣ , ಶಿಶಿರ / ವಸಂತ ಋತು , ಫಾಲ್ಗುಣ / ಚೈತ್ರ ಮಾಸ 03 ಭಾ - ಅಮಾವಾಸ್ಯೆ 04 ಸೋ - ಚಾಂದ್ರಮಾನ ಯುಗಾದಿ , ಚೈತ್ರಮಾಸ , ಖರ ನಾಮ ಸಂವತ್ಸರ ಆರಂಭ 06 ಬು - ಮತ್ಸ್ಯ ಜಯಂತಿ 12 ಮಂ - ಶ್ರೀ ರಾಮ ನವಮಿ 14 ಗು - ಸರ್ವತ್ರ ಏಕಾದಶಿ , ಸೌರ ಯುಗಾದಿ 17 ಭಾ - ಮಹಾವೀರ ಜಯಂತಿ 18 ಸೋ - ಹನುಮದ್ ಜಯಂತಿ , ಹುಣ್ಣಿಮೆ 21 ಗು - ಸಂಕಷ್ಟ ಚತುರ್ಥಿ 22 ಶು - ಗುಡ್ ಫ್ರೈಡೇ 23 ಶ - ಹೋಲಿ ಸಾಟರ್ಡೇ 25 ಸೋ - ಈಸ್ಟರ್ ಮಂಡೆ 27 ಬು - ಸರ್ವತ್ರ ಏಕಾದಶಿ
ಗಳೂರಿನ ಹೃದಯಬಾಗದಲ್ಲಿರುವ ವಿಧಾನ ಸೌಧದ ಮಹಡಿಯಲ್ಲಿ ಕುಳಿತಿರುವ ಬೂಕನಕೆರೆ ಸಿದ್ದಲಿಂಗಯ್ಯನವರ ಪುತ್ರ ಯಡಿಯೂರಪ್ಪ ಉರುಫ್ ಯಡ್ಯೂರಪ್ಪನವರಿಗೆ ಈ ಪತ್ರವನ್ನು ರೂಬು ರೂಬು ತಲ್ಪಿಸುವುದು . ಮಹಾ ರಾಜಶ್ರೀ ಮಾನ್ಯ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರಿಗೆ ಬಾಲಕನು ಮಾಡುವ ಸಾಷ್ಟಾಂಗ ಪ್ರಣಾಮಗಳು . ಅದಾಗಿ ನಾವೆಲ್ಲರೂ ಕ್ಷೇಮ . ನೀವೂ ಕೂಡ ಕ್ಷೇಮವಾಗಿರುತ್ತೇರೆಂದು ನಂಬಿದ್ದೇನೆ . ಉಭಯ ಕುಶಲೋಪರಿ ಸಾಂಪ್ರತ
೧ ವರ್ಷ ೧ ವಾರ ಹಿಂದೆ SATISH N GOWDA ರವರಿಂದ
ನಿನ್ನೆಯ ಅನುಭಾವಕ್ಕೆ ಇ೦ದಿನ ಅನುಭವವ ಕೂಡಿಸಿ ಬರುವ ನಾಳೆಗೆ ಕಾಯುತ್ತಿರುವ ನನ್ನ ಭಾವಕ್ಕೆ ಬ೦ದ ವಿಚಾರವನ್ನು ಹೀಗೆ ಹರಡಿದ್ದೇನೆ . ನಿಮ್ಮ ಮನಸಿಗೆ ಮುಟ್ಟಿದಲ್ಲಿ , ನಿಮ್ಮ ಭಾವಲಹರಿಯನ್ನು ನನ್ನತ್ತ ಹರಿಬಿಡಿ . ನನ್ನ ನಾಳಿನ ಪಯಣಕ್ಕಾದರೂ ಅನುಕೂಲವಾದೀತು .
ಕೈಗಾರಿಕಾ ಕ್ರಾಂತಿಯ ನಂತರ ಮಾನವ ಚಟುವಟಿಕೆಯು ವಾಯುಮಂಡಲದಲ್ಲಿನ ಹಸಿರುಮನೆ ಅನಿಲಗಳ ಪ್ರಮಾಣವನ್ನು ಹೆಚ್ಚಿಸುತ್ತಾ CO2 , ಮೀಥೇನ್ , ಹವಾಗೋಳದ ಓಝೋನ್ , CFCಗಳು ಹಾಗೂ ನೈಟ್ರಸ್ ಆಕ್ಸೈಡ್ಗಳಿಂದಾಗುವ ವಿಕಿರಣಾತ್ಮಕ ಒತ್ತಡವನ್ನು ಹೆಚ್ಚಿಸುತ್ತಿದೆ . 1700ರ ಶತಮಾನ [ ೨೧ ] ದ ಮಧ್ಯಭಾಗದಿಂದ CO2 ಮತ್ತು ಮೀಥೇನ್ಗಳ ಸಂಗ್ರಹಣೆಯು ಅನುಕ್ರಮವಾಗಿ 36 % ರಷ್ಟು ಹಾಗೂ 148 % ರಷ್ಟು ಹೆಚ್ಚಿದೆ . ಈ ಪ್ರಮಾಣಗಳು , ಹಿಮಗರ್ಭ [ ೨೨ ] ದ ಉತ್ಖನನದಿಂದ ಪಡೆದ ವಿಶ್ವಾಸಾರ್ಹ ಮಾಹಿತಿಯ ಪ್ರಕಾರ ಕಳೆದ 650 , 000 ವರ್ಷಗಳಲ್ಲಿನ ಯಾವುದೇ ಸಮಯದಲ್ಲಿನ ಪ್ರಮಾಣಕ್ಕಿಂತ ಬಹಳ ಹೆಚ್ಚಿವೆ . ಅಪರೋಕ್ಷ ಭೂವೈಜ್ಞಾನಿಕ ಕುರುಹುಗಳ ಪ್ರಕಾರ ಈ ಪ್ರಮಾಣದ CO2 ಅನಿಲವು 20 ದಶಲಕ್ಷ ವರ್ಷಗಳ ಹಿಂದೆ ಮಾತ್ರವೇ ಇತ್ತು . [ ೨೩ ] ಅಗೆದು ತೆಗೆದ ಇಂಧನಗಳ ಉರಿಸುವಿಕೆಯು ಕಳೆದ 20 ವರ್ಷಗಳಲ್ಲಿ ಮಾನವ ಚಟುವಟಿಕೆಯಿಂದಾದ CO2 ಹೆಚ್ಚಳದ ನಾಲ್ಕನೇ ಮೂರು ಭಾಗಕ್ಕೆ ಕಾರಣವಾಗಿದೆ . ಉಳಿದಂತೆ ಬಹುಪಾಲು ಭೂಬಳಕೆಯಲ್ಲಿನ ವ್ಯತ್ಯಾಸ , ನಿರ್ದಿಷ್ಟವಾಗಿ ಅರಣ್ಯನಾಶದಿಂದಾಗಿದೆ . [ ೨೪ ]
12 . 1 ಕೆಳಗೆ ನೀಡಿದಂತೆ ನಿಯಮಗಳಿಗೆ ನೀವು ಅಥವಾ Google ಅಂತ್ಯ ಹಾಡುವವರೆಗೆ ಅವುಗಳ ಅನ್ವಯವು ಮುಂದುವರಿಯುವುದು .
ಕರ್ನಾಟಕದ ಮುಂದಿನ ಲೀಗ್ ಪಂದ್ಯ ನಾಳೆ ೧೭ರಂದು ಮುಂಜಾನೆ ಗುಜರಾತ್ ವಿರುದ್ಧ .
ಮಾನ್ಯರೇ , ಸಾಮಾನ್ಯವಾಗಿ ಈಗೀಗ ನಗರಗಳಲ್ಲಿ ಹಳ್ಳಿಗಳಲ್ಲಿ ಥೈರಾಯ್ಡ್ ಅಥವಾ ಗಳಗಂಡ ರೋಗ ಎಂಬ ರೋಗ ಹೆಚ್ಚಾಗುತ್ತಿದ್ದು . ಈ ರೋಗ ಬರುವುದು ಅರಿವಿಗೆ ಬರುವುದಿಲ್ಲ . ಬಂದನಂತರ ಸಾಕಷ್ಟು ಬಲಿತಿರುತ್ತದೆ . ಈ ರೋಗ ಹೇಗೆ ಬರುತ್ತದೆ ಎಂಬುದು ಗೊತ್ತಿರುವುದಿಲ್ಲ ಈ ಬಗ್ಗೆ ಓದುಗರ ಅನುಕೂಲಕ್ಕಾಗಿ ಮಾಹಿತಿ ನೀಡಲು ಕೋರುತ್ತೇನೆ .
ನಿಮಗೆ ಮತ್ತು ನಿಮ್ಮ ಕುಟು೦ಬವರ್ಗಕ್ಕೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು . ಹೊಸ ವರುಷ ನಿಮಗೆ ಹೊಸ ಹರುಷವನ್ನು ತರಲಿ , ಹೊಸ ಹುರುಪನ್ನು ತು೦ಬಲಿ ಹೊಸ ಸ೦ವತ್ಸರದಲ್ಲಿ ನಿಮ್ಮೆಲ್ಲ ಕೆಲಸಕಾರ್ಯಗಳು ನಿರ್ವಿಘ್ನವಾಗಿ ನೆರವೇರಲಿ ಸುಖಶಾ೦ತಿ , ನೆಮ್ಮದಿ , ಉಲ್ಲಾಸ , ಉತ್ಸಾಹ ಸದಾ ನಿಮ್ಮ ಮನೆ - ಮನದಲ್ಲಿ ತು೦ಬಿ ತುಳುಕುತ್ತಿರಲಿ ಎ೦ದು ಆತ್ಮೀಯವಾಗಿ ಹಾರೈಸುತ್ತೇನೆ . K . N . ಪರಾ೦ಜಪೆ http : / / www . nirpars . blogspot . com email : paraanjape @ gmail . com
ಹೌದು ಸರ್ ಮೂಡ ಬಂದಾಗ ಬರೆಯಬೇಕು ಬರೆಯಬೇಕು ಎಂದಾಗ ಮೂಡ ಬರಲಾರದು ಕವನ ಮೂದಲು ಹನಿಯಾಗಿ ನಂತರ ಹೊಳೆಯಾಗಿ ಹರಿಯಲಾರಂಬಿಸುತ್ತದೆ . ನಿಮ್ಮ ಕವನ ಬರೆಯುವರಿಗೆ ದಾರಿ . ಧನ್ಯವಾದಗಳು ನಿಮಗೆ ಹಾಗು ನಿಮ್ಮ ಕವನಕ್ಕೆ .
" ಇದು ಬಹಳ ಅಪಾಯದ ತಿರುವಂತೆ ಹೌದಾ ? " ತನ್ನಲ್ಲಿರುವ ಭಯವನ್ನು ವ್ಯಕ್ತ ಪಡಿಸುವಂತೆ ಕೇಳಿದ ಬೈಕ್ ಸವಾರ . ಅಪರಿಚಿತ ಒಮ್ಮೆ ಮೌನವಾಗಿ - " ಹೌದು ಇಲ್ಲಿ ಹಿಂದೆ ಸತ್ತವರ ಕಾಟ ಇದೆ , ಇಲ್ಲಿ ವೇಗವಾಗಿ ಹೋಗ್ಬಾರ್ದು " ಎಂದ . ಆದರೆ ಚಾಲಕ ಅದನ್ನು ಒಪ್ಪಲಿಲ್ಲ ತನ್ನಲ್ಲಿ ಭಯವಿದ್ದರೂ - " ಅದೆಲ್ಲಾ ಸುಳ್ಳು ಇಷ್ಟೊಂದು ಒಳ್ಳೆಯ ರಸ್ತೆ ಇದೆ , ನಾನು ವೇಗವಾಗಿ ಹೋಗಬಲ್ಲೆ " - ಎಂದು ಬೈಕಿನ ವೇಗವನ್ನು ಹೆಚ್ಚಿಸಿದ .
ನಮ್ಮ ಕನ್ನಡ ಚಿತ್ರಗಳಲ್ಲಿ ವಿಷಾದವನ್ನು ಕಟ್ಟಿಕೊಡಲು ಬರುವುದೇ ಇಲ್ಲ ಎನ್ನುವುದು ನನ್ನ ತಕರಾರು . ನನ್ನ ದೃಷ್ಟಿಯಲ್ಲಿ ಎಂದಿಗೂ ದುಃಖ ವಿಷಾದವಲ್ಲ . ಅಳುವುದು ವಿಷಾದಕ್ಕೆ ಸಮನಲ್ಲ . ವಿಷಾದ ನಮ್ಮನ್ನು ಗಂಟಲು ಉಬ್ಬಿಸುವಂಥ ಸ್ಥಿತಿ . ಅಳು ಬಂದು ಧಾರೆಯಾಗಿ ಇಳಿಯುವಂಥ ಸ್ಥಿತಿ ; ಇಳಿಯುವುದಿಲ್ಲ . ಮನದೊಳಗೆಲ್ಲಾ ಒಂದು ತೀರಾ ತಣ್ಣನೆಯ ಸ್ಪರ್ಶವನ್ನು ಕೊಟ್ಟು ವಿಷಣ್ಣನಾಗಿಸಿಬಿಡುವಂಥದ್ದು . ಬಹಳಷ್ಟು ಬಾರಿ ಅತ್ತು ಹಗುರಾಗುವ ಪ್ರಕ್ರಿಯೆ ನಮ್ಮ ವಿಷಾದದ ಸನ್ನಿವೇಶಗಳಲ್ಲಿ ನಡೆಯುತ್ತದೆ . ವಾಸ್ತವವಾಗಿ ಅದಲ್ಲ .
ರೂಪ ರವರು ಕೊಲೆಗಾರ ಯಾರು ಎಂಬ ಲೇಖನವನ್ನು ಧಾರವಾಹಿ ತರ ಬರೆಯೋ ಉದ್ದೇಶ ಇದ್ದ ಹಾಗಿದೆ . ಓದುಗರು ನೋಡಿದ್ರೆ ಒಂದೇ ವಾರಕ್ಕೆ ಅದರ ಅಂತ್ಯ ಬಯಸಿದವರ ತರ ಕೊಲೆಗಾರರ ಪತ್ತೆಯಲ್ಲಿ ತೊಡಗಿದ್ದಾರೆ . . . . . ಇಲ್ಲಿ ಈಡೇರುವುದು ಓದುಗರ ಉದ್ದೇಶವೋ ಅಥವಾ ಲೇಖಕರ ಉದ್ದೇಶವೋ ಎಂಬುದನ್ನು ಕಾದು ನೋಡಬೇಕಾಗಿದೆ . ಕರ್ಣ
ಚಲಾವಣೆಯಲ್ಲಿಲ್ಲದ ಕಾರಣದಿಂದಾಗಿ ಮನುಕುಲವು ಬಾಲ , ಮೈಮೇಲಿನ ರೋಮಗಳನ್ನೆಲ್ಲ ಕಳೆದುಕೊಂಡಿದೆ ಎನ್ನುತ್ತದೆ ವಿಕಾಸ ವಾದ . ಹೀಗಿರುವಾಗ ಚಲಾವಣೆಯಿಂದ ತಪ್ಪಿಸಿಕೊಂಡರೆ ನಮ್ಮ ಸಾಮ್ರಾಟ ಪಟ್ಟವೂ ಕಣ್ಮರೆಯಾಗಿಬಿಡುವ ಅಪಾಯವನ್ನು ಮನಗಂಡು ನಾವು ಬಾಲವನ್ನು ಕಾಲುಗಳ ಮಧ್ಯೆ ಸಿಕ್ಕಿಸಿಕೊಂಡು ನೌಕರಿಗೆ ಹಾಜರಾಗಿದ್ದೇವೆ . ಹೇಳಿ ಸಾಮ್ರಾಟರಿಗೆ ಬಹುಪರಾಖ್ !
ಎ ಮಿಡ್ಸಮ್ಮರ್ ನೈಟ್ ಡ್ರೀಮ್ಸ್ , ಅಂಧಯುಗ , ಸಂಕ್ರಾಂತಿ , ಕುಸುಮಬಾಲೆ , ಸಾಂಬಶಿವ ಪ್ರಹಸನ , ಮ್ಯಾಕ್ಬೆತ್ , ಗಾಂಧಿ ವಿ / ಎಸ್ ಗಾಂಧಿ , ಗುಣಮುಖ ಮುಂತಾದವು ಇವರ ನಿರ್ದೆಶನದ ಪ್ರಮುಖ ನಾಟಕಗಳು . ಸಣ್ಣಕಥೆಗಳನ್ನು , ರಂಗಭೂಮಿ ಲೇಖನಗಳನ್ನೂ ಬರೆದಿದ್ದಾರೆ . ಅತ್ಯಂತ ಜನಪ್ರಿಯವಾಗಿರುವ ಚಿಣ್ಣರ ಮೇಳ ಪ್ರಾರಂಭಿಸಿದ ಗರಿಮೆ ಇವರದು . ಅನೇಕ ವಿಚಾರ ಸಂಕಿರಣಗಳು , ಕಾರ್ಯಾಗಾರಗಳನ್ನು ನಡೆಸುವುದರ ಮೂಲಕ ರಂಗಾಯಣದ ಕಾರ್ಯಚಟುವಟಿಕೆಗಳನ್ನು ವಿಸ್ತರಿಸಿದವರು .
ಇತ್ತ ಬಿಜೆಪಿಯೂ ತನ್ನ ಗೆದ್ದ ಸ್ಥಾನವನ್ನು ಬಿಟ್ಟುಕೊಡಬಾರದು ಎಂದುಕೊಂಡು ಇಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿರುವ ಸಜ್ಜನ ಜಯರಾಂ ಆಚಾರ್ಯರನ್ನು ಕಣಕ್ಕೆ ಇಳಿಸಿದೆ . ಕುತೂಹಲ ಎಂದರೆ ಸುಭಾಶ್ ಶೆಟ್ಟಿಯ ಸೋದರ ಕಾಂಗ್ರೆಸ್ನಲ್ಲಿ ಕೆಲಸ ಮಾಡು ತ್ತಿದ್ದರೆ , ಸುಭಾಶ್ ಶೆಟ್ಟಿಯ ತಂದೆ ರಾಘು ಶೆಟ್ಟಿಯವರು ಬಿಜೆಪಿ ಪರವಾಗಿ ಪ್ರಚಾರಕ್ಕೆ ಬರುತ್ತಿದ್ದಾರೆ . ಕಳೆದ ಬಾರಿ ಬಿಜೆಪಿಗೆ ಇಲ್ಲಿ ಬಹುಮತ ಪಡೆಯಲು ಅಸಾಧ್ಯವಾಗಿತ್ತು . ಇದೀಗ ಬಿಜೆಪಿ ತಾನು ಗೆದ್ದಿರುವ ಸ್ಥಾನವನ್ನು ಕಾಂಗ್ರೆಸ್ಸಿಗೆ ಬಿಟ್ಟು ಕೊಡಬಾರದು ಎಂದು ಪೈಪೋ ಟಿಗಿಳಿದಿದೆ .
ಸವಿತ - ಅಂದ್ರೆ ಸೂರ್ಯ . ಸವಿತುಃ ಅಂದ್ರೆ ಸೂರ್ಯನಿಗೆ ಸಂಬಂಧ ಪಟ್ಟದ್ದು . ಅಂದರೆ ಭಗವಂತನ ಪ್ರತೀಕ ಸೂರ್ಯನಲ್ಲಿ ಇದೆ ಎಂದು ಗಾಯತ್ರಿ ಹೇಳುತ್ತೆ . ಆದ್ದರಿಂದ ಗಾಯತ್ರಿ ಪತಿಸುವಾಗ ಸೂರ್ಯಮಂಡಲವನ್ನ consider ಮಾಡು , concentrate on Sooryamandala , not on Narayana . ಯಾಕೆಂದರೆ ನಮಗೆ ' ನಾರಾಯಣ ' ಹೇಗಿದ್ದಾನೆ ಎಂಬುದು ಗೊತ್ತಿಲ್ಲ ತಾನೆ ? ಗೊತ್ತಿಲ್ಲದ್ದನ್ನ ಹೇಗೆ concentrate ಮಾಡೋದು ? ಮತ್ತೇನು ಮಾಡಬೇಕು ಅಂದ್ರೆ ಸೂರ್ಯಮಂಡಲದಲ್ಲಿ ' ನಾರಾಯಣ ' ಇದ್ದಾನೆ , ಎಂದು ತಿಳಿದು ಧ್ಯಾನ ಮಾಡು ಅಂತಾರೆ ಶಾಸ್ತ್ರಕಾರರು . - ಭಾಗವತ ಹೇಳುತ್ತೆ " ಸ್ಥೂಲೆ ಭಾಗವತೊ ರೂಪೆ " . - ಅಂದ್ರೆ ಕಣ್ಣು ಮುಚ್ಚಿ ಧ್ಯಾನ ಮಾಡು , ' ಭಗವಂತ ಕಾಣೋಲ್ಲ ಸ್ವಾಮಿ ' ಮತ್ತೇನು ಕಾಣುತ್ತೆ ? " ನನ್ನ ಮನೆಯೇ ಕಾಣುತ್ತೆ . " ಸರಿ ಮನೆಯನ್ನೇ ಕಣ್ಮುಚ್ಚಿ ನೋಡು , ಆದರೆ ನನ್ನ ಮನೆ ಬರೀ ಇಟ್ಟಿಗೆ ಸಿಮೆಂಟ್ನಿಂದ ಆದದ್ದಲ್ಲ , ಅದರ ಗೋಡೆಯೊಳಗೂ ಭಗವಂತ ತುಂಬಿದ್ದಾನೆ ಅಂತ ತಿಳಿದು ಧ್ಯಾನ ಮಾಡು . - ಕಾಣುವುದು ಅದನ್ನೇ ಆದರೆ ಆ aspect ನ್ನ change ಮಾಡು . ಹೀಗೆ ಕ್ರಮೇಣ meditation develop ಮಾಡು ಅಂತಾರೆ .
ಯಕ್ಷಗಾನ ವೇಷಧಾರಿ ಮಂಗಳೂರಿನ ನಿವಾಸಿಯೊಬ್ಬರನ್ನು ತುಳುವಿನಲ್ಲಿ ಕುಡ್ಲದಾರ್ ಎಂದೂ , ಕನ್ನಡದಲ್ಲಿ ಮಂಗಳೂರಿನವರು ಎಂದೂ , ಕಾಥೋಲಿಕ್ ಕೊಂಕಣಿಯಲ್ಲಿ ಕೊಡಿಯಾಲ್ ಘರಾನೊ ಎಂದೂ , ಜಿ . ಎಸ್ . ಬಿ ಕೊಂಕಣಿಯಲ್ಲಿ ಕೊಡಿಯಾಲ್ಚಿ ಅಥವಾ ಮಂಗ್ಳೂರ್ಚಿ ಎಂದೂ ಆಂಗ್ಲದಲ್ಲಿ ಮ್ಯಾಂಗಲೋರಿಯನ್ ಎಂದೂ ಕರೆಯುತ್ತಾರೆ . ಬಿಜೈ ಸಮೀಪದಲ್ಲಿರುವ ಶ್ರೀಮಂತಿ ಬಾಯಿ ಮ್ಯೂಸಿಯಮ್ ಮಂಗಳೂರಿನಲ್ಲಿರುವ ಏಕೈಕ ವಸ್ತು ಸಂಗ್ರಹಾಲಯ . [ ೩೬ ] ಮಣ್ಣಗುಡ್ಡದ ಸಮೀಪವಿರುವ ಬಿಬ್ಲಿಯೋಫೈಲ್ಸ್ ಪಾರಡೈಸ್ ಕಾರ್ಪೋರೇಷನ್ ಬ್ಯಾಂಕಿನಿಂದ ನಡೆಸಲ್ಪಡುತ್ತಿರುವ ಸಾರ್ವಜನಿಕ ವಾಚನಾಲಯವಾಗಿದೆ . ಯಕ್ಷಗಾನವು ಇಲ್ಲಿನ ಪ್ರಸಿದ್ಧ ನೃತ್ಯ ಕಲೆಯಾಗಿದ್ದು , ಕಹಳೆ ಘೋಷಗಳೊಂದಿಗೆ ರಾತ್ರಿಯುದ್ದಕ್ಕೂ ನಡೆಯುತ್ತದೆ . [ ೩೭ ] ದಸರಾ ಹಾಗೂ ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಮಯದಲ್ಲಿ ನಡೆಯುವ ಹುಲಿವೇಶವು ಇಲ್ಲಿನ ವಿಶಿಷ್ಟವಾದ ಜಾನಪದ ನೃತ್ಯ ಕಲೆ . [ ೩೮ ] ಇದರಂತೆಯೇ ಕರಡಿವೇಶವೂ ದಸರಾ ಸಮಯದಲ್ಲಿ ನಡೆಯುವಂತಹ ಇಲ್ಲಿನ ಪ್ರಸಿದ್ಧ ನೃತ್ಯ ರೀತಿ . [ ೩೯ ] ಭೂತಕೋಲ ಇಲ್ಲಿ ಪ್ರಚಲಿತವಿರುವ , ಧಾರ್ಮಿಕ ಸಂಸ್ಕಾರಗಳನ್ನೊಳಗೊಂಡ ಸಾಂಪ್ರದಾಯಿಕ ನೃತ್ಯ ಕಲೆ . ಜನರ ಮನರಂಜನೆಗಾಗಿ ಇರುವ ಕಂಬಳವು ಇಲ್ಲಿನ ಕೆಸರು ಗದ್ದೆಯಲ್ಲಿ ನಡೆಸುವ ಕೋಣ ಹಾಗೂ ಎತ್ತುಗಳ ಓಟ . [ ೪೦ ] ಕೋರಿಕಟ್ಟ ( ಕೋಳಿ ಅಂಕ ) ಇಲ್ಲಿನ ಇನ್ನೊಂದು ಪ್ರಸಿದ್ಧ ಆಟ . ನಾಗದೇವತೆಯನ್ನು ಪೂಜಿಸುವ ಹಬ್ಬವಾದ ನಾಗಾರಾಧನೆಯೂ ಇಲ್ಲಿ ಪ್ರಚಲಿತದಲ್ಲಿದೆ . [ ೪೧ ] ಪಾಡ್ದನಗಳು ವೇಷಧಾರಿ ಸಮುದಾಯದವರಿಂದ ತುಳುವಿನಲ್ಲಿ ಹಾಡಲ್ಪಟ್ಟಿರುವ ಲಾವಣಿಯಂತಹ ಜಾನಪದ ಗೀತೆಗಳು . ಇದು ಸಾಮನ್ಯವಾಗಿ ಡಮರುವಿನ ಲಯಬದ್ಧ ಬಡಿತದೊಂದಿಗೆ ಹಾಡಲ್ಪಡುತ್ತದೆ . ಕೋಲ್ಕೈ ( ಕೋಲಾಟದ ಸಮಯದಲ್ಲಿ ಹಾಡಲ್ಪಡುತ್ತದೆ ) , ಉಂಜಲ್ ಪಾಟ್ ( ಮಗುವನ್ನು ತೊಟ್ಟಿಲಿನಲ್ಲಿ ಮಲಗಿಸುವ ಸಮಯದಲ್ಲಿ ) , ಮೊಯ್ಲಾಂಜಿ ಪಾಟ್ , ಒಪ್ಪುನೆ ಪಾಟ್ ( ಮದುವೆಯ ಸಮಯದಲ್ಲಿ ಹಾಡಲ್ಪಡುತ್ತದೆ ) ಗಳು ಕೆಲವು ಪ್ರಸಿದ್ಧ ಬ್ಯಾರಿ ಹಾಡುಗಳು . [ ೪೨ ] ದಸರಾ , ದೀಪಾವಳಿ , ಶ್ರೀ ಕೃಷ್ಣ ಜನ್ಮಾಷ್ಟಮಿ , ಗಣೇಶ ಚತುರ್ಥಿ , ಕ್ರಿಸ್ ಮಸ್ , ಮಹಾ ಶಿವರಾತ್ರಿ , ಈಸ್ಟರ್ , ನವರಾತ್ರಿ , ಗುಡ್ ಫ್ರೈಡೆ , ಈದ್ , ಮೊಹರಂ ಹಾಗೂ ಮಹಾವೀರ ಜಯಂತಿ ಇಲ್ಲಿನ ಜನಪ್ರಿಯ ಹಬ್ಬಗಳು . ಗಣೇಶ ಚತುರ್ಥಿ ಹಬ್ಬವನ್ನು ಪ್ರತಿವರ್ಷವೂ ಭಕ್ತಿ ಶ್ರದ್ಧೆಯಿಂದ ಆಚರಿಸಲ್ಪಡುತ್ತದೆ . ಈ ಸಮಯದಲ್ಲಿ ಗಣಪತಿ ದೇವರ ಮೂರ್ತಿಗಳನ್ನು ನಿಲ್ಲಿಸಿ , ಅವುಗಳನ್ನು ವಿದ್ಯುಕ್ತವಾಗಿ ಪೂಜಿಸಿ , ನೀರಿನಲ್ಲಿ ವಿಸರ್ಜಿಸಲಾಗುತ್ತದೆ . ಕೊಡಿಯಾಲ್ ತೇರ್ ಅಥವಾ ಮಂಗಳೂರು ರಥೋತ್ಸವ ಇಲ್ಲಿನ ಜಿ . ಎಸ್ . ಬಿ ಸಮುದಾಯದ ಪ್ರಮುಖ ಉತ್ಸವಗಳಲ್ಲಿ ಒಂದು . ಈ ಸಮಯದಲ್ಲಿ ಶೀ ವೆಂಕಟರಮಣ ದೇವಸ್ಥಾನದ ರಥೋತ್ಸವವನ್ನು ಆಚರಿಸಲಾಗುತ್ತದೆ . [ ೪೩ ] [ ೪೪ ] ಮೋಂಟಿ ಫೆಸ್ಟ್ ಎಂಬುದು ಕಾಥೋಲಿಕ್ ಸಮುದಾಯದ ಪ್ರಮುಖ ಹಬ್ಬಗಳಲ್ಲಿ ಒಂದು . [ ೪೫ ] ಜೈನ್ ಮಿಲನ್ ಎಂಬ ಮಂಗಳೂರಿನ ಜೈನ ಕುಟುಂಬಗಳ ಸಮಿತಿಯು ' ಜೈನ್ ಫುಡ್ ಫೆಸ್ಟಿವಲ್ ' ಎಂಬ ಕಾರ್ಯಕ್ರಮವನ್ನು ಪ್ರತಿವರ್ಷವೂ ಆಚರಿಸುತ್ತದೆ . [ ೪೬ ] ಜೈನ ಸಮುದಾಯದ ಪ್ರತಿಯೊಬ್ಬರೂ ಒಟ್ಟುಗೂಡಿ ಈ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ . ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಮಯದಲ್ಲಿ ನಡೆಯುವ ಮೊಸರು ಕುಡಿಕೆ ಹಬ್ಬದಲ್ಲಿ ಎಲ್ಲಾ ನಂಬಿಕೆಯ ಜನರು ಭಾಗವಹಿಸುತ್ತಾರೆ . [ ೪೭ ] ಜುಲೈ ೧೭ರಿಂದ ಆಗಸ್ಟ್ ೧೫ರ ವರೆಗೆ ಸಾಗುವ ಆಟಿ ಪರ್ಬ ( ಆಟಿ ಹಬ್ಬ ) ವನ್ನು ಇಲ್ಲಿ ಕಳಂಜ ಎಂಬ ದೈವವನ್ನು ಪೂಜಿಸುವುದರೊಂದಿಗೆ ಆಚರಿಸಲಾಗುತ್ತದೆ . ಜುಲೈ - ಆಗಸ್ಟಿನ ಮಳೆಗಾಲದ ಸಮಯದಲ್ಲಿ ಕಳಂಜನು ನಗರದ ರಕ್ಷಣೆಯ ಅಧಿಪತಿಯಾಗಿರುತ್ತಾನೆ . ಸ್ಥಳಿಯ ಸಾಂಸ್ಕೃತಿಕ ಘಟನೆ ಹಾಗೂ ಪ್ರಸಂಗಗಳನ್ನು ಪ್ರೋತ್ಸಾಹಿಸಲು ಬೇಸಿಗೆಯ ಸಮಯದಲ್ಲಿ ಕರಾವಳಿ ಉತ್ಸವ ಹಾಗೂ ಕುಡ್ಲೋತ್ಸವಗಳಂತಹ ಕಾರ್ಯಕ್ರಮಗಳನ್ನು ಪ್ರಾಯೋಜಿಸಲಾಗುತ್ತದೆ . ೨೦೦೬ರಲ್ಲಿ ತುಳು ಚಲನಚಿತ್ರೋತ್ಸವವನ್ನು ಮಂಗಳೂರಿನಲ್ಲಿ ಹಮ್ಮಿಕೊಳ್ಳಲಾಯಿತು .
ಆ ಸೂರ್ಯ , ಚಂದ್ರರರನೇ ಕೈಗಿತ್ತರೂ ಮಿನುಗು ತಾರೆಗಳನೇ ಮುಡಿಗಿಟ್ಟರೂ ಬೆಳಕಿಲ್ಲ ಮನದೊಳಗೆ , ನೀನಿಲ್ಲದ ಹೊತ್ತು . . . .
" ನಮ್ಮ ರಾಷ್ಟ್ರದ ಕೋಟಿ ಕೋಟಿ ಜನ ಸಿನೆಮಾ - ಟಿ . ವಿಗಳನ್ನು ನೋಡಿಕೊಂಡು ವಿಲಾಸದಲ್ಲಿ ಮೈಮರೆಯುತ್ತ ಖುಷಿಯಾಗಿರಲಿ , ನಷ್ಟವೇನೂ ಇಲ್ಲ . ಆದರೆ ಬುದ್ಧಿವಂತರೂ , ಜವಾಬ್ದಾರಿಯರಿತವರೂ , ವಿವೇಕಿಗಳೂ ಆದ ಚಿಂತನಶೀಲ ಜನರು ಸ್ವಾಮಿ ವಿವೇಕಾನಂದರನ್ನು ಅಧ್ಯಯನ ಮಾಡಿ ರಾಷ್ಟ್ರನಿರ್ಮಾಣಕ್ಕೆ ಟೊಂಕ ಕಟ್ಟದಿದ್ದರೆ ಪ್ರಮಾದವಾಗದಿರದು "
ಪಾಲ್ ಹಾಗು ಮಂಜುನಾಥ ಅವರೆ , ಹಾಗೇನಿಲ್ಲಾ ಮೊದಲು ಕೃಷಿಕನಾಗಿದ್ದ ನನ್ನ ಪ್ರಕಾರ ನಾವು ಸಗಣಿ ಗೊಬ್ಬರಕ್ಕೆ ಬಹಳ ಮಹತ್ವ ಕೊಡತೇವಿ . ನನ್ನ ಊರಲ್ಲಿ ನಮ್ಮ ಹೊಲಕ್ಕೆ ಗೊಬ್ಬರ ಬೇಕೆಂದು ಹುಡುಕಿದರೂ ಮಾರಟಕ್ಕೆ ಸಗಣಿ ಗೊಬ್ಬರ ಸಿಗಲಿಲ್ಲ , ಇದರ ಮೇಲೆ ತಿಳಿಯುತ್ತೆ ಸಗಣಿ ಗೊಬ್ಬರಕ್ಕೆಷ್ಟು ಮಹತ್ವ ಇದೆ ಅಂತಾ . ಇದೇ ಕಾರಣಕ್ಕಾಗಿನೇ ನಾವು ಹೆಚ್ಚು ದನಗಳನ್ನ ಸಾಕಿರೋದು . ಒಬ್ಬ ಕೃಷಿಕನಾಗಿ ನನ್ನ ಪ್ರಕಾರ ಸಗಣಿ ಗೊಬ್ಬರ ಬಂಗಾರಕ್ಕೆ ಸಮಾನ . ನಾವು ಚಿಕ್ಕವರಿದ್ದಾಗ ಓಣಿಯಲ್ಲಿ ಓಡಾಡಿ ಸಗಣಿ ಸಂಗ್ರಹಿಸಿ ತರತಿದ್ದಿವಿ . ಈಗಲೂ ನಾನು ನಮ್ಮ ಹೊಲಕ್ಕೆ ಹೋಗುವ ಹಾದಿಯಲ್ಲಿ ಸಗಣಿ ಬಿದ್ದಿದ್ದರೆ ಸಂಗ್ರಹಿಕೊಂಡು ಹೋಗಿ ಹೊಲದಲ್ಲಿ ಹಾಕತೇವಿ . ಒಂದು ಹೊತ್ತಲ ( least UOM of ಸಗಣಿ ) ನು ಎಲ್ಲೆಲ್ಲೊ ಬಿದ್ದು ಹಾಳಾಗಕ ಬಿಡೊದಿಲ್ಲಾ . ಹಂಗೆ ಒಂದು ಉದಾರಣೆ ಕೊಡತೀನಿ , ನಿಮ್ಮ ದನಗಳನ್ನ ಕಟ್ಟಲಿಕ್ಕೆ ಜಾಗ ಇರದೆ ಬೇರೆಯವರ ಮನೆಯಲ್ಲಿ / ಕೊಟ್ಟಿಗೆಯಲ್ಲಿ ನಿಮ್ಮ ದನಗಳನ್ನ ಕಟ್ಟಿದರೆ ಸಗಣಿನೇ ಅದಕ್ಕೆ ಬಾಡಿಗೆಯಾಗುತ್ತೆ , ಅಷ್ಟು ಮಹತ್ವ ಕೊಡತೇವಿ . ಆದರೆ ಅವರು ಯಾವ ಆದರದ ಮೇಲೆ ಇದನ್ನ ಹೇಳಿದರೋ ಗೊತ್ತಿಲ್ಲ . ದನಗಳನ್ನ ಸಾಕೋದು ಕೇವಲ ಹಾಲಿಗಾಗಲ್ಲ , ಅದರಿಂದ ಬಹಳ ಲಾಭ ಇದೆ . ಅದಕ್ಕೆ ಹೇಳೊದು ಆಕಳ ಹೊಟ್ಟೇಲಿ ಅಚ್ಚೇರ ಬಂಗಾರ ಅಂತಾ .
ತಪ್ಪು ಮಾಡೋದೇನೋ ಸಹಜ . ಆದ್ರೆ ತಿದ್ದಿಕೊಳ್ಳಿ ಎನ್ನುತ್ತಾರೆ , ರಿಗ್ರೆಟ್ ದಿ ಎರರ್ ವೆಬ್ಸೈಟಿನ ಕ್ರೇಗ್ ಸಿಲ್ವರ್ಮ್ಯಾನ್ . ಅವರು ಅದಕ್ಕಾಗೇ ಒಂದು ಪಿಡಿಎಫ್ ಫೈಲನ್ನು ಮಾಡಿಕೊಟ್ಟಿದ್ದಾರೆ .
" ನೀನು ಚೀನಾ - ಜಪಾನಿನ ಝೆನ್ , ತಾವೊ ಹಾಗೂ ಕನ್ಫುಶಿಯಸ್ ತತ್ವಗಳನ್ನು ಬೇಡವಾದ ರೀತಿಯಲ್ಲಿ ಕಲಬೆರೆಕೆ ಮಾಡಿ ಮಾತನಾಡುತ್ತಿದ್ದೀಯ . ನಿಜ ಹೇಳು ನಿನಗೆ ಮೋಕ್ಷ ಸಿಕ್ಕಿರುವುದು ದಿಟವೆ ? "
ಪೋರ್ಟ್ ಆಫ್ ಸ್ಪೇನ್ ಜೂ 4 : ಪ್ರವಾಸಿ ಟೀಂ ಇಂಡಿಯಾ ನಾಯಕ ಸುರೇಶ್ ರೈನಾ ಅವರ ಮೇಲೆ ಮತ್ತೆ ಬುಕ್ಕಿಗಳ ನಂಟು ಹೊಂದಿರುವ ಆರೋಪ ಹೊರೆಸಲಾಗಿದೆ . ಆದರೆ , ಖಾಸಗಿ ಚಾನೆಲ್ ಗಳ ಪ್ರಸಾರವಾದ ಈ ಸುದ್ದಿಯನ್ನು ಅಲ್ಲಗೆಳೆದಿರುವ ರೈನಾ , ಯಾವುದೇ ಬುಕ್ಕಿಗಳ ಸಂಪರ್ಕವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ . ವಿಶ್ವಕಪ್ 2011 ಗೆದ್ದ ಸಂಭ್ರಮದಲ್ಲಿ ಶಿರಡಿಗೆ ಆಗಮಿಸಿದ್ದ ಸುರೇಶ್ ರೈನಾ
ವಿ . ಸೂ : ಮಡದಿಯನ್ನು ಇಂಪ್ರೆಸ್ ಮಾಡಲೆಂದು ಉಪ್ಪು ಜಾಸ್ತಿ ಹಾಕಿಸಿಕೊಂಡು ಬಿ . ಪಿ . ಯನ್ನು ತಾರಕಕ್ಕೇರಿಸಿ ಕೊಂಡೆ ಎಂದು ಮಾತ್ರ ನನ್ನನ್ನು ಹಳಿಯಬೇಡಿ .
ಮಾನವನನ್ನು ಸನ್ಮಾರ್ಗದಲ್ಲಿ ಮುನ್ನಡೆಸುತ್ತ ಸುವ್ಯವಸ್ಥಿತ ಸಮಾಜವೊಂದನ್ನು ಸೃಷ್ಟಿಸಿ , ಉಳಿಸಿ ಬೆಳೆಸುವುದಕ್ಕಾಗಿ ಅನೇಕ ಧರ್ಮಸಂಸ್ಥಾಪಕರು ಪ್ರಯತ್ನಪಟ್ಟಿದ್ದಾರೆ . ಅವರೆಲ್ಲ ದುಡಿಯುವ ವರ್ಗಕ್ಕೆ ಹೆಚ್ಚಿನ ಮಹತ್ವ ಕೊಟ್ಟಿದ್ದಾರೆ . ಬಡವರ ಹಕ್ಕುಗಳ ರಕ್ಷಣೆಯಾಗುವ ಹಾಗೆ ಧಾರ್ಮಿಕ ಕಟ್ಟಳೆಗಳನ್ನು ವಿಧಿಸಿದ್ದಾರೆ . ಆ ಮೂಲಕ ತಾವು ಸ್ಥಾಪಿಸಿದ ಅಥವಾ ವಿಕಾಸಗೊಳಿಸಿದ ಧರ್ಮಗಳು ಬಡವರ ಪರ ಎಂಬುದನ್ನು ಸೂಚಿಸಿದ್ದಾರೆ . ಅಂಥವರಲ್ಲಿ ೭ನೆಯ ಶತಮಾನದ ಮುಹಮ್ಮದ್ ಪೈಗಂಬರ್ ಮತ್ತು ೧೨ನೆಯ ಶತಮಾನದ ಬಸವಣ್ಣನವರು ಪ್ರಮುಖರಾಗಿದ್ದಾರೆ . ಕ್ರಿಸ್ತ ಪೂರ್ವ ೬ನೆಯ ಶತಮಾನದ ಭಗವಾನ ಬುದ್ಧ ಮತ್ತು ಕ್ರಿಸ್ತ ಶಕೆಗೆ ಕಾರಣವಾದ ಏಸು ಕ್ರಿಸ್ತ ಕೂಡ ಬಡವರ ಪರವಾಗಿಯೇ ಧರ್ಮ ಸ್ಥಾಪನೆ ಮಾಡಿದವರು .
ರಂಗಶಂಕರದಲ್ಲಿ … ನಾಟಕ - ಸಾಫಲ್ಯ ಮೂಲ - ಟಿ . ಪಿ . ಕೈಲಾಸಂ ಕನ್ನಡಕ್ಕೆ - ಶ್ರೀಮತಿ ಶ್ರೀರೇಖಾ ಪರಿಷ್ಕರಣೆ : ಪ್ರೊ . ಎಂ . ವಿ . ಸೀತಾರಾಮಯ್ಯ ನಾಟಕದ ಬಗ್ಗೆ : ದಿವಂಗತ ಕೈಲಾಸಂರವರು ಇಂಗ್ಲೀಷಿನಲ್ಲಿ ಬರೆದಿರುವ ಚೊಚ್ಚಲ ನಾಟಕ ಪರ್ಪಸ್ ( ಉದ್ದೇಶ ) ಈ ನಾಟಕದಲ್ಲಿ ನಿಷಾದ ರಾಜಕುಮಾರ ಏಕಲವ್ಯ ಧನುವರ್ಿದೈ ಕಲಿಯಬಯಸಿದ ಉದ್ದೇಶವೇನು , ದ್ರೋಣ ಬಿಲ್ಲೋಜನಾದುದರ ಉದ್ದೇಶವೇನು , ಕುರುಪಿತಾಮಹಾ ಭೀಷ್ಮನ ಧೀರ್ಘವಾದ ಕಮರ್ೊದ್ಯೋಗ ಉದ್ದೇಶವೇನು , ಇವೆಲ್ಲರನ್ನೂ ತನ್ನ ಇಚ್ಚೆಯಂತೆ ನಡೆಸುತ್ತಿರುವ ಅವ್ಯಕ್ತವಾದ ಶಕ್ತಿಯ ಪರಮೋದ್ದೇಶವೇನು ಎಂಬುದನ್ನು ಚಿತ್ರಿಸಿದ್ದಾರೆ . ಪಾಂಡವರ ರಕ್ಷಣೆಗೆ ಪಣತೊಟ್ಟ ಕೃಷ್ಣ ತನ್ನ ಕಾರ್ಯಕ್ಕೆ ಏಕಲವ್ಯ ಕಂಟಕವಾಗುವನೆಂದು ಕಂಡಾಗ ಅವನನ್ನು ಸಂಹಾರ [ . . . ]
ಅದಿರಲಿ , ಭಾರತವೇನಾದರೂ ಅಮೆರಿಕದ ಬದಲು ರಷ್ಯಾದೊಂದಿಗೆ ಇಂತಹದ್ದೇ ಅಣು ಸಹಕಾರ ಒಪ್ಪಂದ ಮಾಡಿಕೊಂಡಿದ್ದರೆ ಕಮ್ಯುನಿಸ್ಟರು ವಿರೋಧಿಸುತ್ತಿದ್ದರೆ ? ' ಫ್ಲೈಯಿಂಗ್ ಕಾಫಿನ್ಸ್ ' ಎಂದೇ ಹೆಸರಾಗಿರುವ ಮಿಗ್ ವಿಮಾನಗಳನ್ನು ಕೊಟ್ಟಿರುವುದೇ ರಷ್ಯಾ . ಆದರೆ ರಷ್ಯಾದ ಬಗ್ಗೆ ನಮ್ಮ ಕಮ್ಯುನಿಸ್ಟರೆಂದಾದರೂ ಚಕಾರವೆತ್ತಿದ್ದಾರೆಯೇ ? ಅಷ್ಟಕ್ಕೂ ೧೯೯೮ರ ಅಣ್ವಸ್ತ್ರ ಪರೀಕ್ಷೆಯನ್ನೇ ವಿರೋಧಿಸಿದ್ದ ಕಮ್ಯುನಿಸ್ಟರ ನಿಜಬಣ್ಣ ಯಾರಿಗೂ ತಿಳಿದಿಲ್ಲವೆ ? ಸಿದ್ಧಾಂತದ ಹೆಂಡ ಕುಡಿದು ಬುದ್ಧಿ ಮಂಕಾಗಿರುವ ಕಮ್ಯುನಿಸ್ಟರು ವಿರೋಧಿಸುವುದರಲ್ಲಿ ಯಾವ ಆಶ್ಚರ್ಯವೂ ಇಲ್ಲ . ಆದರೆ ಬಿಜೆಪಿಗೇನಾಗಿದೆ ?
ಈ ಹೊತ್ತಿಗೆ ನನಗೆ ಪುನಃ ಅವರ ಕವನ ಸಂಕಲನಗಳಾದ ಚಂಡೆ ಮದ್ದಾಳೆ , ಭಾವತರಂಗ , ಕಟ್ಟುವೆವು ನಾವು , ಭೂಮಿಗೀತ ಇತ್ಯಾದಿ ಓದುವಂತೆ ಪ್ರೇರಪಿಸಿತು ಎಂದರೇ ಅತಿಶಯೋಕ್ತಿಯಲ್ಲ .
ಸುನಾಥ್ , ನೀವು ಮತ್ತು ಜೋಗಿ ( ಗಿರೀಶ್ ) ಸೇರಿ ಮತ್ತೆ ಕನ್ನಡ ಅಧುನಿಕ ಕಾವ್ಯವನ್ನು ಬಿಡಿಬಿಡಿಸಿ ತೋರಿಸುತ್ತೀರಿ . ಕಾವ್ಯವೇ ಅರ್ಥವಾಗುವುದಿಲ್ಲ , ಬೇಂದ್ರೆ ಕಾವ್ಯವಂತೂ ಅರ್ಥವಾಗುವುದಿಲ್ಲ ಎನ್ನುವ ಕಾಲದಲ್ಲಿ , ನಿಮ್ಮ ಬ್ಲಾಗು ಮರುಭೂಮಿಯ ಓಯಾಸಿಸ್ ( ಕ್ಲೀಷೆಯಾದರೂ ಸಹ ) ನಂತೆ . ನಿಮಗೆ ಎಷ್ಟು ಧನ್ಯವಾದಗಳನ್ನು ಹೇಳಿದರೂ ಸಾಲದು . ಬರೆಯುತ್ತಿರಿ . ಕೇಶವ
ಏನಿದು ಹೊಗೇನಕಲ್ ಹೊಗೆ ? 1334 ಕೋಟಿ ರೂ . ಗಳ ಜಪಾನ್ ಸಹಯೋಗದ ಹೊಗೇನಕಲ್ ಯೋಜನೆಯು , ತಮಿಳುನಾಡಿನ ಕೃಷ್ಣಗಿರಿ ಮತ್ತು ಧರ್ಮಪುರಿ ಜಿಲ್ಲೆಗಳ ಬಂಜರುಪ್ರದೇಶದ 40 . 4 ಲಕ್ಷ ಜನರಿಗೆ ದಿನವೊಂದಕ್ಕೆ 160 ದಶಲಕ್ಷ ಲೀಟರ್ ವೀರು ವಿತರಿಸುವ ಉದ್ದೇಶ ಹೊಂದಿದೆ . ಜಪಾನ್ ಬ್ಯಾಂಕ್ ಫಾರ್ ಇಂಟರ್ನ್ಯಾಷನಲ್ ಕೋಆಪರೇಶನ್ ಇದಕ್ಕೆ ಸಹಕಾರ ನೀಡುತ್ತಿದೆ .
ನೀರು ನಮಗೆ ಬಹಳ ಅವಶ್ಯಕವಾದ ವಸ್ತು ಎಂಬುದು ನಿಜ ಮತ್ತು ಅದನ್ನು ನಾವು ಸರಿಯಾದ ಪ್ರಮಾಣದಲ್ಲಿ ಸೇವಿಸಬೇಕೆಂಬುದೂ ನಿಜ . ಆದರೆ , ನಾವು ಪ್ರತಿದಿನ ಎಷ್ಟು ನೀರನ್ನು ಸೇವಿಸಬೇಕು ಎಂಬುದನ್ನು ನಾವು ಲೆಕ್ಕ ಹಾಕಿ ಸೇವಿಸಬೇಕಿಲ್ಲ . ಈ ವಿಶ್ವದಲ್ಲಿ ಕೆಲವು ಬಹಳ ಹಿಂದುಳಿದ ಜನಾಂಗಗಳಿವೆ . ಅವರಲ್ಲಿ ಒಂದರಿಂದ ಹತ್ತರವರೆಗೆ ಎಣಿಸಲು ಬಲ್ಲವರೂ ಬಹಳ ಅಪರೂಪವೇ . ಇಂತಹವರು ಈ ಬಗೆಯ ಲೆಕ್ಕ ಹಾಕಲು ಸಾಧ್ಯವೇ ? ಇದು ಯಾವುದನ್ನೂ ಲೆಕ್ಕ ಹಾಕದೇ ಅವರು ಇದುವರೆಗೂ ಜೀವಿಸಿರುವುದಲ್ಲದೇ , ನಾವೇನಾದರೂ ತಂಟೆ ಮಾಡಿದಲ್ಲಿ ನಮ್ಮನ್ನು ತದಕಿ ಹಾಕಬಲ್ಲಂತಹ ದೈಹಿಕ ಬಲವನ್ನೂ ಪಡೆದಿದ್ದಾರೆ . ಅವರಿಗೆ ಇದು ಹೇಗೆ ಸಾಧ್ಯವಾಯಿತು ? ಇದರಲ್ಲಿ ಯಾವ ವಿಸ್ಮಯವೂ ಇಲ್ಲ . ಇವರಷ್ಟೇ ಅಲ್ಲ , ನಾವು ಮಾನವರೂ ಸೇರಿದಂತೆ ಬಹುತೇಕ ಜೀವರಾಶಿಗಳಲ್ಲಿ , ಒಂದು " ಸಾಫ್ಟ್ ವೇರ್ " ಅಡಕವಾಗಿದೆ . ಈ ಸಾಫ್ಟ್ ವೇರ್ ನಮ್ಮ ಮಿದುಳಿನಲ್ಲಿ ಅಡಕವಾಗಿದೆ . ನಮ್ಮ ದೇಹದಲ್ಲಿನ ನೀರಿನ ಪ್ರಮಾಣದ ಮೇಲೆ ಸದಾ ಕಣ್ಣಿಟ್ಟಿರುತ್ತದೆ . ಕಾಲಕಾಲಕ್ಕೆ , ನಮ್ಮ ನೀರಿನ ಅಗತ್ಯದ ಬಗ್ಗೆ ಲೆಕ್ಕಹಾಕಿ , ಒಂದು ವೇಳೆ ನಮ್ಮ ದೇಹದಲ್ಲಿ ಸಹಜವಾಗಿರಬೇಕಾದ ಪ್ರಮಾಣಕ್ಕಿಂತ ಕಡಿಮೆ ಇದ್ದಲ್ಲಿ , ನಮಗೆ ದಾಹವುಂಟಾಗಿ , ಕೊರತೆಯನ್ನು ನೀಗುವಷ್ಟು ನೀರನ್ನು ಮಾತ್ರ ಕುಡಿಯಲು ಪ್ರೇರೇಪಿಸುತ್ತದೆ . ಒಂದು ವೇಳೆ ಯಾವುದೋ ಕಾರಣದಿಂದ , ನಮ್ಮ ಅಗತ್ಯಕ್ಕಿಂತಲೂ ಹೆಚ್ಚಿನ ನೀರಿನಂಶ ನಮ್ಮ ದೇಹದಲ್ಲಿದ್ದರೆ , ಹೆಚ್ಚಾಗಿರುವ ನೀರಿನಂಶವನ್ನು ತಕ್ಷಣವೇ ಮೂತ್ರದ ರೂಪದಲ್ಲಿ ಹೊರಹಾಕುತ್ತದೆ .
ಅಬ್ಬ ! ! ! ! ಸಂಪದ ಓದಲಾಗದೆ , ತುಂಬಾ ಕಷ್ಟವಾಗ್ತಾ ಇತ್ತು . ಈಗ ಮರಳಿ ಬಂದಿರುವುದು ತುಂಬಾ ಸಂತಸ ತಂದಿದೆ . .
ತುರ್ತು ಪರಿಸ್ಥಿತಿಯನ್ನು ವಿರೋಧಿಸುವ ಚಳವಳಿಯ ದಿನಗಳಲ್ಲಿ ಆರ್ಎಸ್ಎಸ್ನ ಪ್ರಮುಖ ಕಾರ್ಯಕರ್ತರಲ್ಲಿ ಒಬ್ಬರಾದ ಮಧ್ವರಾವ್ ಎಂಬವರು ನಮ್ಮ ಮನೆಗೆ ವೇಷ ಮರೆಸಿಕೊಂಡು ಬಂದಿದ್ದರು . ಬಂದವರು ` ನಾನು ಯಾರು ಗೊತ್ತಾಯ್ತಾ ? ' ಎಂದು ಕೇಳಿದರು . ನಾನು ಗೊತ್ತಾಯ್ತು ಎಂದೆ . ಅವರು ` ನೀವು ನಮ್ಮ ಜತೆ ಸಹಕರಿಸಬೇಕು ' ಎಂದು ಕೇಳಿಕೊಂಡರು . ಸಹಕರಿಸಲು ಒಪ್ಪಿಕೊಂಡ ನಾನು ಅವರ ಮುಂದೆ ನನ್ನ ಸಮಸ್ಯೆಯನ್ನು ಇಟ್ಟೆ - ನೀವು ಯಾಕೆ ಇಂದಿರಾಗಾಂಧಿಯನ್ನು ವಿರೋಧಿಸುತ್ತೀರಿ ? ಆರ್ಎಸ್ಎಸ್ನ ಎಲ್ಲ ತತ್ವಗಳನ್ನೂ ಇಂದಿರಾಗಾಂಧಿಯವರೇ ಜಾರಿಗೆ ತರುತ್ತಿದ್ದಾರೆ . ಪಾಕಿಸ್ಥಾನವನ್ನು ಒಡೆದರು , ಅಣುಬಾಂಬ್ ತಯಾರಿಸಿದರು , ಸಂಜಯ್ ಗಾಂಧಿ ನೇತೃತ್ವದಲ್ಲಿ ಮುಸ್ಲಿಮರ ಸಂತಾನಶಕ್ತಿಯ ಹರಣವೂ ನಡೆಯುತ್ತಿದೆ . ಇಷ್ಟಾಗಿಯೂ ಆರ್ಎಸ್ಎಸ್ ಯಾಕೆ ಇಂದಿರಾಗಾಂಧಿಯನ್ನು ವಿರೋಧಿಸಬೇಕು ?
ಒಂದಿನ ಸೆಟ್ ನಲ್ಲಿ ಊಟ ಮಾಡ್ತಾ ಇದ್ವಿ . ನನ್ನ ಪಕ್ಕಾನೇ ಸಾಹೇಬ್ರು ಊಟ ಮಾಡ್ತಾ ಕೂತ್ಕೊಂಡಿದ್ರು . ಅವರ ಊಟ ಮುಗೀತು . ನಾವೆಲ್ಲ ಊಟ ಮುಗಿದ್ರೆ , ನಲ್ಲಿ ಹತ್ರ ಪ್ಲೇಟ್ ಇಟ್ಟು , ಅಲ್ಲೇ ಕೈತೊಳ್ಕೊಂಡು ಬರ್ತಿವಿ . ಆಮೇಲೆ ಬಾಳೆ ಹಣ್ಣು ಇಟ್ಟಿರ್ತಾರೆ . ಅದನ್ನ ತಿಂತೀವಿ . ಆದರೆ ಈ ಯಪ್ಪಾ ಊಟ ಮುಗಿದ ಬಳಿಕ , ಊಟದ ಹುಡಗನ್ನ " ಏ ಬಾರೋ ಇಲ್ಲಿ " ಎಂದು ದರ್ಪದಿಂದ ಕರೆದರು . ಆತ " ಏನ್ ಸಾರ್ ? " ಎಂದು ಇವರ ಬಳಿ ಬಂದ . ಆತನ ಕೈಗೆ ತಮ್ಮ ತಟ್ಟೆ ಇಟ್ಟರು . ಅದನ್ನು ಇನ್ನೇನು ಹುಡುಗ ತೆಗೆದುಕೊಂಡು ಹೋಗಬೇಕು . ಅಷ್ಟರಲ್ಲಿ " ಏ … . . ನಿಲ್ಲೋ ಒಂಚೂರು . ಎಲ್ಲಿ ಓಡಿ ಹೋಗ್ತಿಯಾ ? " ಎಂದವರೇ ಆತನ ಕೈಯಲ್ಲಿ ತಟ್ಟೆ ಇರುವಂತೆಯೇ ಅದರಲ್ಲಿ ತಮ್ಮ ಕೈ ತೊಳೆದುಕೊಂಡರು . ಹುಡುಗನಿಗೆ ಒಂಥರಾ ಆಯಿತು . ಆದರೂ ಪಾಪ ಸುಮ್ಮನಿದ್ದ . ಅವರದ್ದು ಕೈ ತೊಳೆದು ಮುಗಿಯಿತು . ಹುಡುಗ ಇನ್ನೇನು ಹೋಗಬೇಕು , ಮತ್ತೆ ತಡೆದು " ಏ … … … ಬರೀ ಅರ್ಜಂಟ್ ಮಾಡ್ತಿ ಕಣಯ್ಯಾ ನೀನು . ಏನ್ ಎಲ್ಲಾದ್ರೂ ಹೋಗ್ಬೇಕಾ ? " ಎಂದವರೇ ಅಲ್ಲೇ ಇಟ್ಟಿದ್ದ ಬಾಳೆಹಣ್ಣು ತಗೊಂಡು ಸಿಪ್ಪೆ ಸುಲಿದು ಅದನ್ನು ತಟ್ಟೆಯಲ್ಲಿ ಹಾಕಿ " ಹಂ … ನಡಿ " ಎಂದರು ಸೊಕ್ಕಿನಿಂದ . ನಾನು ಸೇರಿದಂತೆ ಅಲ್ಲಿದ್ದ ಹಲವರಿಗೆ ಈ ನಟರ ನಡವಳಿಕೆ ವಾಕರಿಕೆ ಹುಟ್ಟಿಸಿತು . ಆದರೆ ಏನೂ ಅನ್ನುವ ಹಾಗಿಲ್ಲ . ಹಿರಿಯ ನಟರಲ್ಲವೆ ? ಹುಡುಗನಿಗೆ ಊಟ ಮಾಡಿದ ತಟ್ಟೆ ಕೊಟ್ಟು ಅದರಲ್ಲಿ ಕೈತೊಳೆದುಕೊಳ್ಳುವುದು ಅನೇಕಬಾರಿ ನಡೆದಿತ್ತು .
ಆತ್ಮೀಯರೇ ಸ೦ಮಿಲನಕ್ಕೆ ಬರುವವರ ಪಟ್ಟಿ ಬೆಳ್ಳಾಲ ಗೋಪೀನಾಥ ರಾವ್ - > ಕವನ ವಾಚನ ಶ್ರೀಮತಿ ಬೆಳ್ಳಾಲ ಗೋಪೀನಾಥ ರಾವ್ - > ಹಾಡುಗಾರಿಕೆ ಹೊಳೆ ನರಸೀಪುರ ಮ೦ಜುನಾಥ್ - > ಕಥಾ ವಾಚನ ತೇಜಸ್ವಿ - > ಕಾವ್ಯ ವಾಚನ ವಸ೦ತ್ - > ಕವನ ವಾಚನ ಶ್ಯಾಮಲಾ ಜನರ್ಧನ್ - > ಕವಿತಾ ವಾಚನ , ಕಥಾ ವಾಚನ ಆತ್ರಾಡಿ ಸುರೇಶ್ ಹೆಗ್ಡೆ - > ಕವಿತಾ ವಾಚನ ಹರೀಶ ಆತ್ರೇಯ - > ವಿ ಎಸ್ ವೆ೦ಕಟೇಶ ಮೂರ್ತಿ - > ಶ್ರೀಮತಿ ವಿ ಎಸ್ ವೆ೦ಕಟೇಶ್ ಮೂರ್ತಿ - >
" ಅವ ಕಂಡ ಕಂಡ ಹೆಣ್ಣುಮಕ್ಕಳ ಜೊತೆ ಮಲಗುತ್ತಿದ್ದನಂತೆ . ಭಕ್ತರನ್ನು ವಶೀಕರಿಸಲು ಏನೇನೋ ಬಳಸುತ್ತಿದ್ದನಂತೆ . ಗಾಂಜಾ ಮೊದಲಾದ ಮಾದಕ ವಸ್ತುವನ್ನು ಉಪಯೋಗಿಸುತ್ತಿದ್ದನಂತೆ . ಆದರೂ ಸಂನ್ಯಾಸಿಯಂತೆ ! " ಅನ್ನೋ ಎಲ್ಲಾ ಅಂತೆಕಂತೆಗಳಿರುವುದು ಓಶೋ ರಜನೀಶನ ಕುರಿತಾಗಿ . ನಾನಂತೂ ಓಶೋವನ್ನೇ ಕಾಣಲಿಲ್ಲ . ಇನ್ನೂ ಅವನ ಚಟುವಟಿಕೆಗಳನ್ನು ಕಾಣುವುದೆಂತು ? ಅದೆಷ್ಟು ನಿಜವೋ ಎಷ್ಟು ಸುಳ್ಳೋ ಗೊತ್ತಿಲ್ಲ . ಆದರೆ ಓಶೋ ಕುರಿತಾಗಿ ಸಾಕಷ್ಟು ಅಪಸ್ವರವಿದೆ . ಅವನನ್ನು ಸಂತ , ಸಾಧು , ಸಾಧಕ ಎಂಬುದನ್ನು ಎಷ್ಟೋ ಜನ ಒಪ್ಪುವುದಿಲ್ಲ . ಒಪ್ಪಬೇಕು ಅಂತಾನೂ ಅವ ಹೇಳಿಲ್ಲ ! ಅಂತಹ ಓಶೋ ನನಗೆ [ . . . ]
ಏನೋ ಹಳ್ಳೀ ಮುಂಡೇವು ಒಂದಿಷ್ಟು ಅಕ್ಷರ ಕಲೀಲಿ ಹೆಬ್ಬೆಟ್ಟ್ ಒತ್ತೋ ಬದ್ಲು ಅಂತ ವ್ಯವಸ್ಥೆ ಕಟ್ಟಿದಹಂಗಿದೆ ! ನಿಜಕ್ಕೂ ನಾಡಿನ ಮೂಲೆಮೂಲೆಗಳಲ್ಲಿರುವವರೆಲ್ಲರ ಪ್ರತಿಭೆ ಬೆಳಕಿಗೆ ಬರಬೇಕಾದ್ರೆ ಕನ್ನಡದ ಶಿಕ್ಷಣ ವ್ಯವಸ್ಥೆ ಅನ್ನೋದು ಬರೀ ಹೆಬ್ಬೆಟ್ ಒತ್ತೋದನ್ನ ಹೋಗಲಾಡಿಸಿದರೆ ಸಾಲದು ಗುರು ! ಜಪಾನ್ , ಇಸ್ರೇಲ್ , ಜರ್ಮನಿ , ಫ್ರಾನ್ಸ್ , ಇಂಗ್ಲೇಂಡ್ ಮುಂತಾದ ಕಡೆಯೆಲ್ಲ ಹೇಗೆ ತಮ್ಮತಮ್ಮ ನುಡಿಗಳಲ್ಲಿ ಉನ್ನತಶಿಕ್ಷಣಾನೂ ಕೊಡೋ ವ್ಯವಸ್ಥೆಗಳಿವೆಯೋ ಹಾಗೆ ಇಲ್ಲೂ ಬರಬೇಕು . ಇಲ್ಲದೆ ಹೋದರೆ ಎಂದಿಗೂ ನಮ್ಮ ನಾಡಿನ ನಿಜವಾದ ಪ್ರತಿಭೆ ಬೆಳಕಿಗೆ ಬರೋದಿಲ್ಲ .
ಪೂರ್ತಿ ಅರ್ಥವಾಗದ ಅವಳು ಆಟ ಮುಂದುವರಿಸುವ ಮನಸ್ಸಾಗದೆ , ಜಗುಲಿಯ ಕಿಟಕಿಯ ತಳಿಯಲ್ಲಿ ಕೂತು ಸುರಿವ ಮಳೆಗೆ ಕಣ್ಣು ನೆಟ್ಟು ಕೂತಳು . ಹಲ್ಲಿಲ್ಲದ ಬೊಚ್ಚು ಬಾಯಿಯ ನರಸನ ಮುಖ , ಅವನ ನಗು ಎಲ್ಲ ಸುರಿವ ಮಳೆಯಲ್ಲಿ ಕಲಸಿ ಕಲಸಿ ರಸ್ತೆಯ ಮೇಲೆ ಹರಿಯತೊಡಗಿತು . ಮಳೆ ಹ್ಹಿ ಹ್ಹಿ ಅಂತ ಸದ್ದು ಮಾಡುತ್ತ ನಿಲ್ಲದೆ ಸುರಿಯಿತು .
ಒಕ್ಕಲಿಗರನ್ನು ಕಡೆಗಣಿಸಲಾಗುತ್ತಿದೆ ಎಂದು ಬಾಲಗಂಗಾಧರ ಸ್ವಾಮಿಗಳು ಹೇಳಿದ ಬೆನ್ನಲ್ಲೆ , ಹೇಗಾದರೂ ಸರಿ ಒಕ್ಕಲಿಗರನ್ನು ಓಲೈಸಬೇಕೆಂದು ನಿರ್ಧರಿಸಿರುವ ನಮ್ಮ ಯಡಿಯೂರಪ್ಪನವರು , ಅದಕ್ಕಾಗಿ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ . ಸ್ವಾಮಿಗಳು ಹಾಗೆಂದ ಮಾರನೇ ದಿನವೇ ಅವರ ಕಾಲಿಗೊಂದು ಡೈ ಹೊಡೆದುಬಂದಿದ್ದ ಯಡ್ಡಿ , ಈಗ ಬೆಂಗಳೂರು ಅಂತರಾಷ್ಥ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರನ್ನಿಡಬೇಕೆಂದು ಇವತ್ತು ಕೇಂದ್ರಕ್ಕೆ ಶಿಪಾರಸ್ಸು ಮಾಡಿದ್ದಾರೆ .
ಸಿಬಿಎಸ್ ವೆಟ್ ಪೇಂಟ್ , ಎಂಬ ವಿಕಿ ಫಾರ್ಮ್ ಕಂಪನಿಯೊಂದಿಗೆ ಪಾಲುದಾರಿಕೆ ಹೊಂದಿದೆ . ಸಿಬಿಎಸ್ ಕೂಡಾ " ಎಗ್ - ವರ್ಟೈಸಿಂಗ್ " , ಪ್ರಚಾರಾಂದೋಲನದಲ್ಲಿ ಪಾಲ್ಗೊಂಡಿತ್ತು . 2006 , ರಲ್ಲಿ ಇದು ಟೀವಿ ಜಾಹಿರಾತುಗಳ ಕುರಿತ ಆಂದೋಲನದಲ್ಲಿ ಸುಮಾರು 35 ದಶಲಕ್ಷ ಮೊಟ್ಟೆಗಳನ್ನು ಉತ್ತರ ಅಮೆರಿಕಾದಾದ್ಯಂತ [ ೪೧ ] [ ೪೨ ] ದುರ್ಬಳಕೆ ಮಾಡಲಾಗಿತ್ತೆನ್ನುವುದರ ಬಗ್ಗೆ ಇತ್ತೆನ್ನಲಾಗಿದೆ .
ಬೆಂಗಳೂರು : ಭ್ರಷ್ಟಾಚಾರ ನಿಯಂತ್ರಣಕ್ಕಾಗಿ ಹೋರಾಡುತ್ತಿರುವ ಲೋಕಪಾಲ ಕರಡು ರಚನಾ ಸಮಿತಿಯ ನಾಗರಿಕ ಸದಸ್ಯರ ವಿರುದ್ಧದ ಆರೋಪ ಈಗ ನಿರಂತರವಾಗಿದೆ . ಈ ಕರಡು ಮಸೂದೆ ಜಾರಿಯಾಗದಂತೆ ಒತ್ತಡ ಹೇರುವ ಸಲುವಾಗಿ ಕೆಲ ಶಕ್ತಿಗಳು ಇಂಥ ಚಟುವಟಿಕೆಯಲ್ಲಿ ನಿರತವಾಗಿವೆ . ಆ ಕಾರಣಕ್ಕಾಗಿಯೇ ತೇಜೋವಧೆ ಆಂದೋಲನವನ್ನು ನಿರಂತರವಾಗಿ ಹಾಗೂ ವ್ಯವಸ್ಥಿತವಾಗಿ ಮುಂದುವರೆಸುತ್ತಿವೆ . ಇದರಿಂದ ಬೇಸತ್ತ ಕರ್ನಾಟಕ ಲೋಕಾಯುಕ್ತ ಸಂತೋಷ್ ಹೆಗ್ಡೆ ಈ ಸಮಿತಿಯಿಂದಲೇ ಹೊರಬರುವ ಚಿಂತನೆ ನಡೆಸುತ್ತಿದ್ದಾರೆ .
ನನಗೆ ಸಂಧ್ಯಾ ಇಷ್ಟವಾಗಿದ್ದಳು . ಆದರೆ ಅವಳು ಒಪ್ಪುತ್ತಾಳೋ ಇಲ್ಲವೋಂತ ಆತಂಕ ಇತ್ತು . ನನಗೆ ತಂದೆ , ತಾಯಿ ಇಲ್ಲ . ಮದುವೆ ಆಗಿದೆ , ಮಗು ಇದೆ , ಸಿನೆಮಾದವನು ಬೇರೆ ಅಂತೆಲ್ಲಾ ಯೋಚನೆ ಬಂದಿತ್ತು . ಸಂಧ್ಯಾ ಏನಾದ್ರೂ ಇಲ್ಲ ಅಂದಿದ್ರೆ ಆಘಾತ ಆಗ್ತಿತ್ತೇನೋ . ಆದರೆ ಅದೇನೋ ಅವಳೂ ಹೂಂ ಅಂದೇ ಅಂತಾಳೆ ಅನ್ನಿಸ್ತಿತ್ತು !
ಕಲೆ ಮತ್ತು ನಮ್ಮ ನಿತ್ಯದ ವ್ಯವಹಾರಗಳ ನಡುವೆ ಒಂದು ಪವಿತ್ರ ಸಂಬಂಧವಿದೆ ; ಕಲೆಗೂ ಆಧ್ಯಾತ್ಮಿಕತೆಗೂ ಹತ್ತಿರದ ನಂಟು ; ನಮ್ಮ ನಿತ್ಯಜೀವನವನ್ನು ಹಸನುಗೊಳಿಸುವುದೇ ಕಲೆಯ ಗುರಿಯಾಗಬೇಕೆಂದು ಅರ ತ್ರಿ ಪಾದಿಸಿzರ . ರಾ ? ನಿi ಣ ಕಾಂi zಲಿ
ಯುಗಾದಿ ಮೂರು ದಿನದ ಹಬ್ಬ . ಮೊದಲ ದಿನ ಮುಸುರೆ ಹಬ್ಬ . ಪಾತ್ರೆ - ಪಗಡಗಳನ್ನು ತೊಳೆದು ಹೊಸ ನೀರು ತಂದು ತುಂಬಿಸುತ್ತಾರೆ . ಹದಿನೈದು ದಿನಗಳ ಸ್ವಚ್ಚತಾ ಕಾರ್ಯಕ್ಕೆ ಅಂತಿಮ ರೂಪ . ಒಂದು ರೀತಿಯ ಫೈನಲ್ ಟಚ್ಚಿಂಗ್ ಎನ್ನಬಹುದು . ಎರಡನೇ ದಿನ ಸೀ ಹಬ್ಬ . ಮನೆ ಮಕ್ಕಳೆಲ್ಲಾ ಎಣ್ಣೆ ಸ್ನಾನ ಮಾಡಿ ಹೊಸ ಬಟ್ಟೆ ತೊಡುತ್ತಾರೆ . ಎಲ್ಲಾ ಬಾಗಿಲುಗಳ ಹೊಸ್ತಿಲಿಗೂ , ದನಗಳ ಕೊಟ್ಟಿಗೆಗೂ ಮಾವಿನ ಎಲೆ ತೋರಣ ಕಟ್ಟಿ ಬೇವಿನ ಚಿಕ್ಕ - ಚಿಕ್ಕ ಕೊಂಬೆಗಳನ್ನು ಮನೆಯ ಎಲ್ಲಾ ಕಡೆಗೂ ಸಿಗಿಸಲಾಗುತ್ತದೆ . ಮನೆ ಯಜಮಾನ ಎಲ್ಲರಿಗೂ ಬೇವು - ಬೆಲ್ಲ ಹಂಚುತ್ತಾರೆ . ಮನೆಗೆ ಯಾರೇ ಬಂದರೂ ಅವರಿಗೆ ಬೇವು - ಬೆಲ್ಲ ನೀಡಲಾಗುತ್ತದೆ . ಹೋಳಿಗೆ , ಗಟ್ಟಕ್ಕಿ ಪಾಯಸ , ಅಕ್ಕಿ ಪಾಯಸ , ಕಡುಬು ವಿಶೇಷ ಅಡುಗೆಗಳು . ಅಂದು ಕೆಲವೆಡೆ ಎತ್ತುಗಳಿಗೆ ಗೌಸು ಹೊದಿಸಿ , ಚೆಂಡು ಹೂವಿನ ಹಾರ ಹಾಕಿ , ಬಂಡಿ ಕಟ್ಟಿ ದೇವಾಲಯಕ್ಕೆ ಮೂರು ಸುತ್ತು ಬರುತ್ತಾರೆ . ಅವಕ್ಕೆ ವಿಶೇಷ ಎಡೆ ಇರುತ್ತದೆ . ಹೊಸ ಬಟ್ಟೆ ತೊಡುವ ಮುಂಚೆ ದನಗಳ ಬೆನ್ನ ಮೇಲೆ ಹಾಕುವುದು ರೂಢಿ . ಮೈಸೂರು ಸೀಮೆಯಲ್ಲಿ ಧವಸ ಧಾನ್ಯಗಳನ್ನು ಕಣದಲ್ಲಿ ಒಟ್ಟಿ ಪೂಜಿಸುವುದು ಕಂಡು ಬರುತ್ತದೆ .
ಕನ್ನಡ ಸಾಹಿತ್ಯ ಲೋಕದಲ್ಲಿ ಕನ್ನಡದ ಬಗ್ಗೆ ಸಮಗ್ರವಾಗಿ ವಿವಿಧ ವಿಚಾರಗಳನ್ನು ಜನರಿಗೆ ತಿಳಿಸುವ ಅವಧಿ ತಾಣಕ್ಕೆ ಧನ್ಯವಾದಗಳು . ದೇಶ ವಿದೇಶಗಳಲ್ಲಿ ವಾಸಿಸುವ ಕನ್ನಡಿಗರಿಗೆ ಕನ್ನಡದ ಮಾಹಿತಿಗಳನ್ನು ಅರಿಯಲು ಸಹಾವಾಗಿದೆ . ನಾನು ಅನಿರೀಕ್ಷಿತವಾಗಿ ಅವಧಿಗೆ ಬೇಟಿ ಮೊದಲು ಬೇಟಿ ಕೊಟ್ಟೆ ತದನಂದರ ಅವಧಿಯ ವಿಚಾರಗಳು ಮತ್ತು ವಿಷಯಗಳು ನನಗೆ ತುಂಬಾ ಇಷ್ಟವಾದವು ಆದರಿಂದ ನಾನು ಅವಧಿ ತಾಣಕ್ಕೆ ಬಿಡುವಿನ ವೇಳೆಯಲ್ಲಿ ಬೇಟಿ ಕೊಡುತ್ತೇನೆ . ನಾನು ಕೂಡ ಅವಧಿ ತಾಣಕ್ಕೆ ಕವನಗಳನ್ನು ಕಳಿಸುವ ಪ್ರಯತ್ನದಲ್ಲಿದ್ದೇನೆ .
! ಸಹೃದಯಿ ಸಿ೦ಹವನ್ನು ಕೆಣಕಬೇಡಿ ! ಕನ್ನಡಿಗರು ಹೃದಯ ಶ್ರೀಮಂತರು . ಅಲ್ಲದೆ ಬುದ್ಧಿವಂತರು . ಎಲ್ಲಾ ಭಾಷೆಗಳನ್ನು ಕಲಿತು ಅರಗಿಸಿಕೊಳ್ಳುವಷ್ಟು ಸಾಮರ್ಥ್ಯ ಇರುವಂತಹವರು . ಕವಿರಾಜಮಾರ್ಗಕಾರ ತನ್ನ ಕೃತಿಯಲ್ಲಿ ಕನ್ನಡಿಗರು ಎಂತಹವರು ಎಂದರೆ , ಕುರಿತೋದದೆಯುಂ ಕಾವ್ಯ ಪ್ರಯೋಗ ಪರಿಣತಮತಿಗಳ್ ಎಂದೆಲ್ಲಾ ಗುಣಗಾನ ಮಾಡಿರುವುದು ಇದಕ್ಕೆ ಸಾಕ್ಷಿ ಎಂತಲೂ ಹೇಳಬಹುದು . ಕನ್ನಡಿಗರು ಕಲೆಯನ್ನು , ಕಲೆಗಾರರನ್ನು , ಸ೦ಸ್ಕೃತಿಯನ್ನು ಮತ್ತು ಸಾಹಿತ್ಯವನ್ನು ಎ೦ದಿಗೂ ಪ್ರೀತಿಸುವವರು , ಪೋಷಿಸುವವರು ಮತ್ತು ಗೌರವಿಸುವವರು . ( ಉದಾ : ಕನ್ನಡಿಗ - ಎಸ್ . ಜಾನಕಿಯವರನ್ನು , ಎಸ್ . ಪಿ . ಬಿ ರವರನ್ನು ತನ್ನ ಮನೆಯವರ೦ತೆಯೇ ಪ್ರೀತಿಸುತ್ತಾನೆ ) . ಯಾರೇ ತನ್ನಲ್ಲಿ ನೆಲೆಯರಸಿ ಬ೦ದರೂ ಅವರಿಗೆ ಅನ್ನ ಆಶ್ರಯಗಳನ್ನು ನೀಡುವ೦ತಹವನು . ಇದು ಕನ್ನಡಿಗನ ಸಹಜ ಗುಣವಷ್ಟೇ ! ಆದರೆ ಈಗೀಗ ಕನ್ನಡಿಗನ ಈ ಗುಣವನ್ನು ಕೆಲವರು ದುರುಪಯೋಗ ಪಡಿಸಿಕೊಳ್ಳುತ್ತಿರುವುದನ್ನು ನೋಡಬಹುದು . ಕನ್ನಡಿಗನು ಎಷ್ಟು ಸಹೃದಯನೋ ಅಷ್ಟೇ ಸಿಡಿದೆದ್ದುಬೀಳುವ ರಕ್ಕಸ ಅಲೆಯ ಶಕ್ತಿಯುಳ್ಳವನು . ತನ್ನ , ತನ್ನ ನಾಡಿನ ಮತ್ತು ತನ್ನ ಜನರ ಮಾನಾಪಮಾನಗಳನ್ನು ಕಾಪಾಡಿಕೊಳ್ಳಲು ಸ೦ಪೂರ್ಣವಾಗಿ ಸಮರ್ಥನು . ಕನ್ನಡಿಗನನ್ನು ಏನೆ೦ದು ಔಮಾನಿಸಿದರೂ ಸಹಿಸಿಕೊಳ್ಳುತ್ತಾನೆ ಎ೦ದು ನ೦ಬಿರುವವರು ಎಚ್ಚೆತ್ತುಕೊಳ್ಳುವ ಸಮಯ ಬ೦ದೊದಗಿದೆ . ಇತ್ತೀಚೆಗೆ , ಕನ್ನಡಿಗರು ಹೃದಯಶ್ರೀಮ೦ತಿಕೆ ತೋರಿಸಬೇಕು , ತಮ್ಮ ಮನಸನ್ನು ತೆರೆದುಕೊಳ್ಳಬೇಕು , ಹಾಗೆ ಹೀಗೆ ಲೊಟ್ಟೆ ಲೊಸುಕು ಎ೦ಬ ಬುದ್ಧಿವಾದವನ್ನು ಸಮಾಜಕ್ಕೆ ನೀಡುತ್ತಿರುವ ಪತ್ರಿಕೆಗಳು ತಮ್ಮ ತಪ್ಪನ್ನು ಒಪ್ಪಿಕೊ೦ಡು ಒಡನೆಯೇ ಕನ್ನಡಿಗರಲ್ಲಿ ಕ್ಷಮೆ ಯಾಚಿಸಬೇಕಾಗಿದೆ . ಕನ್ನಡವೇ ಸತ್ಯ . . . . . ಕನ್ನಡವೇ ನಿತ್ಯ . . . . . ಸಿರಿಗನ್ನಡಂ ಗೆಲ್ಗೆ , ಸಿರಿಗನ್ನಡ೦ ಬಾಳ್ಗೆ . ದೇವೇಶ್ ರಾವ್ .
ಇಂದು ಈ ವಾಹಿನಿಯು ಸರಿ ಸುಮಾರು ೧೧ ಗಂಟೆಯಿಂದ ಪ್ರಿಯಾಂಕ ಮತ್ತು ಆನಂದ್ ಸಂಭಂದದ ಕತೆಯನ್ನು ನಿರಂತರವಾಗಿ ಪ್ರದರ್ಶಿಸು ತ್ತಿತ್ತು . ನಾನು ಮಧ್ಯಾನ್ಹ ೧೨ ಗಂಟೆಗೆ ಊಟಕ್ಕೆ ಬಂದಾಗ ಪರಿತ್ಯಕ್ತ ಪ್ರೇಮಿ ಆಕೆಯ ಅಕ್ಕಂದಿರೊಡನೆ ಸ್ಟುಡಿಯೋಗೆ ಬಂದಾಗ ಕಾರ್ಯಕ್ರಮ ನೋಡಿದ್ದೆ . ಮತ್ತೆ ಸಂಜೆ ಬಂದಾಗ ಈ ವಾಹಿನಿ ಒಂದು ದೃಶ್ಯದ ತುಣುಕನ್ನು ತೋರಿಸುತ್ತಿತ್ತು . ಆಕೆ ಗರ್ಭಿಣಿಯೆನ್ನುವ ಕಾರಣಕ್ಕೆ ಅಳುತ್ತಾ ಕುಳಿತಿದ್ದ ಆ ಹೆಣ್ಣಿನ ಹೊಟ್ಟೆಯನ್ನು ಫೋಕಸ್ ಮಾಡಿ ತೋರಿಸ್ತಾ ಇದ್ದ ಆ ದೃಶ್ಯ ಇವರ ಕೀಳು ಅಭಿರುಚಿಯ ದ್ಯೋತಕವೋ ? ಅಥವಾ ಗರ್ಭಿಣಿ ಎಂದಾಕ್ಷಣ ಮುಂದೆ ಬಂದಿರುವ ಹೊಟ್ಟೆಯ ಸಾಕ್ಷ್ಯ ತೋರಿಸಲು ಆ ಕ್ಯಾಮೆರಾದವ ಪ್ರಯತ್ನಿಸುತ್ತಿದ್ನಾ ತಿಳಿಯಲಿಲ್ಲ . ಆಲ್ಲ ಗರ್ಭಿಣಿ ಅಂದಾಕ್ಷಣ ಆ ಹೆಣ್ಣಿನ ಹೊಟ್ಟೆ ತೋರಿಸುವುದು ಅಸಭ್ಯತನ ಎಂದು ಅನ್ನಿಸ್ಲಿಲ್ವ ? ನಾನಿಲ್ಲಿ ಮಡಿವಂತಿಕೆಯ ಬಗ್ಗೆ ಯೋಚಿಸ್ತಾ ಇಲ್ಲ .
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಹೈಕೋರ್ಟಲ್ಲಿ ಕಸಬ್ ಕೇಸು ; ಏನೇನಾಯ್ತು ಗೊತ್ತಾ ?
೧೫ . ಜೀವನದಲ್ಲಿ ಅವಕಾಶವೆ೦ಬುದು , ತಂತಾನೆ ನಮಗೆ ಬೇಕಾದಾಗಲೆಲ್ಲಾ ನಮ್ಮ ಮನೆಯ ಕದವನ್ನು ತಟ್ಟುವುದಿಲ್ಲ . ಅದು ಯಾವಾಗಲಾದರೂ ಬರಬಹುದು , ಅದು ಬ೦ದಾಗ , ಅದನ್ನು ಬರಮಾಡಿಕೊಳ್ಳಲು ನಾವು ಸದಾ ಸಿದ್ಧರಾಗಿರಬೇಕು !
ಸಮರ್ಪಕವಾಗಿ ನಿರ್ಮಿಸಲಾದ ಕೊಳವೆ ಬಾವಿ - ಇದರ ಮುಖ್ಯ ಉದ್ದೇಶ ಕೆಳಮಣ್ಣಿಗೆ ಮಳೆ ನೀರನ್ನು ತಲುಪಿಸುವುದು . ಮರುಪೂರಣ ಬಾವಿಯಂತೆ ಇದು ಕೂಡ ಜಲ ಮಟ್ಟವನ್ನು ಮುಟ್ಟಿರಬಹುದು ಅಥವಾ , ಅದಕ್ಕೆ ನೀರೂಡಿಸಲು ಅಗತ್ಯವಾದ ಪದರದ ತನಕ ಇರಬಹುದು . ಕೆಲ ಕಾಲದ ಬಳಿಕ , ಜಲಮಟ್ಟವು ಇದರ ತಳಭಾಗವನ್ನು ದಾಟಿ ಮೇಲೆ ಬಂದರೆ ಆಗ ಇದನ್ನು ಬಳಕೆಯೋಗ್ಯವಾಗಿ ಮಾಡಬಹುದು .
ಚೆನ್ನೈ ಅಥವಾ ಮಡ್ರಾಸಿನ ಕಥೆ ಬೇರೆ . ಅಲ್ಲಿ ಚಿಕ್ಕ ಪುಟ್ಟ ನದಿಗಳಿವೆ . ಅವು ಚೆನ್ನೈ ಮೂಲಕ ಹಾದು ಬೇ ಆಫ್ ಬೆಂಗಾಲ್ ಸೇರಿಕೊಳ್ಳುತ್ತವೆ . ಚೆನ್ನೈ ಸುತ್ತಮುತ್ತ ಸಿಕ್ಕಾಪಟ್ಟೆ ಮಳೆಯಾಗಿದ್ರಿಂದ ಈ ನದಿಗಳೆಲ್ಲ ತುಂಬಿ ಹೋದವು . ನದಿಯಲ್ಲಿ ನೀರು ಉಕ್ಕಿಬಂದರೆ ಆ ಪ್ರವಾಹವನ್ನು ಡ್ಯಾಮ್ ಗಳಿಂದ ಮಾತ್ರ ತಡೆಯಲು ಸಾಧ್ಯ . ನೀರು ಸಮುದ್ರಕ್ಕೆ ಹರಿದು ಹೋದಮೇಲೇನೆ ಪ್ರವಾಹ ಕಡಿಮೆಯಾಗೋದು . ಅದಕ್ಕೇನೆ ಅವರುಗಳು ' there is nothing anybody can do ' ಅಂದದ್ದು ; ) - - Check my Blog Kannada wikipedia
ಮರುದಿನ ಬೆಂಗಳೂರು ಬಂದು ತಲುಪಿದ್ದ . ಮಗನಿಗೆ ಹೇಳದೇ ಬಂದಿದ್ದ . ಇಳಿದೊಡನೆ ಮಗನಿಗೆ ಫೋನ್ ಮಾಡಿದ , " ನೀವು ಕರೆ ಮಾಡುತ್ತಿದ್ದ ಚಂದಾದರರು ಸ್ವಿಚ್ ಆಫ್ ಮಾಡಿದ್ದಾರೆ " ಎಂಬ ಸಂದೇಶ ಹೊರ ಬರುತಿತ್ತು . ಏ ನನ್ನ ಮಗನಿಗೆ ಫೋನ್ ಕೊಡಮ್ಮಿ ಎಂದು ಕಿರುಚುತ್ತಿದ್ದ ಕಲ್ಲಪ್ಪ . ನೆರೆದವರೆಲ್ಲರೂ ಇವನನ್ನೇ ನೋಡುತ್ತಿದ್ದರು ಅದರ ಅರಿವು ಅವನಿಗೆ ಇರಲಿಲ್ಲ . ಕೊನೆಗೆ ಒಬ್ಬ ಹುಡುಗನಿಗೆ ಅವನ ವಿಳಾಸ ತೋರಿಸಿದ , ಆ ಹುಡುಗನ ಸಹಾಯದಿಂದ ಬಸ್ ಹತ್ತಿ ಹೊರಟ . ಅವನು ಕುಳಿತಿದ್ದು ಮುಂದಿನ ಸೀಟ್ ನಲ್ಲಿ , ಪ್ರತಿ ಸ್ಟಾಪ್ ಗೆ ಬಸ್ ಚಾಲಕನಿಗೆ ಕೇಳುತ್ತಾ ಇದ್ದ . ಅಷ್ಟರಲ್ಲಿ ಒಬ್ಬ ಹುಡುಗಿ ಬಂದು ಏಳಿ . . . ಎದ್ದೇಳಿ . . . ಎಂದಳು . ಏಕಮ್ಮ ಇದು ನನ್ನ ಸೀಟ್ ಎಂದ . ಏ . . ಏಳಿ ಲೇಡಿಸ್ ಸೀಟ್ ಎಂದಳು . ಏನೂ ಅರಿಯದ ಅವ ಹಾಗೆ ಎಂದರೆ ಅಂದ . ಹೆಂಗಸರ ಸೀಟ್ ಎಂದಳು . ಅವನ ಊರಿನಲ್ಲಿ ಈ ರೀತಿ ಎಂದು ಆಗಿರಲಿಲ್ಲ . ವಯೋ ವೃದ್ಧರ ಸೀಟ್ ಇದ್ದರು , ಅದರ ಬಗ್ಗೆ ಅವನಿಗೆ ಅರಿವು ಇರಲಿಲ್ಲ ಮತ್ತು ಓದಲು ಬರುತ್ತಿರಲಿಲ್ಲ . ಅದರಲ್ಲಿ ಕೆಲ ಹುಡುಗರು ಕುಳಿತಿದ್ದರು . ಕಡೆಗೆ ಬಸ್ ಸ್ಟಾಪ್ ಬಂತು . ಇಳಿದುಕೊಂಡು ಮಗನ ಪತ್ತೆ ಬಗ್ಗೆ ಎಲ್ಲರಲ್ಲಿಯೂ ಕೇಳುತ್ತಾ ಹೊರಟ . ಕೈಯಲ್ಲಿ ಚಿಕ್ಕ ಚೀಲ ಮತ್ತು ಕೋಳಿ ಇವನನ್ನು ನೋಡಿ ಕೆಲವರು ಅವನನ್ನು ಬಿಕ್ಷುಕ ಎಂದು ತಿಳಿದಿದ್ದು ಇದೆ .
ಯಾತ್ರೆಯ ಕಾರ್ಯದರ್ಶಿಗಳಾದ ಶ್ರೀ ಸುನಿಲ್ ಮಾನ್ ಸಿಂಗ್ ಕಾ ಯಾತ್ರೆಯ ಉದ್ದೇಶವನ್ನು ವಿವರಿಸಿ , ಸಾವಯವ ಕೃಷಿಯ ಮಹತ್ವವನ್ನು ತಿಳಿಸಿದರು .
ಡಬ್ಬಿ ಬೆಲ್ಲ ಬಳಸದ ಮಲೆನಾಡಿನ ಮನೆಗಳೇ ಇಲ್ಲ . ಊಟಕ್ಕೆ ಉಪ್ಪಿನ ಕಾಯಿಯಂತೆ ಬೆಲ್ಲ ಬಳಸುವವರೂ ಸಿಗುತ್ತಾರೆ ಇಲ್ಲಿ . ಬಿಸಿಲಿನ ಬೇಗೆಯ ತಂಪಿಗೆ ನೀರುಬೆಲ್ಲ ಹಲವರ ಅಭ್ಯಾಸ . ನಿತ್ಯ ಸವಿಯುವ ಬೆಲ್ಲದ ಮಧುರ ಸವಿಯಂತ0ೆುೀ ವರ್ಷಕ್ಕೊಮ್ಮೆ ಆಲೆಮನೆಯ ಕಬ್ಬು , ಕಬ್ಬಿನ ಹಾಲು ಹಾಗೂ ನೊರೆಬೆಲ್ಲದಲ್ಲಿಯೂ ಮಜ ಇದೆ . ಅದನ್ನು ಅನುಭವಿಸಿದವರು ಮಾತ್ರ ಬಲ್ಲರು . ಮಾರ್ಚ್ ತಿಂಗಳಿನಲ್ಲಿ ಹೆಚ್ಚು ಕಬ್ಬು ಒಂದೆಡೆ ಸಿಗುವ ಜಾಗದಲ್ಲಿ ಮಣ ಭಾರದ ಕಣೆ ಹಾಗೂ ಘಟ್ಟದ ಕೆಳಗಿನ ಕೋಣ ಬರುತ್ತದೆ . ಅಲ್ಲಿಂದ ತಿಂಗಳುಗಟ್ಟಲೆ ಆ ಭಾಗದ ಜನರಿಗೆ ಆಲೆಮನೆಯ ಮಜ . ಶಾಲೆಯ ಮಕ್ಕಳಿಗಂತಲೂ ಆಲೆಮನೆ0ೆುಂದರೆ ಸ್ವರ್ಗ . ಶಾಲೆ ಬಿಟ್ಟ ಸಂಜೆಗಳು ಆಲೆಮಾವನ ಬಳಿ ಹುಸಿಬೆದರಿಕೆಯನ್ನು ಎದುರಿಸುತ್ತಾ ಕಬ್ಬು ತಿನ್ನದ ದಿನಗಳಿಲ್ಲ . ನೊರೆ ಹಾಲು ಹಾಗೂ ಅಕಸ್ಮಾತ್ ಸಿಗುವ ಮಾವಿನ ಮಿಡಿ ಚಪ್ಪರಿಸುತ್ತಾ ಕುಡಿದು ಅಳ್ಳಟ್ಟೆ ಸಿಪ್ಪೆಯಲ್ಲಿ ಮೊಗೆದು ಕೊಡುವ ನೊರೆಬೆಲ್ಲ ಮೆದ್ದರೆ ಅದರ ಸ್ವಾರಸ್ಯವೇ ಬೇರೆ ಬಗೆಯದು . ಅದೆಷ್ಟು ಜನರು ಕಬ್ಬು , ಹಾಲು ತಿಂದುಕುಡಿದರು ಒಂದಿನಿತೂ ಬೇಸರಿಸಿದೆ ಆಲೆಮನೆಗೆ ಬರುವವರು ನನ್ನ ಅತಿಥಿಗಳು ಎಂದೆಣಿಸುವ ಕಬ್ಬಿನ ಒಡೆಯ ರೈತ ಅತಿಥಿದೇವೋ ಭವ ಎನ್ನುವ ವಾಕ್ಯಕ್ಕೆ ಅರ್ಥಪೂರ್ಣವೆನಿಸುತ್ತಾನೆ . ಆದರೆ ಯಾಂತ್ರೀಕರಣದ ಭರಾಟೆಯ ಇಂದಿನ ದಿನಗಳಲ್ಲಿ ಈ ಸಾಂಪ್ರಾದಾಯಿಕ ಆಲೆಮನೆಗಳು ನಿಧಾನವಾಗಿ ಕಣ್ಮರೆ0ಾಗುವತ್ತ ಹೊರಟಿದೆ . ಅಕ್ಕಿ ಮಿಲ್ಲಿನಂತೆ ಯಂತ್ರದ ಆಲೆಮನೆಗಳು ಆಲೆಮಾವನ ಮತ್ತು ಕೋಣನ ತುತ್ತು ಕಸಿಯುತ್ತಿದೆ ಜತೆ ಜತೆಯಲ್ಲಿ0ೆುೀ ರೈತನನ್ನು ವ್ಯಾಪಾರಿಕರಣಕ್ಕೆ ಒಳಪಡಿಸಿ ಸಾಂಪ್ರದಾಯಿಕ ಆಲೆಮನೆಯ ಸೊಬಗನ್ನು ನಿಲ್ಲಿಸುತ್ತಿದೆ . ಸಂಪೂರ್ಣ ನಿಲ್ಲುವ ಮೊದಲು ಅದೊಂದು ಸುಖ ಅನುಭವಿಸುವವನು ಸುಖಿ . ಆರ್ . ಶರ್ಮಾ ತಲವಾಟ
ತನ್ನ ಮೊದಲ ಚಿತ್ರ ಇತ್ತೀಚೆಗೆ ಬಂದ ಯಾವುದೋ ಹಿಂದಿ ಚಿತ್ರ ಅಂತ ಸುಳ್ಳು ಹೇಳಿಕೊಂಡು ತಿರುಗ್ತಿದಾಳೆ ಅಂತ ಎಲ್ಲೆಲ್ಲೂ ಸುದ್ದಿ . ಅಲ್ಲ - ಇದೆಂಥಾ ರೋಗ ? ಉಪ್ಪಿ ಜೊತೆಗೆ " ಐಶ್ವರ್ಯ " ಅನ್ನೋ ಕನ್ನಡ ಚಿತ್ರದಿಂದ ತೆರೆಗೆ ಬಂದೋಳಿಗೆ ತನ್ನ ಅಭಿನಯದ ಮೊದಲ ಚಿತ್ರ ಕನ್ನಡದ್ದು ಅಂತ ಹೇಳೋಕ್ಕೆ ಕೀಳರಿಮೆ ಯಾಕಿರಬೇಕು ? ತಾನು ಮೇಲೆ ಹತ್ತಕ್ಕೆ ನೆರೆವಾದ ಕನ್ನಡದ ಏಣಿಗೆ ಗೌರವದಿಂದ ನಮಸ್ಕರಿಸೋ ಬದಲು ಕಾಲಿನಿಂದ ದಬ್ಬಿದಾಳಲ್ಲ ಗುರು ? ತಾನು ಯಾರು , ತನ್ನ ನಾಡು ಯಾವುದು , ತನ್ನ ನುಡಿ ಯಾವುದು ಅನ್ನೋದರ ಬಗ್ಗೇನೇ ಕೀಳರಿಮೆ ಇಟ್ಟುಕೊಂಡು ಅದನ್ನೆಲ್ಲ ಮುಚ್ಚಿಹಾಕೋಂಥೋರು ನಾಡಿನ ಮಟ್ಟಿಗೆ ಸತ್ತ ಲೆಕ್ಕವೇ . " ಐಶ್ವರ್ಯ " ಚಿತ್ರದಲ್ಲಿ ಏನಾದರೂ ಈ ಉಂಡಮನೆಗೆ ಎರಡು ಬಗೆಯೋಳ್ನ ನೋಡಿ ಖುಷಿ ಪಟ್ಟಿದ್ದರೆ ಇವತ್ತಿಗೆ ಆ ಖುಷೀನೆಲ್ಲ ಸೇರಿಸಿ ಸುಟ್ಟಾಕಬೇಕು ಗುರು ! ದೀಪಿಕಾ ಪಡುಕೋಣೆ , ನೀನೇ ನಿನ್ನ ತಪ್ಪು ತಿದ್ದುಕೊಳ್ಳೋ ದಿನ ಹೆಚ್ಚು ದೂರ ಇಲ್ಲ ! ಒಂದು ದಿನ ಬರತ್ತೆ , ಆಗ ನಿನಗೆ " ಐಶ್ವರ್ಯ " ವೂ ನೆನಪಾಗತ್ತೆ , ನಿನ್ನ ನುಡೀನೂ ನೆನಪಾಗತ್ತೆ , ನಿನ್ನ ನಾಡೂ ನೆನಪಾಗತ್ತೆ . ನಿನ್ನ ಐಶ್ವರ್ಯವೆಲ್ಲವೂ ಹಾಳಾಗಿ ನೀನು ಕನ್ನಡಾಂಬೆಯ ಕಾಲಿಗೆ ಬಿದ್ದು ಕಣ್ಣೀರಿಡುವ ದಿನ ಬರತ್ತೆ , ಕಾದು ನೋಡು !
ಹತ್ತರಗಿ , 2 - ಸಮಾಜದ ಅಂಕುಡೊಂಕುಗಳನ್ನು ಪ್ರಕಟಿಸುವ ಗ್ರಾಮೀಣ ಭಾಗದ ಪತ್ರಕರ್ತರು ಸಮಾಜದ ಎರಡು ಕಣ್ಣುಗಳಿದ್ದಂತೆ . ಪತ್ರಕರ್ತರು ರಾಜಕಾರಣಿಗಳ ಕೈಗೊಂಬೆಗಳಾಗದೆ ನಿಜ ಸಂಗತಿಯನ್ನು ಎತ್ತಿ ಹಿಡಿಯಬೇಕೆಂದು ಕ . ಪ . ಸಂ ರಾಜ್ಯಾಧ್ಯಕ್ಷ ( ಗ್ರಾಮೀಣ ) ಮುರುಗೇಶ ಶಿವಪೂಜಿ ಹೇಳಿದರು .
ಹಾಗಿದ್ದರೆ ನಿಮ್ಮ ಖಾಸಗಿತನದ ಬಗ್ಗೆ ಆತಂಕವೇ ? ಇದಕ್ಕೂ ಕೂಡ ಇಲ್ಲಿ ಪರಿಹಾರವಿದೆ . ಇದೇ ಕಾರಣಕ್ಕೆ ಮೈಕ್ರೋಸಾಫ್ಟ್ ಈ ಹೋಂ ಗ್ರೂಪನ್ನು ಪಾಸ್ವರ್ಡ್ನೊಂದಿಗೆ ಸುರಕ್ಷಿತವಾಗುವಂತೆ ಅವಕಾಶ ಮಾಡಿಕೊಟ್ಟಿದೆ ಮತ್ತು ಇದರ ಪೂರ್ಣ ನಿಯಂತ್ರಣ ನಿಮ್ಮ ಕೈಯಲ್ಲೇ ಇರುತ್ತದೆ . ಯಾವುದನ್ನು ಬೇರೆಯವರೊಂದಿಗೆ ಹಂಚಿಕೊಳ್ಳಬೇಕು , ಯಾವುದನ್ನು ಗೌಪ್ಯವಾಗಿರಿಸಿಕೊಳ್ಳಬೇಕು ಎಂಬುದನ್ನು ನೀವೇ ನಿರ್ಧರಿಸಬಹುದು . ಅಷ್ಟು ಮಾತ್ರವಲ್ಲ , ಬೇರೆಯವರು ನೋಡಿದರೂ , ಯಾವುದೇ ರೀತಿಯಲ್ಲಿಯೂ ಅದನ್ನು ಪರಿಷ್ಕರಿಸದಂತೆ , ಕಡತಗಳನ್ನು ' ಕೇವಲ ಓದಲು ' ( ರೀಡ್ ಓನ್ಲಿ ) ಹೊಂದಿಸಬಹುದು .
ನವದೆಹಲಿ : ಸಿಬಿಐ ನೂತನ ಮುಖ್ಯಸ್ಥರಾಗಿ ಹಿರಿಯ ಪೋಲಿಸ್ ಅಧಿಕಾರಿ ಎ . ಪಿ . ಸಿಂಗ್ ಆಯ್ಕೆಯಾಗಿದ್ದಾರೆ . ನವದೆಹಲಿಯಲ್ಲಿ ಪ್ರಧಾನ ಮಂತ್ರಿಗಳ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು . ಜಾರ್ಖಂಡ್ ಕೇಡರಿನ ಹಿರಿಯ ಐಪಿಎಸ್ ಅಧಿಕಾರಿಯಾಗಿದ್ದು ಇದೀಗ ಇವರಿಗೆ ೫೮ ವರ್ಷಗಳು ತುಂಬಿವೆ . ಇದುವರೆಗೆ ಸಿಬಿಐ ಮುಖ್ಯಸ್ಥರಾಗಿದ್ದ ಅಶ್ವಿನ್ ಕುಮಾರ್ ನಿವೃತ್ತರಾದ ಹಿನ್ನಲೆಯಲ್ಲಿ ಎ . ಪಿ . ಸಿಂಗ್ ಅವರ ಆಯ್ಕೆ ನಡೆಯಿತು . ಇವರಿಗೆ ಎರಡು ವರ್ಷಗಳ ಸೇವಾ ಕಾಲಾವಧಿ ಬಾಕಿ ಇದೆ . [ . . . ]
ಖುದ್ದು ಈಶ್ವರಪ್ಪ ಸಹಿತ ಬಿಜೆಪಿಯ ಹಿರಿಯ ನಾಯಕರನೇಕರು ಕಾಲ ಕೂಡಿ ಬರಲಿದೆ ಎಂಬ ಭ s ರವಸೆಯನ್ನು ಶಕುಂತಳಾ ಶೆಟ್ಟರ ಬೆಂಬಲಿಗರಿಗೆ ನೀಡಿದ್ದಾರೆ . ಇದು ಶಕುಂತಳಾರ ಬೆಂಬಲಿಗರಲ್ಲಿ ಹೊಸ ಆಸೆ ಮೂಡಿಸಿದೆ .
೪ ) ಹಳೆಗನ್ನಡ ಪದಗಳಿಗೆ ಅರ್ಥ ಹುಡುಕುವ ಕಾಲವೊಂದಿತ್ತು . ಈಗ ಕೆಲವು ಶ್ರೇಷ್ಟ ಕಾದಂಬರಿಕಾರರ ಪುಸ್ತಕಗಳನ್ನು ಓದುವಾಗ , ಎಷ್ಟೋ ನವ್ಯ ಕನ್ನಡ ಪದಗಳ ಅರ್ಥ ನಮ್ಮ ತಲೆಗೆ ಸಿಕ್ಕುವುದೇ ಇಲ್ಲ . ಈ ಶಬ್ದ ದಾರಿದ್ರ್ಯಕ್ಕೆ ನಾವು ಬೆಳೆದು ಬಂದ ವಾತಾವರಣವನ್ನೂ , ನಾವು ಒದಿದ ಮಾಧ್ಯಮವನ್ನೂ ದೂರಬಹುದಾದರೂ , ಶಬ್ದಸಂಪತ್ತನ್ನು ವೃದ್ಧಿಸಿಕೊಳ್ಳುವ ಕೆಲಸವನ್ನು ನಾವು ಅಚ್ಚುಕಟ್ಟಾಗಿ ಮಾಡಬೇಕಾದ ಅವಶ್ಯಕತೆ ಇದೆ . ಇದಕ್ಕೆ ಪೂರಕವಾಗಿ , ಕನ್ನಡ ಸಾಹಿತ್ಯ ಪರಿಷತ್ತಿನ , ಅಥವಾ ಶಿವರಾಮ ಕಾರಂತರು ಸಂಪಾದಿಸಿರುವ ಅಥವಾ ಜಿ ವೆಂಕಟಸುಬ್ಬಯ್ಯನವರ ಕನ್ನಡ - ಕನ್ನಡ ಅರ್ಥಕೋಶವನ್ನು ಮನೆಯಲ್ಲಿಟ್ಟು ಸಂದೇಹ ಬಂದಾಗೆಲ್ಲ ಇವುಗಳನ್ನು ಅಧ್ಯಯನ ಮಾಡಿ ನಮ್ಮ ಶಬ್ದಭಂಡಾರವನ್ನು ಒಳ್ಳೆಯ ಸ್ಥಿತಿಗೆ ತಂದುಕೊಳ್ಳಬೇಕೆಂದೆನಿಸುತ್ತಿದೆ .
ಮರಣವೆಂದರೆ ಯಾರಿಗೂ ಇಷ್ಟವಿಲ್ಲದ ಯಾರು ಸ್ವಾಗತಿಸದ ಕ್ರಿಯೆ ಆದರು ಅನಿವಾರ್ಯವಾದಗ ನಾವು ಸಹಜ ಸುಲುಭ ಮರಣವನ್ನೆ ಬಯಸುತ್ತೇವೆ ವಸ್ತುಸ್ಥಿಥಿ ಹಾಗಿಲ್ಲ ಸಾವು ಎಂಬುದು ನಾವು ಇಷ್ಟಪಡುವಂತೆ ಬರುವ ಅತಿಥಿಯಲ್ಲ ಅದರ ಇನ್ನೊಂದು ಮುಖ ಕರಾಳ ರೌದ್ರ ಹಾಗು ಕ್ರೂರ
Download XML • Download text