EN | ES |

Text view

kan-31


Javascript seems to be turned off, or there was a communication error. Turn on Javascript for more display options.

ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಟ್ಯುನೀಷಿಯಾ ; ಪದಚ್ಯುತ ಅಧ್ಯಕ್ಷ ಅಲಿಗೆ 35 ವರ್ಷ ಜೈಲುಶಿಕ್ಷೆ ೨೧ನೇ ಶತಮಾನದ ಮಧ್ಯಭಾಗದಲ್ಲಿ ಜಾಗತಿಕ ಆರ್ಥಿಕ ಮತ್ತು ಸಾಮಾಜಿಕ ಪತನ ಖಚಿತ ಎಂಬುದು ಪುಸ್ತಕದ ಒಟ್ಟಾರೆ ಅಭಿಮತ . ` ೨೧ನೇ ಶತಮಾನದ ಆರಂಭದಿಂದಲೇ ಸಂಪನ್ಮೂಲಗಳ ಕೊರತೆ ಕಾಣಿಸಿಕೊಳ್ಳುತ್ತದೆ ; ಮಾಲಿನ್ಯವು ವಿಪರೀತವಾಗಿ ಹೆಚ್ಚುತ್ತದೆ ; ತಲಾವಾರು ಆಹಾರ ಉತ್ಪಾದನೆ , ಸೇವೆಗಳು ಮತ್ತು ಲೌಕಿಕ ಸಿರಿವಂತಿಕೆ ಕಡಿಮೆಯಾಗುತ್ತದೆ ' ಎಂದು ಡೊನೆಲ್ಲಾ ಮೀಡೋಸ್ ಮತ್ತಿತರರು ಹೇಳಿದ್ದರು . ಸುಚಿತ್ರಾ ನೀಡಿದ ಕೈಯಲ್ಲಿ ಬೀಗದ - ಕೈ ಹಿಡಿದು ಮುಗುಳ್ನಗುತ್ತ ನಿಂತಿದ್ದಳು . " ಕಮ್ ಆನ್ , ನಾನು ಡ್ರೈವ್ ಮಾಡ್ತೀನಿ " ಒಂದು ಉಚಿತ ಸಲಹೆ ಇದೆ ! ಬೇಕಾದ್ರೆ ಉಪಯೋಗಿಸಿಕೊಳ್ಳಿ ! ನೀನೆ ಯಾಕೆ ಅದನ್ನು ಉಪಯೋಗಿಸಬಾರದು ಅಂತ ಮಾತ್ರ ಕೇಳಬೇಡಿ ! ವಿಷಯ ಏನಂದ್ರೆ ಇತ್ತೀಚೆಗೆ ಕನ್ನಡ ಚ್ಯಾನೆಲ್ ಗಳು ಜಾಸ್ತಿ ಆಗಿವೆ . ಹೀಗಾಗಿ ಜಾಸ್ತಿ ಆಗಿರೋ ಚ್ಯಾನೆಲ್ ಗಳಿಗೆ anchor ಗಳ ಕೊರತೆಯೂ ಜಾಸ್ತಿ ಅಗಿವೆ . ನೀವೂ ಒಂದು ಕೈ ನೋಡ್ತೀರಾದ್ರೆ ನೋಡಿ ! ಬೆಳ್ಳಂಬೆಳಗ್ಗೆ ಬರೋ ಪ್ರೋಗ್ರಾಮ್ ಇದು . ಎಲ್ಲಾ ಚ್ಯಾನಲ್ ಗಳಲ್ಲೂ ಬರುತ್ತೆ . ಅದೇ ರಿ ಫೋನ್ ಮಾಡಿ ಹಾಡು ಕೇಳೋದು . ನಾನು ನಿಮಗೆ ಬರೀ 4 - 5 ಟಿಪ್ಸ್ ಹೇಳಿ ಕೊಡ್ತೀನಿ . ಅದರಲ್ಲೇ ಪ್ರೋಗ್ರಾಮ್ ಮುಗಿಸಿ ಮನೆಗೆ ಹೋಗಬಹುದು . ಎಡವಟ್ಟಾದ್ರೆ ನಿಮ್ ಕರ್ಮ ! ನನ್ನನ್ನು ಬಯ್ಯ ಬೇಡಿ ಮತ್ತೆ . ಕೆಳಗೆ ಬರೆದಿರೋ ಥರ ಮಾಡಿ . ಉಳಿದದ್ದು ದೇವರ ಮೇಲೆ ಭಾರ ಹಾಕಿ ! ಮೊದಲ ಕಾಲರ್ : ' ಸರ್ ನಿಮ್ ಹೆಸರು ' . ( ಸರ್ ಅಥವಾ ಮ್ಯಾಡಮ್ ಅನ್ನೊದನ್ನು ಗೊತ್ತು ಮಾಡೋದು ನಿಮ್ ಕೆಲಸ ನನ್ನದಲ್ಲ ! ) ಏನೋ ಒಂದು ಹೆಸರು ಹೇಳ್ತಾರೆ . ಅಪರೂಪಕ್ಕೊಮ್ಮೆ ' ವಾವ್ ನಿಮ್ ಹೆಸರು ತುಂಬಾ ಚೆನ್ನಾಗಿದೆ ' ಅನ್ನಬೇಕು . ಎಲ್ಲರಿಗೂ ಹೇಳೋಕೆ ಹೋಗ್ಬೇಡಿ ಮತ್ತೆ ! ಮುಂದಿನ ಪ್ರಶ್ನೆ ' ಸರ್ ಎಲ್ಲಿಂದ ಕಾಲ್ ಮಾಡ್ತೀರಾ ? ' ಅನ್ನೋದು . ಕೆಲವು ಅಧಿಕ ಪ್ರಸಂಗಿಗಳು ' ಸರ್ ನಾನು ತಿಮ್ಮಣ್ಣ ಬೀದರ್ ಡಿಸ್ಟ್ರಿಕ್ಟ್ ಸುರಪುರ ತಾಲೂಕು ಪಿನ್ ಕೋಡ್ ೫೮೦೦೩೧ ಇಂದ ಕಾಲ್ ಮಾಡ್ತಾ ಇದ್ದೀನಿ ' ಅಂತ ಮೊದಲೇ ಹೇಳಿ ಬಿಡ್ತಾರೆ . ಅವರಿಗೆ ಎಲ್ಲಿಂದ ಮಾತಾಡ್ತೀರಿ ಅಂತ ಕೇಳೋಕೆ ಹೋಗ್ಬೇಡಿ ! ಆಮೇಲೆ ಮುಂದಿನ ಪ್ರಶ್ನೆ ' ಸರ್ ತಿಂಡಿ ಆಯ್ತಾ ? ' ಅನ್ನೋದು . ನಂಗೂ ಗೊತ್ತು ನೀವು ಬೆಳಿಗ್ಗೆ ಬೇಗ ಸ್ಟುಡಿಯೋಗೆ ಬಂದಿರ್ತೀರಾ . ನಿಮ್ಮ ತಿಂಡಿ ಇನ್ನೂ ಆಗಿರಲ್ಲ . ಆದ್ರೆ ಏನ್ ಮಾಡೋದು ಹೇಳಿ ಇಂಥದ್ದೆಲ್ಲಾ ಕೇಳಲೇ ಬೇಕು : ( ಅವರು ' ಹೂಂ ಆಯ್ತು ಬಿಸಿ ಬೇಳೆ ಬಾತ್ ಮಾಡಿದ್ವಿ ' ಅಂತಾರೆ . ನೀವು ' ಏನ್ರಿ ಒಬ್ರೇ ತಿನ್ತೀರಾ , ನಂಗಿಲ್ವಾ ? ' ಅನ್ಬೇಕು . ಅವರೂ ಸಂಭಾವಿತರ ಹಾಗೆ ' ಹೂಂ ಬಂದ್ ಬಿಡಿ ಮನೆಗೆ ' ಅಂತ ಪಾಪ ಕರೀತಾರೆ . ಆಡ್ರೆಸ್ ಕೇಳಿ ಹೋಗ್ಬಿಟ್ಟೀರಾ ಮತ್ತೆ ! ಹುಷಾರು ! ಇದೆಲ್ಲಾ ಬರೀ ಫಾರ್ಮಾಲಿಟಿಗೆ ಕಣ್ರಿ ! ಇನ್ನು ಕೆಲವು ಮನೆಗಳಲ್ಲಿ ಅಪ್ಪ ಅಮ್ಮ ಕೆಲಸಕ್ಕೆ ಹೋದ ಮೇಲೆ ಮಕ್ಕಳು ಕಾಲ್ ಮಾಡಿರ್ತಾರೆ . ಒಳ್ಳೆ ತಲೆ ನೋವು . ಮಕ್ಕಳು ಅಂತ ಹಗುರ ತಗೋಬೇಡಿ . ನಿಮಗಿಂತ ಸ್ಮಾರ್ಟ್ ಆಗಿರ್ತಾರೆ ಅವರು ! ಅವರು ಖಂಡಿತ ' ಜಿಂಕೆ ಮರೀನಾ ' , ' ಪ್ರೀತ್ಸೆ ಪ್ರೀತ್ಸೆ ' ಹಾಡುಗಳನ್ನೇ ಕೇಳೋದು . ಅವರಿಗೆ ಅಂತ ' ಕನ್ನಡದ ಮಕ್ಕಳೆಲ್ಲಾ ಒಂದಾಗಿ ಬನ್ನಿ ' ಥರದ ಮಕ್ಕಳ ಹಾಡು ಹುಡುಕೋಕೆ ಹೋಗ್ಬೇಡಿ . ನಿಮ್ ಟೈಮ್ ವೇಸ್ಟ್ ಅಷ್ಟೆ ! ಕೆಲವು ತರ್ಲೆ ಕಾಲರ್ ಗಳಿರ್ತಾರೆ . ' ಮ್ಯಾಡಮ್ ನಿಮ್ ಮನೆ ಎಲ್ಲಿ , ಯಾವ್ ಕಾಲೇಜ್ ' ಅಂತೆಲ್ಲಾ ಬುಡಕ್ಕೆ ಕೈ ಹಾಕಿ ಬಿಡ್ತಾರೆ ! ಆಗ ನೀವು ' ಸರ್ ನಿಮ್ ಟಿ . ವಿ ವಾಲ್ಯೂಮ್ ಮ್ಯೂಟ್ ಮಾಡಿ . ಏನೂ ಕೇಳಿಸ್ತಾ ಇಲ್ಲ , ಹಲೋ ಹಲೋ . . . ಹಲೋ . ' ಅಂತ ಕಾಲ್ ಕಟ್ ಮಾಡ್ಬಿಡಿ . ಸ್ವಲ್ಪ ಯಾಮಾರಿದ್ರೂ ನಾಳೆ ಬೆಳಿಗ್ಗೆ ನಿಮ್ ಮನೆ ಮುಂದೇನೆ ಹಾಜರ್ ಆಗಿರ್ತಾರೆ ಹುಷಾರು ! ಆಮೇಲೆ ಕೊನೆಯದಾಗಿ ' ಯಾರಿಗೆ ವಿಶ್ ಮಾಡ್ಬೇಕಿತ್ತು ' ಅಂತ ಕೇಳಿ . ಅವರೂ ಯಾರದ್ದೋ ಹೆಸರು ಹೇಳಿ ಯಾವತ್ತೋ ಮುಗಿದಿರೋ ಬರ್ತ್ ಡೇ ಗೆ ವಿಶ್ ಮಾಡಿ ಅಂತಾರೆ . ನೀವು ತುಟಿಕ್ ಪಿಟಿಕ್ ಅನ್ನದೆ ವಿಷ್ ಮಾಡಿ . ನೆನಪಿಡಿ ನಿಮಗೆ ದಿನಾ ಇವರೇ ಕಾಲ್ ಮಾಡೋದು . ಹಾಗಾಗಿ handle with care ! ಇವೇ ಪ್ರಶ್ನೆಗಳನ್ನು ಹಿಂದೆ ಮುಂದೆ ಮಾಡಿ ಮುಂದಿನ ಕಾಲರ್ ಗೆ ಕೇಳಿ ! ಆಲ್ ದಿ ಬೆಸ್ಟ್ ! ! ! ಇವರ ಅಂತಾರಾಷ್ಟ್ರೀಯ ಅರಿವು ಹಾಗೂ ದಕ್ಷಿಣ ಮತ್ತು ಪೂರ್ವ ಏಷ್ಯಾದಲ್ಲಿ ಸಲ್ಲಿಸಿದ ಸೇವೆಗೆ ಫಿಲಿಪ್ಪೈನ್ಸ್ ಮೂಲದ ರಾಮನ್‌ ಮ್ಯಾಗ್ಸೆಸೆ ಪ್ರಶಸ್ತಿ1962ರಲ್ಲಿ ಇವರ ಮುಡಿಗೇರಿತು . ಮೂಲದೊಡಮೆ ಹೋಲಿಸಿ . ' ನಿಮಗೆ , ಮಕ್ಕಳಿಗೆ , ಒಳ್ಳೆ ಬಾಯಿರುಚಿ , ಈಗ . ಕಾಫಿನಾ - ಗೀಫಿನಾ ಎಂದು ನಮ್ಗೆ ಮೊದಲೆಲ್ಲಾ ಬೈತಿದ್ರ್ . ಕಾಫಿ ಪುಡಿ ಅಂಗಡಿಗೆ ಹೊಸ್ತಾಯಿ ಮಾರಾಟಕ್ಕೆ ಬಂದ ಸಮಯದಲ್ಲಿ , ಗಂಡಸರು , ದೊಡ್ಡವರು ಮಾತ್ರ ಕಾಫೀ ಕುಡಿಲಕ್ಕಿದಿತ್ . ನಮಗೆಲ್ಲ , ಹೆಂಗಸರು ಮಕ್ಕಳಿಗೆ , ಜೀರಿಗೆ ಬಿಸಿನೀರು , ಅಥವಾ ನೇರ್ಲ ಕೊಡಿ ಕಷಾಯ - ಅದಕ್ಕೆ ಹಾಲು ಸಮೇತ ಸರೀ ಹಾಕ್ ತಿರಲ್ಲೆ . . . . . . . . ' ಎಂದು , ಕಾಫಿಪುಡಿಯು ನಮ್ಮ ಊರಿಗೆ ಹೊಸದಾಗಿ ಪರಿಚಯವಾದ ದಿನಗಳನ್ನು ನೆನಪಿಸುತ್ತಿದ್ದರು . ಅಭಿವೃದ್ಧಿ ರೆವೂಲ್ಯೂಷನ್ ಫೋರಂ , ಜಿಲ್ಲಾ ಉಪ್ಪಾರರ ಸಂಘ , ಜಾತ್ಯತೀತ ಮಾನವ ವೇದಿಕೆ , ಜಿಲ್ಲಾ ಕುಂಬಾರರ ವೇದಿಕೆ , ಚಂದನ ನಾಗರಿಕ ವೇದಿಕೆ , ಸಪ್ತಗಿರಿ ಬಡಾವಣೆ ನಾಗರಿಕ ವೇದಿಕೆ , ನೃಪತುಂಗ ಬಡಾವಣೆ ಕ್ಷೇಮಾಭಿವೃದ್ಧಿ ಸಂಘ , ಹೌಸಿಂಗ್‌ಬೋರ್ಡ್ ಕಾಲೋನಿ ಹಿತರಕ್ಷಣಾ ಸಮಿತಿ , ಶ್ರೀಕೃಷ್ಣನಗರ ಹಿತರಕ್ಷಣಾ ಸಮಿತಿ , ಎಸ್‌ಐಟಿ ಹಿತರಕ್ಷಣಾ ಸಮಿತಿ , ಯತೀಂದ್ರ ರಸ್ತೆ ಅಭಿವೃದ್ಧಿ ಸಮಿತಿ , ಎಸ್ . ಎಸ್ . ಪುರಂ ಮುಖ್ಯರಸ್ತೆ ಅಭಿವೃದ್ಧಿ ಹೋರಾಟ ಸಮಿತಿ , ಅಮರಜ್ಯೋತಿನಗರ ಹಿತರಕ್ಷಣಾ ಸಮಿತಿ , ಕ್ಯಾತ್ಸಂದ್ರ ಹಿತರಕ್ಷಣಾ ಸಮಿತಿ , ರೈಲ್ವೆ ಮೇಲು ಸೇತುವೆ ಹೋರಾಟ ಸಮಿತಿ , ಮಾರುತಿನಗರ ಹಿತರಕ್ಷಣಾ ಸಮಿತಿ , ಜಿಲ್ಲಾ ಆಟೋ ಚಾಲಕರ ಕಲ್ಯಾಣ ಜಂಟಿ ಕ್ರಿಯಾ ಸಮಿತಿ , ಜಿಲ್ಲಾ ಆಟೋ ಡ್ರೈವರ್‍ಸ್ ಯೂನಿಯನ್ , ಐಡಿಎಸ್‌ಎಂಟಿ ಲೇಔಟ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ , ಉಪ್ಪಾರಹಳ್ಳಿ ನಾಗರಿಕರ ಹಿತರಕ್ಷಣಾ ಸಮಿತಿ , ಶಿವಮೂಕಾಂಬಿಕಾ ನಗರ ಹಿತರಕ್ಷಣಾ ಸಮಿತಿ , ಅರಸಿಂಗರ ಬೀದಿ ಮಹಿಳಾ ಸಂಘ , ದೇವಾಂಗ ಸಮಾಜ , ಕಾರ್ಮಿಕ ಮಹಿಳಾ ಶಿಕ್ಷಣ ಸಂಸ್ಥೆ , ಜಿಲ್ಲಾ ವಿಶ್ವಕರ್ಮ ಸಮಾಜ , ಜಿಲ್ಲಾ ಆದಿ ಜಾಂಬವ ವೇದಿಕೆ , ನಿವೃತ್ತ ಎಂಜಿನಿಯರ್‌ಗಳ ಸಂಘ , ಖಾಸಗಿ ಬಸ್‌ನಿಲ್ದಾಣ ಅಂಗಡಿ ಮಾಲೀಕರ ಸಂಘ , ಸದಾಶಿವನಗರ ಹಿತರಕ್ಷಣಾ ಸಮಿತಿ , ಜಿಲ್ಲಾ ಗಂಗಾ ಮತಸ್ಥರ ಸಂಘ , ಜಿಲ್ಲಾ ಕಮ್ಮಾರರ ಸಂಘ , ಜಿಲ್ಲಾ ಮಹಿಳಾ ಸಂಘಟನೆ , ಜಯನಗರ ಪೂರ್ವ ಬಡಾವಣೆ ನಾಗರಿಕರ ಹಿತರಕ್ಷಣಾ ಸಮಿತಿ , ವೀರಸಾಗರ ಬಡಾವನೆ ಹಿತರಕ್ಷಣಾ ಸಮಿತಿ , ರೈತ ಸಂಘ , ಜಿಲ್ಲಾ ಅಂಗವಿಕಲರ ಕಲ್ಯಾಣ ವೇದಿಕೆ , ಜಿಲ್ಲಾ ಫೋಟೋ ಗ್ರಾಫರ್‍ಸ್ ಮತ್ತು ವಿಡಿಯೋ ಗ್ರಾಫರ್‍ಸ್ ಅಸೋಸಿಯೇಷನ್ , ಟ್ಯೂಮಾ , ತುಮಕೂರು ಅಮಾನಿಕೆರೆ ಸಂರಕ್ಷಣಾ ಸಮಿತಿ , ಜಿಲ್ಲಾ ನಿವೃತ್ತ ನೌಕರರ ಸಂಘ , ಜಿಲ್ಲಾ ರೆಡ್ಡಿ ಸಮಾಜ , ಪೀಪಲ್ಸ್ ಫೋರಂ , ಸೋಮೇಶ್ವರ ಮಯೂರ ವೇದಿಕೆ ಸೇರಿದಂತೆ ನೂರಾರು ಸಂಘಟನೆಗಳ ಪ್ರತಿನಿಧಿಗಳು , ಪರಿಣಿತ ತಜ್ಞರು , ನಾಗರೀಕರು ಸಮಾಲೋಚನಾ ಸಭೆಯಲ್ಲಿ ಪಾಲ್ಗೊಂಡು ನಗರದ ನೂರಾರು ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಗಮನಸೆಳೆದರು . ಮಂಗಳೂರು ನನ್ನ ಹೀಗೆ ಕರೆಯುತ್ತದೆ ಅಂತ ನನಗೆ ಗೊತ್ತಿರಲಿಲ್ಲ . ಕಳೆದ ಮಂಗಳವಾರ ಅಂದರೆ ಮಾರ್ಚ್ ೧೩ ರಂದು ನಮ್ಮ ಊರಿನ ಜಾತ್ರೆಗೆ ಹೋಗಿದ್ದೆ , ಜಾತ್ರೆ ಅಂದರೆ ನಮ್ಮ ಊರಿಗೆ ಅಂತ ಅಲ್ಲ ಏಲ್ಲರಿಗೂ ಸಂಭ್ರಮ . ಒಂದು ದಿನದ ಮಟ್ಟಿಗೆ ಅಲ್ಲಿದ್ದರೂ ಸಂಭ್ರಮವೇ ಭಿನ್ನ ಬಿಡಿ . ಆದರೆ ಮತ್ತೊಂದು ವಾರದ ಅಂತರದಲ್ಲಿ ಮಂಗಳೂರು ನನ್ನ ಕರೆಯುತ್ತದೆ ಅಂದು ಕೊಂಡಿರಲಿಲ್ಲ . ನನ್ನ ಅತ್ಮೀಯ ಗೆಳೆಯನೊಬ್ಬನ ಅಮ್ಮನ ಸಾವು ನನ್ನನ್ನು ಮತ್ತೆ ಮಂಗಳೂರಿನತ್ತ ಬಸ್ಸು ಹತ್ತಿಸಿತು . ಬಗ್ಗೆ ನಾನು ಏನೂ ಬರೆಯಲಾರೆ . ಎಲ್ಲರಿಗೂ ನೋವು ಸಹಿಸಿಕೊಳ್ಳುವ ಶಕ್ತಿ ಬರಲಿ ಎನ್ನುವುದು ನನ್ನ ಹಾರೈಕೆ . ನನ್ನ ಖಾಸಗಿ ವಿಚಾರ ಪ್ರಸ್ತಾಪಕ್ಕೆ ಕ್ಷಮೆ ಇರಲಿ . ಆದರೆ ಕೆಲ ತಿಂಗಳುಗಳ ಹಿಂದೆ ಕಳೆದುಕೊಂಡಿದ್ದ ಪ್ರೀತಿಯ ವಸ್ತುವೊಂದು ನನಗೆ ಮತ್ತೆ ಸಿಕ್ಕಿದೆ . ಇದಕ್ಕಿಂತ ಸಂತೋಷದ ವಿಷಯ ನನ್ನಗೆ ಮತ್ಯಾವೂದೂ ಇಲ್ಲ . ನೋವಿನ ನಡುವೆ ನಲಿವು , ನಲಿವಿನ ನಡುವೆ ನೋವು ಇದೇನಾ ಜೀವನ . * * * ಏಳು ವರ್ಷಗಳಷ್ಟು ದೀರ್ಘ ಅವಧಿ ಅದೆಷ್ಟು ಬೇಗ ಮುಗಿದುಹೋಯಿತಲ್ಲ ? ಮಹಾರಾಣಿ ನಂದಾ ಕೂತಲ್ಲಿಯೇ ಒಮ್ಮೆ ನಿಟ್ಟುಸಿರುಬಿಟ್ಟಳು . ಒಂದು ಸಂತೋಷವೆಂದರೆ , ರಾಜಕುಮಾರಿ ಅಮಿತಾ , ಕರವೇಲ ಪ್ರಭುಗಳ ಪಡಿಯಚ್ಚಿನಂತೆಯೇ ಕಾಣತೊಡಗಿದ್ದಾಳೆ . ಆಕೆಯ ಮಾತು , ರಾಜಠೀವಿ , ನೊಂದವರು , ಅಸಹಾಯಕರ ಮೇಲಿರುವ ಕರುಣೆಗೆ ಎಣೆಯೇ ಇಲ್ಲ . ಸಾಕುನಾಯಿ ಬಭ್ರುವಂತೂ ಆಕೆಯ ಪಾಲಿನ ಅಂಗರಕ್ಷಕನೇ ಆಗಿ ಹೋಗಿದೆ . ಅದು ಜತೆಗಿರುವವರೆಗೂ ಆಕೆಯ ಕೂದಲು ಕೊಂಕಿಸುವುದಕ್ಕೂ ಯಾರಿಗೂ ಸಾಧ್ಯವಿಲ್ಲ . ಹೀಗೆ , ಕಳಿಂಗದಲ್ಲೇನೋ ಎಲ್ಲವೂ ಸರಿಯಾಗಿದೆ . ಆದರೆ , ಆದರೆ ನೀಚ ಅಶೋಕ ಜಾತಿಯ ಕಟ್ಟುಗಳನ್ನು ಪಾಲಿಸುವುದೇ ಶೀಲ ಎಂದುಕೊಂಡಿರುವವರೇ ಹೆಚ್ಚು . ನಿಜವಾದ ಶೀಲವಂತನಾದರೆ ಜಾತಿಯ ಕಟ್ಟುಗಳನ್ನು ಮುರಿದೇ ಬದುಕಬೇಕು . ಅಪೂರ್ವವಾದ ಜ್ಞಾನ ದೊರೆತಿದೆ ಎಂದಾದರೆ ಸಮಯ ( ಅಂದರೆ ಧರ್ಮ ) ವನ್ನು ಬಿಟ್ಟುಬಿಡಬೇಕು . ಹೀಗಲ್ಲದಿದ್ದರೆ ಅಂಥವರು ಶರಣರಲ್ಲ , ಭ್ರಾಂತರು . ಜಾತಿ ಮತ್ತು ಧರ್ಮ ಎರಡೂ ನಿಜವಾದ ತಿಳಿವಳಿಕೆಗೆ ಅಡ್ಡಿಯಾಗುತ್ತವೆ , ಅವೆರಡೂ ಭ್ರಾಂತಿಗಳು ಅನ್ನುವ ತಿಳಿವಳಿಕೆ , ಅವನ್ನು ನೀಗಿಕೊಂಡರೆ ಮಾತ್ರ ಹಿತವಾದ ಬದುಕು ಸಾಧ್ಯ ಅನ್ನುವುದು ಇಂದಿಗೂ ಮನಸ್ಸಿಗೆ ತಂದುಕೊಳ್ಳಬೇಕಾದ ಮಾತು , ನಿಲುವು ಅಲ್ಲವೆ . ಆಧುನಿಕ ವೈದ್ಯ ವಿಜ್ಞಾನ ಹಾಗೂ ಬದಲಿ ಪದ್ಧತಿಗಳ ತುಲನೆ ಅತ್ಯಗತ್ಯ . ಆಧುನಿಕ ವೈದ್ಯ ವಿಜ್ಞಾನದ ರೀತಿ - ನೀತಿಗಳ ಬಗ್ಗೆ , ಅದು ಕಾರ್ಯನಿರ್ವಹಿಸುವ ಬಗ್ಗೆ ಸಾಕಷ್ಟು ಅರಿವಿಲ್ಲದವರೂ ಅದರ ಕಟು ವಿಮರ್ಶೆಗೆ ಇಳಿದು ಹಿಗ್ಗಾ ಮುಗ್ಗಾ ಅದನ್ನು ಹಳಿಯತೊಡಗುವುದು ಸಾಮಾನ್ಯ . ಆಧುನಿಕ ವೈದ್ಯ ಪದ್ಧತಿಯನ್ನು ಟೀಕಿಸುವ ಮೂಲಕವೇ ತಮ್ಮ ಬದಲಿ ಪದ್ಧತಿಯೇ ಅತ್ಯುತ್ತಮವೆಂದು ಸಾರುತ್ತಾ , ಎಲ್ಲವನ್ನೂ ಗುಣಪಡಿಸಬಲ್ಲವರಂತೆ ವರ್ತಿಸುವ ಬದಲಿ ಚಿಕಿತ್ಸಕರೂ ಸಾಕಷ್ಟಿದ್ದಾರೆ . ಆದರೆ ಆಧುನಿಕ ವೈದ್ಯರೇನಾದರೂ ಬದಲಿ ವ್ಯವಸ್ಥೆಯ ಸಮಸ್ಯೆಗಳನ್ನು ತೆರೆದಿಟ್ಟರೆ ಇದೇ ಜನ ಅದನ್ನು ಸಹಿಸದೇ , ಇದೆಲ್ಲ ಬದಲಿ ವ್ಯವಸ್ಥೆಯನ್ನು ಮುಗಿಸುವ ಹುನ್ನಾರವೆಂದು ಬೊಬ್ಬಿರಿಯುತ್ತಾರೆ . ಅಂದರೆ ಆಧುನಿಕ ವೈದ್ಯ ವಿಜ್ಞಾನವು ಇವರೆಲ್ಲರ ಟೀಕೆಗಳನ್ನೂ ಸಹಿಸಿಕೊಂಡು ತೆಪ್ಪಗಿರಬೇಕು ಹಾಗೂ ಆಧುನಿಕ ವೈದ್ಯರಾರೂ ಬದಲಿ ವ್ಯವಸ್ಥೆಗಳ ಬಗ್ಗೆ ಚಕಾರವೆತ್ತಬಾರದು ಎಂದೇ ಅರ್ಥ . ಎಲ್ಲಾ ಸ್ವಾತಂತ್ರ್ಯಗಳೂ ಬದಲಿ ಪದ್ಧತಿಗಳವರಿಗಷ್ಟೆ ಮೀಸಲು ! ಕಣ್ಣಲ್ಲಿ ಕಾಣುತಿಹುದು ಪ್ರೀತಿಯ ಬಿಂಬ ನೀನೆ ತುಂಬಿರುವೆ ನನ್ನ ಮನದಾಳದ ತುಂಬಾಹ್ರುದಯವೆಂಬ ಹಕ್ಕಿ ಗರಿಬಿಚ್ಚಿ ಹಾರುತಿದೆ ನಿನ್ನಯ ನೆನಪಿನಲ್ಲಿಎಂತಹ ಮನರೋಮಾಂಚನ ನಿನ್ನನೆನಪಿನ ಮಾತುಗಳ ದಾಟಿ ಹಾಡುತಿಹುದು ಮನವು ಕಾಯುತಿಹುದು ತನುವು ಸ್ವಾತಿ ಮಳೆಯ ಚುಂಬನಕ್ಕಾಗಿ ಬಾಯ್ ತೆರೆದು ನಿಂತ ಕಪ್ಪೆಚಿಪ್ಪಿನಂತೆ , ಕಾದಿರುವೆ ನಿನ್ನ ನೋಟಕ್ಕೆ ಆಲ್ಬರ್ಟಾವು ಎರಡು ಪೂರ್ವ - ಪಶ್ಚಿಮ ಕಾರಿಡಾರ್‌ಗಳನ್ನು ಹೊಂದಿದೆ . ದಕ್ಷಿಣದ ಕಾರಿಡಾರಾದ ಟಾನ್ಸ್ - ಕೆನಡಾ ಹೆದ್ದಾರಿ ವ್ಯವಸ್ಥೆಯು ಮೆಡಿಸಿನ್ ಹ್ಯಾಟ್ ಪ್ರಾಂತ್ಯದ ಹತ್ತಿರ ಸಾಗಿ ಪಶ್ಚಿಮದಲ್ಲಿನ ಕಾಲ್ಗರಿಯ ಮೂಲಕ ಸಾಗಿ ಬ್ಯಾನ್ಫ್ ರಾಷ್ಟ್ರೀಯ ಉದ್ಯಾನದ ಮೂಲಕ ಹಾದು ಆಲ್ಬರ್ಟಾವನ್ನು ತೊರೆದು ಮುಂದೆ ಸಾಗುತ್ತದೆ . ಉತ್ತರದ ಕಾರಿಡಾರೂ ಸಹ ಟಾನ್ಸ್ - ಕೆನಡಾ ಜಾಲದ ಭಾಗವಾಗಿದ್ದು ಯೆಲ್ಲೊಹೆಡ್ ಹೆದ್ದಾರಿ ( ಹೆದ್ದಾರಿ 16 ) ಎಂದೂ ಕರೆಯಲಾಗುವ ಇದು ಪಶ್ಚಿಮದಲ್ಲಿ ಪೂರ್ವಆಲ್ಬರ್ಟಾದಲ್ಲಿರುವ ಲಾಯ್ಡ್‌ಮಿನಿಸ್ಟರ್‌ನಿಂದ ಎಡ್ಮಂಟನ್‌ ಮತ್ತು ಜಾಸ್ಪರ್ ರಾಷ್ಟ್ರೀಯ ಉದ್ಯಾನದ ಮೂಲಕ ಬ್ರಿಟೀಷ್ ಕೊಲಂಬಿಯಾವನ್ನು ತಲುಪುತ್ತದೆ . ಪ್ರಕೃತಿದೃಶ್ಯವನ್ನೊಳಗೊಂಡಿರುವ ಮಾರ್ಗಗಳಲ್ಲಿ ಒಂದಾದ ಐಸ್‌ಫೀಲ್ಡ್‌ ಪಾರ್ಕ್‌ವೇಯ ಮೂಲಕ ೨೨೮ ಕಿ . ಮಿ ( ೧೪೨ ಮೈಲಿ ) ಜಾಸ್ಪರ್ ಮತ್ತು ಲುಯೀಸ್ ಸರೋವರದ ಮೂಲಕ ಪರ್ವತ ಪ್ರದೇಶ , ಹಿಮನದಿಗಳ ಮಧ್ಯೆ ಸಾಗುತ್ತದೆ . ' ಕನ್ನಡ ನಾಡು , ಸಂಸ್ಕೃತಿ , ಸಾಹಿತ್ಯಗಳನ್ನು ದೇಶದ ವಿವಿಧ ಭಾಷೆಗಳಿಗೆ ಪರಿಚಯಿಸುವ ಕೆಲಸ ವ್ಯಾಪಕವಾಗಿ ನಡೆಯಬೇಕಿದೆ ' ಎಂದು ಕೋಲ್ಕತ್ತಾದ ಡಾ . ಜಿ ಕುಮಾರಪ್ಪ ಅಭಿಪ್ರಾಯ ಪಟ್ಟಿ ದ್ದಾರೆ . ಹೌದು . . . ಇಲ್ಲಿಯವರೆಗೆ ಬರೆದವರೆಲ್ಲಾ ಬರ್ಮುಡಾ ತ್ರಿಕೋಣದ ಬಗ್ಗೆ ಅತಿರಜಿತವಾಗಿ ಬರೆದು ಅದಕ್ಕೊಂದು myth ನ್ನು ಆರೋಪಿಸುತ್ತಾರೇನೋ ಎನ್ನಿಸುತ್ತದೆ . ಪ್ರಪಂಚದಲ್ಲಿ ಎಲ್ಲರೂ ಟೊಪಿ ಹಾಕುವವರೆ . ಈಗಂತು ಟೊಪಿ ಹಾಕುವ ಕಾಲ . ಅಂದರೆ ಚುನಾವಣೆ ಕಾಲ ! ! ಪ್ರತಿದಿನ ಒಬ್ಬರಲ್ಲ ಒಬ್ಬರು ಒಂದಲ್ಲ ಒಂದು ಟೋಪಿ ಹಾಕುತ್ತಲ್ಲೇ ಇದ್ದಾರೆ . ಆದ್ರೆ ಶಿವು ನೀವು ಮಾತ್ರ ಯಾವ ಗುಂಪಿಗೂ ಸೇರುವವರಲ್ಲ . ನೀವು ಇಂತಹ ಎಷ್ಟು ಟೋಪಿಗಳು ಹಾಕಿದರು ಹಾಕಿಸಿಕೊಳ್ಳಬಹುದು . ಇದರಿಂದ ನಮಗೂ , ನಮ್ಮ ಪರಿಸರಕ್ಕೂ ಯಾವುದೇ ಅಪಾಯ ಇಲ್ಲ . ಟೊಪ್ಪಿಗಳ ಸೌಂದರ್ಯವನ್ನು ಬಹಳ ಚೆನ್ನಾಗಿ ಸೆರೆಹಿಡಿದಿದ್ದೀರಿ . ' Hats ' off to U ! ! ! ಇದೆಲ್ಲಾ ನಡೆದು ಇನ್ನೂ ಐದು ವರ್ಷವೂ ತುಂಬಿಲ್ಲ . ಉತ್ತರ ಕರ್ನಾಟಕವನ್ನು ನೆರೆ ಹಾವಳಿ ತೀವ್ರವಾಗಿ ಬಾಧಿಸುತ್ತಿದೆ . ಕೇಂದ್ರದಲ್ಲಿ ಕಾಂಗ್ರೆಸ್‌ ಸರಕಾರವಿದೆ . ರಾಜ್ಯದಲ್ಲಿ ಜನತಾದಳ ( ಎಸ್‌ ) ಮತ್ತು ಬಿಜೆಪಿ ಮೈತ್ರಿಯ ಸಮ್ಮಿಶ್ರ ಸರಕಾರವಿದೆ . ಈಗಿನ ಮುಖ್ಯಮಂತ್ರಿ ಎಚ್‌ . ಡಿ . ಕುಮಾಸ್ವಾಮಿ ಕೇಂದ್ರ ಸರಕಾರ ತಮಗೆ ಬೇಕಿರುವ ಸಂಪನ್ಮೂಲವನ್ನು ಒದಗಿಸುತ್ತಿಲ್ಲ . ಪರಿಹಾರ ಕಾರ್ಯ ಕಷ್ಟವಾಗುತ್ತಿದೆ ಎನ್ನುತ್ತಿದ್ದಾರೆ . ಕೇಂದ್ರದಲ್ಲಿ ಎನ್‌ಡಿಎ ಸರಕಾರವಿದ್ದಾಗ ಅದರ ಬೆಂಬಲಕ್ಕೆ ನಿಂತಿದ್ದ ಉಪ ಮುಖ್ಯಮಂತ್ರಿ ಬಿ . ಎಸ್‌ . ಯಡಿಯೂರಪ್ಪ ಈಗ ಕೇಂದ್ರವನ್ನು ಹಳಿಯುತ್ತಿದ್ದಾರೆ . ಇದಕ್ಕೆ ಈಶ್ವರಪ್ಪ , ಜಗಧೀಶ್‌ ಶೆಟ್ಟರ್‌ ಕೂಡಾ ಜತೆಯಾಗಿದ್ದಾರೆ . ಹಿಂದೆ ಕೇಂದ್ರವನ್ನು ಹಳಿಯುತ್ತಿದ್ದ ಧರ್ಮಸಿಂಗ್‌ , ಮಲ್ಲಿಕಾರ್ಜುನ ಖರ್ಗೆ , ಜನಾರ್ದನ ಪೂಜಾರಿ ಮುಂತಾದವರೆಲ್ಲಾ ಈಗ ಕೇಂದ್ರದ ಬೆಂಬಲಕ್ಕೆ ನಿಂತಿದ್ದಾರೆ . ಹಿಂದೆ ಯಡಿಯೂರಪ್ಪ , ಶೆಟ್ಟರ್‌ , ಈಶ್ವರಪ್ಪ ಮುಂತಾದವರ ಬಾಯಿಂದ ಬಂದಿದ್ದ ಅದೇ ವಾಕ್ಯಗಳನ್ನು ಈಗ ಹೇಳುತ್ತಿದ್ದಾರೆ . ಕೇಂದ್ರ ಸಚಿವ ಮುನಿಯಪ್ಪ ಮತ್ತು ರಾಜಶೇಖರನ್‌ ಈಗ ಅನಂತಕುಮಾರ್‌ ಮತ್ತು ವೆಂಕಯ್ಯನಾಯ್ಡು ಭಾಷೆಯಲ್ಲಿ ಮಾತನಾಡುತ್ತಿದ್ದಾರೆ . ತಮಿಳು ಮತ್ತು ಮಲಯಾಳಂಕನ್ನಡ ಮತ್ತು ಮಲಯಾಳಂಕನ್ನಡ ಮತ್ತು ತಮಿಳುತಮಿಳು ಮತ್ತುಶಿಸ್ತು ಮತ್ತುಶಿಸ್ತು ಶಿಕ್ಷೆ ಮತ್ತು ಶಿಕ್ಷಣಇಪ್ಪತ್ತು ಓವರ್‌ಗಳ ಗಮ್ಮತ್ತುವಾಸ್ತು ಮತ್ತುಅಕ್ಕನ ಮತ್ತು ಕಾಮdown load ಜನಪದ ಗೀತೆಗಳು ಮತ್ತು ಒಬಾಮಾ ಸಾಹೇಬರು ಬರುವುದು ಸಂತೋಷದ ಮಾತೆ . . ಆದರೆ ನೆಪದಲ್ಲಿ ಅವರ ವಾಸ್ತವ್ಯ , ತಿರುಗಾಟದ ಜಾಗಗಳನ್ನು ಅಮೇರಿಕದ ಭದ್ರತಾ ವ್ಯವಸ್ಥೆಗೆ ಒಪ್ಪಿಸಿರುವ ಪರಿ , ಅರಬಿ ಸಮುದ್ರವನ್ನು ಅಮೇರಿಕೆಯ ನೌಕಾದಳದ 34 ನೌಕೆಗಳಿಗೆ ಒಪ್ಪಿಸಿ ನಾವು ಚಪ್ರಾಸಿಗಳಂತೆ ಆಗಿರುವ ರೀತಿ ನೋಡಿದರೆ ಏನು ಹೇಳಬೇಕೊ ಗೊತ್ತಾಗುವುದಿಲ್ಲ . ಕೆಲವು ತಿಂಗಳ ಹಿಂದೆ ಇಂಗ್ಲೆಂಡ ಪ್ರಧಾನಿ ಡೆವಿಡ್ ಕ್ಯಾಮರೂನ್ ಯಾವುದೇ ಗದ್ದಲವಿಲ್ಲದೆ ( ಬಂದಿದ್ದು ಕೂಡ ಎಷ್ಟೊ ಜನರಿಗೆ ಗೊತ್ತಾಗಲಿಲ್ಲ ) ಬಂದು ಹೋದ . ಕಾಮನವೆಲ್ಥ ಆಟಗಳಿಗೆ ಬ್ರಿಟನ್ನಿನ ರಾಜಕುಮಾರ ಕೂಡ ಬಂದು ಹೋದ . ಎಲ್ಲೂ ಯಾರ ಕೂದಲು ಕೊಂಕಿದ ಸುದ್ದಿಯಿಲ್ಲ . ನಮ್ಮ ಭದ್ರತಾ ವ್ಯವಸ್ಥೆಯ ಮೇಲೆ ಇಷ್ಟು ಅನುಮಾನ ಇರುವುದಾದರೆ ಒಬಾಮಾನಂಥ ಮಹಾತ್ಮರು ನಮ್ಮ ದೇಶಕ್ಕೆ ಬರದಿರುವುದೇ ಲೇಸು ! . ( ಒಬಾಮಾ ಭೇಟಿ ಕೊಡುವ ಗಾಂಧಿ ಭವನದ ಹತ್ತಿರದ ತೆಂಗಿನ ಮರಗಳ ಎಲ್ಲ ಗರಿಗಳನ್ನು ಕಡಿದು , ಕಾಯಿಗಳನ್ನು ಉದುರಿಸಲಾಯಿತಂತೆ ! . . ಇದೆಲ್ಲ ಅತಿಯಾಯಿತು ಅನಿಸುವುದಿಲ್ಲವಾ ? ) . ಪತ್ರಿಕಾ ಮೂಲಗಳು ಹೇಳಿದಂತೆ ಪ್ರವಾಸದ ವ್ಯವಸ್ಥೆಗಾಗಿ ದಿನಕ್ಕೆ ಸುಮಾರು 900 ಕೋಟಿ ಖಾಲಿ ಮಾಡುವ ಅಮೇರಿಕದ್ದು ಅದರ ಈಗಿನ ಆರ್ಥಿಕ ಪರಿಸ್ಥಿತಿಯಲ್ಲಿ ಜುಟ್ಟಿಗೆ ಮಲ್ಲಿಗೆ ಹೂ ಮುಡಿದು ಕೊಳ್ಳುವ ತೆವಲಿನಂತೆ . ಖರ್ಚಾದರೂ ಸರಿ ಪ್ರಚಾರ ಸಿಗಬೇಕು , ಜಗತ್ತಿಗೆ ದೊಡ್ಡವರು ಅನಿಸಿಕೊಳ್ಳುವ ವಾತಾವರಣ ಸೃಷ್ಟಿ ಮಾಡಬೇಕು . ಎಂದೋ ಸತ್ತ ಶಿವಾಜಿಯ ಹೆಸರು ಹೇಳುತ್ತ ಕನ್ನಡ , ಕರ್ನಾಟಕ , ಬಿಹಾರಿಗಳ ಮೇಲೆ ದಬ್ಬಾಳಿಕೆ ಮಾಡುವವರೇ ಮರಾಠಿಗರು . ಕೇವಲ ರಾಜಕೀಯವೇ ಅವರ ಬಂಡವಾಳ . . ಆದರೆ ಈಗ ದಬ್ಬಾಳಿಕೆಯನ್ನು ಕೇಳುವವರು ಯಾರೂ ಇಲ್ಲ , ಎಲ್ಲ ಕಡೆಗೂ ಕನ್ನಡ ಜಾಗೃತವಾಗುತ್ತಿದೆ ಆದರೂ ಮತ್ತಷ್ಟು ಜಾಗೃತಿಯ ಅವಶ್ಯಕತೆ ಇದೆ . ಬೆಳಗಾವಿಯಲ್ಲಿ ವಿಶ್ವ ಕನ್ನಡ ಸಮ್ಮೇಳನ ಜರುಗಿ ಕನ್ನಡಿಗರಲ್ಲಿ ಒಂದು ಹೊಸ ಚೈತನ್ಯವನ್ನು ಮೂಡಿಸಿದೆ , ಬೆಳಗಾವಿ ಈಗ ಕನ್ನಡಮಯವಾಗಿದೆ . ಇದು ಬೆಳಗಾವಿಯಲ್ಲಿ ವಾಸಿಸುವ ನನ್ನ ಅನುಭವ . ಬೆಂಗಳೂರು , ಜೂ . 22 : ಜೂನ್ 27ರಂದು ಧರ್ಮಸ್ಥಳದ ಮಂಜುನಾಥ ದೇವರೆದಿರು ಆಣೆ ಪ್ರಮಾಣ ಮಾಡುವುದಿಲ್ಲ , ಕೇವಲ ಕೈಮುಗಿದು ವಾಪಸ್ ಬರುತ್ತೇನೆ ಎಂದು ಹೇಳಿರುವ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಇಷ್ಟು ದಿನಗಳ ಕಾಲ ಉಂಟಾಗಿದ್ದ ಗೊಂದಲಗಳಿಗೆ , ಊಹಾಪೋಹಗಳಿಗೆ ಪೂರ್ಣವಿರಾಮ ಹೇಳಿದ್ದಾರೆ . ಆಣೆ ಪ್ರಮಾಣದ ಬಗ್ಗೆ ಮಾಧ್ಯಮಗಳು ಸಾಕಷ್ಟು ಬರೆದಿವೆ . ಅನೇಕ ಮಠದ ಸ್ವಾಮೀಜಿಗಳು ಹೇಳಿಕೆಗಳನ್ನು ನೀಡಿದ್ದನ್ನೂ ಓದಿದ್ದೇನೆ . ಹೆಡ್ ಮಾಸ್ತರು ಹೆಂಡತಿಯೊಂದಿಗೆ ಜಗಳವಾಡಿದ್ದರು . ಅವರೇ ತಮ್ಮ ಬಟ್ಟೆ ಮತ್ತು ಹೆಂಡತಿಯ ಸೀರೆಯನ್ನು ತೊಳೆಯುತ್ತಿದ್ದರು . ಹೆಡ್ ಮಾಸ್ತರರನ್ನು ಹುಡುಕುತ್ತ ಪೂರ್ತಿ ಮನೆಯಲ್ಲ ಜಾಲಾಡಿ ಹಿತ್ತಲ ಮನೆಗೆ ಕಾಲಿಟ್ಟು " ಏನ್ ಸರ್ ಅರ್ಜೆಂಟ್ ಕರೆದಿರಲ್ಲ " ಎಂದು ಕೇಳಿದರು . ಮೊದಲೇ ಕೆಂಡ ಮಂಡಲಾಗಿದ್ದ ಹೆಡ್ ಮಾಸ್ತರ್ ಹೆಂಡತಿ ಸೀರೆ ಬೇರೆ ನೋಡಿಬಿಟ್ಟ ಎಂಬ ಕೋಪದಿಂದ . ಯಾರು ರೀ ನಿಮಗೆ ಕರೆದಿದ್ದು ಎಂದು ಕೋಪಿಸಿಕೊಂಡು , ಅಷ್ಟು ಬಟ್ಟೆ ರಾಜಣ್ಣ ಮಾಸ್ತರ ಕಡೆ ಒಗಿಯಿಸಿ ಕಳುಸಿದ್ದರು . ಮನೆಗೆ ಬರುವ ದಾರಿಯಲ್ಲಿ ಮಂಜ " ಏಪ್ರಿಲ್ ಫೂಲ್ ಸರ್ " ಎಂದು ಬಿಟ್ಟ . ಮೊದಲೇ ಉರಿದು ಹೋಗಿದ್ದ ಮಾಸ್ತರರಿಗೆ ಕೆಟ್ಟ ಕೋಪ ಬಂದು ಹುಣಿಸಿ ಬರಲು ತೆಗೆದು ಬಾಸುಂಡೆ ಬರುವ ಹಾಗೆ ಬಾರಿಸಿದ್ದರು . ನಮ್ಮ ಸಾಹಿತ್ಯ ಸಂವಾದಕ್ಕೆ ಚಾಲನೆ ಕೊಟ್ಟುದು ಅವರ ` ಕಾಣದ ಕಡಲಿಗೆ ಹಂಬಲಿಸುತಿದೆ ಮನ . . . . ' ಎಂಬ ಹಾಡು . ನಾನು ಅಂದು ಹಾಡನ್ನು ಅಶ್ವಥ್ ಅವರು ಜೋಡಿಸಿದ ರಾಗದಲ್ಲಿ ಗುನುಗುತ್ತಿದ್ದೆ . ಆಗ ಅವರನ್ನು ಕೇಳಿದ್ದೆ : ` ನಿಮಗೆ ಹಾಡನ್ನು ಬರೆಯಲು ಪ್ರೇರಣೆ ಯಾವುದು . . . . ? ' ಎಂದು . ನಾನಂತೂ ` ಕಾಣದ ಕಡಲ ' ನ್ನು ಭಗವಂತನೆಂದು ವ್ಯಾಖ್ಯಾನಿಸಿದ್ದೆ . ಆದರೆ ಕವನವನ್ನು ಬರೆಯಲು ಅವರ ಉದ್ದಿಶ್ಯ ನನ್ನ ಊಹೆಯಂತಿರಲಿಲ್ಲ . ತಮ್ಮೊಳಗೇ ಕುದಿಯುತ್ತಿರುವ - ಕವನ ಬರೆಯಬೇಕು , ಕವಿಯಾಗಬೇಕು , ಬದುಕಿನ ಅಂದ ಚೆಂದ , ನೋವು - ನಲಿವುಗಳನ್ನೂ , ಪ್ರಕೃತಿ - ಜೀವನಗಳ ಸಂಬಂಧವನ್ನೂ ಅರಿತು , ಅವನ್ನು ಕವನಗಳ ಮೂಲಕ ಅಭಿವ್ಯಕ್ತಗೊಳಿಸುವ ಒಂದು ತವಕ , ಮಹತ್ವಾಕಾಂಕ್ಷೆಯೇ ಬಹುಶಃ ಕವನ ಬರೆಯಲು ಪ್ರೇರಣೆ ಒದಗಿಸಿಕೊಟ್ಟಿರಬಹುದು ಎಂದರು , ಅವರು . ` ಕಡಲಿನ ಮೊರೆತದ ಜೋಗುಳ ಒಳಗಿವಿಗಿಂದಿಗೂ ಕೇಳುತಿದೆ ' ಎಂಬುದೇ ಮಹತ್ವಾಕಾಂಕ್ಷೆಗೆ ಪ್ರೇರಣೆಯಾಗಿರಬೇಕು . ಅಕಾಂಕ್ಷೆಗೆ ಮೇರೆ ಇಲ್ಲ ; ಸಾಗರದ ಅಪಾರತೆಯನ್ನು ಕೂಡುವ ಏಕೈಕ ಹಂಬಲ ಮಾತ್ರ . ಇದು , ಕುವೆಂಪುರವರ ` ಅನಿಕೇತನ ' ಕವನವನ್ನು ನೆನಪಿಸುತ್ತದೆ . ` ನನ್ನ ಚೇತನ , ಆಗು ನೀ ಅನಿಕೇತನ . . . . ' ಎಂದು ತಮ್ಮೊಳಗಿನ ಚೇತನವನ್ನು ಹೊಡೆದೆಬ್ಬಿಸಿ , ಎಲ್ಲ ಮೇರೆಗಳನ್ನು ಮೀರಿ ` ಅನಂತವಾಗಿ ' ರಲು ಪ್ರಚೋದಿಸುತ್ತಾರೆ ಕುವೆಂಪು ತಮ್ಮ ಕವನದಲ್ಲಿ . ` ಕಾಣದ ಕಡಲಿ ' ನಲ್ಲೂ ಅಂತಹದೇ ಮರುಧ್ವನಿ ಕೇಳಿಸುತ್ತದೆ . ಇನ್ನೂ ಪರೀಕ್ಷಾರ್ಥ ಲಭ್ಯವಿರುವ ಗೂಗಲ್ ಕ್ರೋಮ್ ಮೇಲೆ ಆಗಲೇ ಸೆಕ್ಯೂರಿಟಿ ಎಕ್ಸ್ಪರ್ಟ್ಗಳ ಕಣ್ಣು . ಇವರ ಮೂಲ ಉದ್ದೇಶ ಹೊಸದೊಂದು ತಂತ್ರಜ್ಞಾನ ಚೆನ್ನಿದೆಯೆ ? ಸುರಕ್ಷಿತವೇ ? ಎಷ್ಟು ಸುರಕ್ಷಿತ ಅನ್ನೋದನ್ನ ಅರಹುವುದು . ಅವಿವ್ ರಾಫ್ ಎಂಬ ಸೆಕ್ಯೂರಿಟಿ ತಂತ್ರಜ್ಞ ಕ್ರೋಮ್ ಸಫಾರೊ ಕಾರ್ಪೆಟ್ಬಾಂಬಿಂಗ್ ದೋಷವನ್ನ ಹೊಂದಿದೆ . ಆಪಲ್ ಸಫಾರಿ ವೆಬ್ ಕಿಟ್ ಮತ್ತು ಜಾವಾ ಸೆಕ್ಯೂರಿಟಿಯ ದೋಷ ಎರಡೂ ಇದರಲ್ಲಿ ಸೇರಿದೆ ಅಂತಾರೆ ಸೆಕ್ಯೂರಿಟಿ ಬ್ಲಾಗರ್ ರೆಯಾನ್ ನರೈನೆ . ಸರಕಾರಿ ಗುಮಾಸ್ತರಾಗಿದ್ದ ಬೀಚಿಯವರು ಸಂಜೆ ಕಳೆಯುತ್ತಿದ್ದುದೇ ಸಾಹಿತ್ಯ ಭಂಡಾರದಲ್ಲಿ . ಬೀಚಿಯವರ ಮಾತು ಕೇಳಿಸಿಕೊಂಡ ಅವರ ಪತ್ನಿ " ಅಲ್ಲಿ ಯಾವ ಪುಸ್ತಕಗಳಿವೆ ? ತೆಲುಗು ಪುಸ್ತಕಗಳಿ ವೆಯೇ ? " ಎಂದು ಕೇಳುತ್ತಾರೆ . " ಇದು ಹುಬ್ಬಳ್ಳಿ " ಎಂದು ನಗುತ್ತಾ ಹೇಳಿದ ಬೀಚಿ , " ಸುಡುಗಾಡು ಕನ್ನಡ ಪುಸ್ತಕ ಮಾರತಾರ " ಎಂದರು . ಇಂಗ್ಲಿಷ್ ಸಾಹಿತ್ಯದಿಂದ ಬಹುವಾಗಿ ಪ್ರಭಾವಿತರಾಗಿದ್ದ ಅವರು , ಕನ್ನಡ ಪುಸ್ತಕಗಳನ್ನು ಕಣ್ಣೆತ್ತಿಯೂ ನೋಡಿದವರಲ್ಲ . ನವದೆಹಲಿ : ಜೂನ್ 6 : ಸಂಘಪರಿವಾರ ಪ್ರಯೋಜಿತ ಬಾಬ ರಾಮದೇವ್ ಅವರನ್ನು ಶನಿವಾರ ಮಧ್ಯ ರಾತ್ರಿ ಸತ್ಯಾಗ್ರಹದಿಂದ ಹೊರದಬ್ಬಿದ ಬಗ್ಗೆ ಸಂಪೂರ್ಣ ವಿವರಣೆ ನೀಡುವಂತೆ ಸುಪ್ರಿಂಕೋರ್ಟ್ ಕೇಂದ್ರ ಸರಕಾರಕ್ಕೆ ಸೂಮವಾರ ನೋಟಿಸ್ ಜಾರಿಗೊಳಿಸಿದೆ . ಉತ್ತರಿಸಲು ಎರಡು ವಾರಗಳ ಗಡುವು ನೀಡಿದ್ದು , ರಾಮದೇವ್‌ ಅವರ ಸತ್ಯಾಗ್ರಹವನ್ನು ಹತ್ತಿಕ್ಕಲು ಹವಣಿಸುತ್ತಿರುವ ಕೇಂದ್ರಕ್ಕೆ ಇದರಿಂದ ತೀವ್ರ ಹಿರಿಸುಮುರುಸಾಗಿದೆ . ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿರುವ ಸುಪ್ರೀಂ ಕೋರ್ಟ್ , ಘಟನಾವಳಿಗೆ ಸಂಬಂಧಪಟ್ಟ ಎಲ್ಲ ದಾಖಲೆಗಳನ್ನು ಕೋರ್ಟ್ ಗೆ ಒಪ್ಪಿಸುವಂತೆ ಗೃಹ ಸಚಿವಾಲಯ , ಬೇಹುಗಾರಿಕೆ ಸಂಸ್ಥೆ ಮತ್ತು [ . . . ] 1 ಆತನು ತಿರಿಗಿ ಸಭಾಮಂದಿರದಲ್ಲಿ ಪ್ರವೇಶಿಸಿದಾಗ ಅಲ್ಲಿ ಕೈ ಬತ್ತಿದವನಾದ ಒಬ್ಬ ಮನುಷ್ಯನಿದ್ದನು . 2 ಅವರು ಆತನ ಮೇಲೆ ತಪ್ಪು ಹೊರಿಸಬೇಕೆಂದು ಸಬ್ಬತ್‌ ದಿನದಲ್ಲಿ ಆತನು ಅವನನ್ನು ಸ್ವಸ್ಥ ಮಾಡುವನೇನೋ ಎಂದು ಕಾಯು ತ್ತಿದ್ದರು . 3 ಆತನು ಕೈಬತ್ತಿದ ಮನುಷ್ಯನಿಗೆ - - ಎದ್ದು ನಿಂತುಕೋ ಎಂದು ಹೇಳಿದನು . 4 ಆತನು ಅವರಿಗೆ - - ಸಬ್ಬತ್‌ ದಿವಸಗಳಲ್ಲಿ ಒಳ್ಳೇದನ್ನು ಮಾಡುವದು ನ್ಯಾಯವೋ ಇಲ್ಲವೆ ಕೆಟ್ಟದ್ದನ್ನು ಮಾಡುವದು ನ್ಯಾಯವೋ ? ಪ್ರಾಣವನ್ನು ಉಳಿಸುವದೋ ಇಲ್ಲವೆ ಕೊಲ್ಲುವದೋ ಎಂದು ಕೇಳಿದನು ; ಆದರೆ ಅವರು ಸುಮ್ಮನಿದ್ದರು . 5 ಆಗ ಆತನು ಅವರ ಹೃದಯಗಳ ಕಾಠಿಣ್ಯತೆಗಾಗಿ ದುಃಖಪಟ್ಟು ಸುತ್ತಲೂ ಕೋಪದಿಂದ ಅವರನ್ನು ನೋಡಿ ಮನುಷ್ಯನಿಗೆ - - ನಿನ್ನ ಕೈಚಾಚು ಎಂದು ಹೇಳಿದನು . ಅವನು ಚಾಚಿದಾಗ ಅವನ ಕೈಗುಣವಾಗಿ ಮತ್ತೊಂದರ ಹಾಗಾಯಿತು . 6 ಫರಿಸಾ ಯರು ಹೊರಟುಹೋಗಿ ಕೂಡಲೆ ತಾವು ಆತನನ್ನು ಹೇಗೆ ಕೊಲ್ಲಬೇಕೆಂದು ಆತನಿಗೆ ವಿರೋಧ ವಾಗಿ ಹೆರೋದ್ಯರೊಂದಿಗೆ ಆಲೋಚನೆ ಮಾಡಿಕೊಂಡರು . 7 ಆದರೆ ಯೇಸು ತನ್ನ ಶಿಷ್ಯರೊಂದಿಗೆ ಸಮುದ್ರದ ಕಡೆಗೆ ಹಿಂದಿರುಗಿದನು ; ಆಗ ಗಲಿಲಾಯದಿಂದಲೂ ಯೂದಾಯದಿಂದಲೂ 8 ಯೆರೂಸಲೇಮಿನಿಂದಲೂ ಇದೂಮಾಯದಿಂದಲೂ ಯೊರ್ದನಿನ ಆಚೆಯಿಂ ದಲೂ ಜನರು ದೊಡ್ಡ ಸಮೂಹವಾಗಿ ಆತನನ್ನು ಹಿಂಬಾಲಿಸಿದರು . ಆತನು ಮಾಡಿದ ಮಹತ್ಕಾರ್ಯ ಗಳನ್ನು ಕೇಳಿ ತೂರ್‌ ಸೀದೋನ್‌ ಸುತ್ತಲಿನ ಜನರು ದೊಡ್ಡ ಸಮೂಹವಾಗಿ ಆತನ ಬಳಿಗೆ ಬಂದರು . 9 ಸಮೂಹವು ತನ್ನನ್ನು ನೂಕದಂತೆ ತನಗೋಸ್ಕರ ಒಂದು ಚಿಕ್ಕ ದೋಣಿಯು ಸಿದ್ಧವಿರ ಬೇಕೆಂದು ಆತನು ತನ್ನ ಶಿಷ್ಯರಿಗೆ ಹೇಳಿದನು . 10 ಯಾಕಂದರೆ ಆತನು ಅನೇಕರನ್ನು ಸ್ವಸ್ಥಮಾಡಿದ್ದರಿಂದ ರೋಗಪೀಡಿತರಾಗಿದ್ದವರೆಲ್ಲರು ಆತನನ್ನು ಮುಟ್ಟಬೇ ಕೆಂದು ಆತನ ಮೇಲೆ ಬೀಳುತ್ತಿದ್ದರು . 11 ಅಶುದ್ಧಾತ್ಮಗಳು ಆತನನ್ನು ಕಂಡಾಗ ಆತನ ಮುಂದೆ ಬಿದ್ದು - - ನೀನು ದೇವಕುಮಾರನು ಎಂದು ಕೂಗಿ ಹೇಳಿದವು . 12 ಆದರೆ ಆತನು ತನ್ನನ್ನು ಯಾರಿಗೂ ತಿಳಿಯಪಡಿಸಬಾರದೆಂದು ಅವರಿಗೆ ನೇರವಾಗಿ ಆಜ್ಞಾಪಿಸಿದನು . 13 ತರುವಾಯ ಆತನು ಬೆಟ್ಟದ ಮೇಲೆ ಹೋಗಿ ತನಗೆ ಬೇಕಾದವರನ್ನು ಕರೆಯಲು ಅವರು ಆತನ ಬಳಿಗೆ ಬಂದರು . 14 ಆತನು ಹನ್ನೆರಡು ಮಂದಿಯನ್ನು ತನ್ನೊಂದಿಗೆ ಇರುವದಕ್ಕೂ ( ಸುವಾರ್ತೆ ) ಸಾರುವದ ಕ್ಕಾಗಿ ತಾನು ಅವರನ್ನು ಕಳುಹಿಸುವದಕ್ಕೂ 15 ವ್ಯಾಧಿ ಗಳನ್ನು ಸ್ವಸ್ಥಮಾಡುವದಕ್ಕೂ ದೆವ್ವಗಳನ್ನು ಬಿಡಿಸು ವದಕ್ಕೂ ನೇಮಿಸಿ ಅವರಿಗೆ ಅಧಿಕಾರ ಕೊಟ್ಟನು . 16 ಆತನು ಸೀಮೋನನಿಗೆ ಪೇತ್ರನೆಂದು ಹೆಸರಿಟ್ಟನು . 17 ಮತ್ತು ಜೆಬೆದಾಯನ ಮಗನಾದ ಯಾಕೋಬ ನಿಗೂ ಯಾಕೋಬನ ಸಹೋದರನಾದ ಯೋಹಾನ ನಿಗೂ ಬೊವನೆರ್ಗೆಸ್‌ ಎಂದು ಹೆಸರಿಟ್ಟನು ಅಂದರೆ ಗುಡುಗಿನ ಪುತ್ರರು ಎಂದರ್ಥ . 18 ಮತ್ತು ಅಂದ್ರೆಯ , ಫಿಲಿಪ್ಪ , ಬಾರ್ತೂಲೊಮಾಯ , ಮತ್ತಾಯ , ತೋಮ , ಅಲ್ಫಾಯನ ಮಗನಾದ ಯಾಕೋಬ , ತದ್ದಾಯ , ಕಾನಾನ್ಯನಾದ ಸೀಮೋನ , 19 ಆತನನ್ನು ಹಿಡು ಕೊಡಲಿಕ್ಕಿದ್ದ ಯೂದ ಇಸ್ಕರಿ ಯೋತ್‌ ಎಂಬವರೇ . ಮತ್ತು ಅವರು ಒಂದು ಮನೆಯೊಳಕ್ಕೆ ಹೋದರು . 20 ಜನಸಮೂಹವು ಅಲ್ಲಿ ತಿರಿಗಿ ಕೂಡಿಬಂದದ್ದ ರಿಂದ ಅವರು ರೊಟ್ಟಿ ತಿನ್ನುವದಕ್ಕೂ ಆಗದೆ ಹೋಯಿತು . 21 ಆತನ ಸ್ನೇಹಿತರು ಇದನ್ನು ಕೇಳಿ ದಾಗ ಆತನನ್ನು ಹಿಡಿಯುವದಕ್ಕಾಗಿ ಹೊರಟರು . ಯಾಕಂದರೆ ಅವರು - - ಈತನಿಗೆ ಹುಚ್ಚು ಹಿಡಿದದೆ ಎಂದು ಅಂದರು . 22 ಇದಲ್ಲದೆ ಯೆರೂಸಲೇಮಿ ನಿಂದ ಬಂದ ಶಾಸ್ತ್ರಿಗಳು - - ಇವನನ್ನು ಬೆಲ್ಜೆಬೂಲನು ಹಿಡಿದಿದ್ದಾನೆ ಮತ್ತು ಇವನು ದೆವ್ವಗಳ ಅಧಿಪತಿಯಿಂದ ದೆವ್ವಗಳನ್ನು ಬಿಡಿಸುತ್ತಾನೆ ಅಂದರು . 23 ಆತನು ಅವರನ್ನು ತನ್ನ ಹತ್ತಿರಕ್ಕೆ ಕರೆದು ಸಾಮ್ಯಗಳಲ್ಲಿ ಅವರಿಗೆ - - ಸೈತಾನನು ಸೈತಾನನನ್ನು ಹೊರಗೆ ಹಾಕು ವದು ಹೇಗೆ ? 24 ಒಂದು ರಾಜ್ಯವು ತನ್ನಲ್ಲಿಯೇ ವಿಭಾಗಿಸಲ್ಪಟ್ಟರೆ ರಾಜ್ಯವು ನಿಲ್ಲಲಾರದು . 25 ಇದ ಲ್ಲದೆ ಒಂದು ಮನೆಯು ತನ್ನಲ್ಲಿಯೇ ವಿಭಾಗಿಸಲ್ಪಟ್ಟರೆ ಮನೆಯು ನಿಲ್ಲಲಾರದು . 26 ಸೈತಾನನು ತನಗೆ ತಾನೇ ವಿರೋಧವಾಗಿ ಎದ್ದು ವಿಭಾಗಿಸಲ್ಪಟ್ಟರೆ ಅವನು ನಿಲ್ಲಲಾರದೆ ಅಂತ್ಯಗೊಳ್ಳುವನು . 27 ಇದಲ್ಲದೆ ಒಬ್ಬ ಮನುಷ್ಯನು ಮೊದಲು ಬಲಿಷ್ಠನನ್ನು ಕಟ್ಟದ ಹೊರತು ಅವನ ಮನೆಯೊಳಕ್ಕೆ ಪ್ರವೇಶಿಸಿ ಅವನ ಸೊತ್ತನ್ನು ಸುಲುಕೊಳ್ಳಲಾರನು ; ಕಟ್ಟಿದ ಮೇಲೆ ಅವನ ಮನೆಯನ್ನು ಸುಲುಕೊಳ್ಳುವನು ಅಂದನು . 28 ನಾನು ನಿಮಗೆ ನಿಜವಾಗಿ ಹೇಳುತ್ತೇನೆ - - ಎಲ್ಲಾ ಪಾಪಗಳೂ ದೇವದೂಷಣೆಗಳೂ ಮನುಷ್ಯ ಪುತ್ರರಿಗೆ ಕ್ಷಮಿಸಲ್ಪ ಡುವವು ; 29 ಆದರೆ ಯಾವನು ಪವಿತ್ರಾತ್ಮನಿಗೆ ವಿರೋಧವಾಗಿ ದೂಷಣೆ ಮಾಡುವನೋ ಅವನಿಗೆ ಎಂದಿಗೂ ಕ್ಷಮಾಪಣೆ ಇಲ್ಲ ; ಆದರೆ ಅವನು ನಿತ್ಯವಾದ ದಂಡನೆಯ ಅಪಾಯಕ್ಕೆ ಒಳಗಾಗುವನು ಅಂದನು . 30 ಯಾಕಂದರೆ ಅವರು - - ಇವನಿಗೆ ಅಶುದ್ಧಾತ್ಮವಿದೆ ಎಂದು ಹೇಳಿದರು . 31 ತರುವಾಯ ಆತನ ಸಹೋದರರೂ ತಾಯಿಯೂ ಅಲ್ಲಿಗೆ ಬಂದು ಹೊರಗೆ ನಿಂತುಕೊಂಡು ಆತನನ್ನು ಕರೇಕಳುಹಿಸಿದರು . 32 ಜನಸಮೂಹವು ಆತನ ಸುತ್ತಲೂ ಕೂತುಕೊಂಡು ಆತನಿಗೆ - - ಇಗೋ , ಹೊರಗೆ ನಿನ್ನ ತಾಯಿಯೂ ನಿನ್ನ ಸಹೋದರರೂ ನಿನ್ನನ್ನು ಹುಡುಕುತ್ತಿದ್ದಾರೆ ಎಂದು ಹೇಳಿದರು . 33 ಆತನು ಪ್ರತ್ಯುತ್ತರವಾಗಿ ಅವರಿಗೆ - - ನನ್ನ ತಾಯಿ ಇಲ್ಲವೆ ನನ್ನ ಸಹೋದರರು ಯಾರು ಎಂದು ಹೇಳಿ 34 ತನ್ನ ಸುತ್ತಲೂ ಕೂತಿದ್ದವರನ್ನು ನೋಡಿ - - ಇಗೋ , ನನ್ನ ತಾಯಿ ಮತ್ತು ನನ್ನ ಸಹೋದರರು ! 35 ಯಾಕಂದರೆ ಯಾವನು ದೇವರ ಚಿತ್ತದಂತೆ ಮಾಡುವನೋ ಅವನೇ ನನ್ನ ಸಹೋದರನೂ ನನ್ನ ಸಹೋದರಿಯೂ ನನ್ನ ತಾಯಿಯೂ ಆಗಿದ್ದಾರೆ ಅಂದನು . ಆಘಾತ ಕಂಡ ಮನಸಿಗೆ ಪದೇ ಪದೇ ನೋವು ಬೇಕಿರಲಿಲ್ಲ . ಸುಖವಿಲ್ಲದಿದ್ದರೂ ನಿರಾಶೆಯ ತಡೆವ ಹೃದಯವಿರಬೇಕಿತ್ತು ! ಶಿವಮೊಗ್ಗದಲ್ಲಿ ಇಕ್ಬಾಲ್ ಅಹಮದ್ ಎಂಬ ರೈಲ್ವೆ ಮೆಕಾನಿಕ್‌ಗೆ ಶಿವಮೊಗ್ಗ - ತಾಳಗುಪ್ಪ ಮಾರ್ಗದ ಪುಟಾಣಿ ರೈಲೆಂದರೆ ಅದೇನೋ ಅಕ್ಕರೆ . ( ಅದೆಷ್ಟು ಪುಟಾಣಿ ಎಂದರೆ ಕೇವಲ 52 ಸೀಟಿನದು . ಅದಕ್ಕೆ ಟ್ರೈನ್ ಕಾರ್ ಎಂದೇ ಕರೆಯುವುದು . ) ಹೊರಗಡೆ ಆಟವಾಡಿ ಗಾಯ ಮಾಡಿಕೊಂಡು ಬಂದ ಪುಟ್ಟ ಮಗುವನ್ನು ಸುಶ್ರೂಷೆ ಮಾಡುವಂತೆ ರೈಲನ್ನು ಆರೈಕೆ ಮಾಡುತ್ತಿದ್ದರು . ತಾವಿಲ್ಲದಿದ್ದಾಗ ಇತರ ಕೆಲಸಗಾರರು ಕುಡಿದು ಗಾಡಿಯನ್ನು ಮುಟ್ಟಿದರೆ ಇವರು ಕಿಡಿಕಿಡಿ . ಅದೇ ಆತಂಕದಲ್ಲಿ ಕೆಲಸಕ್ಕೆ ಎಂದೂ ರಜೆ ತೆಗೆದುಕೊಳ್ಳುತ್ತಿರಲಿಲ್ಲ . ಅದರ ಚಾಲಕನಿಗೂ ಇವರದೇ ತರಬೇತಿ . ಒಮ್ಮೆ ಅನಂತಪುರದ ಬಳಿ ೧೫ ದಿನಗಟ್ಟಲೇ ಕೆಟ್ಟುನಿಂತಾಗ , ಗಾಡಿ ಬಿಟ್ಟಿರಲಾರದೇ ಹಳಿ ಸರಿ ಇಲ್ಲದಿದ್ದರೂ ಸಾಹಸ ಮಾಡಿ ಶಿವಮೊಗ್ಗಕ್ಕೆ ತಂದಿದ್ದಿದೆ . ಆದರೆ ಇತ್ತೀಚೆಗೆ ತಾಳಗುಪ್ಪ ಮಾರ್ಗ ಬ್ರಾಡ್‌ಗೇಜ್‌ಗೆ ಬದಲಾಗುತ್ತಿದ್ದಂತೆ ರೈಲು ಮ್ಯೂಸಿಯಂ ಸೇರಿತು . ಮಗುವನ್ನು ಹಾಸ್ಟೆಲ್‌ಗೆ ಬಿಟ್ಟುಬಂದ ತಾಯಿಯಂತೆ ಇವರು ಕೊರಗಿದರು . ಈಗಲೂ ವಾರಕೊಮ್ಮೆಯೋ , ಹದಿನೈದು ದಿನಕ್ಕೊಮ್ಮೆಯೋ ನಂಜನಗೂಡಿನಲ್ಲಿರುವ ರೈಲ್ವೇ ಮ್ಯೂಸಿಯಂಗೆ ಗಾಡಿಯನ್ನು ನೋಡಲೆಂದೇ ಹೋಗುತ್ತಾರೆ . ಸ್ವಲ್ಪ ದೂರ ಚಲಾಯಿಸಿ , ಸರಿಯಾಗಿದೆ ಎಂದು ಸ್ಪಷ್ಟಪಡಿಸಿಕೊಂಡು ಮರಳುತ್ತಾರೆ , ಮತ್ತೆ ಅಲ್ಲಿಗೆ ಹೋಗುವ ದಿನಾಂಕ ನಿಗದಿ ಪಡಿಸಿಕೊಂಡೇ . ಮೊನ್ನೆ ಮೇ ಒಂದರಂದು ನಾನು ರಜೆಯ ವಿರಾಮದಲ್ಲಿ ಮನೆಯಲ್ಲಿದ್ದೆ . ಟಿವಿಯಲ್ಲಿ ಕಾರ್ಮಿಕ ದಿನಾಚರಣೆ , ಶೋಷಣೆ , ಬಡತನ ಎಂದೇನೋ ಬರುತ್ತಿತ್ತು . ನಾನು ಜಯಂತ್ ಕಾಯ್ಕಿಣಿಯವರ ಕಥಾ ಸಂಕಲನದಲ್ಲಿ ಮುಳುಗಿದ್ದೆ . ಅದರ ಕಥೆಯೊಂದರಲ್ಲಿ ನಾಯಕ ತನ್ನ ಟ್ರಕ್ಕಿನೊಂದಿಗೆ ಅಂಥ ಭಾವನಾತ್ಮಕ ಸಂಬಂಧ ಇಟ್ಟುಕೊಂಡ ಪ್ರಸಂಗವಿದೆ . ಅಲ್ಲಿ ಟ್ರಕ್ ಅವನ ಗೆಳೆಯ , ಪ್ರೇಯಸಿ , ತುಂಟ ಮಗು , ಕಷ್ಟಕಾಲದಲ್ಲಿ ಗಂಭೀರವಾಗಿ ಸಮಾಧಾನಿಸಬಲ್ಲ ಹಿರಿಯ . ಕೂಡಲೇ ನನಗೆ ಇಕ್ಬಾಲರೂ , ಟ್ರೈನ್‌ಕಾರೂ ನೆನಪಾಯಿತು . ಯಂತ್ರದೊಂದಿಗೆ ಕೆಲಸ ಮಾಡುತ್ತಾ ಮಾಡುತ್ತಾ ಮನುಷ್ಯನೂ ಯಂತ್ರದಂತಾಗುತ್ತಾನೆ ಎನ್ನುವುದು ಒಂದು ಸಾಮಾನ್ಯ ಅಭಿಪ್ರಾಯ . ಚಾರ್ಲಿ ಚಾಪ್ಲಿನಂಥ ಮಹಾನ್ ಪ್ರತಿಭಾವಂತರು , ಚಿಂತಕರು ಹಲವು ರೀತಿಯಲ್ಲಿ ಭಯವನ್ನು ವ್ಯಕ್ತಪಡಿಸಿದ್ದಾರೆ . ಆದರೆ ಮನುಷ್ಯನ ಭಾವನಾ ಲೋಕ ಎಷ್ಟು ವಿಚಿತ್ರವೆಂದರೆ ಅಂಥ ಯಂತ್ರದೊಂದಿಗೂ ತನ್ನ ಸಂಬಂಧವನ್ನು ಸೃಷ್ಟಿಸಿಕೊಳ್ಳಬಲ್ಲದು . ತನ್ನ ಸಂವೇದನೆಯನ್ನೂ ರೂಪಿಸಿಕೊಳ್ಳಬಲ್ಲದು . ಬಹುಶ : ಮನುಷ್ಯರ ಜತೆಗಿದ್ದೂ ಇದ್ದೂ ಯಂತ್ರವೂ ಮನುಷ್ಯನಂತಾಗಿಬಿಟ್ಟಿರುತ್ತದೆಯೇನೋ , ಮನಸುಳ್ಳವರ ಪಾಲಿಗೆ ! ಗೆಳೆಯರೆಲ್ಲರೂ ಹೊಳೆಗೆ ತಮ್ಮ ತಮ್ಮ ದ್ವಿಚಕ್ರ ವಾಹನವೇರಿ , ಗಾಡಿ ಜಾಡಿನಲ್ಲಿ ಕೂಗು ಹಾಕಿ ಹೊರಟೆವು . " ಮನೆಯೊಳಗಿನ ಗೌರಮ್ಮ " ನೆನಪಾದಳು , ದ್ವಿಚಕ್ರವು ದಾರಿಯಲ್ಲಿ ಸಾಗುವಾಗ ಗಾಳಿ ಬೀಸಲು ; ಅವಳ ತಲೆ ಮೇಲಿನ ಸೆರಗು ಜಾರಿದ೦ತೆ ; ಗಾಬರಿಯಾಗಿ ನಕ್ಕ೦ತೆ ; ನಾನು ಓರೆಗಣ್ಣಿನಿ೦ದ ನೋಡಿದ೦ತೆ ; ಮನ ಚಿತ್ರಿಸಿತು . ಗೆಳೆಯರ ಸವಾರಿಗಳ ಹಿ೦ದೆ ನೆನಪುಗಳು ಬಿಚ್ಚಿ ಹರಿದಾಡಿದವು . ಮಳೆಯ ಹನಿಗಳು ಬಿದ್ದು ಜಾಡು ಸೊಲುಪ ಜಾರುತ್ತಿತ್ತು . ಚಂದ್ರು ಸರ್ , ಮಕ್ಕಳ ಚಿತ್ರ ಸಂತೆ ಚಿತ್ರಸಂತೆಯನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್ . ಮತ್ತೆ ಖಂಡಿತ ನಿಮ್ಮ ಅನಿಸಿಕೆಯಂತೆ ಚಿತ್ರಸಂತೆಯಲ್ಲಿ ಕ್ಯಾಮೆರಗಳ ವೈವಿಧ್ಯಮಯ ಫೋಸುಗಳ ಫೋಟೋ ಸೀರಿಸ್ ಇದೆ . ಅದನ್ನು ಮುಂದಿನ ಭಾಗದಲ್ಲಿ ಬ್ಲಾಗಿಗೆ ಹಾಕುತ್ತೇನೆ . . ಕನ್ನಡವು ಕರ್ನಾಟಕದಲ್ಲಿ ಅತೀ ಹೆಚ್ಚು ಮಂದಿಗೆ ತಿಳಿದ ಭಾಷೆಯಾಗಿದ್ದು , ಜಾಹೀರಾತಿಗೆ ಕನ್ನಡ ಬಳಸುವುದೇ ಸರಿ ಎಂಬುದು ಕಾಮನ್‍ಸೆನ್ಸು . ಆದರೂ ಕೆಲವು ಕಂಪನಿಗಳು ಬಂದ ಹೊಸತರಲ್ಲಿ ತಪ್ಪೆಸಗಿ ನಂತರ " ಕೆಟ್ಟ ಮೇಲೆ ಬುದ್ಧಿ ಬಂತು " ಎಂಬಂತೆ ಕನ್ನಡದ ಅನಿವಾರ್ಯತೆ ಕಂಡುಕೊಳ್ಳುತ್ತಿವೆ ಅನ್ನುವ ಹಾಗಿದೆ . ವರ್ಜಿನ್ ಮೊಬೈಲ್‍ನವರಲ್ಲಾದ ಬದಲಾವಣೆಯು , " ಗ್ರಾಹಕನನ್ನು ಪರಿಣಾಮಕಾರಿಯಾಗಿ ಮುಟ್ಟಿ ಅವನ ಮನ ಒಲಿಸಲು ಆತನ ನುಡಿಗಿಂತಾ ಬೇರೊಂದು ಸಾಧನವಿಲ್ಲಾ " ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದೆ ಗುರು ! ಪರೀಕ್ಷೆ ದಿನ ಹೆಚ್ಚು ಟೆನ್ಶನ್ ಇರುತ್ತೊ ? ರಿಸಲ್ಟ್ ದಿನಾನೊ ? ಅಂತ ಯಾರಿಗಾದರೂ ಪ್ರಶ್ನೆ ಕೇಳಿ ನೋಡಿ . ರಿಸಲ್ಟಿನ ದಿನ ಅಂದಾರು . ನನ್ನ ದೃಷ್ಟೀಲಿ ರಿಸಲ್ಟ್ ( ಫಲಿತಾಂಶ ) ಪ್ರಕಟವಾಗೊ ದಿನಾನೇ ಹೆಚ್ಚು ಟೆನ್ಶನ್ ಇರುತ್ತೆ . ನಿಜವಾದ ಬಣ್ಣ ಗೊತ್ತಾಗೋದೇ ರಿಸಲ್ಟ್‌ನಲ್ಲಲ್ವೆ . ಪರೀಕ್ಷೆ ಆದ್ರೆ ಬರ್‍ದು ಮನೆಗೆ ಬಂದು " ಚೆನ್ನಾಗಾಗಿದೆ ' ಎಂದು ಹೇಳಿ ಬಿಟ್ಟರೆ ಮುಗೀತು . ರಿಸಲ್ಟ್‌ವರೆಗೆ ಹಾಯಾಗಿರಬಹುದು . ನಾನಂತೂ ಒಂದು ರೂಢಿ ಅಥವಾ ಚಟ ಬೆಳೆಸಿಕೊಂಡು ಬಿಟ್ಟಿದ್ದೆ . ಅದೇನಂದ್ರೆ ಪರೀಕ್ಷೆಯಲ್ಲಿ ಉತ್ತರ ಎಷ್ಟೇ ಕೆಟ್ಟದಾಗಿ ಬರೆದಿರಲಿ . ಪಾಸಾಗೋದು ಕಷ್ಟ ಅಂತ್ಲೇ ಅನಿಸಿರಲಿ . ಮನೆಗೆ ಬಂದು ಅಪ್ಪ - ಅಮ್ಮನಿಗೆ ಪರೀಕ್ಷೆ ಚಲೋ ಆಗಿದೆ ಅಂತ್ಲೇ ಹೇಳ್ತಿದ್ದೆ . ಅಟಲೀಸ್ಟ್ ಅವರು ರಿಸಲ್ಟ್ ಬರೋವರೆಗಾದ್ರೂ ಹಾಯಾಗಿರ್‍ಲಿ ಅನ್ನೋದು ನನ್ನಾಸೆ . ಪರೀಕ್ಷೆ ಚೆನ್ನಾಗಾಗಿಲ್ಲ ಅಂದ್ಬಿಟ್ರೆ ಅವತ್ನಿಂದ ರಿಸಲ್ಟ್ ಬರೋವರೆಗೂ ಟೆನ್ಶನ್ . ರಿಸಲ್ಟ್ ಬಂದ್ಮೇಲೆ ಟೆನ್ಶನ್ ಆಗೋದು ಗ್ಯಾರಂಟಿ ಅಂತ ನಂಗೆ ಗೊತ್ತು . ಪರೀಕ್ಷೆ ಚೆನ್ನಾಗಾಗಿದೆ ಅಂದ್ರೆ ರಿಸಲ್ಟ್ ಬರೋತನ್ಕ ಅವರಿವರಿಂದ ಇನ್‌ಸಲ್ಟ್ ( ಅವಮಾನ ) ಮಾಡಿಸ್ಕೊಳ್ದೆ ನಾನೂ ಆರಾಮಾಗಿರಬಹುದಲ್ವಾ ? ನಮ್ಮ ಜನಾನೇ ಹಾಗೆ ಮಕ್ಕಳ ರಿಸಲ್ಟ್ ಬಗ್ಗೆ ಮಕ್ಕಳಿಗಿಂತ ಹೆಚ್ಚು ಟೆನ್ಶನ್ ಮಾಡ್ಕೊಂಡು , ಮಕ್ಕಳಿಗೂ ಟೆನ್ಶನ್ ಕೊಡ್ತಾರೆ . ಫೇಲಾದ ಮಕ್ಳ ಅಪ್ಪ - ಅಮ್ಮ ಮಾತಾಡೋದು ನೋಡಿದ್ರೆ ಪರೀಕ್ಷೇಲಿ ಫೇಲಾದೋರು , ಕಮ್ಮಿ ಮಾರ್ಕ್ಸ್ ತಗೊಂಡೋರು ಜಗತ್ತಲ್ಲಿ ಏನೂ ಸಾಧಿಸಿಯೇ ಇಲ್ಲ ಅನ್ನಿಸಿಬಿಡುತ್ತೆ . ಸಮಾಜದಲ್ಲಿ ಸರಿಯಾಗಿ ನೋಡಿದ್ರೆ ಫಸ್ಟ್ ರ್‍ಯಾಂಕ್ ಬಂದೋರಿಗಿಂತ ಪಾಸ್ ಕ್ಲಾಸಲ್ಲಿ ಪಾಸಾದೋರು ಸಾಧಿಸಿದ್ದೇ ಹೆಚ್ಚು . ಮೊನ್ನೆ ನಮ್ಮ ಸಂಬಂಧಿಕರೊಬ್ಬರ ಪಿಯುಸಿ ಫಲಿತಾಂಶವನ್ನು ಮೊಬೈಲ್‌ನಲ್ಲಿ ಕೇಳಿದೆ . ಆಗ " ನಿಮ್ಮ ಒಟ್ಟು ಅಂಕ ೨೧೯ . ನೀವು ಪರೀಕ್ಷೆಯಲ್ಲಿ ಉತ್ತೀರ್ಣರಾಗಿಲ್ಲ . ಧನ್ಯವಾದ ! ' ( ಉತ್ತೀರ್ಣರಾಗದೇ ಇರುವುದಕ್ಕಾ ? ) ಎಂದಿತು ಹೆಣ್ಣಿನ ಧ್ವನಿ . ನಂಗಂತೂ ರಿಸಲ್ಟ್ ಅಂದ್ರೆ ಸ್ವಲ್ಪಾನೂ ಹೆದರಿಕೆ ಇರ್‍ಲಿಲ್ಲ . ಒಂಬತ್ತೇ ಕ್ಲಾಸಿನವರೆಗೂ ನಾನು . ೧೦ರಂದು ರಿಸಲ್ಟ್ ನೋಡಲು ಶಾಲೆಗೆ ಹೋದದ್ದೇ ಇಲ್ಲ . ನೇರವಾಗಿ ಮುಂದಿನ ಕ್ಲಾಸಿಗೆ . ನಾನು ಹೈಸ್ಕೂಲು ಕಲಿಯುವಾಗ ನನ್ಗೆ ಬರ್‍ತಿದ್ದ ಮಾರ್ಕ್ಸು ಶೇ . ೫೯ - ೬೦ ಅಷ್ಟೆ . ಅದೇ ನನ್ನ ಪಕ್ಕದ್ಮನೆ ಹುಡುಗೀಗೆ ಶೇ . ೮೫ - ೯೦ ರಷ್ಟು ಮಾರ್ಕ್ಸ್ ಬರ್‍ತಿತ್ತು . ಪ್ರತೀ ಬಾರಿಯ ರಿಸಲ್ಟ್ ಬಂದಾಗ್ಲೂ ಅಮ್ಮ " ನೋಡು ಹುಡ್ಗೀನ . ( ನಾನು ನೋಡ್ತಾ ಇಲ್ಲ ಅಂತಲ್ಲ ) ಎಷ್ಟು ಚೆನ್ನಾಗಿ ಓದಿ ಮಾರ್ಕ್ಸ್ ತೆಗೀತಾಳೆ . ನೀನೂ ಇದ್ದೀಯಾ . ಅವಳ್ನ ನೋಡಿ ಕಲಿ . ನನಗೂ ಮಗಳೇ ಹುಟ್ಟಿದ್ರೆ ಚೆನ್ನಾಗಿತ್ತು . ಯಾಕಾದ್ರೂ ಗಂಡು ಹಡೆದೆನೋ ' ಅಂತೆಲ್ಲ ಬಯ್ದು ನನ್ನ ಇನ್‌ಸಲ್ಟ್ ಮಾಡ್ತಾ ಇದ್ರು . ( ಅಮ್ಮನ ಬಯ್ಯುವಿಕೆಯಿಂದ ಪಕ್ಕದ್ಮನೆ ಹುಡುಗಿ ಮೇಲೆ ಪ್ರೀತಿ ಹುಟ್ಟೋ ಬದಲು ಸಿಟ್ಟು ಬರ್‍ತಾ ಇತ್ತು ) . ಪಕ್ಕದ್ಮನೆ ಹುಡುಗಿ ಅಂತಪ್ಪ ಸಂಬಂಧಿಕರ ನನ್ನದೇ ಕ್ಲಾಸಿನ ಮಕ್ಕಳು , ಪರಿಚಿತರ ಮಕ್ಕಳು ಎಲ್ಲರೂ ನನಗಿಂತ ಹುಶಾರು . ಹೀಗಾಗಿ ಅಮ್ಮ ಅವರನ್ನ ನನಗೆ ಹೋಲಿಸಿ , ತೋರಿಸಿ ಬೈದೇ ಬೈತಿದ್ರು . ಆದ್ರೆ ಅಪ್ಪ ಮಾತ್ರ ಬೈತಾನೇ ಇರ್‍ಲಿಲ್ಲ . ಬೈದ್ರೆ ನಾನು ಬೇಜಾರು ಮಾಡ್ಕೊಂಡು ಆತ್ಮ , ಹತ್ಯೆ ಮಾಡ್ಕೊಂಡು ಬಿಟ್ರೆ ಇರೋ ಒಬ್ಬ ಮಗನೂ ಇಲ್ಲದಾಗಿಬಿಟ್ರೆ ಅನ್ನೋ ಭಯ ಇತ್ತು ಅನ್ಸುತ್ತೆ . ಆದ್ರೆ ಅಮ್ಮಂಗೆ - ಏನ್ಮಾಡಿದ್ರೂ ನನ್ಮಗ ಆತ್ಮಹತ್ಯೆ ಮಾಡ್ಕೊಳಲ್ಲ ಅನ್ನೋದು ಗ್ಯಾರಂಟಿ ಗೊತ್ತಿತ್ತು . ಮುಂದೆ ಪಿಯುಸಿ ದ್ವಿತೀಯ ವರ್ಷದಲ್ಲಿ ನಾನು ಶೇ . ೬೦ ಅಂಕ ಪಡೆದು ಪಾಸಾದೆ . ಪಕ್ಕದ ಮನೆ ಹುಡುಗಿ ಅದೇ ನನ್ನಮ್ಮ ಅವಳ್ನ ತೋರಿಸಿ ನನ್ಗೆ ಬೈತಿದ್ರಲ್ಲ ಅವ್ಳು ಫೇಲಾಗಿಬಿಟ್ಳು ! ! ನನ್ನ ಸಂಂಧಿಕರ ಹುಡುಗ , ತುಂಬ ಹತ್ತಿರದ ( ನನ್ನಮ್ಮನ ದೃಷ್ಟಿಯಲ್ಲಿ ಮಹಾ ಬುದ್ದಿವಂತೆ ) ಇನ್ನೊಬ್ಬಳು ಹುಡುಗಿ ಎಲ್ಲರೂ ಪಿಯುಸಿಯಲ್ಲಿ ಡುಮ್ಕಿ . ಮುಂದೆ ಡಿಪ್ಲೋಮಾ ಮಾಡಿದ್ಳು . ಅದ್ರಲ್ಲೂ ಡುಮುಕಿ . ನಾನು ರಾಹುಲ್ ದ್ರಾವಿಡ್ ಥರ ಶೇ ೫೯ - ೬೦ರ ಎವರೇಜ್ ಕಾದ್ಕೊಂಡು ಎಲ್ಲ ಕ್ಲಾಸಲ್ಲೂ ಪಾಸಾಗಿ ಎಂಎನೂ ಮುಗಿಸಿದೆ . ನೌಕರಿಯೂ ಸಿಕ್ಕಿತು . ಜರ್ನಲಿಸಂನಲ್ಲಿ ಚಿನ್ನದ ಪದಕ ಗೆದ್ದೋರು ಯಾವ್ಯಾವುದೋ ಲಾಟ್‌ಪುಟ್ ನೌಕರಿ ಮಾಡ್ಕೊಂಡಿದ್ದಾರೆ . ಎಂಎಯಲ್ಲಿ ನನಗಿಂತ ಹೆಚ್ಚು ಅಂಕ ಪಡೆದವರು ಕಾಲ್ ಸೆಂಟರ್ ಹಾಗೂ ಪಿಆರ್‌ಒ ಕೆಲಸ ಮಾಡಿಕೊಂಡಿದ್ದಾರೆ . ಪಕ್ಕದ್ಮನೆ ಹುಡುಗಿ ಅಂತಲ್ಲ ನನ್ನಮ್ಮ ಯಾರ್‍ಯಾರ ಉದಾಹರಣೆ ಕೊಟ್ಟು ಅವರ ಥರ ನೀನಾಗು ಅಂತ ನನಗೆ ಬೈದಿದ್ರೋ ಅವರ್‍ಯಾರೂ ಜೀವನದಲ್ಲಿ ಈವರೆಗೆ ಒಂದು ದಡ ಸೇರಿಲ್ಲ . ಪಾಪ ! ನನ್ನಮ್ಮ ಅವರ್‍ನ ತೋರಿಸಿ ನನಗೆ ಬೈದ ತಪ್ಪಿಗೆ ಅವರು ಈಗ ಕಷ್ಟ ಅನುಭವಿಸ್ತಾ ಇದ್ದಾರೆ . ನಾನು ಪತ್ರಿಕೇಲಿ ಬೆದು ಒಂದಷ್ಟು ಜನರಿಗೆ ಪರಿಚಿತನಾದೆ . ನನಗೆ ಕೆಲಸ ಕೊಡಿಸಿದವರ ಗೌರವವನ್ನೂ ಉಳಿಸಿದೆ . ಈಗ ನನ್ನಮ್ಮನಿಗೆ ನಾನು ಅಂದ್ರೆ ಬಾರೀ ಗೌರವ . ಸಾರ್ವಜನಿಕ ವಲಯದಲ್ಲಿ ಮಗ ಒಳ್ಳೆ ಹೆಸರು ಮಾಡಿದ್ದಾನೆ ಎಂಬ ಹೆಮ್ಮೆ . ಔಟ್‌ಸ್ವಿಂಗ್ : ಪರೀಕ್ಷೇಲಿ ಕಮ್ಮಿ ಮಾಕ್ಸ್ ತಗೊಂಡ ವಿದ್ಯಾರ್ಥಿಗಳನ್ನ ಕೇಳಿದರೆ ನಾನ್ ಚೆನ್ನಾಗಿಯೇ ಬರ್‍ದಿದ್ದೆ ಪೇಪರ್ ನೋಡ್ದೋರು ಮಾರ್ಕ್ಸ್ ಕೊಟ್ಟಿಲ್ಲ ಅಂತಾರೆ . ಅದೇ ಶೇ . ೯೫ಕ್ಕಿಂತ ಹೆಚ್ಚು ಮಾರ್ಕ್ಸ್ ತಂಗೊಂಡೋರ್‍ಯಾರೂ ಪೇಪರ್ ನೋಡ್ದೋರು ಒಳ್ಳೆ ಮಾರ್ಕ್ಸ್ ಕೊಟ್ಟಿದಾರೆ ಅಂತ ಹೇಳೋದೇ ಇಲ್ಲ . ಯಾಕೆ ? ಸಾರ್ವಜನಿಕ ಧನಬೆಂಬಲ ಮತ್ತು ಮನ್ನಣೆ ಪಡೆಯುತ್ತಿದ್ದು , ಧಾರ್ಮಿಕ ಸಂಸ್ಥೆಗಳು ನಡೆಸುತ್ತಿರುವ ಶಾಲೆಗಳಲ್ಲಿ , ಧರ್ಮದ ಆಧಾರದ ಮೇಲೆ ಅಥವಾ ಅದರ ಕೊರತೆಯಿಂದಾಗಿ ವಿದ್ಯಾರ್ಥಿಗಳ ವಿರುದ್ಧ ಪಕ್ಷಪಾತ ಧೋರಣೆ ತಾಳಲು ಅವಕಾಶವಿಲ್ಲ . ಆದ್ಯತೆಗೆ ಅನುಮೋದಿಸುವ ವ್ಯವಸ್ಥೆಯೊಂದು ಅಸ್ತಿತ್ವದಲ್ಲಿದೆ . ಶಾಲೆಯ ವಿದ್ಯಾರ್ಥಿಗಳ ಕೋಟಾ ಈಗಾಗಲೇ ತಲುಪಿದ ಪ್ರಕರಣದಲ್ಲಿ , ಇಲ್ಲಿ ಶಾಲೆಯ ಗುಣಲಕ್ಷಣಗಳಿಗೆ ಹೊಂದಿಕೊಳ್ಳದ ವಿದ್ಯಾರ್ಥಿಗಳಿಗೆ ಮುಂಚಿತವಾಗಿ , ಒಂದು ನಿರ್ದಿಷ್ಠ ಧರ್ಮಕ್ಕೆ ಸೇರಿದ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳಬಹುದು . ಇಲ್ಲಿ ಕೆಲವು ಪ್ರಶ್ನೆಗಳನ್ನು ಕೇಳುವ ಮತ್ತು ಉತ್ತರಿಸುವ ಮೂಲಕ ಟಿಪ್ಪಣಿ ಮುಗಿಸುತ್ತೇನೆ . ಜನಾರ್ಧನ ಸ್ವಾಮಿಯವರಿಗೆ ಚಿತ್ರದುರ್ಗದಿಂದ ಬಿಜೆಪಿ ಪಕ್ಷ ಸೀಟು ಕೊಟ್ಟಿರುವ ಸಂಗತಿ ನಾನು ಕಳೆದ ಮಾರ್ಚಿನಲ್ಲಿ ಬೆಂಗಳೂರಿನಲ್ಲಿದ್ದ ಸಮಯದಲ್ಲಿಯೆ ಘೋಷಣೆ ಆಯಿತು . ಆಗ ನಮ್ಮಿಬ್ಬರಿಗೂ ಪರಿಚಯ ಮತ್ತು ಸ್ನೇಹ ಇದ್ದುದ್ದನ್ನು ಬಲ್ಲ ಕೆಲ ಪ್ರಗತಿಪರ - ಜಾತ್ಯತೀತ ಮನೋಭಾವದ ಸ್ನೇಹಿತರು ನಾಲ್ಕೈದು ಕಡೆ ನನಗೆ ಪ್ರಶ್ನೆ ಕೇಳಿದರು . ನಾನು ಬಿಜೆಪಿ ಸಿದ್ಧಾಂತವನ್ನು ಒಪ್ಪದ್ದರಿಂದ ನನ್ನ ಸ್ನೇಹಿತರೂ ಹಾಗೆ ಇರುತ್ತಾರೆ ಎನ್ನುವ ನಂಬಿಕೆ ಅವರದಿತ್ತೇನೊ ? " ಅವರು ಯಾಕೆ ಬಿಜೆಪಿಯಿಂದ ನಿಂತರು ? ಕಾಂಗ್ರೆಸ್‌ನಿಂದ ನಿಲ್ಲಬಹುದಾಗಿತ್ತಲ್ಲ ? " ಆಗೆಲ್ಲ ನಾನು ಅವರಿಗೆ ಹೇಳುತ್ತಿದ್ದ ಉತ್ತರ , " ತರಹ ಯಾರಾದರೂ ಬಂದು ಸೀಟು ಕೇಳಿದರೆ ನಮ್ಮ ಕರ್ನಾಟಕದ ಕಾಂಗ್ರೆಸ್‌ನಲ್ಲಿ ಅಂತಹವರಿಗೆ ಸೀಟು ಕೊಡುವ ಪರಿಸ್ಥಿತಿ ಇದೆಯೆ ? ಅಂತಹವರ ಮಾತನ್ನು ಸಂಯಮದಿಂದ ಕೇಳುವ ಅಥವ ಅಂತಹವರನ್ನು ಬಳಸಿಕೊಳ್ಳುವ ಪರಿಸ್ಥಿತಿ ಅಥವ ಮನಸ್ಥಿತಿ ನಿಜಕ್ಕೂ ಅಲ್ಲಿದೆಯೆ ? " ಜನಾರ್ಧನ ಸ್ವಾಮಿ ಎರಡು ವರ್ಷದ ಹಿಂದೆ ಭಾರತಕ್ಕೆ ಹಿಂದಿರುಗಿದಾಗ ಅವರ ಬಗ್ಗೆ ಒಂದು ಲೇಖನ ಬರೆದಿದ್ದೆ : " ಸ್ವಾಮಿ ಮತ್ತು ಮಹಮ್ಮದ್ ಹಾಗೂ ಟ್ಯಾಬ್ಲಾಯ್ಡ್ ದಿನಪತ್ರಿಕೆಗಳು . " ಅದರಲ್ಲಿ ಕನ್ನಡದ ಅತ್ಯುತ್ತಮ ವ್ಯಂಗ್ಯಚಿತ್ರಕಾರ ಪಿ . ಮಹಮ್ಮದರ ಬಗ್ಗೆ ಬರೆಯುತ್ತ , ಪ್ರಜಾವಾಣಿ ಬಿಟ್ಟರೆ ಬೇರೆ ಯಾವ ದಿನಪತ್ರಿಕೆಯಲ್ಲಿಯೂ ಮಹಮ್ಮದರ ಧೋರಣೆ , ಆಲೋಚನೆ ಮತ್ತು ಮುಕ್ತತೆಗೆ ಸರಿಹೊಂದುವ ಪರಿಸ್ಥಿತಿ ಇಲ್ಲ ಎಂದಿದ್ದೆ . ಅದನ್ನು ಮಹಮ್ಮದರನ್ನು ಮೆಚ್ಚಿಕೊಳ್ಳುವ ಹಾಗು ಸ್ವತಃ ವ್ಯಂಗ್ಯಚಿತ್ರಕಾರರಾಗಿರುವ ಸ್ವಾಮಿಯವರ ವಿಷಯಕ್ಕೂ ಹೇಳಬಹುದು . ನಾವೆಲ್ಲ ಕೋಮುವಾದಿ ಮತ್ತು ಪ್ರತಿಗಾಮಿ ಎಂದು ಸಕಾರಣವಾಗಿಯೆ ವಿರೋಧಿಸುವ ಬಿಜೆಪಿ ಬಿಟ್ಟರೆ ಬೇರೆ ಇನ್ಯಾವ ಪಕ್ಷದಲ್ಲೂ ಅವರಿಗೆ ಸ್ಥಾನ ಸಿಗುತ್ತಿರಲಿಲ್ಲ . 22 ಜನವರಿ ಶುಕ್ರವಾರದ೦ದು ಬಹಳ ವಿಜ್ರ೦ಭಣೆಯಿ೦ದ ಉದ್ಘಾಟನೆಗೊ೦ಡ ಒಮಾನ್ ಬಿಲ್ಲವರ ಕ್ರೀಡಾಕೂಟದಲ್ಲಿ ಒಮಾನ್ ಬಿಲ್ಲವರ ಅಧ್ಯಕ್ಷ ಶ್ರೀ ಪಿತಾ೦ಬರ ಅಲ್ಕೆ , . . . . ಅವನು ಸಂಕೇತ . ನನ್ನ ಬಳಿ ಬಂದಾಗ ಅವನನ್ನೂ ಸುಡುಸುಡು ದೃಷ್ಟಿಯಿಂದಲೇ ಅವನನ್ನು ಬೆದರಿಸಿದ್ದೆ . ಅವನು ನನ್ನ ಎದೆಯ ಕಾವನ್ನು ತಾಳಿಕೊಂಡ . ಅವನು ನನ್ನನ್ನು ತಾಳಿಕೊಂಡಷ್ಟು ಮತ್ತಷ್ಟು ಒರಟಾಗುತ್ತ ಬಂದೆ . ಅವನು ಬದಲಾಗಲೇ ಇಲ್ಲ . ನನ್ನೆದುರು ಮಂಡಿಯೂರಿ ನಿಂತ ಅವನ ಭಾವಭಂಗಿಯಲ್ಲಿ ಕಿಂಚಿತ್ತೂ ಊನವಾಗಲೇ ಇಲ್ಲ . ಮೌನದ ಸದ್ದು ಎದೆ ಕೊರೆಯುತ್ತಿದೆ . ಮಾತುಗಳು ಬರಡಾಗಿವೆ . ಇನ್ನು ಅಕ್ಷರವೇ ಗತಿ ಎಂದು ಕುಳಿತಿದ್ದೇನೆ . ಇಂಥ ಕಾಗದದ ದೋಣಿಯ ಯಾನ ಸ್ಟ್ರಕ್ ಆಗಿ ಎಷ್ಟೊಂದು ದಿನ ಆಯ್ತು ಗೆಳತಿ ? ಹಿಂದೆ ಹೇಗೆ ಚಿಮ್ಮುತ್ತಿತ್ತು ಕಣ್ಣ ತುಂಬಾ ಪ್ರೀತಿ ? ಹಿಂಗಂದುಬಿಟ್ಟರೆ ಪ್ರೀತಿ ತುಂಬಿ ತುಳುಕಿ ಮಾತನಾಡಿಸಿ ಬಿಡ್ತೀಯ ಅಂತ ನನಗೇನೂ ನಂಬಿಕೆ ಇಲ್ಲ . ಮೂಗಿನ ತುದಿಯ ಮೇಲೆ ಸದಾ ಇರುವ ಸಿಟ್ಟನ್ನು ಎದೆಯಲ್ಲಿರೋ ಪ್ರೀತಿನ ಬಸಿಯೋಕೆ ಬಿಡೋ ಹಠಮಾರಿ ಹುಡುಗಿ ನೀನು . ಬೈಯೋಕೆ ಶುರುಮಾಡಿದ ಅಂತನ್ನಬೇಡಮ್ಮಾ . ಬೈಯೋದು ಕೂಡ ಓಲೈಸುವ , ಪ್ರೀತಿಸುವ ಇನ್ನೊಂದು ಬಯಲು ದಾರಿ ಅಂತ ನೀನೆ ತಾನೆ ಹೇಳ್ಕೊಟ್ಟಿರೋದು ? ! ನಂಗೊತ್ತು . ನಿಂಗೆ ಉಸಿರಾಡೋಕೂ ಪುರುಸೊತ್ತಿಲ್ಲ ಅಂತ . ಹಂಗಂತ ನಿಂಗೆ ಬರೆಯೋದನ್ನು ನಿಲ್ಲಿಸಿ ನಂಗೆ ಎಷ್ಟು ನಷ್ಟವಾಗಿದೆ ಅಂತ ನಂಗೆ ಮಾತ್ರ ಗೊತ್ತು . ( ಅದನ್ನ ನೀವೇ ತಿಳ್ಕೊಂಡು ಚೆನ್ನಾಗಿರಿ ಅಂತ ಶಾಪ ಹಾಕ್ಬೇಡ . ) ಎಷ್ಟೊಂದು ಮಾತುಗಳು ಬಸಿರಲ್ಲೆ ಅಸುನೀಗಿದ ಕಂದಮ್ಮಗಳಂತಾದವಲ್ಲ . ಇಬ್ಬರಲ್ಲಿ ಯಾರಾದರೂ ಸರಿ , ಮೌನವೆಂಬ ಚೂಪುಗತ್ತಿ ಇಬ್ಬರ ಎದೆಯ ಶಬ್ಬದ , ಮಾತಿನ ಚಿಗುರುಗಳನ್ನು ಕೈಮಾ ಮಾಡುವುದು ಹಂಡ್ರೆಡ್ ಪರ್ಸೆಂಟ್ ನಿಜವಾಗಿ ಬಿಟ್ಟಿದೆ ನಮ್ಮ ವಿಷಯದಲ್ಲಿ . ಮೌನದ ಬಗ್ಗೆ ಪಾಸಿಟಿವ್ ಆಗಿ ಯಾರು ಏನೇ ಹೇಳಿದರೂ , ನಮ್ಮ ನಡುವಿನ ಮೌನ ಭಲೇ ಖತರ್‌ನಾಖ್ . ಅಳುವ ಕಡಲೊಳು ತೇಲಿ ಬರುತಿದೆ ನಗೆಯ ಹಾಯಿ ದೋಣಿ . . . ಇದೂ ಅಂತದೇ ಒಂದು ಪುಟ್ಟ ಕಾಗದದ ದೋಣಿ ಎಂದರೆ ನೀನು ನಂಬುವುದಿಲ್ಲ . ಅಲ್ಲವೆ ? * * * ' ಪ್ರೀತಿಯನ್ನು ಎದೆಯಲ್ಲೇ ಇಟ್ಟುಕೊಂಡರೆ ಚೆನ್ನ ಕಣೋ ' ಅಂತ ನೀನೇನೋ ಹೇಳಿ ಸುಮ್ಮನಾಗಿ ಬಿಟ್ಟಿದ್ದೀಯ ( ನಮ್ಮಪ್ಪನೂ ಹಂಗೆ . ಮಕ್ಕಳ ಮುಂದೆ ಪ್ರೀತಿ ತೋರಿಸ್ಬಾರ್ದು ಅಂತ ಸದಾ ಗಂಭಿರವದನನಾಗಿಯೇ ಇದ್ದೂ ಇದ್ದೂ , ಅಪ್ಪನ ಎದೆಯಲ್ಲಿ ನಮ್ಮ ಬಗ್ಗೆ ಎಷ್ಟು ಪ್ರೀತಿ ಇದೆ ಅಂತ ನಮಗೆ ಗೊತ್ತಾಗೋ ಹೊತ್ತಿಗೆ ಆತನನ್ನು ದ್ವೇಷಿಸೋಕೆ ಶುರು ಮಾಡಿದ್ವಿ ) . ಆದರೆ ಜೊತೆಯಾದಾಗಲೆಲ್ಲಾ ನನ್ನ ಕಣ್ಣುಗಳನ್ನು ನೋಡೋದನ್ನ ಬೇಕಂತಲೇ ತಪ್ಪಿಸ್ತೀಯ . ಕಣ್ಣೊಳಗೆ ಇಣುಕುವ ಪ್ರೀತಿ ಕಂಡರೆ ಭಯ ನಿಂಗೆ . ಅಸಲೇ , ಪ್ರಕಟಗೊಳ್ಳುವ ಪ್ರೀತಿ ನಿಂಗೆ ಭಯಾನಕ . ಎದೆಯಲ್ಲಿ ಬೆಟ್ಟದಷ್ಟು ( ಹೋಲಿಕೆ ಹಳೆಯದಾಯಿತೆ ? ) ಪ್ರೀತಿ ಇಟ್ಕೊಂಡು ಸುಮ್ಮನೆ ಇರೋದಿಕ್ಕೆ ಪ್ರಯತ್ನಿಸೋದು ಹೇಗೆ ಹೇಳು ಜೀವವೆ ? ' ಹೌ ಡೇರ್ ಯು ಟು ಸ್ಟೇರ್ ' ಅಂತ ಒಂದ್ಸಾರಿ ಎಗರಿಬಿಟ್ಟಿದ್ದಲ್ಲೆ ಗೆಳತಿ . ಎಲ್ಲ ಹುಡ್ಗೀರೂ ಹಿಂಗೇ ಆಡ್ತಾರೇನೋ ಅಂತ ಭಯವಾಗಿತ್ತು . ಹಂಗೇನೂ ಅಲ್ಲ ಅಂತ ಆಮೇಲೆ ಗೊತ್ತಾಯ್ತು ಬಿಡು . . . ( ಕೋಪ ಬಂತಾ ? ) * * * ಇದನ್ನೆಲ್ಲೆ ಬರೆಯುತ್ತಿರುವ ೧೩ ಸಂಜೆ ಯಥಾ ಪ್ರಕಾರ ಡಲ್ಲಾಗಿದೆ ಎನ್ನುವಂತಿಲ್ಲ . ಸೀತಾವಿಲಾಸ ರಸ್ತೆಯಲ್ಲಿರುವ ನಮ್ಮ ಆಫೀಸು ಎದುರು ಇರೋ ' ಆರ್ಚೀಸ್ ಗ್ಯಾಲರಿ ' ತುಂಬ ಹುಡುಗ - ಹುಡುಗಿಯರು ಯಾ ಪ್ರೇಮಿಗಳು ತುಂಬಿ ತುಳುಕುತ್ತಿದ್ದಾರೆ . ತಮ್ಮ ಎದೆಯ ಪ್ರೀತಿಗೊಪ್ಪುವ ಮಾತು ಮತ್ತು ಚಿತ್ರವಿರುವ ಗ್ರೀಟಿಂಗ್ ಕಾರ್ಡುಗಳಿಗಾಗಿ , ಗಿಫ್ಟುಗಳಿಗಾಗಿ ಹುಡುಕಾಡುತ್ತಿದ್ದಾರೆ . ಸಾಲುಗಳು ಮತ್ತು ಬಣ್ಣಗಳ ಮೇಲೇ ಎಲ್ಲರ ಕಣ್ಣು . ( ನಡುವೆ ಇಂಥ ಆಪರ್ಚುನಿಟೀನ ಯೂಸ್ ಮಾಡಿಕೊಳ್ಳೋಣ ಅಂತ ಕೆಲ ಪಡ್ಡೆ ಹುಡುಗರೂ ಬಂದಿದ್ದಾರೆ . ನಾನು ಅಂಥವರ ಪೈಕಿ ಅಲ್ಲ ಎಂದು ಎಷ್ಟು ಸಾರಿ ಹೇಳಿದ್ರೂ ನೀನು ಯಾಕೆ ನಂಬೋಲ್ಲ ? ) ಯಾಕೋ ಯಾರಿಗೂ ' ಸರಿಯಾದ್ದು ಸಿಕ್ತಿಲ್ವಲ್ಲ ' ಎಂಬ ಬೇಜಾರು . ಹೀಗಾಗಿ ಚೌಕಾಸಿ ಮಾಡಿ , ಇರೋದರಲ್ಲೇ ಅಡ್ಜಸ್ಟ್ ಮಾಡಿಕೊಂಡು ಇದನ್ನು ಕೊಡಬಹುದು ಅಂತ ಫರ್ಮಾನು ಹೊರಡಿಸಿಕೊಂಡು ಹೊರಡುತ್ತಿದ್ದಾರೆ . ' ಆಳದನುಭವವನ್ನು ಮಾತು ಕೈ ಹಿಡಿದಾಗ , ಕಾವು ಬೆಳಕಾದಾಗ ಒಂದು ಕವನ ' ಅಂತ ' ಸಂಸಾರದ ಕವಿ ' ಕೆ . ಎಸ್ . ನರಸಿಂಹಸ್ವಾಮಿಗಳು ಹೇಳಿದ್ದು ಕರೆಕ್ಟು . ಇಲ್ಲ , ಇಲ್ಲಿ ಆಳದನುಭವವನ್ನು ಅನ್ನುವುದರ ಬದಲಿಗೆ ಆಳದ ಪ್ರೀತಿಯನ್ನು ಎಂದುಕೊಂಡರೆ , ಅದನ್ನು ಮಾತು ಕೈ ಹಿಡಿಯುವುದೇ ಇಲ್ಲ . ಇನ್ನು ಕಾವು ಬೆಳಕಾಗುವುದು ? ಪ್ರೀತಿ ಎಂಬ ಕವನ ಹುಟ್ಟುವುದು ? ಇದೇನು ಕೊರೆತ ಶುರುಮಾಡಿದೆನಲ್ಲ ಎಂದುಕೊಳ್ಳುತ್ತಿದ್ದೀಯ ? * * * ಇರಲಿ , ' ಕಳವಳಿಸದ ನೆಲದ ಚೆಲುವಿಗೆ ನಿನ್ನ ಪ್ರೀತಿಯೇ ಕಾರಣ ' ಅಂತ ಅಜ್ಞಾತ ಕವಿಯ ಸಾಲನ್ನು ನೀನು ೧೩ ಮಧ್ಯಾಹ್ನವೇ ಊಟ ಮಾಡೋಕೂ ಮುಂಚೆ ಮೆಸೇಜು ಮಾಡಿ ಸುಮ್ಮನಾಗಿಬಿಟ್ಟಿದ್ದರ ಮರ್ಮವಾದರೂ ಏನು ? ಒಲವಿನ ಗೆಳತಿ ನಂಗೆ ಏನು ಹೇಳಬೇಕೆಂದಳು ಅಂತ ಯೋಚಿಸ್ತಿದ್ದೇನೆ . * * * ಇದು ನಿಂಗೆ ನಾನು ಬರೆದ ಪ್ರೇಮ ಪತ್ರ ಎಂದರೆ ಹುಚ್ಚು ಹೊಳೆಯಂತೆ ನಗುತ್ತೀಯ ? ಮೂತಿ ಸೊಟ್ಟ ಮಾಡ್ತೀಯ ? ಕೆಂಗಣ್ಣು ಬೀರ್ತೀಯ ಅಂತೆಲ್ಲಾ ಸುಮ್ಮಸುಮ್ಮನೆ ಅಂದ್ಕೊಳಲ್ಲ . ನಂಗೊತ್ತು . ನೀನು ಇದನ್ನು ದೇವರ ಗುಡಿಯ ಹೂವಿನಂತೆ ಕಣ್ಣಿಗೊತ್ತಿಕೊಂಡು , ಅಷ್ಟೇ ಭಕ್ತಿ , ಉನ್ಮಾದ , ಕುತೂಹಲದಿಂದ ಅಕ್ಷರಕ್ಷರವನ್ನೂ , ನಿನಗೆ ಮಾತ್ರ ಕೇಳಿಸುವಂತೆ ಮತ್ತೆ ಮತ್ತೆ ಓದಿಕೊಳ್ಳುತ್ತೀಯ . ಇಷ್ಟಕ್ಕೂ ಪ್ರೀತಿ ಎಂದರೆ ಇದೇ ತಾನೆ ? ಎದೆಯಲ್ಲಿ ಪ್ರೀತಿ ಇದೆ ಅಂತ ನೆನಪಿಸೋದು ? ಏನಂತೀಯ ? ನಿನ್ನ . . . ಬಹುಕೋಶೀಯ ಜೀವಕ್ಕೆ ಮೈಟೋಕಾಂಡ್ರಿಯಾಗಳು ಅತ್ಯಗತ್ಯ . ಅವುಗಳಿಲ್ಲದಿದ್ದರೆ , ಆಮ್ಲಜನಕದ ನೆರವಿನೊಂದಿಗೆ ಉಸಿರಾಡುವುದನ್ನು ನಿಲ್ಲಿಸುತ್ತವೆ ಮತ್ತು ತಕ್ಷಣವೇ ಸಾಯುತ್ತವೆ . ಅಂಶವನ್ನು ಕೆಲವೊಂದು ಅಪೊಪ್ಟೋಟಿಕ್‌ ಪ್ರತಿಕ್ರಿಯಾ ಸರಣಿಗಳು ಬಳಸಿಕೊಳ್ಳುತ್ತವೆ . ಮೈಟೋಕಾಂಡ್ರಿಯಾವನ್ನು ಗುರಿಯಾಗಿಟ್ಟುಕೊಂಡಿರುವ ಅಪೊಪ್ಟೋಟಿಕ್‌ ಪ್ರೊಟೀನುಗಳು ವಿವಿಧ ರೀತಿಯಲ್ಲಿ ಅವುಗಳ ಮೇಲೆ ಪ್ರಭಾವ ಬೀರುತ್ತವೆ . ಒಳಪೊರೆಯ ರಂಧ್ರಗಳನ್ನು ರೂಪಿಸುವ ಮೂಲಕ ಅವು ಮೈಟೋಕಾಂಡ್ರಿಯಾದ ಊತವನ್ನು ಉಂಟುಮಾಡಬಹುದು , ಅಥವಾ ಮೈಟೋಕಾಂಡ್ರಿಯಾದ ಒಳಪೊರೆಯ ಅಂತಃಪ್ರವೇಶ್ಯತೆಯನ್ನು ಅವು ಹೆಚ್ಚಿಸಬಹುದು ಮತ್ತು ಅಪೊಪ್ಟೋಟಿಕ್‌ ಪ್ರಭಾವಕಾರಕಗಳು ಹೊರಗಡೆ ಸೋರಿಹೋಗುವಿಕೆಗೆ ಕಾರಣವಾಗಬಹುದು . [ ೧೪ ] ಮೈಟೋಕಾಂಡ್ರಿಯಾದ ಒಳಪೊರೆಯ ಸಾಮರ್ಥ್ಯವನ್ನು ನಾಶಗೊಳಿಸಲು ಸಹಾಯಮಾಡುವ ಮೂಲಕ ನೈಟ್ರಿಕ್ ಆಕ್ಸೈಡು ಅಪೊಪ್ಟೋಸಿಸ್‌ನ್ನು ಪ್ರಚೋದಿಸುವ ಸಾಮರ್ಥ್ಯವನ್ನು ಹೊಂದಿದೆ ಎಂಬುದನ್ನು ಸೂಚಿಸುವ ಹೆಚ್ಚಿನ ಪ್ರಮಾಣದ ಸಾಕ್ಷ್ಯವೂ ಲಭ್ಯವಿದೆ . [ ೧೬ ] ಇಂಥದ್ದರ ನಡುವೆ ಹವಣಿಸದೇ ಬರೆಯುತ್ತಿದ್ದವರು ಶ್ರೀನಿವಾಸ್ . ಕವನ ಬರೆವ ಬಗೆಯ ಕುರಿತೇ ಅವರು ಮೂರು ನಾಲ್ಕು ಪದ್ಯ ಬರೆದಿದ್ದಾರೆ . ಅವುಗಳ ಪೈಕಿ ಥಟ್ಟನೆ ನೆನಪಾಗುವ ಸಾಲೊಂದಷ್ಟಿವೆ . ಕವಿತೆಯೆಂದರೆ : ಬಂಡೆಗಲ್ಲುಗಳಲ್ಲಿ ಬಾಹುಬಲಿಯನ್ನು ಚಂಡೆಮದ್ದಳೆಯಲ್ಲಿ ತಾಂಡವದ ಶಿವನನ್ನ , ಬಟ್ಟಬಯಲಲ್ಲಿ ಇಷ್ಟಮೂರುತಿಯನ್ನು - ಹುಡುಕುವುದು ಅನ್ನುತ್ತಾರೆ ಅವರು . ' ರಂಗನಾಯಕಿ ' 20 ವರ್ಷ ಅಮೇರಿಕಾದಲ್ಲಿದ್ದು 2005 ರಲ್ಲಿ ಬೆಂಗಳೂರಿಗೆ ವಾಪಾಸ್ ಆದರು . . ಆಗ ಅವರು ಮೊದಲು ಬಂದದ್ದು ಹನುಮಂತನಗರ ಬಿಂಬಕ್ಕೆ ಆಗ ನಾನು ಬಿಂಬದ ವಿದ್ಯಾರ್ಥಿ ಆಗಿದ್ದೆ . . ಅವರು ಬಿಂಬಕ್ಕೆ ಬಂದದ್ದು ೨ನೇ ತಿಂಗಳ ಮನರಂಜನಾ ಕಾರ್ಯಕ್ರಮಕ್ಕೆ ಇನ್ನೊಂದು , ಅವರು ನಿರ್ದೇಶಿಸಲು ಹೊರಟ್ಟಿದ್ದ ಮಕ್ಕಳ ಚಿತ್ರ - ' ಮಿಠಾಯಿ ಮನೆ ' ಕ್ಕೆ ಮಕ್ಕಳ ' selection ' . ಕಾರ್ಯಕ್ರಮಕ್ಕೂ ಮುನ್ನ ವನಮಾಲ ಆಂಟಿ ( ಬಿಂಬದ ಸಂಚಾಲಕಿ ) ನನ್ನ , ಅಕ್ಷರ , ದೀಕ್ಷ , ಭುವನಮಿತ್ರ ಅರತಿಯವರ ಮುಂದೆ ಕರೆದುಕೊಂಡು ಹೋದರು ಆರತಿಯೊಂದಿಗೆ ಅವರ ಮಗಳು ಯಶಸ್ವಿನಿ ಕೂಡ ಬಂದಿದ್ದರು . . ಅವರದು english ಪ್ರೇಮ . . ಆರತಿಯವರದ್ದು ಕಂglish ಪ್ರೇಮ ಎಷ್ಟೆ ಆಗಲಿ 20 ವರ್ಷ ಅಮೇರಿಕಾದಲ್ಲಿ ಇದ್ರಲ್ಲ ಕನ್ನಡ ಮರೆಯುವುದು ಸಹಜ . . 20 ವರ್ಷದಲ್ಲಿ ಅವರು englishiಗರ ಮನವ ಸೂರೆಗೊಂಡಿದ್ದರು ವಿಷಯ ಬಿಡಿ ಅರತಿಯವರು ನಮ್ಮನ್ನು ಕಂಡು ' ಚೆನ್ನಾಗಿದ್ದಿರಾ ? . . how r u ? ' ಅಂತ ಕೇಳಿದ್ದೆ ತಡ . . ನನ್ನ ಹಲ್ಲು ನನಗೆ ಗೊತ್ತಿಲ್ಲದೆ ಒಪನ್ ಆಯ್ತು ಅವರನ್ನ ಟಿ . ವಿ . ಲಿ ಮಾತ್ರ ನೋಡಿದ್ದೆ ಟಿ . ವಿ . ಯಲ್ಲಿ ಉದ್ದ ಜಡೆ ಇತ್ತಲ್ಲ ಇಲ್ಲಿ ನೋಡಿದರೆ ಬಾಯ್ ಕಟ್ ! ! ಅವರು " ನೀವೆಲ್ಲಾ film ಅಲ್ಲಿ ಮಾಡ್ತೀರಾ . . ? . . ನಿಮ್ಮ ಅಪ್ಪ - ಅಮ್ಮ ಒಪ್ಪುತ್ತಾರಾ ? " ಅಂತ ಕೇಳಿದರು ಕೇಳಿದ್ದೆ ತಡ ನಾವೆಲ್ಲರೂ " o . k . " ಎಂದೆವು ಅವರು ಕಿಲ - ಕಿಲ ಅಂತ ನಕ್ಕೆರು ಅವರು ತಂದಿದ್ದ ಒಂದು ಬುಕನ್ನು ನಮ್ಮ ಕೈಯಲ್ಲಿ ( ಬಾಯಲ್ಲಿ ! ! ) ಒದಲು ಹೇಳಿದರು . . ನಾವೆಲ್ಲೆರು ಒದಿದೆವು ಅವರು . ಕೆ ಎಂದು ಹೇಳಿ ನಮ್ಮನ್ನು ಹೊರಗಡೆ ಕಳುಹಿಸಿದರು ನಂತರ ಕಾರ್ಯಕ್ರಮ ಪ್ರಾರಂಭವಾಯಿತು . ನನ್ನದೆ ಪ್ರಮುಖ ಪಾತ್ರ . . ( ಬೊಂಬೆಯಾಟದ ಪ್ರಮುಖ ಪ್ರಾತ್ರಕ್ಕೆ ನನ್ನ ಧ್ವನಿ ) . . ಅವರು ಬೊಂಬೆಯಾಟ ನೋಡುತ್ತಿದ್ದರೂ . . ನಾನು ಅವರನ್ನೆ ನೋಡುತ್ತಿದ್ದೆ . ಒಂದು ಡೈಲಾಗ್ ಹೇಳೊದು . . ಮತ್ತೆ ಅವರ ಕಡೆ ತಿರುಗಿ ಅವರ expression ಎನು ? ಅಂತ ನೋಡುತ್ತಿದ್ದೆ . . ಕಾರ್ಯಕ್ರಮ ಆಯ್ತು . . ಅವರು ಮಾತಾಡಿದರು , ಹೊರಟರು . ಮನೆಗೆ ರಾತ್ರಿ ಬಂದ ಮೇಲೆ ಅಮ್ಮಂಗೆ ವಿಷಿಯ ಹೇಳ್ದೆ ಅಮ್ಮಂಗೆ ಫುಲ್ ಖುಷಿ ಒಡಿ ಹೊಗಿ ದೇವರ ಮನೆಯಲ್ಲಿ ದೀಪ ಹಚ್ಚಿದರು ( ಸಂಜೆ ದೀಪ ಹಚ್ಚೊದು ಮರೆತು ಹೋಗಿದ್ದರು ಅದಕ್ಕೆ ಈಗ ಹಚ್ಚಿದರು ) ಒಂದು ವಾರ ಫುಲ್ ನನ್ನ ಕನಸು " lights , camera , action " ಅಂತ ಡಿಸೈನ್ ಡಿಸೈನ್ ಆಗಿತ್ತು ಎನೋ ಹೀರೋನೇ ಆಗಿಬಿಟ್ಟೆ ಅನ್ನೋ ಹಾಗೆ ಆಡಿದೆ . . ILO ನಿರುದ್ಯೋಗದ ಪ್ರಮಾಣವನ್ನು ಲೆಕ್ಕಾಚಾರ ಮಾಡುವ 4 ವಿಧಾನಗಳನ್ನು ವಿವರಿಸಿದೆ : ಪುರುಷನು ಸ್ತ್ರೀಯ ಯೋನಿಯನ್ನು ಎರಡು ಕೈಗಳಿಂದ ಅಗಲಿಸಿ ಲಿಂಗವನ್ನು ಪ್ರವೇಶಿಸುತ್ತಾನೆ . ( ಯಜು . ಅಧ್ಯಾಯ ೨೩ , ಮಂತ್ರ ೨೬ ) ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದಾಗ ಇಟಲಿ ದೇಶದ ಟೀವೀ ಚಾನಲ್ ತಂಡ ಅವರ ಸಂದರ್ಶನಕ್ಕೆಂದು ದಿಲ್ಲಿಗೆ ಬಂದಿತ್ತು . ಸಂದರ್ಶಕ ಇಟಾಲಿಯನ್ ಭಾಷೆಯಲ್ಲಿ ಪ್ರಶ್ನೆ ಕೇಳಲು ಆರಂಭಿಸಿದಾಗ ಸೋನಿಯಾ ನನಗೆ ಇಟಾಲಿಯನ್ ಭಾಷೆ ಬರುವುದಿಲ್ಲ , ದಶಕಗಳ ಹಿಂದೆಯೇ ಬಳಸುವುದನ್ನು ನಿಲ್ಲಿಸಿದ್ದರಿಂದ ಇಟಾಲಿಯನ್ ಭಾಷೆಯಲ್ಲಿ ಮಾತನಾಡಲಾಗದು ಎಂದು ಹೇಳಿದ್ದರು . ಯಾರೇ ಆದರೂ , ಅದೆಷ್ಟೇ ದಶಕಗಳನ್ನು ತಮ್ಮ ಮಾತೃ ಭಾಷೆಯ ನಂಟಿನಿಂದ ದೂರ ಇದ್ದರೂ ತಮ್ಮ ಸ್ವಂತ ಭಾಷೆಯನ್ನೂ ಮರೆಯುವ ಪ್ರಶ್ನೆಯೇ ಇರುವುದಿಲ್ಲ . ಆದರೆ ತಮ್ಮನ್ನು ವಿದೇಶೀ ಮಹಿಳೆ ಎಂದು ಜರೆಯುತ್ತಿದ್ದ ವಿರೋಧ ಪಕ್ಷಗಳಿಗೆ ಹೆದರಿ ತಮ್ಮ ಮಾತೃ ಭಾಷೆಯನ್ನು ನಿರಾಕರಿಸುವಂತೆ ಅವರನ್ನು ಪ್ರೇರೇಪಿಸಿತು . ಹಾಗಾದರೆ ತಮ್ಮ ತಾಯಿಯ ಶುಶ್ರೂಷೆ ಗೆಂದು ಅಮೆರಿಕೆಗೆ ಹೋದ ಸೋನಿಯಾ ತಮ್ಮ ತಾಯಿಯೊಂದಿಗೆ ಯಾವ ಭಾಷೆಯಲ್ಲಿ ಮಾತನಾಡಿಸಿರಬೇಕು ? ಏಕೆಂದರೆ ಬಹುತೇಕ ಇಟಾಲಿಯನ್ನರಿಗೆ ಆಂಗ್ಲ ಭಾಷೆ ಬರುವುದಿಲ್ಲ . ಆಂಗ್ಲ ಭಾಷೆಯೇ ಶ್ರೇಷ್ಠ ಎಂದು ತಮ್ಮ ತಮ್ಮ ಮಾತೃ ನುಡಿಗಳನ್ನು ಕಡೆಗಣಿಸಿ ತಮ್ಮ ಮಕ್ಕಳಿಗೆ ಆಂಗ್ಲ ಭಾಷೆಯಲ್ಲಿ ಮಾತನಾಡಲು ಪ್ರೋತ್ಸಾಹಿಸುವ ಪಾಲಕರಿಗೆ ಗೊತ್ತಿದೆಯೇ ಸಂಪೂರ್ಣ ಯೂರೋಪಿನಲ್ಲಿ ಆಂಗ್ಲ ಭಾಷೆಯಲ್ಲಿ ಮಾತನ್ನಾಡುವ , ವ್ಯವಹರಿಸುವ ದೇಶ ಒಂದೇ ಒಂದು ಎಂಬುದು ? ravibelagere wrote 2 years ago : ನನ್ನ ಜೀವನದಲ್ಲಿ ಮರೆಯಲಾಗದ ಸಂತೋಷದ ಅದ್ಭುತ ದಿನಗಳಿವು . ವಾರದ ಸೃಷ್ಟಿ ೭೧೪ ಹಾಯ್ ಬೆಂಗಳೂರ್‍ ! ವಾರಪತ್ರಿಕೆಯನ್ನು more ಇಡೀ ಚಿತ್ರ ತಂಡದ ಒಟ್ಟಾರೆ ಪರಿಶ್ರಾಮದ ಕೂ ಸು ಮುಂಗಾರು ಮಳೆ . ಅಬುಧಾಬಿ : ವಿವಾ ಕಾರ್ನಿವಲ್ 2011 : 4ನೇ ವರ್ಷದ ಅದ್ದೂರಿ ಕಾರ್ಯಕ್ರಮದಲ್ಲಿ ಸ೦ಭ್ರಮದಿ೦ದ ಜರುಗಿದ ಗೋವನ್ ಶೋ ದಮಾಮ್ : ಜೂನಿಯರ್ ಫ್ರಂಟ್ ವತಿಯಿಂದ ಚಿಣ್ಣರ ಮೇಳ . ಜನಮನ ರಂಜಿಸಿದ ಮಕ್ಕಳ ಕಾರ್ಯಕ್ರಮ ನಾನು : ಬೆಳಿಗ್ಗೆ ಅಲಾರಂ ಹೊಡೆಯುವ ಮುಂಚೆನೆ ಅಮ್ಮ ಬಾಗಿಲು ಬಡಿದು ಎಬ್ಬಿಸಿದರು . Z : ಅಲಾರಂ ಇಟ್ಟಿದ್ದು ವೇಸ್ಟ್ ಆಯ್ತು ಅಂತ ನೀನು ಗೊಣಗಿರ್ತೀಯಾ . ನಾನು : ಯೆಸ್ . ಗೊಣಗಿದೆ . ನೋಡಿದ್ರೆ ಮೂರುಕಾಲಿಗೇ ಎಬ್ಬಿಸಿದ್ದಾರೆ ! Z : ಹೆಹೆಹೆಹೆ . . . ನಾನು : ತೀರಾ ಕೋಪ ಬಂತು ನಂಗೆ . ಮತ್ತೆ ಮಲಗಲು ಹೊರಟೆ . ಅಮ್ಮ - " ಮೊದಲು ಜಂಭುಕೇಶ್ವರನನ್ನ ನೋಡಿಕೊಂಡು ರಂಗನಾಥ ದೇವಸ್ಥಾನದಲ್ಲಿ ಕ್ಯೂ ನಿಲ್ಲಬೇಕು . ಆಮೇಲೆ ಬಸ್ಸಿನಲ್ಲಿ ಹೋಗುವಾಗ ನಿದ್ದೆ ಮಾಡು . " ಅಂದರು . ನಾನು " ಫೋಟೋ ? " ಅಂತ ನಿದ್ದೆಗಣ್ಣಲ್ಲೇ ಕೇಳಿದೆ . " Not allowed inside the temple . ಅಂತ ಶಿವಾನಂದ್ ಅವರು ಹೇಳಿ ನೆನ್ನೆಯೇ ಹೊರಟುಬಿಟ್ಟರು . ಈಗಿನಿಂದ ನಾಗರಾಜ್ ಅವರು ಗೈಡು . " ಅಂದರು ಅಮ್ಮ . ಹಿಂದಿನ ದಿನದ ರಶ್ಶು ನೋಡಿಯೇ ನನಗೆ ಕ್ಯಾಮೆರಾ ತಗೊಂಡು ಹೋಗೋದು ಸೇಫ್ ಅಲ್ಲ ಅನ್ನಿಸಿತ್ತು . ಮತ್ತೂ , ಕ್ಯಾಮೆರಾ ಒಳಗೆ ತೆಗೆದುಕೊಂಡು ಹೋಗಲು ಐವತ್ತು ರುಪಾಯಿ ಶುಲ್ಕ ವಿಧಿಸಿದ್ದರು . ಹಿಂದಿನ ದಿನ ಶುಲ್ಕ ಪಾವತಿಸಿಯೇ ಒಳ ನಡೆದಿದ್ದಾಯ್ತು . ಹಾಗಾಗಿಯೇ ಶ್ರೀರಂಗದ ಕೆಲವು ಫೋಟೋಗಳನ್ನು ಮಾತ್ರ ತೆಗೆಯಲು ಸಾಧ್ಯವಾಗಿದ್ದು . ಐದನೆಯ ಪ್ರಾಕಾರದಿಂದ ಛಾಯಾಗ್ರಹಣ ನಿಷೇಧ . ಕ್ಯಾಮೆರಾ ಗೂ ಸುಸ್ತಾಗಿತ್ತು . ಅದನ್ನ ಹಾಗೆಯೆ ಹೋಟೆಲ್ಲಲ್ಲಿ ಇಟ್ಟು , ಥಣ್ಣನೆ ಕಾವೇರಿ ನೀರಲ್ಲಿ ಸ್ನಾನ ಮಾಡಿ ನನ್ನ ಬ್ಯಾಗ್ ಪ್ಯಾಕ್ ಮಾತ್ರ ಹೊತ್ತುಕೊಂಡು ಬಸ್ ಹತ್ತಿದೆ . ನಾಲ್ಕು ಕಾಲು ಬೆಳಿಗ್ಗೆ ಆಗ . ಹತ್ತು ಹದಿನೈದು ನಿಮಿಷಕ್ಕೆಲ್ಲಾ ನಾವು ಜಂಬುಕೇಶ್ವರನ ದೇವಸ್ಥಾನ ತಲುಪಿದೆವು . Z : ಹೇಗಿದೆ ದೇವಸ್ಥಾನ ? ನಾನು : just superb . ದೇವಸ್ಥಾನಕ್ಕೆ ಐದು ಪ್ರಾಕಾರಗಳಿವೆ , concentric circles ಥರ . Z : ಹೌದಾ ? ನಾನು : ಹೂಂ . ನಾಲ್ಕನೆಯ ಪ್ರಾಕಾರದಲ್ಲಿ Mrs . jambukeshwara ಇದ್ದಾರೆ in the name of ಅಖಿಲಾಂಡೇಶ್ವರಿ . ಏನ್ powerful look ಇದೆ ಗೊತ್ತಾ ? ನೋಡಿದ್ರೆ ಗಡ ಗಡ ನಡುಕ ಬರತ್ತೆ . Z : ಆಹಾ ? ನಾನು : ಇನ್ನೇನ್ ಮತ್ತೆ ? ಅಖಿಲಾಂಡೇಶ್ವರಿ ಅಂದ್ರೆ ಸುಮ್ಮನೆ ನಾ ? Z : ಅದು ಸರಿ ಅನ್ನು . ಆಮೇಲೆ ಮುಂದೆ ? ನಾನು : ಮುಂದೆ ಇರೋದು Mr . jambukeshwara . Z : Story of this place please . . . ನಾನು : yeah sure . ಕೀರ್ತನಾರಂಭ ಕಾಲದಲ್ಲಿ , ಜಲೇಬಿನಾಡಿನ ಪುರಾಣಗಳಲ್ಲಿ , ನಾನು ಪಂಚಭೂತ ಲಿಂಗಗಳ ಬಗ್ಗೆ ಮಾತಾಡಿದ್ದೆ . ನೆನಪಿದೆಯಾ ? Z : ಇಲ್ಲ . ನಾನು : ನೆನಪಿಟ್ಕೋಬೇಕು ! ನೆನಪಿಲ್ಲ ಅಂದ್ರೆ ಕಾಲ್ ಹಿಸ್ಟರಿ ತೆಗ್ದು ನೋಡು . ತಿರುವಣ್ಣಾಮಲೈ ನಲ್ಲಿ ಅಗ್ನಿ , ಚಿದಂಬರದಲ್ಲಿ ಆಕಾಶರೂಪದಲ್ಲಿ Mr . sadyojaata ಇದ್ದಾರೆ ಅಂತ ಹೇಳಿರ್ಲಿಲ್ವಾ ? Z : ಯೆಸ್ ಯೆಸ್ . ನೆನಪಾಯ್ತು . ಮುಂದೆ ? ನಾನು : ದೇವಸ್ಥಾನದಲ್ಲಿ ಪರಮೇಶ್ವರ ನೀರಿನ ರೂಪದಲ್ಲಿದ್ದಾನೆ . ಅದಕ್ಕೆ ಲಿಂಗಕ್ಕೆ ಅಪ್ ಲಿಂಗ ಅಂತಾರೆ . Z : up ? ನಾನು : English up ಅಲ್ವೆ . . . ಸಂಸ್ಕೃತ ಅಪ್ . ಅಪ್ ಅಂದ್ರೆ ನೀರು ಸಂಸ್ಕೃತದಲ್ಲಿ ! Z : ok ok . . . continue . ನಾನು : ಇಲ್ಲಿ ಲಿಂಗದ ಹಿಂದೆಗಡೆ ಒಂದು ನೇರಳೆ ಹಣ್ಣಿನ ಮರ ಇದೆ . ಅದು ದಿನಕ್ಕೆ ಒಂದೊಂದು ಹಣ್ಣನ್ನು ಈಶ್ವರನಿಗೆ ಸಮರ್ಪಿಸತ್ತೆ . ಅದಕ್ಕೆ ದೇವರನ್ನ ಜಂಭುಕೇಶ್ವರ ಅಂತ ಕರಿತಾರೆ . Z : very interesting . ನಾನು : yeah yeah . . . Gravity you see . . . Its very interesting ! Z : : ) ನಾನು : ನಾವು ಬೆಳಿಗ್ಗೆ ಬೆಳಿಗ್ಗೆ ಹೋಗಿದ್ದೆವಲ್ಲ . . . ನಮಗೆ ದೇವರೇ ಕಾಣಲಿಲ್ಲ . ಗರ್ಭಗುಡಿ ಸ್ವಲ್ಪ ಕತ್ತಲು ಕತ್ತಲಾಗಿತ್ತು . ಅದಕ್ಕೆ ನಾನು ಏನು ಮಾಡಿದೆ ಗೊತ್ತಾ ? Z : ಏನ್ ಮಾಡಿದೆ ? ನಾನು : ಟಾರ್ಚ್ ಆನ್ ಮಾಡಿ ಲಿಂಗದ ಮೇಲೆ ಬೆಳಕು ಬೀರಿ ದೇವರ ದರ್ಶನ ಮಾಡಿದೆ . Z : what ? ಸಹಸ್ರ ಕೋಟಿ ಸೂರ್ಯ ಪ್ರಭ ದೇವರ ಮೇಲೆ ಟಾರ್ಚ್ ಬಿಟ್ಟೆಯಾ ? ನಾನು : ಹೂಂ . . . Z : ಕರ್ಮ ಕರ್ಮ ! ನಾನು : ಇನ್ನೇನ್ ಮಾಡಲಿ ? ನಿಜ್ವಾಗ್ಲು ಮೂರ್ತಿ ಕಾಣಿಸ್ತಿರ್ಲಿಲ್ಲ . ಅರ್ಚಕರು ಸುತ್ತ ಮುತ್ತ ಇರ್ಲಿಲ್ಲ . ಅದಕ್ಕೆ ಧೈರ್ಯವಾಗಿ ಬ್ಯಾಗ್ ಪ್ಯಾಕ್ ಇಂದ ಟಾರ್ಚ್ ತೆಗೆದು , ಆನ್ ಮಾಡಿ , ದೇವರನ್ನ ನೋಡಿದೆ . Very calm and composed posture . Z : ! ! ! ! ! ! ! ! ! ! ! ! ! ! ! ! ! ! ! ! ! ! ! ! ! ! ! ನಾನು : ಹೂಂ . . . . ದೇವಸ್ಥಾನದ ಪ್ರಾಕಾರ ಎಲ್ಲ ತುಂಬಾ ಚೆನ್ನಾಗಿದೆ . ಅನ್ಯಾಯ ಕ್ಯಾಮೆರ ತಗೊಂಡು ಹೋಗಿರಲಿಲ್ಲ . . . ಬಹಳ ಬೇಜಾರ್ ಆಯ್ತು ನನಗೆ . Z : ಪಾಪ ಪಾಪ . ನಾನು : ವಿಪರೀತ ಪಾಪ ! ಸರಿ ಅಲ್ಲಿಂದ ವಾಪಸ್ಸು ಬಂದು ಶ್ರೀ ರಂಗಂ ಶ್ರೀರಂಗನಾಥ ದೇವಸ್ಥಾನಕ್ಕೆ ಹೋದೆವು . ಅಲ್ಲಿ ನಾವೆಂದೂ ಮರೆಯಲಾಗದಂತಹಾ ಒಂದಿಷ್ಟು ಘಟನೆಗಳು ನಡೆದವು . ನಾವು ಅಲ್ಲಿಗೆ ಹೋಗುವಾಗ ಕ್ಯೂ ಐದನೆಯ ಪ್ರಾಕಾರದಲ್ಲಿತ್ತು . ಶರಣಂ ಅಯ್ಯಪ್ಪ ಭಕ್ತರು ಸಹಸ್ರ ಸಹಸ್ರ ಸಂಖ್ಯೆಗಳಲ್ಲಿ ನೆರೆದಿದ್ದರು . ಗೇಟಿನ ಬಾಗಿಲು ತೆಗೆದಿದ್ದೆ ಕ್ಯೂ ಸಿಸ್ಟಮ್ ನೂ ಮೀರಿ ಎಲ್ಲರೂ ಒಂದೇ ಏಟಿಗೆ ನುಗ್ಗಿದರು . ನಮ್ಮ ಗ್ರೂಪಿನಲ್ಲಿ ಬಂದಿದ್ದ ದಂಪತಿಗಳ ಹೆಣ್ಣು ಮಗು ರಶ್ಶಿನಲ್ಲಿ ಸಿಕ್ಕುಹಾಕಿಕೊಂಡುಬಿಟ್ಟಿತು . ಹಿಂದೆ ಇದ್ದವರು ಅಮ್ಮ . ನಾನು ಅಪರ್ಣಾ ಅಣ್ಣ ಅಮ್ಮ ಎಲ್ಲರೂ ಗಲಭೆಯಲ್ಲಿ ಬೇರಾಗಿಬಿಟ್ಟೆವು . ಅಮ್ಮ ಬಹಳ ಕಷ್ಟ ಪಟ್ಟು , ಅವರ ಮಧ್ಯೆ ನುಗ್ಗಿ ಹೆಣ್ಣು ಮಗುವನ್ನ ಬಿಡಿಸಿದರು . ನಾನು ಗಲಭೆಯಲ್ಲಿ ಅಣ್ಣನನ್ನು ಹುಡುಕಿ ಅವರ ಹಿಂದೆ ಹೋದೆ . ಅಪರ್ಣಾ ನನ್ನನ್ನು ಹುಡುಕುತ್ತಾ ಬಂದಳು . ಮತ್ತೆ ನಮ್ಮ ಗ್ರೂಪಿನವರು ಸೇರಿ ಅಯ್ಯಪ್ಪನ ಭಕ್ತ ವೃಂದವರಿಗೆ ದಬಾಯಿಸಿದೆವು . ಅವರು ಮಾತು ಕೇಳಲೇ ಇಲ್ಲ . ನಾವು ಪೋಲೀಸರ ಮೊರೆ ಹೋದೆವು . ಆಗಲೂ ಏನೂ ಪ್ರಯೋಜನವಾಗಲಿಲ್ಲ . ಗರ್ಭಗುಡಿಗೆ ಬಂದಾಗ ನಮಗೆ ಉತ್ಸವ ಮೂರ್ತಿಯ ದರ್ಶನ ಮಾತ್ರ ಆಯ್ತು . ಮೂಲ ದೇವರು ಕಡೆಗೂ ಕಾಣಿಸಲೇ ಇಲ್ಲ . ಗರ್ಭಗುಡಿಯಲ್ಲಿ ಎಷ್ಟು ಅವ್ಯವಸ್ಥೆ ಆಯ್ತೆಂದರೆ , ಅಮ್ಮ ಉಸಿರುಗಟ್ಟಿಸಿಕೊಂಡಿದ್ದರು . ಎಲ್ಲದಕ್ಕೂ ಕಾರಣ ಅಯ್ಯಪ್ಪ ಭಕ್ತರ ಹುಚ್ಚು ಭಕ್ತಿ . ನಮ್ಮ ಜೊತೆಯಲ್ಲಿ ಬಂದ ಅನಂತ್ ಅಂಕಲ್ ಹಾಗೂ ಸುಧಾ ಆಂಟಿ ಕೂಡಾ ಒದ್ದಾಡಿದರು . ಅಲ್ಲಿನ ಪೋಲೀಸ್ ಒಂದು ನಿಮಿಷವೂ ಕೂಡಾ ಯಾತ್ರಿಕರ ಗೋಳಾಟಕ್ಕೆ ಕಿವಿಗೊಡದಿದ್ದುದು ನಮಗೆ ಜಿಗುಪ್ಸೆ ತರಿಸಿತು . ಶ್ರೀ ರಂಗ , ಎಲ್ಲ ನಿನ್ನ ಲೀಲೆ ಎಂದುಕೊಂಡು ನಾವು ಹೊರಬಂದೆವು . ಹೊರಬಂದಾಗ ನಮ್ಮ ಗ್ರೂಪಿನ ಒಬ್ಬರು ಗರ್ಭಗುಡಿಯ ಗಲಭೆಯಲ್ಲಿ ಸಿಕ್ಕಿಹಾಕಿಕೊಂಡಿದ್ದು ಹೊರಬಾರದಿದ್ದುದು ಗೊತ್ತಾಯ್ತು . ನಾವಾಗಲೆ ಬಸ್ಸು ಹತ್ತಿದ್ದೆವು . ಏನೂ ಮಾಡಲು ತೋಚದಂತಾಗಿ , ಗೈಡ್ ಅಲ್ಲಿರಲು ಹೇಳಿ ನಾವು ಹೋಟೆಲ್ ಗೆ ಬಂದು ಬಟ್ಟೆ ಪ್ಯಾಕ್ ಮಾಡತೊಡಗಿದೆವು . ಎರಡು ಘಂಟೆಯಾದ ಮೇಲೆ ಅವರು ಹೋಟೆಲ್ ಗೆ ಬಂದರು . Z : ಹುಶಾರಾಗಿದ್ದರಾ ? ನಾನು : ಹೂಂ . . ಸುಸ್ತಾಗಿದ್ದರು . Z : ಆಮೇಲೆ ? ನಾನು : ಅಲ್ಲಿಂದ ನಾವು ಪಳನಿ ಬೆಟ್ಟದ ಕಡೆಗೆ ಪಯಣ ಬೆಳೆಸಿದೆವು . ನನಗೆ ಸುಸ್ತಾಗಿತ್ತು . ನಾನು ಬಸ್ಸಿನಲ್ಲಿ ನಿದ್ದೆ ಮಾಡಿದೆ . ಅಪರ್ಣ ಒಂದಿಷ್ಟು ಫೋಟೋ ತೆಗೆದಿದ್ದಳು . ನಾವು ಪಳನಿ ತಲುಪಿದಾಗ ಸಾಯಂಕಾಲ ಐದು ಘಂಟೆ . Z : ಉಫ್ ! ಆಮೇಲೆ ? ನಾನು : ಐದನೆಯ ಫ್ಲೋರಲ್ಲಿ ರೂಮು . ಲಿಫ್ಟ್ ಇತ್ತು . ಬರೀ ಲಗೇಜಿಗೆ ಮಾತ್ರ . ಅಲ್ಲಿ ಹೋಗಿ , ಫ್ರೆಶ್ ಆಗಿ ನಾವು ಪಳನಿ ಬೆಟ್ಟಕ್ಕೆ ಹೋಗಿ ಕ್ಯೂ ನಲ್ಲಿ ನಿಂತೆವು . ನಾವು ಕೇಬಲ್ ಕಾರಿನಲ್ಲಿ ಬೆಟ್ಟ ಹತ್ತಿದೆವು . ನಾನು ಕೇಬಲ್ ಕಾರಿಂದ ಬೆಟ್ಟ ಹೇಗೆ ಕಾಣತ್ತೆ ಅಂತ ವಿಡಿಯೋ ತೆಗೆದೆ . ಫೈಲ್ ಸೈಜ್ ಜಾಸ್ತಿ ಇದೆ . ಅದಕ್ಕೆ ಹಾಕ್ತಿಲ್ಲ . Z : ಓಕೆ . ನಾನು : ದೇವಸ್ಥಾನ ತುಂಬಾ organised ಆಗಿ , ತುಂಬಾ well maintained ಆಗಿದೆ . ಏನ್ ಶುದ್ಧ , ಏನ್ ಸ್ವಚ್ಛ ! ತುಂಬಾ ಸಂತೋಷವಾಯ್ತು . ಅಲ್ಲಿ ಹೋದಾಗ ಅಲ್ಲಿ ಅಯ್ಯಪನ ಭಕ್ತರ ಗ್ಯಾಂಗು ಉತ್ಸವ ಹೊರಟಿತ್ತು . ಅಲ್ಲಿ ಒಬ್ಬ ಮುದುಕಿ ಭಾವ ಪರವಶಳಾಗಿ ನವಿಲುಗರಿ ಇಟ್ಟುಕೊಂಡು ನರ್ತಿಸುತ್ತಿದ್ದಳು . ಅದರ ವಿಡಿಯೋ ನೋಡು . Z : : ) : ) : ) ನಾನು : ನಾವು ಕ್ಯೂ ನಲ್ಲಿ ನಿಲ್ಲೋ ಅವಶ್ಯಕತೆ ಇರಲಿಲ್ಲ . ಬಹಳ ಬೇಗ ನಮಗೆ Master Subrahmanya ಅವರ ದರ್ಶನ ಕೂಡಾ ಆಯ್ತು . Z : ಸ್ಥಳದ ಮಹಿಮೆ ಏನು ? ನಾನು : ಅದೇ ಗಣೇಶ v / s ಸುಬ್ರಹ್ಮಣ್ಯ . . . ವೇದವ್ಯಾಸರು ಬಂದದ್ದು . . . ಯಾರು ಇಡೀ ಭೂಮಿಯನ್ನ ಮೂರುಸಲ ಸುತ್ತುತ್ತಾರೋ ಅವರಿಗೆ ಮಾವಿನ ಹಣ್ಣು ಕೊಡ್ತಿನಿ ಅಂದಿದ್ದು , ಸುಬ್ರಹ್ಮಣ್ಯ ಭೂಮಿ ಸುತ್ತಿದರೆ ಗಣೇಶ ತಂದೆ ತಾಯಿಯರನ್ನೇ ಸುತ್ತಿದ್ದು , ಮಾವಿನ ಹಣ್ಣನ್ನು ಪಡೆದಿದ್ದಲ್ಲದೇ ವ್ಯಾಸರಿಗೆ stenographer ಆಗಿದ್ದು . . . ಕಥೆ ಗೊತ್ತಲ್ಲ ? Z : ಗೊತ್ತು . ನಾನು : ಗಣೇಶ ಗೆದ್ದ ಅಂತ ಸುಬ್ಬು ಗೆ ಕೋಪ ಬಂದು ನವಿಲನ್ನ kick start ಮಾಡಿಕೊಂಡು ಪಳನಿಗೆ ಬಂದು , ನವಿಲಿಗೆ ಆಕಾಶದಲ್ಲೇ sleeping stand ಹಾಕಿ ನಿಲ್ಲಿಸಿ ಅವನು ಬೆಟ್ಟದ ಮೇಲೆ ನಿಂತುಕೊಂಡ , ಕೋಪಿಷ್ಟನಾಗಿ , ಗಡಿಗೆ ಗಾತ್ರದ ಮುಖ ಮಾಡಿಕೊಂಡು . Z : Naturally . ಎಂಥವರಿಗೂ ಬೇಜಾರಾಗಿರತ್ತೆ ಸಮಯದಲ್ಲಿ . Moreover , subbu was a kid . ನಾನು : Exactly . ಮಗು ಗೆ ಬೇಜಾರಾಯ್ತಲ್ಲ ಅಂತ ಪಾರ್ವತಮ್ಮಂಗೆ ಬೇಜಾರಾಗಿ ಅವರು ಇಳಿದರು ಭೂಮಿಗೆ . Then , eshwara followed . ಅವ್ರಿಬ್ರೂ ಸುಬ್ಬುಗೆ ಸಮಾಧಾನ ಮಾಡಿ , ನೀನೇ ಬುದ್ಧಿವಂತ ಪುಟಾಣಿ . . . ನಾವೆಲ್ಲ ದಡ್ಡರು , ಗಣು has won the fruit , But we will give you the fruit of wisdom ಅಂತೆಲ್ಲಾ ಪೂಸಿ ಹೊಡೆದು , ಅವನನ್ನ ಸಮಾಧಾನ ಪಡಿಸಿದರು . Z : I see . ಹೇಗಿದೆ ದೇವರು ? ನಾನು : Cute and lovely . ನೋಡಕ್ಕೆ ನಗುಮುಖ ಇದ್ದರೂ " ನನ್ನನ್ನ ಕೆಣಕಿದರೆ ಸರಿ ಇರಲ್ಲ " ಅನ್ನೋ ಲುಕ್ಕಿದೆ ಕಣ್ಣಲ್ಲಿ . Z : ಹೌದಾ ? ನಾನು : ಹೂಂ . Top to bottom ಚಿನ್ನ ಹಾಕಿದ್ದರು ದೇವರಿಗೆ . ಗೋಪುರ ನೂ ಚಿನ್ನನೇ ! Z : ಹೌದಾ ? ನಾನು : ಜಲೇಬಿನಾಡಲ್ಲಿ ಚಿನ್ನದ ಗೋಪುರ common . ಎಲ್ಲಾ ನೋಡಿಕೊಂಡು ಮತ್ತೆ ಕೇಬಲ್ ಕಾರಲ್ಲಿ ಬೆಟ್ಟ ಇಳಿದು , ಸ್ವಲ್ಪ ಶಾಪಿಂಗ್ ಮಾಡಿದೆವು . Z : ಏನ್ ಶಾಪಿಂಗು ? ನಾನು : ಬಳೆ , ಸರ . . ಇತ್ಯಾದಿ ಇತ್ಯಾದಿ . Z : : ) : ) ನಾನು : ಅಲ್ಲಿ ನಮಗೆ ಒಂದು ತಮಾಷೆ ಕಂಡಿತು . ನೋಡಿದನ್ನ . Z : ಹೆಹೆ . . . ನಾನು : ಇದನ್ನ ತಿನ್ನಲು ನನಗೆ ಆರು ದಿನ ಬೇಕು ! Z : : ) : ) ನಾನು : ಇದನ್ನೆಲ್ಲಾ ನೋಡಿಕೊಂಡು ವಾಪಸ್ ಹೋಟೆಲ್ಲಿಗೆ ಬಂದ ತಕ್ಷಣ ನಮಗೆ ಒಬ್ಬಟ್ಟು ಸಹಿತ ಬಾಳೆ ಎಲೆ ಊಟ ಕಾದಿತ್ತು . ಗಡದ್ದಾಗಿ ತಿಂದು ನಿದ್ರಿಸಿದೆವು . ಮಾರನೆಯ ದಿನ ಬೆಳಿಗ್ಗೆ ನಾವು ಮಧುರೈ ಗೆ ಹೊರಡಲಿದ್ದೆವು . ನಾಲ್ಕಕ್ಕೆ ರೆಡಿಯಿರಬೇಕು ಎಂದರು . ನಾನು ಗೂಬೆಗಳಿಗೆ ಸ್ಪರ್ಧೆಯೊಡ್ಡಬೇಕಿತ್ತು ಎಂದು ಅರಿವಾಯ್ತು . Z : ಪಾಪ . ನಾನು : ಫೋಟೋಸ್ ನೋಡು . ಮುಂದಿನ ಕಥೆ ಆಮೇಲೆ ಹೇಳುವೆ . ಸಂ = ಇದ್ರಲ್ಲಿ ರಸಿಕತೆ ಏನು ಬಂತು ? ಜೋಕ್ ನೋಡಿ ಎಲ್ಲಾರೂ ನಗಲೇ ಬೇಕಲ್ವೆ ? 3 ಸ್ರ ಪೂ = ಹಾಗಲ್ಲ , ಒಂದು ಜೋಕ್ ಯಾರ್ದಾರೂ ಹೆಂಡ್ತೀ ಮೇಲೆ ಬರಿದೀದಾರೆ ಖಂಡಿತ ಅದ್ನು ಬ್ರಾಹ್ಮಣಾರೇ ಬರ್ದೀರ್ಬೋದು , ಇದು ನನ್ನ ಸಂಶೋಢನೆ . ( ೨೩೧ ) ನಶ್ವರವಾದಿಗಳು ಹಗಲುಗನಸು ಕಾಣಬಹುದಾದ ಬದುಕಿನ ಅತ್ಯುತ್ತಮ ಗಮ್ಯವೆಂದರೆ , ಅದು ಜೀವನವಿಡೀ ಸುಖಕರವಾಗಿ ನಿದ್ರೆ ಮಾಡಬಲ್ಲ ವರ ! " ವೀಸಾ ವಿಸ್ತರಣೆಗೆ ಈಗ ಅರ್ಜಿ ಹಾಕಿದರೆ ಎಷ್ಟು ದಿನ ಬೇಕಾಗಬಹುದು ? " ಇತ್ತೀಚೆಗೆ ಸಿಕ್ಕಾಪಟ್ಟೆ ಪಾಪ್ಯುಲರ್ ಆದ ಹಾಡು ಎಂದರೆ ಮುರಳಿ ಮೀಟ್ಸ್ ಮೀರಾ ಚಿತ್ರ ನೀನಾದೆ ನಾ ನಿಜ ಗುರು , ಇಂಥಾ ಸುದ್ದಿ ಪ್ರಪಂಚದ ಬೇರೆ ಯಾವ ಮೂಲೇಲೂ ನೋಡಲು ಸಾಧ್ಯವಿಲ್ಲ . ಕನ್ನಡಿಗನಲ್ಲಿರುವ ಕೀಳರಿಮೆಯೇ ಇಂಥ ಅನಾಹುತಕ್ಕೆ ಕಾರಣ . ನಾವು ಗ್ರಾಹಕರಾಗಿ , ಸೇವೆ ಕೊಡೋರ ಕಾಲು ಹಿಡ್ಕೋತೀವಲ್ಲ . . . ಇಂಥಾ ಜನನ್ನೂ ಪ್ರಪಂಚದ ಬೇರೆ ಯಾವ ಮೂಲೇಲೂ ನೋಡಲು ಸಾಧ್ಯವಿಲ್ಲ ! ನಾವು ಕನ್ನಡಿಗರು ಬದಲಾಗಬೇಕು . . . ನಮ್ಮ ತನ ಏನು ಅಂತ ತಿಳಿಬೇಕು . ಆಗ ನಮಗೆ ಬೇಕ್ಕಾದ್ದು ನಮಗೆ ದಕ್ಕತ್ತೆ . ಇಲ್ಲದಿದ್ರೆ ದ್ಯಾವ್ರೇ ಗತೆ ! ಹರ್ಮನ್ ಲೂವಿಸ್ : ಪೊಲೀಸ್ ಇಲಾಖೆಯಲ್ಲಿ ಎನ್ . ಆರ್ . . ಗಳಿಗೆ ವಿಶೇಷ ವಿಭಾಗ ತೆರೆಯಲು ಕೋರಿಕೆ , ಮಾಧ್ಯಮದ ಬಗ್ಗೆ , ಸಿ . ಆರ್ . ಶೆಟ್ಟಿ : ಊರಿನಲ್ಲಿರುವ ಅಮಾಯಕರ ಮೇಲೆ ಪೊಲೀಸರ ಸುಳ್ಳು ಕೇಸ್ ದಾಖಲೆ , ಅವರುಗಳ ಪರದಾಟ , ಮಾನಸಿಕ ವೇಧನೆ . . . . ಕೆ . ಆರ್ . ತಂತ್ರಿ : ಕೆಂದ್ರ ಸರ್ಕಾರ , ರಾಜ್ಯ ಸರ್ಕಾರ , ಜನಪ್ರತಿನಿಧಿಗಳ ಜೊತೆಗೆ ಪೊಲೀಸ್ ಇಲಾಖೆಯ ಸಂಬಂಧಗಳ ಬಗ್ಗೆ . . . ಮಹಾಬಲಮೂರ್ತಿ ಕೊಂಡ್ಲಕೆರೆ : ಸಾರ್ವಜನಿಕರೊಂದಿಗೆ ಪೊಲೀಸರ ಸಂಬಂಧ , ನವೀನ್ : ಪೊಲೀಸ್ ಇಲಾಖೆಯ ಭ್ರಷ್ಟಚಾರ . . . . ಹೆಚ್ಚು ಕಮ್ಮಿ ಒಂದು ವರ್ಷ ಆಯ್ತು ಬ್ಲಾಗು ಶುರು ಮಾಡಿ , ತೀರಾ ಸರಿಯಾಗಿ ವಾರ , ತಿಥಿ , ನಕ್ಷತ್ರ ನೆನಪಿಲ್ಲಾ . ಇದೇನು ಘನ ಸಾಧನೆಯಲ್ಲ ಎಂಬ ಅರಿವಿದ್ದರೂ ; ಎಲ್ಲಾ ಕುರಿಗಳಂತೆ ನಂಗೂ ಬ್ಯಾ ಅನ್ನುವ ಚಪಲ . ಮೊದಮೊದಲು ನಾನೊಬ್ಬ ಬ್ಲಾಗಿಗ ಮತ್ತು ನನ್ನ ಬರಹಗಳಿಗೋಸ್ಕರ ಅನೇಕರು ಕಾದಿರುತ್ತಾರೆ , ನಾನೋಬ್ಬ ಅನಾಹುತ ಬರಹಗಾರ ಎಂಬ ಭ್ರಮೆಯಲ್ಲಿ ಹುಡುಕಾಡಿ , ಹುಡಿಕಾಡಿ ಹೊಸ ಬರಹ ಸೇರಿಸುತ್ತಿದ್ದೆ . ನನ್ನ ಪಡಿಪಾಟಲನ್ನು ನೋಡಿ ಮಿತ್ರ ಫಿನಿಕ್ಸು ' ನೀನೊಬ್ಬ ಟೈಟಲ್ ಬರಹಗಾರ , ಅಸಲಿಗೆ ನಿನ್ನಲ್ಲಿ ಸರಕೆ ಇಲ್ಲಾ , ಹೆಡ್ಡಿಂಗ್ ಹುಡುಕಿ ಎನನ್ನೋ ತುರುಕುವ ಸಾಹಸ ಬೇಡ ' ಎಂದೆಲ್ಲಾ ಬೈದಾಡಿದ್ದ . ಆದರೆ ತಾನು ಮಾತ್ರ ಒಂದೇ ಒಂದು ಪೋಸ್ಟ ಮಾಡಿ " ಬರೀಲೇ ಸೂ . . . ಮಗನೇ " ಅಂತಾ ಹೊಡಕೊಂಡ್ರು , ಮೊನ್ನೆ ಮೊನ್ನೆ ನಾನೋಬ್ಬ ಬರಹಗಾರನೇ ಅಲ್ಲ್ಲಾ , ಉತ್ತಮ ಓದುಗ ಮಾತ್ರ ತಡವಾಗಿ ಅರ್ಥ ಮಾಡಿಕೊಂಡು ನನ್ನೆಡೆಗೂ ಆಸೆಯಿಂದ ಯಾವಾಗ ನಾನು ಬರೆಯುವದು ನಿಲ್ಲಿಸಿ ಉಪಕಾರ ಮಾಡುತ್ತೇನೋ ಅಂತಾ ಕಾದು ಕುಳಿತಿದ್ದಾನೆ . ಇದೆಲ್ಲಾ ಬಿಟ್ಟು ಒಂದು ವರುಷದಲ್ಲಿ ಕಡಿದು ಕಟ್ಟೆ ಹಾಕಿದ್ದಾದರೂ ಏನು ಅಂತ ಕುಳಿತರೇ , ಯಥಾ ಪ್ರಕಾರ ನನ್ನ ಲಘು ದಾಟಿಯ ಬರಹಗಳು ಮತ್ತು ಯದ್ವ ತದ್ವಾ ಫೀಲಾಗಿ ಬರೆದ ಕೆಲ ಹುಚ್ಚಪ್ಯಾಲಿ ಬರಹಗಳು ಮತ್ತು ಕೊನೆಯಲ್ಲಿ ಸುಮ್ಮನಿರಲಾರದೇ ಇರುವೆ ಬಿಟ್ಟುಕೊಂಡ್ರು ಅಂತಾ ಬರೆದ ವರದಿ ಮಾದರಿಯ ಬರಹ . ಆಗ ಕೆಲವರಂತೂ ವಿಷ ಅಂದ್ರು , ಹಾಲಾಹಲ ಅಂದ್ರು . ಇನ್ನೂ ಕೆಲವರು ಶುರುವಿನಲ್ಲಿ ಇಂದ್ರ , ಚಂದ್ರ ಎಂದು ಹೊಗಳುತ್ತಿದ್ದವರು ಒಂದೇ ಒಂದು ಖಂಡನಾತ್ಮಕ ಬರಹಕ್ಕೆ ಪ್ರತಿಕ್ರಿಯೆಯಾಗಿ ದುಬು ದುಬು ತಮ್ಮ ಬ್ಲಾಗ್ ರೋಲಿನಿಂದ ನನ್ನ ಬ್ಲಾಗು ಕಿತ್ತು ಹಾಕಿ ದೊಡ್ಡ ನಿಟ್ಟಿಸುರು ಬಿಟ್ಟರು . ಹರಿಯೋ ನೀರಿಗೆ ದೊಣ್ಣೆ ನಾಯಕನ ಅಪ್ಪಣೆ ಬೇಕೆ ? . ನನ್ನ ಅಭಿಪ್ರಾಯ ಸರಿಯಲ್ಲ ಅಂದರೆ ನೇರವಾಗಿ ಚರ್ಚೆಗಿಳಿಯಿಬಹುದಿತ್ತು ಅಥವಾ ಅದನ್ನು ಖಂಡಿಸುವ ಹಕ್ಕು ಎಲ್ಲರಿಗೂ ಇತ್ತು , ಅದು ಬಿಟ್ಟು ತರದ ಸಣ್ಣತನ ತೋರಿಸಿ ಕಡೆದು ಕಟ್ಟೆ ಹಾಕಿದ ಸಾಧನೆಯಾದ್ರು ಏಂಥದು ಅಂತಾ ಇಲ್ಲಿವರೆಗೂ ತಿಳಿದಿಲ್ಲಾ . . ಮದ್ಯೆ ಎಲ್ಲರ ಬ್ಲಾಗುಗಳಲ್ಲಿ ಗಂಭೀರವಾಗಿ ಬ್ಲಾಗಿಸುವ ಬಗ್ಗೆ ಚರ್ಚೆಗಳಾಗುತ್ತೀವೆ . ಮೊದಲೇ ಗಂಭೀರತೆಗೂ ನನಗೂ ಎಣ್ಣೆ ಸೀಗೆಕಾಯಿ ಸಂಬಂಧ , ಅಂತಹುದರಲ್ಲಿ ಬೆಳವಣೆಗೆಗಳು ನನ್ನ ಕೇಡುಗಾಲವನ್ನು ನೆನಪಿಸುತ್ತಿವೆ . ನನ್ನಲ್ಲಿ ಸರಕು ಇದ್ದಷ್ಟು ದಿನ ಬರೆಯುವದು ಅಮೇಲಂತೂ " ಉತ್ತಮ ಓದುಗ " ಎಂದು ಆರೋಪಿಸುಕೊಂಡು ಕಂಡೊರ ಬರಹಗಳನ್ನು ಹಿಗ್ಗಾ ಮುಗ್ಗಾ ವಿಮರ್ಶಿಸುವದಂತೂ ಇದ್ದೇ ಇದೆ . ಇಲ್ಲಿವರೆಗೂ ನನ್ನ ಬರಹಗಳನ್ನು , ತಲೆಹರಟೆಯನ್ನು ಸಹಿಸಿಕೊಂಡು ಬೆನ್ನು ತಟ್ಟಿದ ಮತ್ತು ಬೆನ್ನಿಗೆ ಗುದ್ದಿದ ಎಲ್ಲರಿಗೂ ನನ್ನ ನಮನಗಳು , ಬಂಧ ನಿರಂತರವಾಗಿರಲಿ . . ಶರಣರು ಸದಾ ಮಂಗಲಮಯವಾದ ಮನಸ್ಸನ್ನು ಉಳ್ಳವರಾಗಿದ್ದರು . ಜಗತ್ತಿನ ಪ್ರತಿಯೊಂದು ವಸ್ತುವನ್ನು ಲೋಕಕಲ್ಯಾಣಕ್ಕೆ ಬಳಸುವುದಕ್ಕಾಗಿ ಪಣ ತೊಟ್ಟಿದ್ದರು . ಹೀಗಾಗಿ ಅವರಿಗೆ ಪ್ರತಿಯೊಂದು ವಸ್ತುವಿನ ಬಗ್ಗೆ ಕಾಳಜಿ ಇತ್ತು . ಆದರೆ ಯಾವ ವಸ್ತುವನ್ನೂ ಅವರು ತಮಗಾಗಿ ಆಸೆ ಪಡಲಿಲ್ಲ . ಹೊನ್ನಿನೊಳಗೊಂದೊರೆಯ , ಸೀರೆಯೊಳಗೊಂದೆಳೆಯ ಇಂದಿಗೆ ನಾಳಿಂಗೆ ಬೇಕೆಂದೆನಾದಡೆ ನಿಮ್ಮಾಣೆ . . . . ಕೂಡಲಸಂಗಮದೇವಾ ಎಂದು ಬಸವಣ್ಣನವರು ಹೇಳಿದ್ದಾರೆ . ಹೀಗೆ ಶಿವಯೋಗವೆಂಬ ಗಾರುಡ ಶಕ್ತಿಯಿಂದ ವಸ್ತುಮೋಹಿ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಂಡಿದ್ದ ಬಸವಣ್ಣನವರು ಲೋಕದಲ್ಲಿನ ಪ್ರತಿಯೊಂದು ವಸ್ತು ಯಾವುದೇ ವ್ಯಕ್ತಿಗೆ ಸೇರದೆ ಇಡೀ ಲೋಕದ ಜೀವಿಗಳಿಗೆ ಸೇರಿದ್ದು ಎಂಬ ಮಹಾನ್ ತತ್ತ್ವವನ್ನು ಸಾರಿದ್ದಾರೆ . ಡೊನಾಲ್ಡ್ ಫಾಂಟಲೆರೋಯ್ ಡಕ್ ಅಮೆರಿಕಾದ ವ್ಯಂಗ್ಯ ಚಿತ್ರಪಾತ್ರವಾಗಿದ್ದು ( ಗುರುತಾಗಿದ್ದು ) , ದಿ ವಾಲ್ಟ್ ಡಿಸ್ನಿ ಕಂಪನಿ ತಯಾರಿಕೆಯಾಗಿದೆ . ಡೊನಾಲ್ಡ್ ಎಂಬ ಬಿಳಿಯ ಮಾನವ ನಿರ್ಮಿತ ಬಾತುಕೋಳಿ ಹಳದಿ - ಕಿತ್ತಳೆ ಬಣ್ಣದ ಕೊಕ್ಕು , ಕಾಲುಗಳು , ಮತ್ತು ಪಾದಗಳನ್ನು ಹೊಂದಿವೆ . ಸಾಮಾನ್ಯವಾಗಿ ನಾವಿಕನು ತೊಡುವ ಷರಾಯಿ , ಟೋಪಿ , ಮತ್ತು ಕೆಂಪು ಬಣ್ಣದ ಟೈ , ಆದರೆ ಚಲ್ಲಣ ಇರುವುದಿಲ್ಲ . ( ನೀರಿನಲ್ಲಿ ಈಜುವಾಗ ಮಾತ್ರ ಧರಿಸುತ್ತಾನೆ ) . ಡೊನಾಲ್ಡ್ ಅತ್ಯಂತ ಜನಪ್ರಿಯ ವ್ಯಕ್ತಿತ್ವವೆಂದರೆ , ಬಹಳ ಬೇಗನೆ ರೇಗುವುದು ಮತ್ತು ಉದ್ವೇಗ ಸಹಿತ ಕೋಪ ವ್ಯಕ್ತಪಡಿಸುವುದು . ವಾರ್ನರ್ ಸಹೋದರರ , ಬಗ್ಸ್ ಬನ್ನಿಯಂ , 3ನೇ ಜನಪ್ರಿಯ ವ್ಯಂಗ್ಯಚಿತ್ರ ಗುಣವಾಗಿದೆ , ಎಲ್ಲಾ ಕಾಲಕ್ಕೂ ಸಲ್ಲುವಂತಹದ್ದಾಗಿದ್ದರಿಂದ , ಡೊನಾಲ್ಡ್ ಡಕ್ ಅಧಿಕಾರಾತ್ಮಕವಾಗಿ ಗೌರವಿಸಲ್ಪಟ್ಟಿದೆ . ಎರಡನೇ ಸ್ಥಾನದಲ್ಲಿ ಲೂನೆ ಟ್ಯೂನ್ಸ್ / ಮೆರ್ರಿ ಮೆಲೋಡೀಸ್ , ಮತ್ತು ಮೊದಲನೇ ಸ್ಥಾನದಲ್ಲಿ ಫೆಲೋ ಡಿಸ್ನಿ ಕ್ರಿಯೇಷನ್ ಮಿಕ್ಕಿ ಮೌಸ್ ಇದೆ . [ ಉಲ್ಲೇಖದ ಅಗತ್ಯವಿದೆ ] ಗುತ್ತಿಗೆದಾರ ಬ್ಯಾರಿ ಸೋತು ಹೋದ . ಊರೆಲ್ಲ ನಮ್ಮನ್ನು ದೂರಿಕೊಂಡು ಬಂದ . ಅವನು ಬೇರೆ ಊರವನಾದ್ದರಿಂದ ಅವನಿಗೆ ಯಾರೂ ಬೆಂಬಲ ಕೊಡಲಿಲ್ಲ . ಅವನೀಗ ನಮ್ಮ ಬಗ್ಗೆ ಹೆದರಿಕೊಂಡಿದ್ದನೋ ಏನೋ , ತೋಟದ ಮಾಲೀಕರಲ್ಲೂ ಸಹ ಬಗ್ಗೆ ದೂರು ಕೊಡಲು ಹೋಗಲಿಲ್ಲ . ಕೊನೆಗೆ ನಮ್ಮ ಸುದ್ದಿಯೇ ಬೇಡವೆಂದು ಮುಂದಿನ ವರ್ಷ ತೋಟ ಗುತ್ತಿಗೆ ಕೇಳಲು ಬರಲೇ ಇಲ್ಲ . ಅಲ್ಲದೇ ಕೇಂದ್ರಕ್ಕಿಂತ ಮೊದಲೇ ಬಜೆಟ್ ಮಂಡಿಸಿರುವ ಯಡಿಯೂರಪ್ಪ ಚುನಾವಣೆ ಮೇಲೆ ಕಣ್ಣಿಟ್ಟೇ ನಿರ್ಧಾರ ತಳೆದಿದ್ದಾರೆ ಎಂಬ ಮಾತು ರಾಜಕೀಯ ವಿಶ್ಲೇಷಕರದ್ದಾಗಿದೆ . ಥ್ಯಾಂಕ್ಸ್‌ ದಿವ್ಯಾ . ಹಾಸ್ಟೆಲ್‌ ಸೇರುವುದರ ಲಾಭದಲ್ಲಿ ಗ್ರಹಣ ಐಟಂ ಕೂಡಾ ಸೇರಿಕೊಂಡ ಹಾಗಾಯ್ತು . : ) ಮೂಲತಃ ಕರಾವಳಿಯಿಂದ ಬಂದ ನನಗೆ ನಿಸರ್ಗದ ವೈವಿದ್ಯತೆಯ ಬಗ್ಗೆ ಕುತೂಹಲ ; ಫೋಟೊಗ್ರಾಫಿಯಲ್ಲಿ ಆಸಕ್ತಿಯಿದೆ . ವಿಕಿಲೀಕ್ಸ್‌ನಿಂದ ಮಾಹಿತಿ ಸೋರಿಕೆ ವರದಿಯ ಬಗ್ಗೆ ಈಗಲೇ ಪ್ರತಿಕ್ರಿಯಿಸುವುದು ಸಾಧುವಲ್ಲ . ಸಂಪೂರ್ಣ ಮಾಹಿತಿ ಪಡೆದು ಪ್ರತಿಕ್ರಿಯೆ ನೀಡುವುದಾಗಿ ವಿದೇಶಾಂಗ ಸಚಿವ ಎಸ್ . ಎಂ . ಕೃಷ್ಣ ಮಂಡ್ಯದಲ್ಲಿಂದು ಸುದ್ದಿಗಾರರಿಗೆ ತಿಳಿಸಿದ್ದಾರೆ . ೨೦೦೮ರ ನವೆಂಬರ್ ೨೬ರ ಘಟನೆಯಲ್ಲಿ ಪಾಕ್ ಹಾಗೂ ಐಎಸ್‌ಐ ಕೈವಾಡವಿರುವುದನ್ನು ವಿಕಿಲೀಕ್ಸ್ ಸಾಕ್ಷ್ಯಾಧಾರಗಳ ಸಹಿತ ಸಮರ್ಥಿಸಿದೆ . ಇದನ್ನು ಭಾರತ ಮೊದಲೇ ಸ್ಪಷ್ಟಪಡಿಸಿತ್ತು ಎಂದು ಕೃಷ್ಣ ಹೇಳಿದರು . ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಕಾಯಂ ಸ್ಥಾನ ನೀಡುವಂತೆ . . . ಆಕ್ಟೋಪಸ್ ಅಲ್ಲಿ , ಗಿಣಿಶಾಸ್ತ್ರ , ಇಲ್ಲಿ . ಎಲ್ಲಾ ಒಂದೆ . ಎಲ್ಲಿ ವರ್ಗೆ , ಶಾಸ್ತ್ರಗಳ್ನ ನಂಬೋರಿರೋವರ್ಗು ! ಹಿಂದೆ ಹಲ್ಲಿಗಳು ಕಣ್ಣಿಗೆ ಕಾಣ್ಸ್ತಿದ್ದಾಗ , ಲೊಚಲೊಚ ಅಂದ್ರೆ ಸಾಕು ಎಡಗಡೆ ಬಿತ್ತಾ ಇಲ್ಲ ಬರಗಡೆ ಮತ್ತೆ ಅದಕ್ಕೆ ಶಾಂತಿ ಇವೆಲ್ಲಾ ಮಂಗಾಟ ನಡ್ದಿತ್ತು . ಆಮೆಲೆ ಬೆಕ್ಕು ಅಡ್ಡಬಂತು . ಏಡಗಡೆ ಬಲಗಡೆ ಇತ್ಯಾದಿ . ಹೊರಗಡೆ ಹೋಗೊವಾಗ ಎಲ್ಲೆಗೆ ಅಂತ ಕೇಳ್ಬ್ಯಾಡಿ ಇತ್ಯಾದಿ . ಆಮೇಲೆ ನಮ್ಮನೆಲೇ ಇದ್ದು ನಮ್ಮನ್ನೆಲಾ ಹೊತ್ತು , ಹೆತ್ತು , ಬೆಳ್ಸಿದ ಅಮ್ಮ ಎದುರಿಗೆ ಬಂದಾಗ ( ಅಪ್ಪನ್ನ ಕಳ್ಕೊಂಡ್ ಮೇಲೆ ) ಅದ್ಯಾರೋ ಅದೇನೋ ಅಸಂಬದ್ದ ಹೇಳಿದ್ದನ್ನ ಕಂಡು ನಾವೆಲ್ಲಾ ಕೆಂಡಾಮಂಡಲ ಆಗಿ , ಆಯಪ್ಪನ್ನ ಥಳಿಸಿದ್ದು ಇನ್ನೂ ನನಗೆ ಜ್ಞಾಪಕ ಇದೆ . ವಸಂತಣ್ನ , ಶ್ವೇತಕ್ಕ . . . ಒಸಿ ಕೇಳ್ರಲಾ , ನಿಮ್ ಆತಂಕ್ ಅರ್ಥ ಆಕ್ಕೈತಿ . ನೀವ್ ಹೆದ್ರೂ ಹಾಂಗ ಶುರೂನಾಗ್ ಆಗ್ಲೂ ಬೌದು . ಆದರ ನಮ್ಮ ಮಂದಿ ಶ್ವೇತಕ್ಕ ಹೇಳ್ದ್ ಹಾಗ್ ಬಿಳೀ ಸೀರಿ ಉಡೋ ಮಲಯಾಳಿ ಆಪ್ತಮಿತ್ರನ್ನಾಗ್ಲಿ . ಹುಲಿ ಮೀಸಿ ಬಿಡೋ ಇಜಯ್ ಕಾಂತನ್ನಾಗ್ಲಿ ಭಾಳ ದಿನ ಸಯಿಸ್ಕೊಳಂಗಿಲ್ಲ . ' ಬ್ಯಾರಿ ಭಾಷಿ ಸಿನಿಮಾ ಇಲ್ ಬಂದ್ ಮ್ಯಾಲೂ ಭಾಷ್ಯಾಗ್ ಮತ್ ಬರಂಗಿಲ್ಲ ಅಂತ್ ಏನ್ ಖಾತ್ರಿ ಐತಿ ? ' ಅನ್ನೊ ಮಾತ್ ಖರೇನ ಐತೆ . ಆದ್ರ ಸಿನಿಮಾ ತೆಗ್ಯೋ ಮಂದಿ ' ಬಿಸಿನೆಸ್ ' ನವರ್ ಇರ್ತಾರ . ಅವ್ರುಗ ರೊಕ್ಕ ಬಂತದ್ರ ಆತು . ಮಂದಿಗ್ ತಮ್ಮ ಸಿನಿಮಾ ಇಲ್ಲಿ ಕನ್ನಡದಾಗ್ ಬಂದ್ರ್ ಮತ್ತೂ ಛಲೋ ರೊಕ್ಕ ಮಾಡ್ತೈತಿ ಅಂದ್ರ ಆತಲ್ಲ . ಹಾಂಗ್ ಬ್ಯಾರಿ ಭಾಷೀನಾಗ್ ಬಂತದ್ರು ನಾವೂ ನೀವೂ ಏನ ಮಾಡಕ್ ಬರಂಗಿಲ್ಲ . ಭಾರತ್ ದೇಶದಾಗ ಯಾವ್ ಭಾಷೀ ಸಿನಿಮಾ ಎಲ್ಲರ ಬಿಡ್ಬೌದು ಅಂತ ಸಂವಿಧಾನ ತೋರುಸ್ತಾರ ಮಂದಿ . ಅದಕ್ಕಾ ನಮ್ ಏಳ್ ವಾರಾ ಕಳುದ್ ಮ್ಯಾಲಾ ನಿಮ್ ಭಾಷೇ ಸಿನಿಮಾ ಬಿಡ್ರಿ ಅನ್ನೋ ಒಪ್ಪಂದಕ್ ಕಿಲುಬ್ ಕಾಸಿನ್ ಬೆಲಿ ಇಲ್ಲಾಗದ . ನಾವ್ ಮಂದಿ ಏನಾರ ಇರೋಧ ಮಾಡುದ್ರ ತುಸ ಗೆಲ್ಲ ಬೌದು ಅಷ್ಟೆ . ನಾವ್ ಮತ್ತೊಂದು ತಿಳ್ಕೋ ಬೇಕ್ರಲಾ . . ಈಗ್ ಡಬ್ಬಿಂಗ್ ನಾವ್ ಹೂ ಅಂದ್ರ ಕೊನೀ ಪಕ್ಷ ಕನ್ನಡ್ ನಾಡಾಗಿರೋ ಬ್ಯಾರೆ ಭಾಷಿ ಮಾತೋಡೋರ್ ಮುಂದಿನ್ ಜನರೇಷನ್ನವ್ರಾದ್ರೂ ಕನ್ನಡದ್ ಮುಖ್ಯವಾಹಿನಿ ಒಳಗ್ ಬರ್ತಾರಾ , ಹೌದೋ ಅಲ್ಲೋ . ಇದ್ನೇ ತಮಿಳ್ ನಾಡಾಗ್ ಮಾಡಿರೋದು , ಅಲ್ಲಾರ ನಮ್ ಕನ್ನಡ್ ಮಂದಿ ಹ್ಯಾಂಗ್ ಅದಾರ್ ಗೊತ್ತದೇನು ? ತಮಿಳ್ ಭಾಷ್ಯಾಗ್ ಸಿನಿಮಾ ನೋಡ್ಕೋತಾ , ನೋಡ್ಕೋತಾ ಕನ್ನಡ್ ಎಷ್ಟ್ ಛಲೋ ಇದ್ರೂ ಸೇರಂಗಿಲ್ಲ ಅಂತಾರ . . . ಹಿಂಗ್ ಮಾಡ್ಕೊಂತಾನಾ ತಮ್ಮ ಬುಡ ಭದ್ರ ಮಾಡ್ಕೊಂಡಾರಾ ಮಂದಿ . ಈಗ್ ನೀವೇ ನೋಡಲಾ . . ನಮ್ ಮನಿ ಮಕ್ಳು ಕಾರ್ಟೂನ್ ಆಗ್ಲಿ , ಸ್ಪೈಡರ್ ಮ್ಯಾನ್ , ಸೂಪರ್ ಮ್ಯಾನ್ , ಹ್ಯಾರಿ ಪಾಟರ್ ಥರಾ ಸಿನಿಮಾನಾರ ಆಗ್ಲಿ ನಮ್ ಕನ್ನಡದಾಗಾ ನೋಡುದ್ರೆ ಎಷ್ಟ್ ಛಲೋ ಇರ್ತೈತಿ ಅಂತ . ಈಗ ಡಬ್ಬಿಂಗ್ ಬ್ಯಾಡಾ ಅಂದ್ರ ನಾಳಿಕ್ ಪುಸ್ತಕ ತರ್ಜುಮೆ ಮಾಡೂದು ಬ್ಯಾಡ ಅನ್ಬೌದಲ್ಲೇನು ? ಶರಣು . . ಚಿತ್ರಗುಪ್ತ ಕಾರವಾರ : ನಾಡಿಗೆ ಬ೦ದ ಕಾಳಿಂಗ ಸರ್ಪ ಮರಳಿ ಕಾಡಿಗೆ ಮುಂಬರುವ ವಿಶ್ವಕಪ್ ಬಳಿಕ ಭಾರತೀಯ ಕೋಚ್ ಹುದ್ದೆಯಲ್ಲಿರುವ ದಕ್ಷಿಣ ಆಫ್ರಿಕಾದ ಗ್ಯಾರಿ ಕರ್ಸ್ಟನ್ ಅವಧಿ ಕೊನೆಗೊಳ್ಳಲಿದೆ . ಕಳೆದ ಕೆಲವು ವರ್ಷಗಳಿಂದ ಭಾರತ ತಂಡವನ್ನು ಯಶಸ್ಸಿನತ್ತ ಮುಂದುವರಿಸಿದ್ದ ಕರ್ಸ್ಟನ್ ಅವರೇ ವಿಶ್ವಕಪ್ ಬಳಿಕವೂ ಮುಂದುವರಿಯಬೇಕು ಎಂಬುದು ಮಂಡಳಿಯ ಬಯಕೆಯಾಗಿದೆ . ಕೊ೦ಕು ವ್ಯ೦ಗ್ಯ ಬಳಸದೆ ಕೆಲವು ಮಹಾಶಯರಿಗೆ ( ಕೆಲವೊಮ್ಮೆ ತಾವೇ ಘನ ವಿದ್ವಾ೦ಸರ೦ತೆ ಬೀಗುವ ) ಜೀರ್ಣವಾಗುವುದಿಲ್ಲ . ಹಾಗೆಯೇ ಲೇಖನಕ್ಕೆ ಕೇ೦ದ್ರವಾಗಿರುವ ದ್ರವ್ಯದ ಬಗ್ಗೆ ಚರ್ಚೆ ಮಾಡದೆ ಬೇರೆಡೆ ದಿಕ್ಕು ತಪ್ಪಿಸುವುದೇ ಮಹದಾಶಯ . ಇ೦ಥವಕ್ಕೆ ಸೊಪ್ಪು ಹಾಕದೆ ನಿಮ್ಮ ಕಾಯಕ ಮು೦ದುವರೆಸಿ ಹ೦ಸಾನ೦ದಿಯವರೇ . . ಕೈಮರದ ಹಾದಿ ! ! ಕಾನನದ ಮಡಿಲಲ್ಲಿ ಹೀಗೂ ಉಂಟೆ ! ! ! ಕ್ರಷಿ ಮತ್ತು ಕ್ರಷಿಕ ಉತ್ತಮಗೊಳ್ಳಲು ಎನು ಮಾಡಬೇಕು ? ಇದಕ್ಕೆ ಇವತ್ತಿನ ದಿನದಲ್ಲಿ ಉತ್ತರ ಕಷ್ಟಕರವಾದುದು . ರೈತನಾದವನ್ನು ಮೊದಲು ತನ್ನ ಕ್ರಷಿ ಚಟುವಟಿಕೆಗಳಿಗೆ ಪರಾವಲಂಬಿಯಾಗಬಾರದು . ತನ್ನ ಭೂಮಿಗೆ ಬೇಕಾದ ಬೀಜಗಳನ್ನು , ಗೊಬ್ಬರಗಳನ್ನು ತಾನೇ ಉತ್ಪಾದಿಸಿಕೊಳ್ಳುವಂತಾಗಬೇಕು . ರಾಸಾಯನಿಕ ಗೊಬ್ಬರಗಳ , ಕ್ರಿಮಿನಾಶಕಗಳ ಬಳಕೆಯನ್ನು ಹಂತ ಹಂತವಾಗಿ ಕಡಿಮೆ ಮಾಡುತ್ತ ಮಂದೆ ಪೂರ್ತಿಯಾಗಿ ನಿಷೇಧಿಸುವುದು . ರೈತರಾದವರೂ ತಮ್ಮದೆ ಆದ ಸಂಘಟನೆಗಳನ್ನು ಮಾಡಿಕೊಂಡು ಯಾರು ಯಾರು ಯಾವ ಯಾವ ಬೆಳೆಗಳನ್ನು ಎಷ್ಟೇಷ್ಟು ಬೆಳೆಯಬೇಕು ಎನ್ನುವದರ ನೀರ್ಧಾರ ತೆಗೆದುಕೊಂಡು ಬೆಳೆ ಬೆಳೆದರೆ ಬೆಲೆ ಕುಸಿತದ ಭೀತಿಯು ಇರುವುದಿಲ್ಲ . ಇದೆಲ್ಲಕ್ಕಿಂತ ಮುಖ್ಯವಾಗಿ ರೈತನ ಉದ್ದಾರ ಮಾಡಿತ್ತಿವಿ ಎನ್ನುವ ರಾಜಕಾರಣಿಗಳ ಮಾತನ್ನು ನಂಬದಿರಿ . ಇಲ್ಲಿಯರೆಗೂ ನಿಮ್ಮನ್ನು ಉದ್ದಾರ ಮಾಡುತ್ತೆವೆ ಎನ್ನುತ್ತ ಪರಾವಲಂಬಿಗಳನ್ನಾಗಿಸಿ , ತಮ್ಮ ಅಡಿಯಾಳಾಗಿ ಇಟ್ಟುಕೊಳ್ಳಲು ನೊಡುತ್ತಾರೆ . ಅವರಿಗೆ ರೈತರು ಸ್ವಾವಲಂಭಿಗಳಾಗಿ ಬದುಕುವುದು ಇಷ್ಟವಿಲ್ಲಾ . ಯಾವಾUಲೂ ತಮ್ಮ ಹತ್ತಿರ ಬಿಕ್ಷಾಂದೇಹಿ ಎನ್ನತ್ತ ಬೀಕ್ಷೆ ಬೇಡುತ್ತ ಇರಬೇಕು ಎಂದು ಯೊಚಿಸುತ್ತ ಇರುತ್ತಾರೆ . ಇನ್ನು ಕ್ರಷಿ ಸಂಶೋಧಕರು . ಇವರು ಯಾವುದಾದರೂ ಕಂಪನಿಯ ಅದನ್ನ ಬಳಸಿ ಇದನ್ನ ಬಳಸಿ ಎನ್ನುತ್ತ ರೈತರ ಹತ್ತಿರ ಬಂದರೆ ಉಗಿದು ಕಳುಹಿಸುವಂತಾಗಬೇಕು . ಕ್ರಷಿ ಸಂಶೋಧನೆಗಳು ಯಾವಾಗಲೂ ರೈತರನ್ನು ಸ್ವಾವಲಂಬಿಯಾಗಿಸುವ ನಿಟ್ಟಿನಲ್ಲಿ ಇದ್ದರೆ ಅದನ್ನು ಮಾತ್ರ ರೈತರು ಬೆಂಬಲಿಸಬೇಕು . ರೈತರು ಸಮಸ್ಯೆಗಗಳಿಂದ ಹೊರಬರಲು ತಮ್ಮಲ್ಲೇ ಪರಿಹಾರ ಇದೆ . ಅದನ್ನು ಜಾರಿಗೆ ತರುವ ಧ್ರಡವಾದ ಮನಸ್ಸು ಬೇಕು ಅಷ್ಟೇ ? ಅಲ್ಲೊಂದು ದೊಡ್ಡಮನೆಯ ಮುಂದೆ ಕಾರು ನಿಂತಿತು . ಆಗ ತಮ್ಮ ಮಗ ಶಿವಕುಮಾರನಿಗೆ ಶಂಕರ ಅವರು ' ಇದು ಕೂಡ ನಮ್ಮ ಮನೆ . ಇಲ್ಲಿರುವ ಇಬ್ಬರು ಮುನೀಮರು ನಮ್ಮ ಕೆಲಸದವರು . ಊರಿನಲ್ಲಿ 80 ಎಕರೆ ಜಮೀನಿದೆ ' ಎಂದು ವಿವರಿಸಿದರು . ಆಗ ಸರಿಸುಮಾರು 25 ವರ್ಷದರಾಗಿದ್ದ ಶಿವಕುಮಾರ್ ಅವರಿಗೆ ಬಾಪೂರು ಗ್ರಾಮದಲ್ಲಿ ತಮಗೆ ಮನೆ - ಆಸ್ತಿ ಇದೆ ಎಂದು ಗೊತ್ತಿರಲೇ ಇಲ್ಲ . ಕಾರ್ಮಿಕರ ಕೊರತೆ : ಕಾಫಿ ಕೊಯ್ಲಿಗೆ ಗ್ರಹಣ ಕಳಸ : ' ಕಾಫಿ ಕೊಯ್ಲು ಎಷ್ಟು ಆಯ್ತು ? ' ಎಂಬ ಪ್ರಶ್ನೆಗೆ ಹೋಬಳಿಯಾದ್ಯಂತ ಒಂದೇ ಉತ್ತರ ' ಅರ್ಧಕ್ಕರ್ಧನೂ ಆಗಿಲ್ಲ . ಜನನೇ ಸಿಗ್ತಿಲ್ಲ . ನಿಮ್ ಕಡೆ ಜನ ಇದ್ರೆ ಕಳಿಸ್ತೀರಾ . . . ? ' ಫೆಬ್ರುವರಿ ಎರಡನೇ ವಾರದ ವೇಳೆಗೆ ಬಹುತೇಕ ಮುಗಿಯಬೇಕಿದ್ದ ಕಾಫಿ ಕೊಯ್ಲು ಬಾರಿ ಮಾರ್ಚ್‌ವರೆಗೂ ಮುಂದುವರಿಯುವ ಸಾಧ್ಯತೆ ಬಹಳಷ್ಟಿದೆ . ಪ್ರತಿ ವರ್ಷವೂ ಹಾವೇರಿ , ಶಿವಮೊಗ್ಗ ಜಿಲ್ಲೆಯಿಂದ ಬರುತ್ತಿದ್ದ ಕಾರ್ಮಿಕರು ಬಾರಿ ಹಿಂದೆಂದಿಗಿಂತ ಕಡಿಮೆ ಸಂಖ್ಯೆಯಲ್ಲಿ ಮಲೆನಾಡಿಗೆ ಬಂದಿದ್ದಾರೆ . ಇದು ಕಾಫಿ ಕೊಯ್ಲಿನ ಮೇಲೆ ನೇರ ಪರಿಣಾಮ ಬೀರಿದ್ದು ಕೊಯ್ಲು ಮಂದಗತಿಯಲ್ಲಿ ಸಾಗಿದೆ . ' ಪ್ರತಿ ವರ್ಷವೂ 250 - 300 ಜನ ಹದಿನಾರು ಕೆಲ್ಸದವ್ರ ಬರ್‍ತಿದ್ರು . ಆದ್ರೆ ವರ್ಷ 80 ಜನ ಮಾತ್ರ ಬಂದಿದಾರೆ . 5 ಲಕ್ಷ ರೂಪಾಯಿ ಅಡ್ವಾನ್ಸ್ ಕೊಟ್ರೂ ಜನ ಬರಲ್ಲ . ನಮ್ ತೋಟದಲ್ಲಿ ಇನ್ನೂ 30 ಪರ್ಸೆಂಟ್ ಕಾಫಿ ಕೊಯ್ದಿಲ್ಲ ' ಎಂದು ಕಂಪೆನಿ ತೋಟವೊಂದರ ಸಿಬ್ಬಂದಿ ಅಳಲು ತೋಡಿಕೊಳ್ಳುತ್ತಾರೆ . ಕಸ್ಟಮ್ ಹೌಸ್ ಸ್ಕ್ವೇರ್ ಇದು ಉಚಿತ ಸಂಗೀತ ಕಚೇರಿಗಳಿಗೆ ಹಾಗೂ ಬೀದಿ ಮನೋರಂಜನೆಗಳಿಗೆ ನಗರದ ಪ್ರಮುಖ ಹೊರಾಂಗಣದ ಸ್ಥಳವಾಗಿದೆ . ಗೀಲ್ಟಾಚ್ಟ್ ವಿಭಾಗ ಇದು ಪಶ್ಚಿಮ ಬೆಲ್‌ಫಾಸ್ಟ್‌ನಲ್ಲಿನ ಫಾಲ್ಸ್ ರಸ್ತೆಯ ಸುತ್ತಮುತ್ತಲಿನಲ್ಲಿರುವ ಒಂದು ಪ್ರದೇಶವಾಗಿದೆ , ಅದು ಐರ್ಲೆಂಡ್ ದೇಶದ ಭಾಷೆಯ ಬಳಕೆಯನ್ನು ಪ್ರಚೋದಿಸುತ್ತದೆ ಮತ್ತು ಪ್ರೋತ್ಸಾಹಿಸುತ್ತದೆ . [ ೪೪ ] ದಕ್ಷಿಣ ಬೆಲ್‌ಫಾಸ್ಟ್‌ನ ಕ್ವೀನ್ಸ್ ಕ್ವಾರ್ಟರ್‌ ಕ್ವೀನ್ಸ್ ವಿಶ್ವವಿದ್ಯಾಲಯದ ನಂತರದಲ್ಲಿ ನೀಡಲ್ಪಟ್ಟ ಹೆಸರಾಗಿದೆ . ಪ್ರದೇಶವು ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳನ್ನು ಹೊಂದಿದೆ ಮತ್ತು ಅದು ಕ್ವೀನ್ಸ್‌ನ ಪ್ರತಿ ಶರತ್ಕಾಲದ ಸಮಯದಲ್ಲಿ ವಾರ್ಷಿಕ ಬೆಲ್‌ಫಾಸ್ಟ್ ಹಬ್ಬವನ್ನು ನಡೆಸುತ್ತದೆ . ಅದು ಸಸ್ಯವಿಜ್ಞಾನದ ಉದ್ಯಾನವನಗಳ ಮತ್ತು ಅಲ್ಸ್ಟರ್ ಮ್ಯೂಸಿಯಮ್‌ಗಳ ಆವಾಸ ಸ್ಥಾನವಾಗಿದೆ , ಅದು ಪ್ರಮುಖ ಪುನರ್‌ಬೆಳವಣಿಗೆಯ ನಂತರದಲ್ಲಿ 2009 ರಲ್ಲಿ ಪುನಃ ತೆರೆಯಲ್ಪಟ್ಟಿತು . [ ೪೫ ] ಗೊಲ್ಡೆನ್ ಮೈಲ್ ಇದು ಬೆಲ್‌ಫಾಸ್ಟ್‌ ಸಿಟಿ ಹಾಲ್ ಮತ್ತು ಕ್ವೀನ್ಸ್ ವಿಶ್ವವಿದ್ಯಾಲಯದ ನಡುವಣ ಮೈಲ್‌ಗೆ ನೀಡಲ್ಪಟ್ಟ ಹೆಸರಾಗಿದೆ . ಡಬ್ಲಿನ್ ರೋಡ್ , ಗ್ರೇಟ್ ವಿಕ್ಟೋರಿಯಾ ಸ್ಟ್ರೀಟ್ , ಶಾಫ್ಟ್ಸ್‌ಬರಿ ಸ್ಕ್ವೇರ್ ಮತ್ತು ಬ್ರಾಡ್‌ಬರಿ ಪ್ಲೇಸ್ ಇವುಗಳನ್ನು ಒಳಗೊಂಡ ಇದು ನಗರದಲ್ಲಿನ ಅತ್ಯಂತ ಒಳ್ಳೆಯ ಬಾರ್ ಮತ್ತು ಉಪಹಾರ ಗೃಹಗಳನ್ನು ಒಳಗೊಂಡಿದೆ . [ ೪೬ ] 1998ರಲ್ಲಿನ ಗುಡ್ ಫ್ರೈಡೆ ಒಪ್ಪಂದದ ನಂತರದಿಂದ , ಹತ್ತಿರದಲ್ಲಿನ ಲಿಸ್ಬರ್ನ್ ರಸ್ತೆಯು ನಗರದ ಅತ್ಯಂತ ಉತ್ಕೃಷ್ಟವಾದ ವ್ಯಾಪಾರಿ ಬೀದಿಯಾಗಿ ಅಭಿವೃದ್ಧಿ ಹೊಂದಲ್ಪಟ್ಟಿತು . [ ೪೭ ] [ ೪೮ ] ಅಂತಿಮವಾಗಿ , ಟೈಟಾನಿಕ್ ಕ್ವಾರ್ಟರ್‌ ಇದು ಮುಂಚೆ ಕ್ವೀನ್ಸ್ ಐಲ್ಯಾಂಡ್ ಎಂದು ಕರೆಯಲ್ಪಡುತ್ತಿದ್ದ ಬೆಲ್‌ಫಾಸ್ಟ್‌ ಬಂದರಿನ ಪಾರ್ಶ್ವದಲ್ಲಿರುವ ಟೆಂಪ್ಲೇಟು : Convert / km ² ಸುಧಾರಿತ ಭೂಮಿಯನ್ನು ಒಳಗೊಳ್ಳುತ್ತದೆ . ಅದು ಇಲ್ಲಿ 1912 ರಲ್ಲಿ ನಿರ್ಮಿಸಲ್ಪಟ್ಟ ಟೈಟಾನಿಕ್ ಹಡಗಿನ ನಂತರ ನೀಡಲ್ಪಟ್ಟ ಹೆಸರಾಗಿತ್ತು , [ ೨೮ ] ಮುಂಚಿನ ಕೆಲವು ನೌಕಾಂಗಣ ಪ್ರದೇಶಗಳನ್ನು " ಯುರೋಪ್‌ನಲ್ಲಿನ ಒಂದು ಅತ್ಯಂತ ದೊಡ್ಡದಾದ ನದೀತೀರಪ್ರದೇಶವಾಗಿ ಅಭಿವೃದ್ಧಿಗೊಳಿಸುವ " ಕಾರ್ಯಗಳು ಪ್ರಾರಂಭವಾಗಲ್ಪಟ್ಟವು . [ ೪೯ ] ಯೋಜನೆಗಳು ವಸತಿಗೃಹಗಳ ನಿರ್ಮಾಣ , ಒಂದು ನದಿಯಬದಿಗಿನ ಮನೋರಂಜನ ಪ್ರಾಂತ , ಮತ್ತು ಒಂದು ಪ್ರಮುಖ ಟೈಟಾನಿಕ್ - ಕಲ್ಪನೆಯ ಮ್ಯೂಸಿಯಮ್ ( ಸಂಗ್ರಹಾಲಯ ) ಮುಂತಾದವುಗಳನ್ನು ಒಳಗೊಂಡಿದ್ದವು . [ ೪೯ ] BBC ನ್ಯಾಷನಲ್ ಆರ್ಕೆಸ್ಟ್ರಾ ಆಫ್ ವೇಲ್ಸ್ ವೇಲ್ಸ್ ನಲ್ಲಿ ಹಾಗು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನ ನೀಡುತ್ತದೆ . ಜಗದ್ವಿಖ್ಯಾತ ವೆಲ್ಷ್ ನ್ಯಾಷನಲ್ ಆಪರ , ಈಗ ತನ್ನ ಶಾಶ್ವತವಾದ ನೆಲೆಯನ್ನು ಕಾರ್ಡಿಫ್ ಬೇ ನಲ್ಲಿರುವ ವೇಲ್ಸ್ ಮಿಲ್ಲೇನಿಯಂ ಸೆಂಟರ್ ನಲ್ಲಿ ಕಂಡುಕೊಂಡಿದೆ . ನ್ಯಾಷನಲ್ ಯೂತ್ ಆರ್ಕೆಸ್ಟ್ರಾ ಆಫ್ ವೇಲ್ಸ್ ನಂತಹ ಮಾದರಿಯು ಜಗತ್ತಿನಲ್ಲೇ ಮೊದಲನೇಯದಾಗಿದೆ . ಮಧು , ಹೊಸ ಜೀವನಕ್ಕೆ ಹಸಿರು ಹಸಿರಾದ ಶುಭ ಹಾರೈಕೆಗಳು . ಚೆನ್ನಾಗಿರಿ , ಖುಷಿಯಾಗಿರಿ , ಸುಖವಾಗಿರಿ . ನೆಮ್ಮದಿ , ಆರೋಗ್ಯ ತುಂಬಿಕೊಂಡಿರಿ . ಚಲಿಸುವ ವಸ್ತುಗಳನ್ನು ಹೀಗೆ ತೆಗೆಯಲು ಒಂದು ಕ್ಯಾಮರಾ ಸಾಲುವುದಿಲ್ಲ . ಎರಡು ಕ್ಯಾಮರಾಗಳನ್ನು ಜೊತೆಗೆ ಇಟ್ಟು , ಒಂದೇ ಸಲಕ್ಕೆ ಕ್ಲಿಕ್ ಆಗಲು ವ್ಯವಸ್ಥೆ ಮಾಡಿದರೆ ಆಗ ಚಲಿಸುತ್ತಿರುವ ವಸ್ತುಗಳನ್ನೂ 3ಡಿ ರೂಪದಲ್ಲಿ ನೋಡಬಹುದು . ಹಾರುತ್ತಿರುವ ಹಕ್ಕಿಗಳು , ಓಡುತ್ತಿರುವ ಪ್ರಾಣಿಗಳು , ಮನುಷ್ಯರು , ಟ್ರಾಫಿಕ್ , ಹರಿಯುವ ನೀರು , ಜಲಪಾತ , ಸಮುದ್ರ , ಹೀಗೆ . . . @ ಪ್ರಭಾಮಣಿ ಮೇಡಂ : " ಪೆನ್ನು ಪೇಪರ್ " ಗೆ ಸ್ವಾಗತ . ನಿಮ್ಮ ಪ್ರೋತ್ಸಾಹ ಹೀಗೆ ಇರಲಿ . ಖಂಡಿತ ನಿಮ್ಮ ಬ್ಲಾಗಿಗೆ ಬರುವೆ . ಧನ್ಯವಾದಗಳು . ಎಂಬಂತೆ ಬಣ್ಣದ ನಿಮ್ಮೆಲ್ಲರ ಬಳಿಗೆ ಬರುತ್ತಿದ್ದೇವೆ - ಆಗಲೇ ಥರ್ಡ್ ಬೆಲ್ ಆಗ್ತಿದೆ - ಮೊಬೈಲ್‌ಗಾಗಿ ಫೈರ್‌ಫಾಕ್ಸ್‌ 1 . 0 ಆವೃತ್ತಿಯು ಫೈರ್‌ಫಾಕ್ಸ್‌ 3 . 6 ಬಳಸುವಂತಹ ಗೆಕ್ಕೊ ವಿನ್ಯಾಸ ಎಂಜಿನ್‌ ಆವೃತ್ತಿಯನ್ನೇ ಬಳಸುತ್ತದೆ . ಬಳಕೆದಾರ ಇಂಟರ್‌ಫೇಸ್ ಅನ್ನು ಸಂಪೂರ್ಣವಾಗಿ ಸಣ್ಣ ಪರದೆಗಾಗಿ ಮರುವಿನ್ಯಾಸಗೊಳಿಸಲಾಗಿದ್ದು , ಕೇವಲ ವೆಬ್ ಕಂಟೆಂಟ್ ಮಾತ್ರ ಕಾಣಿಸುವಂತೆ ನಿಯಂತ್ರಣಗಳನ್ನು ಅಡಗಿಸಲಾಗಿರುತ್ತದೆ ಮತ್ತು ಅದು ಟಚ್‌ಸ್ಕ್ರೀನ್ ಸಂವಹನ ವ್ಯವಸ್ಥೆಯನ್ನು ಬಳಸುತ್ತದೆ . ಇದರ ವೈಶಿಷ್ಟ್ಯಗಳಲ್ಲಿ ಅಸ್ಸಮ್‌ಬಾರ್ , ಟಾಬ್ಡ್ ಬ್ರೌಸಿಂಗ್‌ , ಆ‍ಯ್‌ಡ್ - ಆನ್ ಬೆಂಬಲ , ಪಾಸ್‌ವರ್ಡ್‌ ನಿರ್ವಾಹಕ , ಸ್ಥಳ - ಅರಿವಿನ ಬ್ರೌಸಿಂಗ್‌ , ಮತ್ತು ಮೊಜಿಲ್ಲಾ ವೀವ್‌ ಬಳಸಿ ಬಳಕೆದಾರರ ಕಂಪ್ಯೂಟರ್ ಫೈರ್‌ಫಾಕ್ಸ್‌ ಬ್ರೌಸರ್‌ ‌ನೊಂದಿಗೆ ಸಂಯೋಜಿಸುವ ಸಾಮರ್ಥ್ಯವನ್ನು ಒಳಗೊಂಡಿದೆ . [ ೪೭ ] ನನಗೂ ಸಹ ವಿಷಯಗಳು ಅಷ್ಟು ನಿಖರವಾಗಿ ತಿಳಿದಿಲ್ಲ . ನನಗೆ ತಿಳಿದಿರುವ ಪ್ರಕಾರ ಆತ್ಮದ ಪ್ರವೇಶ ಭ್ರೂಣದ ಸ್ಥಿತಿಯಲ್ಲಿಯೇ ಆಗುತ್ತದೆ . ಆತ್ಮವು ತನ್ನ ಶೇಕ್ಷಪೀಯರನ ಕಾಲದಲ್ಲಿ ಅವನಷ್ಟೇ ಸಮರ್ಥವಾಗಿ ಯಾರಿಗಾದರು ನಾಟಕಗಳನ್ನು ಬರೆಯಲು ಸಾಧ್ಯವಿತ್ತಾ ಎಂದು ಒಂದು ಸಾರಿ ಸುಮ್ಮನೆ ಯೋಚಿಸುವದಾದರೆ ನಮಗೆ ಸಿಗುವದು ಅವನ ತಂಗಿ . ಬರಹದಲ್ಲಿ ಪ್ರತಿಭೆಯಲ್ಲಿ ಅವನಷ್ಟೇ ಸಮರ್ಥವಾಗಿದ್ದವಳು . ಅವಳ ಹೆಸರು ಜುಡಿತ್ . ದೋಹಾ : ಕರ್ನಾಟಕ ಮುಸ್ಲಿಮ್ ಕಲ್ಚರಲ್ ಅಸೋಸಿಯೇಶನ್ ವತಿಯಿ೦ದ ರಕ್ತದಾನ ಶಿಬಿರ ಉತ್ತರ ಕರ್ನಾಟಕದಲ್ಲಿ ರಾಜಕೀಯ ಹಾಗೂ ಸಾಮಾಜಿಕ ಜಾಗೃತಿಯ ಉದ್ದೇಶದಿಂದ ೧೯೩೩ನೆಯ ಇಸವಿಯಲ್ಲಿ , ' ಸಂಯುಕ್ತ ಕರ್ನಾಟಕ ' ಪತ್ರಿಕೆಯು ಬೆಳಗಾವಿಯಲ್ಲಿ ಪ್ರಾರಂಭವಾಯಿತು . ಅನೇಕ ವರ್ಷಗಳವರೆಗೆ ಪತ್ರಿಕೆಯು ತನ್ನ ಆದರ್ಶ ಮತ್ತು ಧ್ಯೇಯಗಳಿಗೆ ಅನುಸಾರವಾಗಿ ಅತ್ಯುತ್ತಮ ಕೆಲಸವನ್ನು ಮಾಡಿತು . ಪತ್ರಿಕೆಯ ಪೂರ್ವಕಾಲದ ಸಂಪಾದಕರಾದ ಮೊಹರೆ ಹಣಮಂತರಾಯರು , . ರಾ . ಪುರೋಹಿತರು ಹಾಗು ಸಂಪಾದಕವರ್ಗದಲ್ಲಿದ್ದ ಪಾ . ವೆಂ . ಆಚಾರ್ಯರು ಇವರೆಲ್ಲ ತಮ್ಮ ಶ್ರದ್ಧೆ ಹಾಗು ನಿಷ್ಠೆಯ ಪರಿಶ್ರಮದಿಂದ ಪತ್ರಿಕೆಯನ್ನು ಉನ್ನತ ಮಟ್ಟಕ್ಕೆ ತಲುಪಿಸಿದರು . ಕನ್ನಡದಲ್ಲಿ ಪತ್ರಿಕೆಗಳು ಬಳಸಬಹುದಾದ ಪ್ರಮಾಣಿತ ಪದಗಳು ಇನ್ನೂ ಇರದಂತಹ ಸಮಯದಲ್ಲಿ ' ಸಂಯುಕ್ತ ಕರ್ನಾಟಕ ' ವು ಇಂತಹ ಪತ್ರಿಕಾಪದಗಳನ್ನು ಅಂದರೆ standard journalistic terminologyಯನ್ನು ರೂಪಿಸಿತು . ಇದು ಪತ್ರಿಕಾಭಾಷೆಗೆ ' ಸಂಯುಕ್ತ ಕರ್ನಾಟಕ ' ವು ನೀಡಿದ ದೊಡ್ಡ ಕೊಡುಗೆಯಾಗಿದೆ . ಒಂದು ಕಾಲದಲ್ಲಿ ಪತ್ರಿಕೋದ್ಯಮವು ಲೋಕಶಿಕ್ಷಣದ ಸಾಧನವಾಗಿತ್ತು . ಇಂದು ಅದು ದೊಡ್ಡ ಉದ್ದಿಮೆಯಾಗಿದೆ . ಉದ್ದಿಮೆಯಲ್ಲಿ ಭಾಷೆಗೆ , ವ್ಯಾಕರಣಕ್ಕೆ ಅಥವಾ ಕಾಗುಣಿತಕ್ಕೆ ಏನೂ ಬೆಲೆ ಇಲ್ಲವೇನೋ ಎನ್ನುವ ಕಳವಳವು ' ಸಂಯುಕ್ತ ಕರ್ನಾಟಕ ' ಓದುಗರನ್ನು ಬಾಧಿಸುತ್ತದೆ . ' ಸಂಯುಕ್ತ ಕರ್ನಾಟಕ ' ನಿಯಮಿತ ಓದುಗನಾದ ನನಗೆ , ನನ್ನ ಪ್ರಿಯ ಪತ್ರಿಕೆಯಲ್ಲಿ ಐದು ನಮೂನೆಯ ತಪ್ಪುಗಳು ಕಂಡು ಬರುತ್ತಿವೆ . ಇವುಗಳನ್ನು ' ಪತ್ರಿಕಾಪ್ರಪಂಚದ ಪಂಚ ಮಹಾಪಾತಕ ' ಗಳು ಎಂದು ಕರೆದರೆ ತಪ್ಪಿಲ್ಲ . ಇದರಿಂದ ದುಃಖಿತನಾದ ನಾನು ನನ್ನ ಚಡಪಡಿಕೆಯನ್ನು ನಿಮ್ಮೊಡನೆ ಹಂಚಿಕೊಳ್ಳಲು ಇಚ್ಛಿಸುತ್ತೇನೆ . ನನ್ನ ತಿಳಿವಳಿಕೆಯಲ್ಲಿಯೇ ತಪ್ಪಿದ್ದರೆ , ದಯವಿಟ್ಟು ನನ್ನನ್ನು ತಿದ್ದಲು ಕೋರಿಕೊಳ್ಳುತ್ತೇನೆ . ( ) ಕಾಗುಣಿತದ ತಪ್ಪುಗಳು : ಕಾಗುಣಿತದ ತಪ್ಪುಗಳು ಅತ್ಯಂತ ಪ್ರಾಥಮಿಕ ತಪ್ಪುಗಳು . ಅಚ್ಚುಮೊಳೆಗಳನ್ನು ಜೋಡಿಸಿ ಪತ್ರಿಕೆಗಳನ್ನು ಮುದ್ರಿಸುವ ಕಾಲವೊಂದಿತ್ತು . ಅಂತಹ ಸಮಯದಲ್ಲಿಯೂ ಸಹ ಮುದ್ರಣದೋಷಗಳು ವಿರಳವಾಗಿದ್ದವು . ಗಣಕಯಂತ್ರದ ಬಳಕೆ ಮಾಡುವ ಕಾಲದಲ್ಲಿ ಕಾಗುಣಿತದ ತಪ್ಪುಗಳು ಹೇರಳವಾಗಿ ಕಂಡುಬರುವದು ಆಘಾತಕರವಾಗಿದೆ . ಒಂದು ಪರಿಚ್ಛೇದದಲ್ಲಿ ಅಥವಾ ಒಂದು ಪುಟದಲ್ಲಿ ಕಾಗುಣಿತದ ಎಷ್ಟು ತಪ್ಪುಗಳು ಕಂಡು ಬರಬಹುದು ? ' ಸಂಯುಕ್ತ ಕರ್ನಾಟಕ ' ಒಂದೇ ಪುಟದಲ್ಲಿ ನಾನು ಸ್ವೈಚ್ಛಿಕ ಅವಲೋಕನ ಮಾಡಿದಾಗ ಹನ್ನೊಂದು ತಪ್ಪುಗಳು ಕಂಡು ಬಂದವು . ಇವು ಅಚ್ಚಿನ ದೋಷಗಳಲ್ಲ ; ಆದರೆ ಕಾಗುಣಿತದ ತಪ್ಪುಗಳು ಎನ್ನುವ ಸಂಗತಿಯನ್ನು ನಾನು ವಿಷಾದಪೂರ್ವಕವಾಗಿ ನಿಮ್ಮ ಗಮನಕ್ಕೆ ತರಬಯಸುತ್ತೇನೆ . ನಾನು ತಿಳಿದಂತಹ ಕೆಲವು ತಪ್ಪುಗಳನ್ನು ಉದಾಹರಣೆಗೆಂದು ನಿಮ್ಮ ಮುಂದೆ ಇಡುತ್ತಿದ್ದೇನೆ . Standard News Paper ಎಂದು ಭಾವಿಸಲಾದ ಪತ್ರಿಕೆಯಲ್ಲಿ ಇಷ್ಟು ತಪ್ಪುಗಳು ಕಾಣಬಾರದು , ಅಲ್ಲವೆ ? ದಿನಾಂಕ ತಪ್ಪು ಒಪ್ಪು ೨೩ - - - ೦೯ ಸ್ಕೈಐವಿಂಗ್ ಸ್ಕೈಡೈವಿಂಗ್ ೨೩ - - - ೦೯ ಶೀಖರ ಶಿಖರ ೨೬ - - ೦೯ ವಿಶಿಷ್ಠ ವಿಶಿಷ್ಟ ೨೬ - - ೦೯ ದಿಕ್ಷಿತಲು ದೀಕ್ಷಿತರು ೨೬ - - ೦೯ ಪ್ರೀಟಿ ಪ್ರೀತಿ ೨೬ - - ೦೯ ನಿಗಧಿತ ನಿಗದಿತ ೨೬ - - ೦೯ ಸ್ಕಂಧ್ ಸ್ಕಂದ ೨೬ - - ೦೯ ಮಾಲಿದ್ದಾರೆ ಮಾಡಲಿದ್ದಾರೆ ೨೬ - - ೦೯ ಎದು ಎಂದು ೨೬ - - ೦೯ ಪ್ರೊಬೆಷನರಿ ಪ್ರೊಬೇಷನರಿ ೨೬ - - ೦೯ ಪರಿಶಿಷ್ಠ ಪರಿಶಿಷ್ಟ ೨೭ - - ೦೯ ದಿಗ್ಭಂದನ ದಿಗ್ಬಂಧನ ೨೭ - - ೦೯ ಹಲ್ಯೆಯನ್ನು ಹಲ್ಲೆಯನ್ನು ೨೭ - - ೦೯ ಪರೀಶಿಲಿಸಿ ಪರಿಶೀಲಿಸಿ ೨೭ - - ೦೯ ಘಂಟೇಪ್ಪನವರ ಘಂಟೆಪ್ಪನವರ ೨೭ - - ೦೯ ಅದಿಕಾರಿಗಳಲ್ಲಿ ಅಧಿಕಾರಿಗಳಲ್ಲಿ ೨೭ - - ೦೯ ವಿಶ್ವಬ್ಯಾಂಕನಂಥ ವಿಶ್ವಬ್ಯಾಂಕನಂತಹ ೨೯ - - ೦೯ ಬ್ರೀಜ್ ಬ್ರಿಜ್ ೨೯ - - ೦೯ ಮಥ ಮೃತ ೨೯ - - ೦೯ ಹರ್ಷೋದ್ಘಾರ ಹರ್ಷೋದ್ಗಾರ ೨೯ - - ೦೯ ಸ್ತಬ್ದ ಸ್ತಬ್ಧ ೨೯ - - ೦೯ ಕೈಗೂಳ್ಳುವದಾಗಿ ಕೈಗೊಳ್ಳುವದಾಗಿ ೨೯ - - ೦೯ ಅನಿಷ್ಠಾನ ಅನುಷ್ಠಾನ ೨೯ - - ೦೯ ಅಂಕೀತ ಅಂಕಿತ ೨೯ - - ೦೯ ಹರಿಸಿದ್ದಾರೆ ಹರಸಿದ್ದಾರೆ . ೨೯ - - ೦೯ ಶುಭಾಷಯ ಶುಭಾಶಯ ೨೯ - - ೦೯ ವಿಜಯದಶಿಮಿ ವಿಜಯದಶಮಿ ೨೯ - - ೦೯ ಅವ್ವಾಹತವಾಗಿ ಅವ್ಯಾಹತವಾಗಿ ೨೯ - - ೦೯ ಪುನಶ್ಛೇತನ ಪುನಶ್ಚೇತನ ೨೯ - - ೦೯ ವಿಶಿಷ್ಠ ವಿಶಿಷ್ಟ ೩೦ - - ೦೯ ಅನುಷ್ಟಾನ ಅನುಷ್ಠಾನ ೩೦ - - ೦೯ ಮಧ್ಯಾನ್ಹದಿಂದ ಮಧ್ಯಾಹ್ನದಿಂದ ೩೦ - - ೦೯ ಕಾಲ್ಕಿತಿತ್ತು ಕಾಲ್ಕಿತ್ತಿತು ( ) ವ್ಯಾಕರಣದೋಷಗಳು : ಕಾಗುಣಿತದ ತಪ್ಪುಗಳನ್ನು ಅಚ್ಚಿನ ದೋಷಗಳೆಂದು ಹೇಳಿ ಪಾರಾಗಬಹುದು . ಆದರೆ ವ್ಯಾಕರಣದ ತಪ್ಪುಗಳಿಗೆ ಯಾರು ಹೊಣೆ ? ತಮ್ಮಲ್ಲಿ ಪರಿಶೀಲನೆಗೆ ಬಂದಂತಹ ವರದಿಗಳನ್ನು ಸಂಪಾದಕರು ಕಣ್ಣು ಮುಚ್ಚಿಕೊಂಡು ಓದುತ್ತಾರೆಯೆ ? ಅಥವಾ ಕನ್ನಡ ವ್ಯಾಕರಣವನ್ನು ಚಿತ್ರಹಿಂಸೆಗೆ ಒಳಪಡಿಸುತ್ತಿರುವಾಗ ಇವರಿಗೆ ಏನೂ ನೋವಾಗುವದಿಲ್ಲವೆ ? ಇದು ಸಂಪಾದಕರ ಹೊಣೆಗಾರಿಕೆ ಅಲ್ಲವೆ ? ವ್ಯಾಕರಣದ ಮೃಗಯಾವಿಹಾರದ ಕೆಲವೊಂದು ಉದಾಹರಣೆಗಳು ಹೀಗಿವೆ : ೨೬ - - ೦೯ ( ) ತಪ್ಪು : ಮಳೆಗೆ ಕೋಟ್ಯಂತರ ಆಸ್ತಿ ನಷ್ಟ ಒಪ್ಪು : ಮಳೆಯಿಂದ ಕೋಟ್ಯಂತರ ಆಸ್ತಿ ನಷ್ಟ ( ) ತಪ್ಪು : ಮಿಷಿನ್ ಗಳ ಒಪ್ಪು : ಮಶೀನುಗಳ ೨೭ - - ೦೯ ( ) ತಪ್ಪು : ಸೂಕ್ತ ಆರೋಪಿಗಳನ್ನು ಒಪ್ಪು : ನೈಜ ಅಪರಾಧಿಗಳನ್ನು ( ಟಿಪ್ಪಣಿ : ಸೂಕ್ತ ಎಂದರೆ ವಿಧಿ - ವಿಧಾನಗಳಲ್ಲಿ ಹೇಳಿದ ಮೇರೆಗೆ ಎಂದು ಅರ್ಥ . ಆರೋಪಿಗಳು ಅಪರಾಧಿಗಳಾಗಿರಬೇಕಿಲ್ಲ . ) ( ) ತಪ್ಪು : ಬೆಳಗ್ಗೆ ನಿಲ್ದಾಣಕ್ಕೆ ಆಗಮಿಸಿತ್ತು . ಒಪ್ಪು : ಬೆಳಗಿನ ಸಮಯದಲ್ಲಿ ನಿಲ್ದಾಣಕ್ಕೆ ಆಗಮಿಸಿತ್ತು . ( ) ತಪ್ಪು : ಅಂತಾರಾಷ್ಟ್ರೀಯ ( = inland ) ಒಪ್ಪು : ಅಂತರರಾಷ್ಟ್ರೀಯ ( = international ) ೨೯ - - ೦೯ ( ) ತಪ್ಪು : ಪೋಲೀಸ ಠಾಣೆ ಸಂಪರ್ಕಿಸಲು ಒಪ್ಪು : ಪೋಲೀಸ ಠಾಣೆಯನ್ನು ಸಂಪರ್ಕಿಸಲು ( ) ತಪ್ಪು : ಜನತೆ ದಸರಾ ಹಬ್ಬವನ್ನು ಆಚರಿಸಿದರು ಒಪ್ಪು : ಜನತೆ ದಸರಾ ಹಬ್ಬವನ್ನು ಆಚರಿಸಿತು ( ಅಥವಾ , ಜನರು . . . . . ಆಚರಿಸಿದರು . ) ( ) ತಪ್ಪು : ಶುಭ್ರವರ್ಣದ ಹೊಸ ಬಟ್ಟೆಗಳನ್ನು ಒಪ್ಪು : ಶುಭ್ರವಾದ ಹೊಸ ಬಟ್ಟೆಗಳನ್ನು ( ಟಿಪ್ಪಣಿ : ಶುಭ್ರ = ಸ್ವಚ್ಛ . ವರ್ಣ ಶುಭ್ರವಾಗಿರುವದೊ ಅಥವಾ ಬಟ್ಟೆ ಶುಭ್ರವಾಗಿರುವದೊ ? ) ( ) ಭಾಷೆಯ ತಪ್ಪುಗಳು : ವ್ಯಾಕರಣವು ಸಂಪಾದಕರಿಗೆ ಮಹತ್ವದ ವಿಷಯವೆಂದು ಅನ್ನಿಸಿರಲಿಕ್ಕಿಲ್ಲ ಎಂದು ಭಾವಿಸೋಣ . ಆದರೆ ಭಾಷೆಯ ತಪ್ಪು ಮಾತ್ರ ಒಂದು ಪತ್ರಿಕೆಯು ಎಂದೂ ಮಾಡಬಾರದ ತಪ್ಪು . ಓದುಗರನ್ನು ಸುಶಿಕ್ಷಿತರನ್ನಾಗಿ ಮಾಡುವದು ಯಾವುದೇ ಪತ್ರಿಕೆಯ ಮೂಲಭೂತ ಕರ್ತವ್ಯಗಳಲ್ಲಿ ಒಂದಾಗಿದೆ . ಪತ್ರಿಕೆಯ ಭಾಷೆಯನ್ನು ಪ್ರಮಾಣಿತ ಭಾಷೆ ಎಂದು ಗ್ರಹಿಸಿಕೊಳ್ಳುವ ಓದುಗರು ಭಾಷಾದೋಷಗಳನ್ನು ಅರಿಯದೇ ಅಂತರ್ಗತಗೊಳಿಸಿಕೊಳ್ಳುತ್ತಾರೆ . ತಪ್ಪುಗಳನ್ನು ತಾವೂ ಎಲ್ಲೆಡೆ ಹರಡುತ್ತಾರೆ . ಇದರಿಂದ ಾಷಾದೋಷವು ಸರ್ವವ್ಯಾಪಿಯಾಗಿ ಬಿಡುತ್ತದೆ . ' ಸಂಯುಕ್ತ ಕರ್ನಾಟಕ ' ದಲ್ಲಿಯ ಕೆಲವು ಭಾಷಾದೋಷಗಳನ್ನು ಗಮನಿಸೋಣ : " ಸಾರ್ವಜನಿಕ ಸ್ಥಳದಲ್ಲಿ ಗುಡಿ ನಿರ್ಮಾಣಕ್ಕೆ ಸುಪ್ರೀಂ ನಿರ್ಬಂಧ " ಎನ್ನುವ ವರದಿಯನ್ನು ನೋಡಿರಿ . ಸಂಯುಕ್ತ ಕರ್ನಾಟಕವು ಹಾಗೂ ಇತರ ಪತ್ರಿಕೆಗಳು ಅನೇಕ ವರ್ಷಗಳಿಂದ ' ಸರ್ವೋಚ್ಚ ನ್ಯಾಯಾಲಯ ' ಎನ್ನುವ ಪದವನ್ನು ಬಳಸುತ್ತಲೇ ಬಂದಿವೆ . ಪದವು ಕನ್ನಡ ಓದುಗರಿಗೆ ಅರ್ಥವಾಗುವಂತಹ ಪದವೇ ಆಗಿದೆ . ಏಕಾಏಕಿಯಾಗಿ ಪದಕ್ಕೆ ಬದಲಾಗಿ ' ಸುಪ್ರೀಂ ಕೋರ್ಟ ' ಎನ್ನುವ ಆಂಗ್ಲ ಪದ ಬಳಸುವ ಅನಿವಾರ್ಯತೆಯನ್ನು ಸಂಪಾದಕರೇ ಹೇಳಬೇಕು ! ಸರಿ ಬಿಡಿ , ಯಾವುದೋ ಗಡಿಬಿಡಿಯಲ್ಲಿ ಸಂಪಾದಕರು ಕನ್ನಡ ಪದ ನನಪಾಗದೇ ಆಂಗ್ಲ ಪದವನ್ನು ಉಳಿಸಿಕೊಂಡರು ಎಂದುಕೊಳ್ಳೋಣ . ಆದರೆ ಕನ್ನಡ ವಾಕ್ಯದ ಮಧ್ಯಭಾಗದಲ್ಲಿ ಆಂಗ್ಲ ಪದಪುಂಜವನ್ನು ಬಳಸಿಕೊಳ್ಳುವದರ ಕಾರಣವೇನು ? ಮನೋರಮೆಯು ಮುದ್ದಣನಿಗೆ ಹೇಳುವಂತೆ ಇದು ಮುತ್ತಿನ ಸರದಲ್ಲಿ ಮೆಣಸನ್ನು ಪೋಣಿಸಿದಂತೆ ಅಲ್ಲವೆ ? ಉದಾಹರಣೆಯನ್ನು ನೋಡಿರಿ : " ಸದಾ ಮಂತ್ರಿಗಳ ಕಾರುಬಾರಿನಲ್ಲಿದ್ದ ವಿಧಾನಸೌಧ ಇಂದು ಫಾರ್ ಚೇಂಜ್ ಅಧಿಕಾರಿಗಳ ದರ್ಬಾರಿನಲ್ಲಿ ಕಾಲ ಕಳೆಯುವಂತಾಗಿತ್ತು . " ಸಂಪಾದಕರು ಓದುಗರೊಡನೆ ಹರಟೆ ಹೊಡೆಯುವ ಧಾಟಿಯಲ್ಲಿ ಸುದ್ದಿಯನ್ನು ಹೇಳುತ್ತಿದ್ದಾರೆಂದರೆ , ಶೈಲಿಯನ್ನು ಒಪ್ಪಿಕೊಳ್ಳಬಹುದು . ಆದರೆ ಗಂಭೀರ ವರದಿಗೆ ಇದು ತಕ್ಕ ಧಾಟಿಯೆನಿಸುವದಿಲ್ಲ . ಅಕ್ಟೋಬರ ೧೧ರಂದು ಪ್ರಕಟವಾದ ವರದಿಯ ಭಾಷೆ ಇನ್ನೂ ವಿಚಿತ್ರವಾಗಿದೆ : ವರದಿಯ ಮೊದಲನೆಯ ದೋಷವೆಂದರೆ ' ಸವದತ್ತಿ ' ಯನ್ನು ' ಸೌಂದತ್ತಿ ' ಎಂದು ಗ್ರಾಮ್ಯವಾಗಿ ಬರೆದಿದ್ದು . ವರದಿಯ ಪರಿಚ್ಛೇದ ಒಂದರ ಕೊನೆಯ ಸಾಲು ಹೀಗಿದೆ : " ಇತ್ತೀಚೆಗೆ ಸುರಿದ ದಾರಕಾರ ಮಳೆಯ ಕೊನೆಯ ದಿನ ತನ್ನ ಕಿರಿಯ ಮಗನ ಮಾತು ನಿರ್ಲಕ್ಷಿಸಿ ಪ್ರತಿದಿನ ಸ್ಥಳದಲ್ಲಿ ಮಲಗಿಕೊಂಡಿದ್ದರೆ ಆತನ ಕುಟುಂಬಕ್ಕೆ ಇಂದು ಬೆಳಕು ಕಾಣುತ್ತಿರಲಿಲ್ಲ . " ಅರ್ಥವಾಯಿತೆ ? ಸ್ವಲ್ಪ ತಿಣುಕಾಡಿದರೆ ಅರ್ಥ ಮಾಡಿಕೊಳ್ಳುವದು ಕಷ್ಟವೇನಲ್ಲ . ಆದರೆ ಸರಿಯಾದ ವಾಕ್ಯ ಹೀಗಿರಬೇಕಿತ್ತು : " ಇತ್ತೀಚೆಗೆ ಸುರಿದ ಧಾರಾಕಾರ ಮಳೆಯ ಕೊನೆಯ ದಿನ ತನ್ನ ಕಿರಿಯ ಮಗನ ಮಾತನ್ನು ನಿರ್ಲಕ್ಷಿಸಿ ಪ್ರತಿ ದಿನದಂತೆಯೆ ಮಲಗಿಕೊಂಡಿದ್ದರೆ , ಆತನ ಕುಟುಂಬವು ಇಂದು ಬೆಳಕನ್ನು ಕಾಣುತ್ತಿರುತ್ತಿಲ್ಲ . " ( ) ವರದಿಯ ದೋಷಗಳು : ವರದಿಯ ದೋಷಗಳಿಗಾಗಿ ವರದಿಗಳನ್ನು ನೋಡಬಹುದು : ಮೊದಲನೆಯ ವರದಿ ' ಸಂಯುಕ್ತ ಕರ್ನಾಟಕ ' ದಲ್ಲಿ ಸಪ್ಟಂಬರ ೩೦ರಂದು ಮೂರನೆಯ ಪುಟದಲ್ಲಿ ಪ್ರಕಟವಾಗಿದೆ . ಒಳ್ಳಯ ವರದಿಗೆಬೇಕಾದ ನಿಖರತೆ ಹಾಗೂ ಸಂಕ್ಷಿಪ್ತತೆಯ ಬದಲಾಗಿ ಜೊಳ್ಳು ಜೊಳ್ಳಾದ ವರ್ಣನೆ ಇಲ್ಲಿದೆ ಎಂದು ನನ್ನ ಅನಿಸಿಕೆ . " ಜಿಲ್ಲೆಯಾದ್ಯಂತ ಇಂದು ಮಧ್ಯಾನ್ಹದಿಂದ ಬಿಟ್ಟುಬಿಡದೇ ಮಳೆ ಸುರಿದ ಹಿನ್ನೆಲೆಯಲ್ಲಿ ಎಲ್ಲೆಡೆ ನೀರೇ ನೀರು . " ಎಂದು ವರದಿ ಪ್ರಾರಂಭವಾಗುತ್ತದೆ . ಧಾರವಾಡ ಜಿಲ್ಲೆಯಲ್ಲಿ ಐದು ತಾಲೂಕುಗಳಿವೆ . ಕಲಘಟಗಿಯಂತಹ ಮಲೆನಾಡು ಹಾಗೂ ನವಲಗುಂದದಂತಹ ಬಯಲಸೀಮೆ ಜಿಲ್ಲೆಯಲ್ಲಿವೆ . ಇವುಗಳ ನಡುವಿನ ನೇರ ಅಂತರವು ಸುಮಾರು ೬೦ ಕಿಲೊಮೀಟರುಗಳಷ್ಟಾದರೂ ಇದ್ದೀತು . ' ಇಲ್ಲೆಲ್ಲಾ ಮಳೆ ಇಂದು ಮಧ್ಯಾಹ್ನವೇ ಪ್ರಾರಂಭವಾಯಿತೆ ' , ಎನ್ನುವ ಸಂದೇಹ ಓದುಗನಿಗೆ ಬಾರದಿರದು . ಪತ್ರಿಕೆಯು ಇಂತಹ ಸಂದರ್ಭಗಳಲ್ಲಿ ಸಂದಿಗ್ಧ ಭಾಷೆಯನ್ನು ಬಳಸಬಾರದು . ಎರಡನೆಯದಾಗಿ ಮಳೆ ಸುರಿದದ್ದು ಹಿನ್ನೆಲೆಯಾಗುವದಿಲ್ಲ , ಕಾರಣವಾಗುತ್ತದೆ . ಈಗ ವಾಕ್ಯದ ವ್ಯಾಕರಣದ ತಪ್ಪುಗಳನ್ನಷ್ಟು ಗಮನಿಸಿರಿ : ' ಮಧ್ಯಾಹ್ನ ' ಪದವನ್ನು ' ಮಧ್ಯಾನ್ಹ ' ಎಂದು ಬರೆಯಲಾಗಿದೆ . ' ಬಿಟ್ಟೂಬಿಡದೆ ' ಎನ್ನುವದನ್ನು ' ಬಿಟ್ಟುಬಿಡದೇ ' ಎಂದು ಬರೆಯಲಾಗಿದೆ . ಒಂಟಿ ಸಾಲಿನ ಮುಂದಿನ ಪರಿಚ್ಛೇದವನ್ನು ಈಗ ಗಮನಿಸಿರಿ : " ಇಂದು ಮುಂಜಾನೆಯಿಂದಲೇ ಮೋಡ ಕವಿದ ವಾತಾವರಣವಿತ್ತು . ನಂತರ ಮಧ್ಯಾನ್ಹ 2ರ ಸುಮಾರಿಗೆ ಸಣ್ಣಗೆ ಸುರಿಯುತ್ತಿದ್ದ ಮಳೆ ಒಮ್ಮಿಂದೊಮ್ಮೆಲೇ ಜೋರಾಗಿ ಸುರಿಯಲು ಪ್ರಾರಂಭಿಸಿತು . ಮಳೆ ಬೀಳುವ ಸಂದರ್ಭದಲ್ಲಿ ಗಾಳಿಯೂ ಬೀಸುತ್ತಿರಲಿಲ್ಲ . " ಮೊದಲನೆಯದಾಗಿ , ವರದಿಗಾರರು ಜಿಲ್ಲೆಯನ್ನು ಬಿಟ್ಟುಕೊಟ್ಟು ಧಾರವಾಡ ಶಹರಕ್ಕೆ ಜಿಗಿದಂತೆ ಭಾಸವಾಗುತ್ತದೆ . ಎರಡನೆಯದಾಗಿ ಸಾಮಾನ್ಯ ಓದುಗನಿಗೆ ನಿಖರವಾದ ಹಾಗೂ ಸಂಕ್ಷಿಪ್ತವಾದ ಮಾಹಿತಿ ಬೇಕಾಗಿರುತ್ತದೆ . ಸಂತೆಯಲ್ಲಿ ಭೆಟ್ಟಿಯಾದ ಜನರು ತಮ್ಮತಮ್ಮಲ್ಲಿ ವಿನಿಮಯ ಮಾಡಿಕೊಳ್ಳುವಂತಹ ಜೊಳ್ಳು ಮಾತಿನಲ್ಲಿ ಅವನಿಗೆ ಆಸಕ್ತಿ ಇರುವದಿಲ್ಲ . ಮಳೆ ಒಮ್ಮಿಂದೊಮ್ಮೆಲೆ ಜೋರಾಯಿತೊ ಅಥವಾ ಕಾಲಕ್ರಮೇಣ ಜೋರಾಯಿತೊ ; ಮಳೆ ಬೀಳುವ ಸಂದರ್ಭದಲ್ಲಿ ಗಾಳಿ ಬೀಸುತ್ತಿತ್ತೊ ಇಲ್ಲವೊ ಎನ್ನುವ ಮಾಹಿತಿ ಓದುಗನಿಗೆ ಅನವಶ್ಯಕವಾಗಿದೆ . ಇಂತಿಷ್ಟು ಮಿಲಿಮೀಟರ ಮಳೆ ಆಗಿದೆ ಎಂದು ತಿಳಿಯುವದಷ್ಟೇ ಅವನಿಗೆ ಬೇಕಾಗಿರುತ್ತದೆ . ಇದರ ಮುಂದಿನ ಪರಿಚ್ಛೇದದಲ್ಲಿ ಅಸ್ಪಷ್ಟತೆ ಇನ್ನೂ ಹೆಚ್ಚಾಗಿದೆ : " ಸಂಜೆ 4ರ ಸಮಯದಲ್ಲಿ ಆಕಾಶದಲ್ಲಿ ಕಪ್ಪನೇ ಮೋಡಗಳು ಗೋಚರಿಸುತ್ತಿತ್ತು . ನಂತರ ಐದು ನಿಮಿಷಗಳ ಕಾಲ ಮಳೆ ನಿಂತಿತಾದರೂ ಮತ್ತೆ ಸುರಿಯಲು ಪ್ರಾರಂಬಿಸಿತು . ಸುತ್ತಮುತ್ತಲಿನ ಗ್ರಾಮಗಳಲ್ಲಿ ಹಳ್ಳ ತುಂಬಿದ ವರದಿಗಳು ಬಂದಿವೆ . ನಗರದ ತಗ್ಗು ಪ್ರದೇಶಗಳಾದ ಬಾವಿಕಟ್ಟಿ ಪ್ಲಾಟ್ , ಜನ್ನತ್ ನಗರ ಮತ್ತು ಲಕ್ಷ್ಮಿಸಿಂಗನ ಕೆರೆಯಲ್ಲಿ ನೀರು ತುಂಬಿವೆಯಾದರೂ ಅನಾಹುತಗಳು ಸಂಭವಿಸಿಲ್ಲ . ನಗರದ ಗಟಾರುಗಳು ತುಂಬಿದ್ದು ಜಿಲ್ಲೆಯಲ್ಲಿ ಎಲ್ಲ ಕಡೆಗಳಲ್ಲಿಯೂ ಮಳೆ ಬಿದ್ದ ವರದಿಯಾಗಿವೆ . ಹೊಲಗಳಲ್ಲಿ ನೀರು ಹರಿದಿವೆ . ಹಳ್ಳಗಳಲ್ಲಿ ನೀರು ಬಂದಿವೆಯಾದರೂ ಸಂಚಾರಕ್ಕೆ ಅಡ್ಡಿಯಾಗಿಲ್ಲ . " ವರದಿಯ ಪ್ರಕಾರ ಮೋಡ ಕವಿದ ವಾತಾವರಣ ಮುಂಜಾನೆಯಿಂದಲೇ ಇದೆ . ಮಳೆಯೂ ಸಹ ಬಿಟ್ಟೂಬಿಡದೇ ಬೀಳುತ್ತಿದೆ . ಅಂದ ಮೇಲೆ ಸಂಜೆ ನಾಲ್ಕರ ಸಮಯದಲ್ಲಿ ಆಕಾಶದಲ್ಲಿ ಕಪ್ಪನೆಯ ಮೋಡಗಳು ಗೋಚರಿಸುತ್ತಿದ್ದವು ಎಂದು ಹೇಳುವದರ ಔಚಿತ್ಯವೇನು ? ಅಲ್ಲದೆ , " ಕಪ್ಪನೇ ಮೋಡಗಳು ಗೋಚರಿಸುತ್ತಿತ್ತು " ಎನ್ನುವದು ವ್ಯಾಕರಣದ ಕೊಲೆಯಲ್ಲವೆ ? " ಐದು ನಿಮಿಷಗಳ ನಂತರ ಮಳೆ ಸುರಿಯಲಾರಂಭಿಸಿತು " ಅಂದರೆ , ನಾಲ್ಕು ಹೊಡೆದು ಐದು ನಿಮಿಷಕ್ಕೆ ಮಳೆ ಪ್ರಾರಂಭವಾಯಿತೆ ? ಸಮಯವು ಇಡೀ ಧಾರವಾಡ ಜಿಲ್ಲೆಗೆ ಅನ್ವಯಿಸುವದೊ ಅಥವಾ ಧಾರವಾಡ ನಗರಕ್ಕೆ ಅನ್ವಯಿಸುವದೊ ? ಧಾರವಾಡ ನಗರದಲ್ಲಿಯೇ ಒಂದೆಡೆ ಮಳೆ ಬೀಳುತ್ತಿದ್ದಾಗ , ಇನ್ನೊಂದೆಡೆ ಮಳೆ ಇರುವದಿಲ್ಲ . ಬಹುಶ : ಮಳೆ ವರದಿಗಾರರ ಮನೆಯ ಮೇಲೆ ಬೀಳುತ್ತಿತ್ತೇನೊ ? ! ನಗರದಲ್ಲಿ ಬೀಳುತ್ತಿದ್ದ ಮಳೆಯ ವರದಿ ಒಮ್ಮೆಲೆ ಹಳ್ಳಿಗಳಿಗೆ ಜಿಗಿದು , ಅಲ್ಲಿ ಹಳ್ಳಗಳು ತುಂಬಿದ್ದನ್ನು ಅವಲೋಕಿಸಿ , ಮತ್ತೆ ನಗರದಲ್ಲಿ ನೀರು ತುಂಬಿದ ಭಾಗಗಳ ವರ್ಣನೆಗೆ ಮರಳುತ್ತದೆ ! ಇದರ ಮುಂದಿನ ಪರಿಚ್ಛೇದವಂತೂ ಕನ್ನಡ ಸಾಲೆಯ ಹುಡುಗನ ನಿಬಂಧ ( - - ' ಒಂದು ಮಳೆಗಾಲದ ದಿನ ' - - ) ದಂತೆ ಭಾಸವಾಗುತ್ತದೆ : " ಇಂದು ಸಂಜೆ ಜನರು ಕೊಡೆ ಹಿಡಿದುಕೊಂಡೇ ಅಡ್ಡಾಡುವ ದೃಶ್ಯ ಸಾಮಾನ್ಯವಾಗಿತ್ತು . ನಗರದಲ್ಲಿ ವಾಹನಗಳು ಪಕ್ಕಕ್ಕೆ ಹಾಯ್ದು ಹೋದರೆ ಅಲ್ಲಿ ನೀರಿನ ಸ್ನಾನ ಮಾಡಿಸುವದಂತೂ ಸತ್ಯವಿತ್ತು . " ವರದಿಯ ಕೊನೆಯ ಸಾಲಿನಲ್ಲಿ ' ರವಿ ಕರಲಿಂಗಣ್ಣವರ ' ಎಂದು ಬಿಡಿಸಿ ಬರೆಯದೆ , ' ರವಿಕರಲಿಂಗಣ್ಣವರ ' ಎಂದು ಕೂಡಿಸಿ ಬರೆಯಲಾಗಿದೆ . ಇದೇ ದಿನಾಂಕದ ಮತ್ತೊಂದು ಪುಟದಲ್ಲಿರುವ ವರದಿ ಹೀಗಿದೆ : " ಬರಗಾಲ ಪೀಡಿತ ಎಂದು ಘೋಷಿಸಲಾಗಿದ್ದ ಶಿರಹಟ್ಟಿ ಮತ್ತು ಮುಂಡರಗಿ ತಾಲೂಕಿನಲ್ಲಿ ಅಂಕಿ ಅಂಶಗಳ ಪ್ರಕಾರ ಉತ್ತಮವಾಗಿ ಮಳೆ ಸುರಿಯುತ್ತಿದೆ . " " ಅಂಕಿ ಅಂಶಗಳ ಪ್ರಕಾರ ಮಳೆ ಸುರಿಯುತ್ತಿದೆ " ಎಂದು ಹೇಳಿದರೆ , ವಾಸ್ತವದಲ್ಲಿ ಹಾಗಿಲ್ಲ ಎನ್ನುವ ಅರ್ಥ ಹೊಮ್ಮುವದಿಲ್ಲವೆ ? ಎರಡನೆಯದಾಗಿ ಅಂಕಿ ಅಂಶಗಳು ಪತ್ರಿಕೆಯನ್ನು ತಲುಪಿದಾಗ ಮಳೆ ಸುರಿದು ಮುಗಿದಿರುತ್ತಿದೆ . ಆದುದರಿಂದ ' ಮಳೆ ಸುರಿಯುತ್ತಿದೆ ' ಎಂದು ವರ್ತಮಾನಕಾಲದಲ್ಲಿ ಹೇಳಬಾರದು . ಮೂರನೆಯದಾಗಿ ಮಳೆ ಜನರಿಗೆ ಬೇಕಾಗಿರಲಿಲ್ಲ . ಆದುದರಿಂದ ' ಉತ್ತಮವಾಗಿ ' ಎಂದು ವರ್ಣಿಸಬಾರದು ; ' ಜೋರಾಗಿ ' ಎಂದು ಹೇಳಬಹುದಿತ್ತು . ಅಕ್ಟೋಬರ ೮ನೆಯ ದಿನಾಂಕದ ೫ನೆಯ ಪುಟದಲ್ಲಿ , ರಸಾಯನ ಶಾಸ್ತ್ರದಲ್ಲಿ ನೋಬೆಲ್ ಪದಕವನ್ನು ಪಡೆದ ಶ್ರೀ ರಾಮಕೃಷ್ಣನ್ ವೆಂಕಟರಾಮನ್ ಅವರನ್ನು " ಅಮೆರಿಕ ಮೂಲದ ಭಾರತೀಯ ವಿಜ್ಞಾನಿ " ಎಂದು ಬರೆಯಲಾಗಿದೆ . ವ್ಯತ್ಯಸ್ತ ವರ್ಣನೆಯನ್ನು ರೋಚಕ ಪ್ರಮಾದವೆಂದು ಭಾವಿಸಿ ಸಮಾಧಾನಪಟ್ಟುಕೊಳ್ಳಬೇಕಷ್ಟೆ ! ( ) ಮಾಹಿತಿಯ ತಪ್ಪುಗಳು : ಅಕ್ಟೋಬರ ೧೩ನೆಯ ದಿನಾಂಕದ ' ಸಂಯುಕ್ತ ಕರ್ನಾಟಕ ' ' ರಸಪ್ರಶ್ನೆ ' ವಿಭಾಗದಲ್ಲಿ ಕೇಳಲಾದ ಪ್ರಶ್ನೆ ಹಾಗೂ ಕೊಡಲಾದ ಉತ್ತರ ಹೀಗಿವೆ : ಪ್ರಶ್ನೆ : ' ಸಂಸ್ಕಾರ ' ಚಲನಚಿತ್ರದ ನಿರ್ದೇಶಕರು ಯಾರು ? ಕೊಟ್ಟ ಉತ್ತರ : ಗಿರೀಶ್ ಕಾರ್ನಾಡ್ . ಇದು ತಪ್ಪು ಉತ್ತರ . ' ಸಂಸ್ಕಾರ ' ಚಲನಚಿತ್ರವನ್ನು ನಿರ್ದೇಶಿಸಿದವರು ಪಟ್ಟಾಭಿ ರೆಡ್ಡಿಯವರು . ಅವರ ಹೆಂಡತಿ ಸ್ನೇಹಲತಾ ರೆಡ್ಡಿಯವರು ಚಿತ್ರದ ಮುಖ್ಯ ಸ್ತ್ರೀ ಪಾತ್ರದಲ್ಲಿ ಹಾಗು ಗಿರೀಶ ಕಾರ್ನಾಡರು ಮುಖ್ಯ ಪುರುಷಪಾತ್ರದಲ್ಲಿ ನಟಿಸಿದ್ದಾರೆ . ನಿರ್ದೇಶನದಲ್ಲಿ ಕಾರ್ನಾಡರ ಪಾಲು ಇದ್ದಿರಬಹುದು . ಆದರೆ ಚಿತ್ರದ ಶೀರ್ಷಿಕೆಗಳ ಪ್ರಕಾರ ಪಟ್ಟಾಭಿಯವರೇ ನಿರ್ದೇಶಕರು . ಎಪ್ಪತ್ತಾರು ವರ್ಷಗಳ ಇತಿಹಾಸವಿರುವ ' ಸಂಯುಕ್ತ ಕರ್ನಾಟಕ ' ಯಾಕೆ ರೀತಿ ಎಡವುತ್ತ ನಡೆಯುತ್ತಿದೆ ? ಕೆಲವೇ ದಿನಗಳಲ್ಲಿ ನನ್ನನ್ನು ಏಕಾಂತತೆ ಆವರಿಸಿತು . ಖಿನ್ನ ಮಾಸಿದ ಮುಖಗಳ ಪುಸ್ತಕಗಳು ಬೇಸರವಾಗತೊಡಗಿದವು . ಒಂದು ಕುದುರೆಗಾಡಿ ಹಿಡಿದು ನಾನು ಫಾರಿಸ್ ಎಫಾಂಡಿಯ ಮನೆಕಡೆಗೆ ಹೊರಟೆ . ಜನರು ಸಾಮಾನ್ಯವಾಗಿ ವನವಿಹಾರಕ್ಕೆಂದು ತೆರಳುತ್ತಿದ್ದ ಪೈನ್ ಮರಗಳನ್ನು ದಾಟಿದ ನಂತರ ಕುದುರೆಗಾಡಿ ಮರಗಳಿಂದ ಆವೃತವಾದ ಛಾವಣಿಯಂತಿರುವ ಒಂದು ಖಾಸಗಿ ರಸ್ತೆಯತ್ತ ತಿರುಗಿತು . ಅಲ್ಲಿ ಹಾದುಹೋಗುವಾಗ ದ್ರಾಕ್ಷಿಯ ತೋಟ , ರಸ್ತೆಯ ಅಕ್ಕಪಕ್ಕ ಹರಡಿಕೊಂಡಿದ್ದ ಹಚ್ಚಹಸುರಾದ ಹುಲ್ಲಿನ ಹಾಸು ಹಾಗೂ ಅಸಂಖ್ಯಾತ ಬಗೆಬಗೆಯ ಬಣ್ಣದ ಅರಳಿದ ಹೂಗಳು ಕಾಣಿಸಿದವು . ಕೆಲವೇ ನಿಮಿಷಗಳಲ್ಲಿ ನಾನು ಕುಳಿತಿರುವ ಕುದುರೆಗಾಡಿ ಸುಂದರ ಹೂದೋಟದ ಮಧ್ಯೆ ಸ್ಥಾಪಿತವಾಗಿರುವ ಒಂದು ಏಕಾಂತ ಮನೆಯೆದುರಿಗೆ ನಿಂತಿತು . ಗುಲಾಬಿ - ಮಲ್ಲಿಗೆಯ ಘಮ ಗಾಳಿಯಲ್ಲಿ ತೇಲುತ್ತಿತ್ತು . ಗಾಡಿಯಿಂದ ಇಳಿದು ಏಕಾಂತ ಮನೆಯೆಡೆಗೆ ಹೆಜ್ಜೆ ಹಾಕುತ್ತಾ ಹೂದೋಟದೊಳಕ್ಕೆ ಕಾಲಿರಿಸುತ್ತಿದ್ದಂತೆಯೇ ಫಾರಿಸ್ ಎಫಾಂಡಿ ನನ್ನೆಡೆಗೆ ನಡೆದುಬರುತ್ತಿರುವುದನ್ನು ಕಂಡೆ . ಮಗನನ್ನು ಕಂಡು ಸಂತೋಷಗೊಂಡ ತಂದೆ , ಮಗನನ್ನು ಕರೆದುಕೊಂಡು ಹೋಗುವಂತೆ ಫಾರಿಸ್ ಎಫಾಂಡಿ ನನ್ನನ್ನು ತನ್ನ ಮನೆಯೊಳಕ್ಕೆ ಕರೆದುಕೊಂಡು ಹೋದ . ಹೋಗುವಾಗ ನಾನು ತನ್ನದೇ ಮಗನೇನೋ ಎಂಬಂತೆ ನನ್ನ ಕ್ಷೇಮದ ಬಗ್ಗೆ ಭವಿಷ್ಯದ ಬಗ್ಗೆ ನನ್ನ ವಿದ್ಯಾಭ್ಯಾಸದ ಬಗ್ಗೆ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದ . ನಾನೂ ಕೂಡ ಅತ್ಯುತ್ಸಾಹದಿಂದ ಉತ್ತರಿಸಿದೆ . ನನ್ನ ಮಹತ್ವಾಕಾಂಕ್ಷೆಗಳನ್ನು ಹೇಳುವಾಗ ನನ್ನ ಕಿವಿಗಳಲ್ಲಿ ಕೀರ್ತಿಯ ಸ್ತೋತ್ರ ಗುಂಯ್ ಗುಡುತ್ತಿತ್ತು ಹಾಗೂ ನಾನು ನನ್ನ ಕನಸಿನ ಲೋಕದಲ್ಲಿ ತೇಲುತ್ತಿದ್ದೆ . ಅದೇ ಕ್ಷಣ . . . ಅದೇ ಕ್ಷಣದಲ್ಲಿ ಮಖಮಲ್ ಬಟ್ಟೆಯ ಪರದೆಯ ಹಿಂದಿನಿಂದ ಅಚ್ಚ ಬಿಳಿ ರೇಷ್ಮೆಯ ವಸ್ತ್ರವನ್ನುಟ್ಟ ಸುಂದರಿ ನಮ್ಮೆಡೆಗೆ ಬರುತ್ತಿದ್ದಾಳೆ . ಫಾರಿಸ್ ಎಫಾಂಡಿ ಹಾಗೂ ನಾನು ನಮ್ಮ ಸ್ಥಾನದಿಂದ ಮೇಲೆದ್ದು ನಿಂತುಕೊಂಡೆವು . " ಇವಳು ನನ್ನ ಮಗಳು ಸಲ್ಮಾ " ಎಂದ . ನಂತರ ಅವಳನ್ನು ಕುರಿತು ನನ್ನೆಡೆಗೆ ತೋರಿಸುತ್ತಾ " ಅದೃಷ್ಟವು ನನ್ನ ಪ್ರೀತಿಯ ಹಳೆಯ ಕಾಲದ ಸ್ನೇಹಿತನನ್ನು ಇವನಲ್ಲಿ ನೀಡಿದೆ " ಎಂದು ಹೇಳಿದ . ಸಲ್ಮಾ ನನ್ನೆಡೆಗೆ ದಿಟ್ಟಿಸಿ ನೋಡಿದಳು . ಅವಳ ಕೈಯನ್ನು ಸ್ಪರ್ಶಿಸಿದಾಗ ಮಲ್ಲಿಗೆಯ ಹೂಗಳನ್ನು ಸ್ಪರ್ಶಿಸಿದಂತಾಯಿತು . ಅಷ್ಟೇ ಅಲ್ಲ ನನ್ನ ಹೃದಯದಲ್ಲಿ ಬಾಣ ಚುಚ್ಚುವಂತೆ ಸಿಹಿನೋವಾಯಿತು . ಸಲ್ಮಾ ಆಗಮಿಸಿದ ನಂತರ ನಾವೆಲ್ಲ ಸುಮ್ಮನೆ ಕುಳಿತಿದ್ದೆವು . ಸ್ವರ್ಗದ ಚೈತನ್ಯವೊಂದು ತುಂಬಿಕೊಂಡು ಅವಳು ಬಂದ ಹಾಗಾಗಿತ್ತು ನನಗೆ . ನಮ್ಮೆಲ್ಲರ ಮಧ್ಯೆ ಆವರಿಸಿರುವ ಮೌನವನ್ನು ಅರ್ಥೈಸಿಕೊಂಡವಳಂತೆ ನನ್ನೆಡೆಗೆ ನೋಡಿ ನಸುನಕ್ಕು ಹೇಳಿದಳು " ನನ್ನ ತಂದೆಯು ತನ್ನ ಯೌವನ ಕಾಲದ ಗೆಳೆಯರ ಬಗ್ಗೆ ಮತ್ತು ನಿನ್ನ ತಂದೆಯೊಂದಿಗೆ ಕಳೆದ ದಿನಗಳ ಬಗ್ಗೆ ಸಾಕಷ್ಟು ಕಥೆಗಳನ್ನು ಹೇಳಿದ್ದಾರೆ . ನಿನ್ನ ತಂದೆಯೂ ಹಾಗೆಯೇ ನಿನ್ನೊಂದಿಗೆ ಹೇಳಿರುವುದಾದರೆ ಇದೇ ನಮ್ಮ ಮೊದಲ ಭೇಟಿ ಅನಿಸಲಾರದು " . ನಮ್ಮ ಮಧ್ಯೆ ಕುಳಿತಿರುವ ಫಾರಿಸ್ ಎಫಾಂಡಿ , ಬಂದ ಅತಿಥಿಯೊಂದಿಗೆ ತನ್ನ ಮಗಳು ಆಪ್ತ ಸೌಜನ್ಯದಿಂದ ಮಾತನಾಡುವುದನ್ನು ಕಂಡು ಹರ್ಷಿತನಾಗಿ ಹೇಳಿದ " ಸಲ್ಮಾ ತುಂಬಾ ಸಂಕೋಚ ಸ್ವಭಾವದವಳು ಭಾವುಕಳು . ಅವಳು ಪ್ರತಿಯೊಂದನ್ನೂ ತನ್ನ ಚೈತನ್ಯಭರಿತ ಕಣ್ಣುಗಳಿಂದ ನೋಡುತ್ತಾಳೆ " . ಮತ್ತೆ ಅವನು ಮಾತಿಗೆ ತೊಡಗಿದ . ನನ್ನಲ್ಲಿ ಮಾಯೆಯನ್ನು ಕಂಡಂತೆ ಫಾರಿಸ್ ಎಫಾಂಡಿ ಪುನಃ ನೆನಪುಗಳ ರೆಕ್ಕೆಗಳೊಂದಿಗೆ ದಿನಗಳಿಗೆ ಹಿಂದಿರುಗಿದ . ನನಗೆ ಅವನು ಮಳೆಗಾಳಿ ಬಿಸಿಲನ್ನು ಮೆಟ್ಟಿ ಎತ್ತರಕ್ಕೆ ಬೆಳೆದು ನಿಂತ ಹಳೆಯ ಮರದಂತೆ ಕಂಡ . ಸಲ್ಮಾ ಸುಮ್ಮನೆ ಕುಳಿತಿದ್ದಳು . ಆಗಾಗ ನನ್ನನ್ನೊಮ್ಮೆ ತನ್ನ ತಂದೆಯನ್ನೊಮ್ಮೆ ನೋಡುತ್ತಿದ್ದಳು . ಜೀವನವೆಂಬ ಪುಸ್ತಕದ ಮೊದಲ ಪುಟವನ್ನೊಮ್ಮೆ ಕೊನೆಯ ಪುಟವನ್ನೊಮ್ಮೆ ಓದಿದಂತೆ . ದಿನವು ಬಹು ಬೇಗ ಕಳೆಯಿತು . ಅದಾಗಲೇ ಸೂರ್ಯನು ಮುತ್ತು ಕೊಟ್ಟಾಗ ನಾಚಿಕೆಯಿಂದ ಕೆಂಪಾದ ಭೂಮಿಯಂತೆ ಹಳದಿ ಕಿರಣಗಳು ಲೆಬನಾನ್ ಪರ್ವತಗಳನ್ನು ಆವರಿಸಿದ್ದವು . ಫಾರಿಸ್ ಎಫಾಂಡಿ ತನ್ನ ಹಳೆಯ ಅನುಭವಗಳನ್ನೆಲ್ಲ ನೆನಪಿಸಿಕೊಳ್ಳತೊಡಗಿದ . ನಾನು ಯಾವುದೋ ಮಾಯೆಗೊಳಪಟ್ಟವನಂತೆ ಕೇಳುತ್ತಾ ಅವನಿಗಿಂತಲೂ ಉತ್ಶಾಹಿತನಾಗಿ ಅವನ ನೆನಪುಗಳ ದೋಣಿಯ ವಿಹಾರದಲ್ಲಿ ಪಾಲ್ಗೊಂಡೆ . ಅವನ ದುಃಖ , ಸಂತೋಷದ ಘಳಿಗೆಯಾಗಿ ಪರಿವರ್ತನೆಗೊಂಡಂತಾಯಿತು . ಸಲ್ಮಾ ಕಿಟಕಿಯ ಬಳಿ ಯಾವುದೋ ನೋವುತುಂಬಿದ ಕಣ್ಣುಗಳಿಂದ ಹೊರಗೆ ನೋಡುತ್ತ ಮೌನವಾಗಿ ಕುಳಿತಿದ್ದಳು . ಆದರೂ ಕೂಡ ಅವಳು ಸುಂದರವಾಗಿ ಕಾಣುತ್ತಿದ್ದಳು . ಸೌಂದರ್ಯಕ್ಕೆ ತನ್ನದೇ ಆದ ಭಾಷೆಯಿದೆ . ಅದಕ್ಕೆ ತುಟಿ ಮತ್ತು ನಾಲಿಗೆಗಳ ಚಾಲನೆಯಿಂದ ಉಂಟಾದ ಶಬ್ದದ ಅಗತ್ಯವಿಲ್ಲ . ಅದೊಂದು ಕಾಲದಮಿತಿಗೂ ಮೀರಿದ ಭಾಷೆ . ಎಲ್ಲ ಮನುಜರಿಗೂ ಏಕರೂಪವಾದ ಭಾಷೆ . ಶಾಂತ ಕೆರೆಯೊಂದು ಜುಳುಜುಳು ನಾದ ಮಾಡುತ್ತಾ ಬರುವ ಝರಿಯನ್ನು ತನ್ನ ಒಡಲೊಳಕ್ಕೆ ಸೇರಿಸಿ ಅದನ್ನೂ ಶಾಂತತೆಗೊಳಪಡಿಸಿದಂತೆ . ನಮ್ಮ ಆತ್ಮ ಮಾತ್ರ ಸೌಂದರ್ಯವನ್ನು ಗ್ರಹಿಸಬಲ್ಲದು . ಅದರೊಂದಿಗೆ ಜೀವಿಸಬಲ್ಲದು , ಬೆಳೆಯಬಲ್ಲದು . ನಾವು ಅದನ್ನು ಪದಗಳಲ್ಲಿ ಹಿಡಿದಿಟ್ಟು ವರ್ಣಿಸಲು ಹೋದರೆ ನಮ್ಮ ಗ್ರಹಿಕೆಯನ್ನು ಗೊಂದಲಕ್ಕೊಳಪಡಿಸುತ್ತದೆ . ಅದೊಂದು ನೋಡುವವರ ಮತ್ತು ನೋಡುವುದಕ್ಕೊಳಪಟ್ಟವರ ನೋಟದಿಂದ ಹುಟ್ಟಿದ ನಮ್ಮ ಕಾಣಿಗೆ ಕಾಣದಂಥ ಸಂವೇದನೆ . ನೈಜ ಸೌಂದರ್ಯವೆಂಬುದು ಪವಿತ್ರ ಆತ್ಮಗಳಿಂದ ಹೊರಹೊಮ್ಮುವ ಪವಿತ್ರ ರಶ್ಮಿ . ಜೀವವೆಂಬುದು ಭೂಮಿಗೆ ಬಂದು ಹೂವಿಗೆ ಸುವಾಸನೆ ಹಾಗೂ ಬಣ್ಣವನ್ನು ನೀಡಿದಂತೆ ಅದು ದೇಹವನ್ನು ಪ್ರಕಾಶಗೊಳಿಸುತ್ತದೆ . ಹೆಣ್ಣು ಗಂಡುಗಳೆಂಬ ಎರಡು ಸ್ವರಗಳ ಮೇಳದಿಂದ ಉಂಟಾದ ಪ್ರೀತಿಯೇ ನಿಜವಾದ ಸೌಂದರ್ಯ . ನನ್ನ ಮತ್ತು ಸಲ್ಮಾಳ ಮನಸ್ಸುಗಳು ದಿನ ಒಂದಕ್ಕೊಂದು ಭೇಟಿಯಾದುವೇ ? ಅಥವಾ ಹಾತೊರೆಯುವಿಕೆಯ ಹಂಬಲವೇ ಅವಳನ್ನು ಅಪೂರ್ವ ಸುಂದರಿ ಎಂಬಂತೆ ಗೋಚರಿಸುವಂತೆ ಮಾಡೀತೇ ? ಇಲ್ಲಾ ಯೌವನದ ನಶೆಯಲ್ಲಿ ಮುಳುಗಿದ ನನಗೆ ಅವಳು ಹಾಗೆ ಕಂಡಳೋ ? ನನ್ನ ಯೌವನವು ನನ್ನ ಸಹಜವಾದ ನೋಟವನ್ನು ಅವಳ ಕಣ್ಣುಗಳ ಹೊಳಪಿಗೆ ಮುತ್ತಿನಂಥ ಮಾತುಗಳಿಗೆ ಅವಳ ದೇಹಾಕರ್ಷಣೆಗೆ ಕುರುಡನನ್ನಾಗಿಸಿತೇ ? ಅಥವಾ ಅವಳ ಕಣ್ಣ ಹೊಳಪು ಮಾಧುರ್ಯ ಮತ್ತು ಬೆಡಗು ನನ್ನ ಕಣ್ಣನ್ನು ತೆರೆಸಿತೇ ? ನನಗೆ ಪ್ರೇಮದ ಮಿಲನವಿರಹಗಳನ್ನು ತೋರಿಸಿತೇ ? ಪ್ರಶ್ನೆಗಳಿಗುತ್ತರಿಸುವುದು ಕಷ್ಟ . ಆದರೆ ಗಳಿಗೆಯಲ್ಲಿ ನಾನು ಎಂದೆಂದೂ ಒಳಪಡದಂಥ ಉದ್ವೇಗವನ್ನನುಭವಿಸಿದೆ . ಒಲುಮೆಯೊಂದು ನನ್ನ ಹೃದಯದಲ್ಲಿ ಚಿಲುಮೆಯಾಗಿ ನೆಲೆಸಿತು . ಹೀಗೆ , ನನ್ನ ಸಲ್ಮಾಳ ಮೊದಲಲ್ಲದ ಮೊದಲ ಭೇಟಿಯ ಗಳಿಗೆ ಕರಗಿಹೋಯಿತು . ಅದಕ್ಕೆ ಸ್ವರ್ಗದ ಸಂಕಲ್ಪವೂ ನನ್ನನ್ನು ಯೌವನದ ಏಕಾಂತತೆಯ ಬಂಧದಿಂದ ಮುಕ್ತಮಾಡಿತು . ನನ್ನನ್ನು ಪ್ರೀತಿಯ ಮೆರವಣಿಗೆಯಲ್ಲಿ ಹೊರಡಲು ಬಿಡಿ . ಜಗತ್ತಿನಲ್ಲಿ ಪ್ರೀತಿಯೆಂಬುದು ಏಕಮಾತ್ರ ಸ್ವಾತಂತ್ರ್ಯ . ಅದು ಮನಸ್ಸನ್ನು ಸಮಾಜದ ಮತ್ತು ಪ್ರಕೃತಿಯ ಅತಿಶಯ ನೀತಿನಿಯಮಗಳು ಅಲುಗಾಡಿಸಲಾಗದ ಎತ್ತರೆತ್ತರಕ್ಕೆ ಕೊಂಡೊಯ್ಯುತ್ತದೆ . ಹೊರಡಲನುವಾದಾಗ ಫಾರಿಸ್ ಎಫಾಂಡಿ ನನ್ನ ಬಳಿಗೆ ಬಂದು ಶಾಂತಚಿತ್ತತೆಯಿಂದ ಹೇಳಿದ " ನನ್ನ ಮಗುವೇ , ನಿನಗಿನ್ನು ನನ್ನ ಮನೆ ದಾರಿ ಗೊತ್ತಿದೆಯಲ್ಲ . ಆಗಾಗ ಬರುತ್ತಾ ಇರು . ಅಷ್ಟೆ ಅಲ್ಲ ನೀನು ನಿನ್ನ ತಂದೆಯ ಮನೆಗೆ ಬಂದ ಹಾಗೆ ಎಂದು ತಿಳಿದುಕೋ . ನನ್ನನು ನಿನ್ನ ತಂದೆಯೆಂದೇ ಪರಿಗಣಿಸು . ಸಲ್ಮಾಳನ್ನು ನಿನ್ನ ತಂಗಿಯಂತೆ ' . ಅಷ್ಟು ಹೇಳಿ ಫಾರಿಸ್ ಎಫಾಂಡಿ ತನ್ನ ಮಾತಿಗೆ ಅನುಮೋದನೆ ಪಡೆಯುವಂತೆ ಸಲ್ಮಾಳೆಡೆಗೆ ತಿರುಗಿದ . ಅವನ ಮಾತಿಗೆ ಗೋಣು ಹಾಕುತ್ತಾ ಅವಳು ನನ್ನೆಡೆಗೆ ಹಳೆಯ ಪರಿಚಿತ ಸ್ನೇಹಿತನನ್ನು ಪಡೆದಂತೆ ನೋಡಿದಳು . ಫಾರಿಸ್ ಎಫಾಂಡಿಯ ಕೊನೆಯ ಮಾತು ನನ್ನನ್ನು ಮತ್ತು ಅವನ ಮಗಳನ್ನು ಪ್ರೀತಿಯ ಬಲಿಪೀಠದ ಅಕ್ಕಪಕ್ಕದಲ್ಲಿ ನಿಲ್ಲಿಸಿದಂತಾಯಿತು . ಸ್ವರ್ಗದ ಸಂಗೀತ ಉತ್ಕರ್ಷದಂತೆ ಆರಂಭವಾದ ಮಾತುಕತೆ ದುಃಖದಲ್ಲಿ ಕೊನೆಗೊಂಡಿತ್ತು . ನಮ್ಮಿಬ್ಬರ ಆತ್ಮಗಳನ್ನು ಬೆಳಕಿನ ಸಾಮ್ರಾಜ್ಯದಿಂದ ಪರಿವರ್ತಿಸಿ ಬತ್ತಿದ ಜ್ವಾಲೆಗಳನ್ನಾಗಿಸಿದವು . ಅದು ಮಧುರತೆಯನ್ನೂ ಕಹಿಯನ್ನೂ ಕೂಡಿದ ವಿಷದ ಅಮೃತದಂತಿತ್ತು . ನಾನು ಮನೆಯಿಂದ ಹೊರಟಾಗ ನನ್ನ ಹೃದಯವು ನೀರಡಿಸಿದವನ ತುಟಿಗಳದುರುವಂತೆ ಅದುರುತ್ತಿತ್ತು . ವಿಧಿಯ ಕೈವಾಡ ( ಭಾಗ - ) ಮೊದಲ ಪ್ರೇಮ ( ಭಾಗ - ) ಜೋರ್ಡಾನಿನ ನೆಗೆಯುವ ಇರುವೆಯಂತಹ ತಳಿಗಳು ಚಿಮ್ಮುವ ಸಾಮರ್ಥ್ಯವನ್ನು ಹೊಂದಿವೆ . ಮಧ್ಯದ ಜೋಡಿ ಮತ್ತು ಹಿಂಬದಿಯ ಜೋಡಿ ಕಾಲುಗಳ ವಿಶಿಷ್ಟ ಸಂಯೋಜನೆಯಿಂದ ಇರುವೆಗಳು ನೆಗೆಯುತ್ತವೆ . ಆಸ್ಟ್ರೇಲಿಯಾದ ಇರುವೆಯ ತಳಿಯೊಂದು ನೀರಿನಲ್ಲಿ ಈಜಬಲ್ಲುದು . ಇರುವೆಯು ನೀರಿನೊಳಗೆ ಮುಳುಗಿರುವ ಗೂಡಿನಲ್ಲಿ ನೆಲೆಸುತ್ತದೆ . ಇಂತಹ ಗೂಡಿನೊಳಗೆ ಬಂದಿಯಾಗಿರುವ ಗಾಳಿಯ ಗುಳ್ಳೆಗಳನ್ನು ಇರುವೆಯು ಉಸಿರಾಟಕ್ಕೆ ಬಳಸುತ್ತದೆ . ಇನ್ನು ಕೆಲ ತಳಿಯ ಇರುವೆಗಳು ಗಾಳಿಯಲ್ಲಿ ಸ್ವಲ್ಪಕಾಲ ತೇಲುವ ಸಾಮರ್ಥ್ಯವನ್ನು ಹೊಂದಿವೆ . ಮರದ ಮೇಲೆ ವಾಸಿಸುವ ಇರುವೆಗಳಲ್ಲಿ ಗುಣವು ವಿಶೆಷವಾಗಿ ಕಂಡುಬರುತ್ತದೆ . ಇರುವೆಯು ತೇಲಾಟದ ನಂತರ ನೆಲಕ್ಕಿಳಿಯುವಾಗ ತನ್ನ ದಿಕ್ಕನ್ನು ನಿಯಂತ್ರಿಸುವ ಸಾಮರ್ಥ್ಯವನ್ನು ಹೊಂದಿರುವುದು . * ಸುಘೋಷ್ , ನಿನ್ನೆ ನಿಮ್ಮಿಂದ ಹುಶಾರಿದ್ದಿಲ್ಲ ಎನ್ನುವುದರ ಬಗ್ಗೆ ತಿಳಿದಾಗಿನಿಂದಲೂ ಒಂಥರಾ ಗಿಲ್ಟ್ ಫೀಲ್ ಕಾಡ್ತಾ ಇದೆ . ಒಬ್ಬ ಸಹ ಕಲಾವಿದೆಯಾಗಿ ಜೊತೆಯವರ ಆಗು ಹೋಗುಗಳ ವಿಚಾರವಾಗಿ ಏನೂ ತಿಳಿಯದವಳಾಗಿ ಹೇಗಿದ್ದೇನಲ್ಲಾ ಅಂತ . . ಇತ್ತೀಚಿಗೆ ಬ್ಲಾಗುಗಳಿಗೂ ತುಂಬಾ ಕಡಿಮೆ ಭೇಟಿ ಕೊಡುತ್ತೇನಾದ್ದರಿಂದ ನಿಮ್ ಬ್ಲಾಗಿಗೆ ಬಂದೇ ಇಲ್ಲ , ಹೀಗಾಗಿ ಮುಖಾಂತರವೂ ವಿಷಯ ಗೊತ್ತಾಗುವ ಚಾನ್ಸ್ ತಪ್ಪಿತು . ತುಂಬಾ ವಿಷದವಾಗಿ ವಿಷಯ ನಿರೂಪಣೆ ಮಾಡಿದ್ದೀರಿ . ನೀವು ಹೇಳುವ ಪರಿ ಚೆಂದ . ಆದರೆ ಅನುಭವಿಸಿದ ನೋವು ಉಫ್ ! ಅಂತೂ ಚೇತರಿಸಿಕೊಳ್ಳುತ್ತಿದ್ದೀರಲ್ಲ ಗುಡ್ . ಬೇಗ ಮೊದಲಿನ ಹಾಗೆ ದುಂಡಗಾಗಿ ಬೇಗ . : - ) ನೀ ಹನಿಯಾಗಿ ವರ್ಷಧಾರೆಯಾಗಿ ಸುರಿಯುತಿರೆ ನಾ ಕಾಯುತಿಹೆ ಭುವಿಯಾಗಿ ನಿನ್ನ ಹೀರಲು ಗೋಲುಗಳನ್ನು ಸ್ಕೋರ್ ಮಾಡುವ ಅಥವಾ ಗೆರೆಯನ್ನು ಮೊದಲು ದಾಟುವಂತಹ ದೈಹಿಕ ಪಂದ್ಯಗಳು ಕ್ರೀಡೆಯ ಫಲಿತಾಂಶವನ್ನು ನಿರ್ಧರಿಸುತ್ತವೆ . ಆದರೂ , ಡೈವಿಂಗ್ , ಕುದುರೆ ತರಬೇತಿ ಮತ್ತು ಫಿಗರ್ ಸ್ಕೇಟಿಂಗ್ ನಂತಹ ಕೆಲವು ಕ್ರೀಡೆಗಳಲ್ಲಿ ಕೌಶಲದ ಮಟ್ಟವನ್ನು ಉತ್ತಮವಾಗಿ ನಿರ್ಧರಿಸಲಾದ ಮಾನದಂಡಕ್ಕೆ ಅನುಗುಣವಾಗಿ ನಿರ್ಣಯಿಸಲಾಗುತ್ತದೆ . ಸೌಂದರ್ಯ ಸ್ಪರ್ಧೆ ಮತ್ತು ಶರೀರವರ್ಧನೆ ಪ್ರದರ್ಶನಗಳಂತಹ ಫಲಿತಾಂಶ ನಿರ್ಣಯಿಸುವ ಇತರ ಚಟುವಟಿಕೆಗಳಿಗೆ ಇದು ತದ್ವಿರುದ್ಧವಾಗಿರುತ್ತದೆ . ಚಟುವಟಿಕೆಗಳಲ್ಲಿ ಕೌಶಲವನ್ನು ತೋರಿಸಬೇಕಿಲ್ಲ ಮತ್ತು ಮಾನದಂಡವನ್ನು ಸರಿಯಾಗಿ ವ್ಯಾಖ್ಯಾನಿಸಿಲ್ಲ . ಸಾಗರದಿಂದ ಬಿ . ಎಸ್ . ಲಕ್ಷ್ಮಿ ಅವರು ಅಂಕಣಕಾರ ಕಾಂಚನ್ ಗುಪ್ತಾ ಅವರ ಫೋಟೊ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ - ' ಕಾಂಚನ್ ಗುಪ್ತಾ ಅವರು ಬಾಯಲ್ಲಿ ಸಿಗಾರ್ ಇಟ್ಟುಕೊಂಡಿರುವ ಫೋಟೊ ಸ್ವಲ್ಪವೂ ಇಷ್ಟವಾಗಲಿಲ್ಲ . ಅವರ ಲೇಖನಗಳನ್ನು ಓದಿ ನಾವು ಅವರ ಬಗ್ಗೆ ಬಹಳ ಒಳ್ಳೆಯ ಭಾವನೆ ಇಟ್ಟುಕೊಂಡಿದ್ದೆವು . ಅವರನ್ನು ನಮ್ಮ ಮನಸ್ಸಿನಲ್ಲಿ ಎತ್ತರದಲ್ಲಿ ಕುಳ್ಳಿರಿಸಿದ್ದೆವು . ಸಿಗಾರ್ ಸೇದುವ ಫೋಟೊ ನೋಡಿ ನನಗೆ ಅವರ ಬಗ್ಗೆ ಇರುವ ಅಭಿಪ್ರಾಯವೇ ಬದಲಾಯಿತು . ಇಂಥವರ ಲೇಖನ ಓದಿ ಎಂದು ಮಕ್ಕಳಿಗೆ ಹೇಗೆ ಹೇಳುವುದು ? ಈಗ ಬಾಯಲ್ಲಿ ಸಿಗಾರ್ , ಮುಂದೆ ಕೈಯಲ್ಲಿ ಗ್ಲಾಸ್ ಹಿಡಿದ ಫೋಟೊ ಹಾಕೋದಿಲ್ಲ ಅಂತ ಏನ್ ಗ್ಯಾರಂಟಿ ? ರೀತಿಯ ಫೋಟೊ ಪ್ರಕಟಿಸಿದರೆ ಓದುಗರಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂಬ ಸಂಗತಿಯನ್ನು ಸಂಪಾದಕರು ಯೋಚಿಸಲಿಲ್ಲವೆ ? ದಯವಿಟ್ಟು ಇಂತಹ ಫೋಟೊವನ್ನು ಪ್ರಕಟಿಸಬೇಡಿ . ' ಮೇಲಿನ ಫೋಟೊ ನೋಡಿರಿ . ಅದರ ಅಡಿಬರಹ ಓದಿರಿ . ಪತ್ರಿಕೆಯೊಂದರಲ್ಲಿ ಪ್ರಕಟವಾಗಿರುವ ಫೋಟೊ ಇದು . ಇದರ ಅಡಿಬರಹ ಸುಮ್ಮನೆ ಬರೆದದ್ದು . ಇಬ್ಬರೂ ರೀತಿ ಮುಖವಾಡ ಧರಿಸಿ ನಿಂತಿರುವುದಕ್ಕೆ , ಅದರಲ್ಲೂ ಸೀರೆಯುಟ್ಟ ಮಹಿಳೆಯೊಬ್ಬರು ಕುಮಾರಸ್ವಾಮಿಯ ಮುಖವಾಡ ಧರಿಸಿರುವುದಕ್ಕೆ ವಿಶೇಷ ಕಾರಣವಿದೆ . ಅದು ಹೀಗಿದೆ . ಚುನಾವಣೆಯಲ್ಲಿ ದೇವೇಗೌಡರಿಗೆ ಎದುರಾಳಿಯಾಗಿ ಮಹಿಳೆಯೊಬ್ಬಳನ್ನು ಕಣಕ್ಕಿಳಿಸಿದರೆ ಗೌಡರು ಸೋಲುತ್ತಾರೆಂದು ಜ್ಯೋತಿಷಿಯೊಬ್ಬರು ಹೇಳಿದ ಪ್ರಕಾರ 2004ರ ಚುನಾವಣೆಯಲ್ಲಿ ಡಿಕೆಶಿ ಅವರು ತೇಜಮ್ಮ ಅವರನ್ನು ಕಣಕ್ಕಿಳಿಸಿದರು . ಜ್ಯೋತಿಷಿಯ ಮಾತು ನಿಜವಾಯಿತು . ಗೌಡರು ಸೋತರು , ತೇಜಮ್ಮ ಗೆದ್ದರು . ಸಲದ ಚುನಾವಣೆಯಲ್ಲಿ ದೇವೇಗೌಡರ ಮಗನನ್ನೂ ಅದೇ ರೀತಿ ಸೋಲಿಸಬಹುದೆಂದು ಅದೇ ಜ್ಯೋತಿಷಿ ಹೇಳಿದ್ದನ್ನು ಕೇಳಿ ತೇಜಮ್ಮನವರು ಸ್ವಯಂಸ್ಫೂರ್ತಿಯಿಂದ ಕುಮಾರಸ್ವಾಮಿಯ ವಿರುದ್ಧ ಕಣಕ್ಕಿಳಿದರು . ಆದರೆ ಹೀನಾಯವಾಗಿ ಸೋತರು ! ತೇಜಮ್ಮನ ವಿರುದ್ಧ ಕುಮಾರಸ್ವಾಮಿ ಗೆದ್ದರೂ ರೇವಣ್ಣನಿಗೆ ಒಳಗೊಳಗೇ ಆತಂಕ ! ಮಹಿಳೆಯ ವಿರುದ್ಧವಾಗಿ ಹಾಗೂ ಜ್ಯೋತಿಷಿಯ ಮಾತಿಗೆ ವ್ಯತಿರಿಕ್ತವಾಗಿ ತಮ್ಮನು ಗೆದ್ದಿರುವುದರಿಂದ ಮುಂದೆ ಅವನಿಗೆ ಏನು ಆತಂಕ ಕಾದಿದೆಯೋ ಎಂಬ ಆತಂಕ ! ರೇವಣ್ಣ ಅದೇ ಜ್ಯೋತಿಷಿಯ ಬಳಿಗೆ ಓಡಿ ತಮ್ಮ ಆತಂಕವನ್ನು ಮುಂದಿಟ್ಟರು . ಜ್ಯೋತಿಷಿಯು ಕೂಡಿ , ಕಳೆದು , ಗುಣಿಸಿ , ಭಾಗಿಸಿ , ಕಣ್ಣುಮುಚ್ಚಿ , ಕಣ್ಣುತೆರೆದು ಪರಿಹಾರವನ್ನು ಹೇಳಿದರು . ಅದೆಂದರೆ , ಕುಮಾರಸ್ವಾಮಿಯು ಮಹಿಳೆಯ ವೇಷ ತೊಟ್ಟು ಪಕ್ಷದ ಕಚೇರಿಯ ಮುಂದೆ ರಾಹುಕಾಲ ಪೂರ್ತಿ ನಿಲ್ಲಬೇಕು . ಪಕ್ಕದಲ್ಲಿ ತಂದೆ ದೇವೇಗೌಡರೂ ಇರತಕ್ಕದ್ದು . ಸರಿ ಎಂದು ರೇವಣ್ಣ ಹೋಗಿ ತಮ್ಮನಿಗೆ ಮಾತು ಹೇಳಿದಾಗ ಕುಮಾರಸ್ವಾಮಿ ಇದಕ್ಕೆ ಸುತರಾಂ ಒಪ್ಪಲಿಲ್ಲ . ದೇವೇಗೌಡರೂ ಹಿಂದೇಟು ಹಾಕಿದರು . ರೇವಣ್ಣ ಪುನಃ ಜ್ಯೋತಿಷಿಯ ಬಳಿ ಧಾವಿಸಿ ಸಮಸ್ಯೆ ತೋಡಿಕೊಂಡರು . ಆಗ ಜ್ಯೋತಿಷಿಯು ಪರ್ಯಾಯ ಪರಿಹಾರವೊಂದನ್ನು ಸೂಚಿಸಿದರು . ಅದನ್ನೇ ನೀವು ಫೊಟೋದಲ್ಲಿ ನೋಡುತ್ತಿದ್ದೀರಿ . ( ಚಿತ್ರಕೃಪೆ : ಕೆಪಿಎನ್ ) ಅದು ಚುಮು ಚುಮು ಮುಂಜಾವು . ಹಳ್ಳಿಯಲ್ಲಿ ಸೂರ್ಯ ಕಣ್ಣು ಬಿಡಲು ಇನ್ನೂ ಒಂದು ಗಂಟೆ ಇದೆ ಎನ್ನುವಾಗಲೇ ತಮಟೆಯ ಸದ್ದು ಮೊಳಗಲಾರಂಭಿಸಿದೆ . ಹಲಗೆ ಹೊಡೆಯುತ್ತ ವ್ಯಕ್ತಿಯೊಬ್ಬ ಊರ ಬೀದಿಬೀದಿಯಲ್ಲಿ ಸಾಗುತ್ತಿದ್ದಾನೆ . ' ಕೇಳ್ರಪ್ಪೋ ಕೇಳ್ರಿ , . . . . . . . . . . ರಲ್ಲಿ ಇವತ್ತು ತಲಪುರಗೆ ಕೆಲ್ಸಕ್ಕೆ ಗಮಕಾರ್ರು ಕರ್‍ದಿದಾರೆ . ಪ್ರತಿ ಮನೆಯಿಂದ ಒಂದೊಂದಾಳು ಮೂಡು ಹುಟ್ಟೋಕೆ ಮೊದಲು , ಮಾರಮ್ಮನ ದೇವಸ್ಥಾನದ ಮುಂದಿನ ಕಟ್ಟೆಗೆ ಬಂದು ಸೇರ್‍ಕೋಬೇಕು . . . . ' ಹಲಗೆಯವನ ಧ್ವನಿ ಕೇಳುತ್ತಿದ್ದಂತೆ ಒಂದೊಂದೇ ಮನೆಯವರು ಎದ್ದು ಲಗುಬಗೆಯಿಂದ ಸಜ್ಜಾದರು . ಮನೆ ಹೆಂಗಸರು ಒಲೆ ಹೊತ್ತಿಸಿ ಎಸರು ಇಟ್ಟರೆ , ಗಂಡಸರು ಹಾರೆ , ಗುದ್ದಲಿ , ಮಚ್ಚು ಇತ್ಯಾದಿ ಹತ್ಯಾರ ಹುಡುಕಿಕೊಳ್ಳಲಡಿಯಿಟ್ಟರು . ಅರ್ಧಗಂಟೆಯೊಳಗೆ ಚಾ ಕುಡಿದು , ಬುತ್ತಿ ಕಟ್ಟಿಕೊಂಡ ಈರ , ವೆಂಕ , ನಾಣಿ , ಸೀನ , ದೊಡ್ಡೇಗೌಡ . . . ಹೀಗೆ ಒಬ್ಬೊಬ್ಬರಾಗಿ ಮನೆಯಿಂದ ಹೊರಬಿದ್ದು ರಸ್ತೆಗುಂಟ ಗೌಜೆಬ್ಬಿಸಲಾರಂಭಿಸಿದರು . ' ಬಸ್ಯಾ , ಹೊತ್ತು ಹುಟ್ಟೋಕಾಯ್ತು ಏಳಲೇ , ತಲಪುರಗೆ ಕೆಲ್ಸ ಐತೆ , ಬಾರ್‍ಲ . ಇಲ್ಲಾ ನಿನ್ ಜನಾನಾದ್ರೂ ಕಳ್ಸು . ಇಲ್ಲಾಂದ್ರ ದಂಡ ಕಟ್ಟಬೇಕಾಯ್ತದೆ ನೋಡು ' ಎಂದ ಈರಣ್ಣ . ಅವನ ದನಿ ಕೇಳಿದ ಬಸ್ಯಾ ಒಳಗಿಂದಲೇ ಕೂಗಿದ . ' ಇಲ್ಲಲೇ ಈರಣ್ಣ , ನಂಗಿವತ್ತು ಮೈಗೆ ಹುಸಾರಿಲ್ಲ . ತಗ್ಗಿನ ಮನೆ ಗುತ್ಯನ್ನ ಮಯ್ಯಾಳಿಗೆ ಹೇಳಿದೀನಿ . ಬತ್ತಾನೆ ಬಿಡು ' ಎಂದ . ಹೀಗೆ ಸಂಭಾಷಣೆ ಸಾಗುತ್ತ ಹಾದಿ ಮುಗಿಯುವ ಹೊತ್ತಿಗೆಲ್ಲ ಮಾರಮ್ಮನ ಗುಡಿ ಮುಂದೆ ಸೇರಿರುತ್ತಾರೆ . ಗಮಕಾರ ರಂಗಣ್ಣ ಕಟ್ಟೆ ಮ್ಯಾಲೆ ನಿಂತು ತಲೆ ಎಣಿಸುತ್ತಿರುತ್ತಾನೆ . ಒಬ್ಬೊಬ್ಬರನ್ನಾಗಿ ಹೆಸರಿಡಿದು ಕರೆದು ಹಸಗೆ ಹಂಚುತ್ತಿದ್ದಾನೆ . ಎಲ್ಲರೂ ಬಂದು ಸೇರುತ್ತಿದ್ದಂತೆ ಎಲ್ಲ ಹಸಗೆ ಹಂಚಿ ಮುಗಿಯುತ್ತದೆ . ಸರಿ ಇನ್ನೇನಿದ್ದರೂ ತಲಪರಿಗೆ ಬಳಿ ಹೋಗಿ ಮಾರು ಹಾಕಿಕೊಡುವುದಷ್ಟೇ ಬಾಕಿ . ಅದೆಲ್ಲವೂ ಮುಗಿದು ಕೆಲಸ ಆರಂಭಿಸುವಷ್ಟರಲ್ಲಿ ಮಲ್ಲನೆ ಮೂಡಣ ಕೆಂಪಗಾಗ ತೊಡಗುತ್ತದೆ . ಹೊತ್ತು ಏರಿದಂತೆಲ್ಲ ಕೆಲಸದ ಭರಾಟೆಯೂ ಹೆಚ್ಚುತ್ತದೆ . ನಡು ನೆತ್ತಿಗೆ ಸೂರ್ಯ ಬರುವುದರೊಳಗೆ ಒಂದು ಹಂತದ ಕೆಲಸ ಮುಗಿಸಲಾಗುತ್ತದೆ . ಪಾರಂಪರಿಕ ಜಲವ್ಯವಸ್ಥೆಗಳಲ್ಲಿ ಅತ್ಯಂತ ಅಮೂಲ್ಯ ಮಾದರಿಗಳಲ್ಲಿ ಒಂದಾದ ತಲಪರಿಗೆಗಳ ನಿರ್ವಹಣೆಯ ರೀತಿಯೇ ಇಂಥದ್ದು . ಅದು ಊರೊಟ್ಟಿನ ಶ್ರಮವನ್ನು ಬೇಡುತ್ತದೆ . ಗ್ರಾಮಸ್ಥರೂ ಅದನ್ನು ತಮ್ಮ ಕರ್ತವ್ಯದ ಭಾಗವೆಂದು ತಿಳಿದು ಅಷ್ಟೇ ಆಸ್ಥೆಯಿಂದ ಮಾಡಲು ಮುಂದಾಗುತ್ತಾರೆ . ಮಧುಗಿರಿ ಸಮೀಪದ ಚೋಳೇನಹಳ್ಳಿಯಲ್ಲಿ ಜೀವಂತ ತಲಪರಿಗೆಯೊಂದನ್ನು ಇಂದಿಗೂ ನಿರ್ವಹಿಸುತ್ತಿರುವ ಗಮಕಾರ , ಬಂಡೆ ರಂಗರಾಜು ಅವರು ಇಡೀ ಪ್ರಕ್ರಿಯೆಯನ್ನು ವಿವರಿಸುತ್ತ ಹೋದರೆ ನಿಜಕ್ಕೂ ಕೌತುಕ ಮೂಡುತ್ತದೆ . ಮಧುಗಿರಿಯ ಪುಟ್ಟ ತಲಪರಿಗೆ ಇಂದಿಗೂ ೩೦ ಎಕರೆಯಷ್ಟು ಜಮೀನಿಗೆ ನೀರುಣಿಸುತ್ತ ನಲಿಯುತ್ತಿದೆ . ಇಡೀ ಗ್ರಾಮದ ಜೀವಾಳವಾಗಿ ನಿಂತಿರುವ ಇದು ಈವರೆಗೆ ಬತ್ತಿದ ಉದಾಹರಣೆಯೇ ಇಲ್ಲ . ಪ್ರತಿವರ್ಷ ಊರಿನ ಎಲ್ಲರೂ ಸೇರಿ ಕಾಲುವೆ ಸ್ವಚ್ಛಗೊಳಿಸುತ್ತಾರೆ . ಯಾವುದೇ ಭೇದವಿಲ್ಲದೇ ಎಲ್ಲ ಜಮೀನಿನ ಧಣಿಗಳೂ ಕೆಲಸಕ್ಕೆ ಬರುತ್ತಾರೆ . ತಲಪರಿಗೆ ಕೆಲಸವೆಂದರೆ ಅದೊಂದು ಹಬ್ಬವಿದ್ದಂತೆ ಎಂಬುದು ಅವರ ಹೆಮ್ಮೆಯ ಮಾತು . ವರ್ಷವಿಡೀ ನೀರಿನ ಹಂಚಿಕೆ , ತಲಪರಿಗೆ ನಿರ್ವಹಣೆ , ಕಾಲುವೆಗಳ ಸ್ವಚ್ಛತೆ ಇತ್ಯಾದಿಗಳೆಲ್ಲದರ ನಿರ್ವಹಣೆಯನ್ನು ಊರಿನಲ್ಲಿ ಪಾರಂಪರಿಕವಾಗಿ ಬಂದ ಒಂದು ಮನೆಯವರಿಗೆ ನೀಡಿರುತ್ತಾರೆ . ಅಂಥವರನ್ನು ' ಗಮಕಾರ ' ಎಂದು ಕರೆಯಲಾಗುತ್ತದೆ . ಚೋಳೇನಹಳ್ಳಿಯ ನಿರ್ದಿಷ್ಟ ತಲಪರಿಗೆಯ ಮಟ್ಟಿಗೆ ಹೇಳುವುದಾದರೆ ಬಂಡೆ ರಂಗರಾಜು ಗಮಕಾರರಾಗಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ . ಗಮಕಾರರು ಕರೆದರೆ ಪ್ರತಿ ಜಮೀನಿನವರೂ ಕೆಲಸಕ್ಕೆ ಬರುವುದು ಕಡ್ಡಾಯ . ಊರಿನ ಮುಖಂಡ , ಗೌಡರಿಗೂ ಇದರಿಂದ ವಿನಾಯ್ತಿ ಇಲ್ಲ . ಒಂದೊಮ್ಮೆ ಅನಿವಾರ್ಯ ಕಾರಣಗಳಿಂದ ಯಾವುದೇ ಒಂದು ಮನೆಯವರಿಗೆ ಬರಲಾಗಲಿಲ್ಲ ಎಂದರೆ ಬದಲಿ ಆಳನ್ನಾದರೂ ಕಳುಹಿಸಿಕೊಡಬೇಕು . ಎರಡೂ ಇಲ್ಲವೆಂದರೆ ದಿನಕ್ಕೆ ನೂರು ರೂ . ದಂಡವನ್ನು ವಿಸಲಾಗುತ್ತದೆ . ಬೆಳಗ್ಗೆ ಗಂಟೆಗೆ ಕೆಲಸಕ್ಕೆ ಹಾಜರಿರಲೇ ಬೇಕು . ತಡವಾಗಿ ಬಂದರೆ ಅಂದರೆ ಕೆಲಸ ಆರಂಭವಾದ ಮೇಲೆ ಬಂದರೆ ೧೨೫ ರೂ . ದಂಡ ವಿಸಲಾಗುತ್ತದೆ . ಮಧ್ಯದಲ್ಲಿ ಕೆಲಸ ಬಿಟ್ಟು ಹೋದರೂ ಪ್ರಮಾಣ ಇನ್ನೂ ಹೆಚ್ಚು . ಅಂಥವರ ಜೇಬಿಗೆ ಸಾವಿರ ರೂ . ತ್ಯಾಮಾನ ಬಂತೆಂದೇ ಅರ್ಥ . ಹೀಗೆ ಸಂಗ್ರಹವಾಗುವ ಹಣವನ್ನು ಉಳಿಯಾಳು ದಂಡ ಎಂದು ಕರೆಯಲಾಗುತ್ತದೆ . ಇದನ್ನು ಸಂಗ್ರಹಿಸಿಟ್ಟು , ಮಳೆಗಾಲದಲ್ಲಿ ( ಸಾಮಾನ್ಯವಾಗಿ ) ಶ್ರಾವಣದಲ್ಲಿ ನಡೆಯುವ ಗಂಗೆ ಪೂಜೆ , ಊರೊಟ್ಟಿನ ಹಬ್ಬ , ಸಂತರ್ಪಣೆ ಇತ್ಯಾದಿಗಳಿಗೆ ಬಳಸಲಾಗುತ್ತದೆ . ಸಾಮಾನ್ಯವಾಗಿ ನವೆಂಬರ್‌ನಿಂದ ಜೂನ್ ನಡುವಿನ ಅವಯಲ್ಲಿ ತಲಪರಿಗೆ ಕೆಲಸ ಮಾಡಲಾಗುತ್ತದೆ . ಸಂದರ್ಭದಲ್ಲಿ ರೈತರ ಕೆಲಸಗಳೂ ಮುಗಿದಿರುತ್ತದೆ . ಜತೆಗೆ ಮಳೆಗೆ ಮುನ್ನ ಕಾಲುವೆ ಇತ್ಯಾದಿಗಳನ್ನು ದುರಸ್ತಿಗೊಳಿಸಿಕೊಳ್ಳಬೇಕೆಂಬ ಉದ್ದೇಶವೂ ಇದರ ಹಿಂದಿದೆ . ಊರಿನವರನ್ನು ನಾಲ್ಕು ನಾಲ್ಕು ಜನರ ಒಂದೊಂದು ತಂಡವಾಗಿ ವಿಂಗಡಿಸಲಾಗುತ್ತದೆ . ಇಂಥ ತಂಡಗಳಿಗೆ ಕಾಲುವೆ ಒಟ್ಟು ಉದ್ದದಲ್ಲಿ ಒಂದೊಂದು ಮಾರಿನಂತೆ ಕೆಲಸ ವಹಿಸಿಕೊಡುತ್ತಾರೆ ಗಮಕಾರರು . ಇದಕ್ಕೆ ಹಸಗೆ ಹಾಕಿ ಕೊಡುವುದು ಎನ್ನುತ್ತಾರೆ . ಅಷ್ಟು ಕೆಲಸ ಮುಗಿಸುವುದು ಅವರ ಜವಾಬ್ದಾರಿ . ಇಷ್ಟಾಗಿಯೂ ಉಳಿಯುವ ಹೆಚ್ಚುವರಿ ಮಂದಿಗೆ ಕಾಲುವೆಯಲ್ಲಿ ಅಕ್ಕ ಪಕ್ಕ ಬೆಳೆದ ಜಾಲಿ ಇತ್ಯಾದಿ ಪೊದೆಗಳನ್ನು ಕಡಿಯುವುದು , ಬೇರುಗಳು ಕಾಲುವೆಗೆ ಬಂದಿದ್ದರೆ ಅದನ್ನು ತೆಗೆದು ನೀರು ಸರಾಗವಾಗಿ ಹರಿದುಹೋಗುವಂತೆ ಮಾಡುವುದು ಇತ್ಯಾದಿ ಕೆಲಸ ವಹಿಸಲಾಗುತ್ತದೆ . ಇದಕ್ಕೂ ಲೆಕ್ಕವಿರುತ್ತದೆ . ಪ್ರತಿಯೊಬ್ಬರೂ ತಾವೆಷ್ಟು ಪೊದೆ ತೆಗೆದಿದ್ದೇವೆ , ಬೇರು ಕಿತ್ತಿದ್ದೇವೆ ಎಂಬುದನ್ನು ಕೊನೆಯಲ್ಲಿ ತೋರಿಸಬೇಕು . ಸಾಮಾನ್ಯವಾಗಿ ಊರಿನ ರೈತರೇ ಸಭೆ ಸೇರಿ ಗಮಕಾರರನ್ನು ನೇಮಿಸುತ್ತಾರೆ . ಆತ ನಿಷ್ಪಕ್ಷಪಾತಿಯಾಗಿ ವರ್ತಿಸಬೇಕಾಗುತ್ತದೆ . ನೀರಿನ ಹಂಚಿಕೆಯಲ್ಲೂ ನಿಗದಿತ ಮಾನದಂಡ ಅನುಸರಿಸಲಾಗುತ್ತದೆ . ವಿಚಾರದಲ್ಲಿ ಇನ್ನೊಂದು ಕುತೂಹಲದ ಪದ್ಧತಿ ಗ್ರಾಮೀಣ ಭಾಗದಲ್ಲಿ ಕಂಡು ಬರುತ್ತದೆ . ತಲಪರಿಗೆಯಿಂದ ರೈತರ ಜಮೀನಿಗೆ ನೀರು ಹರಿಯುವ ಕಾಲುವೆಯ ಆರಂಭದಲ್ಲಿ ಒಂದು ಮರವನ್ನು ಗುರುತಿಸಿರುತ್ತಾರೆ . ಅದರ ಕೊಂಬೆಗೆ ಮಧ್ಯಮ ಗಾತ್ರದ ಮಡಕೆಯೊಂದನ್ನು ತೂಗುಹಾಕಲಾಗುತ್ತದೆ . ಅದರ ತಳ ಭಾಗದಲ್ಲಿ ಸಣ್ಣ ರಂಧ್ರವನ್ನು ಮಾಡಲಾಗಿರುತ್ತದೆ . ಕಾಲುವೆಯಿಂದ ನೀರು ಹರಿಸಲಾರಂಭಿಸಿದ ತಕ್ಷಣ ಮಡಕೆಗೆ ನೀರು ತುಂಬಲಾಗುತ್ತದೆ . ಕೆಳಗಿನ ರಂಧ್ರದಿಂದ ನೀರು ಸೋರುತ್ತ ಹೋಗಿ ಮಡಕೆ ಸಂಪೂರ್ಣ ಖಾಲಿಯಾಗುವವರೆಗೂ ಕಾಲುವೆಯಿಂದ ಜಮೀನಿಗೆ ನೀರು ಹೋಗುತ್ತದೆ . ನಂತರ ಇನ್ನೊಂದು ಜಮೀನಿಗೆ ನೀರನ್ನು ತಿರುಗಿಸಲಾಗುತ್ತದೆ . ಒಂದು ಎಕರೆಗೆ ಒಂದು ಮಡಕೆ ನೀರು ಸೋರಿ ಹೋಗುವವರೆಗೆ ನೀರು . ಆಯಾ ವರ್ಷದ ಮಳೆ , ತಲಪರಿಗೆಯಲ್ಲಿ ಸಂಗ್ರಹವಾದ ನೀರಿನ ಪ್ರಮಾಣ ಇತ್ಯಾದಿಗಳನ್ನು ಅವಲಂಬಿಸಿ ಮಡಕೆಯ ಗಾತ್ರ ನಿರ್ಧಾರವಾಗುತ್ತದೆ . ಒಟ್ಟಾರೆ ಸಂಪೂರ್ಣ ಗ್ರಾಮಸ್ಥರೇ ರೂಪಿಸಿಕೊಂಡ ವ್ಯವಸ್ಥೆಯಲ್ಲಿ ಅತ್ಯಂತ ಅಚ್ಚುಕಟ್ಟಾಗಿ , ಯಾವುದೇ ಗೊಂದಲವಿಲ್ಲದೇ ನೀರು ನಿರ್ವಹಣೆ ಮಾಡುವುದು ಕಂಡಾಗ ಅಚ್ಚರಿಯಾಗದೇ ಇರದು . ದೇಸಿ ಜ್ಞಾನದ ಬಗೆಗೆ ಅವ್ಯಕ್ತ ಹೆಮ್ಮೆಯೂ ಮೂಡುತ್ತದೆ . ಇಂಥ ಅದೆಷ್ಟೋ ಗ್ರಾಮೀಣ ನೆಲಮೂಲದ ಜ್ಞಾನದ ಜಾಗವನ್ನು ತಾಂತ್ರಿಕತೆಯ ಹೆಸರಿನ ಅವೈಜ್ಞಾನಿಕ ಮಾನದಂಡಗಳು ಆಕ್ರಮಿಸಿಕೊಂಡಿವೆ . ಅತ್ತ ದೇಸಿ ಜ್ಞಾನವೂ ಹೊಸ ತಲೆಮಾರಿಗೆ ಉಳಿದಿಲ್ಲ , ಇತ್ತ ಆಧುನಿಕ ಜ್ಞಾನವೂ ಸುಸ್ಥಿರವಾಗಿಲ್ಲ ಎಂಬುದು ಪರಿಸ್ಥಿತಿಯ ದುರಂತ . ' ಲಾಸ್ಟ್ ' ಡ್ರಾಪ್ : ಭಾರತದ ನೀರಭೀಷ್ಮ ಅನುಪಮ ಮಿಶ್ರಾ ಹಿನ್ನೆಲೆಯಲ್ಲೇ ಹೇಳಿದ ಮಾತೊಂದನ್ನು ನೆನಪಿಸಿಕೊಳ್ಳಲೇ ಬೇಕು . ಬೋರ್‌ವೆಲ್‌ಗಳು ಸದಾಕಾಲ ಶುದ್ಧ , ಸುರಕ್ಷಿತ ನೀರು ಕೊಡುವುದಿದ್ದರೆ ಖಂಡಿತಾ ಅದನ್ನು ವೈಜ್ಞಾನಿಕ , ಆಧುನಿಕ ಸೌಲಭ್ಯವೆಂದು ಒಪ್ಪಿಕೊಳ್ಳುತ್ತೇನೆ . ಎಂಥ ಮಾರ್ಮಿಕ ಮಾತು . ಮಲೆನಾಡು , ಮಳೆನಾಡು , ಕಿತ್ತಳೆನಾಡು ಹೀಗೆ ಇನ್ನೂ ಬೇರೆ ಬೇರೆ ಹೆಸರಿನಿಂದ ಕೆರೆಯಬಹುದಾದ ನಮ್ಮೂರಿನ ಮಳೆಯಂತೂ ತುಂಬಾ ಚೆಂದ . ಕಾಲ ಶುರುವಾದರೆ ಬಿಸಿಲು ನೋಡೋ ಆಸೆ ಹಿಡಿಯೋಸ್ಟು ಸುದೀರ್ಘ . ಪಾಚಿಕಟ್ಟಿ ನೆಲವೆಲ್ಲ ಹಸಿರಾಗಿ ಜಾರುತ್ತ , ಜಾರಿಸುತ್ತಾ ಬದಲಾಗೋ ನೆಲ , ಸಿಕ್ಕ ಸಿಕ್ಕಲ್ಲೆಲ್ಲ ರೇಸಿಗೆ ಬಿದ್ದವರಂತೆ ಹುಟ್ಟಿಕೊಳ್ಳೋ ನೀರುಕಡ್ಡಿ ಗಿಡ , ಚುರುಚುಣ , ಬೇಲಿಬಳ್ಳಿ , ಮುನಿಸೋ ಗಿಡ . . . ಇವೆಲ್ಲವೂ ಅಂದವೋ ಅಂದ . ೧೯೩೩ರ ಜನವರಿ ೩೦ರಂದು ಬೆಳಗ್ಗೆ ಹಿನ್‌ಡೆನ್‌ಬರ್ಗ್‌ ಅವರ ಕಛೇರಿಯಲ್ಲಿ ಅಡಾಲ್ಫ್ ಹಿಟ್ಲರನು ನಂತರದ ದಿನಗಳಲ್ಲಿ ಹೇಳಲಾಗಿರುವಂತೆ , ಸಂಕ್ಷಿಪ್ತ ಹಾಗೂ ಸರಳ ಸಮಾರಂಭದಲ್ಲಿ ಚಾನ್ಸೆಲರ್ ಆಗಿ ಪ್ರಮಾಣವಚನ ಸ್ವೀಕರಿಸಿದನು . ಅವನು ಚಾನ್ಸೆಲರ್ ಆಗಿ ತನ್ನ ಮೊದಲ ಭಾಷಣವನ್ನು ಫೆಬ್ರವರಿ ೧೦ರಂದು ನೀಡಿದನು . ನಾಝಿಗಳ ಅಧಿಕಾರವನ್ನು ಮಟ್ಟುಗೋಲು ಹಾಕಿಕೊಂಡ ಪ್ರಕರಣವು ಕಾಲಕ್ರಮೇಣ ಮ್ಯಾಚ್‌ಟರ್‌ಗ್ರೀಫಂಗ್ ( Machtergreifung ) ಹೆಸರಾಯಿತು . ಪ್ರಯಾಣ ಇನ್ನೂ ಬಿಡದಿಯನ್ನೂ ಮುಟ್ಟಿರಲಿಲ್ಲ , ಆಕೆಗೆ ವಾಂತಿ ಶುರುವಾಯಿತು . ಒಬ್ಬೊಂಟಿ ಮಹಿಳೆ , ಅದರಜೊತೆಯಲ್ಲಿ ಆಕೆಗೆ ಕಾಡುತ್ತಿದ್ದ ಅನಾರೋಗ್ಯ . ಸುಸ್ತಾಯ್ತಾ ? ನೀರುಬೇಕಾ ? ಸ್ವಲ್ಪ ಸುಧಾರಿಸ್ಕೊ ! ! ! ನಿದ್ದೆಮಾಡು ! ! ! ಹೀಗೆಲ್ಲಾ ಹೇಳುವುದಕ್ಕೆ ಅಲ್ಲಿ ಆಕೆಯ ಸಂಭಂದಿಗಳು ಯಾರೂ ಇರಲಿಲ್ಲ . ಅದರ ಬದಲಿಗೆ ಏನು ಹೆಂಗಸೋ ಏನೋ , ಮೈ ಗೆಲ್ಲಾ ಹಾರಿಸ್ತಾಳೆ , ಏಯ್ , ಹೋಗಿ ಹಿಂದಿನ ಸೀಟಿನಲ್ಲಿ ಕೂತ್ಕೋ , ಅಲ್ಲಿ ಹೋಗಿ ವಾಂತಿ ಮಾಡ್ಕೊ ! ! ! ಹೀಗೆ ಎಲ್ಲಾ ಬೈಗುಳಗಳ ಸುರಿಮಳೆ ಪ್ರಾರಂಭಿಸಿದ್ರು . ನನಗೆ ಆಕೆಯ ಮೇಲೆ ಮರುಕ ಉಂಟಾಗಿ ನನ್ನಬಳಿ ಇದ್ದ ನೀರನ್ನ ಸ್ವಲ್ಪ ಕುಡಿಯಲಿಕ್ಕೆ ಕೊಟ್ಟೆ . ಆಗ ನನ್ನ ಕಣ್ಣಲ್ಲಿ ನನಗರಿವಿಲ್ಲದಂತೆ ನೀರು ತುಂಬಿತ್ತು . ಒಂಟಿತನದಲ್ಲಿ ಇರುವ ನೋವು ಅದನ್ನ ಅನುಭವಿಸಿದವರಿಗೇ ಗೊತ್ತು . ನಿನ್ನೆ ಮುಂಬೈಯಲ್ಲಿ ನಡೆದ ಭಯೋತ್ಪಾದಕರ ದಾಳಿಯಲ್ಲಿ ನೂರಾರು ಜನ ಜೀವ ಕಳೆದುಕೊಂಡಿದ್ದಾರೆ ಎಂಬ ಸುದ್ದಿಯನ್ನು ನಾವೆಲ್ಲ ಕೇಳೇ ಇದ್ದೇವೆ , ಈಗಲೂ ಕೇಳುತ್ತಿದ್ದೇವೆ . ಇದೊಂದು ರೀತಿಯ ಯುದ್ಧವೇ ಸರಿ . ಹಿಂದೆ ಕನ್ನಡನಾಡೇ ಆಗಿದ್ದ , ಈಗ ಮಹಾರಾಷ್ಟ್ರವಾಗಿರುವ ನಾಡಿನಲ್ಲಿ ನಡೆಯುತ್ತಿರುವ ದಾಳಿಗಳನ್ನು ನೋಡಿದರೆ ನಮ್ಮ ಕರುಳು ಕಿವುಚಿದಂತಾಗುತ್ತದೆ . ಹಾಗೆಯೇ ಇಂಥದ್ದೇ ದಾಳಿಯು ನಾಳೆ ಬೆಂಗಳೂರಿನಲ್ಲೋ ಧಾರವಾಡದಲ್ಲೋ ಆಗುವುದಿಲ್ಲ ಎನ್ನುವುದಕ್ಕಾದರೂ ಏನು ಗ್ಯಾರಂಟಿ ? ನಮ್ಮ ವ್ಯವಸ್ಥೆ ಅಂಥದ್ದೇನಾದರೂ ನಡೆದರೆ ಅದನ್ನು ತಡೆಗಟ್ಟುತ್ತದೆ ಎಂಬ ನಂಬಿಕೆಯೇನಾದರೂ ನಮಗಿದೆಯೆ ? ಮೇಲಿಂದಮೇಲೆ ಭಾರತದಲ್ಲೆಲ್ಲ ಆಗುತ್ತಿರುವ ರೀತಿಯ ದಾಳಿಗಳನ್ನು ಎದುರಿಸುವ ಶಕ್ತಿಯೇ ನಮಗೆ ಇಲ್ಲವೋ ಏನೋ ಎಂದು ಜನರಿಗೆ ಅನ್ನಿಸಿಬಿಟ್ಟಿದೆ . ಆದರೆ ಹಾಗಲ್ಲ . ಇವತ್ತಿನ ದಿನ ಮರಾಠಿ ಯುವಕರೆಲ್ಲ ಒಂದಾಗಿ , ತಮ್ಮ ನಾಡು - ನುಡಿಗಳ ಬಗೆಗಿನ ಒಲವು ಮತ್ತು ಕಾಳಜಿಗಳನ್ನು ಕೈಬಿಡದೆ ಸರಿಯಾದ ವ್ಯವಸ್ಥೆಯನ್ನು ಕಟ್ಟಿದ್ದರೆ , ತಮ್ಮ ನಾಡನ್ನು ಭದ್ರಮಾಡಿದ್ದರೆ ಪಾಡು ಮಹಾರಾಷ್ಟ್ರಕ್ಕೆ ಆಗುತ್ತಿರಲಿಲ್ಲ . ಹಾಗೆಯೇ ಕನ್ನಡದ ಯುವಕರೂ ಒಗ್ಗೂಡಿ ನಮ್ಮ ನಾಡು - ನುಡಿಗಳ ಬಗೆಗಿನ ಒಲವು - ಕಾಳಜಿಗಳನ್ನು ಕೈಬಿಡದೆ ನಾಡನ್ನು ರಕ್ಷಿಸುವ ಪಣ ತೊಟ್ಟರೆ ಭಯೋತ್ಪಾದಕರಷ್ಟನ್ನೇ ಏಕೆ , ಪ್ರಪಂಚದ ಯಾವುದೇ ದುಷ್ಟಶಕ್ತಿಯನ್ನೂ ತಡೆಯಲಾಗದೆಯೇನಿಲ್ಲ . ಮಂಕುತಿಮ್ಮನ ಕಗ್ಗದಲ್ಲಿ ನಮ್ಮ ಡಿ . ವಿ . ಜಿ . ಹೇಳುವ ಹಾಗೆ - ಇದು ಮಣ್ಮೆತ್ತು ಮತ್ತ ಗುಳ್ಳವ್ವ ಕಥಿ . ಮತ್ತ ಹಿಂಗೇ ಇನ್ನೊಂದು ಪದ್ದತಿ ಬಗ್ಗೆ ಮತ್ತ ಬರಿತೀನಿ . ಅಲ್ಲಿ ತನಕ - ಇತ್ತ ಬಜಾರಿ ಹೆಣ್ಣು ಜಕಾನಾ ಸೊಕ್ಕಿನಿಂದ ಹೊಸ ಗಂಡಿನೊಂದಿಗೆ ಸರಸ ಆರಂಭಿಸುತ್ತದೆ . ತನ್ನ ಹಳೆಯ ಗಂಡನ ಮನೆ ಎದುರು ಹಾರಾಡುತ್ತ ಮಕ್ಕಳ ಸಾಕಣೆ ಹೇಗೆ ನಡೆದಿದೆ ಎಂದು ಮೇಲುಸ್ತುವಾರಿ ನಡೆಸುತ್ತದೆ . ಹೀಗೆ ಹೆಣ್ಣು ಜಕಾನಾ ಯಾವತ್ತೂ ಸದಾ ವಿಚ್ಛೇದನ ಪತ್ರ ಇಟ್ಟುಕೊಂಡೇ ಪ್ರತಿ ಬಾರಿ ಹಸೆಮಣೆ ಏರುತ್ತದೆ . ನಾಲ್ಕಾರು ಗಂಡುಗಳಿಗೆ ಹೀಗೆ ಸಲೀಸಾಗಿ , ರಾಜಾರೋಷವಾಗಿ ವಿಚ್ಛೇದನಾ ಚೀಟಿ ನೀಡುತ್ತ , ತನ್ನ ಸಂತಾನೋತ್ಪತ್ತಿ ಕೆಲಸ ಅನಾಯಾಸವಾಗಿ ನಡೆಸುತ್ತದೆ . * ಬೆಂಗಳೂರು ವಿಶ್ವವಿದ್ಯಾನಿಲಯದ ಹತ್ತನೆಯ ಘಟಿಕೋತ್ಸವದಲ್ಲಿ - ೧೨ - ೧೯೭೪ ರಂದು ಮಾಡಿದ ಭಾಷಣ . ಆರಾಧನಾ ಕರ್ಮಗಳ ವಿಧಿಗಳಿವೆ . ವ್ಯಾಪಾರ ವ್ಯವಹಾರದ ಶಿಕ್ಷಣಗಳಿವೆ . ಪ್ರವಾದಿಗಳ ಮತ್ತು ಸತ್ಪುರುಷರ ಚರಿತ್ರೆಗಳಿವೆ . ಸತ್ಯವಿಶ್ವಾಸಿಗಳ ಪ್ರತಿಫಲ ಮತ್ತು ಸತ್ಯ ನಿಷೇಧಿಗಳ ಶಿಕ್ಷೆಯ ಕುರಿತು ವಿವರಣೆಗಳಿವೆ . ಸ್ವರ್ಗ ಮತ್ತು ನರಕದ ಚಿತ್ರೀಕರಣವಿದೆ . ಒಟ್ಟಿನಲ್ಲಿ ಎಲ್ಲ ವಸ್ತುಗಳ ವಾಸ್ತವಿಕತೆಯನ್ನು ಸ್ಪಷ್ಟೀಕರಿಸುವ ಗ್ರಂಥವಾಗಿ ಇದನ್ನು ಅವತೀರ್ಣಗೊಳಿಸಲಾಗಿದೆ . ಪವಿತ್ರ ಕುರಾನಿನ 16 ನೇ ಅಧ್ಯಾಯದಲ್ಲಿ ಅಲ್ಲಾಹನು ಹೇಳುತ್ತಾನೆ : " ಎಲ್ಲವನ್ನೂ ಸುಸ್ಪಷ್ಟವಾಗಿ ವಿಶದೀಕರಿಸುವುದರೊಂದಿಗೆ ಮಾರ್ಗದರ್ಶಕವೂ ಅನುಗ್ರಹೀತವೂ ಮತ್ತು ವಿಧೇಯತೆ ತೋರುವವರ ಪಾಲಿಗೆ ಸುವಾರ್ತೆ ಯನ್ನು ಹೊತ್ತುಕೊಂಡಿರುವ ಗ್ರಂಥವನ್ನು ನಾವು ನಿಮ್ಮ ( ಪ್ರವಾದಿ ಮುಹಮ್ಮದ್ ' ' ) ಮೇಲೆ ಅವತೀರ್ಣಗೊಳಿಸಿದ್ದೇವೆ . ( ಅನ್ನಹ್ಲ್ : 89 ) ಪವಿತ್ರ ಕುರಾನಿನಲ್ಲಿ ಅಲ್ಲಾಹನ ಪರಿಚಯವಿದೆ . . ಅವನ ನಾಮಗಳ , ಗುಣನಾಮಗಳ ಮತ್ತು ಅವನ ಅನಂತ ಶಕ್ತಿ ಸಾಮರ್ಥ್ಯದ ವರ್ಣನೆಯಿದೆ . ಅವನ ಸೃಷ್ಟಿಗಳ ಕುರಿತು ತಿಳಿಸಲಾಗಿದೆ . ಅಲ್ಲಾಹನಲ್ಲಿ ಅವನ ಅವನ ಮಲಕು ( ದೇವಚರ ) ಗಳಲ್ಲಿ ಅವನು ಅವತೀರ್ಣಗೊಳಿಸಿದ ಗ್ರಂಥಗಳಲ್ಲಿ ಅವನ ಸಂದೇಶವನ್ನು ಜನರಿಗೆ ತಲುಪಿಸಲು ಬಂದ ಸಂದೇಶವಾಹಕರಲ್ಲಿ ಮತ್ತು ಅಂತ್ಯ ದಿನದಲ್ಲಿ ನಂಬಿಕೆಯಿರಲಿ ಎಂಬ ಉಪದೇಶವನ್ನೂ ಗ್ರಂಥ ನೀಡುತ್ತದೆ . ಅದು ವಿಚಾರ ಪರಂಪರೆಯ ಗ್ರಂಥವೂ ಹೌದು . ಆಕಾಶ ಭೂಮಿಗಳ ಸೃಷ್ಟಿಯ ಕುರಿತು ಅವುಗಳಲ್ಲಿ ನೆಲೆಸಿರುವ ಜೀವರಾಶಿಗಳ ಮತ್ತವುಗಳ ವಾಸ್ತವಿಕತೆಯ ಕುರಿತು ಆಲೋಚಿಸಲು ಮತ್ತು ಅವುಗಳ ಬಗ್ಗೆ ಗಾಢವಾಗಿ ವಿವೇಚಿಸುವಂತೆ ಅದುಮನುಷ್ಯರನ್ನು ಪ್ರೇರೇಪಿಸುತ್ತದೆ . ಪವಿತ್ರ ಕುರಾನ್ ಹತ್ತನೇ ಅಧ್ಯಾಯದಲ್ಲಿ ಹೇಳುತ್ತದೆ " ಅವರೊಡನೆ ಹೇಳಿರಿ , ಭೂಮ್ಯಾಕಾಶಗಳಲ್ಲಿ ಏನಿದೆಯೆಂದು ನೀವು ಚೆನ್ನಾಗಿ ನೋಡಿರಿ " ( ಯೂನುಸ್ , ಸೂಕ್ತ 101 ) 47 ನೇ ಅಧ್ಯಾಯದಲ್ಲಿ ಅದು ರೀತಿ ಕೇಳುತ್ತದೆ " ಅವರೇನು ಕುರಾನಿನ ಕುರಿತು ಆಲೋಚನೆ ನಡೆಸುವುದಿಲ್ಲವೇ ? ಅಥವಾ ಹೃದಯಗಳಿಗೆ ಬೀಗ ಜಡಿಯಲ್ಪಟ್ಟಿದೆಯೇ ? ಒಂದೇ ಹುಟ್ಟಿದ ತಾರೀಕನ್ನು ( ಏಪ್ರಿಲ್ ೨೪ ) ಹಂಚಿಕೊಂಡಿದ್ದಾರೆಂಬ ಅಂಶವನ್ನು ಹೊರತುಪಡಿಸಿಯೂ ಸಚಿ ತೆಂಡುಲ್ಕರ್ ಹಾಗೂ ಡಾ . ರಾಜ್ಕುಮಾರ್ಗೆ ಇದ್ದಂತಹ ಸಾಮ್ಯತೆಗಳು ಏನೇನು ? ಇಬ್ಬರೂ ತಮ್ಮ ತಮ್ಮ ವೃತ್ತಿಬದುಕಿನ ' ಆರಂಭದಿಂದಲೇ ' ದಂತಕಥೆಯಾಗುವ ಅನಿವಾರ್ಯ ಜವಾಬ್ದಾರಿ ಹೊತ್ತು ಬಂದವರು . ಆದ್ದರಿಂದ , ತದನಂತರ , ಅವರುಗಳಿಗೆ ಇನ್ನಿಲ್ಲದ ತೊಂದರೆ ಆರಂಭವಾಯಿತು . ಅದೇನೆಂದರೆ ತಮ್ಮ ತಮ್ಮ ಸಾಧನೆಗಳನ್ನು ಹೋಲಿಕೆ ಮಾಡಿಕೊಳ್ಳಲು ಅವರುಗಳಿಗೆ ಇದ್ದಂತಹ ಒಂದೇ ಮಾನದಂಡ , ಬೆಂಚ್ ಮಾರ್ಕ್ಗಳೆಂದರೆ - - ಸ್ವತಃ ಅವರುಗಳೇ ! ತಮಗೆ ತಾವೇ ಮಾದರಿಗಳಾಗಿ ಹೋಗುವ ದಂತಕಥೆಗಳ ( ಸಂ ) ಕಷ್ಟ ಎಂತಹದ್ದು ಎಂಬುದನ್ನು ಬಿಡಿಸಿ , ವಿವರಿಸಿ ಹೇಳಬಲ್ಲವರು - - ಸ್ವತಃ ಅವರುಗಳೇ ! ಲೂಯಿಸಿಯಾನ ಒಂದು ಆರ್ದ್ರ ಉಪೋಷ್ಣ ವಲಯದ ಹವಾಮಾನವನ್ನು ಹೊಂದಿದೆ ( ಕೊಪ್ಪೆನ್ ಹವಾಮಾನ ವಿಂಗಡಣೆ Cfa ) , ಬಹುಶಃ ಇದು ಎಲ್ಲ ದಕ್ಷಿಣಮಧ್ಯ ರಾಜ್ಯಗಳ ಒಂದು ಆರ್ದ್ರ ಉಪೋಷ್ಣ ವಲಯದ ಹವಾಮಾನದ ಒಂದು " ಉತ್ತಮ " ಉದಾಹರಣೆಯಾಗಿದೆ . ರೀತಿಯಾದ ವಾತಾವರಣದಲ್ಲಿ ಬೇಸಿಗೆಕಾಲವು ದೀರ್ಘ , ಬಿಸಿ , ಆರ್ದ್ರತೆಯಿಂದ ಕೂಡಿದ್ದರೆ , ಚಳಿಗಾಲವು ಕಡಿಮೆ ಅವಧಿಯಾಗಿದ್ದು , ಸುಖೋಷ್ಣವಾಗಿರುತ್ತದೆ . ರಾಜ್ಯದಲ್ಲಿರುವ ಉಪೋಷ್ಣ ವಲಯದ ಲಕ್ಷಣಗಳು ದೊಡ್ಡ ಮಟ್ಟದಲ್ಲಿ ಗಲ್ಫ್ ಆಫ್ ಮೆಕ್ಸಿಕೋನಿಂದ ಪ್ರಭಾವಿತಗೊಂಡಿದೆ , ಇದರ ಅತ್ಯಂತ ದೂರದ ಬಿಂದು 200 ಮೈಲುಗಳ ದೂರ ( 320 ಕಿಮೀ ) ಕ್ಕಿಂತ ಹೆಚ್ಚಿಲ್ಲ . ವರ್ಷಪೂರ್ತಿಯಾಗಿ ಮಳೆ ಅಥವಾ ಹಿಮಪಾತ ಸಂಭವಿಸುತ್ತಿರುತ್ತದೆ , ಆದಾಗ್ಯೂ ಬೇಸಿಗೆ ಕಾಲವು ವರ್ಷದ ಇತರ ಕಾಲಗಳಿಗಿಂತ ಸ್ವಲ್ಪಮಟ್ಟಿಗೆ ಆರ್ದ್ರತೆಯಿಂದ ಕೂಡಿರುತ್ತದೆ . ಅಕ್ಟೋಬರ್ ತಿಂಗಳಿನಲ್ಲಿ ತಾತ್ಕಾಲಿಕವಾಗಿ ತಗ್ಗುತ್ತದೆ . ಲೂಯಿಸಿಯಾನ ದಕ್ಷಿಣಭಾಗದಲ್ಲಿ ಯಥೇಚ್ಛವಾಗಿ ಮಳೆಯಾಗುತ್ತದೆ , ವಿಶೇಷವಾಗಿ ಚಳಿಗಾಲದ ತಿಂಗಳಲ್ಲಿ ಮಳೆಯಾಗುತ್ತದೆ . ಲೂಯಿಸಿಯಾನ ಬೇಸಿಗೆ ಕಾಲವು ಶಾಖ ಹಾಗು ಆರ್ದ್ರತೆಯಿಂದ ಕೂಡಿರುತ್ತದೆ , ಜೂನ್ ತಿಂಗಳ ಮಧ್ಯಭಾಗದಿಂದ ಸೆಪ್ಟೆಂಬರ್ ತಿಂಗಳ ಮಧ್ಯಭಾಗದವರೆಗೆ ಗರಿಷ್ಠ ತಾಪಮಾನವು ಸರಾಸರಿ 90 ° F ( 32 ° C ) ಅಥವಾ ಅದಕ್ಕೂ ಅಧಿಕವಾಗಿರುತ್ತದೆ ಜೊತೆಗೆ ರಾತ್ರಿಯ ಅವಧಿಯಲ್ಲಿ ತಾಪಮಾನವು ಕೆಳಕ್ಕಿಳಿದು ಸರಾಸರಿ 70 ° F ( 22 ° C ) ಕ್ಕೂ ಹೆಚ್ಚಿರುತ್ತದೆ . ಬೇಸಿಗೆಯಲ್ಲಿ , ತೀವ್ರ ಗರಿಷ್ಠ ತಾಪಮಾನವು ದಕ್ಷಿಣಕ್ಕೆ ಹೋಲಿಸಿದರೆ ಉತ್ತರ ಭಾಗದಲ್ಲಿ ಹೆಚ್ಚು ಬೆಚ್ಚಗಿರುತ್ತದೆ . ಜೊತೆಗೆ ಗಲ್ಫ್ ಆಫ್ ಮೆಕ್ಸಿಕೋ ಸಮೀಪ ತಾಪಮಾನವು ಆಗಾಗ್ಗೆ 100 ° F ( 38 ° C ) ಗೆ ತಲುಪಬಹುದು , ಆದಾಗ್ಯೂ ತಾಪಮಾನದಲ್ಲಿ 95 ° F ( 35 ° C ) ಕ್ಕೂ ಹೆಚ್ಚಿನ ಗರಿಷ್ಠತೆಯು ಸರ್ವೇಸಾಮಾನ್ಯವಾಗಿರುತ್ತದೆ . ಲೂಯಿಸಿಯಾನದ ಉತ್ತರಭಾಗದಲ್ಲಿ , ಬೇಸಿಗೆಯಲ್ಲಿ ತಾಪಮಾನವು 105 ° F ( 41 ° C ) ಕ್ಕೂ ಅಧಿಕವಾಗಿರುತ್ತದೆ . ನಾಡಹಬ್ಬ ದಸರಾ ಆಚರಣೆಗೆ ಪ್ರತ್ಯೇಕ ದಸರಾ ಪ್ರಾಧಿಕಾರ ರಚಿಸಲು ಸರಕಾರ ಚಿಂತನೆ ನಡೆಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್ . . ರಾಮದಾಸ್ ಇದೇ ಸಂದರ್ಭದಲ್ಲಿ ತಿಳಿಸಿದರು . ದಸರಾ ಮಹೋತ್ಸವವನ್ನು ವ್ಯವಸ್ಥಿತವಾಗಿ ಮತ್ತು ಇನ್ನಷ್ಟು ವೈಭವಯುತವಾಗಿ ಆಚರಿಸಬೇಕೆಂದರೆ ಅದಕ್ಕಾಗಿ ಪ್ರತ್ಯೇಕ ವ್ಯಸವ್ಥೆ ಅಗತ್ಯ . ಹಬ್ಬದ ಸಿದ್ಧತೆಗೂ ಸಮಯ ಬೇಕು . ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಯಾರನ್ನು ಕರೆಸಬೇಕು , ಅದಕ್ಕೆ ಮಾನದಂಡ ಏನು ? ಎಂಬುದರ ಕುರಿತು ಮಾರ್ಗಸೂಚಿಗಳನ್ನು ರಚಿಸಬೇಕಿದೆ . ದಸರೆ ಮತ್ತು ಪರಂಪರೆಗೆ ಸಂಬಂಧಿಸಿದ ಪ್ರತ್ಯೇಕವಾದ ಅಧಿಕಾರಿಯನ್ನು ನೇಮಿಸಬೇಕಿದೆ . ಎಲ್ಲದರ ಬಗ್ಗೆಯೂ ಚರ್ಚೆ ನಡೆಸಲಾಗುತ್ತಿದೆ . ಮುಂದಿನ ನಾಲ್ಕೈದು ತಿಂಗಳಲ್ಲಿ ದಸರಾ ಪ್ರಾಧಿಕಾರಕ್ಕೆ ರೂಪ ಸಿಗಲಿದೆ ಎಂದು ಹೇಳಿದರು . ಬಾರಿಯ ದಸರಾ ಮಹೋತ್ಸವ ಹೇಗಿತ್ತು ಎಂಬುದರ ಕುರಿತು ಕಿರು ಹೊತ್ತಗೆ ತರಲಾಗುವುದು . ಇದು ಮುಂದಿನ ಉತ್ಸವಕ್ಕೆ ಸಹಕಾರಿಯಾಗಲಿದೆ . ದಸರಾ ಮಹೋತ್ಸವವನ್ನು ಆಚರಿಸಲು ಪಾಲಿಕೆ ಸಿದ್ಧ , ಎಲ್ಲವನ್ನೂ ತಮಗೆ ವಹಿಸಿ ಎಂಬ ಮೇಯರ್ ಸಂದೇಶ್ಸ್ವಾಮಿ ಹೇಳಿಕೆಗೆ ದಸರಾ ಒಂದು ನಾಡಹಬಬ್ , ಮೈಸೂರು ಪಾಲಿಕೆಯೂ ಸೇರಿದಂತೆ ಎಲ್ಲರೂ ಸೇರಿಕೊಂಡು ಅದನ್ನು ಆಚರಿಸಬೇಕಿದೆ ಎಂದು ಪ್ರಕ್ರಿಯಿಸಿದರು . ಹೌದು ಮಹಾಸ್ವಾಮಿ . ಖಂಡಿತವಾಗಿಯೂ ನಾನೆ ಮೃತದೇಹವನ್ನು ನೋಡಿದ್ದು . ಬೆಳಗಿನ ಸಮಯ ಎಂದಿನಂತೆ ಮರಕಡಿಯಲು ಹೋದಾಗ ಮೃತದೇಹವನ್ನು ಗಿರಿ ಕಂದರದ ತೊಪ್ಪಲ್ಲಲ್ಲಿ , ಒಂದು ಪೊದೆಯಲ್ಲಿ ನೋಡಿದೆ . ಸ್ಥಳ ಅಂತೀರಾ ? ಯಾಮಶಿನ ರಸ್ತೆಯಿಂದ ಸುಮಾರು ೧೫೦ ಅಂಗುಲ ದೂರವಿದ್ದಿರಬಹುದು . ದಾರಿಗೆ ತುಸು ಪಕ್ಕದಲ್ಲಿನ ಬಿದಿರು ಪೊದೆ ಅದು . ಹೆಣವು ನೀಲಿ ನಿಲುವಂಗಿ ಕಿಮೋನೊ ಮತ್ತು ಕ್ಯೋಟೊ ಶೈಲಿಯ ಮುದುರಿದ ತೋಪಿಯನ್ನುಟ್ಟು ಅಂಗಾತ ಮಲಗಿತ್ತು . ಒಂದೇ ಕತ್ತಿಯ ಸೀಳು ಎದೆಯನ್ನು ಸೀಳಿ ಘಾತಿಸಿತ್ತು . ಅತ್ತಿತ್ತ ಬಿದ್ದಿದ್ದ ಬಿದುರಿನ ತರುಗೆಲೆಗಳು ರಕ್ತಸಿಕ್ತವಾಗಿ ಕೆಂಪನೆ ಹುವಾಡಿಸಿತ್ತು . ಇಲ್ಲ , ರಕ್ತ ಇನ್ನು ಸುರಿಯುತ್ತಿರಲಿಲ್ಲ . ಗಾಯ ಆರಿದ್ದಿರಬೇಕು . ನಾನು ಬಂದದ್ದನು ಗಮನಿಸದೆ ನೊಣ ಒಂದು ಅಲ್ಲೆ ಅಂಟಿ ಕುಳಿತಿತ್ತು . ಅಲ್ಲಿ ಖಡ್ಗ ಇತ್ಯಾದಿ ಎನಾದ್ರು ಇತ್ತು ಅಂತೀರ ? ಎಲ್ಲಿ ರೀತಿ ಯಾವುದೂ ಇರಲಿಲ್ಲ . ಇಲ್ಲ ಮತ್ತಿನ್ನೇನು ಇರಲಿಲ್ಲ ಮಹಾಸ್ವಾಮಿ . ಅಲ್ಲಿ ಮರದ ಬುಡದಲ್ಲಿ ಒಂದು ಹಗ್ಗವನ್ನು ಮಾತ್ರ ಗಮನಿಸಿದೆ . ಮತ್ತೆ . . . . ಹಗ್ಗದವನ್ನು ಬಿಟ್ಟರೆ ಅಲ್ಲಿ ಒಂದು ಬಾಚಣಿಗೆ ನೋಡಿದೆ . ಅಷ್ಟೆ ಅಲ್ಲಿದ್ದದ್ದು . ಬಹುಶಃ ಕೊಲೆಯಾಗುವಿದಕ್ಕೆ ಮುಂಚೆ ಹೊರಾಡಿ ಒದ್ದಾಡಿರ ಬೇಕು , ಯಾಕೆಂದ್ರೆ ಅಲ್ಲಿದ್ದ ಗರಿಕೆ - ಹುಲ್ಲುಗಳು , ಕೆಳಗೆ ಬಿದ್ದ ಬಿದುರಿನ ಎಲೆಗಳು ಎಲ್ಲವೂ ಚದುರಿದ್ದವು . " ಹತ್ತಿರದಲ್ಲಿ ಕುದುರೇ ಏನಾದ್ರು ? " ಇಲ್ಲ ಸ್ವಾಮಿ . ಮನುಷ್ಯನು ಹೋಗುವುದೇ ಕಷ್ಟ ಅಲ್ಲಿ . ಇನ್ನು ಕುದುರೆ ಎಲ್ಲಿಂದ ಬರಬೇಕು . ಹೊತ್ತು ? ನೆನ್ನೆ ಮಧ್ಯಾಹ್ನದ ವೇಳೆ ಸ್ವಾಮಿ . ನತದೃಶ್ಟ ಸೇಕಿಯಾಮದಿಂದ ಯಾಮಶಿನ ಹಾದಿ ಹಿಡಿದ್ದಿದ್ದ . ಸೇಕಿಯಾಮ ಕಡೆಗೆ ಕುದುರೆ ಮೇಲೆ ಸವಾರಿಮಾಡುತ್ತ , ಒಬ್ಬಳು ಹೆಂಗಸಿನ ಜೊತೆ ಸಾಗಿದ್ದ . ಈಗ ಅವಳು ಅವನ ಪತ್ನಿ ಎಂಬುದು ತಿಳಿದಿದೆ . ಸೆರಗು ಅಡ್ಡ ಹಾಯ್ದದ್ದರಿಂದ ಮುಖ ಕಾಣಿಸುತ್ತಿರಲ್ಲಿಲ್ಲ . ನನಗೆ ಅವಳ ಬಟ್ಟೆಯ ರಂಗೊಂದೆ ಕಂಡದ್ದು - - ಕಂದು ಬಣ್ಣದ ನಿಲುವಂಗಿ . ನೀಳವಾದ ಕೇಸರ ಗಳುಳ್ಳ ಅಶ್ವಾರೂಢಳಗಿದ್ದಳು . ಮಹಿಳೆಯ ಎತ್ತರ ? ಒಹ್ ! ಸುಮಾರು ನಾಲ್ಕು ಅಡಿ ಐದು ಅಂಗುಲ . ನಾನು ಬೌದ್ಧ ಭಿಕ್ಷುವಾಗಿರುವುದರಿಂದ ಅವಳ ಕಡೆ ಹೆಚ್ಚು ಗಮನ ಹರಿಸಲಿಲ್ಲ . ಮನುಷ್ಯ ಖಡ್ಗಧರಿಸಿ ಸಶಸ್ತ್ರನಾಗಿರದೆ ಬಿಲ್ಲು ಬಾಣಗಳನ್ನು ಸಹ ಹೊತ್ತಿದ್ದ . ಮತ್ತೆ ಹೇಳುವುದಾದರೆ ಸರಿಸುಮಾರು ಇಪ್ಪತ್ತು ಬಿಲ್ಲಿಗಳನ್ನು ತನ್ನ ಬತ್ತಳಿಕೆಯಲ್ಲಿ ತುಂಬಿದ್ದ . ಆತನು ಇಂತಹ ದುರ್ವಿಧಿಯನ್ನು ಸಂಧಿಸುತ್ತಾನೆಂದು ನಾನು ಎಣಿಸಿರಲಿಲ್ಲ . ನಿಜಕ್ಕು ಮಾನವ ಜೀವನ ಬೆಳಗಿನ ಮಂಜಿನಷ್ಟೆ ಸಾಶ್ವತ , ಮಿಂಚಿನ ಬಳ್ಳಿಯಷ್ಟೆ ಚಿರಾಯು . ಅವನ ಮೇಲಿನ ನನ್ನ ಸಹಾನುಭೂತಿಗೆ ಪದಗಳು ಸಾಕಾಗುವುದಿಲ್ಲ . ಕರ್ನಾಟಕ ರಾಜ್ಯದಲ್ಲಿ ಪೋಲಿಯೋ ಲಸಿಕೆ ಬಗ್ಗೆ ಪ್ರಯೋಜನ / ದುಷ್ಪರಿನಾಮ ವದಂತಿ ಪತ್ರಿಕೆ / ಮಾಧ್ಯಮ ವನ್ನು ಈಗ ಚಿಂತೆ ಗಿಡು ಮಾಡುವುದಲ್ಲದೆ ಪೋಷಕ ವರ್ಗ ದವರಿಗೆ ಗಾಬರಿ ಮಾಡಿ ಆಸ್ಪತ್ರೆ ಗಳಲ್ಲಿ ವೈದ್ಯರನ್ನು ಕೊಡ ದಿನವೀಡಿ ಶ್ರಮಿಸಿ ನಿಜವಾಗಿ ಆದದ್ದೇನು ಎಂದು ಪ್ರಕಟಿಸಲು ಹರ ಸಾಹಸ ಮಾಡ ಬೇಕಾಯಿತು . ಪೋಲಿಯೋ ಹನಿ ಹಾಕಿಸಿಕೊಂಡ ಮಕ್ಕಳಿಗೆ ಜ್ವರ ಬರುತ್ತಿದೆ . ತೀವ್ರ ಹೊಟ್ಟೆ ನೋವಿನಿಂದ ಅಳುತ್ತಾರೆ . ವೈದ್ಯಕೀಯ ದ್ರಸ್ಟಿಯಲ್ಲಿ ಸಾಮಾನ್ಯವಾಗಿ ಚಳಿಗಾಲದಲ್ಲಿ ಮಕ್ಕಳ ಮೈ ಬಿಸಿ ಇರುತ್ತದೆ . ಬೆಚ್ಚಗಿನ ಉಡುಪು ಧರಿಸಿ ಮೈ ವಾತಾವರಣಕ್ಕೆ ಬಿಡದೆ ರಕ್ಷಣೆ ಕೊಡಬೇಕು . ಇದೆ ಸಂಧರ್ಭ ದಲ್ಲಿ ವದಂತಿ ಪೋಷಕರ ತಪ್ಪು ತಿಳುವಳಿಕೆಗೆ ಕಾರಣವಾಯಿತು . ಆಸ್ಪತ್ರೆಗೆ ಒಡಲು ಕಾರಣ . ಮಾತಾಡಲು / ಬರೆಯಲು ಇದು ಸುಲಭ . ಇದನ್ನು ಅನುಭವಿಸಿದ ಪೋಷಕರ ಸ್ಥಿತಿ ಹೇಗಿರಬೇಕು ನೀವೇ ಯೋಚಿಸಿ . ಸಾರ್ವಜನಿಕರ / ವೈದ್ಯರ ಸಮಯ ಪ್ರಜ್ಞೆ ಇಲ್ಲಿ ಕೆಲಸ ಮಾಡಿ ಈಗ ಪರಿಸ್ತಿತಿ ಶಾಂತ ವಾಗಿದೆ . ಇದರ ಬಗ್ಗೆ ತನಿಕೆ ಮಾಡಿ ಇಂತಹ ವರದಿ ಗಳು ಮುಂದೆ ಮರುಕಳಿಸದಂತೆ ಸಾರ್ವಜನಿಕರ ಹಿತಾಸಕ್ತಿ ಕಾಪಾಡಬೇಕು . ಯಾವುದೇ ಮಗುವಿನ ಮೇಲೆ ಪೋಲಿಯೋ ಲಸಿಕೆ ದುಸ್ಪರಿನಾಮ ಮಾಡಿಲ್ಲ / ಮಾಡುವುದು ಇಲ್ಲ . ಪ್ರಪಂಚದ ವಿಜ್ಞಾನಿ ಗಳಿಂದ ಇದು ಸ್ಪಷ್ಟ ವಾಗಿದೆ . ಕಿಡಿಗೇಡಿಗಳು ಹರಡಿದ ವರದಿ ಯಲ್ಲದೆ ಬೇರೆ ಏನೂ ಇಲ್ಲ . ಸರ್ವೇ ಜನ : ಸುಕಿನೋ ಭವಂತು : ಉಪ ಚುನಾವಣೆ ಸಮಯದಲ್ಲಿ ರಾಜಕೀಯ ಪಕ್ಷಗಳು ದಯವಿಟ್ಟು ಇದರ ಲಾಭ ಪಡೆಯಲು ಯತ್ನಿಸಬೇಡಿ ನಮಸ್ಕಾರ ಶುಭಂ : ನಾಗೇಶ್ ಪೈ . ಭವ್ಯ ಭಾರತದ ನವ ನಿರ್ಮಾಣ ವೇದಿಕೆ . ನಿನಗೆ ನಾ ಮಗುವು ನನಗೆ ನೀ ಮಗುವು ಇದು ನಿನಗೆ ತಿಳಿದಿಲ್ಲವೇ . . ಮಗುವಿನಾ ಮುನಿಸಿದು ಎಂದು ನಾ ತಿಳಿದಿದ್ದೆ ಆದರೇ ತಾಯಿಯೆ ಇಲ್ಲವೆನಗೆ ಎನ್ನುವುದು ನಿನಗೆ ತರವೇ ? ಮೊದಲಿಂದಲೂ ನಿಮ್ಮ ಬರಹ ಇಷ್ಟ ಪಡ್ತಾ ಬರ್ತಿದೇನೆ . ಬೆಳ್ಳಂಬೆಳಿಗ್ಗೆ ಬಹುಶಃ ಮೊದಲು ನಿಮ್ಮ ಪೋಸ್ಟ್ ಓದೋನು ನಾನೇ ಅನ್ಸುತ್ತೆ . ಬೆಂಗಳೂರು : ಆರು ತಿಂಗಳು ಕಳೆದರೂ ಬಹುಪಾಲು ಬಜೆಟ್‌ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಪೂರಕವಾದ ಸರ್ಕಾರಿ ಆದೇಶಗಳು ಹೊರಡದ ಬಗ್ಗೆ ಸಿಡಿಮಿಡಿ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಬಿ . ಎಸ್‌ . ಯಡಿಯೂರಪ್ಪ ಅವರು 2010 - 11ನೇ ಸಾಲಿನ ಬಜೆಟ್‌ನಲ್ಲಿ ಪ್ರಕಟಿಸಲಾಗಿದ್ದ ಎಲ್ಲ 58 ಹೊಸ ಯೋಜನೆಗಳ ಜಾರಿಗೆ ಸಂಬಂಧಿಸಿದಂತೆ ಸರ್ಕಾರಿ ಆದೇಶ ಹೊರಡಿಸಲು . 15ರವರೆಗೆ ಅಧಿಕಾರಿಗಳಿಗೆ ಗಡುವು ನೀಡಿದ್ದಾರೆ . ಸರ್ಕಾರವನ್ನು ಅಸ್ಥಿರತೆಗೆ ದೂಡಿದ್ದ ರಾಜಕೀಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಕಳೆದ ಮೂರು ವಾರಗಳಿಂದ ಒತ್ತಡದಲ್ಲಿದ್ದ ಮುಖ್ಯಮಂತ್ರಿಯವರು , ಗುರುವಾರ ಆಡಳಿತ ಯಂತ್ರದತ್ತ ಗಮನ ಹರಿಸಿದರು . ವಿಧಾನಸೌಧದಲ್ಲಿ ಅವರು ಮುಖ್ಯ ಕಾರ್ಯದರ್ಶಿ , ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳು ಹಾಗೂ ಕಾರ್ಯದರ್ಶಿಗಳ ಸಭೆ ನಡೆಸಿ , ಜಡ್ಡುಗಟ್ಟಿದ ಆಡಳಿತ ಯಂತ್ರವನ್ನು ಚುರುಕುಗೊಳಿಸುವ ಪ್ರಯತ್ನ ನಡೆಸಿದರು . ರಾಜಕೀಯ ಏರಿಳಿತಗಳು ಏನೇ ಇರಲಿ , ಆಡಳಿತ ವ್ಯವಸ್ಥೆ ತಟಸ್ಥ ಮನೋಭಾವದೊಂದಿಗೆ ಕೆಲಸ ಮಾಡಬೇಕು . ಯಾವ ವಿದ್ಯಮಾನಗಳು ನಡೆದರೂ ನನ್ನ ಸರ್ಕಾರ ಸುಭದ್ರವಾಗಿದೆ ಮತ್ತು ಸರ್ಕಾರದ ಮುಂದುವರಿಕೆ ಬಗ್ಗೆ ಸಂಶಯ ಬೇಡ . ರಾಜಕೀಯ ಬಿಕ್ಕಟ್ಟಿನಿಂದ ಆಡಳಿತ ಯಂತ್ರ ಸ್ಥಗಿತಗೊಳಿಸಿದೆ ಎಂಬ ಸಾರ್ವಜನಿಕ ಅಭಿಪ್ರಾಯ ಬಂದಿದೆ . ಹಿನ್ನೆಲೆಯಲ್ಲಿ ನಿರ್ದಿಷ್ಟ ಕಾರ್ಯಸೂಚಿ ಇಲ್ಲದೆ ತಾವು ತುರ್ತಾಗಿ ಸಭೆ ಕರೆಯಲಾಗಿದ್ದು , ಅಧಿ ಕಾರಿಗಳು ಎಚ್ಚೆತ್ತು ಚುರುಕಾಗಿ ಕೆಲಸ ಮಾಡಬೇಕು ಎಂದು ತಾಕೀತು ಮಾಡಿದರು . ಬಜೆಟ್‌ನಲ್ಲಿ ಪ್ರಕಟಿಸಿ ಆರು ತಿಂಗಳು ಕಳೆದರೂ ಇನ್ನೂ ಜಾರಿಗೆ ಬಾರದಿರುವ 25 ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ತಕ್ಷಣ ಸರ್ಕಾರಿ ಆದೇಶ ಹೊರಡಿಸಬೇಕು ಮತ್ತು ನವೆಂಬರ್‌ 2ನೇ ವಾರದೊಳಗೆ ಅನುಷ್ಠಾನ ಕಾರ್ಯ ಆರಂಭಿಸಬೇಕು . ಎಲ್ಲ ಇಲಾಖೆಗಳು ಇದೇ ಡಿಸೆಂಬರ್‌ ಅಂತ್ಯದೊಳಗೆ ಶೇಕಡಾ 75 ರಷ್ಟು ಆರ್ಥಿಕ ಮತ್ತು ಭೌತಿಕ ಪ್ರಗತಿ ಸಾಧಿಸಬೇಕು ಮತ್ತು ವರ್ಷಾಂತ್ಯದೊಳಗೆ ಶೇಕಡಾ 95 ರಷ್ಟು ಸಾಧನೆ ಆಗಲೇಬೇಕು . ನಿಟ್ಟಿನಲ್ಲಿ ಕಾಯೊìàನ್ಮುಖವಾಗುವಂತೆ ಇಲಾಖಾ ಮುಖ್ಯಸ್ಥರುಗಳಿಗೆ ಸ್ಪಷ್ಟ ನಿರ್ದೇಶನ ನೀಡಿದರು . ಮಂಥನ ಸಭೆ : ಅಭಿವೃದ್ಧಿ ಹಾಗೂ ಜನಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನದ ವೇಗ ಹೆಚ್ಚಿಸಲು ನವೆಂಬರ್‌ನಲ್ಲಿ ಸಚಿವರು ಹಾಗೂ ಅಧಿ ಕಾರಿಗಳ ಪ್ರತ್ಯೇಕ ಮಂಥನ ಸಭೆಗಳನ್ನು ನಡೆಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿಯವರು ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು . ರಾಜಕೀಯ ವಿದ್ಯಮಾನಗಳು ಯಾವುದೇ ಸ್ವರೂಪದಲ್ಲಿದ್ದರೂ , ಅದರ ಪ್ರಭಾವಕ್ಕೊಳಗಾಗದೆ ಅಭಿವೃದ್ಧಿಗೆ ಗಮನ ಹರಿಸುವಂತೆ ಅಧಿ ಕಾರಿಗಳಿಗೆ ನಿರ್ದೇಶನ ನೀಡಲಾಗಿದೆ . ವಿವಿಧ ಇಲಾಖೆ ಕಾರ್ಯದರ್ಶಿಗಳನ್ನು ಒಳಗೊಂಡ ಸಣ್ಣ ಗುಂಪುಗಳನ್ನು ರಚಿಸಿ ನಿರಂತರವಾಗಿ ಪ್ರಗತಿ ಪರಾಮರ್ಶೆ ನಡೆಸಲು ಸೂಚಿಸಲಾಗಿದೆ ಎಂದರು . ಪ್ರಸಕ್ತ ಹಣಕಾಸು ವರ್ಷದಲ್ಲಿ ಕಳೆದ ಆಗಸ್ಟ್‌ ತಿಂಗಳ ಕೊನೆಯ ವರೆಗೆ ಯೋಜನಾ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಶೇ . 29 ರಷ್ಟು ಆರ್ಥಿಕ ಸಾಧನೆ ಆಗಿದೆ ಮತ್ತು 9 , 203 ಕೋಟಿ ರೂ . ವೆಚ್ಚ ಮಾಡಲಾಗಿದೆ ಎಂದು ಹೇಳಿದರು . ಜಿಲ್ಲಾ ಪ್ರವಾಸ : ತಿಂಗಳ 27 ರಿಂದ ತಾವು ಜಿಲ್ಲಾ ಪ್ರವಾಸ ಕೈಗೊಳ್ಳುತ್ತಿದ್ದು , ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನೆ ನಡೆಸಲಾಗುವುದು . ಮುಂದಿನ ಫೆಬ್ರವರಿ ವೇಳೆಗೆ ಆಸರೆ ಯೋಜನೆಯಡಿ ಎಲ್ಲ 62 ಸಾವಿರ ಮನೆಗಳನ್ನು ಪೂರ್ಣಗೊಳಿಸಲು ನಿರ್ಧರಿಸಲಾಗಿದ್ದು , ಜಿಲ್ಲಾ ಪ್ರವಾಸದ ಸಂದರ್ಭದಲ್ಲಿ ಪ್ರಗತಿಯನ್ನೂ ಪರಿಶೀಲಿಸಲಾಗುವುದು ಎಂದು ತಿಳಿಸಿದರು . ಭಾಗ್ಯಲಕ್ಷಿ ¾ ಯೋಜನೆಯಡಿ ಎಲ್ಲ 10 ಲಕ್ಷ ಫಲಾನುಭವಿಗಳಿಗೆ ಆರೋಗ್ಯ ತಪಾಸಣೆ , ಸೀರೆ ಮತ್ತು ಫಲಾನುಭವಿ ಮಕ್ಕಳಿಗೆ ಹಾಲು ವಿತರಿಸುವ ಕಾರ್ಯಕ್ರಮ ತಿಂಗಳ 28 ರಿಂದ ಪೂರ್ವನಿಗದಿಯಂತೆ ಪ್ರಾರಂಭವಾಗಲಿದೆ . . 28ರಂದು ತುಮಕೂರು , 30 ರಂದು ಕೋಲಾರ , . 2 ರಂದು ಶಿವಮೊಗ್ಗ , . 3 ರಂದು ನರಗುಂದ , . 9 ರಂದು ಹಾಸನ , . 12 ರಂದು ಬೆಳಗಾವಿ , . 15 ರಂದು ಚಾಮರಾಜನಗರ , . 16 ರಂದು ಮೈಸೂರು , . 20 ರಂದು ರಾಯಚೂರು , . 27 ರಂದು ಬಿಜಾಪುರ , . 30 ರಂದು ಚಿಕ್ಕೋಡಿ ಹಾಗೂ ಡಿ . 2 ರಂದು ಕಾರವಾರಲ್ಲಿ ಭಾಗ್ಯಲಕ್ಷಿ ¾ ಫಲಾನುಭವಿಗಳಿಗೆ ಬಾಂಡ್‌ ವಿತರಣೆ ನಡೆಯಲಿದೆ ಎಂದರು . ಸಂತ್ರಸ್ತರಿಗೆ ಮನೆ : ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ಮನೆ ನಿರ್ಮಿಸಿಕೊಡುವ ಪ್ರಯತ್ನವನ್ನು ಚುರುಕುಗೊಳಿಸ ಲಾಗುವುದು . ಉದ್ದೇಶಿತ 54 ಸಾವಿರ ಮನೆಗಳ ಪೈಕಿ ಈಗಾಗಲೇ ಐದು ಸಾವಿರ ಮನೆಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ ಎಂದು ಯಡಿಯೂರಪ್ಪ ತಿಳಿಸಿದರು . ಉಳಿದ ಸುಮಾರು 50 ಸಾವಿರ ಮನೆಗಳನ್ನು ಮುಂದಿನ ಫೆಬ್ರವರಿ ಅಂತ್ಯದೊಳಗೆ ಪೂರ್ಣಗೊಳಿಸಲಾಗುವುದು ಎಂದರು . ಮಹಾರಾಷ್ಟ್ರ ರಾಜ್ಯಪಾಲ ಕೆ . ಶಂಕರನಾರಾಯಣ ಅವರನ್ನು ಭೇಟಿ ಮಾಡಿದ ನಿತ್ಯಾನಂದ ಭಕ್ತರ ನಿಯೋಗ ದಾಬಾದ ಮಾಲಿಕ ಸನಾ ನಾಯಕ್ ದಾಬಾದಲ್ಲಿ ಅಡುಗೆಗೆಂದೇ ಆಡು ಸಾಕುತ್ತಾರೆ . ಆದರೆ ವಿಶೇಷತೆ ಇರುವುದರಿಂದ ಮಂಟುವನ್ನು ಕಡಿದು ಅಡುಗೆ ಮಾಡಿಲ್ಲ . ಆಡಿನ ಆಕರ್ಷಣೆಗೆ ಜನ ಬರುತ್ತಾರೆ . ಜನ ಆಡಿನೊಂದಿಗೆ ಆಹಾರ ಹಂಚಿಕೊಳ್ಳುತ್ತಾರೆ ಎನ್ನುತ್ತಾನೆ ಮಾಲಿಕ . ಇಷ್ಟೇ ಅಲ್ಲ , ಗ್ರಾಕರ ಆಕರ್ಷಣೆಯ ಕೇಂದ್ರವಾಗಿರುವ ಆಡಿನ ಮದುವೆಯನ್ನು ಧಾಂ ಧೂಂ ಜೋರಾಗಿ ನಡೆಸಲು ಮಾಲಿಕ ಸಿದ್ಧತೆ ನಡೆಸಿದ್ದಾನೆ . ಸಚಿವರು , ಶಾಸಕರನ್ನೂ ಕರೆಸುವ ಯೋಚನೆ ಮಾಡಿದ್ದಾನೆ . ಅನುರೂಪವಾದ ಹೆಣ್ಣು ( ಆಡು ) ಸಿಗಬೇಕಷ್ಟೆ ! ಇವೆಲ್ಲ ಆಗುವುದಕ್ಕೆ ಮುಂಚೆ ನಾವು ತುಂಬ ಪ್ರಯಾಸ ಪಟ್ಟು ಜೂನ್ 26ರ ತುರ್ತು ಪರಿಸ್ಥಿತಿ ಪುರವಣಿಯ ಕೆಲವು ನೂರು ಪ್ರತಿಗಳು ಹೊರಬರುವಂತೆ ನೋಡಿಕೊಂಡೆವು . ತುಂಬ ಮಹತ್ತರವಾದ ಪ್ರತಿಗಳನ್ನು ಸಂಗ್ರಹಿಸಿ ನಮ್ಮದೇ ಪತ್ರಕರ್ತರ ವಲಯದ ಖಾಸಗಿ ಸ್ತರದಲ್ಲಿ ಅದನ್ನು ಹಂಚಿಕೊಂಡೆವು . ನವದೆಹಲಿ : ಸುಪ್ರಸಿದ್ಧ ಪಾಕಿಸ್ತಾನದ ಗಾಯಕ ರಾಹತ್ ಫತ್ಹೆ ಆಲಿ ಖಾನ್ ಅವರನ್ನು ದಾಖಲೆಗಳಿಲ್ಲದ ವಿದೇಶಿ ಹಣವನ್ನು ಹೊಂದಿದ್ದ ಆರೋಪದ ಮೇಲೆ ಇಲ್ಲಿನ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಂದಾಯ ಗುಪ್ತಚರ ಇಲಾಖೆಯವರು ವಶಕ್ಕೆ ತೆಗೆದುಕೊಂಡಿದ್ದಾರೆ . " ಖಂಡಿತಾ . ಬರೋದಷ್ಟೇ ಅಲ್ಲ ಲಾಂಗ್ ಡ್ರೈವ್‌ಗೆ ಹೋಗೋಣ " ಅವಳ ಕಣ್ಣುಗಳು ಸಂತಸದಿಂದ ಅರಳಿದವು . ನರ್ಸ್ ಜಯಲಕ್ಷ್ಮಿ ಮತ್ತು ಅಬಕಾರಿ ಸಚಿವ ರೇಣುಕಾಚಾರ್ಯ ಪ್ರಕರಣ - ಮಠದ ಸ್ವಾಮಿಗಳಿಂದ ಸಂಧಾನ ಮೃಗನಯನೀ ಪ್ರಶ್ನೆ ನನ್ನೂ ಹಲವಾರು ಕಾದಿದೆ . ನಾವು ಯಾಕೆ ಓದುತ್ತೇವೆ ಅನ್ನೋದು ಕ್ಲಿಷ್ಟಕರವಾದ ವಿಷಯ . ಜ್ಞಾನಾರ್ಜನೆ ಗೆ ಓದುತ್ತಿವಿ ಅನ್ನೋದು ಒಂದು ಸುಂದರ ಸುಳ್ಳು , ಇಂಟರ್ನೆಟ್ ಕಾಲದಲ್ಲಿ ಜ್ಞಾನಾರ್ಜನೆ ಗೆ ಹಲವಾರು ಮಾರ್ಗ ಇದೆ . ಇನ್ನು ಕಲ್ಪನಾ ಶಕ್ತಿ ವಿಸ್ತಾರ ಮಾಡಿಕೊಳ್ಳಲಿಕ್ಕೆ , ಅನ್ನೋದು ಕೂಡ ಒಂದು ನಾಜೂಕು ಸುಳ್ಳು . ಹ್ಯಾರಿ pottor ಸಿನಿಮಾ ನೋಡೋ ನಾವು ಕಲ್ಪನೆ ಶಕ್ತಿ ವಿಸ್ತಾರಕ್ಕೆ ಪುಸ್ತಾಕ ಅನಿವಾರ್ಯ ಅಲ್ಲ ಅಂತ ಒಪ್ಪಿಕೊಳ್ಳಲೇ ಬೇಕು . ಲೇಖಕ ಬರೆಯದಿರಲು ಸಾದ್ಯವೇ ಇಲ್ಲ ಅಂದಗ ಬರೆಯುತ್ತಾನೆ , ( ಹಠಕ್ಕೆ ಬಿದ್ದು ಬರೆದವರ ಕಾದಂಬರಿ ಒಮ್ಮೆ ಓದಿದ ನಂತರ ತೂಕಕ್ಕೆ ಹೋಗುತ್ತೆ ಅನ್ನೋದು ಸತ್ಯ ) ಓದುಗನಿಗೆ ಪುಸ್ತಕ ಒಂದು ಕುಶಿ ಕೊಡೊ ಮಾರ್ಗ , ತ್ಯಾಗರಾಜರ ಕೀರ್ತನೆ ಒಬ್ಬರಿಗೆ ಕುಶಿ ಕೊಡಬಹುದು , ಮಗದೊಬ್ಬಗೆ ರಿಹನ್ನ , ಅಕೊನ್ ಗಳು ಇಷ್ಟ ಆಗಬಹುದು . ಬಹುಷ್ಯ ನಾವು ಓದೋದು ನಮಗೆ ಕುಶಿ , ನೆಮ್ಮದಿ . . . . ಸಿಗುತ್ತೆ ಅಂತ ಇರಬಹುದು . ನೆಪೋಲಿಯನ್ನನ ಯುದ್ಧಗಳಲ್ಲಿ ನೆಪೋಲಿಯನ್ ಸೋತ ನಂತರ , UKಯು 19ನೇ ಶತಮಾನದ ಅತಿ ಮುಖ್ಯ ನೌಕಾಬಲವಾಗಿ ಹೊರಹೊಮ್ಮಿತು ಮತ್ತು 20ನೇ ಶತಮಾನದ ಮಧ್ಯಭಾಗದವರೆಗೂ ಉತ್ಕೃಷ್ಟ ಶಕ್ತಿಯಾಗಿಯೇ ಉಳಿಯಿತು . 1921ರ ಹೊತ್ತಿಗೆ ತನ್ನ ಗರಿಷ್ಟ ಗಾತ್ರಕ್ಕೆ ಬ್ರಿಟಿಷ್ ಸಾಮ್ರಾಜ್ಯವು ವಿಸ್ತರಣೆಯಾಗಿ , ಜಾಗತಿಕ ಸಮರದ ನಂತರ ಹಿಂದಿನ ಜರ್ಮನ್ ಮತ್ತೊ ಒಟ್ಟೋಮನ್ ವಸಾಹತುಗಳ ಮೇಲೆ ಆಳ್ವಿಕೆ ನಡೆಸಲು ರಾಷ್ಟ್ರಗಳ ಸಂಘದ ನಿಯೋಗವನ್ನು ಪಡೆಯಿತು . ಒಂದು ವರ್ಷದ ನಂತರ , ವಿಶ್ವದ ಮೊದಲ ಬೃಹತ್ ಪ್ರಮಾಣದ ಅಂತರರಾಷ್ಟ್ರೀಯ ಪ್ರಸರಣಾ ಜಾಲವಾದ BBCಯು ರಚನೆಯಾಯಿತು . ಸುನಾಥರೇ , ಪ್ರತಿಕ್ರಿಯೆಗೆ ಧನ್ಯವಾದಗಳು . ಸಂಸ್ಕಾರ ಬಹು ಹಿಂದೆ ಓದಿದ್ದು . ನನಗೆ ನೆನಪಿರುವ ಮಟ್ಟಿಗೆ ಅಲ್ಲಿ ಕತೆಗಾರನ ಪ್ರಜ್ಞೆ ಪ್ರಾಣೇಶಾಚಾರ್ಯರ ಪರವಾಗಿಯಾಗಲಿ ನಾರಣಪ್ಪನ ಪರವಾಗಿಯಾಗಿಯಾಗಲಿ ನಿಂತ ನೆನಪಿಲ್ಲ . ಎರಡೂ ಪಾತ್ರಗಳೂ ತಮ್ಮ ಒಳತೋಟಿಯನ್ನನುಭವಿಸುತ್ತವೆ , ಅದಕ್ಕೆ ತಮ್ಮದೇ ( ಇದು ಮುಖ್ಯ , ತಮ್ಮದೇ ) ಅಂತ್ಯವನ್ನೂ ಕಂಡುಕೊಳ್ಳುತ್ತವೆ . ಅದರಲ್ಲಿ ಕತೆಗಾರನ " ನಿಲುವು " ಕಂಡ ನೆನಪಿಲ್ಲ . ಕತೆ ಓದಿದನಂತರ ಅದರಲ್ಲಿ ನಾರಣಪ್ಪ critical insiderನ ಪಾತ್ರವಹಿಸುತ್ತಾನೆ ಎಂದುಕೊಂಡ ನೆನಪು . ಮತ್ತೊಮ್ಮೆ ಓದಿ ಬಗ್ಗೆ ಚರ್ಚಿಸುತ್ತೇನೆ . ಅದೇನೇ ಇರಲಿ , ಕತೆ / ಕಾವ್ಯವೊಂದು ಇರುವುದೇ ಹಾಗಲ್ಲವೇ , ವಕ್ರ , ವ್ಯಂಗ್ಯ , ಸೂಚ್ಯ . ಮಾತಿನಲ್ಲಿ ಅನಗತ್ಯ ವಕ್ರ ದೂರ್ತತನವನ್ನು ಸೂಚಿಸಬಹುದಾಗಲೀ ಕತೆಯಲ್ಲಿ ಅದೇ ಸಹಜವಲ್ಲವೇ ? ಶಾಲಾ ದಿನಗಳಲ್ಲಿ ಕೈ ತುತ್ತು , ಬಾಯಿ ತುತ್ತು ಕೊಟ್ಟ ಫ್ರೆಂಡ್ಸ್ ನೆನಪಾಗ್ತಿದ್ದಾರೆ . . . . ವೈನ್ ಡೋರ್ಸ್ ಬಗ್ಗೆ ಮತ್ತಷ್ಟು ತಿಳಿಯಬೇಕೆ ? ಕೊಂಡಿಯನ್ನ ಸಂಪರ್ಕಿಸಿ . ಬ್ರಿಟಿಷ್‌ ಆಳ್ವಿಕೆಯ ಅವಧಿಯಲ್ಲಿ 1838ರ ನವೆಂಬರ್‌ 3ರಂದು ದಿ ಬಾಂಬೆ ಟೈಮ್ಸ್‌ ಅಂಡ್‌ ಜರ್ನಲ್‌ ಆಫ್ ಕಾಮರ್ಸ್‌ [ ] ಎಂಬ ಸ್ವರೂಪದಲ್ಲಿ ದಿ ಟೈಮ್ಸ್‌ ಆಫ್‌ ಇಂಡಿಯಾ ಸಂಸ್ಥಾಪಿಸಲ್ಪಟ್ಟಿತು . 1861ರಲ್ಲಿ ಇದು ಅಂಗೀಕರಿಸಲ್ಪಟ್ಟಿತು . ಪ್ರತಿ ಶನಿವಾರ ಮತ್ತು ಬುಧವಾರ ಪ್ರಕಟಗೊಳ್ಳುತ್ತಿದ್ದ ದಿ ಬಾಂಬೆ ಟೈಮ್ಸ್‌ ಅಂಡ್‌ ಜರ್ನಲ್‌ ಆಫ್ ಕಾಮರ್ಸ್‌ ಪತ್ರಿಕೆಯನ್ನು ಒಂದು ಪಾಕ್ಷಿಕ ಆವೃತ್ತಿಯಾಗಿ ಬಿಡುಗಡೆ ಮಾಡಲಾಯಿತು . ಯುರೋಪ್‌ , ಅಮೆರಿಕಾ ಖಂಡಗಳು , ಮತ್ತು ಉಪಖಂಡದಿಂದ ಪಡೆಯಲಾದ ಸುದ್ದಿಗಳನ್ನು ಇದು ಹೊಂದಿತ್ತು , ಮತ್ತು ನಿರಂತರವಾದ ಆವಿಹಡಗುಗಳ ಮೂಲಕ ಭಾರತ ಹಾಗೂ ಯುರೋಪ್‌ ನಡುವಣ ತಲುಪಿಸಲ್ಪಡುತ್ತಿತ್ತು . ಪತ್ರಿಕೆಯ ದೈನಿಕ ಆವೃತ್ತಿಗಳು 1850ರಿಂದ ಪ್ರಾರಂಭವಾದವು ಮತ್ತು 1861ರ ಹೊತ್ತಿಗೆ ಬಾಂಬೆ ಟೈಮ್ಸ್‌ ಪತ್ರಿಕೆಯು ದಿ ಟೈಮ್ಸ್‌ ಆಫ್‌ ಇಂಡಿಯಾ ಎಂದು ಮರುನಾಮಕರಣಗೊಂಡಿತು . 19ನೇ ಶತಮಾನದಲ್ಲಿ ವೃತ್ತಪತ್ರಿಕಾ ಕಂಪನಿಯು 800ಕ್ಕೂ ಹೆಚ್ಚಿನ ಜನರನ್ನು ನೌಕರಿಗೆ ನೇಮಿಸಿಕೊಂಡಿತ್ತು ಹಾಗೂ ಭಾರತ ಮತ್ತು ಯುರೋಪ್‌ನಲ್ಲಿ ಒಂದು ಗಣನೀಯ ಪ್ರಮಾಣದ ಪ್ರಸರಣವನ್ನು ಹೊಂದಿತ್ತು . ಮೂಲತಃ ಬ್ರಿಟಿಷ್‌ - ಮಾಲೀಕತ್ವದ ಮತ್ತು ನಿಯಂತ್ರಣದಡಿಯಲ್ಲಿದ್ದ ಪತ್ರಿಕೆಗೆ ಐವರ್ S . ಜೆಹು ಎಂಬಾತ ಕೊನೆಯ ಬ್ರಿಟಿಷ್‌ ಸಂಪಾದಕನಾಗಿದ್ದ . 1950ರಲ್ಲಿ ಈತ ತನ್ನ ಸಂಪಾದಕಗಿರಿಗೆ ರಾಜೀನಾಮೆಯನ್ನಿತ್ತ . ಭಾರತದ ಸ್ವಾತಂತ್ರ್ಯದ ನಂತರ , ಅಂದು ಪ್ರಖ್ಯಾತ ಕೈಗಾರಿಕಾ ಕುಟುಂಬವಾಗಿದ್ದ ದಾಲ್ಮಿಯಾ ಕುಟುಂಬಕ್ಕೆ ಪತ್ರಿಕೆಯ ಮಾಲೀಕತ್ವವು ಹಸ್ತಾಂತರವಾಯಿತು . ನಂತರ , UPಯ ಬಿಜ್ನೋರ್‌‌ ಮೂಲದ ಸಾಹು ಜೈನ್‌ ಸಮೂಹದ ಸಾಹು ಶಾಂತಿ ಪ್ರಸಾದ್‌ ಜೈನ್‌‌ ಇದನ್ನು ತಮ್ಮ ಸ್ವಾಧೀನಕ್ಕೆ ತೆಗೆದುಕೊಂಡರು . ಪ್ರತಾಪ್ ಹತಾಷನಾದಾಗ " ಡೋಂಟ್ ವರಿ . ನಿಮಗೆ ಬೇಗನೆ ಗುಣವಾಗುತ್ತೆ " ಎಂದು ಧೈರ್ಯ ತುಂಬಿದಳು . " ಅಂದಹಾಗೆ ನಿಮಗೆ ಒಬ್ಬ ಕುಳ್ಳ ಕನ್ನಡಕಧಾರಿ ಡಾಕ್ಟರ್ ನೆನಪಿದೆಯೇ ? " ಅಮವಾಸ್ಯೆಯ ರಾತ್ರಿ 11 : 30 , ಕ್ರಿಷ್ಣ ಮತ್ತು ಜುಟ್ಟು ಸೈಕಲ್ ಮೇಲೇರಿ ಮನೆಗೆ ಹೊಂಟಿದ್ದ . ಸೈಕಲ್ ಅವನ ಅಪ್ಪ ಶೀನಣ್ಣ ಸಣ್ಣಕಿದ್ದಾಗ ತಗಂಡಿದ್ದಾಗಿತು . ಅಪರೂಪಕ್ಕೊಮ್ಮೆ ಕೆಲಸ ನಿರ್ವಹಿಸುವ ಬ್ರೇಕು ಟೈರ್ , ಪೆಡಲ್ ಬಿಟ್ಟರೆ ಉಳಿದುದಕ್ಕೆಲ್ಲ ಕ್ರಿಷ್ಣನ ಅಪ್ಪಂಗೆ ಆದಷ್ಟೇ ವಯಸ್ಸಾಗಿತ್ತು . ಮನೇಲಿ ಅಪ್ಪ ಅಮ್ಮ ಫಿಲ್ಮು ನೋಡಕೆ ಬಿಡ್ತ್ವಲ್ಲೆ ಹೇಳಿ ಕ್ರಿಷ್ಣ ಸುಬ್ಬಣ್ಣನ ಮನೆಗೆ ಹೋಗ್ತಿದ್ದ . ಅವತ್ತು ಬ್ಯಾಟರಿ ತಗಂಡು ಹೋಗಕೆ ಮರ್ತೇ ಹೋಗಿತ್ತು . ಫಿಲ್ಮ್ ಮುಗಿದ್ ತಕ್ಷಣ ಸುಬ್ಬಣ್ಣ ಲಾಟೀನು ಕೊಡ್ತಿ ಅಂದ್ರು ತಗಳದೇ ಕಪ್ಪಲ್ಲೇ ಇಬ್ರು ಹೊಂಟಿದ್ದ . ದಿನಾ ಒಡಾಡೋ ದಾರಿಯಾಗಿದ್ರಿಂದ ಸುಬ್ಬಣ್ಣನೂ ಸುಮ್ನಾನಾದ . ಸುಬ್ಬಣ್ಣನ ಮನೆ ಹತ್ರ ರಸ್ತೆ ಸ್ವಲ್ಪ ಏರು ಇದ್ದಿದ್ರಿಂದ ಸೈಕಲ್ ತಳ್ಕಿಂಡೇ ಹೋದ . ಚೂರು ಮುಂದೆ ಹೋದ ತಕ್ಷಣ ಇಳಿ ಇತ್ತು . ಶುರುನಲ್ಲೇ ಸಣ್ಣ ಮುರಿ . ಅದು ಬೇರೆ ಕಗ್ಗತ್ತಲು . ಕ್ರಿಷ್ಣಂಗೆ ಸುಬ್ಬಣ್ಣ ಹೊರಡಕಿದ್ರೆ " ಇವತ್ತು ಅಮವಾಸ್ಯೆ , ನಿಧಾನ ಹೋಗಿ " ಅಂತ ಹೇಳಿದ್ದು ನೆನಪಾತು . ಸ್ವಲ್ಪ ಹೆದ್ರಿಕೆ ಆತು . ಜೊತೆಗೆ ಜುಟ್ಟು ಇದ್ದಿದ್ರಿಂದ ಧೈರ್ಯ ತಗಂಡ . ಮುರಿ ಹತ್ರ ಇಬ್ರೂ ಸೈಕಲ್ ಹತ್ತಿ ಹೊಂಟ . ಕ್ರಿಷ್ಣ ಸೈಕಲ್ ಹೊಡಿತಾಯಿದ್ದ . ಹಿಂದೆ ಜುಟ್ಟು . ಮುರಿನಲ್ಲಿ ಇಳಿತಾಯಿದ್ದ ಹಂಗೆ ಸೈಕಲ್ ಬುಡ್ ಅಂತ ಎಂತಕೋ ಹೊಡತ್ತು . ಎಂತೋ ಒಡಿಹೋದ ಹಂಗೆ ಆತು . ಕ್ರಿಷ್ಣ " ಅಪ್ಪಯ್ಯಾ . . . ಅಪ್ಪಯ್ಯಾ " ಅಂತ ಸೈಕಲ ಬಿಟ್ಟು ಮನೆ ಕಡೆ ಓಡಕೆ ಶುರು ಮಾಡ್ದ . ಜುಟ್ಟು ಅವನ ಮನೆ ಕಡೆ ಓಡಿಹೋದ . 2006ರ ಸೆಪ್ಟೆಂಬರ್‌ನಲ್ಲಿ , ಇಂಟೆಲ್ ಪ್ರಪಂಚದಾದ್ಯಂತ ಸುಮಾರು 100 , 000 ಉದ್ಯೋಗಿಗಳನ್ನು ಮತ್ತು 200 ಸೌಲಭ್ಯ - ಕೇಂದ್ರಗಳನ್ನು ಹೊಂದಿತ್ತು . ಅದರ 2005ರ ಆದಾಯವು $ 38 . 8 ಶತಕೋಟಿಯಾಗಿತ್ತು ಹಾಗೂ ಅದು ಫೊರ್ಚ್ಯೂನ್ 500 ಶ್ರೇಣೀಕರಣದಲ್ಲಿ 49ನೇ ಸ್ಥಾನವನ್ನು ಪಡೆದಿತ್ತು . ಅದರ ಸ್ಟಾಕು ಚಿಹ್ನೆ INTC , NASDAQ ಪಟ್ಟಿಯಲ್ಲಿ ಸೇರಿದೆ . 2009ರ ಫೆಬ್ರವರಿಯ ದಾಖಲೆಯ ಪ್ರಕಾರ ಇಂಟೆಲ್‌ನ ಅತ್ಯಂತ ದೊಡ್ಡ ಗ್ರಾಹಕರೆಂದರೆ ಹೆವ್ಲೆಟ್ಟ್ - ಪ್ಯಾಕರ್ಡ್ ಮತ್ತು ಡೆಲ್ . [ ೪೩ ] ದೂರಸ್ಥಂ ಜಲಮಧ್ಯಸ್ಥಂ ಧಾವಂತಂ ಧನಗರ್ವಿತಂ | ಕ್ರೋಧವಂತಂ ಮದೋನ್ಮತ್ತಂ ನಮಸ್ಕಾರೇಪಿ ವರ್ಜಯೇತ್ | | Jayakirana Daily Newspaper wrote 3 months ago : ಉಡುಪಿ : ಯುಪಿಸಿಎಲ್ ನಿಂದ ಆಗುವ ಪರಿಸರ ಹಾನಿಯ ಬಗ್ಗೆ ಮತ್ತು ಭಾಗದ ಜನಸಾಮಾನ್ಯರ ಆರೋಗ್ಯದ ಮೇಲೆ ಆಗುತ್ತಿರುವ ದುಷ್ಟಪರ more ಸಂದೀಪ್ ಅವರೇ , ನಾವು ( indians ) , ಸಂಕೀರ್ಣ ಮನಸ್ತಿತಿಯವರು . ಯಾಕೆ ಹೀಗೆ ಹೇಳುತ್ತಿದ್ದೇನೆ ಅಂದರೆ , india ಬಿಟ್ಟು ಹೊರಗೆ ವಾಸಿಸುತ್ತಿರುವಾಗಲೇ , ನನಗೆ ನನ್ನ ದೇಶ ರಾಜಕೀಯವಾಗಿ , ಸಾಮಾಜಿಕವಾಗಿ , ಆರ್ಥಿಕವಾಗಿ ಯಾಕೆ ಇನ್ನೂ ಹಿಂದೆ ಉಳಿದಿದೆ ಅಂದು ನಿಜವಾಗಿ ಅರಿವಾಗಿದ್ದು . ನಾವು ಇನ್ನೂ ಧರ್ಮ , ಜಾತಿ , ಎನ್ನುವ ಸುಳಿಗಳಲ್ಲೇ ತಿರುಗಿ ತಿರುಗಿ ಮುಳುಗುತ್ತಿದ್ದೇವೆ . pizza burger ತಿಂದು ದೇಶ ಉದ್ಧಾರ ಆಗೋದಿಲ್ಲ . ಅಥವಾ ಅಮೇರಿಕಾದವರಿಗೆ ಯೋಗ , ನೃತ್ಯ ಕಲಿಸುವುದರಿಂದಲೂ , ಅಲ್ಲಿ ದೇವಸ್ಥಾನ ಕಟ್ಸುವುದರಿಂದಲೂ ನಾವೇನೂ ಹೆಮ್ಮೆ ಪಡಬೇಕಾಗಿಲ್ಲ . ಅಮೇರಿಕಾ , ಜಪಾನ್ , ಚೈನ , ಫ್ರಾನ್ಸ್ ಅಂದ ಕೂಡಲೇ ಅವೇನು ಹುಳುಕಿಲ್ಲದ ದೇಶಗಳೇ ? ಸಂದೀಪ್ ಅವರೇ , ಅಹಮದಾಬಾದ್ ಯಾಕೆ ಹಾಗಾಯ್ತು ಅನ್ನೋ ಬಗ್ಗೆ ವಿಚಾರ ಮಾಡಿ . ಹಂಪನಕಟ್ಟೆ ಇನ್ನೈದು ವರ್ಷಗಳಲ್ಲಿ ಹಾಗಾಗಬಾರದು ಎನ್ನುವ ವಿವೇಚನೆ ನಮಗೆ ಈಗಲೇ ಬಂದರೆ ಒಳ್ಳೆಯದು ಅಲ್ವಾ . ಹಿಂದೂ ಧರ್ಮ ಕೊಟ್ಟ ಆಯ್ಕೆಯ ಸ್ವಾತಂತ್ರ್ಯ ಅನ್ನೋದು ನನಗೆ ತಿಳಿದ ಮಟ್ಟಿಗೆ ತಪ್ಪು ಅಭಿಪ್ರಾಯ . ನನ್ನ ಸ್ನೇಹಿತರಲ್ಲಿ ಹಲವರು born christians , muslims , jews , pharsis . . . ಎಲ್ಲರೂ ಇದ್ದಾರೆ . ಅವರವರ ಆಯ್ಕೆ ಅವರದ್ದು . some of them are believers , some are agnoists , some are atheists . . . ಅವರು ಹುಟ್ಟಿದ ಧರ್ಮವನ್ನು ಪಾಲಿಸಬೇಕು ಅನ್ನುವ ಕಟ್ಟುಪಾಡುಗಳಿಲ್ಲ್ಲದೆ ಅವರವರ ಜೀವನ ಸಾಗುತ್ತಿದೆ . ಮನುಷ್ಯನ ನಂಬಿಕೆಯೇ ಸತ್ಯ . ನಂಬಿಕೆ ಅನ್ನುವುದು ಧರ್ಮಕ್ಕೆ ತಳಕು ಹಾಕಿಕೊಂಡಿರಬೇಕಾಗಿಲ್ಲ . protestatism , sufiism ಹೇಗೆ ಹುಟ್ತು . ? ಬುದ್ಧನನ್ನೇ ಒಂದು ಅವತಾರ ಅಂತ ಮಾಡಿ ಚಾರಿತ್ರಿಕ ತಪ್ಪು ಎಸಗಿದ್ದು , ಧರ್ಮವನ್ನು ತಮ್ಮ ಸ್ವಾರ್ಥಕ್ಕೆ ಅಲ್ಲವೇ ಬಳಸಿದ್ದು . ಧರ್ಮ ಪೊಳ್ಳು ಎಂದು ನಾನೆಲ್ಲೂ ಹೇಳಿಲ್ಲವಲ್ಲಾ . ನಂಬುವುದು ಬಿಡುವುದು personal ಆದದ್ದು ಎಂದೆ . ಆದ್ರೆ , ಯಾವತ್ತೂ ಅದು political ಆಗಿಯೇ ಇತ್ತು ಜಗತ್ತಿನ ಎಲ್ಲಾ ಕಡೆ . ಮನುಷ್ಯನ ವೈರುಧ್ಯಗಳು ಯಾವತ್ತೂ ಇದ್ದದ್ದೇ . ಅಲ್ವಾ . communist ಆಗಿದ್ರೂ ಮನೆಒಕ್ಕಲಿಗೆ ಹೋಮ ಹವನ ಮಾಡೋದಿಲ್ವೇ ನಮ್ಮ ಜನ ! ! ! . ಎಷ್ಟು ಜನ ಬ್ರಾಹ್ಮಣರು ಬೇಕು , ಹಂದಿ ಮಾಂಸ ತಿನ್ನೋರು , ಕೋಳಿ - ದನ ತಿನ್ನೋರು . ಹಾಗಂತ ಅವರೆಲ್ಲಾ ಧರ್ಮಭ್ರಷ್ಟರಾಗ್ತಾರಾ ! ! ! ಎಲ್ಲಾ ಮುಸಲ್ಮಾನರೂ ಪಕ್ಕಾ ನಮಾಝ್ ಮಾಡ್ತಾರಾ . ! ! ! ತನ್ನ ಧರ್ಮವನ್ನು ಸರಿಯಾಗಿ ಅರಿತುಕೊಂಡವನಿಗೆ ಇತರ ಧರ್ಮದ ಬಗ್ಗೆಯೂ ಕಳಕಳಿ ಇರುತ್ತದೆ . ಅರ್ಧಂಬರ್ಧ ತಿಳ್ಕೊಂಡಿರ್ತಾರಲ್ಲಾ ನೋಡಿ ಅವರೇ ಥರ ಬಾಂಬ್ ಹಾಕೋದು . . . ಚರ್ಚ್ ಒಡೆಯೋದು . . . ಸತ್ಯ ದರ್ಶನ ಅಂತ brainwash ಮಾಡೋದು . ಅದು ಮಾನವನಲ್ಲಿರೋ ಹುಳುಕು . ನಮ್ಮ ನಮ್ಮ ಸ್ವಾರ್ಥಕ್ಕೆ ಏನೇನು ಸರಿಹೊಂದುತ್ತೋ ಅವೆಲ್ಲಾ ನಮಗೆ ಬೇಕು ಅಲ್ವಾ . ಧರ್ಮ , ಜಾತಿ ಅವು ಕೂಡಾ ಅಷ್ಟೆ . ನಾನು , ಧರ್ಮವನ್ನು ಬಿಡಿ ಅಂತ ಯಾರಿಗೂ ಹೇಳೊಲ್ಲ . ಧರ್ಮವನ್ನು ಬಿಟ್ಟಿರುವುದು , ಅದು ನನ್ನ ಆಯ್ಕೆ . ನಾನು ಜೀವನ ನಡೆಸೋದಿಕ್ಕೆ ಧರ್ಮದ ಅಗತ್ಯ ನನಗಿಲ್ಲ ಅಂತ ಕಂಡುಕೊಂಡಿದ್ದೇನೆ . ನನ್ನ ಓದಿನಿಂದ , ನನ್ನ ಅನುಭವಗಳಿಂದ . ಸಾಧ್ಯವಾದರೆ , ಶಿವರಾಮ ಕಾರಂತರ - ನಮ್ಮ ಅಳತೆಯನ್ನು ಮೀರಲಾಗದ ದೇವರು - ಓದಿ . ಅಥವಾ ಎನ್ ಮೂರ್ತಿರಾವ್ರ - ದೇವರು - ರಾಹುಲ ಸಾಂಕೃತ್ಯಯನರ - ವೊಲ್ಗಾ ಗಂಗಾ - ಓದಿ . ಓದಿಕೊಂಡಿದ್ದೀರೇನೋ ಗೊತ್ತಿಲ್ಲ . fundamentalists whether Muslims , Hindus , Christians . . . ಎಲ್ಲರೂ ಒಂದೇ . ಎಲ್ಲರ ದಾರಿ ಹಿಂಸೆ . ! ! ! ಕೆಲವರು ಬಾಂಬ್ ಹಾಕಿ ಕೆಟ್ಟಿದ್ದಾರೆ . ಇನ್ನು ಕೆಲವರು ಇನ್ನೂ ಬಾಂಬ್ ಹಾಕೋದಕ್ಕೆ ಶುರು ಮಾಡಿಲ್ಲ ಅಷ್ಟೆ . ! ! ! ಸಾವಿರಾರು ವರ್ಷಗಳಿಂದ ಧರ್ಮ ಅನ್ನೋದು ಮಾನವ ಕಂಡುಕೊಂಡ ಒಂದು tool ಅಷ್ಟೆ . ರಾಮಾಯಣ , ಮಹಾಭಾರತ , ಬೈಬಲ್ , ಕುರಾನ್ - ಇವೆಲ್ಲಾ ನನ್ನ ಮಟ್ಟಿಗೆ ಕೇವಲ literature texts . ವೈಜ್ನಾನಿಕ ಸತ್ಯಗಳನ್ನು ಕಂಡುಕೊಂಡವರಿಗೆ ಅದರ ಅಗತ್ಯವಿಲ್ಲ ಅಂದುಕೊಂಡಿದ್ದೇನೆ . ಫಮೀದ ಮಿರ್ಜಾ ಎಂಬ ಐವತ್ತೊಂದು ವರ್ಷದ ಮಹಿಳೆಯೊಬ್ಬರು ಪಾಕಿಸ್ತಾನದ ಸ್ವೀಕರ್ ಆಗುವ ಎಲ್ಲಾ ಸಾಧ್ಯತೆಗಳು ಕಂಡುಬರುತ್ತಿದೆ . ಒಂದು ವೇಳೆ ಮಿರ್ಜಾ ಹುದ್ಧೆ ಅಲಂಕರಿಸಿದರೆ ಪಾಕಿಸ್ತಾನ ಮೊದಲ ಮಹಿಳಾ ಸ್ವೀಕರ್ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಲಿದ್ದಾರೆ . ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ ಮಿರ್ಜಾ ಅವರ ಹೆಸರನ್ನು ಸ್ವೀಕರ್ ಸ್ಥಾನಕ್ಕೆ ನಾಮನಿರ್ದೇಶನ ಮಾಡಿದೆ . ( LVM Physical Volume ) - ನಿಯೋಜಿಸದೆ ಇರುವ ಜಾಗವನ್ನು ಬಳಸಿಕೊಂಡು ಒಂದು ಭೌತಿಕ ಪರಿಮಾಣ ವನ್ನು ರಚಿಸಿ . ಮಂಗಳೂರು ಕೆಮಿಕಲ್ಸ್ ಆಂಡ್ ಫರ್ಟಿಲೈಸರ್ಸ್ ಲಿಮಿಟೆಡ್ ೧೭೯೧ರಲ್ಲಿ ಬ್ರಿಟಿಷರು ಇದನ್ನು ಇನ್ನೊಮ್ಮೆ ವಶಪಡಿಸಿಕೊಂಡರು . ಆದರೆ ೧೭೯೩ರಲ್ಲಿ ಟಿಪ್ಪು ಇದರ ಮೇಲೆ ಮುತ್ತುಗೆ ಹಾಕಿದನು . ಇದರಿಂದಾಗಿ ೧೭೯೪ರಲ್ಲಿ ಬ್ರಿಟಿಷರು ನಗರವನ್ನು ಟಿಪ್ಪುವಿಗೆ ಬಿಟ್ಟು ಕೊಟ್ಟರು . ೧೭೯೯ರಲ್ಲಿ ನಾಲಕ್ಕನೇ ಆಂಗ್ಲೊ - ಮೈಸೂರು ಯುದ್ಧದ ಸಮಯದಲ್ಲಿ ಟಿಪ್ಪು ಸುಲ್ತಾನನ ಮರಣಾನಂತರ ಮತ್ತು ಶ್ರೀರಂಗಪಟ್ಟಣದ ಪತನದ ನಂತರ , ನಗರವು ಶಾಶ್ವತವಾಗಿ ಬ್ರಿಟಿಷರ ಕೈವಶವಾಯಿತು . ನಂತರ ೧೯೪೭ರಲ್ಲಿ ಭಾರತದ ಸ್ವಾತಂತ್ರ್ಯದ ತನಕ ಇದು ಬ್ರಿಟಿಷರ ಅಧೀನದಲ್ಲಿಯೇ ಇದ್ದಿತು . ಬ್ರಿಟಿಷ್ ಅಧಿಪತ್ಯದ ಸಮಯದಲ್ಲಿ ನಗರವು ಶಾಂತಿಯುತವಾದ ಆಡಳಿತವನ್ನು ಕಂಡಿತು . ಸಮಯದಲ್ಲೇ ಶಾಶ್ವತವಾದ ದೃಶ್ಯಮಾನ ಅಭಿವೃದ್ಧಿಗೆ ಮಂಗಳೂರು ಸಾಕ್ಷಿಯಾಯಿತು . ಕ್ರಮೇಣ ಇದು ಶಿಕ್ಷಣ ಮತ್ತು ಉದ್ಯಮದಲ್ಲಿ ಪ್ರವರ್ಧಮಾನವಾಗಿ ಬೆಳೆದು , ಆಮದು ಮತ್ತು ರಫ್ತಿನ ವಾಣಿಜ್ಯ ಕೇಂದ್ರವಾಗಿ ರೂಪುಗೊಂಡಿತು . ೧೮೩೪ರಲ್ಲಿ ಜರ್ಮನ್ ಬೇಸಲ್ ಮಿಶನ್ನಿನ ಆರಂಭವು ಹತ್ತಿ ನೇಯ್ಗೆ ಮತ್ತು ಹಂಚು ತಯಾರಿಕಾ ಉದ್ಯಮಗಳನ್ನು ನಗರಕ್ಕೆ ತಂದುಕೊಟ್ಟಿತು . [ ೧೨ ] ೧೯೦೭ ರಲ್ಲಿ ಮಂಗಳೂರನ್ನು ದಕ್ಷಿಣ ರೈಲ್ವೆಯ ಜೊತೆ ಜೋಡಿಸಿದುದು ಮತ್ತು ನಂತರ ಮೋಟಾರ್ ವಾಹನಗಳ ಆಗಮನವು ನಗರದೊಂದಿಗೆ ವ್ಯಾಪಾರ ಮತ್ತು ಸಂಪರ್ಕವನ್ನು ಇನ್ನೂ ಹೆಚ್ಚಿಸಿತು . [ ೧೩ ] ರೋಮನ್ ಕಥೊಲಿಕ್ ಮಿಶನ್ ಗಳು ಶಿಕ್ಷಣ , ಆರೋಗ್ಯ ಮತ್ತು ಸಮಾಜ ಸೇವೆಯಲ್ಲಿ ತುಂಬಾ ಪ್ರಮುಖವಾದ ಕೆಲಸಗಳನ್ನು ಮಾಡಿದ್ದವು . ೧೮೬೫ರ ಮದ್ರಾಸ್ ನಗರ ಅಭಿವೃದ್ಧಿ ನಿಯಮದ ಅನುಸಾರ ಮಂಗಳೂರು ನಗರಸಭೆ ಆಡಳಿತದ ಅಧೀನದಲ್ಲಿ ಬರುತ್ತದೆ . ಇದರಿಂದಾಗಿ ೨೨ ಮೇ , ೧೮೬೬ರಲ್ಲಿ ನಗರವು ನಗರಸಭೆಯಾಗಿ ಪ್ರತಿಷ್ಟಾಪನೆಗೊಂಡಿತು . ೧೯೪೭ರಲ್ಲಿ ಭಾರತದ ಸ್ವಾತಂತ್ರ್ಯದ ನಂತರ , ಮದ್ರಾಸ್ ಪ್ರೆಸಿಡೆನ್ಸಿಯ ಭಾಗವಾಗಿದ್ದ ಮಂಗಳೂರನ್ನು ೧೯೫೬ದಲ್ಲಿ ಮೈಸೂರು ರಾಜ್ಯದೊಳಗೆ ವಿಲೀನಗೊಳಿಸಲಾಯಿತು . ಮೈಸೂರು ರಾಜ್ಯಕ್ಕೆ ಬಂದರಿನ ಸೌಲಭ್ಯವನ್ನು ಒದಗಿಸುತ್ತಿದ್ದ ಮಂಗಳೂರು , ರಾಜ್ಯದಲ್ಲಿ ಪ್ರಮುಖ ಸ್ಥಾನವನ್ನು ಪಡೆಯಿತು . ೨೦ನೇ ಶತಮಾನದ ಅಂತ್ಯವು ಮಂಗಳೂರು ಉದ್ಯಮ ಮತ್ತು ವಾಣಿಜ್ಯ ಕೇಂದ್ರವಾಗಿ ಅಭಿವೃದ್ಧಿ ಹೊಂದುವುದಕ್ಕೆ ಸಾಕ್ಷಿಯಾಯಿತು . ಸತತ ಔದ್ಯೋಗಿಕರಣದ ನಂತರವೂ ಮಂಗಳೂರು ತನ್ನ ಹಳೆಯ ಸೊಬಗನ್ನು ಉಳಿಸಿಕೊಂಡು ಬಂದಿದೆ . ತೆಂಗಿನ ಮರಗಳ ಜೊತೆಗೆ ಮೇಲೆದ್ದಿರುವ ಕೆಂಪು ಹಂಚಿನ ಕಟ್ಟಡಗಳು , ಸಮುದ್ರ ತೀರದಲ್ಲಿ ಸಾಲಾಗಿ ನಿಲ್ಲಿಸಿರುವ ಮೀನುಗಾರಿಕಾ ದೋಣಿಗಳು ಇವುಗಳಲ್ಲಿ ಕೆಲವು . [ ಬದಲಾಯಿಸಿ ] ಭೂಗೋಳ ಮತ್ತು ಹವಾಮಾನ ಕೂಗಿ ಕೂಗಿ ನನ್ನ ಗಂಟಲೆಲ್ಲಾ ಬಿದ್ದು ಹೋಯ್ತು . ಮೂರುವರೆಯಿಂದ ೧೦ ಸಲ ಎಬ್ಬಿಸಿದೀನಿ . ಇನ್ನೂ ಏಳ್ತಾನೇ ಇಲ್ಲ ಇವಳು ! ನನ್ನ ಕೂಗ್ಸಕ್ಕೇ ಹುಟ್ಟಿದಾಳೆ . ಎಲ್ಲಾ ಅವಳ ಅಪ್ಪನ ತರಾನೇ . ಕುಂಭಕರ್ಣನ ಸಂತತಿ . ಮಲಗಿದ್ರೆ ಜಗತ್ತಿನ ಖಬರೇ ಇಲ್ಲ . ಶನಿವಾರ , ರವಿವಾರ ಊಟ ಆಗಿದ್ದ ಮೇಲೆ ಮಲಗಿದ್ರೆ ಮಾತ್ರ ಇವಳಿಗೆ " ಮಧ್ಯಾಹ್ನದ ಮೇಲೆ " ಅನ್ನೋ ಹೊತ್ತೇ ಇಲ್ಲ . ಮಧ್ಯಾಹ್ನ ಆದ ಮೇಲೆ ಸೀದಾ ಸಂಜೆನೇ . ಎಲ್ಲಾದ್ರೂ ಜಾಸ್ತಿ ಹೇಳಿದ್ರೆ " ಅಮ್ಮಾ , ನಾನೇನು ದಿನಾ ಮಧ್ಯಾಹ್ನ ಮಲಗ್ತಿನಾ ? ಬರೀ ವೀಕೆಂಡಲ್ಲಿ ಮಾತ್ರ ಅಲ್ವಾ ? " ಅಂತಾ ನನ್ನೇ ಕೇಳ್ತಾಳೆ . ನಂಗೂ ಒಂದೊಂದು ಸಲ ಹಾಗೇ ಅನ್ನಿಸಿಬಿಡತ್ತೆ . ವಾರವಿಡೀ , ಬೆಳಗ್ಗೆ ಬೇಗ ಏಳು , ಕಂಪನಿ ಬಸ್ ಹಿಡಿ , ಇಡಿ ದಿನಾ ಕೆಲಸಾ ಮಾಡು , ಸಂಜೆ ಮತ್ತೆ ಅದೇ ಟ್ರಾಫಿಕಲ್ಲಿ ಸಿಕ್ಕಾಕೊಂಡು ಮನೆಗೆ ಬಾ , ಇಷ್ಟರಲ್ಲೇ ಮುಗಿದೋಗತ್ತೆ . ಅದ್ಕೆ ಪಾಪ , ವೀಕೆಂಡಗಳಲ್ಲಾದ್ರೂ ಸರೀ ರೆಸ್ಟ್ ತಗೊಳ್ಲಿ ಅಂತ ಸುಮ್ಮನಾಗ್ತಿನಿ . ಆದ್ರೂ ಎಷ್ಟೋ ಸಲ ಇವಳ ಸೋಮಾರಿತನ ನೋಡಿ ಸಿಟ್ಟು ಬಂದು ಹೋಗುತ್ತೆ , ಗೊತ್ತಿಲ್ದೇನೆ ಬೈಯ್ದೂ ಹೋಗಿರುತ್ತೆ . ಅಲ್ಲಾ ವಯಸ್ಸಿಗೆ ಎಷ್ಟು ಚಟಪಿಟಿ ಇರ್ಬೇಕು ಹೆಣ್ಣು ಮಕ್ಕಳು ? ಸಹಪ್ರಯಾಣಿಕನ ಅಭಿಮಾನದ ಮಾತೇ ಹಾಡಿನ ಸೃಷ್ಟಿಗೆ ಸೂರ್ತಿಯಾಯಿತು ! ನಾಡ ಚರಿತೆ ನೆನಪಿಸುವಾ ವೀರಗೀತೆಯಾ ಚಿತ್ರ : ತಾಯಿಯ ಹೊಣೆ . ಗೀತೆರಚನೆ : ಸಿ . ವಿ . ಶಿವಶಂಕರ್ . ಸಂಗೀತ : ಸತ್ಯಂ . ಗಾಯನ : ಪಿ . ಸುಶೀಲ , ಬೆಂಗಳೂರು ಲತಾ , ಬಿ . ಆರ್ . ಛಾಯಾ , ಕೋರಸ್ ನಾಡ ಚರಿತೆ ನೆನಪಿಸುವಾ ವೀರಗೀತೆಯಾ ಹಾಡು ನೀನು ಕನ್ನಡಿಗಾ ದೇಶಗೀತೆಯಾ | | | | ವೀರರಾದ ನಾಡವರ ಸಾಹಸದಾ ನಾಡಿದು ನಾಡಪ್ರೇಮಿ ಕೆಂಪೇಗೌಡ ಮೆರೆದ ನಾಡಿದು ಚಿತ್ರದುರ್ಗ ವೀರರ ಪೌರುಷದಾ ನಾಡಿದು ಕೆಳದಿಯಾ ನಾಯಕರು ಆಳಿದಂಥ ಮುಂದೆ ಓದಿ ಪುತ್ತೂರು : ತೀವ್ರ ವಿವಾದ ಕೆರಳಿಸಿರುವ ಇಲ್ಲಿನ ಈಶ್ವರಮಂಗಳದ ಕುಕ್ಕಾಜೆ ಬದ್ರಿಯಾ ಮಸೀದಿ ಮತ್ತು ಅಜೀಜಿಯಾ ಸುನ್ನೀ ಸೆಂಟರಿಗೆ ಸೇರಿದ ಜಾಗವನ್ನು ಇಲ್ಲಿನ ಆಡಳಿತ ಸಮಿತಿಯ ಈಗಿನ ಅಧ್ಯಕ್ಷ ಅಬ್ದುಲ್ಲಾ ಮುಸ್ಲಿಯಾರ್ ಅಕ್ರಮವಾಗಿ ಮಾರಾಟ ಮಾಡಿದ್ದಾರೆ ಎಂದು ಸಂಪ್ಯ ಪೊಲೀಸರಿಗೆ ದೂರು ನೀಡಿರುವ ಪ್ರಕರಣ ವಿಚಿತ್ರ ತಿರುವು ಪಡೆಯುತ್ತಿದ್ದು ವಿವಾದ ಮತ್ತಷ್ಟು ಗೊಂದಲಮಯವಾಗಿದೆ . ಪ್ರಕರಣದ ಹಿಂದೆ ಬೇರೆಯೇ ಕೆಲವು ವಿಷಯಗಳು ಅಡಗಿದ್ದು ಇದರ ಪ್ರತೀಕಾರವನ್ನು ಮೂಲಕ ತೀರಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ . ಇಲ್ಲಿ ಜಮಾತ್ ಸದಸ್ಯರು ಎರಡು ಗುಂಪುಗಳಾಗಿ ವಿಭಜನೆಯಾಗಿದ್ದು [ . . . ] ಗಾ : ಛೇ ! ಅಸಹ್ಯ . ಅದನ್ನು , ಉಪವಾಸ ಮಾಡಿ ಸಾಯುವುದನ್ನು , ನೀನು ಧೀರೋದಾತ್ತ ಸಾವೆಂದು ಪರಿಗಣಿಸುವೆಯ ? ಅದರಲ್ಲಿ ಧೀರತೆ ಎಲ್ಲಿಂದ ಬಂತು ? ಆದರೆ ನನ್ನ ಜಾತಕದಲ್ಲಿ ನಾನು ಧೀರನ ಸಾವನ್ನು ಅಪ್ಪುವೆನೆಂದು ಬರೆದಿದೆ ಎಂಬುದು ನಿನಗೆ ಗೊತ್ತಾ ? ನನ್ನ ತಂಗಿಯೊಂದಿಗೆ ಆಕೆಯ ಮಕ್ಕಳನ್ನು ಶಾಲೆಯಿಂದ ಕರೆತರಲು ಹರಟುತ್ತಾ ಹೋದಾಗ ಆಕೆ ಹೇಳಿದ್ದು ವಿಷಯ . ಮೊನ್ನೆ ಟೀವಿಯಲ್ಲಿ ಸಿನಿ ಅವಾರ್ಡ್ ಸಮಾರಂಭದಲ್ಲಿ ನಟಿ ರೇಖಾ ಉಪಸ್ಥಿತರಿದ್ದರಂತೆ . ತಮಿಳು ನಾಡಿನ ವಿದ್ಯಾ ಬಾಲನ್ ಯಾವುದೋ ಚಿತ್ರಕ್ಕೆ ಪ್ರಶಸ್ತಿ ಪಡೆದಳು . ಪ್ರಶಸ್ತಿ ಪ್ರದಾನ ಮಾಡಲು ಆಕೆಯನ್ನು ಕರೆದಾಗ ವಿದ್ಯಾಳನ್ನು ನೋಡಿದ ರೇಖಾ ಎಲ್ಲರೂ ಕೇಳುವಂತೆ ಉದ್ಗರಿಸಿದ್ದು " ಒಹ್ , ಇದ್ ನಂಬಳ ಪೊಣ್ಣ್ " ಅಂತ . ಅಂದರೆ ಒಹ್ ಈಕೆ ನಮ್ಮ ಹುಡುಗಿ ಎಂದು . ಭಾವನೆ ಕನ್ನಡಿಗರನ್ನು ಬಿಟ್ಟು ಎಲ್ಲಾ ರಾಜ್ಯದವರಿಗೂ ಇದೆಯಲ್ಲಾ ಯಾಕೆ ಎಂದು ನನ್ನ ಸೋದರಿ ಮುಗ್ಧಳಾಗಿ ಕೇಳಿದಳು . ಕೆಲವೊಂದು ಪ್ರಶ್ನೆಗಳಿಗೆ ಉತ್ತರ ಸುಲಭವಲ್ಲ ಎಂದು ನಾನು ಆಕೆಗೆ ಉತ್ತರಿಸದೆ ಪಿಕ್ ಅಪ್ ಟ್ರಕ್ ಹಿಂದೆ ಮುಗ್ಧವಾಗಿ ಕೂತು ಸವಾರಿ ಮಾಡುತ್ತಿದ್ದ ಒಂಟೆಯನ್ನು ನೋಡುತ್ತಾ ಡ್ರೈವ್ ಮಾಡುತ್ತಿದ್ದೆ . ವಾಹರಲಾಲ್ ನೆಹರು ಅವರ ಏಕೈಕ ಪುತ್ರಿ ಚಂಚಲ ಚಿತ್ತದ ಇಂದಿರಾ ಪ್ರಿಯದರ್ಶಿನಿ ಗಾಂಧಿ , ಕಿರಾಣಿ ಅಂಗಡಿ ವರ್ತಕನ ಮಗನಾಗಿದ್ದ , ಫಿರೋಜ್‌ ಖಾನ್‌ನನ್ನು ಪ್ರೇಮಿಸಿ , ಲಂಡನ್‌‌ನ ಮಸೀದಿಯಲ್ಲಿ ಮದುವೆಯಾದ ಫೋಟೋವನ್ನು ಪ್ರತಿಷ್ಠಿತ ಇಂಗ್ಲಿಷ್ ಪತ್ರಿಕೆಯೊಂದು ಪ್ರಕಟಿಸಿತ್ತು . ಇದು ನೆಹರುಗೆ ನುಂಗಲಾರದ ತುಪ್ಪವಾಗಿ ಪರಿಣಮಿಸಿತ್ತು . ಫಿರೋಜ್ ಮದುವೆಯ ಬಳಿಕ ಇಂದಿರಾ ಹೆಸರು ಕೂಡ ಮೈಮುನಾ ಬೇಗಂ ಎಂಬುದಾಗಿ ಬದಯಿಸಲಾಗಿತ್ತು , ಅಷ್ಟೇ ಅಲ್ಲದೆ ಆಕೆ ಮುಸ್ಲಿಂರಂತೆಯೇ ಜೀವನ ಶೈಲಿಯನ್ನು ಅಳವಡಿಸಿಕೊಂಡಿದ್ದಳು . ಫಿರೋಜ್ ಖಾನ್‌ನನ್ನು ಮದುವೆಯಾಗಿದ್ದು , ನೆಹರುರವರನ್ನು ಸಹಜವಾಗಿಯೇ ಕೆಂಡಮಂಡಲರನ್ನಾಗಿಸಿತ್ತು . ಆದ್ದರಿಂದ ಅವರಿಬ್ಬರನ್ನು ಕೂಡಲೇ ಭಾರತಕ್ಕೆ ಕರೆಯಿಸಿ ವೈದಿಕ ಸಂಪ್ರದಾಯದಲ್ಲಿ ಮದುವೆಯಾದಂತೆ ಎಲ್ಲ ಪತ್ರಿಕೆಗಳಲ್ಲೂ ಫೋಟೋ ಪ್ರಕಟಿಸಿದರು . ಇಂತಹ ಸಂಗತಿಗಳನ್ನು ರಹಸ್ಯವಾಗಿಡುವಲ್ಲಿ ಜವಾಹರಲಾಲ್ ನೆಹರು ತುಂಬಾ ಮುತುವರ್ಜಿ ವಹಿಸುತ್ತಿದ್ದರು . ಪ್ರಾಣಿಯ ತಲೆ ಸುತ್ತಿಗೆ ಆಕಾರದಲ್ಲಿರುವ ಕಾರಣಕ್ಕೇ ಇದನ್ನು ` ಸುತ್ತಿಗೆ ತಲೆ ಮೀನು ' ಅಂಥ ಕರೀತಾರೆ . ( ಕರಿದ ಬಳಿಕ ತಿನ್ನುತ್ತಾರೆ ? ) ತಲೆಯ ಎರಡೂ ಬದಿಗಳಲ್ಲಿ ಕಣ್ಣುಗಳು ಕಂಡು ಬರುತ್ತವೆ . ಸಮುದ್ರದ ತೀರಾ ಆಳದಲ್ಲಿ ಬೆಳಕಿನ ಸಾಂದ್ರತೆ ಕಡಿಮೆ . ಕಾರಣಕ್ಕಾಗಿಯೇ ಜೀವಿಗೆ ಕಣ್ಣಿನ ಉಪಯೋಗವೂ ಕಡಿಮೆ . ಇದು ವಾಸನೆ , ತರಂಗಗಳ ಮೂಲಕವೇ ಇತರ ಪ್ರಾಣಿಗಳ ಬಗ್ಗೆ ಸುಳಿವು ಪಡೆಯುತ್ತದೆ . ಸಾಮಾನ್ಯವಾಗಿ ಎಲ್ಲ ಸಮುದ್ರಗಳಲ್ಲೂ ಕಂಡು ಬರುವ ಮೀನು ಮೀನುಗಾರರ ಬಲೆಗೆ ಸಿಗದು . ಕಾರಣವಿಷ್ಟೆ - ಸಾಮಾನ್ಯವಾಗಿ ಮೀನು ಹಿಡಿಯೋರು ಸಮುದ್ರದ ತೀರ ಪ್ರದೇಶದಲ್ಲೇ ಹೆಚ್ಚು ಬಲೆ ಬೀಸೋದು . ಆದರೆ ಮೀನು ಸಮುದ್ರದ ಮಧ್ಯಭಾಗದಲ್ಲಿ ಆಳದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ . ಕನರ್ಾಟಕದ ಕರಾವಳಿಯ ಜನರು ಇದನ್ನು ` ತಟ್ಟಿ ಬಳಿಯಾರ ' ಅಂತಾರೆ ! ವಿದೇಶಿ ಚಾನೆಲ್‌ಗಳು ಸುದ್ದಿಯನ್ನು ವೈಭವೀಕರಿಸಿ ಬಿತ್ತರಿಸುತ್ತಿವೆ . ಹಿಂಸೆ ಹಾಗೂ ಕ್ರೌರ್ಯ ತುಂಬಿರುವ ಚಿತ್ರವನ್ನೇ ಪದೇ ಪದೇ ತೋರಿಸಲಾಗುತ್ತಿದೆ . ಕೆಲವು ವೆಬ್‌ಸೈಟ್‌ಗಳಲ್ಲೂ ಟಿಬೆಟನ್ನರ ಮೇಲೆ ಚೀನಾ ಸೈನಿಕರು ನಡೆಸುತ್ತಿರುವ ದಾಳಿಯ ಚಿತ್ರ ಹಾಗೂ ವಿಡಿಯೋ ಚಿತ್ರಗಳನ್ನಷ್ಟೇ ಪ್ರಕಟಿಸಲಾಗಿದೆ ಎಂದಿರುವ ಚೀನಾ ತನ್ನ ದೇಶದೊಳಗೆ ಯೂ ಟ್ಯೂಬ್ , ನ್ಯೂಯಾರ್ಕ್ ಟೈಮ್ಸ್ , ಸಿಎನ್‌ಎನ್‌ , ಬಿಬಿಸಿ ಜಾಲತಾಣಗಳಿಗೆ ತಾತ್ಕಾಲಿಕವಾಗಿ ತಡೆ ಒಡ್ಡಿದೆ . ಜೊತೆಗೆ ಘಟನೆಯ ವರದಿ ಮಾಡಲು ಬಂದಿರುವ ವಿದೇಶಿ ವರದಿಗಾರರು ಟಿಬೆಟ್‌ ಹಾಗೂ ಸುತ್ತಮುತ್ತಲಿನ ಪ್ರಾಂತ್ಯಗಳಿಗೆ ತೆರಳದಿರುವಂತೆ , ವೈಯಕ್ತಿಕವಾಗಿ ಯಾರನ್ನೂ ಸಂದರ್ಶನ ಮಾಡದಿರುವಂತೆ ತಾಕೀತು ಮಾಡಿದೆ . ಇದು ನನ್ನ ಪ್ರಕಾರ ಅಸಂಗತ ಪ್ರಲಾಪ . ಏಕೆಂದರೆ ಇಂದು ಸಂದರ್ಭ ಬದಲಾಗಿದೆ . ಶ್ರೇಷ್ಠ ಸಾಹಿತ್ಯದ ಚರ್ಚೆಯನ್ನು ಮುನ್ನೆಲೆಗೆ ತಂದ ಬಂಡಾಯ ಮೊಂಡಾಗಿ , ವೈವಿಧ್ಯಮಯ ಹಿನ್ನೆಲೆಗಳುಳ್ಳ ಹೊಸ ತಲೆಮಾರಿನ ಅನೇಕ ಲೇಖಕ - ಲೇಖಕಿಯರು ಯಾರ ಮತ್ತು ಯಾವ ಮರ್ಜಿಗೂ ಸಿಗದೆ ವೈವಿಧ್ಯಮಯ ಬಣ್ಣ ಬೆಡಗುಗಳೊಂದಿಗೆ ತಮ್ಮಷ್ಟಕ್ಕೆ ತಾವು ಬರೆಯುತ್ತಾ , ವಿಮರ್ಶೆಯ ಹೊಸ ಪರಿಭಾಷೆಯನ್ನೇ ಒತ್ತಾಯಿಸುವಷ್ಟು ಸಾಹಿತ್ಯ ಸಂದರ್ಭ ಚಲನಶೀಲವಾಗಿದೆ . ನನಗಂತೂ ಇದು ತೇಜಸ್ವಿ ತಮ್ಮ ಅಬಚೂರಿನ ಪೋಸ್ಟಾಫೀಸು ಕಥಾ ಸಂಗ್ರಹಕ್ಕೆ ಹೊಸ ದಿಗಂತೆಡೆಗೆ ಶೀರ್ಷಿಕೆಯಲ್ಲಿ ಬರೆದಿದ್ದ ಮುನ್ನುಡಿಯ ಮಾತುಗಳ ವಿಸ್ತರಣೆಯಾಗಿ ಮಾಯಾಲೋಕ - ೧ರ ಲೇಖಕರ ಮಾತುಗಳಲ್ಲ್ಲಿ ಸೂಚಿಸಿದ ಹೊಸ ಕಾಲದ ಹೊಸ ನುಡಿಗಟ್ಟುಗಳ , ಉಕ್ತಿಭಂಗಿಗಳ ಹಾಗೂ ಅಭಿವ್ಯಕ್ತಿ ವಿಧಾನಗಳ ಅನ್ವೇಷಣೆಯ ತಹತಹದಂತೆಯೇ ಕಾಣುತ್ತದೆ . ಏಕೆಂದರೆ ನನಗೆ ತಿಳಿದಂತೆ ಕಳೆದ ಇಪ್ಪತ್ತೈದು - ಮುವ್ವತ್ತು ವರ್ಷಗಳಲ್ಲಿ ಕನ್ನಡ ಸಾಹಿತ್ಯವನ್ನು ಜಾತಿ - ಮತ - ವರ್ಗ ಹಾಗೂ ಸಾಹಿತ್ಯ - ಸಾಹಿತ್ಯೇತರ ಹಿನ್ನೆಲೆಗಳ ಬೇಧವಿಲ್ಲದೆ ; ಹಾಗಾಗಿ ಸಾಹಿತ್ಯ ಮೀಮಾಂಸೆಯ ಬೌದ್ಧಿಕ ಕಾಟವಿಲ್ಲದೆ ಯಾರಾದರೂ ಏಕಾಕಿಯಾಗಿ ಪ್ರಭಾವಿಸಿ ನಿರ್ದೇಶಿಸಿದ್ದರೆ , ಅವರು ತೇಜಸ್ವಿಯವರೇ . ತಮ್ಮ ವಿಫುಲವಾದ - ಶ್ರೇಷ್ಠ ಮತ್ತು - ಮೌಲಿಕ ಸಾಹಿತ್ಯದ ಮೂಲಕ . ಹಾಗಾಗಿಯೇ ಕೆಲ ಅಡಿಗ ಪುನರುತ್ಥಾನವಾದಿ ಸಾಹಿತ್ಯ ನಿಷ್ಠುರ ವಿಮರ್ಶಕರು ಅವರನ್ನು ಅನಂತಮೂರ್ತಿ - ಲಂಕೇಶರಿಗೆ ಹೋಲಿಸಿ , ಅವರು ( ಶ್ರೇಷ್ಠ ) ಸಾಹಿತಿಯೇ ಅಲ್ಲ ಎಂದು ತಮಗೆ ( ವಿಶ್ವಾಸವಿದ್ದವರ ಬಳಿ ಕಿವಿಯಲ್ಲಿ ) ಹೇಳುವುದುಂಟು . ಇರಲಿ , ವಿಷಯಕ್ಕೆ ಮತ್ತೆ ಬರೋಣ . ಅಲ್ಲಿಂದ ನಂತರದ್ದೆಲ್ಲ ಒಂಥರಹ ಸಿನಿಮಾವೆ . ಹಾಗೆ ನೋಡಿದ್ರೆ , ನನ್ನ - ನಿನ್ನ ಪ್ರೀತಿಯೇ ನೀನು ಸ್ವತಂತ್ರವಾಗಿ ನಿರ್ದೇಶನ ಮಾಡಿದ ಮೊದಲ ಸಿನಿಮಾ ! ನೀನು ನಮ್ಮ ಮನೆಗೆ ಬಂದಿದ್ದು , ನಮ್ಮಪ್ಪ / ನಿಮ್ಮ ಮಾವ ಡಬ್ಬ ಜೋಯ್ಸರ ಜೊತೆ ಮಾತಾಡಿದ್ದು , ಅವರನ್ನ ಒಪ್ಪಿಸಿದ್ದು , ನಾನು ಬೆಂಗಳೂರಿಗೆ ಬಂದಿದ್ದು , ಕೆಲಸ ಹಿಡಿದಿದ್ದು ಅಷ್ಟಕ್ಕೂ ನಿರ್ದೇಶಕ ನೀನೇ ಕಣೊ . ನಗರದ ಪ್ರಮುಖ ಮಾತನಾಡುವ ಭಾಷೆ ಹಿಂದೂಸ್ಥಾನಿ ಭಾಷೆ ಹಾಗೂ ಲಿಖಿತ ಭಾಷೆ ಇಂಗ್ಲೀಷ್ . ನಗರದಲ್ಲಿ ಸಾಮಾನ್ಯವಾಗಿ ಮಾತನಾಡುವ ಇತರ ಭಾಷೆಗಳೆಂದರೆ ಹಿಂದಿ , ಪಂಜಾಬಿ ಮತ್ತು ಉರ್ದುವಿನ ಉಪಭಾಷೆಗಳು . ಭಾರತಾದ್ಯಂತದ ಇತರೆ ಭಾಷಿಕ ಗುಂಪುಗಳು ನಗರದಲ್ಲಿ ಯಥೇಚ್ಛವಾಗಿ ಗುರುತಿಸಲ್ಪಟ್ಟಿವೆ ; ಅವುಗಳಲ್ಲಿ ಪ್ರಮುಖವಾದವು ಪಂಜಾಬಿ , ಹರಿಯಾಣಿ , UP , ಬಿಹಾರಿ , ಬಂಗಾಳಿ , ತಮಿಳು , ರಾಜಸ್ಥಾನಿ , ತೆಲುಗು , ಈಶಾನ್ಯ , ಕನ್ನಡ , ಮಲಯಾಳಂ , ಮರಾಠಿ ಮತ್ತು ಗುಜರಾತಿ . ಎಮಿಲಿಯ ಸ್ನೇಹದಂತೆ ಸುಸಂಸ್ಕೃತ ಸ್ನೇಹ ಎಲ್ಲರಿಂದ ಅವನಿಗೆ ಸಿಗುವುದಿಲ್ಲ . ಅವನಿಗೆ ಪರಿಚಿತರಾದ ಮಿಸ್ ಬ್ರೌನ್ , ಭಾರತೀಯಳೇ ಆದ ಜಾನಕಿ , ಇವರು ಅವನನ್ನು ಸಾಕಷ್ಟು ಶೋಷಿಸುತ್ತಾರೆ , ದುರ್ಬಳಕೆಯನ್ನೂ ಮಾಡಿಕೊಳ್ಳುತ್ತಾರೆ . ಅವನ ದುರ್ಬಲ ಜೀವನ ಶೈಲಿ , ಜವಾಬ್ದಾರಿ ಇಲ್ಲದ ವ್ಯಕ್ತಿತ್ವ ಮೊದಲ ವರ್ಷದ ಫಲಿತಾಂಶ ಅವನು ಅನುತ್ತೀರ್ಣನಾಗುವಂತೆ ಮಾಡುತ್ತದೆ . ಇದರಿಂದ ಕೆರಳಿದವರೆಂದರೆ ಮಾವ ಗಜಾನನರಾಯ , ಕಂಗಾಲಾದವಳು ಮಡದಿ ವಾಸಂತಿ . ಎನ್ ಡಿ ಟಿವಿ ಎಲೆಕ್ಷನ್ಸ್ . ಕಾಂ ಬಾರಿಯ ಚುನಾವಣೆಯ ಸುದ್ದಿಗಳಿಗೆಂದೇ ಎನ್ ಡಿ ಟಿವಿ ವಾಹಿನಿ ರೂಪಿಸಿದ ವಿಶೇಷ ವೆಬ್ ಪುಟ . ೨೦೦೯ರ ಲೋಕಸಭಾ ಚುನಾವಣೆಯ ಸಮಸ್ತ ಸುದ್ದಿ , ವಿಶ್ಲೇಷಣೆಗಳು , ಸೋಲು - ಗೆಲುವಿನ ಲೆಕ್ಕಾಚಾರ ಎಲ್ಲವನ್ನೂ ಇಲ್ಲಿ ಕಾಣಬಹುದು . ತಲೆಹೊರೆ ಕಾರ್ಮಿಕರ ಸಂಘದ ಜಿಲ್ಲಾ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ , ಸಿಐಟಿಯು ಜಿಲ್ಲಾಧ್ಯಕ್ಷ ಕೆ . ಬಾಲಕೃಷ್ಣ ಶೆಟ್ಟಿ , ನಝೀರ್ ಬೆಂಗರೆ , ರಫೀಕ್ ಹರೇಕಳ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು . ಖಂಡಿತ ಹಿಂದೂಗಳಲ್ಲೂ ದೇಶದ್ರೋಹಿಗಳು , ಸಮಾಜಘಾತಕರು ಸಾಕಷ್ಟು ಜನರಿದ್ದಾರೆ . ಹಿಂಸೆಯನ್ನು ಭಯೋತ್ಪಾದನೆ ಎನ್ನುವುದಾದರೆ ನಕ್ಸಲರೂ ಭಯೋತ್ಪಾದಕರೇ . ನಕ್ಸಲರೆಲ್ಲ ಹಿಂದೂಗಳೇ ಆಗಿದ್ದಾರೆ . ಆದರೆ ಯಾವ ಹಿಂದೂ ಕೂಡ ನಕ್ಸಲರನ್ನು ' ನಮ್ಮವನು ' ಎಂದು Own ಮಾಡಿಕೊಳ್ಳುವುದಿಲ್ಲ . ಅವರನ್ನು ಸಮಾಜಘಾತಕ ಶಕ್ತಿಗಳು , ಬಂದೂಕಿನ ಪ್ರಯೋಗದಿಂದಲೇ ಅವರನ್ನು ಮಟ್ಟಹಾಕ ಬೇಕು ಎನ್ನುತ್ತೇವೆ . ' ಆಪರೇಶನ್ ಗ್ರೀನ್ ಹಂಟ್ ' ಎಂಬ ಗೌಪ್ಯ ಕಾರ್ಯಾಚರಣೆಯ ಮೂಲಕ ಸದ್ದಿಲ್ಲದೆ ನಕ್ಸಲರನ್ನು ಕೊಲ್ಲುತ್ತಿರುವುದೂ ಹಿಂದೂ ಸೈನಿಕರೇ . ಆದರೆ ಪಾಕಿಸ್ತಾನಿ ಸೈನಿಕರು , ಐಎಸ್‌ಐ ಏಕೆ ಜಿಹಾದಿಗಳಿಗೆ ಬೆಂಬಲ ಕೊಡುತ್ತಾರೆ ? ಇದೆಂಥಾ ಮನಸ್ಥಿತಿ ? ಫಿಲಿಪ್ಪೀನ್ಸ್ , ಥಾಯ್ಲೆಂಡ್ , ಚೀನಾ , ಅಮೆರಿಕ , ಬ್ರಿಟನ್ ಎಲ್ಲ ದೇಶಗಳಲ್ಲೂ ಪ್ರತ್ಯೇಕತೆಯನ್ನು ಹುಟ್ಟುಹಾಕಿರುವವರು , ಧರ್ಮಕ್ಕಾಗಿ ಅಮಾಯಕರ ಮೇಲೆ ಬಾಂಬ್ ದಾಳಿ ಮಾಡಿ ಕೊಲ್ಲುತ್ತಿರುವವರು ಯಾವ ಧರ್ಮದವರು ? ಯಾವ ಆಧಾರದ ಮೇಲೆ ಫಿಲಿಪ್ಪೀನ್ಸ್ , ಥಾಯ್ಲೆಂಡ್‌ನ ಕೆಲ ಭಾಗಗಳು ಹಾಗೂ ಚೀನಾದ ಕ್ಷಿನ್‌ಜಿಯಾಂಗ್ ಪ್ರಾಂತ್ಯ ತಮಗೆ ಸೇರಬೇಕೆಂದು ಇಸ್ಲಾಮಿಕ್ ಭಯೋತ್ಪಾದಕರು ಪ್ರತಿಪಾದಿಸುತ್ತಿದ್ದಾರೆ ? ನೀವು ಬಹುಸಂಖ್ಯಾತರಾಗುತ್ತಾ ಹೋಗುವ ಒಂದೊಂದೇ ಜಿಲ್ಲೆ , ರಾಜ್ಯಗಳಲ್ಲೂ ಪ್ರತ್ಯೇಕತಾ ಚಳವಳಿ ಆರಂಭಿಸುವುದಿಲ್ಲ ಎಂಬು ದಕ್ಕೆ ಖಾತ್ರಿಯೇನು ? ಅಷ್ಟಕ್ಕೂ ಕಾಶ್ಮೀರವನ್ನು ಪಾಕಿಸ್ತಾನ ತನ್ನ ದೆಂದು ಯಾವ ಆಧಾರದ ಮೇಲೆ ಪ್ರತಿಪಾದಿಸುತ್ತಿದೆ ಹಾಗೂ ಕಾಶ್ಮೀರಿಗರು ಪ್ರತ್ಯೇಕಗೊಳ್ಳಬೇಕೆಂದು ಯಾವ ಆಧಾರದ ಮೇಲೆ ಹೋರಾಟಕ್ಕಿಳಿದಿದ್ದಾರೆ ? ಇಲ್ಲೆಲ್ಲಾ ನಿಮ್ಮ ತಲೆಯಲ್ಲಿ ಕೆಲಸ ಮಾಡು ತ್ತಿರುವುದು ಧಾರ್ಮಿಕ ಭಾವನೆಯೇ ಅಲ್ಲವೆ ? ಮುಸ್ಲಿಮರು ಬಹುಸಂಖ್ಯಾತರಾದರೆ ಉಳಿದವರ ಕಥೆ ಏನಾಗುತ್ತದೆ ಎಂಬುದಕ್ಕೆ ಕಾಶ್ಮೀರಕ್ಕಿಂತ ದೊಡ್ಡ ಉದಾಹರಣೆ ಬೇಕೆ ? ತು೦ಬಾ ದಿನಗಳಾಗಿತ್ತು ನಿಮ್ಮ ಬ್ಲಾಗ್ ಕಡೆ ಬಂದು . ಓದಿದೆ , ಚಿಂತನೆಗೆ ಹಚ್ಚುವ ಬರಹ , ನಂದ ರೋಡ್ ನಲ್ಲಿ ಮೆಟ್ರೊ ಕಾಮಗಾರಿಯನ್ನು ಮಾಡಲು ಅನುಮತಿಯನ್ನು ಪಡೆಯುವಾಗ ರಸ್ತೆ ಪಕ್ಕ ಇರುವ ಕೆಲವು ಮರಗಳ ಕೊಂಬೆಗಳನ್ನು ಮಾತ್ರ ಕಡೆಯುವುದಾಗಿ ಹೇಳಿದ್ದಾರೆ . ಆದ್ರೆ RTI ( ಮಾಹಿತಿ ಹಕ್ಕು ) ಕಾಯಿದೆಯಿಂದ ಮಾಹಿತಿ ಸಂಗ್ರಹಿಸಿದಾಗ ಮುಂದಿನ ದಿನಗಳಲ್ಲಿ 323 ಮರಗಳನ್ನು ಕಡಿಯುತ್ತಾರೆ ಮತ್ತು 42 ಮರಗಳ ಕೊಂಬೆಗಳನ್ನು ಕಡಿಯುವ ಯೋಜನೆಯನ್ನು ಮಾಡಿದ್ದಾರೆ . . ಮೊನ್ನೆ ಹೊಸ ಸರ ಮಾಡ್ಸಿದ್ಲಂಬ್ರ್ , ಅದನ್ನ್ ಹಾಯ್ಕಂಡ್ ಅವ್ಳೊಂದ್ ಮಿಡ್ಕುದ್ ಕಂಡ್ರೆ ಅಯ್ಯಬ್ಬ ನಿರೀಕ್ಷಿತವಾಗಿ " ಇ೦ಟರೆಸ್ತಿ೦ಗ್ " ಎ೦ದು ನಿರ್ಭಾವುಕವಾಗಿ ನುಡಿದಳು . ಆಮೇಲೊ೦ದಷ್ಟು ದಿನ , ಸುಮಾರು ಜನ ಲೇಖನದ ಬಗ್ಗೆ ನನ್ನನ್ನು ವಿಚಾರಿಸಿದರು . ನಟಿಯ ನಿರ್ಭಾವುಕತೆ ಸುಳ್ಳಾಗಿತ್ತು . ಎಲ್ಲರಿಗೂ ಲೇಖನದ ವಿವರವನ್ನು , ಸಾಮೂಹಿಕವಾಗಿ ಬೆತ್ತಲಾಗುವವರನ್ನು ಕುರಿತು ಆಕೆ ಹೇಳಿಕೊ೦ಡು ಬ೦ದಿದ್ದಳು ! * ಥೀಮೊ ಮಾಕಿ ( Timu Maaki ) ಎ೦ಬಾತ ನಲ್ವತ್ತರ ಆಸುಪಾಸಿನಲ್ಲಿರುವ ಫಿನ್ನಿಶ್ ಕಲಾವಿದ ( ವೆಬ್‍ನಲ್ಲಿ ಆತನ ಹೆಸರು , ಚಿತ್ರ ಹಾಗೂ ವಿವರಗಳಿವೆ ) . ಆತನ ಸ೦ಸಾರವೂ ಕೇಬಲ್ ಫ್ಯಾಕ್ಟರಿಯಲ್ಲೇ ಇದೆ . ಹೆ೦ಡತಿ ಕಲಾವಿದೆ . ಮಗಳು ನಾಲ್ಕಾರು ವರ್ಷ ವಯಸ್ಸಿನ ಮರಿಕಲಾವಿದೆ . ಬೃಹತ್ ಸ್ಟುಡಿಯೊದ ' ಒಳಗೆ ' ಒ೦ದು ಮನೆ ಕಟ್ಟಿಕೊ೦ಡಿದ್ದಾರೆ - ಎಲ್ಲರ೦ತೆ ! ನಾಲ್ಕುನೂರು ಯೋರೋ ಸ್ಟುಡಿಯೋ ಬಾಡಿಗೆ ( ಇಪ್ಪತ್ನಾಲ್ಕು ಸಾವಿರ ರೂಪಾಯಿಗಳು , ಸದಾಶಿವನಗರದ ಬ೦ಗಲೆಗಳ ಬಾಡಿಗೆಗಿ೦ತಲೂ ಕಡಿಮೆ ) . ಅಹ್ಮದಾಬಾದ್ , ಜೂ . 22 : ಎಂಟು ತಿಂಗಳು ಸತತವಾಗಿ ಸಹೋದ್ಯೋಗಿ ಮತ್ತವನ ಸ್ನೇಹಿತರಿಂದ ಅತ್ಯಾಚಾರಕ್ಕೆ ಈಡಾಗಿದ್ದ ಶಿಕ್ಷಕಿಯೋರ್ವಳು ಮನನೊಂದು ಆತ್ಮಹತ್ಯೆಗೆ ಯತ್ನಿಸಿ ಜೀವನ್ಮರಣದ ಮಧ್ಯೆ ಹೋರಾಟ ನಡೆಸಿದ್ದಾಳೆ . ಪಿಟಿಸಿ ಕಾಲೇಜಿನಲ್ಲಿ ಕೆಲಸಕ್ಕಿದ್ದ ಮಹಿಳೆ ಆತ್ಮಹತ್ಯೆಗೆ ಮುಂಚೆ ಬರೆದಿರುವ ಪತ್ರದಲ್ಲಿ ಸಹೋದ್ಯೋಗಿ ಮತ್ತವನ ಸ್ನೇಹಿತರು ಅತ್ಯಾಚಾರವೆಸಗಿ ಬೆತ್ತಲೆ ಚಿತ್ರಗಳನ್ನು ತೆಗೆದಿದ್ದಾರೆ ಮತ್ತು ಬ್ಲಾಕ್ ಮೇಲ್ ಮಾಡಲು ಯತ್ನಿಸುತ್ತಿದ್ದರು ಎಂದು ಹೇಳಿದ್ದಾಳೆ . ನೆರೆಮನೆಯ ಪ್ರಾಥಮಿಕ ಶಾಲಾ ಶಿಕ್ಷಕ ಮುಖೇಶ್ ಪಟೇಲ್ ಎಂಬಾತನ ಸಹಾಯದಿಂದ ಕಾಲೇಜು ಕೆಲಸವನ್ನು ಆಕೆ ಗಿಟ್ಟಿಸಿದ್ದಳು . ಸಹಾಯ [ . . . ] ಹೊಯ್ಸಳರ ಮತ್ತು ಅವರ ದೇವಾಲಯಗಳ ಪ್ರಸ್ತಾವನೆಯಿಂದ ಪ್ರಾರಂಭವಾಗಿ , ಇಲ್ಲಿಯ ದೇವಾಲಯಗಳ ಇತಿಹಾಸ , ಐತಿಹ್ಯ , ಪೋಷಕ , ವಾಸ್ತು - ಶಿಲ್ಪಿ ಮುಂತಾದವನ್ನು ಚರ್ಚಿಸುತ್ತದೆ . ಶಿಲ್ಪ , ಅರ್ಚನೆ , ಆರ್ಥಿಕ ವ್ಯವಸ್ಥೆಗಳ ಬಗೆಗಿನ ಚಿತ್ರವನ್ನು ಒದಗಿಸುತ್ತದೆ . ಅಲ್ಲದೆ , ಪ್ರಧಾನ ದೇವತೆಗಳ ಪಾಕಶಾಲೆ , ವಸ್ತ್ರಾಭರಣ ಭಂಡಾರ ಮತ್ತು ಮನರಂಜಕ ಬಳಗ ( ' ನಾಗವಾಸ ' ಅಥವಾ ನಾಟ್ಯಗಾರ್ತಿಯರ ಮತ್ತು ' ಮೊಖರಿಗ ' ಅಥವ ವಾದ್ಯ ಸಂಗೀತಗಾರ ) ಬಗ್ಗೆ ಒಳನೋಟ ನೀಡುತ್ತದೆ . ಇನ್ನೊಂದು ವಿಷಯ ನನ್ನ ಗಮನ ಸೆಳಿದಿದೆ . ಹೆಚ್ಚಿಗೆ ವಿವರ ಕೊಡದಿದ್ದರೂ , ಬದುಕಿನಲ್ಲಿ ವೈವಿಧ್ಯತೆಗಳಿವೆ ; ತಾನು ಕಂಡುದೊಂದೇ ಸ್ದಾರ್ವತ್ರಿಕವಾಗಬೇಕಿಲ್ಲ ; ಇತರರ ` ಬದುಕಿನ ರೀತಿ ' , ಅವರ ' ಸಂಸ್ಕೃತಿ ' ಯನ್ನೂ ಅರಿಯುವ ಪ್ರಜ್ಞೆ ಎಲ್ಲರಲ್ಲೂ ಮೂಡಬೇಕು ; - ಎಂಬ ವಿಷಯ ಇಲ್ಲಿ ಸೂಕ್ಷ್ಮವಾಗಿ ಮೂಡಿಬಂದಿದೆ . ಅಮೆರಿಕಕ್ಕೆ ಆಗಾಗ್ಗೆ ಉದ್ಯೋಗಾರ್ಥವಾಗಿ ಭೇಟಿ ಕೊಡುತ್ತಿರುವುದು ಅಂಥ ಅನುಭವಕ್ಕೆ ಅನುಕೂಲವಾಗಿದೆ . ಭಾರೀ ಒಳ್ಳೆ ಜನ ಹೇಳಿ ಗ್ರೇಶಿಗೊಂಡು ನಿನ್ನ ಪ್ರೆಂಡ್ಶಿಪ್ಪು ಮಾಡಿದ್ದು ಒಪ್ಪಣ್ಣೋ , ನೀನು ಎನಗೆ ಹೀಂಗೆ ಅನ್ಯಾಯ ಮಾಡುತ್ತೆ ಹೇಳಿ ಆನು ಗ್ರೇಶಿದ್ದಿಲ್ಲೆ . ನೀನು ಸಾಬೂನು ಹೇಂಗಿರ್ತು ಹೇಳಿ ಕೇಳಿದ್ದರ ಆನು ಆರತ್ರಾರೂ ಹೇಳಿದ್ದನ ? ಮೊನ್ನೆ ಮೊನ್ನೆ ಅಶ್ಟೆ ಪೇಶ್ಟು ನೋಡಿ ಹಲ್ಲು ಕಿರುದ್ದರ ಆನು ಆರತ್ರಾರೂ ಹೇಳಿದ್ದನ ? ಎಂತಕೆ ಹೀಂಗೆ ಮಾಡಿದೆ ? ' ಏನೇ ಇರಳಿ , ಇಪ್ಪದರ ಇಪ್ಪ ಹಾಂಗೇ ಬರದರೆ ಚೋದ್ಯ ಇಲ್ಲೆ ಅಲ್ಲದೋ ? ' ಎಂತ ಹೇಳ್ತೆ ? . ಆದುದರಿಂದಲೇ , ಕುರುಂಜಿಯವರ ಸಂಸ್ಥೆಗಳಿಂದ ಕುರುಂಜಿ ಬೆಳೆಯುತ್ತಾ ಹೋದರು . ಅವರ ಆಸ್ತಿಪಾಸ್ತಿಗಳು ಬೆಳೆಯುತ್ತಾ ಹೋದವು . ಆದರೆ ಸುಳ್ಯವಾಗಲಿ , ದಕ್ಷಿಣ ಕನ್ನಡವಾಗಲಿ ಬೆಳೆಯಲಿಲ್ಲ . ಕನಿಷ್ಠ ಅವರ ಮಕ್ಕಳನ್ನು ಬೆಳೆಸುವಲ್ಲೂ ಅವರ ಸಂಸ್ಥೆಗಳು ಸೋತವು . ಪರಿಣಾಮವಾಗಿ ಕಿರಿಯ ಮಗ ಕೊಲೆಗಾರನ ಸ್ಥಾನದಲ್ಲಿ ನಿಂತಿದ್ದಾನೆ . ತನ್ನ ತಂದೆಯ ಸಾಧನೆ , ಶಿಕ್ಷಣ ಸಂಸ್ಥೆಗಳ ಉದ್ದೇಶ ಇತ್ಯಾದಿಗಳನ್ನೆಲ್ಲ ಗ್ರಹಿಸುವ ದೃಷ್ಟಿ ಆತನಲ್ಲಿರಲಿಲ್ಲ . ಕುರುಂಜಿಯವರ ನೆಲೆವೀಡಾದ ಸುಳ್ಯವನ್ನೇ ತೆಗೆದುಕೊಳ್ಳೋಣ . ಒಂದಾನೊಂದು ಕಾಲದಲ್ಲಿ , ತೌಳವ ಸಂಸ್ಕೃತಿ , ಹಿರಿಮೆಗೆ ಹೆಸರಾಗಿದ್ದ ಭಾಗ ಇಂದು ವೈದಿಕರ ಆಡುಂಬೊಲವಾಗಿದೆ . ತಮಗೆ ಸಾಧ್ಯವಿದ್ದಷ್ಟು ಮಟ್ಟಿಗೆ ಕೋಮುವಾದಿ ಶಕ್ತಿಗಳು ಕುರುಂಜಿಯವರನ್ನು ಬಳಸಿಕೊಂಡಿದ್ದಾರೆ . ಇಲ್ಲಿಗೆ 275 ಕಿಮೀ ದೂರದಲ್ಲಿರುವ ಬಂಕಾದ ಅಮರ್‌ಪುರ್ ಬ್ಲಾಕ್‌ನ ಭಿಮ್‌ಸೆನ್ ಗ್ರಾಮದಲ್ಲಿ ಸುಮಾರು 500 ಮಂದಿ ವಾಸವಿದ್ದಾರೆ . ಚಿಕನ್ ಅಥವಾ ಮಟನ್ ತಯಾರಿಸಲೂ ಇವರು ಈರುಳ್ಳಿ ಬಳಸುವುದಿಲ್ಲ . ಸಲಾಡ್ ಬೇಕೆಂದರೂ ಟೊಮೆಟೊ , ಸೌತೆಕಾಯಿ , ಕ್ಯಾರೆಟ್ ಮತ್ತು ಮೂಲಂಗಿಯಿಂದ ಸಿದ್ಧಪಡಿಸಲಾಗುತ್ತದೆ . ಆದರೆ ಈರುಳ್ಳಿ ಮಾತ್ರ ಇಲ್ಲ . ಲಂಡನ್‌ನಲ್ಲಿದ್ದ ಒನೊಳಿಂದ ಭಾರತದಲ್ಲಿದ್ದ ಲೆನ್ನನ್‌ಗೆ ಹೇರಳವಾಗಿ ಅಂಚೆಕಾರ್ಡುಗಳು ಬರಲಾರಂಬಿಸಿದಾಗ , ಭಾರತದಿಂದ ಮರಳಿದ ನಂತರ 1968ರ ಮೇ ತಿಂಗಳಲ್ಲಿ ಲೆನ್ನನ್‌ ಒನೊಳೊಂದಿಗೆ ತನ್ನ ಲೈಂಗಿಕ ಸಂಬಂಧವನ್ನು ಪ್ರಾರಂಭಿಸಿದ . [ ೭೨ ] ಸಿಂಥಿಯಾ ಲೆನ್ನನ್ ರಜೆಯ ಮೇಲೆ ಗ್ರೀಸ್‌ನಲ್ಲಿದ್ದುದರಿಂದ , ಒನೊಳನ್ನು ಲೆನ್ನನ್‌ ತನ್ನ ಮನೆಗೆ ಆಹ್ವಾನಿಸಿದ . ಟೂ ವರ್ಜಿನ್ಸ್‌ ಎಂದು ನಂತರ ಹೆಸರಾದ ಗೀತಸಂಪುಟವೊಂದನ್ನು ಧ್ವನಿಮುದ್ರಿಸುತ್ತಾ ಅವರು ರಾತ್ರಿಯನ್ನು ಕಳೆದರು , ಮತ್ತು ಬೆಳಕು ಹರಿಯುವ ಹೊತ್ತಿಗೆ ತಾವು ಪ್ರಣಯದಲ್ಲಿ ತೊಡಗಿದುದಾಗಿ ನಂತರ ಹೇಳಿಕೊಂಡರು . [ ೧೧೯ ] [ ೧೨೦ ] ಭಾನುವಾರದಂದು ಬೆಳಗ್ಗೆ ವೃತ್ತಪತ್ರಿಕೆಗಳನ್ನು ತಂದು , ಅವನ್ನು ಕಾಫಿಯ ಮೇಜಿನ ಮೇಲಿರಿಸದ . ಆದರೆ ಅವುಗಳಲ್ಲಿ ಒಂದನ್ನು ತೆಗೆದುಕೊಳ್ಳಲು ಒನೊ ಪ್ರಯತ್ನಿಸಿದಾಗ , ಅವಳ ಕೈಗೆ ಬಡಿಯುತ್ತಾ ಲೆನ್ನನ್‌ ಹೇಳಿದ , " ನಾನು ಅವನ್ನು ಮೊದಲು ಓದುತ್ತೇನೆ " . [ ೧೨೧ ] ಮನೆಯ ಲೈಟುಗಳು ಒಂದೊಂದಾಗಿ ಆರುತ್ತಿವೆ . ರಾತ್ರಿ ಹನ್ನೊಂದಾದ ಮೇಲೆ ಲೈಟುಗಳಿಗೇನು ಕೆಲಸ ? ೨೭೯ . ನಾ ನಿಮ್ಮ ನೆನೆವೆನು ನೀವೆನ್ನನರಿಯಿರಿ ! ನಾ ನಿಮ್ಮನೋಲೈಸುವೆನು ನೀವೆನ್ನ ಕಾಣಿರಿ ! ನಾನೆಂತು ಬದುಕುವೆನೆಂತು ಜೀವಿಸುವೆನಯ್ಯ ? ಕೂಡಲಸಂಗಮದೇವ , ಎನಗೇ ನೀವೇ ಪ್ರಾಣ , ಗತಿ , ಮತಿ ನೋಡಯ್ಯ ! ಇದೆಲ್ಲಾ ಈಗ ನೆನಪಾಯಿತು . ಜಗತ್ತಿನಲ್ಲಿ ಅದೆಷ್ಠೋ ಹುಡುಗರು ಅದೇಷ್ಟೋ ಹುಡುಗಿಯರತ್ತ ಹಲ್ಲು ಕಿರಿದಿರುತ್ತಾರೆ , ಅದೇಷ್ಟೋ ಹುಡುಗಿಯರು ಮನದಲ್ಲೇ ಅದೇಷ್ಠೋ ಹುಡುಗರಿಗೆ ಒಲಿದಿರುತ್ತಾರೆ . ಅಭಿರುಚಿಗಳು ಒಂದೇ , ಮನದಲ್ಲಿದ್ದ ಮಡದಿಯ ಅಷ್ಟೋ ಲಕ್ಷಣಗಳು ಇವಳಲ್ಲಿದೆ ಎಂದು ಅಂದುಕೊಳ್ಳುತ್ತೇವೆ . ಇವನೇ / ಳೇ ನನಗೆ ತಕ್ಕ ಬಾಳ ಸಂಗಾತಿ ಎಂದು ಷರಾ ಬರೆದಾಗಿರುತ್ತದೆ . ನಿತ್ಯದ ಚಾಟಿಂಗೂ , - ಮೈಲ್ , ಎಸ್ . ಎಂ . ಎಸ್ ಎಲ್ಲವೂ ಚಾಲ್ತಿಯಲ್ಲಿರುತ್ತದೆ . ಆದರೆ ಅದ್ಯಾವುದರಲ್ಲೂ " ಲವ್ ಯೂ ಪದ ಹೊರಟಿರುವುದಿಲ್ಲ . ವರ್ಷಗಟ್ಟಲೇ ಮನದಲ್ಲಿ ಪ್ರೀತಿಸಿದವರು ಕೂಡ , ಊಹುಃ ಒಬ್ಬರು ಮತ್ತೊಬ್ಬರ ಕಣ್ಣಲ್ಲಿ ಕಣ್ಣಿಟ್ಟು ಪ್ರೀತಿ ತೋಡಿಕೊಳ್ಳುವುದಿಲ್ಲ . . ಮನದಲ್ಲಿ ಪ್ರೀತಿಯ ಸೌಧ , ಸಮಾಧಿಯಾಗ ತೊಡಗಿರುತ್ತದೆ ಗೊತ್ತೇಆಗುವುದಿಲ್ಲ . ಛೇ ಜಗದಲ್ಲಿ ಹುಟ್ಟುವ ಮೊದಲೇ ಸತ್ತ ಪ್ರೀತಿಗಳೆಷ್ಟೋ ! ಶ್ರೀ , ವಿಷು ಬಗ್ಗೆ ನೀವು ಬರೆದಿದ್ದನ್ನು ಓದ್ತಾ ಹೋದಂತೆ ಖುಷಿಯಾಯ್ತು . ಹಬ್ಬದ ಸಡಗರ ನೆನಪು ಬರುತ್ತಾ ಇತ್ತು . ಕೊನೆಯ ಪ್ಯಾರಾಗೆ ಬಂದಂತೆ ಸ್ವಲ್ಪ ಡಲ್ಲಾಗಿ ಬಿಟ್ಟೆ . ಸುಮಧುರ ನೆನಪುಗಳನ್ನು ಮೆಲುಕು ಹಾಕುವಂತೆ ಮಾಡಿದ್ದೀರಾ . . . ಧನ್ಯವಾದಗಳು . ಐದು ವರ್ಷಗಳಲ್ಲಿ ಕೋಟಿಗಟ್ಟಲೆ ಸಂಪತ್ತು ಗಳಿಸುವ ಲೂಟಿಕೋರ ಜನಪ್ರತಿನಿಧಿಗಳನ್ನು ನೀಡುವ ನಿರರ್ಥಕ ಪ್ರಜಾಪ್ರಭುತ್ವ ಇನ್ನು ಸಾಕು ! ಹೊಸದೆಹಲಿ : ಇತ್ತೀಚೆಗೆ ಐದು ರಾಜ್ಯ ಗಳಲ್ಲಿ ನಡೆದ ವಿಧಾನಸಭೆಯ ಚುನಾವಣೆ ಯಲ್ಲಿ ಆರಿಸಿ ಬಂದ ಶಾಸಕರ ಆಸ್ತಿಯು ಕಳೆದ ಐದು ವರ್ಷಗಳಲ್ಲಿ ಶೇ . ೭೧ರಿಂದ ೧೯೫ರಷ್ಟು ಹೆಚ್ಚಾಗಿದೆ . ವ್ಯಕ್ತಿಯು ಯಾವುದೇ ವಿಷಯದಲ್ಲಿ ಹಣವನ್ನು ತೊಡಗಿ ಸಿದರೂ , ಇಷ್ಟು ದೊಡ್ಡ ಪ್ರಮಾಣದಲ್ಲಿ Continue reading . ಎಸ್ . ಬಿ . ಹೂಡಿಕೆದಾರರು ಎಎಸ್ಬಿಎಗೆ ಸಲ್ಲಿಸುವ ಸಲುವಾಗಿ ಎಸ್ . ಸಿ . ಎಸ್ . ಬಿ . ಯು ಅದು ತನ್ನ ನಿಗದಿತ ಬ್ರಾಂಚ್‌ನ್ನು ಗುರುತಿಸುತ್ತದೆ ಮತ್ತು ಸ್ಟಾಕ್ ವಿನಿಮಯ ಕೇಂದ್ರ ಮತ್ತು ವ್ಯಾಪಾರ ಬ್ಯಾಂಕರ್ , ನೋಂದಾಯಿತ ನೀಡಿಕೆಯ ಸಹಾಯಕ ಖಾತೆಯ ಪರವಾಗಿ ಅದರ ನಿಯಂತ್ರಣಾ ಶಾಖೆಯನ್ನು ಸಹ ಗುರುತಿಸಲಾಗಿದೆ . ಎಸ್ . ಬಿ . ಪ್ರಕ್ರಿಯೆಯು ಅನ್ವಯಿಸುವ ಎಲ್ಲಾ ಕಡೆಯೂ ಸಹ ಎಸ್ . ಸಿ . ಎಸ್ . ಬಿ . ಮತ್ತು ಇದರ ಡಿ . ಬಿ . ಎಸ್ . ಮತ್ತು ಸಿ . ಬಿ ಯೂ ಎಲ್ಲಾ ರೀತಿಯ ನೀಡಿಕೆದಾರರ ಪರವಾಗಿ ಕೆಲವೊಂದು ಕಾರ್ಯವನ್ನು ನಿರ್ವಹಿಸುತ್ತದೆ . ಹಾಗು ಎಸ್ . ಸಿ . ಎಸ್ . ಬಿ . ತನ್ನ ಹೊಸ ಡಿ . ಬಿ . ಎಸ್ . ನ್ನು ಗುರುತಿಸುವ ಉದ್ದೇಶಕ್ಕಾಗಿ . ಎಸ್ . . ಬಿ . . ಮಾಹಿತಿಯನ್ನು ಅನುಸರಿಸುತ್ತದೆ , ಇದಾದ ನಂತರ ಎಸ್ . . ಬಿ . . ಯು ಎಸ್ . ಸಿ . ಎಸ್ . ಬಿ . ಪಟ್ಟಿಗೆ ಡಿ . ಬಿ . ಯನ್ನು ಸೇರಿಸಬಹುದು . ಎಸ್ . ಸಿ . ಎಸ್ . ಬಿ . ಕೆಲವೊಂದು ಮಾಹಿತಿಯನ್ನು ಸ್ಟಾಕ್ ವಿನಿಮಯ ಕೇಂದ್ರಕ್ಕೆ ಒದಗಿಸುತ್ತದೆ . ಏಕೆಂದರೆ ಇದಕ್ಕೆ ಸಂಬಂಧಿಸಿದ ಮಾಹಿತಿಯು ಅಂತರ್ಜಾಲದಲಿè ದೊರೆಯುವಂತೆ ಮಾಡಲು : ಎಲ್ಲಾ ಮಾಹಿತಿಯನ್ನು ಎಸ್ . ಸಿ . ಎಸ್ . ಬಿ . ಅಂತರ್ಜಾಲದಲ್ಲಿ ದೊರೆಯುವಂತೆ ಮಾಡಲಾಗಿದೆ . ತನ್ನ ಕಲಾತ್ಮಕ ಸಹಯೋಗಗಳ ಕುರಿತಾದ ಲೆನ್ನನ್‌ನ ಬಹುಪಾಲು ಹೇಳಿಕೆಯ ಸಾರಾಂಶವು ಪ್ರಾಯಶಃ ಹೀಗಿರುತ್ತಿತ್ತು : " ಓರ್ವ ಪಾಲುದಾರನಾಗಿ ನನ್ನೊಂದಿಗೆ ಕೆಲಸಮಾಡಲು ನಾನು ಎಂದಾದರೂ ಕೇಳಿದ ಇಬ್ಬರು ವ್ಯಕ್ತಿಗಳೆಂದರೆ . . . ಒಬ್ಬ ಪಾಲ್‌ ಮೆಕ್‌ಕರ್ಟ್ನಿ , ಹಾಗೂ ಮತ್ತೊಬ್ಬರು ಯೊಕೊ ಒನೊ . ಇದು ಪರವಾಗಿಲ್ಲ ಎನ್ನಬಹುದುದಾದದ್ದು , ಹೌದಾ ? " [ ೧೫೦ ] ಎಚ್ಚರಿಕೆ : ಬ್ಲಾಗಿನಲ್ಲಿ ಒಂದಕ್ಕೊಂದು ಸಂಬಂಧವೇ ಇರದ ಏನೇನೋ ವಿಷಯಗಳೂ ಅಲ್ಲಲ್ಲಿ ತೂರಿರುವಂತೆ ಭಾಸವಾಗಬಹುದು . ರಾಜ್ಯದ ಹಲವೆಡೆ ತಮ್ಮ ಗುರುಗಳಾದ ಪರಸಪ್ಪನವರ ಜೊತೆ ಕಲ್ಲಿನ ವಿಗ್ರಹಗಳ ಕೆತ್ತನೆಯನ್ನು ಮಾಡಿದರು . " ದಿನಗಳನ್ನು ಅವರು ನೆನಸಿಕೊಳ್ಳುವುದು ಹೀಗೆ . ಆಗ ನಾವು ಹಳ್ಳಿಗಳಲ್ಲಿ ವರ್ಷಾನುಗಟ್ಟಲೆ ಮನೆ ಮಠ ಬಿಟ್ಟು ಉಳಿದುಕೊಳ್ಳುತ್ತಿದ್ದೆವು . ಸಮಯದಲ್ಲಿ ಗ್ರಾಮಸ್ತರು ನಮ್ಮಗಳಿಗೆ ಮನೆ , ದಿನ ನಿತ್ಯದ ಆಹಾರ ಸಾಮಾಗ್ರಿಗಳನ್ನು ನೀಡುವ ಮೂಲಕ ಪ್ರೋತ್ಸಾಹಿಸುತ್ತಿದ್ದರು . ಕೆಲಸ ಮುಗಿದ ಮೇಲೆ ಅಲ್ಲಿಂದ ಹೊರಡಬೇಕಲ್ಲಾ ಎನ್ನುವ ಬೇಸರ ನಮ್ಮನ್ನು ಕಾಡುತ್ತಿತ್ತು ಎಂದರೆ ಗ್ರಾಮಸ್ತರ ಪ್ರೀತಿ ಅಷ್ಟರ ಮಟ್ಟಿಗೆ ಇರುತ್ತಿತ್ತು . ಹಾಗೇ ಈಗಿನಂತೆ ತಯಾರಾದ ಬಣ್ಣ ಸಿಗುತ್ತಿರಲಿಲ್ಲ . ನಾವೇ ಬಣ್ಣ ತಯಾರಿಸಬೇಕಿತ್ತು . ಹಸಿರು ಬಣ್ಣಕ್ಕೆ ಮರದ ಎಲೆಯ ರಸವನ್ನು ತೆಗೆದು ಒಣಗಿಸುತ್ತಿದ್ದೆವು . ಸುಣ್ಣದ ಕಲ್ಲಿನಿಂದ ಬಿಳಿಯ ಬಣ್ಣ , ತವರ ಸೇರಿದಂತೆ ವಿವಿಧ ಕಲ್ಲುಗಳಿಂದಲೂ ಬಣ್ಣ ತಯಾರಿಸುತ್ತಿದ್ದೆವು . ಈಗಿನ ಬಣ್ಣ ಕೆಲ ವರ್ಷವಾದ ನಂತರ ಮಸುಕಾಗುತ್ತದೆ . ಆದರೆ ಬಣ್ಣಗಳು ಇಂದಿಗೂ ತನ್ನ ನೈಜತೆಯನ್ನು ಉಳಿಸಿಕೊಂಡಿದೆ ಎಂದು ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ . " ಬಟ್ಟಲ ಶ್ರೀಗಂಧ ತೇಯ್ದ ಬಟ್ಟಲ ತುಂಬಿ ಬೇಕ ಬೇಕ ಅಂತ ಹಚ್ಚಿದರ ಬ್ಯಾಡ ಬ್ಯಾಡ ಅಂತ ಅಳತಾನ ಜೋ ಜೋ ಈಗ ಹೇಳಿ , ನೀವು ಬುದ್ಡಿ ಜೀವಿ ಗಿ . ಕಾ ಆಗ ಬಯಸುತ್ತೀರ , ಇಲ್ಲ , ನನ್ನ ತರ ತಾಯಿ ಭುವನೇಶ್ವರಿಯ ಪಾದಗಳಲ್ಲಿ , ಮಂಕು ತಿಮ್ಮ ಆಗ ಬಯಸುತ್ತೀರ ? ಬೆಲ್ ಕೆನಡಾ , AT & T ಮತ್ತು ದೇಶದುದ್ದಗಲಕ್ಕೂ ಚಾಲ್ತಿಯಲ್ಲಿದ್ದ 18 ಇತರೆ ದೂರಸಂವಹನ ಉದ್ದಿಮೆಗಳು ಅವುಗಳ ಸ್ಥಳೀಯ ಮತ್ತು ರಾಷ್ಟ್ರೀಯ ಬಜೆಟ್ ಕಾರ್ಯಗಳಿಗೆ LANPAR ತಂತ್ರಾಂಶವನ್ನು ಬಳಸಿದವು . ಮೋಟಾರ್‌ ವಾಹನ ತಯಾರಕ ಜನರಲ್ ಮೋಟರ್ಸ್ ಕೂಡ LANPARನ್ನು ಬಳಸಿತು . ವಿಸಿಕ್ಯಾಲ್ಕ್ , ಸೂಪರ್ಕ್ಯಾಲ್ಕ್ ಮತ್ತು ಮಲ್ಟಿಪ್ಲ್ಯಾನ್ ತಂತ್ರಾಂಶಗಳ ಮೊದಲ ಆವೃತ್ತಿಗಳು ಬಳಸಿದ ಪ್ರತಿ ಕೋಶದ ಫಲಿತಾಂಶವನ್ನು ಎಡದಿಂದ ಬಲಕ್ಕೆ ಮತ್ತು ಮೇಲಿನಿಂದ ಕೆಳಕ್ಕೆ ಮಾಡುವ ಗಣನೆಗೆ ತದ್ದವಿರುದ್ಧವಾಗಿ , ಸಹಜ ಕ್ರಮದಲ್ಲಿ ಮಾಡಲಾಗುವ ಮರುಗಣನೆಯು [ ] LANPARನ ವಿಶೇಷಗುಣವಾಗಿದೆ . ಸಹಜ ಕ್ರಮದ ಮರುಗಣನೆ ಇಲ್ಲದಿದ್ದಲ್ಲಿ , ಬಳಕೆದಾರರು ಎಲ್ಲ ಕೋಶಗಳಲ್ಲೂ ಫಲಿತಾಂಶ ಸಮನಾಗುವವರೆಗು ಎಷ್ಟು ಸಲ ಬೇಕೋ ಅಷ್ಟು ಸಲ ತಮ್ಮ ಕೈಯಿಂದಲೇ ಸ್ಪ್ರೆಡ್‌ಷೀಟ್‌ನಲ್ಲಿ ಮರುಗಣನೆ ಮಾಡಬೇಕಾಗಿತ್ತು . ನಗರದೇವತೆಗಳು ಬೆಳೆಯುವುದು ಹಳ್ಳಿಗರ ಹವಿಸ್ಸಲ್ಲಿ ಅನ್ನೋದು ಅದ್ಭುತ ಹೇಳಿಕೆ . " ಅಂತರ್ಜಾಲದ ಮುಖಾಂತರ ನ್ಯೂಸ್ ಓದುವವರ ಸಂಖ್ಯೆ ಜಾಸ್ತಿ ಆದಾಗ ಪತ್ರಿಕೆ ಕೊಳ್ಳುವವರ ಸಂಖ್ಯೆ ಕಡಿಮೆ ಆಗುತ್ತದೆ ಎಂಬ ಒಂದು ತಪ್ಪು ಕಲ್ಪನೆ ನಮ್ಮಲ್ಲಿ ಬಹಳಷ್ಟು ಜನರಲ್ಲಿ ಮನೆ ಮಾಡಿದೆ . ಆದರೆ ಇದರಿಂದ ಹಾನಿಯಾಗುವುದಕ್ಕಿಂತ ಹೆಚ್ಚು ಉಪಯೋಗವಾಗುತ್ತದೆ . ಅಂತರ್ಜಾಲದಲ್ಲಿ ಗೂಗಲ್ ಇಂದು ಜಾಹಿರಾತಿನ ಆದಾಯದಿಂದ ದೈತ್ಯಾಕಾರವಾದ ಸಂಸ್ಥೆಯಾಗಿ ಬೆಳೆದಿದೆ . ಇಂದಿನ ದಿನದಲ್ಲಿ ಪತ್ರಿಕೆಗಳು ಅಂತರ್ಜಾಲದಲ್ಲಿ ತಮ್ಮ ಇರುವಿಕೆಯನ್ನು ಬಹಳ ಗಟ್ಟಿಯಾಗಿ ತೋರಿಸಿಕೊಳ್ಳಬೇಕಿದೆ ಹಾಗು ಜಾಹಿರಾತಿನ ಆದಾಯವನ್ನು ಹೆಚ್ಚಿಸಿಕೊಳ್ಳಬೇಕು . ಗೂಗಲ್ ನ್ಯೂಸ್ ನಲ್ಲಿ ಸ್ಥಾನ ಪಡೆದರೆ ಗೂಗಲ್ ಗೆ ಎಲ್ಲೆಲ್ಲಿ ಮಾರುಕಟ್ಟೆ ಇದೆಯೋ ಅಲ್ಲೆಲ್ಲ ಕನ್ನಡ ಪತ್ರಿಕೆಗಳು ಪ್ರವೇಶ ಪಡೆಯಬಹುದು . ಹಾಗಾಗಿ ಇಂದು ಪತ್ರಿಕೆಯವರು ಹೊಸ ತಂತ್ರಜ್ಞಾನ ಗಳಾದ unicode ಹಾಗು ಇನ್ನಿತರವನ್ನು ಬಳಸಿ ತಮ್ಮ ನ್ಯೂಸ್ ಸೈಟ್ ಗಳನ್ನು ಜಗತ್ತಿನ ಎಲ್ಲ ಭಾಗಗಳ ಜನರಿಗೆ ಸಿಗುವ ಹಾಗೆ ಮಾಡಬೇಕು . ಹೌದು . ಆದರೆ , ವಿಚಾರ ಮುಂದುವರೆಸಲು ಒಳ್ಳೆಯ ಗುರುಗಳು ಸಿಗಬೇಕಲ್ಲ ? ಜೊತೆಗೆ , ಒಂದು ದಾರಿಯಲ್ಲಿ ಮುನ್ನಡೆದರೆ ಮುಂದೆಂದೋ ಜ್ಞಾನೋದಯವಾಗುವುದು ಎಂಬ ದೃಢ ನಂಬಿಕೆ ಬೇಕು . ಇದು ಎಷ್ಟು ಜನಕ್ಕೆ ಸಾಧ್ಯ ? ಅದರಿಂದಲೇ ಉದ್ಭವವಾಗಿದ್ದು ನನ್ನ ಪ್ರಶ್ನೆ - ಅರಿವನ್ನು ಪಡೆಯುವ ಬಗೆ ಯಾಕಿಷ್ಟು ಕಷ್ಟ ಮಾಡಿದ ( ಇವೆಲ್ಲವನ್ನೂ ಸೃಷ್ತಿ ಮಾಡಿದಾತ ) ? ಎಲ್ಲರಿಗೂ ಸಮನಾಗಿ ಹುಟ್ಟಿನಿಂದಲೇ ಹಂಚಿದಿದ್ದರೆ ಏನಾಗುತ್ತಿತ್ತು ? ವೇದಿಕೆಯಲ್ಲಿ ಸಂತರುಗಳಾದ ಭಕ್ತ ಪಂಡಿತ ರಾಜಜೀ ಮಹಾರಾಜ್ ಜಂಗರಾಕೇಜೀ , ಪೂ . ಅಮರದೀಪ ಬಾಬಾಸಿಯಾ , ಪೂ . ರಾಮಗಿರಿ ಮಹಾರಾಜ್ ಪಿಪಲೇಶ್ವರ , ಸುಂದರದಾಸ ಚಂದ್ರಶೇಖರ ಖಿಡಾಬಾಲ ಬಾಗಲೀ , ಸ್ವಾಮೀ ಅದ್ವೈತಾನಂದಗಿರಿ ಚಾಮುಂಡಾ ಮಾತಾ ಠೇಕರಿ ದೇವಸ್ , ಪೂಜ್ಯ ಸುರೇಶ ದತ್ತಾಜೀ ಶಾಸ್ತ್ರಿಜೀ , ಅಂಬಾಮಾತಾ ಆಶ್ರಮ ನೀಮಚ , ಇವರುಗಳು ಉಪಸ್ಥಿತರಿದ್ದರು . ನಮಗಂತೂ ಕರೆಂಟು ಹೋದ್ರೆ ನಕ್ಷತ್ರಗಳು ಸರಿಯಾಗಿ ಕಾಣತ್ತೆ ಅನ್ನೋ ಖುಷಿ : - ) - HPN ನನ್ನ ಬ್ಲಾಗುಗಳು : ಪರಿವೇಶಣ | PariveshaNa ' ಕೊಟ್ಟ ಮಾತಿಗೆ ತಪ್ಪಲಾರೆನು ' ಇಂದು ವಿಜಯ ಕರ್ನಾಟಕ ದೈನಿಕ ದಲ್ಲಿ ಪ್ರಕಟವಾದ ಮುಕ ಪುಟ ವರದಿ ಇದು ಕರ್ನಾಟಕ ರಾಜ್ಯದ ಮುಖ್ಯ ಮಂತ್ರಿ ಯವರು ರಾಜ್ಯದ ಜನತೆಗೆ ಕೊಟ್ಟ ವಾಗ್ದಾನ ಪುನರುಚ್ಚಿರಿಸಿದ್ದಾರೆ . ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿ ರು ವುದರಿಂದ ಇದಕ್ಕೆ ಹೆಚ್ಚಿನ ಮಹತ್ವ ತಂದಿದೆ . ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು / ಸಿಂಗಾಪುರ ಇದನ್ನು ತುಂಬು ಹ್ರದಯ ದಿಂದ ಸ್ವಾಗತಿಸುತ್ತಿದೆ . ರಾಜ್ಯದ . ಕೋಟಿ ಜನತೆಯ ಹಿತ ದ್ರಸ್ಟ್ಟಿಇ ಮಾತಿಗೆ ಮತ್ತು ಇದನ್ನು ಕಾರ್ಯ ರೂಪಕ್ಕೆ ತರಲು ಸಂಪುಟ ಯಾವ ರೀತಿಯ ಯೋಜನೆ ಹಾಕಿ ಕೊಂಡಿದೆ . ಯೋಜನೆ ಯಶಸ್ವಿ ಯಾಗಲುವಿರೋಧ ಪಕ್ಷ ಮತ್ತು ಕೇಂದ್ರ ಸರಕಾರ ಸ್ಪಂದಿಸುವುದು ಕೂಡ ಬಹು ಮುಖ್ಯ ವಾಗಿದೆ . ಮುಂದೆ ಮಂಡಿಸಲಾಗುವ ರಾಜ್ಯ ಬಜೆಟ್ ನಲ್ಲಿ ವ್ಯಕ್ತ ವಾಗುವ ಅಂಕಿ ಅಂಶ ದಲ್ಲಿ ಚಿತ್ರಣ ಸಿಗುತ್ತದೆ . ಕುಡಿಯುವ ನೀರು ವಿಧ್ಯುತ್ , ಇತ್ಯಾದಿ ಮೂಲ ಭೂತ ಸೌಕರ್ಯದ ಬಗ್ಗೆ ಸರಕಾರದ ಗಮನ ವಿಧ್ಯೆ , ಅರೋಗ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ , ಪ್ರವಾಸೋಧ್ಯಮ ವಿಷಯ ರಾಜ್ಯದ ಬೊಕ್ಕಸ ಕ್ಕೆ ಹೆಚ್ಚು ಆದಾಯ ತರುವುದು . ವಿದೇಶದಲ್ಲಿ ವಾಸಿಸುವ ಕನ್ನಡಿಗರು ಕನ್ನಡ ಭಾಷೆ ಮತ್ತು ರಾಜ್ಯಕ್ಕೆ ಕೊಡುಗೆ ನೀಡುವ ವಿಚಾರ ಇಲ್ಲಿ ಪ್ರಸ್ತುತ ಪಡಿಸ ಬೇಕಾಗಿದೆ . ರಾಜ್ಯ ಸರಕಾರ ಕೂಡ ಇವರ ಬಗ್ಗೆ ಕಾಳಜಿ , ಗಮನಿಸ ಬೇಕಾದ / ಸಹಕರಿಸುವಂತಹ ಪ್ರಾಮುಖ್ಯತೆ ಇದೆ . ಜೈ ಕರ್ನಾಟಕ / ಭಾರತ್ ಸಿರಿ ಕನ್ನಡಂ ಗೆಲ್ಗೆ / ಬಾಳ್ಗೆ . ನಾಗೇಶ್ ಪೈ ವಂದನೆ ಗಳು . ಸರ್ವೇ ಜನ ಸುಖಿನೋ ಭವಂತು : ಸ೦ಸ್ಥೆಯ 35ನೇ ವಾರ್ಷಿಕ ಪ್ರಶಸ್ತಿಗಳನ್ನು ಏಪ್ರಿಲ್ 9 ರ೦ದು ಬೆ೦ಗಳೂರಿನ ರವೀ೦ದ್ರ ಕಲಾಕ್ಷೇತ್ರದಲ್ಲಿ ಜರುಗುಲಿರುವ ಸಮಾರ೦ಭದಲ್ಲಿ ಪ್ರದಾನ ಮಾಡಲಾಗುವುದು ಎ೦ದು ಸ೦ಸ್ಥೆಯ ಕಾರ್ಯದರ್ಶಿಡಾ | ಎಚ್ . ಎಲ್ . ಎನ್ . ರಾವ್ ತಿಳಿಸಿದ್ದಾರೆ . ಸೂರ್ಯೋದಯದಿಂದ ಹಿಡಿದು ಸೂರ್ಯಾಸ್ತದವರೆಗೆ ಉಪವಾಸದ ಅವಧಿ . ಅರುಣೋದಯದ " ಪ್ರಾರ್ಥನೆಯ ಕರೆ " ( " ಅದಾನ್ " ) ಕಿವಿಗೆ ಬಿದ್ದ ಕೂಡಲೇ ಆಹಾರ , ಪಾನೀಯಗಳು ನಿಷಿದ್ಧವಾಗುತ್ತವೆ . ಅದೇ ರೀತಿ ಸೂರ್ಯಾಸ್ತದ ಪ್ರಾರ್ಥನೆಯ ಕರೆ ಕೇಳಿದ ಕೂಡಲೇ ಸ್ವಲ್ಪ ನೀರು ಮತ್ತು ಖರ್ಜೂರದ ಸಹಾಯದಿಂದ ಉಪವಾಸವನ್ನು ಕೊನೆಗೊಳಿಸಲಾಗುತ್ತದೆ . ಇಡೀ ದಿನದ ಉಪವಾಸದಿಂದ ಶರೀರದ ಮೇಲೆ ಹೆಚ್ಚು ವ್ಯತಿರಿಕ್ತ ಪರಿಣಾಮ ಆಗಬಾರದು ಎಂದು ಮಧ್ಯ ರಾತ್ರಿಯ ನಂತರ ಅಥವಾ ಅರುಣೋದಯದ ಸ್ವಲ್ಪ ಮೊದಲು ಸ್ವಲ್ಪವಾದರೂ ಆಹಾರ ( ಇದಕ್ಕೆ " ಸುಹೂರ್ " ಎಂದು ಕರೆಯುತ್ತಾರೆ ) ತೆಗೆದು ಕೊಳ್ಳಲೇಬೇಕು . ಅದೇ ರೀತಿ ದಿನವಿಡೀ ಒಂದು ತೊಟ್ಟೂ ನೀರಿಲ್ಲದೆ , ತಮ್ಮ ದಿನಚರಿಗೆ ಯಾವುದೇ ಧಕ್ಕೆ ಬಾರದಂತೆ ತಮ್ಮ ಕೆಲಸ , ಧಂಧೆ ಮಾಡುತ್ತಾ ಉಪವಾಸವಿದ್ದು ಸೂರ್ಯಾಸ್ತಕ್ಕೆ ಒಂದು ಗುಟುಕು ನೀರು ಮತ್ತು ಒಂದು ತುಂಡು ಖರ್ಜೂರದ ಸಹಾಯದಿಂದ ಉಪವಾಸ ಕೊನೆಗೊಳಿಸುವುದಕ್ಕೆ " ಇಫ್ತಾರ್ " ಎಂದು ಕರೆಯುತ್ತಾರೆ . ಇಫ್ತಾರ್ ಪದವನ್ನು ತಾವು ಕೇಳಿರಲೇಬೇಕು , ನಮ್ಮ ರಾಜಕಾರಣಿಗಳು ಮುಸ್ಲಿಂ ಗೆಳೆಯರಿಗೆ ಏರ್ಪಡಿಸುವ ಔತಣ . ಪ್ರಾಯಕ್ಕೆ ಬಂದ ಪ್ರತೀ ಮುಸ್ಲಿಮ್ ಉಪವಾಸ ವ್ರತ ಆಚರಿಸಲೇಬೇಕು ಎಂದು ಕಡ್ಡಾಯವಾದ ನಿಯಮ . ಖಾಯಿಲೆಯಿಂದ ಬಳಲುವವರಿಗೆ ಮತ್ತು ಯಾತ್ರಿಗಳಿಗೆ ಇದರಿಂದ ವಿನಾಯಿತಿ ಇದ್ದು ಯಾತ್ರೆ ಮುಗಿದ ನಂತರ , ಮತ್ತು ಖಾಯಿಲೆಯಿಂದ ಗುಣಮಮುಖರಾದ ನಂತರ ತಪ್ಪಿಹೋದ ಉಪವಾಸ ದಿನಗಳನ್ನು ಉಪವಾಸ ಇರುವ ಮೂಲಕ ತೀರಿಸಬೇಕು , ಅದೂ ಸಾಧ್ಯವಾಗದಿದ್ದರೆ ತಪ್ಪಿ ಹೋದ ದಿನಗಳಿಗೆ ಪ್ರಾಯಶ್ಚಿತ್ತವಾಗಿ ಬಡ ಬಗ್ಗರಿಗೆ ಅನ್ನದಾನ ಮಾಡಬೇಕು . ಒಂದು ರಾತ್ರಿ , ಅಸ್ತವ್ಯಸ್ತವಾದ ರೀತಿಯಲ್ಲಿರುವ ಬಾರ್ಟಿ ಕ್ರೌಚ್‌ , ಸೀನಿಯರ್‌ ಅಸಂಬದ್ಧವಾದ ಮಾತುಗಳನ್ನು ಮಣಗುಟ್ಟುತ್ತಾ ಮತ್ತು ಡಂಬಲ್‌ಡೋರ್‌ನನ್ನು ನೋಡಬೇಕೆಂದು ಒತ್ತಾಯಪೂರ್ವಕವಾಗಿ ಕೇಳುತ್ತಾ ಅರಣ್ಯದಿಂದ ಹೊರಬರುವುದನ್ನು ಕಂಡ ಹ್ಯಾರಿ ಮತ್ತು ಕ್ರಮ್‌ ಬೆಚ್ಚಿಬೀಳುತ್ತಾರೆ . ನೆರವಿಗಾಗಿ ಹ್ಯಾರಿ ಓಡುತ್ತಾನಾದರೂ , ಡಂಬಲ್‌ಡೋರ್‌ ಜೊತೆಗೆ ಅವನು ಹಿಂದಿರುಗಿದಾಗ , ಕ್ರಮ್‌ ಪ್ರಜ್ಞಾಹೀನ ಸ್ಥಿತಿಯಲ್ಲಿರುವುದು ಹಾಗೂ ಕ್ರೌಚ್‌ ತಪ್ಪಿಸಿಕೊಂಡಿರುವುದು ಅವರಿಗೆ ಕಂಡುಬರುತ್ತದೆ . ನೆನಪು - ಸಂಗ್ರಹಿಸಿಟ್ಟುಕೊಳ್ಳುವ ಒಂದು ಸಾಧನವಾದ ಪೆನ್ಸೀವ್‌ನಲ್ಲಿ ಡಂಬಲ್‌ಡೋರ್‌ನ ನೆನಪುಗಳ ಪೈಕಿ ಒಂದನ್ನು ಹ್ಯಾರಿಯು ನೋಡಿದಾಗ , ದೇಹವನ್ನು ಮುದುರಿಕೊಂಡಿರುವವರ ಕುರಿತಾಗಿ ಅವನು ಹೆಚ್ಚಾಗಿ ಅರಿತುಕೊಳ್ಳುತ್ತಾನೆ . ನೆನಪು ತೋರಿಸಿದ ವಿವರಗಳ ಪ್ರಕಾರ , ಓರ್ವ ಮೃತ್ಯು ಭಕ್ಷಕನಾದ ಬಾರ್ಟಿ ಕ್ರೌಚ್‌ , ಜೂನಿಯರ್‌ , ಅವನ ತಂದೆಯಿಂದ ದಂಡನೆಗೊಳಗಾಗಿ ಅಝ್‌ಕಬಾನ್‌ಗೆ ಕಳಿಸಲ್ಪಟ್ಟಿರುತ್ತಾನೆ ; ನೆವಿಲ್ಲೆಯ ಹೆತ್ತವರಾದ ಫ್ರಾಂಕ್‌ ಮತ್ತು ಅಲೀಸ್‌ ಲಾಂಗ್‌ಬಾಟಮ್‌ಗೆ ಬೆಲ್ಲಾಟ್ರಿಕ್ಸ್‌ ಲೆಸ್ಟ್ರೇಂಜ್‌ ಚಿತ್ರಹಿಂಸೆ ನೀಡಿ , ಅವರಿಗೆ ಬುದ್ಧಿಭ್ರಮಣೆಯಾಗುವಂತಾಗುವಲ್ಲಿ ನೆರವಾಗಿದ್ದಕ್ಕಾಗಿ ಅವನಿಗೆ ಶಿಕ್ಷೆ ಸಿಕ್ಕಿರುತ್ತದೆ . ೧೯೫೯ನೇ ಇಸವಿಯಲ್ಲಿ ಬಿಡುಗಡೆಯಾದ ಕಾಗಝ್ ಕೇ ಪೂಲ್ಚಿತ್ರವು ಗುರುದತ್ ಪಾಲಿಗೆ ತೀವ್ರ ನಿರಾಶಾದಾಯಕವಾಗಿತ್ತು . ಪ್ರಸಿದ್ಧ ನಿರ್ದೇಶಕನೊಬ್ಬ ( ಗುರುದತ್ ಅಭಿನಯ ) ಕಲಾವಿದೆಯೊಬ್ಬಳನ್ನು ( ವಹೀದಾ ರೆಹಮಾನ್ ಅಭಿನಯ - ನಿಜ ಜೀವನದಲ್ಲೂ ಗುರುದತ್ ಈಕೆಯನ್ನು ಪ್ರೀತಿಸುತ್ತಿದ್ದರು ) ಪ್ರೀತಿಸುವ ಕಥಾವಸ್ತುವುಳ್ಳ ಚಿತ್ರವನ್ನು ತಮ್ಮ ತನು ಮನ ಧನದಿಂದ ನಿರ್ಮಿಸಿದ್ದರು . ಚಿತ್ರವು ಗಲ್ಲ್ಲಾ ಪೆಟ್ಟಿಗೆಯಲ್ಲಿ ಅಪಾರ ಸೋಲನ್ನು ಕಂಡಿತು ಹಾಗೂ ಇದರಿಂದ ಗುರುದತ್ ಅಪಾರ ನಷ್ಟವನ್ನು ಅನುಭವಿಸಿದರು . ತನ್ನ ಹೆಸರು ಶಾಪಗ್ರಸ್ತವೆಂದು ಭಾವಿಸಿದ ಗುರುದತ್ ತಮ್ಮ ಕಂಪೆನಿಯಿಂದ ಹೊರ ಬಂದ ಎಲ್ಲಾ ಚಿತ್ರಗಳ ನಿರ್ದೇಶನವನ್ನು ಇತರ ನಿರ್ದೇಶಕರಿಂದ ಮಾಡಿಸಿದರು . ಸಣ್ಣ ಹಿಡುವಳಿದಾರರಿಗೆ ಉಪಯುಕ್ತವಾದ ಡೈಜೆಸ್ಟರ್‌ ಒಂದನ್ನು ಉಪಯೋಗಿಸುತ್ತಿದ್ದಾರೆ , ಬೆಂಗಳೂರು ಸಮೀಪದ ಮರಸರಹಳ್ಳಿಯ ಸಾವಯವ ಕೃಷಿಕ ಎನ್‌ . ಆರ್‌ . ಶೆಟ್ಟಿ . ಎರೆಡು ಎಕರೆಯ ಸಣ್ಣ ಕೃಷಿ ಕ್ಷೇತ್ರ . ಜೀವ ವೈವಿಧ್ಯ ತುಂಬಿದ , ನೂರಾರು ಮರಗಳಿರುವ ಕೃಷಿ ಭೂಮಿ . ಕೆಂಪು ಚೆರ್ರಿ , ದಾಳಿಂಬೆ , ಸೀತಾಫಲ , ನೆಲ್ಲಿ ಮೊದಲಾದ ಹಣ್ಣಿನ ಗಿಡಗಳು , ರಾಗಿ , ತೊಗರಿ , ಅವರೆ ಮುಂತಾದ ಮಳೆ ಆಶ್ರಿತ ಬೆಳೆಗಳು . ತರಕಾರಿಗಾಗಿ ಏರುಮಡಿಗಳು . ಇದು ಶೆಟ್ಟಿಯವರ ಕನಸಿನ ನವ ನಂದನ . ಎಲ್ಲಾ ಸಾವಯವ ಕೃಷಿಕರ ಬಾಯಲ್ಲೂ ಡೈಜೆಸ್ಟರ್‌ ಸುದ್ದಿ . ಬೆಳಗಾಂನ ಕೃಷಿಕರೊಬ್ಬರು ತೊಟ್ಟಿ ಕಟ್ಟಿ ಅದರಲ್ಲಿ ಕೃಷಿತ್ಯಾಜ್ಯಗಳು , ಹೊಂಗೆ ಎಲೆ , ಬೇವಿನ ಎಲೆಗಳು , ಗ್ಲಿರಿಸೀಡಿಯ , ಮೇಲಿನಿಂದ ಸಗಣಿ ಗಂಜಲಗಳ ಮಿಶ್ರಣ ಹಾಕಿ ಚೆನ್ನಾಗಿ ಕಳೆಯಿಸಿ ಗೊಬ್ಬರ ಮಾಡುತ್ತಾರಂತೆ ಎಂಬ ಸುದ್ದಿ ಕಾಳ್ಗಿಚ್ಚಿನಂತೆ ಹರಡಿತ್ತು . ಹಲವರು ಅದನ್ನು ನೋಡಿಬರಲೂ ಉತ್ಸುಕತೆ ತೋರಿದರು . ಶೆಟ್ಟಿ ದಂಪತಿಗಳಿಗೂ ಅದನ್ನು ನೋಡಿ ಬಂದ ನಂತರ ಹಗಲೂ ರಾತ್ರೆ ಅದರದ್ದೇ ಚಿಂತೆ . ಆದರೆ ಮಾಡುವುದೇನು ? ಡೈಜೆಸ್ಟರ್‌ ಭಾರಿ ದೊಡ್ಡದು , ಹತ್ತಿಪ್ಪತ್ತು ಎಕರೆ ಇರುವಂತಹವರಿಗೆ ಸರಿ . ಎರೆಡೆಕರೆ ಕೃಷಿಭೂಮಿಗೆ ಹೇಗೆ ? ಏನಾದರೂ ಮಾಡಲೇಬೇಕೆಂಬ ತವಕ . ಮನಸ್ಸೊಂದಿದ್ದರೆ ಮಾರ್ಗ ತಾನೇ ತೆರೆದುಕೊಳ್ಳುವುದಂತೆ . ಶೆಟ್ಟಿಯವರೂ ಇದಕ್ಕೆ ಹೊರತಲ್ಲವಲ್ಲ . ಶೆಟ್ಟಿಯವರು ಮಾಡಿದ್ದೂ ಅದನ್ನೇ ! ಸಿಮೆಂಟಿನ ಕುಂಡಗಳನ್ನು ಮಾಡುವವರನ್ನು ವಿಚಾರಿಸಿದರು . ಕೆಳಭಾಗದಲ್ಲಿ ಸಣ್ಣ ತೂತಿರುವಂತೆ ಎರೆಡು ತೊಟ್ಟಿಗಳು ಸಿದ್ದವಾದವು . ಮೂರನೆಯ ತೊಟ್ಟಿಗೆ ತೂತಿಲ್ಲ . ಮೊದಲೆರಡು ತೊಟ್ಟಿಗಳ ತಳಭಾಗದಲ್ಲಿ ದಪ್ಪ ಜಲ್ಲಿ ಹರಡಿದರು . ಅದರ ಮೇಲೆ ಸಣ್ಣ ಬಟಾಣಿ ಜಲ್ಲಿ , ಅದರ ಮೇಲೆ ಮರಳು . ಮರಳಿನ ಮೇಲೊಂದು ಪ್ಲಾಸ್ಟಿಕ್‌ ಮೆಶ್‌ . ಅದರ ಮೇಲೆ ಕೃಷಿ ತ್ಯಾಜ್ಯ , ಮೇಲೆ ಸಗಣಿ ಗಂಜಲಗಳ ಮಿಶ್ರಿತ ದ್ರಾವಣ . ಮೊದಲ ತೊಟ್ಟಿಯಲ್ಲಿಳಿದ ಕಶಾಯ ಎರಡನೆಯ ತೊಟ್ಟಿಗೆ ಬೀಳಬೇಕು . ಅಂದರೆ ಮೊದಲನೆಯ ತೊಟ್ಟಿ ಸ್ವಲ್ಪ ಎತ್ತರದಲ್ಲಿರಬೇಕು . ಆಲೋಚನೆ ಬಂದಿದ್ದೇ ತಡ , ಕಲ್ಲು ಮಣ್ಣು ಸೇರಿಸಿ ನೆಲ ಎತ್ತರಿಸಿ ಸಮತಟ್ಟು ಮಾಡಿದರು . ಇಲ್ಲಿ ಮೊದಲ ತೊಟ್ಟಿ ಇಟ್ಟರು . ಕೆಳಗಿನ ತೂತಿಗೆ ಒಂದು ಕೊಳವೆ ಜೋಡಿಸಿ ಅದು ಸೋರದಂತೆ ಸಿಮೆಂಟಿನಿಂದ ಭದ್ರ ಪಡಿಸಿದರು . ಕೊಳವೆಯಿಂದ ಬರುವ ದ್ರಾವಣ ಎರಡನೆಯ ತೊಟ್ಟಿಯ ಮೇಲ್ಭಾಗದಲ್ಲಿ ಬೀಳುವ ಹಾಗಿರಬೇಕು . ಅದಕ್ಕೆ ಸರಿಹೊಂದುವ ಎತ್ತರದಲ್ಲಿ ಎರಡನೆಯ ತೊಟ್ಟಿ ಇಟ್ಟರು . ಅದರ ತಳದ ಕೊಳವೆಯಿಂದ ಬಂದ ನೀರು ಮೂರನೆಯ ತೊಟ್ಟಿಗೆ . ಎರೆಡೂ ತೊಟ್ಟಿಗಳಲ್ಲಿ ಶೋಧಕಗಳಿರುವುದರಿಂದ ಮೂರನೆಯ ತೊಟ್ಟಿಯಲ್ಲಿರುವ ದ್ರಾವಣದಲ್ಲಿ ಕಸ ಕಡ್ಡಿಗಳಿರುವುದಿಲ್ಲ . ಸಿಂಪರಣೆಗೆ ಸಹ ಸೂಕ್ತ . ಕಾರ್ಯವೈಖರಿ : ಮೊದಲ , ಮೇಲಿನ ತೊಟ್ಟಿಯಲ್ಲಿ ಕೃಷಿತ್ಯಾಜ್ಯ , ಸಗಣಿ ಬಗ್ಗಡ , ಗಂಜಲ ಎಲ್ಲವನ್ನೂ ಚೆನ್ನಾಗಿ ಬೆರೆಸಿ ಹಾಕಬೇಕು . ನಂತರ ತೊಟ್ಟಿಯ ಅಳತೆಗನುಸಾರವಾಗಿ ನೀರನ್ನು ಹಾಕಿ ಕಲಕಬೇಕು . ( ತೊಟ್ಟಿಗಳನ್ನು 5ಲೀ , 10ಲೀ , 15ಲೀ ಅಳತೆಗೆ ಮಾಡಿಸಬಹುದು . ) ಪ್ರತಿ ದಿನ ಬೆಳಗ್ಗೆ ಸಾಯಂಕಾಲ ಕಲಕಬೇಕು . ಮೊದಲಬಾರಿ ಹಾಕಿದಾಗ 8ದಿನ ಕಳಿಯಲು ಬಿಡಬೇಕು . ಅಲ್ಲಿಯವರೆಗೆ ಕೊಳವೆಯ ಬಾಯಿ ಮುಚ್ಚಿರ ಬಹುದು . ನಂತರ ಅದನ್ನು ತೆಗೆದಾಗ ಮೇಲಿನ ತೊಟ್ಟಿಯ ದ್ರಾವಣ ನಿಧಾನವಾಗಿ ಶೋಧಕದೊಳಕ್ಕಿಳಿದು ಎರಡನೆಯ ತೊಟ್ಟಿಗೆ ಬೀಳಲಾರಂಭಿಸುತ್ತದೆ . ಅಲ್ಲಿಯೂ ಮರಳು ಜಲ್ಲಿ ಇರುವುದರಿಂದ ಮತ್ತೊಂದು ಬಾರಿ ಸೋಸಿಕೊಂಡು 3ನೆಯ ಸಂಗ್ರಹಣಾ ತೊಟ್ಟಿಗೆ ಬೀಳುತ್ತದೆ . ದ್ರಾವಣಕ್ಕೆ 1 ; 10ರ ಅನುಪಾತದಲ್ಲಿ ನೀರು ಬೆರೆಸಿ ಸಿಂಪರಣೆ ಮಾಡಬಹುದು . ಶೆಟ್ಟಿಯವರ ತೋಟದಲ್ಲಿ ಮರಗಳು ಇರುವುದರಿಂದ ಪ್ರತಿ ಗಿಡದ ಬುಡಕ್ಕೆ ಒಂದು ಲೀಟರ್‌ ದ್ರಾವಣ ಹಾಕುತ್ತಾರೆ . ಸಿಂಪರಣೆ ಮಾಡುವುದಾದರೆ 1 / 4ಎಕರೆ ಪ್ರದೇಶಕ್ಕೆ ಇಷ್ಟು ದ್ರಾವಣ ಸಾಕು ಎನ್ನುವುದು ಶೆಟ್ಟಿಯವರ ಅನಿಸಿಕೆ . ಆಶ್ಯಕತೆಗೆ ಅನುಸಾರವಾಗಿ ಮೇಲಿನ ತೊಟ್ಟಿಗೆ ನೀರು ಹಾಕಬೇಕು . 300ರೂ ನಿಂದ 500ರೂ ಖರ್ಚಿನಲ್ಲಿ 3 ತೊಟ್ಟಿಗಳನ್ನು ಮಾಡಿಸಬಹುದು . ದೊಡ್ಡ ಡೈಜೆಸ್ಟರ್‌ಗೆ 30ರಿಂದ 40ಸಾವಿರ ರೂಗಳು ಬೇಕಾದೀತು . ಅಲ್ಲದೆ ನಾವು ಖರ್ಚುಮಾಡಿದ ನಂತರವೇ ಸರ್ಕಾರದಿಂದ ಸಬ್ಸಿಡಿ ದೊರಕುವುದು . ಸಣ್ಣ ಹಿಡುವಳಿದಾರರಿಗೆ ಮಿನಿ ಡೈಜೆಸ್ಟರ್‌ ಸೂಕ್ತ . ಸಾಲದ ಹಂಗಿಲ್ಲ , ಸಬ್ಸಿಡಿಗಾಗಿ ಅಲೆದಾಡಬೇಕಿಲ್ಲ . ಯಾರು ಬೇಕಾದರೂ ಮಾಡಿಕೊಳ್ಳಬಹುದಾದ ಮಿನಿ ಡೈಜೆಸ್ಟರ್‌ ಬಗ್ಗೆ ಹೆಚ್ಚಿನ ಮಾಹಿತಿಗೆ ಸಂಪರ್ಕಿಸಬಹುದು . ಎನ್‌ . ಆರ್‌ . ಶೆಟ್ಟಿ . 23330999 . ಮಲೆನಾಡು ಎಂದಾಕ್ಷಣ ನಮ್ಮ ಕಣ್ಮುಂದೆ ಪಶ್ಚಿಮ ಘಟ್ಟ , ಹಲವಾರು ನದಿಗಳು , ನೂರಾರು ಜಲಪಾತ ಗಳು ಸದಾ ಹಸಿರು ತುಂಬಿರುವ ಗಿರಿಶ್ರೇಣಿ ಗಳು , ದಟ್ಟ ಕಾನನ ಗಳು ಸುಳಿಯುತ್ತವೆ . ಆದರೆ ಹಸಿರಿಗು ಮತ್ತು ಮರಳುಗಾಡಿಗು ಎತ್ತಣಿದೆತ್ತಣ ಸಂಭಂದ ? ಓಮನ್ ದೇಶದ ದಕ್ಷಿಣ ಭಾಗದ ದೋಫರ್ ಎನ್ನುವ ಪ್ರಾಂತ್ಯ ಇಂತಹ ಗಿರಿಶಿಖರಗಳಿಂದ ತುಂಬಿದೆ , ಅಲ್ಲಲ್ಲಿ ಹರಿಯುವ ನದಿಗಳು , ಚಿಕ್ಕ ಚಿಕ್ಕ ಜಲಪಾತಗಳು , ನದಿ ತೊರೆಗಳು ನಮ್ಮ ಮಲೆನಾಡನ್ನು ಜ್ನಾಪಿಸುತ್ತವೆ . ಕಛೆರಿಯ ಕೆಲಸದ ಸಲುವಾಗಿ ಕುಟುಂಬ ಸಮೇತ ಇಲ್ಲಿ ಠಿಕಾಣಿ ಹೂಡಿದ್ದೀನಿ , ಸಾಧ್ಯವಾದಾಗಲೆಲ್ಲ ಇಂತಹ ಸ್ಥಳಗಳಿಗೆ ಹೋಗಿ ಬರುತಿದ್ದೇನೆ . ಸಲಾಲ್ಹ ಎನ್ನುವ ನಗರ ದೋಫರ್ ಪ್ರಾಂತ್ಯದ ರಾಜಧಾನಿ ಹಾಗು ಇದು ಒಮಾನ್ ದೇಶದ ಎರಡನೇ ವಾಣಿಜ್ಯ ನಗರ . ಇಲ್ಲಿ ಕರೀಫ್ ಸೀಸನ್ ಎಂದು ಕರೆಯಲ್ಪಡುವ ಮುಂಗಾರು ಹಬ್ಬ ಬಹು ಜನಪ್ರಿಯ . ಸುತ್ತ ಮುತ್ತಲಿನ ಅರಬ್ ದೇಶಗಳಾದ , ಸೌದಿ ಅರೇಬಿಯ , ಯುಏಇ , ಕತಾರ್ , ಬಹ್ರೇನ್ , ಕುವೈತ್ ಮತ್ತಿತರ ಅರಬ್ ದೇಶಗಳ ಪ್ರಜೆಗಳು ಅವರ ದೇಶದಲ್ಲಿರುವ ಬಿಸಿವಾತಾವರಣದಿಂದ ತಪ್ಪಿಸಿಕೊಳ್ಳಲು ಸಲಾಲ್ಹ ದಲ್ಲಿನ ತಂಪಾದ ಹವೆ ಮತ್ತು ವಾತಾವರಣ ವನ್ನು ಸವಿಯಲು ಸಾಮನ್ಯವಾಗಿ ಆಗಸ್ಟ್ ಮತ್ತು ಸೆಪ್ಟೆಂಬರ್ ನಲ್ಲಿ ಭೇಟಿಯಿಡುತ್ತಾರೆ . ಸರಕಾರ ಸಹ ಪ್ರವಾಸಿ ಹಬ್ಬ ವನ್ನಾಗಿ ಆಚರಿಸಿ ಪ್ರೋತ್ಸಾಹ ನೀಡುತ್ತದೆ . ಕೆಳಗಡೆಯಿರುವ ಫೋಟೊಗಳು ಸ್ಥಳದ ಬಗ್ಗೆ ಕುತುಹಲ ಮೂಡಿಸುವುದು ಸುಳ್ಳಲ್ಲ . ಒಮಾನ್ ದೇಶದಲ್ಲಿ ವಾಸಿಸುತ್ತಿರುವ ಪ್ರತಿಯೊಬ್ಬ ಭಾರತೀಯನಿಗು ಸ್ಥಳದ ಬಗ್ಗೆ ಅರಿವಿರುತ್ತದೆ ಹಾಗು ಸಾಧ್ಯವಾದವರೆಲ್ಲರು ಭೇಟಿಯಿತ್ತಿರುತ್ತಾರೆ . ಯಾರ ಬಾಯಲ್ಲಿ ಕೇಳಿದರು ಒಮಾನ್ ನಲ್ಲಿ ನೋಡೊದಿಕ್ಕೆ ಏನಿದೆ ಅಂದ್ರೆ ಎಲ್ಲರು ಹೇಳೋದೆ ಸಲಾಲ್ಹ . > > > ನಿಜ ! ನಂತರ ಏನಂತೆ ? ಪ್ರಶ್ನೆಗೆ ವಿಜ್ಞಾನ ಏನು ಉತ್ತರ ನೀಡುತ್ತದೆ ? ಮತ್ತೆ ಬಿಗ್ ಬ್ಯಾಂಗ್ ಆಗಿ ಮತ್ತೆ ಹೊಸ ಭೂಮಿ ಹುಟ್ಟುವುದೆ ? ಕೇಂದ್ರ ಸಚಿವ ಪ್ರಣಬ್‌ ಮುಖರ್ಜಿ ಕಚೇರಿಯಲ್ಲಿ ನಡೆದಿದೆ ಎನ್ನಲಾಗಿರುವ ಗೂಢಚರ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ನೇರ ತೆರಿಗೆ ಮಂಡಳಿ ( ಸಿಬಿಡಿಟಿ ) ಮಾಜಿ ಅಧ್ಯಕ್ಷ ಸುಧೀರ್‌ಚಂದ್ರ ಅವರನ್ನು ಇಂಟೆಲಿಜೆನ್ಸ್‌ ಬ್ಯೂರೋ ಅಧಿಕಾರಿಗಳು ಪ್ರಶ್ನಿಸಿದ್ದಾರೆ . ಮುಖರ್ಜಿ ಅವರ ಕಚೇರಿಗೆ ಖಾಸಗಿ ಪತ್ತೇದಾರರನ್ನು ಕಳುಹಿಸಲಾಗಿತ್ತು ಎಂಬ ಆರೋಪಗಳ ಹಿನ್ನೆಲೆಯಲ್ಲಿ ಅವರನ್ನು ಪ್ರಶ್ನಿಸಲಾಯಿತು . ಬಗ್ಗೆ ಸುಧೀರ್‌ಚಂದ್ರ ಅವರನ್ನು ಪ್ರಶ್ನಿಸಿದಾಗ ತಮ್ಮನ್ನು ಇಂಟೆಲಿಜೆನ್ಸ್‌ ಬ್ಯೂರೋ ಅಧಿಕಾರಿಗಳು ಪ್ರ . . . ಭಾರತದ ಮಿಡ್ಲ್‍ಕ್ಲಾಸ್ ಮೆ೦ಟಾಲಿಟಿ ಕಬ್ಬಿಣದ ಗೋಡೆಯಿದ್ದ೦ತೆ . ಅದನ್ನು ದಾಟುವುದು ಬಲು ಕಷ್ಟ . ಆದರೆ ' ಅದೊ೦ದೇ ' ಸ೦ಸ್ಕೃತಿ ಎನ್ನಿಸಿಕೊಳ್ಳಲಾರದು . ಮಿಕ್ಕ ಸ೦ಸ್ಕೃತಿಗಳೂ ಇದ್ದಾವೆ . ಮತ್ತು ಅವು ನಮ್ಮದಕ್ಕಿ೦ತಲೂ ' ಭಿನ್ನವಾಗಿವೆ ' . ಕೆಲವು ಸ೦ಸ್ಕೃತಿಗಳು ನಮ್ಮದಕ್ಕೆ ' ವಿರುದ್ಧವಾಗಿವೆ ' ಅನ್ನುವುದೂ ಸತ್ಯ ವಿಚಾರ ! ಅವರ ಸಾಹಿತ್ಯ ಜ್ಞಾನವೂ ಅಷ್ಟೆ ; ತೂಗಿ ತಿಳಿಯುವ ನಿಷ್ಠುರತೆಯ ಸ್ವಾನುಭವದ ಜ್ಞಾನ ಅದು . . ಕೆ . ರಾಮಾನುಜನ್ನರೆಂದರೆ ಅವರಿಗೆ ಬಹಳ ಗೌರವ . ಅವರು ತೀರಿಕೊಂಡಾಗ ಇಡೀ ದೇಶ ಮರುಗಿ ಅವರನ್ನು ಕೊಂಡಾಡಿತು . ರಾಮಾನುಜನ್ನರು ದ್ರಾವಿಡ ಭಾರತದ ಬಗ್ಗೆ ಪ್ರಪಂಚದ ಗಮನವನ್ನು ಸಂಸ್ಕೃತ ಮೂಲದ ಭಾರತದ ಬಗ್ಗೆ ಆನಂದ ಕುಮಾರ ಸ್ವಾಮಿಯವರು ( Dance of Siva ಬರೆದವರು ) ಸೆಳೆದಂತೆಯೇ ಕಾಲದಲ್ಲಿ ಸೆಳೆದವರು ಎಂದು ನಾನು ಬರೆದದ್ದು ಅವರಿಗೆ ಸಂತೋಷಕೊಟ್ಟಿತ್ತು . ಆದರೂ ಶಾರದಾ ಪ್ರಸಾದರು , ಹೀಗೆ ಹೇಳುವ ನಿಮ್ಮ ಧೈರ್ಯ ತನಗಿಲ್ಲ ಎಂಬ ವಿನಯದಲ್ಲಿ , ಸ್ವಲ್ಪ ಆಶ್ಚರ್ಯದಲ್ಲೇ ಕೇಳಿದರು : ` ಸೃಜನಶೀಲ ಲೇಖಕರಾಗಿ ರಾಮಾನುಜನ್ನರು ಬೇಂದ್ರೆ , ಕಾರಂತ , ಕುವೆಂಪುರಷ್ಟು ಹಿರಿದಾದ್ದನ್ನು ಸಾಧಿಸಿದವರಂತೆ ತೋರುವುದಿಲ್ಲ , ಅಲ್ಲವೆ ? ಆದರೆ ಅವರಿಗೆ ಸಿಕ್ಕಿರುವ ಗಮನ ಅಪಾರವಾದ್ದು , ಇದು ಯಾಕೆ ? ' ಎಂದಿದ್ದರು . ರಾಮಾನುಜನ್ನರ ಖ್ಯಾತಿಯನ್ನು ನಮ್ಮ ಕಾಲದ ಒಂದು ವಿಶಿಷ್ಟವಾದ ಅಗತ್ಯದಿಂದಲೂ ಹುಟ್ಟಿದ ವಿದ್ಯಮಾನವಿದು ಎಂಬಂತೆ ರಾಮಾನುಜನ್ನರನ್ನು ಮೆಚ್ಚುತ್ತಲೇ ನೋಡಬೇಕು ಎಂದು ಅವರಿಗೆ ಅನ್ನ್ನಿಸಿತ್ತು . ನನ್ನ ನೋಟವನ್ನು ಅಲ್ಲಗೆಳೆಯದೆ ಅವರು ತಮ್ಮ ಅನುಮಾನದ ಮೆಚ್ಚುಗೆಯನ್ನು ಸೇರಿಸಿದ್ದರು .

Download XMLDownload text