Text view
kan-30
View options
Tags:
Javascript seems to be turned off, or there was a communication error. Turn on Javascript for more display options.
ಅನುಸ್ಥಾಪನಾ ಪ್ರೋಗ್ರಾಂಗೆ ಯಾವ ವಿಡಿಯೋ ವಿಧಾನವು ಚಲಾಯಿತವಾಗ ಬೇಕು ಎಂದು ಹೇಳುತ್ತದೆ . ಇದು , , , ಹಾಗು ಇತರೆಯಂತಹ ಯಾವುದೇ ಸ್ಟಾಂಡರ್ಡ್ ರೆಸಲ್ಯೂಶನ್ ಅನ್ನು ಒಪ್ಪಿಕೊಳ್ಳುತ್ತದೆ .
ವರದಿಯನ್ನು ಇದ್ದ ಹಾಗೆ ಪ್ರಕಟಿಸುವ್ದು ಪತ್ರಿಕಾ ದರ್ಮ ವಿಶ್ವ ಕನ್ನಡಿಗ ಇನ್ನು ಕೂಡ ಇಂತ ಸತ್ಯ ಸುದ್ದಿಯನ್ನು ಪ್ರಕಟಿಸಲಿ . ಇದರಲಿ ಜಾತಿ ದರ್ಮವನ್ನು ಬೆರಸುವ್ದು ಬೇಡ . ಇನ್ನಾದರೂ ಜನರು ಅರ್ಥ ಮಾಡಿಕೊಳ್ಳಲಿ
( b ) ಪರವಾನಗಿಯ ಪರಿಮಿತಿಗಳು . Adobe ಸಾಫ್ಟ್ವೇರ್ಗೆ ಸಂಬಂಧಿಸಿದಂತೆ ಪರವಾನಗಿಗಳನ್ನು ಚಲಾಯಿಸುವಲ್ಲಿನ ಉಪಪರವಾನಗಿದಾರರ ಹಕ್ಕು ಈ ಮುಂದಿನ ಹೆಚ್ಚುವರಿ ನಿಬಂಧನೆಗಳು ಮತ್ತು ಕಟ್ಟುಪಾಡುಗಳಿಗೆ ಕಾರಣವಾಗಿದೆ . Adobe ಸಾಫ್ಟ್ವೇರ್ನೊಂದಿಗೆ ಸಂಬಂಧಿಸಿದಂತೆ ಉಪಪರವಾನಗಿದಾರರಲ್ಲಿ ವಿಧಿಸಿರುವಂತೆ ಉಪಪರವಾನಗಿದಾರ ಗ್ರಾಹಕರು ಈ ನಿರ್ಬಂಧಗಳು ಮತ್ತು ಕಟ್ಟುಪಾಡುಗಳಿಗೆ ಅನುಸರಣೆ ಹೊಂದುತ್ತಾರೆ ಎಂಬುದನ್ನು ಉಪಪರವಾನಗಿದಾರು ಖಚಿತಪಡಿಸುತ್ತಾರೆ ; ಈ ಹೆಚ್ಚುವರಿ ನಿರ್ಬಂಧಗಳು ಮತ್ತು ಕಟ್ಟುಪಾಡುಗಳ ಅನುಸರಣೆಯಲ್ಲಿ ಉಪಪರವಾನಗಿದಾರರ ಗ್ರಾಹಕರಿಂದ ಯಾವುದೇ ವಿಫಲತೆಯನ್ನು ಮತ್ತು ಬಾಧ್ಯತೆಗಳನ್ನು ಉಪಪರವಾನಗಿದಾರರಿಂದ ವಸ್ತುವಿನ ಉಲ್ಲಂಘನೆ ಎಂದು ಪರಿಗಣಿಸಲಾಗುವುದು .
ನಿಚ್ಚಳ ಜನಹಿತ ಭಾವನೆಯಿಂದ ಶ್ರಮಿಸಿ ಒಂದು ಪತ್ರಿಕೆಯನ್ನು ಎಷ್ಟು ಪ್ರಭಾವಶಾಲಿಯಾಗಿ ಮಾಡಬಹುದೆಂಬುದನ್ನು ರಾಮಯ್ಯನವರು ತೋರಿಸಿಕೊಟ್ಟರು . ಪತ್ರಕರ್ತರಿಗೆ ತಮ್ಮ ವೃತ್ತಿಯ ಆದರ್ಶ ಮತ್ತು ಮೌಲ್ಯಗಳನ್ನು ತಿಳಿದುಕೊಳ್ಳಲು ' ತಾಯಿನಾಡು ' ನೆರವಾಯಿತು . ಬಹು ಸಣ್ಣ ಪ್ರಮಾಣದಲ್ಲಿ ಆರಂಭವಾದ ' ತಾಯಿನಾಡು ' ಪತ್ರಿಕೆ ಈ ಶತಮಾನದ ಪ್ರಥಮಾರ್ಧದಲ್ಲಿ ಅತ್ಯಂತ ದೊಡ್ಡ ಕನ್ನಡ ಪತ್ರಿಕೆಯಾಗಿ ಬೆಳೆಯಲು ಶ್ರಮಿಸಿದ ರಾಮಯ್ಯನವರ ಸಾಧನೆ ಕನ್ನಡ ಪತ್ರಿಕಾ ರಂಗದ ಇತಿಹಾಸದಲ್ಲಿ ಒಂದು ಪ್ರಮುಖ ಅಧ್ಯಾಯ .
ಮೂರ್ತಿಯವರು ಹತ್ತು ವರುಷದವರಾಗಿರುವಾಗಲೇ ಇವರೂ ತೀರಿಕೊಂಡರು . ಒಬ್ಬಳೇ ಮಗಳಾದ ನಾಗರತ್ನಮ್ಮಗೆ ತನ್ನ ಕಂದನನ್ನು ಸಾಕುವ ಹೊಣೆಯ ಜೊತೆಗೆ ತಾಯಿಯನ್ನು ನೋಡಿಕೊಳ್ಳುವ ಜವಾಬ್ದಾರಿಯೂ ಹೆಗಲೇರಿತು . ತಾಯಿ ಸೀತಮ್ಮ ನವರ ಅಕ್ಕನೂ - ಇವರು ಭೀಮಜ್ಜಿ ಎಂದೇ ಪರಿಚಿತರು - ಚಿಕ್ಕ ವಯಸ್ಸಿನಲ್ಲೇ ಗಂಡನನ್ನು ಕಳೆದುಕೊಂಡು ಇದೇ ಕುಟುಂಬ ಸೇರಿಕೊಂಡರು . ಖಾಸಗಿಯಾಗಿ ಎಲ್ ಎಸ್ ಮುಗಿಸಿ ನಾಗರತ್ನಮ್ಮ ಅಧ್ಯಾಪಕಿಯಾಗಿ ಉದ್ಯೋಗ ದೊರಕಿಸಿಕೊಂಡು ಈ ಕುಟುಂಬಕ್ಕೆ ದುಡಿಯುವ ಆಸರೆಯಾದರು . ಮುಂದೆ ಬದುಕಿನುದ್ದಕ್ಕೂ ರತ್ನ ಮೇಡಮ್ ಆಗಿ ಜನಪ್ರಿಯ ಅಧ್ಯಾಪಕಿಯಾಗಿ ದುಡಿಮೆಯನ್ನೇ ಬಾಳ ಉಸಿರಾಗಿಸಿಕೊಂಡರು .
ಬುದ್ಧನ ಊರಂತೆ ! ಮೊದಲ ಬಾರಿಗೆ ಗಣರಾಜ್ಯವೆಂಬ ಸಮುದಾಯದ ಬದುಕು ಅರಳಿದ್ದಲ್ಲಂತೆ ! ಹೆಣ್ಣುಗಂಡೆಂಬ ಬೇಧವಿಲ್ಲದೆ ದಿನವಿಡೀ ಒಟ್ಟಾಗಿ ದುಡಿದು , ಮೆಲ್ಲ ಕವಿಯುವ ಸಂಜೆಇರುಳಲ್ಲಿ ಸಾಮುದಾಯಿಕ ನರ್ತನವಿತ್ತಂತೆ . ಸುತ್ತ ನೋಡಿದಲ್ಲಿ ಹಸಿರು , ಸಮೃದ್ಧಿ , ಗಂಟೆಗೊರಳ ಕಾಮಧೇನುಗಳ ನಲ್ದಾಣ , ಶತ್ರುರಾಜ್ಯಗಳಿಗೆ ಅಬೇಧ್ಯ ಕೋಟೆಯಾಗಿ , ಹಲಕೆಲವು ವಿದ್ಯಾಕೇಂದ್ರಗಳಿಗೆ ಹೆಸರಾಗಿ . . ಮೆರೆದ ಜಾಗವಂತೆ . . ಓದಿದ ಹಲವು ಪುಸ್ತಕಗಳಲ್ಲಿ ನಾ ಕಂಡ ಚಿತ್ರಣವದು . ಕಾಯುತ್ತಿದ್ದೆ ಒಮ್ಮೆ ಅಲ್ಲಿ ಹೋಗಬೇಕೆಂದು . ಆ ಎಲ್ಲ ಕನಸಿನಂತಹ ದಿನಗಳ ನೆರಳು ಬಿದ್ದಿರುವ ಜಾಗದ ಗಾಳಿಯನ್ನೊಮ್ಮೆ ಉಸಿರೊಳಗೆ ಸೇರಿಸಬೇಕೆಂದು . . ಇಲ್ಲ ಅಯ್ಯೋ ಇದಲ್ಲ ಇದಲ್ಲ ಅದು . . . ನಿನ್ನೆ ಕೆಲಸ ಮುಗಿಸಿ ಹಗುರಾದವಳು ಕೆಲಕ್ಷಣಗಳ ಮಟ್ಟಿಗೆಂದು ಟೀವಿ ಹಾಕಿ ಹೈರಾಣಾಗಿ ಹೋದೆ . ಆ ನನ್ನ ವೈಶಾಲಿಯಲ್ಲಿ ಇಬ್ಬರು ಪುಟ್ಟ ಮಕ್ಕಳನ್ನು ಟ್ರಾಕ್ಟರಿಲ್ಲ , ಎತ್ತಿಲ್ಲ ಅಂತ ಹೇಳಿ ನೇಗಿಲಿಗೆ ಕಟ್ಟಿ ಗದ್ದೆ ಉಳಲು ಹಚ್ಚಿದ್ದರು . ಹಿಂದೆ ಅವರನ್ನು ಮ್ಯಾನೇಜ್ ಮಾಡುತ್ತ ನಿಂತಿದ್ದ ಅಜ್ಜನಂತ ರೈತ . . ಅವನ ಮನೆಯಲ್ಲೂ ಮಕ್ಕಳಿರಬಹುದು ! ಅವನಿಗದು ಬೇಕಿಲ್ಲ . ಮಾಲೀಕ ಕೊಟ್ಟ ಜೀತದ ಮಕ್ಕಳನ್ನು ಮನುಷ್ಯರಂತೆ ನೋಡಬೇಕೆಂದಿಲ್ಲ . . ಮಾಲಿಕ ಖುಶಿಯಾಗಬೇಕು . ನೆಲ ಉತ್ತಬೇಕು . ಫಸಲು ಬೆಳೆಯಬೇಕು . . ಮನೆಯಲ್ಲಿ ತುತ್ತಿನ ಚೀಲ ತುಂಬಬೇಕು . ಆ ಪುಟ್ಟ ಜೀವಗಳು . . ಅಪ್ಪ ಅಮ್ಮರೆಂದೋ ಮಾಡಿದ ಸಾಲಕ್ಕೆ ಅಕ್ಷರಶಃ ನೊಗ ಹೊರುತ್ತಿದ್ದಾರೆ . ಅವರಪ್ಪ ಅಮ್ಮ ಆರಿಸಿ ಕಳಿಸಿದ ನೇತಾ ಯೂನಿಯನ್ ಮಿನಿಸ್ಟರ್ ( ರೂರಲ್ ಡೆವಲಪ್ ಮೆಂಟ್ ಬೇರೆ ) ಆಗಿ ಮನೆಯಲ್ಲಿ ಕ್ರಿಸ್ಮಸ್ ರಜೆಗೆ ಯಾವ ರೆಸಾರ್ಟಿಗೆ ಮಕ್ಕಳನ್ನು ಕರೆದುಕೊಂಡು ಹೋಗಲೆಂದು ಯೋಚನೆ ಮಾಡುತ್ತಿರುತ್ತಾನೆ . ಅವನ ತಮ್ಮನೇ ಆದ ಜಮೀನ್ದಾರ ನಡೆಸುವ ಈ ಅಮಾನುಷ ಕೃತ್ಯ ಅವನಿಗೆ ಗೊತ್ತೇ ಇಲ್ಲ . ಮೀಡಿಯಾ ಪ್ರಶ್ನೆ ಮಾಡಿದರೆ - ಇಲ್ಲಪ್ಪ ನನ್ ತಮ್ಮ ಊರಲ್ಲಿ ಏನು ಕೆಲಸ ಮಾಡುತ್ತಿರುತ್ತಾನೋ ಇಲ್ಲಿ ದಿಲ್ಲಿಯಲ್ಲಿ ಕೂತ ನನಗೇನು ಗೊತ್ತು . . ನನಗೇನು ಸಂಬಂಧ ? ಇದೆಲ್ಲ ಪ್ರತಿಪಕ್ಷದವರ ಕುತಂತ್ರ ಅಂತ ಸಬೂಬು ಹೇಳುತ್ತಾನೆ . . ಮಕ್ಕಳು ಎಳೆಯಲಾರದ ನೇಗಿಲನ್ನು , ಎಳೆದುಕೊಂಡು ಮುನ್ನಡೆಯುತ್ತಿದ್ದಾರೆ , ಹಿಂದೆ ಹಸಿವಿನ ಚೀಲ ತುಂಬಬೇಕಾಗಿರುವ ಇನ್ಯಾವನೋ ರೈತ ಕೈಯಲ್ಲಿ ಬಾರುಕೋಲು ಹಿಡಿದು ತುತ್ತಿನ ಚೀಲ ತುಂಬಹೊರಟಿದ್ದಾನೆ , ಇವರನ್ನೆಲ್ಲ ಬಳಸಿಕೊಂಡ ಜಮೀನುದಾರ ಇಲ್ಲಿ ಟ್ರಾಕ್ಟರ್ ಬರೋಲ್ಲ , ಎತ್ತು ಇಲ್ಲ , ಇರುವ ಆಳುಮಕ್ಕಳನ್ನ ಬಳಸದೆ ಇನ್ನೇನ್ ಮಾಡಲಿ , ಅವರಿಗೆ ಸಂಬಳ ಕೊಡ್ತೇನಲ್ಲ ಅಂತ ನಿರ್ಲಜ್ಜನಾಗಿ ಹೇಳುತ್ತಾ ಮೀಸೆ ಸವರುತ್ತಿದ್ದಾನೆ . . ಹುಲಿಯಂತ ಹುಲಿಯೂ ಹಸಿವಾದಾಗ ಆಕ್ರಮಣ ಮಾಡುತ್ತದೆಯಲ್ಲವೆ ! ಇವನು ಯಾವ ಜಾತಿ ? ! ( species ) ಎಲ್ಲೂ ನಡೆಯಬಾರದ ಕ್ರೌರ್ಯದ ಪರಮಾವಧಿ - ವೈಶಾಲಿಯಲ್ಲಿ , ಬುದ್ಧನ ಊರಲ್ಲಿ , ಗಣತಂತ್ರದ ಮೊದಲ ಉಲಿ ಹಬ್ಬಿದಲ್ಲಿ . . ನಾವೆತ್ತ ಹೋಗುತ್ತಿದ್ದೇವೆ ? ! ನನಗೇನು ಮಾಡಬೇಕೋ ಗೊತ್ತಾಗುತ್ತಿಲ್ಲ : (
[ ಸಮಾವೇಶದ ಸಂಪೂರ್ಣ ಚಿತ್ರವ ಅಕ್ಷರ ರೂಪಲ್ಲಿ ಮೂಡಿಸಿದ್ದು ! ] [ ಅಂದ್ರಾಣ ಸಂಪೂರ್ಣ ಕಾರ್ಯಕ್ರಮವ ಕಣ್ಣೆದುರು ತಂದು ನಿಲ್ಲುಸುವದರಲ್ಲಿ ಶರ್ಮಪ್ಪಚ್ಚಿ ಯಶಸ್ವಿ ಆಯಿದವು ; ಅವಕ್ಕೆ ಅಭಿನಂದನಗೊ ! ] ಈ ಎಲ್ಲದಕ್ಕೆ ಕಾರಣವಾದ ಹಿಂದಾಣ ಸ್ಪೂರ್ತಿ ಹೇಳಿರೆ ಒಪ್ಪಣ್ಣ ಮತ್ತೆ ಒಪ್ಪ ಕೊಟ್ಟು ಪ್ರೋತ್ಸಾಹ ಕೊಡುವ ನಿಂಗೊ ಎಲ್ಲರೂ . ಎಲ್ಲರಿಂಗೂ ನಮನಂಗೊ
ನಿಜ ಸುದರ್ಶನ್ . ಮಾಧ್ಯಮಗಳ ಇಂದಿನ ಸ್ವರೂಪ ತಾನೇ ತಾನಾಗಿ ಆದದ್ದಲ್ಲ . ನಮ್ಮ ಚರ್ಚೆಯಲ್ಲಿ ಅದು ಸ್ಪಷ್ಟವಾಗಿ ಮೂಡಿಬರಿಲಿಲ್ಲ ಎಂಬ ಸಂದೇಹ ನನಗೂ ಇತ್ತು . ಇದೀಗ ನಾಗೇಶ ಹೆಗಡೆಯವರೊಂದಿಗೆ ಸಂಪದ ಬಳಗದವರೆಲ್ಲ ಸೇರಿ ಚರ್ಚೆಯನ್ನು ಮುಂದುವರೆಸುವ ಸಾಧ್ಯತೆ ಇರುವುದರಿಂದ ಆ ಅವಕಾಶವನ್ನು ಬಳಸಿಕೊಳ್ಳೋಣ .
ಹಿಂದಿನ ಬಾರಿ ಸೌರ ದೀಪದ ಬಗ್ಗೆ ಬರೆದಿದ್ದೆ . ಇತ್ತೀಚೆಗೆ ಸೌರ ದೀಪ ಕೊಳ್ಳುವ ಅಭೀಪ್ಸೆ ಹೆಚ್ಚಾಗಿ ಅದರ ಬಗ್ಗೆ ಹೆಚ್ಚಿನ ಹುಡುಕಾಟಕ್ಕೆ ಕಾರಣವಾಯಿತು . ಅಂತರ್ಜಾಲವನ್ನೆಲ್ಲ ಜಾಲಾಡಿ ಕೊನೆಗೆ ಡಿಲೈಟ್ ಕಂಪನಿಯ ನೋವಾ ದೀಪ ಕೊಂಡಾಯಿತು . ಅದನ್ನು ಕೊಳ್ಳಲು ಇದ್ದ ಕಾರಣಗಳು - ೧ . ದೀಪ ಎಲ್ . ಇ . ಡಿ ( ಲೈಟ್ ಎಮಿಟಿಂಗ್ ಡಯೋಡ್ ) - ಇದು ಸಾಮಾನ್ಯ ಸಿ . ಎಫ್ . ಎಲ್ ಗಿಂತ ಹಚ್ಚು ಬಾಳಿಕೆ ಬರುತ್ತದೆ . ದಿನ ಕಳೆದಂತೆ ಎಲ್ . ಇ . ಡಿ ದೀಪಗಳು ಹೆಚ್ಚು ಹೆಚ್ಚು ಉಪಯೋಗಿಸಲ್ಪಡುತ್ತದೆ ೨ . ತಗಲುವ ಖರ್ಚು - ಅತಿ ಕಡಿಮೆ ದರಕ್ಕೆ ಮಾರುಕಟ್ಟೆಯಲ್ಲಿ ದೊರೆಯುವ ಸೌರ ದೀಪ ಎಂದರೆ ಇದೆ . ೩ . ದೀಪದ ಬೆಳಕು - ಮೂರು ನಾಲ್ಕು ಬೆಳಕಿನ ಪ್ರಕರಣತೆ . ಹೆಚ್ಚು ಬೆಳಕು ಬೇಕೆಂದಾಗ ಹೆಚ್ಚು ಕಡಿಮೆ ಬೇಕೆಂದಾಗ ಕಡಿಮೆ ಮಾಡಿಕೊಳ್ಳುವ ವ್ಯವಸ್ಥೆ . ೪ . ಈ ದೀಪದ ಹಿಂದಿರುವ ಇತಿಹಾಸ .
ಈಗಿನಂತೆ 0 ಸದಸ್ಯರು ಮತ್ತು 34 ಅತಿಥಿಗಳು ಆನ್ಲೈನ್ ಇರುವರು .
ಹೀಗಾಗಿ , ತನ್ನೆಲ್ಲ ಅಧ್ಯಾತ್ಮಿಕತೆಯನ್ನು ( ಅಂದರೆ ತನ್ನ ಆವೃತ ದೃಷ್ಟಿಕೋನವನ್ನು ) ಕಳೆದುಕೊಂಡ ಈ ಜಾತಿವಾದಿ ರಾಜಕಾರಣದ ಹಿಂದಿನ ಫಲಾನುಭವಿಗಳೇ ಇಂದು ಕೋಮುವಾದಿ ರಾಜಕಾರಣದ ಬೆನ್ನೆಲುಬಾಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ . ನಮ್ಮ ಎಡಪಂಥೀಯ ಪ್ರಗತಿಪರತೆ ಅದರ ಈ ಅನುಯಾಯಿಗಳನ್ನು ಅರ್ಧ ಮನುಷ್ಯರನ್ನಾಗಿ ಮಾಡಿ ಕೈಬಿಟ್ಟಿದೆ . ಇನ್ನರ್ಧಕ್ಕಾಗಿ ಅವರ ಮುಂದಿರುವ ಏಕೈಕ ಹಾಗೂ ಸುಲಭ ಆಯ್ಕೆ , ತಮ್ಮ ಸಾಂಸ್ಕೃತಿಕ ಅಹಂಕಾರದ ಅಗತ್ಯವನ್ನು ತಣಿಸಬಲ್ಲ ' ಭವ್ಯ ' ಭೂತವೊದನ್ನು ಕಟ್ಟಿಕೊಡುವ ಕೋಮುವಾದಿ ರಾಜಕಾರಣವೇ ಆಗಿರುವಂತೆ ತೋರುತ್ತದೆ . ಏಕೆಂದರೆ ಇಂದಿನ ನಮ್ಮ ' ಸೆಕ್ಯುಲರ್ ' ರಾಜಕಾರಣ ತನ್ನೆಲ್ಲ ಉದಾತ್ತ ಆಶಯಗಳನ್ನು ಕಳೆದುಕೊಂಡು , ಬರೀ ಹೇಗಾದರೂ ಗಳಿಸಿ , ತಿಂದು , ಕುಡಿದು ನಲಿದು ಸಾಯುವ ಪ್ರಭಾಹೀನವಾದ ರಾಜಕಾರಣವಾಗಿ ಮಾರ್ಪಟ್ಟಿದೆ . ಯಾರಾದರೂ ಇದರ ಬಗ್ಗೆ ಯೋಚಿಸುವ ವ್ಯವಧಾನ ತೋರಬಲ್ಲರಾ ?
ಫೇರ್ ಎಂಡ್ ಲವ್ಲಿ ಹಚ್ಚಿಕೊಳ್ಳೋದು , ಹಚ್ಚಿಕೊಂಡು " ನಾನೇ ಫೇರ್ , ನಾನೇ ಲವ್ಲಿ . . .
ನಿರಾಶ ಕನ್ನಡಿಗ ಅವರೆ , ಭಾರತ ಒಂದು ದೇಶ ಅನಿಸಿಕೊಳ್ಳಬೇಕಾದರೆ ಎಲ್ಲಾ ರಾಜ್ಯಗಳಲ್ಲೂ ಅರ್ಥವಾಗುವ ಒಂದು ಭಾಷೆ ಬೇಕು ಎನ್ನುವುದು ನಿಜ . ಅದೇ ಇಂಗ್ಲೀಷು . ಹಿಂದಿ ಯಾಕೆ ಮಣ್ಣು ಹುಯ್ಕೊಳಕ್ಕೆ ? ಏನಿದೆ ಅದ್ರಲ್ಲಿ ಮಣ್ಣು ? ನಿಮ್ಮ ಜಪಾನ್ / ಚೈನಾ ವಾದಕ್ಕೂ ಇಂಗ್ಲೀಷೇ ಉತ್ತರ . ಇಂಗ್ಲೀಷಿನಿಂದ ನಿಜವಾಗಲೂ ಇರುವ ಉಪಯೋಗವನ್ನು ಮರೆಯಬೇಡಿ . ಹಿಂದಿಯಿಂದ ನಮಗೆ ಏನೂ ಉಪಯೋಗವಿಲ್ಲ . ಪಕ್ಕದಮನೆಯವಳಾದ ಹಿಂದಿಯನ್ನು ನಿಮ್ಮಂತಹ ನಾಚಿಕೆಯಿಲ್ಲದವರು ಅಪ್ಪಿಕೊಂಡಿರುವುದರಿಂದ ಆಗಿರುವುದು ಕನ್ನಡದ ಕಡೆಗಣಿಸುವಿಕೆಯೊಂದೇ . ಹೌದು , ಕನ್ನಡದಲ್ಲಿ ವಿಜ್ಞಾನ ತಂತ್ರಜ್ಞಾನವೇ ಏಕೆ , ಎಲ್ಲಾ ಕಲಿಕೆಯನ್ನೂ ಆಗುವಂತೆ ಮಾಡುತ್ತೇವೆ . ಗಂಡಸುತನ ನಿಜವಾಗಲೂ ಇದ್ದರೆ ಮುಂದೆ ಬನ್ನಿ , ನಮ್ಮ ಕೆಲಸದಲ್ಲಿ ಕೈ ಹಾಕಿ . ಇಲ್ಲದಿದ್ದರೆ ದೂರದಿಂದ ನಿಂತು ನೋಡಿ . ಇಲ್ಲಿ ಬಂದು ನಿಮ್ಮ ಸೋಲನ್ನು ಹಂಚಿಕೊಳ್ಳುವ ಅವಶ್ಯಕತೆಯಿಲ್ಲ . " ದೇಶದ ಹಿತ ರಾಜ್ಯದ ಹಿತಕ್ಕಿಂತ ಹೆಚ್ಚು " ಅಂತೀರಲ್ಲ , ನಮಗೆ ಕರ್ನಾಟಕವೇ ಭಾರತ . ನಮಗೆ ಕರ್ನಾಟಕವೇ ದೇಶ . ಹತ್ತಿರದಲ್ಲಿರುವ ದೇಶವನ್ನು ಉದ್ಧಾರ ಮಾಡದೆ ಲಕ್ನೌ ನಲ್ಲಿ ಹೋಗಿ ಏನ್ ಕಿಸ್ದ್ರಿ ನೀವು ? ಅಲ್ಲೇನು ಉದ್ಧಾರ ಮಾಡಲಾದೀತು ನಿಮಗೆ ? ಮಾಡುವುದಾದರೆ ಇಲ್ಲೇ ಮಾಡಿ , ಆಗದಿದ್ದರೆ ಮುಚ್ಕೊಂಡ್ ಕೂತ್ಕೊಳಿ .
ಸುನಾಥರೆ , ನಮ್ಮ ವ್ಯವಸ್ತೆ ಯ ಬಗ್ಗೆ ಚೆನ್ನಾಗಿ ಬರೆದಿರುವಿರಿ . ಆದರೆ ನಮ್ಮ ಪ್ರತಿನಿಧಿಗಳ ಹೊಲಸು ತನ ಚುನಾವಣಾ ಸಮಯದಲ್ಲಿ ನೆನಪಿಗೆ ಬರೋಲ್ವೆ ? ಕೇಂದ್ರ ದಲ್ಲಿ ಸರಕಾರ ಗಳು ಬದಲಾದರೆ , ಹಿಂದಿನ ಸರಕಾರ ನೇಮಿಸಿದ್ದ ರಾಜ್ಯಪಾಲರು ಗಳಿಗೆ ಗೇಟ್ ಪಾಸ್ ಕೊಡುತ್ತಾರೆ . ವಾಜಪೇಯಿ ಸರಕಾರ ದಲ್ಲಿ ಇದ್ದ ರಾಜ್ಯಪಾಲರು ಗಳು ಸೋನಿಯಾ ಕಾಲದಲ್ಲಿ ಕೆಲಸ ಕಳೆದು ಕೊಂಡರು ! ವ್ಯಾಸ ದೇಶಪಾ೦ಡೆಯವರ ಕವನ ಸೊಗಸಾಗಿದೆ , ಅವರಿಗೆ ನನ್ನ ಮೆಚ್ಚುಗೆ ತಿಳಿಸಿ .
ಶಿವರಾತ್ರಿ ಜಾತ್ರೆ : ಶ್ರೀ ಕ್ಷೇತ್ರದಲ್ಲಿ ನಡೆಯುವ ಜಾತ್ರೆಯ ಸಂದರ್ಭದಲ್ಲಿ ನಡೆಯುವ ಜಾನುವಾರು ಮೇಳದಲ್ಲಿ ಕರ್ನಾಟಕ , ಆಂಧ್ರ , ತಮಿಳುನಾಡು , ಕೇರಳ ಹಾಗೂ ಮಹಾರಾಷ್ಟ್ರದಿಂದಲೂ ಜಾನುವಾರುಗಳು ಆಗಮಿಸುತ್ತವೆ . ಹತ್ತಾರು ಸಾವಿರ ಸಂಖ್ಯೆಯಲ್ಲಿ ಸೇರುವ ದನಕರುಗಳನ್ನು ಇಲ್ಲಿ ಜನ ಕೊಳ್ಳುತ್ತಾರೆ . ಉತ್ತಮ ರಾಸುಗಳಿಗೆ ಬಹುಮಾನವನ್ನೂ ನೀಡಲಾಗುತ್ತದೆ .
ಅನಾಮಿಕ : ಹು , ಹೌದು . ನಾನು ಯಾವಾಗಲೂ ಹೀಗೇ ಇರುವೆ . ಆದ್ರೆ ಪ್ರಶಸ್ತಿ ಪ್ರದಾನ ಸಮಾರಂಭಗಳಿಗೆ ಹೋಗುವಾಗ ಮಾತ್ರ ಡಬ್ಬಿಯಿಂದ ಹೊರಗೆ ಬರುವೆ . ಇದರಿಂದ ನಿಮಗೇನು ಪ್ರಾಬ್ಲಂ ?
ಈ ನಡುವೆ , ಎರಿಕ್ ಎಡೆಲ್ಫೈ ಪತ್ರಿಕೆಗಾಗಿ ನಿಯಮಿತವಾಗಿ ಲೇಖನ ಬರೆದು ಕಳುಹಿಸುತ್ತಿದ್ದರು . ಇದರ ಪೈಕಿ " ಎ ಹ್ಯಾಂಗಿಂಗ್ " ೧೯೯೧ರ ಆಗಸ್ಟ್ ತಿಂಗಳಲ್ಲಿ ಪ್ರಕಟವಾಯಿತು . ಹೀಗೆ ೧೯೩೧ರ ಆಗಸ್ಟ್ ಮತ್ತು ಸೆಪ್ಟೆಂಬರ್ಗಳಲ್ಲಿ ಇವರ ಪರಿಶೋಧನಾ ಚಟುವಟಿಕೆಯು ಕೆಂಟ್ ಕೌಂಟಿಯ ಹಾಪ್ ಬೆಳೆವ ಗದ್ದೆಗಳಲ್ಲಿ ಕೆಲಸ ಮಾಡುವ ಈಸ್ಟ್ ಎಂಡ್ ಸಂಪ್ರದಾಯ ವರೆಗೂ ಹಬ್ಬಿತು . ( ಎರಿಕ್ ಬ್ಲೇರ್ ರಚಿಸಿದ ಎ ಕ್ಲರ್ಗಿಮ್ಯಾನ್ಸ್ ಡಾಟರ್ ಕಾದಂಬರಿಯಲ್ಲಿ ಇದು ಪ್ರಮುಖ ಪಾತ್ರಯೊಂದರ ಕೆಲಸವಾಗಿರುತ್ತದೆ . ) ಈ ಹಂತದ ಅಂತ್ಯದಲ್ಲಿ ಎರಿಕ್ ಟೂಲೆ ಸ್ಟ್ರೀಟ್ ಕಿಪ್ನಲ್ಲಿ ವಾಸಿಸುತ್ತಿದ್ದರು . ಆದರೆ ಅವರು ಇಲ್ಲಿನ ವಾತಾವರಣವನ್ನು ಸಹಿಸಿಕೊಳ್ಳದಾದರು . ತಮ್ಮ ಕುಟುಂಬದಿಂದ ಆರ್ಥಿಕ ನೆರವು ಪಡೆದು , ವಿಂಡ್ಸರ್ ಸ್ಟ್ರೀಟ್ಗೆ ಸ್ಥಳಾಂತರಗೊಂಡು , ಕ್ರಿಸ್ಮಸ್ ತನಕ ಅಲ್ಲಿಯೇ ಉಳಿದುಕೊಂಡರು . ಎರಿಕ್ ಬ್ಲೇರ್ ಬರೆದ ' ಹಾಪ್ ಪಿಕಿಂಗ್ ' , ನ್ಯೂ ಸ್ಟೇಟ್ಸ್ಮನ್ ನ ಅಕ್ಟೋಬರ್ ೧೯೩೧ರ ಸಂಚಿಕೆಯಲ್ಲಿ ಪ್ರಕಟವಾಯಿತು . ಇಲ್ಲಿ ಸಿರಿಲ್ ಕೊನೊಲಿ ಸಹ ಸಿಬ್ಬಂದಿ ಸದಸ್ಯರಾಗಿದ್ದರು . ಮಾಬೆಲ್ ಫೀರ್ಜ್ ಎರಿಕ್ರನ್ನು , ಮುಂದೆ ಸಾಹಿತ್ಯ ನಿಯೋಗದ - ಪ್ರತಿನಿಧಿಯಾಗಲಿದ್ದ ಲಿಯೊನಾರ್ಡ್ ಮೂರ್ರಿಗೆ ಪರಿಚಯಿಸಿದರು .
ವಾಷಿಂಗ್ಟನ್ : ವೀರಶೈವ ಸಮಾಜ ಉತ್ತರ ಅಮೇರಿಕಾ ಸಂಘಟನೆ ಏರ್ಪಡಿಸಿದ್ದ ವಿ . ಎಸ್ . ಎನ್ . ಎ . ೨೦೧೧ ಸಮಾವೇಶ ಅತ್ಯಂತ ಅದ್ದೂರಿಯಾಗಿ ವಿಜೃಂಭಣೆಯಿಂದ ನಡೆಯಿತು . ಸಮಾವೇಶವನ್ನು ನಡೆದಾಡುವ ದೇವರು ಎಂದೇ ಕರೆಯಲ್ಪಡುವ ಶ್ರೀ ಶ್ರೀ ಶ್ರೀ ಡಾ : ಶಿವಕುಮಾರ ಸ್ವಾಮೀಜಿಗಳು ವಿಡಿಯೋ ಕಾನ್ಫೆರೆನ್ಸ್ ಮೂಲಕ ಉದ್ಘಾಟಿಸಿ ಆಶೀರ್ವಚನ ನೀಡಿದರು . ಕಾರ್ಯಕ್ರಮದಲ್ಲಿ ಶ್ರೀ ಶ್ರೀ ತೆರಬಾಳು ಶಿವಾಚಾರ್ಯ ಸ್ವಾಮೀಜಿ ಪಾಲ್ಗೊಂಡಿದ್ದರು . ಅಮೆರಿಕಾದಲ್ಲಿರುವ ವೀರಶೈವ ಸಮಾಜ ಬಾಂಧವರು , ನಾಡಿನ ಗಣ್ಯ ವ್ಯಕ್ತಿಗಳು ಸಮಾವೇಶದಲ್ಲಿ [ . . . ]
ಇನ್ನು ಪ್ರಶ್ನಿಸುವುದು ಅನಗತ್ಯ ಎಂದುಕೊಂಡು ಎದ್ದು ಬಂದೆ . ನಿರ್ಮಾಪಕರು ಗಡ್ಡ ತುರಿಸಿಕೊಳ್ಳುತ್ತಾ ಕಾರು ಹತ್ತಿ ಹೊರಟುಹೋದರು . ನಮ್ಮ ಮಾತುಕತೆಯನ್ನು ಕೇಳುತ್ತಾ ಕೂತಿದ್ದ ಹಿರಿಯರೊಬ್ಬರು ಡಬ್ಬಿಂಗ್ ಅಂದ್ರೇನು ಎಂದು ಕುತೂಹಲದಿಂದ ಕೇಳಿದರು .
ಪಕ್ಷಪಾತೀಯ ಯೋಚನೆಗಳು ಅಲ್ಪಸಂಖ್ಯಾತ ಗುಂಪುಗಳಲ್ಲಿ ಮತ್ತು ನಡುವೆ ಉಂಟಾಗುತ್ತವೆ , ಉದಾಹರಣೆಗೆ ಕರಿಯರು ಮತ್ತು ಕೊರಿಯನ್ ಅಮೆರಿಕನ್ನರ ನಡುವೆ ಸಂಘರ್ಷ ( ಮುಖ್ಯವಾಗಿ 1992ರ ಲಾಸ್ ಎಂಜಲೀಸ್ ಗಲಭೆಗಳು ) , ಕರಿಯರಿಂದ ಜೆವಿಶ್ ಜನರಿಗೆ ಸಂಬಂಧಿಸಿದಂತೆ ( 1991ರಲ್ಲಿ ಕ್ರೌನ್ ಹೈಟ್ಸ್ ಗಲಭೆಗಳು ) , ಹೊಸ ವಲಸೆಗಾರ ಗುಂಪುಗಳ ನಡುವೆ ( ಲ್ಯಾಟಿನೊಸ್ನಂತಹ ) , ಅಥವಾ ಬಿಳಿಯರಿಗೆ ಸಂಬಂಧಪಟ್ಟಂತೆ . [ ೮೬ ] [ ೮೭ ] [ ೮೮ ] [ ೮೯ ] ಸಂಯುಕ್ತ ಸಂಸ್ಥಾನದ ಒಂದು ಮುಖ್ಯ ಹಾನಿಕಾರಕ ವರ್ಣಭೇಧ ನೀತಿ ಎಂದರೆ ಜನಾಂಗೀಯ ಬೇರ್ಪಡಿಸುವಿಕೆ , ಇದು ಇಂದಿನವರೆಗೂ ಅಸ್ತಿತ್ವದಲ್ಲಿದೆ . [ ೯೦ ]
ಚಾರ್ಲ್ಸ್ ಡಾರ್ವಿನ್ ವಿದ್ಯಾರ್ಥಿಯಾಗಿದ್ದಾಗ ಪುಸ್ತಕಗಳಿಗಿಂತ ಐಷಾರಾಮಿ ವಸ್ತುಗಳಿಗೇ ಹೆಚ್ಚು ಹಣ ವ್ಯಯಿಸುತ್ತಿದ್ದ ! ಇದಪ್ಪಾ ನಿಜವಾದ ವಿಕಾಸವಾದ !
ಉಡುಪಿ : ಮೇ , 28 . ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ , ಉಡುಪಿ ಶ್ರೀಕೃಷ್ಣ ಮಠ ಪರ್ಯಾಯ ಶ್ರೀ ಶೀರೂರು ಮಠದ ಆಶ್ರಯದಲ್ಲಿ . . .
ಕಡ್ಡಾಯ ಮಾಡಿದರಷ್ಟೇ ಸಾಲದು , ಮತಹಾಕದವರಿಗೆ ಶಿಕ್ಷೆಯ ಪ್ರಮಾಣವೂ ಇರಬೇಕು , ಇದು ಮತ್ತಷ್ಟು ವಿವಾದಕ್ಕೆಡೆಮಾಡುವುದೂ ಸಹ ಖಂಡಿತಾ .
ಮಂಗಳೂರು , ಡಿಸೆಂಬರ್ 10 : ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನ 35 ಜಿ . ಪಂ . ಕ್ಷೇತ್ರಗಳು ಹಾಗೂ 129 ತಾಲೂಕು ಪಂಚಾಯತ್ ಕ್ಷೇತ್ರಗಳಿಗೆ ಡಿ . 13ರ ಪೂರ್ವಾಹ್ನ 11ಗಂಟೆಯಿಂದ ನಾಮಪತ್ರ ಸ್ವೀಕರಿಸಲಾಗುವುದು ಎಂದು ದ . ಕ . ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಸುಬೋಧ್ ಯಾದವ್ ಶುಕ್ರವಾರ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ . ಡಿ . 20 ನಾಮಪತ್ರ ಸಲ್ಲಿಸಲು ಕೊನೆಯ ದಿನ . ಡಿ . 21ರಂದು ನಾಮಪತ್ರ ಪರಿಶೀಲನೆ , ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದೆ . ಡಿ . 31ರಂದು ಪೂರ್ವಾಹ್ನ 7ರಿಂದ ಸಂಜೆ 5ರ ತನಕ ಚುನಾವಣೆ ನಡೆಯಲಿದೆ . ಜ . 4ರಂದು ಪೂರ್ವಾಹ್ನ 8 ಗಂಟೆಯಿಂದ ಮತ ಎಣಿಕೆ ನಡೆಯುವುದಾಗಿ ಅವರು ವಿವರಿಸಿದರು . ಜಿ . ಪಂ . ಕ್ಷೇತ್ರಗಳಿಗೆ ಸ್ಪರ್ಧಿಸುವ ಅಭ್ಯರ್ಥಿಗಳು ಸಹಾಯಕ ಕಮಿಷನರ್ ಕಚೇರಿ ಮಂಗಳೂರು , ತಾಲೂಕು ಕಚೇರಿ ಬಂಟ್ವಾಳ , ತಾಲೂಕು ಕಚೇರಿ ಬೆಳ್ತಂಗಡಿ , ಸಹಾಯಕ ಕಮಿಷನರ್ ಕಚೇರಿ ಪುತ್ತೂರು ಮತ್ತು ತಾಲೂಕು ಕಚೇರಿ ಸುಳ್ಯ ಇಲ್ಲಿ ಪೂರ್ವಾಹ್ನ 11ರಿಂದ ಅಪರಾಹ್ನ 3 ಗಂಟೆಯ ಮಧ್ಯೆ ಸ್ವೀಕರಿಸಲಾಗುವುದು ಎಂದು ಜಿಲ್ಲಾಧಿಕಾರಿ ನುಡಿದರು . ಮಂಗಳೂರು ತಾ . ಪಂ . ಗೆ ನಾಮಪತ್ರಗಳನ್ನು ಅಕ್ಷರ ದಾಸೋಹ ಸಹಾಯಕ ನಿರ್ಧೇಶಕರ ಕಚೇರಿ ಮಂಗಳೂರು , ಸಹಾಯಕ ಕಾರ್ಯದರ್ಶಿ ಅವರ ಕಚೇರಿ ದ . ಕ . ಜಿ . ಪಂ . , ಜಿಲ್ಲಾಧಿಕಾರಿ ಕಚೇರಿಯ ನಗರಾಭಿವೃದ್ಧಿ ಕೋಶ ಇಲ್ಲಿ ಸ್ವೀಕರಿಸಲಾಗುವುದು . ಬಂಟ್ವಾಳ ತಾ . ಪಂ . ಕಾರ್ಯನಿರ್ವಾಹಕ ಅಧಿಕಾರಿಯವರ ಕಚೇರಿ ಮತ್ತು ತಾಲೂಕು ಪಂಚಾಯತ್ ಸಭಾಂಗಣ ಬಂಟ್ವಾಳ ಇಲ್ಲಿ ಬಂಟ್ವಾಳ ತಾಲೂಕು ವ್ಯಾಪ್ತಿಯ ತಾ . ಪಂ . ನಾಮಪತ್ರ ಸ್ವೀಕರಿಸಲಾಗುವುದು . ಬೆಳ್ತಂಗಡಿ ತಾಲೂಕಿನ ತಾ . ಪಂ . ನ ನಾಮಪತ್ರಗಳನ್ನು ತಾಲೂಕು ಕಚೇರಿಯಲ್ಲಿ ಸ್ವೀಕರಿಸಲಾಗುವುದು . ಪುತ್ತೂರು ಸಹಾಯಕ ಕಮಿಷನರ್ ಕಚೇರಿಯಲ್ಲಿ ಆ ತಾಲೂಕಿನ ತಾ . ಪಂ . ನಾಮಪತ್ರಗಳನ್ನು ಸ್ವೀಕರಿಸಲಾಗುವುದು . ಸುಳ್ಯ ತಾ . ಪಂ . ನಾಮಪತ್ರಗಳನ್ನು ಅದೇ ತಾಲೂಕಿನ ತಾಲೂಕು ಕಚೇರಿಯಲ್ಲಿ ಸ್ವೀಕರಿಸಲಾಗುವುದು ಎಂದು ಸುಬೋಧ್ ಯಾದವ್ ತಿಳಿಸಿದರು . ಡಿ . 31ರಂದು ನಡೆಯುವ ಚುನಾವಣೆಯಲ್ಲಿ 9 , 34 , 143 ಮಂದಿ ನಾಗರಿಕರು ಮತ ಚಲಾಯಿಸುವ ಅರ್ಹತೆ ಹೊಂದಿದ್ದಾರೆ . ಈ ಪೈಕಿ 4 , 65 , 138 ಪುರುಷರಾದರೆ , 4 , 69 , 005 ಮಹಿಳೆಯರು . ಜಿಲ್ಲೆಯಲ್ಲಿ 1027 ಮತಗಟ್ಟೆಗಳನ್ನು ಗುರುತಿಸಲಾಗಿದೆ . ಆ ಪೈಕಿ 233 ಸೂಕ್ಷ್ಮ ಹಾಗೂ 174 ಅತೀ ಸೂಕ್ಷ್ಮ ಎಂದು ಪರಿಗಣಿಸಲಾಗಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು . ಜಿ . ಪಂ . ಚುನಾವಣಾ ಅಧಿಕಾರಿಗಳಾಗಿ ಮಂಗಳೂರಿಗೆ ಮಂಗಳೂರು ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತರು , ಬಂಟ್ವಾಳಕ್ಕೆ ಮಂಗಳೂರು ಸಹಾಯಕ ಕಮೀಷನರ್ , ಬೆಳ್ತಂಗಡಿಗೆ ಕೆಐಎಡಿಬಿ ವಿಶೇಷ ಭೂ ಸ್ವಾಧೀನಾಧಿಕಾರಿ , ಪುತ್ತೂರಿಗೆ ಪುತ್ತೂರು ಸಹಾಯಕ ಕಮಿಷನರ್ , ಸುಳ್ಯಕ್ಕೆ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಚುನಾವಣಾ ಅಧಿಕಾರಿಗಳಾಗಿರುತ್ತಾರೆ . ಮಂಗಳೂರು ತಾಲೂಕಿಗೆ ಸಹಾಯಕ ನಿರ್ದೇಶಕರು ಅಕ್ಷರ ದಾಸೋಹ ಮಂಗಳೂರು ತಾ . ಪಂ . , ಜಿ . ಪಂ . ಸಹಾಯಕ ಕಾರ್ಯದರ್ಶಿ , ಧಾರ್ಮಿಕ ದತ್ತಿ ತಹಶೀಲ್ದಾರರು , ಬಂಟ್ವಾಳಕ್ಕೆ ಬಂಟ್ವಾಳ ತಾ . ಪಂ . ಕಾರ್ಯ ನಿರ್ವಾಹಕ ಅಧಿಕಾರಿ , ಸಹಾಯಕ ನಿರ್ದೇಶಕರು ತೋಟಗಾರಿಕಾ ಇಲಾಖೆ ಬಂಟ್ವಾಳ , ಕ್ಷೇತ್ರ ಶಿಕ್ಷಣಾಧಿಕಾರಿ ಬಂಟ್ವಾಳ ಚುನಾವಣಾ ಅಧಿಕಾರಿಗಳಾಗಿರುತ್ತಾರೆ . ಬೆಳ್ತಂಗಡಿ ತಾಲೂಕು ವ್ಯಾಪ್ತಿಗೆ ಕ್ಷೇತ್ರ ಶಿಕ್ಷಣಾಧಿಕಾರಿ , ಬೆಳ್ತಂಗಡಿ ಕೃಷಿ ತರಬೇತಿ ಕೇಂದ್ರದ ಉಪನಿರ್ದೇಶಕರು , ಪುತ್ತೂರು ತಾಲೂಕಿಗೆ ಪುತ್ತೂರಿನ ಸಹಕಾರಿ ಸಂಘಗಳ ಸಹಾಯಕ ನಿಬಂಧಕರು , ಪುತ್ತೂರು ಎಪಿಎಂಸಿ ಕಾರ್ಯದರ್ಶಿ ಹಾಗೂ ಸುಳ್ಯಕ್ಕೆ ಸುಳ್ಯ ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಚುನಾವಣಾ ಅಧಿಕಾರಿಯಾಗಿರುತ್ತಾರೆ ಎಂದು ಸುಬೋಧ್ ಯಾದವ್ ತಿಳಿಸಿದರು . ಅಪರ ಜಿಲ್ಲಾಧಿಕಾರಿ ಎಸ್ . ಎ . ಪ್ರಭಾಕರ ಶರ್ಮಾ ಉಪಸ್ಥಿತರಿದ್ದರು .
ಖಾಸಗಿ ಕ೦ಪನಿಗಳಾದ ಗೂಗಲ್ , ಯಾಹೂ ಇತ್ಯಾದಿ ಮೈಲ್ ಸರ್ವರ್ ಗಳು ಸರಕಾರಿ ಸರ್ವರ್ ತರಹ ಜಿಬಿಗಟ್ಟಲೆ ಫ್ರೀ ಮೈಲ್ ಡಬ್ಬಗಳನ್ನು ಕೊಡ್ತಾರೆ . ಆದ್ರೆ ನಿಮ್ಮತ್ರ ಬೇಕಾದಷ್ಟು ಖಾಲಿ ಜಾಗ ಇದೆ ಅ೦ತಾ ಅ೦ದುಕೊ೦ಡ್ರೆ ಅದು ತಪ್ಪಾಗುತ್ತದೆ . ಯಾಕ೦ದ್ರೆ ನಿಮ್ಮ ಖಾಲಿ ಇನ್ ಬಾಕ್ಸ್ ನ ಫಿಲ್ಲ್ ಇನ್ ದ ಬ್ಲಾ೦ಕ್ಸ್ ಕಾರ್ಯಕ್ರಮಕ್ಕೆ ಸ೦ಪನ್ಮೂಲ ವ್ಯಕ್ತಿಗಳಾಗಿ ಕೆಲಸ ಮಾಡುವ ಖಾಯ೦ ಸ್ವಯ೦ ಸೇವಕರು ದಿನಾ ಮೈಲ್ ಕಳಿಸಿ ನೆನಪಾಗುತ್ತಾರೆ . ಯಾರ್ದೋ ದುಡ್ಡು ಯೆಲ್ಲಮ್ಮನ ಜಾತ್ರೆ ಅವರಿಗೇನು ನಯಾ ಪೈಸೆ ನಷ್ಟ ಇಲ್ಲಾ , ನಿಮಗೆ ನಿಮ್ಮ ಪ್ರೇಷಿಯಸ್ ಟೈಮ್ ಮಾತ್ರ ಪೂರ್ತಿ ವೇಷ್ಟ್ ! ! .
ಸಂತ : ನನಗೆ ಬ್ಲ್ಯಾಕ್ ಟ್ಯೂಬ್ ಲೈಟ್ ಕೊಡಿ . ಅಂಗಡಿಯವ : ಬ್ಲ್ಯಾಕ್ ಟ್ಯೂಬ ಲೈಟ್ ಯಾಕೆ ? ಸಂತ : ಹಗಲನ್ನ ಕತ್ತಲೆ ಮಾಡಿ ಮಲಗೋಕೆ .
ಕೆಲವು ದಿನಗಳು ಹಿಂದೆ ನಾನು ಬಾಡಿಗೆಗೆ ಮನೆ ನೋಡಕ್ಕೆ ಹೋಗಿದ್ದೆ . ಮನೆ ನೋಡಿ ಆದಮೇಲೆ ಮನೆ ಓನರ್ ಕೇಳಿದ್ದು ತಮಿಳ್ ಕನ್ನಡ ನ . . ( ಅಂದ್ರೆ ನಾವು ತಮಿಲಿಅನ್ಸ ಅಥವಾ ಕನ್ನಡಿಗರ ಅಂಥಾ ತಿಳಿದುಕೊಳ್ಳೋಕೆ ) ನನಗೆ ಒಂದು ಕ್ಷಣ ಮಿಂಚು ಹೊಡೆದ ಅನುಭವ . . ಅಲ್ಲ ಇಂಥವರು ಮೊದಲ ಬಾರಿ ಭೇಟಿ ಮಾಡಿದರೆ ಹೀಗ ಕೇಳೋದು ಅನ್ನಿಸ್ತು . . ನಾವು ನಮ್ಮ ನೆಲದಲ್ಲೇ ಪರಕೀಯರು ಅನ್ನೋ ಭಾವನೆ ಕಾಡಕ್ಕೆ ಶುರುವಾಯ್ತು . . ನಾನು ನಿಂತಿರುವ ನೆಲ ತಮಿಳುನಾಡೆ ಅನ್ನಿಸೋಕೆ ಶುರುವಾಗಿತ್ತು . . ನಮ್ಮ ನೆಲಕ್ಕೆ ಬಂದು ಇವರು ತಮ್ಮ ಭಾಷೆಯ ಪ್ರದರ್ಶನ ಮಾಡುತಾರಲ್ಲ ! ! ! ಆಮೇಲೆ ನಾವು ತಮಿಳಿನಲ್ಲಿ ಮಾತಾಡಬೇಕು ಅನ್ನುವ expectation ಬೇರೆ . . . ಎಲ್ಲಾ ಕರ್ನಾಟಕದ ಸವಲತ್ತುಗಳು ಬೇಕು ಆದರೆ ಕರ್ನಾಟಕ ಬೇಡ ! ! ! ಬೆಂಗಳೂರಿನ ನೀರು , ಗಾಳಿ , ಹಾಗು ವಾತವರಣ ಬೇಕು ಮತ್ತೆ ಹೇಳೋದು I love Chennai ! ! . . ಅಷ್ಟು ಬೇಕು ಅಂದ್ರೆ ವಾಪಸ್ಸು ಚೆನ್ನೈಗೆ ಹೋಗಬೇಕು . . ಇವರು ಇಷ್ಟು ಬೆಲಿಯೊದಿಕ್ಕೆ ಒಂದು ಹಂತದಲ್ಲಿ ನಾವೇ ಕಾರಣ . . . These people ( Not only Tamilians even Telugu and Malayali ' s and now Marathi ' s ) are taking undue advantage of Us . . It ' s high time we show their place . .
ನಾಲ್ಕು ದಿನಗಳ ಕಾಲ ನಡೆಯುವ ಈ ಮೇಳವನ್ನು ತೋಟಗಾರಿಕೆ ಮತ್ತು ಸಕ್ಕರೆ ಸಚಿವ ರವೀಂದ್ರನಾಥ್ ಅವರು ಉದ್ಘಾಟಿಸುತ್ತಾರೆ . ಶಾಸಕ ಹೇಮಚಂದ್ರ ಸಾಗರ್ , ಸಂಸದ ಅನಂತಕುಮಾರ್ ಭಾಗವಹಿಸಲಿದ್ದಾರೆ .
ಆದರೆ ಸಿಸ್ಟೋಸ್ಕೋಪಿಯೆಂಬುದು ನನಗೆ ಬೇಡವೂ ಆಗಿರಲಿಲ್ಲ . ಬೇಕಾಗಿಯೂ ಬೇಕಾಗಿತ್ತು . ಆಗ ನಿಜವಾದ ಫಜೀತಿ ಉಂಟಾಗಿದ್ದು ನನಗಲ್ಲ , ಸಮಯಕ್ಕೆ . ಅದಕ್ಕೆ ವೇಗವಾಗಿ ಹೋಗಬೇಕೋ , ನಿಧಾನವಾಗಿ ಹೋಗಬೇಕು ಗೊತ್ತಾಗುತ್ತಲೇ ಇರಲಿಲ್ಲ . ನನಗೆ ಎಚ್ಚರವಾದಾಗ ಗಡಿಯಾರ 5 . 15 ತೋರಿಸುತಿತ್ತು . ಇನ್ನೂ ಸ್ವಲ್ಪ ಹೊತ್ತು ಮಲಗೋಣ ಎಂದು ಹೊದ್ದುಕೊಂಡು ಮಲಗಿದೆ . ನಿದ್ದೆಯ ಮಂಪರು . ತುಂಬಾ ಹೊತ್ತು ಹಾಗೆಯೇ ಮಲಗಿಕೊಂಡಿದ್ದೆ . ಸ್ವಲ್ಪ ಹೆವಿಯಾಗಿಯೇ ನಿದ್ದೆ ಹತ್ತಿತ್ತು . ಥಟ್ಟನೆ ಎಚ್ಚರವಾದಾಗ ಹೊರಗೆ ಸಿಸ್ಟರ್ ಗಳ ಮಾತುಗಳು ಕೇಳಿಬಂದವು . ಬೆಳಿಗ್ಗೆ ಬೇಗನೇ ಎದ್ದು ದೇವರಿಗೆ ನಮಸ್ಕರಿಸಿ , ಸಿಸ್ಟೋಸ್ಕಾಪಿಗೆ ಸಿದ್ಧನಾಗಬೇಕು ಎಂದುಕೊಂಡಿದ್ದೆ . ಆದರೆ ಇದೇನಿದು ಛೇ … . ಲೇಟಾಗಿಹೋಗಿರಬೇಕು ಎಂದುಕೊಂಡು ದಡಬಡನೆ ಎದ್ದು ಮೊಬೈಲ್ ನೋಡಿದೆ . ಮೊಬೈಲ್ ಸರಿಯಾಗಿ 5 . 23 ನಿಮಿಷ ತೋರಿಸುತ್ತಿತ್ತು . ಬರೋಬ್ಬರಿ ಏಳು ನಿಮಿಷ ಮಲಗಿದ್ದೆ . ಅಷ್ಟು ಮಲಗಿದ್ದಕ್ಕೆ ಸಿಕ್ಕಾಪಟ್ಟೆ ಮಲಗಿಬಿಟ್ಟೆ ಎನಿಸಿತ್ತು . ಅಯ್ಯೋ ಎಂದುಕೊಂಡು ಮತ್ತೆ ಮಲಗಿಬಿಟ್ಟೆ .
ಖಾಸಗಿ ಜೀವನ . ಅವರವರದ್ದು ಅವರವರಿಗೆ . ಒಬ್ಬೆ ಒಳ್ಳೆ ನಟನಾದರೆ ಅವನ ನಟನೆ ಇಷ್ಟಪಡೋಣ . ಲೇಖಕನ ಲೇಖನ ಇಷ್ಟಪಡೋಣ . ಅವರ ಪ್ರೀಮ , ಕಾಮದ ಖಾಸಗಿ ಜೀವನವನ್ನಲ್ಲ . ಸಾರ್ವಜನಿಕ ಜೀವನದಲ್ಲಿ ಇರುವವರು ಉತ್ತಮ ನಡತೆ , ಆದರ್ಶ ಜೀವನ ನಡೆಸಬೇಕು ಎಂದು ಬಯಸುವುದು ತಪ್ಪಲ್ಲ . ಆದರೆ ಹಾಗೇ ಇರಬೇಕು ಎಂದು ನಿರ್ದೇಶಿಸುವುದು ಸರಿಯಲ್ಲ .
ಜಗದೀಶನ ಜೊತೆ ತಿರುಗುತ್ತ ಮಾತನಾಡುವಾಗ ಆತನ ನೋಟ್ ಪುಸ್ತಕ ಓದ್ತಾಳೆ - ಆತನ ಹ್ಯಾಂಡ್ ರೈಟಿಂಗ್ ಪರಿಚಯ ಸಿಕ್ಕುತ್ತೆ ಆನಂದನಿಗೆ
ಹೋರಿ ಹಿಡಿಯಲು ಹಾಗೂ ಹಬ್ಬ ನೋಡಲು ನಿಂತಂತಹ ಗ್ರಾಮಸ್ತರು . ಜನರ ಮಧ್ಯೆ ಬಿರುಸಾಗಿ ಓಡುತ್ತಿರುವ ಹೋರಿ . ಮುಂದೆ ಓದಿ »
> > ಕೊಳಕ್ಕೆ " ಧೊಪ್ " ಅಂತ ಬಿದ್ದು , zuyk ಅಂತ ಎದ್ದು ಇದು ರಾಮಾಯಣದ ಯಾವ version ? > > ನನ್ನ ಪತಿರಾಯ ನೀನೇನಪ್ಪಾ " ಅಂತ ವೆಂಕಟೇಶ್ವರರಿಗೆ ಹೇಳಿದಾಗ ವೆಂಕಟೇಶ್ವರ ಅವರು " ನಾ ನಾ ನಾ . . . ಇಲ್ಲ ಇಲ್ಲ ಇಲ್ಲ ಇಲ್ಲ ನಾನವನಲ್ಲ " ಅಂದುಬಿಟ್ಟರು . ಹಿಹ್ಹಿಹ್ಹಿ ನನಗಂತೂ ಸಿಕ್ ಸಿಕ್ಕಾಪಟ್ಟೆ ನಗು ಬಂತು : D ಪುರಾಣಿಕ ಕಥೆಗಳನ್ನ ಚೆನ್ನಾಗಿ ವರ್ಣಿಸಿದ್ದೀರಿ . ನಿಮ್ಮ ಫೋಟೋಗ್ರಫಿ ಕೂಡ improve ಆಗಿದೆ . .
ವಾರ್ಷಿಕ ಹಜ್ ಯಾತ್ರೆಗೆ ಸರಕಾರದ ಮೂಲಕ ತೆರಳುವ ಯಾತ್ರಾರ್ಥಿಗಳಿಗೆ ಸೌದಿ ಅರೇಬಿಯಾ ತಲುಪಿದಾಗ ಸಿಮ್ ಕಾರ್ಡ್ ಮತ್ತು ಡೆಬಿಟ್ ಕಾರ್ಡುಗಳನ್ನು ನೀಡಲು ಹಜ್ ಸಮಿತಿ ನಿರ್ಧರಿಸಿದೆ . ಹಜ್ ಯಾತ್ರಿಗಳ ಅನುಕೂಲಕ್ಕಾಗಿ ಅತ್ಯಂತ ಪ್ರಮುಖವಾದ ಸಂಖ್ಯೆಗಳನ್ನು ಸಂಗ್ರಹಿಸಲಾಗಿರುವ ಮೊಬೈಲ್ ಸಿಮ್ ಕಾರ್ಡನ್ನು ದೊರಕಿಸಿಕೊಡಲು ಜೆಡ್ಡಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಪ್ರಯತ್ನಿಸುತ್ತಿದೆ . ಅವರು ಸೌದಿಯಲ್ಲಿ ಬಂದಿಳಿದಾಗ ಕನಿಷ್ಠ ಶುಲ್ಕ ತೆತ್ತು ಅವರು ಈ ಸಿಮ್ ಕಾರ್ಡುಗಳನ್ನು ಪಡೆದುಕೊಳ್ಳಬಹುದು ಎಂದು ಜೆ . . .
ಇಂತಹ ಹೇಳಿಕೆ ಕೊಡೊ ವಿಶಾಲಹೃದಯಿಗಳನ್ನ ತಮಿಳುನಾಡಲ್ಲೆ ವಾಸ ಮಾಡಿ ಅಂತ ಹೊರಗಟ್ಟಬೇಕು ನಾನಂತು ಇಲ್ಲಿಗೆ ( ಚೆನ್ನೈ ) ಕರ್ಕೊಳಕ್ಕೆ ಸಿದ್ಧ . ಇಲ್ಲಿ ಬಂದು ಅದೆನು ಭಜನೆ ಹೊಡೆತಾರೆ ಹೂಡೀಲಿ . ಇದೇನಾದ್ರು ನಡೆದು ಹೋಗ್ಬಿಟ್ರೆ ಕನ್ನಡಿಗ ಅಂಟ ಹೇಳಿಕೊಳ್ಳೊಕ್ಕೆ ನಾಚಿಕೆ ಆಗ್ಬೇಕು ಆ ಲೆವೆಲ್ಗೆ ನಮ್ ಮಾನ ಮಾರ್ಯಾದೆ ಹೋಗುತ್ತೆ : ( . ಏನ್ ಬೇಕಾದ್ ಆಗಿಹೊಗ್ಲಿ ಪ್ರತಿಮೆ ಮಾತ್ರ ಸ್ಥಾಪನೆ ಆಗೊಕ್ಕೆ ಬಿಡಬಾರ್ದು . ಅಕಸ್ಮಾತ್ ಆಗ್ಲೆ ಬೇಕು ಅಂದ್ರೆ ಅದನ್ನ ತಮಿಳು ಸಂಘದ ಕಾಂಪೌಂಡ್ ಒಳಗೆ ಸ್ಥಾಪಿಸಿಕೊಳ್ಳಲಿ . ನಾಳೆ ದಿನ ಅದಕ್ಕೆ ಸೆಕ್ಯೂರಿಟಿ , ಮುಷ್ಕರ ಹೂಡೆಕ್ಕೆ ಜಾಗ , ತಮ್ಮ " ತಮಿಳ್ " ಸಂಸ್ಕೃತಿ ಕೊಚ್ಚ್ಕೊಳಕ್ಕೆ ಕಾರಣ ಎಲ್ಲದಕ್ಕೊ ಎಡೆಮಾಡಿಕೊಟ್ಟ ಹಾಗೆ ಆಗುತ್ತೆ .
೧೬೩ . ಭಕ್ತನು ಶಾಂತನಾಗಿರಬೇಕು . ತನ್ನ ಕುರಿತು ಬಂದ ಠಾವಿನಲ್ಲಿ ಸತ್ಯನಾಗಿರಬೇಕು . ಭೂತಹಿತವಹ ವಚನವ ನುಡಿಯಬೇಕು . ಲಿಂಗ - ಜಂಗಮದಲ್ಲಿ ನಿಂದೆಯಿಲ್ಲದಿರಬೇಕು . ಸಕಲ ಪ್ರಾಣಿಗಳ ತನ್ನಂತೆ ಭಾವಿಸಬೇಕು . ತನು - ಮನ - ಧನವ ಗುರು - ಲಿಂಗ - ಜಂಗಮಕ್ಕೆ ಸವೆಸಬೇಕು . ಅಪಾತ್ರದಾನವಂ ಗೆಯ್ಯದಿರಬೇಕು . ಸಕಲೇಂದ್ರಿಯಂಗಳೂ ತನ್ನ ವಶಗತವಾಗಿರಬೇಕು . ಇದೇ ಮೊದಲಲ್ಲಿ ಬೇಹ ಶೌಚ ನೋಡಾ ! ಲಿಂಗವ ಪೂಜಿಸಿ ಪ್ರಸಾದವ ಪಡೆವಡೆ ಎನಗಿದೇ ಸಾಧನ ಕೂಡಲಸಂಗಮದೇವ !
ಮೈದೋರಿ ಹೂಕಿರಣ ಉಷೆಯ ಅನಾವರಣ ಮುದದಿಂದ ಕಣ್ತೆರೆದ ಯೌವನದ ಯುವಕ !
ತಾಣದ ಎಲ್ಲ ವಿಷಯಗಳ ಮೇಲ್ವಿಚಾರಕರಾಗಿ ಇರಲು ಶ್ರೀ ಶೇಖರ್ ಪೂರ್ಣ ಅವರನ್ನು ಬಲವಂತವಾಗಿ ಒಪ್ಪಿಸಲಾದರೂ , ಅವರು ಮುಂದಿನ ಒಂದು ವರ್ಷ ಮಾತ್ರ ಕರ್ತವ್ಯ ನಿರ್ವಹಿಸಿ ನಿವೃತ್ತರಾಗುವ ನಿರ್ಧಾರ ಪ್ರಕಟಿಸಿ ಸದಸ್ಯರೆಲ್ಲರನ್ನೂ ಚಿಂತೆಗೀಡುಮಾಡಿದರು . ಪ್ರಕಟಿಸಲಾದ ಈ ತಂಡಗಳ ಸುಲಭ ನಿರ್ವಹಣೆ ಹಾಗು ವಿಚಾರ ವಿನಿಮಯಕ್ಕಾಗಿ ಈಗ ಹಾಲಿ ಇರುವ ಯಾಹೂ ಗ್ರೂಪ್ ಜೊತೆಗೆ ಆಯಾ ತಂಡಗಳ ಯಾಹೂ ಗ್ರೂಪ್ ಗಳನ್ನು ರಚಿಸುವ ನಿರ್ಧಾರವನ್ನು ಕೈಗೊಳ್ಳಲಾಯಿತು . ಈ ತಿಂಗಳ ಕೊನೆಯೊಳಗಾಗಿ ಅವು ಕಾರ್ಯರೂಪಕ್ಕೆ ಬರುವಂತೆ ಯೋಜನೆ , ಅವುಗಳ ಕಾರ್ಯವ್ಯಾಪ್ತಿ ಗಳನ್ನು ರೂಪಿಸಲು ಶ್ರೀ ಕಿರಣ್ ಹಾಗೂ ಶ್ರೀ ಮೂರ್ತಿಯವರನ್ನು ಕೋರಲಾಯಿತು . ಇವುಗಳ ಬಗೆಗಿನ ವರದಿಗಳು ಸಧ್ಯದಲ್ಲೇ ಹೊರಬೀಳಲಿವೆ . ೩ . ಕನ್ನಡ ಸಾಫ್ಟ್ವೇರ್ ರಚನೆಗೆ ಮಾರ್ಗಸೂತ್ರಗಳು ಕೆಎಸ್ಸಿ ಯ ವ್ಯಾಪ್ತಿಗೆ ಬರುವ ಕೆಲಸಗಳಿಗಾಗಿ ಕೆಲವು ಸಣ್ಣ ತಾಂತ್ರಿಕ ಸಲಕರಣೆಗಳನ್ನ ರೂಪಿಸುವ ಅಗತ್ಯತೆ ಕುರಿತು ಶೇಖರ್ ಪೂರ್ಣ ಪ್ರಸ್ತಾಪಿಸಿದರು . ಈ ಅಂಶದ ಮೊದಲ ಹೆಜ್ಜೆಯಾಗಿ ಎಮ್ . ಎಸ್ . ಆಫೀಸ್ ಅಪ್ಲಿಕೇಶನ್ ಗಳಲ್ಲಿ ಬಳಸಬಹುದಾದ ' ಕನ್ನಡ ಪದ ಪರೀಕ್ಷಕ ' ದ ಪ್ರಯೋಗಿಕ ಪ್ರಾತ್ಯಕ್ಷಿಕೆಯನ್ನ ಶ್ರೀ ಮೂರ್ತಿಯವರು ನೀಡಿದರು . ' ಕಂಟೆಂಟ್ ಮ್ಯಾನೇಜ್ಮೆಂಟ್ ಟೂಲ್ ' , ಯೂನಿಕೋಡ್ ನ ಪ್ರಸ್ತುತತೆ , ತಾಂತ್ರಿಕವಾಗಿ ಹಿಂದುಳಿದ ಗ್ರಾಮಾಂತರ ಪ್ರದೇಶಗಳಲ್ಲೂ ಬಳಸಬಹುದಾದ ಕನ್ನಡ ತತ್ರಾಂಶ ಗಳ ರಚನೆಗೆ ಒತ್ತು ನೀಡುವಂತೆ ಅವರು ಕನ್ನಡ ಐ . ಟಿ . ತಂತ್ರಜ್ಞ ರಿಗೆ ಕರೆ ನೀಡಿದರು . ೪ . ಕೆಎಸ್ಸಿ ಹಾಗೂ ಕಾಪಿರೈಟ್ ಇತ್ತೀಚಿನ ದಿನಗಳಲ್ಲಿ ಕೆಎಸ್ಸಿ ತಾಣದಲ್ಲಿ ಭಾರೀ ಸಂಚಲನ ಉಂಟುಮಾಡಿದ ವಿಷಯ ಕಾಪಿರೈಟಿನದು . ಈ ವಿಷಯದ ಬಗ್ಗೆ ಆಗಲೇ ನಿರ್ಧಾರ ಥೆಗೆದುಕೊಂಡು ಸೂಕ್ತ ಸಲಹೆಗಳನ್ನ ಮಂಡಿಸಲು ಶ್ರೀ ವಿವೇಕ್ , ಶ್ರೀ ಕೇಶವ ಮಳಗಿ ಹಾಗು ಮತ್ತಿಬ್ಬರನ್ನು ಒಳಗೊಂಡ ಸಮಿತಿ ರಚಿಸಲಾಗಿದೆ ಎಂದು ಶೇಖರ್ ಪೂರ್ಣ ಹೇಳಿ ಈ ವಿಷಯವನ್ನು ಮೊಟಕುಗೊಳಿಸಿದರು . ಇವೆಲ್ಲವುಗಳ ವಿಚಾರವಾಗಿ ಯಹೂ ಗ್ರೂಪ್ ನಲ್ಲಿ ಚರ್ಚಿಸುವುದರ ಜೊತೆಗೆ , ಸಾಧವಾದಷ್ಟು ಮಟ್ಟಿಗೆ ವರ್ಷಕ್ಕೆ ೨ - ೩ ಬಾರಿಯಾದರೂ ಇಂತಹ ಸಭೆಗಳನ್ನ ನೆಡೆಸಿ ಕೆಎಸ್ಸಿ ಯಂತ ಅಪರೂಪದ ತಾಣ ರಕ್ಷಣೆಗೆ ಕಂಕಣಬದ್ಧರಾಗುವ ನಿರ್ಧಾರ ತೆಗೆದುಕೊಂಡು , ತಿಂಡಿ - ತೀರ್ಥ , ಗ್ರೂಪ್ ಫೋಟೋದಂತಹ ಅನಿವಾರ್ಯ ' ಸಭಾ ಮರ್ಯಾದೆ ' ಗಳನ್ನ ಪೂರೈಸಿ ಸಭೆಯನ್ನು ಮುಗಿಸಲಾಯಿತು .
ನಮ್ಮ ಊರಲ್ಲಿ ತುಂಬಾ ಶ್ರೀಮಂತವಾದ ಪಾಟೀಲ ಕುಟುಂಬ ಇದೆ . ಆದರೆ ಮನೆ ಮುಂದೆ , ಹಿಂದೆ ಮಾತ್ರ ಸಗಣಿ ಇರುತಿತ್ತು . ಅದಕ್ಕೆ ಅವರಿಗೆ ಸಗಣಿಯವರ ಮನೆಯೆಂದು ಅಡ್ಡ ಹೆಸರು ಬಿತ್ತು . ಆಗ ಅವರ ಮನೆಯವರು ತಮನ್ನು ಸಗಣಿಯವರ ಮನೆಯೆಂದು ಅಡ್ಡ ಹೆಸರಿನಿಂದ ಕರೆಯಬಾರದೆಂದು ಊರಿಗೆಲ್ಲ ಹೋಳಿಗೆ ಮಾಡಿಸಿ ಊಟಕ್ಕೆ ಹಾಕಿದ್ದರು . ಆಗ ನಾನು ಮತ್ತು ರಂಗಣ್ಣ ಊಟ ಮಡಿ ಬರುತ್ತಿದ್ದಾಗ ದಾರಿಯಲ್ಲಿ ಬಸಪ್ಪ ಭೇಟಿಯಾದ . ಎಲ್ಲಿ ಹೋಗಿದ್ದಿರಿ ಎಂದು ನಮನ್ನು ಕೇಳಿದ . ನಾನು ಹೇಳುವದಕ್ಕೆ ಮುಂಚೆನೇ ರಂಗಣ್ಣ ತಟ್ಟನೆ ನಾವು " ಸಗಣಿಯವರ ಮನೆಗೆ ಊಟಕ್ಕೆ ಹೋಗಿದ್ದೆವು " ಎಂದು ಬಿಡಬೇಕೇ . ಇನ್ನು ಬಾಯಿಯಲ್ಲಿಯ ಬೀಡ ಮುಗಿದಿರಲಿಲ್ಲ .
೧೧ . ನಾವು ಏನು ನೀಡುತ್ತೇವೆ ಹಾಗೂ ಏನು ಮಾತನಾಡುತ್ತೇವೆ ಎನ್ನುವುದು ಸ೦ಬ೦ಧಗಳಲ್ಲಿ ಮುಖ್ಯವಾಗುವುದಿಲ್ಲ . ನಾವು ಅಲ್ಲಿ ಏನಾಗಿದ್ದೇವೆ ಎನ್ನುವುದೇ ಮುಖ್ಯವಾಗುತ್ತದೆ !
ನಾನು ನನ್ನ ಸಂಸಾರ - - - - - - - - ಭಾನುವಾರ ಬೆಳಿಗ್ಗೆ Breaking News ನ ಹುಡುಕಾಟದಲ್ಲಿ News Paper ಓದುತ್ತ Hall ನಲ್ಲಿ ಕೂತಿದ್ದೆ . ಆದರೆ ಆ Breaking News ನಮ್ಮ ಮನೆಯಲ್ಲೇ ನಡೆಯುತ್ತದೆಂದು ಕನಸಿನಲ್ಲೂ ಯೋಚಿಸಿರಲಿಲ್ಲ . " ರೀ … ಇವತ್ತು ಉಪ್ಪಿಟ್ಟು ಮಾಡುತ್ತೇನೆ … ಅಡುಗೆ ಮನೆಯಿಂದ ನನ್ನವಳು ಉಲಿದಳು . ಎದೆ ಝಾಲ್ಲೆಂದಿತು ! ! ! ! ! ತಕ್ಷಣ ಮೊಬೈಲ್ ಫೋನ್ ನ Contact list ನಲ್ಲಿದ್ದ ಎಲ್ಲರಿಗೂ ಕರೆ ಮಾಡಿ ಮಾತಾಡಿದೆ . " ಏನೋ … . . ಬೆಳಿಗ್ಗೆ ಬೆಳಿಗ್ಗೆ [ . . . ]
ಅರ್ಜುನ : ಮದಾಂಧ . ಅವರಿವರನ್ನು ಗೆದ್ದೇ ಎಂಬ ಅಹಂಕಾರದಿಂದ ಕೊಬ್ಬಿದ ಮೂರ್ಖ . ಸುರಲೋಕಕ್ಕೆ ಸೋಪಾನ ಕಟ್ಟಿ , ಮತ್ಸ್ಯ ಯಂತ್ರವನು ಭೇದಿಸಿ , ರಣಾಂಗಣದಲ್ಲಿ ವೀರವಿಹಾರ ಮಾಡಿದ ಅರ್ಜುನನ ಭುಜಬಲದ ಪರಾಕ್ರಮ ನಿನಗೇನು ತಿಳಿದಿದೆಯೋ .
ಆದರೆ ನಾನು ಇತ್ತೀಚೆಗೆ " ಕವಲು " ಕಾದಂಬರಿಯ ಬಗ್ಗೆ ನಮ್ಮ ಬುದ್ಧಿವಂತ ಜನಗಳು ಮಾಡುತ್ತಿರುವ ವಿಮರ್ಶೆಯ ದಾಟಿಯನ್ನು ನೋಡಿದಾಗ ಆಶ್ಚರ್ಯವಾಗುತ್ತದೆ . ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ಇಷ್ಟವಾಗಬಹುದು ಮತ್ತು ಅದೇ ಎಲ್ಲಾರ ಅಭಿರುಚಿಯಾಗಲಾರದು . ಕೆಲವು ವಿಮರ್ಶಕರು ಹೇಳುತ್ತಾರೆ ಭೈರಪ್ಪ ಸ್ತ್ರೀ ವಿರೋಧಿ , ಪ್ರಗತಿ ವಿರೋಧಿ , ಕಂದಾಚಾರ ಬೋಧಕ , ಸೆಕ್ಸ್ ವಿಜೃಂಭಕ . . . ಹೀಗೆ ಹತ್ತು ಹಲವು ರೀತಿಯಲ್ಲಿ ಅವರ ಈ ಹೊಸ ಕಾದಂಬರಿಯ ಬಗ್ಗೆ ತಮ್ಮ ತಮ್ಮ ಬ್ಲಾಗ್ , ಪತ್ರಿಕಾ ಲೇಖನಗಳಲ್ಲಿ ಚಿತ್ರಿಸುತ್ತಿರುವುದು ನಿಜವಾಗಿಯೂ ಬೇಸರದ ಸಂಗತಿ .
ಸರಿ - ಈಗ ಎಷ್ಟೆಲ್ಲಾ ವಿಚಾರ ಬಂದಿದ್ದು ನಾನು ಪ್ರಜಾವಾಣಿಯ ಬಗ್ಗೆ ಬರೆಯಲು ಹೋದದ್ದಕ್ಕೆ . ಪ್ರಜಾವಾಣಿ ಕರ್ಣಾಟಕದ ಬಹು ಹೆಸರಾಂತ ದಿನಪತ್ರಿಕೆ . ಅದರಲ್ಲೂ ಬೆಂಗಳೂರಿನಲ್ಲಿ ಬಹಳ ಹೆಸರುವಾಸಿ . ಯಾವುದೇ ಕನ್ನಡಿಗನಾದರೂ ಪ್ರಜಾವಾಣಿಯ ಹೆಸರನ್ನ ಕೇಳದಿರಕ್ಕಿಲ್ಲ .
ಈಗ ಇದೆಲ್ಲ ಬಿಟ್ಟು Root Cause analysis ಮಾಡಿ ಗೋಳಿ ಮರದಡಿ ಕೂತು ಧ್ಯಾನ ಮಾಡಿದಾಗ " ಕೂದಲಿರುವುದೇ ಕೂದಲುದುರಲು ಮೂಲ " ಎಂಬ ಜ್ಞಾನೋದಯವಾಗಿದೆ . ಇನ್ನು ಸ್ವಲ್ಪ ದಿನ ಕಳೆದ ಮೇಲೆ ತಲೆಯ ಮೇಲೆ ಒಂದೂ ಕೂದಲು ಇಲ್ಲದಂತಾದಾಗ ಕೂದಲು ಹೇಗೆ ಉದುರುತ್ತದೆ ಎಂದು ನಾನೂ ನೋಡುತ್ತೇನೆ . ಆದರೂ ಎಲ್ಲ ದೇವಸ್ಥಾನಗಳಿಗೆ ಹೋದಾಗ ನಾನು ಬೇಡುವುದೊಂದೇ " ನಾ ನಿನಗೇನೂ ಬೇಡುವುದಿಲ್ಲ ಹೃದಯ ಮಂಟಪದೊಳು ನೆಲೆಸಿರು ಹರಿಯೇ … . ಮತ್ತು ಶಿರವೆಂಬ ಗುಡಿಯೊಳಗೆ ನೆಲೆಸಿರೋ " ಕೇಶ " ವಾ … . . ಎಂದು .
' ಯಾವ ದೇವರು ನಿನ್ನತ್ರ ಬಂದು ಕುರಿ ಕೊಡು ಅಂತ ಕೇಳಿತ್ತು ? ನಾವು ಕುರಿ ಕಡೀದೆ ಇದ್ರೆ ಇಡೀ ಊರಿಗೇ ಮಳೆ ಹೋಗುತ್ತಾ ? ಅದ್ಯಾವುದು ಅಂಥ ದೇವ್ರೂ ? ' ದಬಾಯಿಸಿದೆ .
ಒಂದು ರೀತಿಯಲ್ಲಿ ಹೇಳದೆ ಕೇಳದೆ ಮನೆ ಬಿಟ್ಟು ಹೋದ ಬೇಜವಾಬ್ದಾರಿ ಮಗ ನಾನು . ಮತ್ತೆ ಕವಿತೆಯ ಬಾಗಿಲು ತಟ್ಟುತ್ತಿದ್ದೇನೆ . ತುಂಬಾ ದಿನಗಳ ಹಿಂದೆ ನನ್ನ ಗೆಳೆಯನೊಬ್ಬ ಕೇಳಿದ್ದ " ನೀನು ಪಕ್ಕಾ ಬ್ಯಾರಿ ಅಂದರೆ ಬ್ಯಾರಿ ಮಾರಾಯ . ಒಂದೇ ಒಂದು ಬಾಳೇ ಗೊನೆಯನ್ನು ಹಿಡಿದುಕೊಂಡು ಅದೆಷ್ಟು ಸಂತೆಗಳಲ್ಲಿ ವ್ಯಾಪಾರ ಮಾಡಿದ್ದೀಯ ? "
ಕುವೆಂಪು ಹಾಗೂ ರಾಜ್ ಸಾಧನೆ ನಡುವಿನ ಈ ತುಲನೆ ಕೇವಲ ಜನಪ್ರಿಯತೆಯನ್ನು ಆಧರಿಸಿಲ್ಲ . ಒಬ್ಬ ವ್ಯಕ್ತಿ ಸಮಾಜದ ಯಾವ ಸ್ತರದಿಂದ ಬಂದಿದ್ದಾನೆ , ಯಾವ ಎತ್ತರವನ್ನು ಏರಿದ್ದಾನೆ ಎಂಬುದರ ಮೇಲೆ ಆತನ ಸಾಧನೆಯ ಶ್ರೇಷ್ಟತೆ ನಿರ್ಧಾರವಾಗುತ್ತದೆ .
೨ . ಬ್ರಾಹ್ಮಣರಾದ ರಾಜೀವ್ ಗಾಂಧಿ , ಉಚ್ಚ ಜಾತಿಯವರಾದ ಗಾಂಧಿ , ಹಿಂದೂ ಪ್ರಮೋದ್ ಮಹಾಜನ್ ಮುಂತಾದವರನ್ನು ಕೊಂದಿದ್ದು ಹಿಂದೂಗಳೆ ಅಲ್ವೆ ? ಅಂತ ಪ್ರಶ್ನೆ ಮಾಡಿದ್ದೀರಿ - ಕೊಂದವರು ಅವರ ಜಾತಿಯನ್ನು ನೋಡಿ ಕೊಂದಿಲ್ಲ - ಅವರ ಮೇಲೆ ವೈಯಕ್ತಿಕ ಹಗೆ ಸಾಧಿಸಲು ಕೊಂದಿದ್ದಾರೆ ತಾನೆ ? ಕೊಂದವರು ಯಾವುದೇ ಜನಾಂಗದ ವಿರುದ್ಧ ' ಜಿಹಾದ್ ' ಯುದ್ಧ ಸಾರಿದವರಲ್ಲ , ಬದಲಾಗಿ ' ಕ್ರಿಮಿನಲ್ ' ಗಳು ಎಂಬುದು ನಿಮ್ಮ ವಕೀಲಿ ಬುದ್ಧಿಗೇಕೆ ಹೊಳೆಯಲಿಲ್ಲ ಸಾರ್ ?
ಸಿಂಹ ಅವರ ಫೇಸ್ಬುಕ್ನಲ್ಲಿ ನಿನ್ನೆ ಬೇಡವೆಂದರೂ ಕೊಳಗೇರಿ ಅವರ ಹೊಲಸು ಇ - ಮೇಲ್ಗಳು ಕಣ್ಣಿಗೆ ಬಿದ್ದವು . ಕೆಲವು ಪ್ರತಾಪ್ ಅಭಿಮಾನಿಗಳು ಸ್ವಯಂಪ್ರೇರಿತರಾಗಿ , ಕೊಳೆಗೇರಿಯ ಹೊಲಸು ಭಾಷೆಯ ಆಪಾದನೆಗಳನ್ನು ವಿರೋಧಿಸಲು ` MAMU , Get Well Soon ' ಎಂಬ ಇ - ಮೇಲ್ಗಳನ್ನು ಕಳುಹಿಸಿದ್ದರು . ಅವುಗಳಿಗೆ ಕೊಳೆಗೇರಿಯು ಅತ್ಯಂತ ಹೇಸಿಗೆಯ , ಮನುಷ್ಯ ಮಾತ್ರರು ಊಹಿಸಿಕೊಳ್ಳಲಾಗದ ಕೊಳಕಾದ , ಚರಂಡಿ - ವ್ಯಂಗ್ಯದ ಪದಗಳೊಂದಿಗೆ ಉತ್ತರಿಸಿದ್ದಾರೆ . ಕೆಲವು ಹೆಣ್ಣುಮಕ್ಕಳಿಗಂತೂ ತಾನೊಬ್ಬ ಬೀಜಕ್ಕೆ ಬಿದ್ದ ಹೋರಿಯಂತೆ ಬಿಂಬಿಸಿಕೊಂಡಿದ್ದಾರೆ . ಒಬ್ಬ ಮನುಷ್ಯ ( ? ) ಅಥವಾ ಕಾಡುಮೃಗ ಇಷ್ಟು ಕೀಳು ಮಟ್ಟದ ಭಾಷೆಯಲ್ಲಿ ಉತ್ತರ ಬರೆಯುತ್ತಾನೆಂದರೆ ಅವನ ಮನಸ್ಥಿತಿ ಹೇಗಿರಬಹುದು . ಸದಾ ಕುಡಿದು ಚರಂಡಿಯಲ್ಲಿ ಬಿದ್ದಿರುವ , ಕನ್ನಡ ಕಂಡ ಅತ್ಯಂತ ಧೂರ್ತ ಪತ್ರಕರ್ತ ತಾನೆಂದು ಸಾಬೀತು ಪಡಿಸಿದ್ದಾನೆ .
shreeಅವರೆ ತುಂಬ ಚೆನ್ನಾಗಿವೆ ಸಾಲುಗಳು . ಚುರುಕು ಅರ್ಥಗಳ ಚುಟುಕು ಸಾಲುಗಳು . " ಏನ ಹೇಳಿದೆವು " ಎಂಬ ಪ್ರಶ್ನೆಯನ್ನು ಓದುಗನ ಮುಂದಿಡುತ್ತವೆ . ತುಂಬ ಇಷ್ಟವಾದವು . ಬರೆಯುತ್ತಿರಿ .
ನಾಳೆ ಲೇಖನ ಓದಿ ಸಂಪದಕ್ಕೆ ಬರುವ ಮತ್ತಷ್ಟು ಬರಹಗಾರ / ಬರಹಗಾರ್ತಿಯರಿಗಿರಬಹುದಾದ ಕನ್ನಡದಲ್ಲಿ ವಿಜ್ಞಾನ ಬರೆಯುವ ಆಸಕ್ತಿ ಜಿ ಟಿ ಎನ್ ರ ಕೊಡುಗೆಯನ್ನು ಮುಂದುವರೆಸಿಕೊಂಡು ಹೋಗುವ ಹಲವರನ್ನು ಸೃಷ್ಟಿಸಬಹುದು ಎಂಬ ಸಂಭವ ( prospect ) ಹಂಚಿಕೊಳ್ಳುತ್ತ ಅದನ್ನು ಇಂತಹ ಲೇಖನಗಳಿಂದ ಸಾಧ್ಯವಾಗಿಸುತ್ತಿರುವ ನಿಮಗೆ ಸಮುದಾಯದ ಪರವಾಗಿ ಈ ಮೂಲಕ ವಂದನೆಗಳನ್ನು ತಲುಪಿಸುತ್ತಿರುವೆ . : - ) - - ನನ್ನ ಬ್ಲಾಗ್ : ಪರಿವೇಶಣ | PariveshaNa
೬೧ ವರ್ಷದಲ್ಲಿ ಜಮ್ಮು - ಕಾಶ್ಮೀರ ಒಬ್ಬೇ ಒಬ್ಬ ಹಿಂದೂ ಮುಖ್ಯಮಂತ್ರಿಯನ್ನು ಕಂಡಿಲ್ಲ . ಒಬ್ಬ ಹಿಂದುವೂ ಪ್ರಮುಖ ಖಾತೆಯ ಸಚಿವನಾಗಲಿಲ್ಲ . ಕೇಂದ್ರ ಸರಕಾರ ಈ ರಾಜ್ಯದ ಪ್ರಜೆಗಳಿಗೆ ವರ್ಷಕ್ಕೆ ತಲಾ ೯ , ೭೫೪ ರೂ . ದೊರೆಯುವಷ್ಟು ಅನುದಾನ ನೀಡುತ್ತದೆ . ಬಿಹಾರದಂತಹ ರಾಜ್ಯಕ್ಕೆ ದಕ್ಕುವುದು ತಲಾ ೮೭೬ ರೂ . ನಷ್ಟು ಅನುದಾನ ಮಾತ್ರ . ಇಷ್ಟಾಗಿಯೂ ವಿದೇಶಾಂಗ , ಭದ್ರತೆ ಹಾಗೂ ಸಂಪರ್ಕ ಸಂಬಂಧಿ ಕಾನೂನುಗಳುನ್ನು ಬಿಟ್ಟರೆ ದೇಶದ ಅತ್ಯುನ್ನತ ಕೇಂದ್ರವಾದ ಲೋಕಸಭೆ ಜಾರಿ ಮಾಡಿದ ಕಾನೂನುಗಳು ಕಾಶ್ಮೀರಕ್ಕೆ ಲಾಗೂ ಆಗುವುದಿಲ್ಲ !
ನಮ್ಮ ದೇಶದಲ್ಲಿ ವಿಜ್ಞಾನದ ಜ್ಞಾನ ಅಪಾರವಾಗಿತ್ತು . ಸರಿ , ಈಗ ಏನು ಪ್ರಯೋಜನವಾಗ್ತಿದೆ ಅದರಿಂದ ನಮ್ಮ ವಿಜ್ಞಾನದ ಬೆಳವಣಿಗೆಗೆ ? > > > > ಇದು ನಿಮ್ಮದ್ದೇ ಮಾತುಗಳು ಸರ್ . . . . ತಪ್ಪು ಅರ್ಥೈಸಿಕೊಂಡಿದ್ದರೆ ಕ್ಷಮಿಸಿ .
ಸೌರ ದೀಪಕ್ಕೆ ಹುಡುಕಾಡುತ್ತಿರುವಾಗ ತಿಳಿದದ್ದು " ಎಲ್ . ಇ . ಡಿ " ದೀಪಗಳ ಬಗ್ಗೆ . " ಎಲ್ . ಇ . ಡಿ " ಎಂದರೆ ಲೈಟ್ ಎಮಿಟಿಂಗ್ ಡೈಯೋಡ್ . ಬಹಳ ಕಾಲದಿಂದ ನಮ್ಮ ಹಲವಾರು ವಿದ್ಯುನ್ಮಾನ ಸಾಧನೆಗಳ ಅಂಗವಾಗಿ ಬಳಕೆಯಲ್ಲಿದೆ . ಅದು ಟೀವಿಯಲ್ಲಿ ಕೆಂಪು , ಹಸಿರು ಬಣ್ಣವಾಗಿ , ಸಂಚಾರ ಸಿಗ್ನಲ್ ದೀಪಗಳಲ್ಲಿ ಕಾಣಬಹುದು , ಮೊಬೈಲ್ ಚಾರ್ಜರ್ಗಳಲ್ಲಿ , ದೇವರ ಫೋಟೋಗಳಿಗೆ ಅಳವಡಿಸಿರುವುದನ್ನು ಕಾಣಬಹುದು . ಈ " ಎಲ್ . ಇ . ಡಿ " ಗಳು ಬಹಳ ಕಡಿಮೆ ವಿದ್ಯುತ್ ಉಪಯೋಗಿಸುತ್ತವೆ . ಆದರೆ ಪ್ರಕಾಶ ? ಇತ್ತೀಚಿಗೆ ಅವುಗಳು ಹೆಚ್ಚಿನ ಪ್ರಕಾಶವನ್ನು ಕೊಡುವಂತೆ ತಯಾರಿಸಿದ್ದಾರೆ . ಇತ್ತೀಚೆಗೆ ಎಲ್ಲರೂ ವಿದ್ಯುತ್ ಉಳಿಸಲು " ಸಿ . ಎಫ್ . ಎಲ್ " ದೀಪಗಳನ್ನು ಉಪಯೋಗಿಸುತ್ತಿದ್ದೇವೆ . ಮುಂದಿನ ದಿನಗಳಲ್ಲಿ " ಸಿ . ಎಫ್ . ಎಲ್ " ಸ್ಥಾನವನ್ನು ಈ " ಎಲ್ . ಇ . ಡಿ " ಗಳು ತುಂಬುವುದನ್ನು ನಾವು ಕಾಣಲಿದ್ದೇವೆ . ಸೌರ ದೀಪಗಳಲ್ಲಿ ಹೆಚ್ಚಿನವು " ಸಿ . ಎಫ್ . ಎಲ್ " ದೀಪವನ್ನು ಅಳವಡಿಸಿಕೊಂಡಿರುವುದನ್ನು ನಾವು ಕಾಣಬಹುದು .
೫೦ ವರ್ಷಗಳ ಹಿಂದೆ ನನಗೆ ಹೊಳೆಯಿತು . ' ಎರಡಿಲ್ಲದ ಬಾಳ್ವೆಯೇ ಪೂರ್ಣ ಕೃತಿ ' . ಆಚಾರ ವಿಚಾರಗಳಲ್ಲಿ ಅಂತರವು ಉಳಿಯದ ಬಗೆಯಲ್ಲಿ ಬಾಳಲು ಯತ್ನ ಮಾಡಬೇಕು . ಸಾಮಾಜಿಕ ಕಲ್ಯಾಣಕ್ಕೆ ಕಾರಣವಾಗಬಲ್ಲ ಯಾವುದೇ ಸಂಕಲ್ಪ , ಅಧ್ಯಯನ ಮತ್ತು ಕಾಲಕಾಲಕ್ಕೆ ನನ್ನ ನುಡಿಗಳ ಪ್ರಾಮಾಣಿಕ ವಿಮರ್ಶೆ ಇವು ನನ್ನನ್ನು ಈವರೆಗೆ ಕಾಪಾಡಿಕೊಂಡು ಬಂದಿವೆ . . . ಅಗ್ನಿವಿದ್ಯೆ : - ಬಾಳಿಗೆ ಬೆಳಕು ದೊರಕುವದು ಅಗ್ನಿಯಿಂದ . ಚಿದಗ್ನಿ ಪ್ರಜ್ವಲಿಸಿ ಪ್ರಸನ್ನವಾದಾಗ ಅರಿವಿನ ಬೆಳಗು ಮೂಡುತ್ತದೆ . ಮಾನವನಲ್ಲಿ ಹೊತ್ತುವ ಚಿದಗ್ನಿಯು ಎರವಲು ಪಡೆದದ್ದಾಗಿರದೆ ಅಂತರಂಗದಲ್ಲಿ ನಡೆಯುವ ಅರೆದಾಟದಿಂದ ಆಗಿರಬೇಕು . ಪೂರ್ವೋತ್ತರ ಪಕ್ಷಗಳೆಂಬ ಅರಣಿಗಳಿಂದ ಕಿಡಿಯುಂಟು ಮಾಡುವದು ಅಗ್ನಿಹೋತ್ರಿಯ ಕರ್ತವ್ಯ . ಜಿಜ್ಞಾಸೆ , ಕುತೂಹಲ , ಸಂದೇಹ , ಅಸಂತುಷ್ಟಿ ಇವು ಆ ಕಿಡಿಗಳು . ಪರಮ ಶ್ರ್ಏಯಸ್ಸನ್ನು ಕೋರುವವರು ಆಜನ್ಮವೂ ಆ ಅಗ್ನಿ ಆರದಂತೆ ನೋಡಿಕೊಳ್ಳಬೇಕು . ಅದು ಹೇಗೆ ?
ಸಿಎಂ ನಿವಾಸದಲ್ಲಿ ಉಪವಾಸಒಲಿಂಪಿಕ್ಸ್ನಲ್ಲಿಆನ್ಲೈನ್ನಲ್ಲಿಇಂಗ್ಲಿಷ್ನಲ್ಲಿಇಂಗ್ಲಿಷ್ನಲ್ಲಿ ಸಂಜೆ ಪತ್ರಿಕೆಇಂಗ್ಲಿಷ್ನಲ್ಲಿ ಸಂಜೆಇಂಗ್ಲಿಷ್ನಲ್ಲಿ ಮಾತಾನಾದಡಲು ಸಹಾಯಆರ್ಕುಟ್ ನಲ್ಲಿಅನಿಮಲ್ ಪ್ಲಾನೆಟ್ನಲ್ಲಿ ಎ ಲಯನ್ ಕಾಲ್ಡ್ಇಂಗ್ಲಿಷ್ನಲ್ಲಿ google
೩ ದಿನದಿಂದ ಮಂಗಳೂರಿನಲ್ಲೂ ಮಂಜು ಸುರಿವ ಮುಂಜಾವು . ಮಂಗಳೂರಲ್ಲಿ , ಅದೂ ಮಾರ್ಚ್ ತಿಂಗಳಲ್ಲಿ ಮಂಜು ಸುರಿಯುವುದು ಅಪರೂಪದಲ್ಲಿ ಅಪರೂಪ . ಫೆಬ್ರವರಿಯಲ್ಲೇ ಮಂಗಳೂರಿನಲ್ಲಿ ಬೆವರು ಸುರಿಯುವ ಸಮಯ . ಆದರೆ ಈ ವರ್ಷ ಮಾರ್ಚ್ನಲ್ಲೂ ಮಂಜು ಸುರಿಯುವ ಸಮಯ !
ಈ ಕೊಂಡಿ ತೆರೆಯುವ ಪುಟದಲ್ಲಿರುವ ಪಟ್ಟಿಯ ಕೊನೆಯಲ್ಲಿರುವ ಈ ವರ್ಣವನ್ನು ನುಡಿಸಿರುವವರು ಎಲ್ . ಸುಬ್ರಮಣ್ಯನ್ . ಇಲ್ಲಿ ತಮಿಳು ಚಿತ್ರಗಳನ್ನು ನೋಡುವವರು ಯಾರಾದರೂ ಇದ್ದರೆ , ಮಣಿರತ್ನಂ ಅವರ ಅಗ್ನಿನಟ್ಚತ್ತಿರಂ ಎಂಬ ಚಿತ್ರ ನೆನಪಿದೆಯೇ ? ಅದರಲ್ಲಿ ನಿನ್ನುಕೋರಿ ಎಂಬ ಚಿತ್ರಗೀತೆಯೂ ಇದೇ ವರ್ಣದ ಮಟ್ಟನ್ನೇ ಆಧರಿಸಿ ಹೆಣೆದಿರುವ ಹಾಡು . ಇದರ ತೆಲುಗು ಅನುವಾದಕ್ಕೊಂದು ಕೊಂಡಿ ಇದೆ ಇಲ್ಲಿ . ಚಿತ್ರಾ ಅವರ ಧ್ವನಿಯಲ್ಲೊಂದು ಸುಂದರ ಮೋಹನ .
ಬೈಲಹೊಂಗಲ . 1 - ಸಮೀಪದ ಹಣ್ಣಿಕೇರಿ ಗ್ರಾಮದಲ್ಲಿ ಪಶು ಚಿಕಿತ್ಸೆ ಕೇಂದ್ರದ ನೂತನ ಕಟ್ಟಡವನ್ನು ಶಾಸಕ ಸುರೇಶ ಮಾರಿಹಾಳ ಉದ್ಘಾಟಿಸಿದರು .
ಸರಕಾರದ ಪದವಿಗಳಿಗೆ ನಡೆಯುವ ಚುನಾವಣೆಗಳು ಆ ಘಟನೆಗಳನ್ನಾಧರಿಸಿದ ಸ್ಥಳಗಳ ಮೇಲೆ ಅವಲಂಬಿಸಿರೋದು . ನಿರ್ದಿಷ್ಟ ಸಾಮರ್ಥ್ಯ ಅಥವಾ ದಕ್ಷತೆ ಬೇಕಾಗುವ ಕೆಲವು ವಿಶೇಷ ಪದವಿಗಳಿಗೆ ಯುನೈಟೆಡ್ ಸ್ಟೇಟ್ಸ್ ಮುಂತಾದ ಪ್ರಾತಿನಿಧಿಕ ಪ್ರಜಾಪ್ರಭುತ್ವಗಳಲ್ಲಿ ಚುನಾವಣೆಗಳ ಮುಖೇನ ತುಂಬಿರುವುದಿಲ್ಲ . ಉದಾಹರಣೆಗೆ ನ್ಯಾಯಾಧೀಶರು , ಇವರಿಗೆ ಸಮ ದರ್ಶಿತ್ವವನ್ನು ಕಾಪಾಡಿಕೊಳ್ಳಲು ಸಹಾಯವಾಗಲು ಇವರನ್ನು ನೇಮಕ ಮಾಡುತ್ತಾರೆಯೆ ಹೊರತು ಚುನಾಯಿಸುವುದಿಲ್ಲ . ಈ ಪದ್ಧತಿಯಲ್ಲಿ ಕೆಲವು ವಿನಾಯಿತಿಯೂ ಇದೆ , ಯುನೈಟೆಡ್ ಸ್ಟೇಟ್ಸ್ನಲ್ಲಿ ಕೆಲವು ನ್ಯಾಯಾಧೀಶರನ್ನು ಮತ್ತು ಪ್ರಾಚೀನ ಅಥೆನ್ಸನ ಮಿಲಿಟರಿ ಜನರಲ್ಗಳನ್ನು ಚುನಾಯಿಸಲಾಗುತ್ತದೆ .
ಭಾನುವಾರದಂದು ಇವನ ಕುಂಟುಂಬವರ್ಗವು ಸಂತ ಮೋನಿಕ ಕ್ಯಾಥೊಲಿಕ್ ಚರ್ಚ್ನಲ್ಲಿ ನಡೆಯುವ ಸಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸುತ್ತಿದ್ದರು . [ ೭೦ ]
ಹೀಗೆ ತುಂಬಾನೆ normal flow ನಲ್ಲಿ ಮಾತಾಡ್ತ ಇದ್ದ ಕಂಪನಿ ಯ Strategic Marketing consultant ರಾಹುಲ್ ನ ಮಾತು ಗಳಿಗೆ ಮೋಡಿಯಾದಂತೆ ಕೂತಿತ್ತು ಕಂಪನಿ ಯ top management ಹಾಗು functional heads ಸಮುಹ .
ಅದರಲ್ಲೂ ತೆಹಲ್ಕಾ ಪತ್ರಿಕೆ ಹಾಗೂ ಆಜ್ & zwnj ; ತಕ್ ಟೀವಿಗಳು ಗುಜರಾತ್ ಚುನಾವಣೆ ಘೋಷಣೆಯಾಗುತ್ತಿದ್ದಂತೆಯೇ 2002ರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ನಡೆಸಿದ್ದ ' ಸ್ಟಿಂಗ್ ಆಪರೇಶನ್ " ಅನ್ನು ಬಹಿರಂಗಪಡಿಸುವ ಮೂಲಕ ಮೋದಿಯವರನ್ನು ಹಣಿಯಲು ಯತ್ನಿಸಿದ್ದವು . ಅಣಕವೆಂದರೆ ಆಜ್ & zwnj ; ತಕ್ ಟೀವಿಯವರದ್ದೇ ಆದ ' ಇಂಡಿಯಾ ಟುಡೆ " ಯ ಸಮೀಕ್ಷೆಯಲ್ಲಿ ನರೇಂದ್ರ ಮೋದಿಯವರು ದೇಶದ ' ನಂಬರ್ - 1 ″ ಮುಖ್ಯಮಂತ್ರಿಯಾಗಿ ಹೊರ ಹೊಮ್ಮಿದ್ದಾರೆ !
ಈಗ ಅಣು ಒಪ್ಪಂದವನ್ನು ವಿರೋಧಿಸುತ್ತಿರುವ ಎಡ ಮತ್ತು ಬಲ ಪಕ್ಷಗಳಿಗೆ ಒಪ್ಪಂದದ ಕರಡುಗಳನ್ನು ` ಕ್ಲಾಸಿಫೈಡ್ ' ಎಂದು ಕರೆಯುತ್ತಿರುವುದು ಮಾತ್ರ ಒಂದು ಸಮಸ್ಯೆಯಂತೆ ತೋರುತ್ತಿದೆಯೇ ಹೊರತು ಅಣುಶಕ್ತಿಗೆ ಸಂಬಂಧಿಸಿದ ಖರ್ಚು ವೆಚ್ಚಗಳ ಬಗ್ಗೆ , ಅಣುಶಕ್ತಿ ರಿಯಾಕ್ಟರುಗಳ ಕಾರ್ಯನಿರ್ವಹಣೆಯ ಬಗ್ಗೆ , ವಿಕಿರಣ ಸೋರಿಕೆಗಳ ಬಗ್ಗೆ ಇಲ್ಲಿಯ ತನಕವೂ ಸಂಸತ್ತಿನಲ್ಲಿ ಚರ್ಚೆ ನಡೆದಿಲ್ಲ . ಮಾಧ್ಯಮಗಳು ಈ ವಿಷಯವನ್ನು ಕೆದಕಿದಾಗಲೆಲ್ಲಾ ಅಧಿಕೃತ ರಹಸ್ಯ ಕಾಯ್ದೆಯ ಬೆಂಬಲ ಪಡೆದು ಎಲ್ಲವನ್ನೂ ಮುಚ್ಚಿಡಲಾಗುತ್ತದೆ . ಅಣು ಒಪ್ಪಂದದ ಕುರಿತ ಬಿಸಿಯೇರಿದ ಚರ್ಚೆಗಳಲ್ಲಿ ಈ ವಿಷಯವನ್ನು ಯಾರೂ ಪ್ರಸ್ತಾಪಿಸಲಿಲ್ಲ . ಅಣು ವಿದ್ಯುದ್ ಸ್ಥಾವರಗಳ ಈ ರಹಸ್ಯ ಕಾರ್ಯಾಚರಣೆಯ ಕುರಿತು ಪ್ರಶ್ನಿಸದೇ ಕೇವಲ ಒಪ್ಪಂದದ ಕರಡಿನ ರಹಸ್ಯಾತ್ಮಕತೆಯ ಬಗ್ಗೆ ಮಾತ್ರ ಪ್ರಶ್ನಿಸುತ್ತಿರುವ ಈ ರಾಜಕೀಯ ಪಕ್ಷಗಳು ಅಣು ಒಪ್ಪಂದವನ್ನು ಮಾಡಿಕೊಳ್ಳಲು ಹೊರಟಿರುವ ರಾಜಕೀಯ ಪಕ್ಷಗಳಿಗಿಂತ ಹೇಗೆ ಭಿನ್ನ .
ಇವಿಷ್ಟಕ್ಕೆ ಮುಗಿದು ಹೋಗಿದ್ದರೆ ಈ ಕ್ಯಾಲೆಂಡರ್ ಹತ್ತರ ಜತೆ ಹನ್ನೊಂದಾಗಿ ಬಿಡುತ್ತಿತ್ತೇನೋ . ವಿಶೇಷವಿರುವುದು , ಅದು ರೈತ ಸ್ನೇಹಿಯಾಗಿ ನಿಲ್ಲುವುದರಲ್ಲಿ . ಎಲ್ಲ ಕ್ಯಾಲೆಂಡರ್ಗಳಲ್ಲಿ ಹಬ್ಬ ಹರಿದಿನಗಳು , ಸರಕಾರಿ ರಜಾ ದಿನಗಳೇ ವಿಜೃಂಭಿಸುವುದು ಸಾಮಾನ್ಯ . ಆದರಿದು ಇದಲ್ಲ . ಅಂಥ ಮಾಹಿತಿಯೂ ಅದರಲ್ಲಿದೆ . ಅದಕ್ಕಿಂತ ಹೆಚ್ಚಾಗಿ ಯಾವ ಮಳೆ ಯಾವಾಗ ಆರಂಭವಾಗುತ್ತದೆ . ಎಷ್ಟು ಹೊತ್ತಿಗೆ ಉತ್ತರಾಷಾಢ ಮಳೆ ಇಳೆಗಿಳಿಯುತ್ತದೆ . ಅಮಾವಾಸ್ಯೆ ಯಾವತ್ತು . ಕೊಯ್ಲಿಗೆ ಸೂಕ್ತ ದಿನ ಯಾವುದು ಎಂಬಿತ್ಯಾದಿ ಮಾಹಿತಿ ಇದರ ಪುಟಪುಟಗಳಲ್ಲೂ ಸಮೃದ್ಧ . ಬಹುಶಃ ಈ ವರೆಗಿನ ಯಾವ ದಿನದರ್ಶಿಕೆಯಲ್ಲೂ ( ಪಂಚಾಂಗ ಬಿಟ್ಟು ) ಇಂಥ ಮಾಹಿತಿ ಕೊಟ್ಟ ಉದಾಹರಣೆ ಇಲ್ಲ .
ಮನೆ ಕಡೆ ಹೋಗುತ್ತಿದ್ದ ಹಾಗೇ ಕೆಕ್ಕಾರು ನರಸಿಂಹನ ಫೋನು ಬಂತು . ಅವನ ಹೆಂಡತಿ ಮುಟ್ಟಿದ್ದಾಳೋ ಇಲ್ಲವೋ ಎಂಬುವ ಧಾವಂತ . ನಾನು ಕೂಲಾಗಿ " ಇಲ್ಲ . ನಾನಿನ್ನೂ ಏರ್ಪೋರ್ಟಿಗೆ ಹೋಗಿಲ್ಲ . ಹೋಗಿ ನೋಡುತ್ತೇನೆ " ಅಂದೆ . " ಹಾ . . ಹೋಗಿ ಮುಟ್ಟಿದಾಳೆ ಅಂದಾಯಿತು . ಅವಳಿಗೆ ಫೋನು ಕೊಡಿ " ಅಂದ ಭೂಪ ! ! ! ! ಎಶ್ಟು ದಿನ ಅಂತ ತೋಳ ಬಂತಲೇ ತೋಳ ನಡೆದೀತು ಅಲ್ಲವೇ ? ನನ್ನ ಕೈಯಿಂದ ಫೋನು ಕಿತ್ತುಕೊಂಡವಳೇ ಗಂಡನ ಹತ್ತಿರ ಕೊಚಪಚ ಅಂತ ಐದು ನಿಮಿಷ ಮಾತನಾಡಿದಳು . ನಾಲ್ಕು ನಿಮಿಷ ಪೂರ್ತಿ ಪಯೋನೀರ್ ಪಾರ್ಕು , " ಎಲ್ ಡಯಾಬ್ಲೋ " ಗಳ ವರ್ಣನೆ .
' ಪರಖ್ ' ಚಲನಚಿತ್ರದ ಈ ಸುಮಧುರ ಗೀತೆ ಲತಾ ಮಂಗೇಶ್ಕರರ ಅತ್ಯುತ್ತಮ ಹಾಡುಗಳಲ್ಲೊಂದು ಮತ್ತು ಅವರ ಫೇವರಿಟ್ ಕೂಡಾ . 1960ರ ಬಿಮಲ್ ರಾಯ್ ನಿರ್ದೇಶನದ ಈ ಉತ್ತಮ ಚಲನಚಿತ್ರ ಫಿಲ್ಮ್ಫೇರ್ ಪ್ರಶಸ್ತಿಯನ್ನು ಗಳಿಸಿಕೊಂಡಿತು . ಅದರ ಜತೆಗೇ ಈ ಹಾಡು ಕೂಡಾ ಅಜರಾಮರವಾಯಿತು . ಮಳೆಗಾಲದಲ್ಲಿ ನಮ್ಮ ಕಣ್ಣಿಗೆ ಕಾಣಬರುವ ಪ್ರಕೃತಿಯ ಬಹುತೇಕ ಅಂಶಗಳನ್ನೂ ಸುಂದರವಾಗಿ ಚಿತ್ರೀಕರಿಸಿರುವ ಈ ಹಾಡಿನಲ್ಲಿ ನಟಿ ಸಾಧನಾ ಭಾರತೀಯ ಮಹಿಳೆಯ ಸ್ನಿಗ್ಧ ಸೌಂದರ್ಯದ ಪ್ರತಿರೂಪವಾಗಿ , ಮಳೆಯಲ್ಲಿ ವಿರಹದಿಂದ ಬೇಯುವ ಪ್ರತಿಯೊಬ್ಬ ಯುವತಿಯ ಪ್ರತೀಕವಾಗಿ ಕಂಡುಬರುತ್ತಾರೆ . ಇಲ್ಲಿ ಆಕೆ ಮಳೆಯಲ್ಲಿ ನೆನೆಯುವದಿಲ್ಲ . ಮಳೆಗಾಲದ ಸೌಂದರ್ಯವನ್ನು ತನ್ನಷ್ಟಕ್ಕೆ ತಾನೇ ಆಸ್ವಾದಿಸುತ್ತ ಪ್ರೇಮಪರವಶಳಾಗುವ ಹೆಣ್ಣಿನ ಪಾತ್ರವನ್ನು ಸಾಧನಾ ಅದ್ಭುತವಾಗಿ , ಮಿತವಾಗಿ ಅಭಿನಯಿಸಿದ್ದಾರೆ .
ವಸ್ತುವಿನ ಮೌಲ್ಯದ ಜೊತೆಗೆ ಹಣದ ಮೌಲ್ಯವೂ ಬದಲಾಗುತ್ತಿರುತ್ತದೆ . ಆಗಿನ ಒಂದಾಣೆಯ ಮೌಲ್ಯವೇ ಬೇರೆ , ಈಗಿನ ಹಣದ ಮೌಲ್ಯವೇ ಬೇರೆ ರಾವ್ ಸರ್ . ಮುಂದೆಂದೋ ಒಂದಿನ ನಮ್ಮ ಮುಂದಿನ ಪೀಳಿಗೆಯವರು , ನೂರು ರೂಪಾಯಿಯ ಬಗ್ಗೆ ಹೀಗೇ ಬರೆಯಬಹುದೇನೋ . ಹಣದ ಮೌಲ್ಯ ಬದಲಾಗಬಹುದು , ಆದರೆ ಭಾವನೆ ಹಾಗೇ ಇರುತ್ತದಲ್ವೆ ?
ಇದೀಗ ಬಂದ ಮಾಹಿತಿ ಪ್ರಕಾರ , ಸೂಪರ್ ಸ್ಟಾರ್ ರಜನಿಕಾಂತ್ ಅವರು ಜೂ . 14ರಂದು ಸಿಂಗಪುರದ ಮೌಂಟ್ ಎಲಿಜಬೆತ್ ಆಸ್ಪತೆಯಿಂದ ಬಿಡುಗಡೆಯಾಗಲಿದ್ದಾರೆ . ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ರಜನಿ ಭಾರತಕ್ಕೆ ಮರುಳುತ್ತಾರೆಯೇ ಇಲ್ಲವೆ ಎಂಬ ಬಗ್ಗೆ ಸದ್ಯಕ್ಕೆ ಮಾಹಿತಿಯಿಲ್ಲ . ರಜನಿ ಅಭಿನಯದ ಮಹತ್ವಕಾಂಕ್ಷಿ ಚಿತ್ರ ರಾಣಾ ಚಿತ್ರೀಕರಣ ಮತ್ತೆ ಆರಂಭವಾಗಲಿದ್ದು , ಮೂಲಗಳ ಪ್ರಕಾರ ಆಗಸ್ಟ್ ತಿಂಗಳಲ್ಲೇ ರಾಣಾ ಚಿತ್ರೀಕರಣ ಭರದಿಂದ ಸಾಗಲಿದೆ ಎನ್ನಲಾಗಿದೆ . ರಜನಿ ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಿರುವುದು ಅವರ ಅಭಿಮಾನಿಗಳನ್ನು ಸಂತಸದಲ್ಲಿ ತೇಲುವಂತೆ ಮಾಡಿದೆ . ( ದಟ್ಸ್ಕನ್ನಡ ಸಿನಿವಾರ್ತೆ )
ಇದು ಟಾ_ರಸ ಹೇಳಿದ ಆಲ್_ಹಾಲ್ನ ಕತೆ . ಒಂದು ದಿನ ಮಧ್ಯಾಹ್ನ ಟಾ_ರಸ ಊಟ ಮುಗಿಸಿ ಆಶ್ರಮದ ಮರದ ನೆರಳಲ್ಲಿ ಕುಳಿತಿದ್ದಾಗ ಅಲ್ಲಿಗೆ ಗುರು ಆಲ್_ಹಾಲ್ನ ಆಗಮನವಾಯಿತು . ಇಬ್ಬರೂ ಮೌನ ಸಂಭಾಷಣೆಯಲ್ಲಿ ತೊಡಗಿದ್ದಾಗ ಆಗಂತುಕನೊಬ್ಬ ಬಂದ . ಆತ ಹತ್ತಿರ ಬಂದು ಪರಿಚಯಿಸಿಕೊಂಡು ಆಲ್_ಹಾಲ್ನಲ್ಲಿ ಕೇಳಿದ . ` ತಾವು ಮಹಾಜ್ಞಾನಿಗಳೆಂದು ತಿಳಿದಿದ್ದೇನೆ . ನನಗೇನಾದರೂ ಉಪದೇಶ ನೀಡಬಹುದೇ ? '
ಹೌದು , ಪ್ರಕಾಶ್ ಶೆಟ್ಟಿಯವರು ಕನ್ನಡದಲ್ಲಿ ಒಂದು ಹಾಸ್ಯ ಮಾಸ ಪತ್ರಿಕೆಯನ್ನು ತೆರೆಯುತ್ತಿದ್ದಾರಂತೆ . ಗೌಡರನ್ನು , ಖರ್ಗೆಯವರನ್ನು ನಗಿಸುವ ಹುಮ್ಮಸ್ಸಿರುವ ಶೆಟ್ಟಿಯವರ ಪಂಚ್ನ್ನು ಕನ್ನಡಿಗರು ಸಕತ್ತಾಗಿ ಸ್ವೀಕರಿಸಲಿ ಎಂಬುದು ಸಾಮ್ರಾಟರ ಹಾರೈಕೆ .
ಧನ್ಯವಾದಗಳು ನಾವಡರವರೇ . . . ಸಮಾಜದಲ್ಲಿ ಪ್ರೀತಿಗೆ ಈಗೀಗ ಕೇವಲ ಒಂದೇ ಅರ್ಥ ಕಟ್ಟುತ್ತಿರುವಾಗ ಈ ಸಂದೇಶ ಅವರಲ್ಲಿ ತಲುಪಬೇಕೆಂಬುದು ನನ್ನ / ಈ ಕವಿತೆಯ ಆಶಯ . . .
ದುಬೈ : ವಿಜ್ರಂಭಣೆಯಿಂದ ಜರುಗಿದ DKSC ದೇರಾ ಘಟಕದ ಜೀಲಾನಿ ಅನುಸ್ಮರಣೆ
ಈಗ ಹಲವು ಪ್ರಶ್ನೆಗಳು ಏಳುತ್ತವೆ : ಯಾರಿಗೆ ಸಿಗದು ? ಏಕೆ ಸಿಗದು ? ಅದಿರಲಿ , ಇಂದ್ರನ ಮಜ್ಜಿಗೆ ಎಂದರೇನು ? . . . ಇತ್ಯಾದಿ . ಬಹುಶಃ ನಿಮಗೂ ತಿಳಿದಿರುವಂತೆ , ಇಲ್ಲಿಯ ಉದ್ದೇಶ ಇಂದ್ರನ ಮಜ್ಜಿಗೆಯಲ್ಲ , ಹಾಗೆಂದು ಹೇಳಿ ಒಗಟನ್ನೆಸೆದು , ಒಡೆವ ಸವಾಲು ಹಾಕುವುದು . ಆದ್ದರಿಂದ ಈ ವಾಕ್ಯವನ್ನು ಪದಶಃ ಅರ್ಥಮಾಡಲಾಗುವುದಿಲ್ಲ . ಇದು ಪಾದಪೂರಣ ಅಷ್ಟೆ ; ಅಂದರೆ ಮೊದಲ ಮೂರು ಪಾದಗಳ ಪ್ರಶ್ನೆಗಳಿಗೆ ಕ್ರಮವಾದ ಉತ್ತರ . ಪೂರ್ಣ ಶ್ಲೋಕ ಇಲ್ಲಿದೆ :
ಪತ್ರಕರ್ತರೇ ಸುದ್ದಿಯಾಗುವುದು ಕನ್ನಡದ ಸಂದರ್ಭದಲ್ಲಿ ಹೆಚ್ಚಾದಂತೆ ಕಾಣಿಸುತ್ತದೆ ಎಂದು ಇಷ್ಟೆಲ್ಲ ಬರೆಯಬೇಕಾಯಿತು . ಇಷ್ಟಕ್ಕೂ ನೋಡಿ : ಸಂಪಾದಕರು , ಮುಖ್ಯ ವರದಿಗಾರರು , ಕಾಲಮಿಷ್ಟುಗಳ ಪುಸ್ತಕಗಳನ್ನು ಬಿಟ್ಟರೆ , ಉಳಿದೆಲ್ಲ ಪತ್ರಕರ್ತರದು ಸಾಮಾನ್ಯವಾಗಿ ವಿಶೇಷ ವಿಷಯಗಳ ಮೇಲೆ , ಪ್ರತ್ಯೇಕವಾಗಿ ಬರೆದ ಪುಸ್ತಕಗಳೇ . ಅಂದರೆ ಅವರು ಪತ್ರಿಕೋದ್ಯಮದ ತಾಪತ್ರಯಗಳ ಮಧ್ಯೆಯೂ ಬೇರೇನೋ ಬರೆದಿರುತ್ತಾರೆ . ಅವರದು ನಿಜವಾದ ಪತ್ರಿಕೋದ್ಯಮ . ಪ್ಯಾಶನೇಟ್ ಆಗದೇ ಹೋದರೆ ಇವೆಲ್ಲ ಸಾಧ್ಯವಿಲ್ಲ .
ತುಂಬ ಪ್ರತಿಮೆಗಳುಳ್ಳ ಅದ್ಬುತ ಕವನ ; ಇಷ್ಟು ಗಂಭೀರವಾಗಿ ಕವನ ಕಟ್ಟುವ ಕ್ರಿಯೆ ನಿಮಗೆ ಗೊತ್ತಿದೆ . ಮುಂದುವರೆಸಿ . . . . . ಅಭಿನಂದನೆ
ವಿಜ್ಞಾನದ ಯಾವುದೇ ವಿಭಾಗವೂ ಸಮಾಜದ ಒಳಿತಿಗಾಗಿ ಉಪಯೋಗಕ್ಕೆ ಬರಬಲ್ಲದು . ಅನೇಕ ಕ್ಷೇತ್ರಗಳಲ್ಲಿ ರಸಾಯನಶಾಸ್ತ್ರದ ಬಳಕೆ ಕಂಡು ಬರುತ್ತದೆ . ರಾಸಾಯನಿಕ ಕ್ರಿಯೆ ಇಲ್ಲದ ಕಾರ್ಯಗಳು ಅಪರೂಪ . ಜೀವನವೇ ಬಹುಪಾಲು ರಸಾಯನಶಾಸ್ತ್ರವಾಗಿ ಕಂಡುಬರುತ್ತದೆ . ವಿeನದ ಈ ವಿಭಾಗದ ಪ್ರಾಧಾನ್ಯ ತುಂಬಾ ಹೆಚ್ಚಾಗಿದ್ದು , ಆಳವಾದ ಸಂಶೋಧನೆಯ ಮೂಲಕ ಮನುಷ್ಯಕುಲದ ಸಂತೋಷಕ್ಕಾಗಿ ಇದರ ಉಪಯೋಗವಾಗಬೇಕು .
ಅದೇ 2001 , ರಲ್ಲಿ ಸಿಬಿಎಸ್ ನಲ್ಲಿ 28 ವರ್ಷಗಳ ಕಾಲ ಪತ್ರಿಕೋದ್ಯಮಿಯಾಗಿದ್ದ ಬೆರ್ನಾರ್ಡ್ ಗೊಲ್ಡ್ ಬೆರ್ಗ್ ತಮ್ಮ ಪುಸ್ತಕ , ಬಯಾಸ್ : ಎ ಸಿಬಿಎಸ್ ಇನ್ ಸೈಡರ್ ಎಕ್ಸ್ ಪೊಸಿಸ್ ಹೌ ದಿ ಮಿಡಿಯಾ ಡಿಸ್ಟೊರ್ಟ್ ದಿ ನಿವ್ಸ್ , ಎಂಬುದು ಪ್ರಕಟಗೊಂಡಿದೆ . ಈ ಪುಸ್ತಕದಲ್ಲಿ ಮಾಧ್ಯಮವನ್ನು ತೀವ್ರವಾಗಿ ಖಂಡಿಸಲಾಗಿದೆ . ಅದರಲ್ಲೂ ಮುಖ್ಯವಾಗಿ ಸಿಬಿಎಸ್ ವರದಿಗಾರರು , ಪ್ರಧಾನವಾಗಿ ನಿರೂಪಕರ ಕೃತ್ಯ , ಉದಾಹರಣೆಗಾಗಿ ಡ್ಯಾನ್ ರಾಥರ್ ಬಗ್ಗೆ ಟೀಕಿಸಲಾಗಿದೆ . ಗೊಲ್ಡ್ ಬೆರ್ಗ್ , ಸಿಬಿಎಸ್ ಬಹಳಷ್ಟು ಸುದ್ದಿಗಳನ್ನು ಹುಸಿಯಾಗಿ ನೀಡುತ್ತದೆ ಎಂದು ದೂರಿದ . ಇದು ತನ್ನ ಸುದ್ದಿಗಳಿಗೆ ನೈಜತೆ ಒದಗಿಸಿಲ್ಲ ಎಂದು ಆತ ಹೇಳಿದ್ದಾರೆ .
' ದೀಪದ ಮಲ್ಲಿ ' ಎಂಬ ನನ್ನ ಪದ್ಯದಲ್ಲಿ ' ಮೌನ ' ದ ಮಾತು ಬರುತ್ತದೆ . ಆ ದೀಪದ ಮಲ್ಲಿ ನನ್ನ ಹತ್ತಿರಿರುವ ಒಂದು ಗೊಂಬೆ ; ಶಿವಮೊಗ್ಗದಲ್ಲಿ ಒಬ್ಬರು ಅದನ್ನು ನನಗೆ ಕೊಟ್ಟರು . ಕೈಯಲ್ಲಿ ಒಂದು ಆರತಿ ಹಿಡಕೊಂಡು ನಿಂತುಬಿಟ್ಟಿದೆ ' ದೀಪದ ಮಲ್ಲಿ ' ಯ ಗೊಂಬೆ ! ಅದಕ್ಕೆ ನಾನು ಕೇಳಿಯೇ ಕೇಳುತ್ತೇನೆ : " ಯಾರ ಸಲುವಾಗಿ ಈ ಪ್ರಣತಿಯನ್ನು ಹಿಡಿದು ನಿಂತುಬಿಟ್ಟಿದ್ದೀಯಾ ? ಒಳಗೆ ಎಣ್ಣೆ ಇಲ್ಲ , ಬತ್ತಿ ಇಲ್ಲ , ದೀಪವಂತೂ ಇಲ್ಲವೇ ಇಲ್ಲ ! ಆದರೆ ನಿನ್ನ ಮುಖದ ಮೇಲೆ ಸ್ಮಿತ ಇದೆಯಲ್ಲ ; ಆ ಸ್ಮಿತದಲ್ಲಿ ಎಲ್ಲ ಇದೆ - ಆ ದೀಪ , ಆ ಸ್ನೇಹ , ಆ ಪ್ರಣತಿ , ಆ ವರ್ತಿಕಾ . ಈ ಆರತಿ ಯಾರಿಗೆ ಎತ್ತಿರುವೆ , ತಾಯಿ ? " ಹೀಗೆ ಕೇಳಿದರೆ , ಅದು ಕೊನೆಗೆ ಹೇಳುತ್ತದೆ : " ಶ್ . . . ! ನಾನು ಹ್ಯಾಂಗ ಸುಮ್ಮನಿದ್ದೀನಿ , ಹಾಗೆ ಸ್ವಲ್ಪ ಸುಮ್ಮನಿರು . " ಸುಮ್ಮನಿದ್ದಾಗ ಕಾಣುವಂಥಾದ್ದು - ಆ ಸ್ನೇಹ , ಆ ಪ್ರಣತಿ , ಆ ವರ್ತಿಕಾ , ಆ ದೀಪಶಿಖೆ !
ಇಷ್ಟಾದ ಮೇಲೂ ಅವರ ಮನಸ್ಸಿನ ಆಳದಲ್ಲಿನ ಗಾಯಗಳು ಮಾಯವಾಗಿವೆಯೇ ಎಂದರೆ , ಉತ್ತರ " ಇಲ್ಲ " ಎಂಬುದೇ ಆಗಿದೆ . ಅಮೆರಿಕದ ಜನಸಂಖ್ಯೆಯ ಶೇ . ೧೩ರಷ್ಟಿರುವ ಕಪ್ಪು ವರ್ಣೀಯರು ಅಲ್ಲಿನ ಅರ್ಥ ವ್ಯವಸ್ಥೆಗೆ ಬಹು ದೊಡ್ಡ ಕೊಡುಗೆ ನೀಡುತ್ತಿದ್ದಾರೆ . ದುಃಖದ ಸಂಗತಿಯೆಂದರೆ , ಸ್ವತಃ ಅವರಲ್ಲೇ ಅದೆಷ್ಟೋ ಮಂದಿ ಮಾತ್ರ ಇಂದಿಗೂ ಬಾಳುತ್ತಿರುವುದು ನಿಕೃಷ್ಟವಾದ ಬದುಕನ್ನೇ . ಶೇ . ೪೫ರಷ್ಟು ಮಂದಿ ಜೈಲಲ್ಲೇ ಕೊಳೆಯುತ್ತಿದ್ದಾರೆ .
ಗುರು , ಅಬ್ಬಾ ! ನಿನ್ನಂತೆ ನಿನ್ನ ಬ್ಲಾಗೂ ಸಹ ಅಗಾಧವಾಗಿ ಬೆಳೆದಿದು ಬಿಡು ! ಇಬ್ಬರೂ ಹೀಗೆ ಅವಿರತವಾಗಿ ಬೆಳೆಯುತ್ತಿರಿ ! ನಿಮ್ಮ ಸಂತತಿಯು ಸಾವಿರವಾಗಲಿ ! ಶಂಕರ್
೪ . ಯಾವುದೇ ಪುಟದ ಅಕ್ಷರಗಳು ಸರಿಯಾಗಿ ಕಾಣದಿದ್ದಲ್ಲಿ , ಎರಡೇ ಎರಡು ಬೆರಳುಗಳ ನೆರವಿನಿಂದ ಅಕ್ಷರಗಳ ಗಾತ್ರವನ್ನು ಹಿಗ್ಗಿಸಬಹುದು , ಹಾಗೆಯೇ ಕುಗ್ಗಿಸಲೂ ಬಹುದು .
ತದನಂತರ ಹಾಲು , ಮೊಸರು , ತುಪ್ಪ , ಜೇನುತುಪ್ಪ ಮತ್ತು ಸಕ್ಕರೆಯೊಂದಿಗೆ ಎಳನೀರು , ಗಂಧದ ನೀರು , ಶುದ್ಧ ನೀರಿನಿಂದ ಪಂಚಾಮೃತ ಅಭಿಷೇಕವನ್ನು ಮಾಡುವುದು . ಇದರ ನಂತರ ಶುದ್ಧೋದಕವನ್ನು ಹೂವಿನಿಂದ ಸ್ವಾಮಿಯ ಕಲಶದ ಮೇಲೆ ಪ್ರೋಕ್ಷಿಸುವುದು ( ಚಿಮುಕಿಸುವುದು ) . ಇದಾದ ನಂತರ ಪುರುಷಸೂಕ್ತ ಪಠಿಸುತ್ತಾ ದೇವರಿಗೆ ಮಂತ್ರಾಕ್ಷತೆ , ಹೂವುಗಳ ಪೂಜೆ . ಇದಾದ ನಂತರ ಯಜ್ಞೋಪವೀತ , ಗಂಧ , ಅಕ್ಷತೆ , ಅರಿಶಿನ , ಕುಂಕುಮ , ಸಿಂಧೂರ ಮತ್ತು ಹೂವಿನ ಹಾರವನ್ನು ಸ್ವಾಮಿಯ ಕಲಶಕ್ಕೆ ಏರಿಸುವುದು . ಆಮೇಲೆ , ಹೂವು ಅಕ್ಷತೆ , ಪತ್ರೆಗಳೊಂದಿಗೆ ಅಂಗ ಪೂಜೆ , ಪುಷ್ಪ ಪೂಜೆ , ಪತ್ರೆ ಪೂಜೆಗಳನ್ನು ಸಮರ್ಪಿಸುವುದು . ನಂತರ ಅಷ್ಟೋತ್ತರ ಶತನಾಮಾವಳಿಯನ್ನು ಪಠಿಸಿ ಪೂಜಿಸಿ , ಲಕ್ಷ್ಮೀದೇವಿಯನ್ನು ಪೂಜಿಸುವುದು . ಇದಾದ ನಂತರ ಧೂಪ , ದೀಪಗಳನ್ನು ಅರ್ಪಿಸಿ , ಫಲ ತಾಂಬೂಲವನ್ನು ದೇವರಿಗಿಡುವುದು . ನಂತರ ಮಹಾನೈವೇದ್ಯವನ್ನು ಅರ್ಪಿಸಿ , ಮಹಾಮಂಗಳಾರತಿಯನ್ನು ಮಾಡುವುದು . ಸಾಷ್ಟಾಂಗ ನಮಸ್ಕಾರವನ್ನು ಅರ್ಪಿಸಿ , ಆರತಿಯನ್ನು ಎಲ್ಲರಿಗೆ ನೀಡಿ , ತೀರ್ಥ ಪ್ರಸಾದಗಳನ್ನು ವಿತರಿಸುವುದು . ಇಂದು ಪ್ರಸಾದವೆಂದು ಮಾಡುವ ಸಜ್ಜಿಗೆಯನ್ನು ಸಪಾದ ಭಕ್ಷ್ಯವೆನ್ನುವರು .
11ನೆಯ ಶತಮಾನದಲ್ಲಿ ಮೊದಲಬಾರಿಗೆ ದಾಖಲಾದ ಕೋಪನ್ ಹ್ಯಾಗನ್ 15ನೆಯ ಶತಮಾನದಲ್ಲಿ ಡೆನ್ಮಾರ್ಕ್ ನ ರಾಜಧಾನಿಯಾಯಿತು ಮತ್ತು 17ನೆಯ ಶತಮಾನದಲ್ಲಿ ಕ್ರಿಶ್ಚಿಯನ್ IV ರ ಆಳ್ವಿಕೆಯಲ್ಲಿ ಅದು ಪ್ರಾಂತ್ಯದ ಪ್ರಮುಖ ಕೇಂದ್ರವಾಯಿತು . 2000ದಲ್ಲಿ , ಅಂತರರಾಷ್ಟ್ರೀಯ ಓರ್ಸಂಡ್ ಸೇತುವೆಯ ನಿರ್ಮಾಣಕಾರ್ಯವು ಮುಗಿದ ನಂತರ ಕೋಪೆನ್ ಹ್ಯಾಗೆನ್ ಹೆಚ್ಚುಹೆಚ್ಚು ಜನರನ್ನು ಒಂದುಗೂಡಿಸುವ ಓರ್ಸಂಡ್ ಪ್ರದೇಶದ ಕೇಂದ್ರವಾಗಿದೆ . ಈ ಪ್ರದೇಶದಲ್ಲಿ , ಕೋಪನ್ ಹ್ಯಾಗನ್ ಮತ್ತು ಸ್ವೀಡಿಷ್ ನಗರವಾದ ಮಾಲ್ಮೋಗಳು ಕೂಡಿ ಒಂದು ಮೆಟ್ರೋಪಾಲಿಟನ್ ಪ್ರದೇಶವಾಗಿ ಬೆಳೆಯುವ ಪ್ರಕ್ರಿಯೆಯಲ್ಲಿವೆ . 50 ಕಿಲೋಮೀಟರ್ ಗಳ ತ್ರಿಜ್ಯಪರಿಧಿಯಲ್ಲಿ ಸುಮಾರು 2 . 7 ಮಿಲಿಯನ್ ನಿವಾಸಿಗಳನ್ನು ಹೊಂದಿರುವ ಕೋಪನ್ ಹ್ಯಾಗನ್ ಉತ್ತರ ಯೂರೋಪ್ ನ ಸಾಂದ್ರ ಜನಸಂಖ್ಯೆ ಹೊಂದಿದ ಪ್ರದೇಶಗಳಲ್ಲಿ ಒಂದಾಗಿದೆ . ಕೋಪನ್ ಹ್ಯಾಗನ್ ನಾರ್ಡಿಕ್ ದೇಶಗಳಲ್ಲಿ ಪ್ರವಾಸಿಗರನ್ನು ಅತಿ ಹೆಚ್ಚು ಅಕರ್ಷಿಸುವ ನಗರವಾಗಿದ್ದು 2007ರಲ್ಲಿ 1 . 3 ಮಿಲಿಯನ್ ಅಂತರರಾಷ್ಟ್ರೀಯ ಪ್ರವಾಸಿಗರನ್ನು ಯಶಸ್ವಿಯಾಗಿ ತನ್ನತ್ತ ಸೆಳೆದಿತ್ತು . [ ೫ ]
ಕೋಟ್ಯಾಂತರ ವರ್ಷಗಳ ಅವಧಿಯಲ್ಲಿ , ಭೂಮಿಯ ನಿರಂತರ ಚಟುವಟಿಕೆಯ ಕಾರಣದಿಂದ , ಮೇಲ್ಮೈಯ ಮೇಲೆ ಭೂಖಂಡಗಳು ನಿರ್ಮಾಣಗೊಳ್ಳುತ್ತಾ , ಮತ್ತೆ ಮುರಿದುಕೊಳ್ಳುತ್ತಾ ಬಂದಿವೆ . ಮೇಲ್ಮೈಯ ಮೇಲೆ ನಿರಂತರವಾಗಿ ಚಲಿಸುವ ಈ ಭೂಫಲಕಗಳು ಒಮ್ಮೊಮ್ಮೆ ಒಗ್ಗೂಡಿ , ಬೃಹತ್ ಖಂಡಗಳೂ ಉಂಟಾಗಿವೆ . ಸುಮಾರು ೭೫ ಕೋಟಿ ವರ್ಷಗಳ ಹಿಂದೆ , ಈಗ ತಿಳಿದಂತೆ ಅತ್ಯಂತ ಹಳೆಯದಾದ ರೋಡಿನಿಯ ಬೃಹತ್ ಖಂಡವು ಮುರಿಯಲು ಶುರುವಾಯಿತು . ನಂತರ , ಸುಮಾರು ೬೦ - ೫೪ ಕೋಟಿವರ್ಷಗಳ ಹಿಂದೆ ಈ ತುಣುಕುಗಳು ಮತ್ತೆ ಒಗ್ಗೂಡಿ ಪ್ಯಾನೋಟಿಯ ಖಂಡವನ್ನು ನಿರ್ಮಿಸಿದವು . ಕೊನೆಯದಾಗಿ ನಿರ್ಮಾಣಗೊಂಡ ಪ್ಯಾಂಜೇಯ ಖಂಡವು ಸುಮಾರು ೧೮ ಕೋಟಿ ವರ್ಷಗಳ ಹಿಂದೆ ಮುರಿದು ಬೇರ್ಪಟ್ಟಿತು . [ ೪ ]
ಇಲ್ಲಿ ಸ್ವಲ್ಪ ದಿನದ ಹಿಂದೆ ಕಾವೇರಿ ಹರೀತಾ ಇದ್ಲಲ್ವ ? ಮಾಯ ಆಗ್ಬಿಟ್ಲಾ ? ಎಲ್ಲಿ ? ಏಕೆ ? ಹೇಗೆ ? ಯಾರಿಂದ ? ಯಾರಿಗಾಗಿ ? ಸಂದರ್ಭ ಸಹಿತ ವಿವರಿಸಿ : - ) )
ಈ ಘಟನೆ ನಡೆದ ಕೆಲದಿನಗಳಲ್ಲಿ ಮೈಸೂರಿನ ಟೌನ್ಹಾಲಿನಲ್ಲಿ ಬೇಡರ ಕಣ್ಣಪ್ಪ ನಾಟಕ ಪ್ರದರ್ಶನವಿತ್ತು . ಅದರಲ್ಲಿ ರಾಜ್ಕುಮಾರ್ ಅವರದ್ದು ಕಣ್ಣಪ್ಪನ ಪಾತ್ರ . ಈ ವಿಷಯ ಸಿಂಹ ಅವರಿಗೆ ತಿಳಿಯಿತು . ಆ ದಿನ ನಾಟಕ ನೋಡಿ , ರಾಜ್ಕುಮಾರ್ ಅಭಿನಯ ಕಂಡು ಮೆಚ್ಚಿದರು . ಗುಬ್ಬಿ ಕರ್ನಾಟಕ ಫಿಲಂಸ್ ನಿರ್ಮಿಸುತ್ತಿದ್ದ ಬೇಡರ ಕಣ್ಣಪ್ಪ ಚಿತ್ರದಲ್ಲಿನ ಕಣ್ಣಪ್ಪನ ಪಾತ್ರಕ್ಕೆ ಸರಿಯಾದ ವ್ಯಕ್ತಿ ಎಂದು ನಿರ್ಮಾಪಕ ಎ . ವಿ . ಎಂ . ಚೆಟ್ಟಿಯಾರ್ ಅವರಿಗೆ ಮನವರಿಕೆ ಮಾಡಿಕೊಟ್ಟರು . ಆ ಚಿತ್ರದ ಸಹ ನಿರ್ಮಾಪಕರಾಗಿದ್ದ ಗುಬ್ಬಿ ವೀರಣ್ಣನವರಿಗೆ ಈ ವಿಷಯ ತಿಳಿಸಿ ಅವರನ್ನು ಸಹ ಒಪ್ಪಿಸಿದರು . ನಂತರ ರಾಜ್ಕುಮಾರ್ ಆಗ " ಮುತ್ತುರಾಜ್ " , ಜಿ . ವಿ . ಅಯ್ಯರ್ ಮತ್ತು ನರಸಿಂಹರಾಜು ಅವರನ್ನು ' ಸ್ಕ್ರೀನ್ ಟೆಸ್ಟ್ ' ಗೆ ಮದರಾಸಿಗೆ ಕರೆದುಕೊಂಡು ಹೋದರು .
ನಾಡಿನ ಹಿರಿಯ ಕಲಾವಿದರು ಕಷ್ಟಕ್ಕೆ ಸಿಲುಕಿದರೆ , ನೋಡುತ್ತಾ ನಿಲ್ಲುವ ಜಾಯಮಾನ ಕನ್ನಡಿಗರದಲ್ಲ . ಅದರಲ್ಲೂ ಚಾಮಯ್ಯ ಮೇಷ್ಟ್ರು ಪಾತ್ರದ ಮೂಲಕ , ಎಲ್ಲರ ಎದೆಯಲ್ಲೂ ನಿಂತ ಅಶ್ವಥ್ ರಂತಹ ಸಂಭಾವಿತರನ್ನು ಕೈ ಬಿಡುವ ಪ್ರಶ್ನೆಯೇ ಇಲ್ಲ . ಅವರ ಕಷ್ಟ ; ನಮ್ಮೆಲ್ಲರ ಕಷ್ಟವಲ್ಲವೇ ? ಅವರಿಗೆ ನೆರವು ನೀಡುವದು ನಮ್ಮೆಲ್ಲರ ಕರ್ತವ್ಯವೆಂದು ಭಾವಿಸುವ ಕಲಾಪ್ರೇಮಿಗಳಿಗೆ ಅಶ್ವಥ್ ವಿಳಾಸ , ಬ್ಯಾಂಕ್ ಖಾತೆ ಸಂಖ್ಯೆ ಮತ್ತಿತರ ಎಲ್ಲ ವಿವರಗಳು ಇಲ್ಲಿವೆ .
ಮಲೆನಾಡು , ಬೆಳಗ್ಗೆ ೭ ಗಂಟೆ ಭಯಂಕರ ಚಳಿ , ಮೈ ಮೇಲೆ ಹೊದ್ದುಕೊಂಡ ೨ ರಗ್ಗನ್ನು ಮತ್ತೆ ಮತ್ತೆ ಎಳೆದುಕೊಂಡು ಮೈ ಮುದುಡಿಕೊಂಡು ಮಲಗಿಬಿಟ್ರೆ ಸ್ವರ್ಗ ಸುಖ . ಆದರೆ ಅದೇ ಹೊತ್ತಿಗೆ ಅಪ್ಪ ಎದ್ದು ಬಾಗಿಲಿನ ಚಿಲಕ ತೆಗೆದ ತಕ್ಷಣ ರೊಟ್ಟಿ ತಟ್ಟುತ್ತಿದ್ದ ಅಮ್ಮ ನನ್ನ ಹತ್ತಿರ ಬಂದು ' ಎದ್ದೇಳೋ , ಅಪ್ಪ ಎದ್ರು ' ( ಇಲ್ಲಾಂದ್ರೆ ಮಕ್ಕಳಿಗೆ ಒಂದೋ ಬೈಗುಳ ಅಥವಾ ಒದೆ ಬೀಳತ್ತಲ್ಲ ಅಂತ ) ಅಂದ ತಕ್ಷಣ ಆ ಚಳಿಯನ್ನೂ ಲೆಕ್ಕಿಸದೆ ಹಾಕಿದ್ದ ಎರಡು ರಗ್ಗನ್ನು ಕಿತ್ತೆಸೆದು ಪಕ್ಕದಲ್ಲಿರುವ ಟೇಬಲ್ಲಿಂದ ಯಾವುದೋ ಒಂದು ಪುಸ್ತಕ ತೆಗೆದುಕೊಂಡು ಕೈನಲ್ಲಿ ಹಿಡಿದುಕೊಂಡು ಕೂತು , ಅಪ್ಪ ನಾನು ಮಲಗುವ ನಡುಮನೆ ಪ್ರವೇಶಿಸಿ ಬಾತ್ರೂಮಿಗೆ ಹೋಗುವಷ್ಟರಲ್ಲಿ ಪುಸ್ತಕವನ್ನು ಆಚೆ ಇಟ್ಟು ಎಸೆದ ರಗ್ಗನ್ನು ಮತ್ತೆ ಮೈ ಮೇಲೆ ಎಳೆದುಕೊಂಡು ಮತ್ತೆ ಅದೇ ಪೊಸಿಷನ್ನಲ್ಲಿ ನಿದ್ರಾದೇವಿಗೆ ಶರಣಾಗುತ್ತಿದ್ದೆ . ಅವರು ಸ್ನಾನ ಮುಗಿಸಿ ವಾಪಸ್ ಬರೋ ಹೊತ್ತಿಗೆ ಊಟದ ಹಾಲ್ನಲ್ಲಿದ್ದ ರೇಡಿಯೋದಲ್ಲಿ ಬರುತ್ತಿದ್ದ ನ್ಯೂಸ್ ( ಧಾರವಾಡ ಕೇಂದ್ರ ) ಮುಗಿದು ಚಿತ್ರಗೀತೆ ಶುರುವಾಗುವ ಹೊತ್ತಿಗೆ ಮತ್ತೆ ಎಚ್ಚರವಾಗುತ್ತಿತ್ತು ( ಈ ಬಾರೀ ಅಮ್ಮನ ಸಹಾಯ ಬೇಕಾಗುತ್ತಿರಲಿಲ್ಲ ) . ಇದು ನಿತ್ಯದ ದಿನಚರಿ .
ಅದ್ಭುತವಾಗಿ ಬರೀತೀರ ರೀ . . . ನಿಮ್ಮ ಕತೆಗಳಲ್ಲಿ ಕವನದ ಲಾಲಿತ್ಯವಿರತ್ತೆ . ಪ್ರಸ್ತುತ ಲೇಖನಕ್ಕೆ ಬರೋದಾದ್ರೆ - ಇದೊಂದು ಪೀಡೆ . ಆ ಹುಡುಗಿಯ ಪಾಲಿಗೆ ಆದಂಥ ಅನ್ಯಾಯವಷ್ಟೇ .
ಪ್ರೊ . ಷಿಫ್ಮನ್ ಅವರು ತಮ್ಮ ಭಾಷಣವನ್ನು ಕನ್ನಡದಲ್ಲೇ ಪ್ರಾರಂಭಿಸಿ , ' ನನಗೆ ಮಾತ್ನಾಡಿ ಅಭ್ಯಾಸ ತಪ್ಪಿ ಹೋಗಿದೆ . ತಮಿಳ್ ಟೇಕ್ಸ್ ಓವರ್ ಮೈ ಹೆಡ್ ; … ಆದ್ದರಿಂದ ನಾನು ಇಂಗ್ಲಿಷ್ನಲ್ಲೇ ಮಾತಾಡ್ತೀನಿ , ' ಎಂದು ಸಭೆಯ ಅನುಮತಿ ಕೋರಿ ಚಪ್ಪಾಳೆ ಗಿಟ್ಟಿಸಿಕೊಂಡರು . ಆದರೆ , ಭಾಷಣದುದ್ದಕ್ಕೂ ಉದಾಹರಣೆಗಳನ್ನು ಕನ್ನಡದಲ್ಲೇ ಕೊಡುತ್ತಾ ಸಭಿಕರ ಮನರಂಜಿಸಿದರು .
ಭೂಮಿ ಸೂರ್ಯನ್ನ ಸುತ್ತೋ ಪಾತಳಿಚಂದ್ರಭೂಮಿಯನ್ನು ಸುತ್ತೋ ಪಾತಳಿ ( plane ) ಎರಡೂ ಬೇರೆ ಬೇರೆಯಾಗಿದ್ದು ಅವೆರಡೂ ಸಂದಿಸೋ ಎರಡು ಬಿಂದುಗಳನ್ನ ರಾಹು - ಕೇತು ಅಂತ ಕರೀತಾರೆ ಅಂತ ಹೇಳಿದ್ದೆ . ಅದನ್ನ ತೋರಿಸೋದಕ್ಕೆ ತಟ್ಟೆ - ನೀರು - ಬಕೆಟ್ ನ ಪ್ರಯೋಗ ಒಂದು ಹೇಳಿದ್ದೆ ಅಲ್ವಾ ? ಈಗ ಈ ರಾಹು ಕೇತು ಎರಡೂ ತಟ್ಟೆಯ ಎರಡು ವಿರುದ್ಧ ದಿಕ್ಕಿನಲ್ಲಿರುತ್ತೆ ಅನ್ನೋದನ್ನ ಗಮನಿಸಿ . ಅಂದ್ರೆ ಅವರ್ರಡೂ ಆಕಾಶದಲ್ಲಿ ೧೮೦ ಡಿಗ್ರಿ ಅಂತರದಲ್ಲಿ ಇರುತ್ತವೆ . ಇದು ಗೊತ್ತಾಯ್ತಲ್ಲ ?
' ಗೆಟ್ಔಟ್ , ಸರಕಾರ ಇಲ್ಲಿ ಮಾತನಾಡುತ್ತಿದೆ ' ಎಂದರೆ ಏನು ಅರ್ಥ ? ಸರಕಾರದ ಮುಖವಾಡ ಹಾಕಿಕೊಂಡು ಇಂಥ ಸಚಿವರು ಹೀಗೆ ಬಾಯಿಗೆ ಬಂದಂತೆ ಮಾತನಾಡುತ್ತಿರುವುದನ್ನು ಯಾರು ಏಕೆ ಸಹಿಸಬೇಕೆಂಬುದು ಅರ್ಥವಾಗದ ಸಂಗತಿ . ರಾಮಚಂದ್ರಗೌಡರ ಇಂಥ ಒತ್ತಡದ ವರ್ತನೆ ಇದೇನೋ ಹೊಸತಲ್ಲ . ಎರಡೂವರೆ ವರ್ಷದ ಹಿಂದೆ ಡೇವಿಡ್ ಸಿಮೆಯೋನ್ ವಿಧಾನಪರಿಷತ್ನಲ್ಲಿ ಸಭಾಪತಿಗಳಾಗಿದ್ದರು . ಬೆಳಗ್ಗೆಯಿಂದ ಮಾತನಾಡಲು ಅವಕಾಶ ಕೇಳಿ ಕೇಳಿ ಗೌಡರಿಗೆ ಸಾಕಾಗಿ ಹೋಗಿತ್ತು . ಸುದರ್ಶನ್ ಅವರು ಇನ್ನೂ ಅವಕಾಶ ಕೊಟ್ಟಿರಲಿಲ್ಲ . ಕಲಾಪದ ಮಧ್ಯೆ ಇದ್ದಕ್ಕಿದ್ದಂತೆ ಸಿಡಿದೆದ್ದ ಗೌಡರು , ' ನನ್ನ ಅವಕಾಶವನ್ನು ಹತ್ತಿಕ್ಕುತ್ತಿದ್ದೀರಿ . ಇದು ಸರಿಯಲ್ಲ . ಇದು ತಾರತಮ್ಯ ವರ್ತನೆ ' ಎಂದು ಉಪ ಸಭಾಪತಿ ವಿರುದ್ಧ ಪ್ರತಿಭಟಿಸಿ ಸಭಾಪತಿಗಳಿಗೆ ದೂರು ನೀಡುವುದಾಗಿ ಬಿರಬಿರನೆ ಹೊರನಡೆದರು . ಕೊನೆಗೆ ಈಗಿನ ಮುಖ್ಯಮಂತ್ರಿ ಯಡಿಯೂರಪ್ಪ , ಸಚಿವೆ ಶೋಭಾ ಕರಂದ್ಲಾಜೆಯವರೆಲ್ಲಾ ಸಮಾಧಾನ ಪಡಿಸುವಷ್ಟರಲ್ಲಿ ಸಾಕಾಗಿ ಹೋಗಿತ್ತು . ಇದೂ ಸಹ ಸದಸ್ಯರಾಗಿ ಹೀಗೆ ನಡೆದುಕೊಂಡಿದ್ದು ಬಹುಶಃ ಇವರೊಬ್ಬರೇ . ಆ ಸಂದರ್ಭದಲ್ಲಿ ಎಲ್ಲರ ಆತಂಕವಿದ್ದದ್ದು ಅವರ ರಕ್ತದೊತ್ತಡದ ಬಗ್ಗೆ .
roopa ಅವರಿಗೆ ಜೀವನ ಹೇಗಿರುತ್ತದೆ ಅನ್ನೋದು ನಾವು ಹೇಗೆ ಅದನ್ನು ನೋಡುತ್ತೇವೆ ಅನ್ನೋದರ ಮೇಲೆ ಕೂಡ ನಿಂತಿದೆ , ಅದು ನಿಜ . ಸರಿಯಾಗಿ ತೀಳಿದಿದ್ದೀರಿ ವಯಸ್ಸಾಗೋದು ದೇಹಕ್ಕೆ ಹೊರತು ಮನಸ್ಸಿಗಲ್ಲ , ಮನಸ್ಸು ಉಲ್ಲಸಿತವಾಗಿದ್ದರೆ ದೇಹಸ್ಥಿತಿ ಕೂಡ ಸ್ವಲ್ಪ ಸುಧಾರಿಸುತ್ತದೆ Anonymous ಅವರಿಗೆ ಸಪ್ನಾ , ನೀಟಾಗಿರೋದ್ರಿಂದ ನಮ್ಮ ಬಗ್ಗೆ ಇನ್ನೂ ಗೌರವ ಹೆಚ್ಚಾಗುತ್ತದೆ ಹೊರತು ಕಮ್ಮಿಯೇನಲ್ಲ ಅದೂ ಸರಿಯೆ , ಆದ್ರೆ ಕೆಲವ್ರು ಮದುವೆ ಆಗ್ತಿದ್ದಂಗೆ ನನ್ಯಾರು ನೋಡೊರಿದಾರೆ ಅಂತ ಹೇಗೆ ಬೇಕಂಗೆ ಇರ ತೊಡಗುತ್ತಾರಲ್ಲ ಅವರಿಗೇ ವಯಸ್ಸಾಗೋದು . ವಾರಕ್ಕೊಂದು ಏನೊ ಬರೀತೀನಿ ಹೊಸದು ಹೊಸದು ಹೆಕ್ಕಿ . ಬರುತ್ತಿರಿ ಮನಸು ಅವರಿಗೆ ಏನೊ ಹಾಗೆ ಮನಸಿಗೆ ಒಂದೊಂದು ವಿಷಯಗಳು ಬರುತ್ತವೆ ರಸವ್ತಾಗಿ ಬರೆಯಲು ಪ್ರಯತ್ನಿಸುತ್ತೇನೆ , ನಿಮ್ಮ ಮುಂದಿಡುತ್ತೇನೆ , ನಿಮಗೆ ಇಷ್ಟವಾಗಿದ್ದು ನನಗೂ ಖುಷಿ . ಸವಿಗನಸು ಅವರಿಗೆ ಮದುವೆ ಆಗಿಲ್ಲ ಸರ್ ಅದು ನಿಜ , ಅದಕ್ಕೆ ಹೀಗೆಲ್ಲ ಬರೆಯಲಾಗುತ್ತದೋ ಏನೊ ! ! ! ಮದುವೆಯಾಗಿದ್ದರೆ ಸಾಧ್ಯವಿತ್ತೊ ಇಲ್ವೋ ಗೊತ್ತಿಲ್ಲ . ಸೂಪರಾಗಿ ಡ್ರೆಸ್ ಮಾಡಿ ಸರ್ ಎಲ್ರಿಗೂ ಖುಷಿಯಾಗುತ್ತೆ . ಪಕ್ಕದ ಮನೇಲಿ ಪದ್ದು ಇಲ್ದಿದ್ದ್ರೆ ಏನಂತೆ , " ಸವಿಗನಸು " " ನನಸು " ಮಾಡುವರು ಯಾರಾದ್ರೂ ಇದ್ದಾರ ನೋಡಿ , " ಮನಸು " ಮೇಡಂ ಸಿಟ್ಟಾದರೆ ನಾನು ಜವಾಬ್ದಾರನಲ್ಲ : ) ಈ ಕ್ರಿಮಿನಲ್ ಐಡಿಯಾ ನಾನು ಕೊಟ್ಟಿದ್ದು ಅಂತ ಖಂಡಿತ ಹೇಳಲೇಬೇಡಿ ! ರಾಜೀವ ಅವರಿಗೆ ನಲವತ್ತಕ್ಕೆ ಎಪ್ಪತಾದಂತೆ ಮಾಡುತಾರೆ ಸರ್ , ಈಗಂತೂ ನಿಜ ಜೀವನ ಶುರುವಾಗೋದೇ ನಲವತ್ತಕ್ಕೆ , ಕಲಿತು ಡುಡಿದು , ಮದುವೆ ಆಗಿ ಒಂದು ಹಂತಕ್ಕೆ ಬರೋದಕ್ಕೆ ನಲವತ್ತರ ಹತ್ತಿರ ಹತ್ತಿರ ಆಗಿರುತ್ತದೆ . ಎಲ್ಲದರ ಜತೆ ಲವಲವಿಕೆ ಕಾಪಾಡಿಕೊಂಡರೆ ಸಾಕಲ್ಲವೇ . ನಾನಂತೂ ಬರೆಯೊದನ್ನ ನಿಲ್ಲಿಸಲ್ಲ ಬಿಡಿ , ಎಂಬತ್ತಾದರೂ ಇಪ್ಪತ್ತರ ಹುಡುಗನ ಹಾಗೆ ಬರೀತೀನಿ : ) [ ಅಷ್ಟು ಆಯಸ್ಸು ಇದ್ದರೆ . ] shivu ಅವರಿಗೆ ತರುಣನ ತರಲೇ ಕಲ್ಪನೆಗಳು ಸರ್ , ಒಂದು ನನ್ನಾಕೆ ಅಂತ ಸುಂದರ ಕಲ್ಪನೆ ಮನದಲ್ಲೇ ಸುಳಿದಾಡುತ್ತಿರುತ್ತದೆ , ಹಾಗೆ ನನ್ನ ಮುಂದೆ ಹಿಡಿದು ನಿಲ್ಲಿಸಿಟ್ಟುಕೊಂಡು ಹೇಗೆ ಕಾಣಬಹುದೆಂದು , ಎಲ್ಲೋ ಯಾರೋ ಉಟ್ಟಿದ್ದು ನೋಡಿದ್ದು ನನ್ನಾಕೆಗೆ ಅಲಂಕರಿಸಿ , ಅದನ್ನೇ ಬರವಣಿಗೆಯಲ್ಲಿ ಇಳಿಸಿದ್ದು , ನಾ ಬರೆದ ಅಲಂಕಾರಿಕ ವರ್ಣನೆಗಳಲ್ಲಿ " ಸೀರೆ ಖರೀದಿ " ಲೇಖನ ಬಿಟ್ಟರೆ ಇದೇ ನನಗೂ ಬಹಳ ಇಷ್ಟವಾಗಿದ್ದು .
ಮಾತಿನ ಮನೆಯಿಂದ ಹೊರಬಂದು ನೋಡಿದರೆ ಮೌನದಾಗಸದ ವೈಶಾಲ್ಯ ಅರಿವಾಗುವುದು . ಉಜ್ವಲ ಚಿಂತನೆ ಯ ಸೂರ್ಯ ಜಾಗೃತಿಯ ಹಗಲಿಗೆ ದಾರಿತೋರುವನು . ಚಿತ್ತಶಾಂತಿ ಯ ಚಂದ್ರ ವಿಶ್ರಾಂತಿಯ ರಾತ್ರಿಗೆ ತಂಪೆರೆಯುವನು . ಸುಪ್ತ ಬಯಕೆಗಳು ತಾರೆಗಳಾಗಿ ಮಿನುಗುವುವು ನಿಶೆಯಲಿ ಮನಸು ಕಾಣುವ ಕನಸಿನಲಿ ಖುಷಿ ನೀಡುವುವು . ಆಗಾಗ ಬೇಸರ ದ ಮೋಡ ಕವಿದರೂ ಮೌನದಾಗಸ ದಲ್ಲಿ ಕರಗಿ ಅದು ನೆಲಕಚ್ಚುವುದು ನಿಶ್ಚಿತ . ಮೈತೊಳೆದಂತೆ ಮತ್ತೆ ಮೈ ದಳೆವ ಆಗಸವೀಗ ಶುಭ್ರ , ನಿರಭ್ರ . ಆದರೆ , ಅರಮನೆಯ ಭ್ರಮೆ ಯ ಸೆರೆಮನೆಯಿಂದ ಹೊರಬರುವುದೇ ಕಷ್ಟ .
ಕೆಎಂಎಫ್ ಎಂಟು ತಿಂಗಳು ಹಿಂದೆಯಷ್ಟೇ ಹಾಲಿನ ದರ ಏರಿಕೆ ಮಾಡಿತ್ತು . ಈಗ ಎಲ್ಲ ವಸ್ತುಗಳ ಬೆಲೆ ಏರಿಕೆಯಾಗಿದೆ . ಇದರಿಂದ ರೈತರ ಮೇಲೆ ಹೆಚ್ಚಿನ ಹೊರೆ ಬೀಳುತ್ತಿದೆ . ಹಾಲಿನ ದರ ಹೆಚ್ಚಳ ಮಾಡದಿದ್ದರೆ ಹೈನು ಉದ್ಯಮ ಸಂಕಷ್ಟಕ್ಕೆ ಸಿಲುಕಿ ಹಾಲು ಉತ್ಪಾದನೆ ಮೇಲೆ ಪರಿಣಾಮ ಬೀರಬಹುದು ಎಂಬ ಆತಂಕವಿದೆ .
( ವಿಜಯ ಕರ್ನಾಟಕದಲ್ಲಿ ಪ್ರಕಟವಾದ ಚಂದ್ರಮುಖಿ ಇಸ್ರೊ , ಅವಲೋಕನದ ಎರಡನೇ ಕಂತು ) ಚಂದ್ರ ಹುಟ್ಟಿದ್ದು ಹೇಗೆ ಎಂಬ ಪ್ರಶ್ನೆ ಋಗ್ವೇದ ಕಾಲದಿಂದಲೂ ಬಗೆಹರಿದಿಲ್ಲ . ಹೀಗಿದ್ದರೂ ನಾನಾ ಸಿದ್ಧಾಂತಗಳು ಚಾಲ್ತಿಯಲ್ಲಿವೆ . ಏಕಕಾಲಕ್ಕೆ ಸೃಷ್ಟಿ : ಸೌರ ಮಂಡಲದ ಬೃಹತ್ ನೀಹಾರಿಕೆಯಿಂದ ಭೂಮಿ ಮತ್ತು ಚಂದ್ರ ಏಕಕಾಲಕ್ಕೆ ಪರಸ್ಪರ ಸಮೀಪದಲ್ಲಿ ರಚನೆಯಾಯಿತು , . ಅನತಿ ಕಾಲದಲ್ಲಿ ಭೂಮಿಯ ಸನಿಹ ಕಕ್ಷೆಯಲ್ಲಿ ಚಂದ್ರ ತಿರುಗಲು ಶುರು ಹಚ್ಚಿಕೊಂಡ ಎಂದು ಈ ಸಿದ್ಧಾಂತ ಹೇಳುತ್ತದೆ . ಧರೆಯ ಸೆಳೆತ : ಸೌರವ್ಯೂಹದ ಯಾವುದೋ ಒಂದು ಜಾಗದಲ್ಲಿ ಕಬ್ಬಿಣದ ಅಂಶ ಕಡಿಮೆ ಇರುವಲ್ಲಿ ಚಂದ್ರ ರೂಪು ತಳೆದ . ನಂತರ ಉರುಳುತ್ತ ಭೂಮಿಯ ಹತ್ತಿರ ಬಂದ . ಭೂಮಿಯ ಗುರುತ್ವಾಕರ್ಷಣೆಯ ಶಕ್ತಿ ಚಂದ್ರನನ್ನು ಸೆಳೆಯಿತು . ಅಂತಿಮವಾಗಿ ಧರೆಯ ಕಕ್ಷೆಯಲ್ಲಿ ಸ್ಥಿರವಾಗಿಚಲಿಸಿದ . ವಿದಳನ : ಈ ಅನುಮಾನದ ಪ್ರಕಾರ ಆರಂಭದಲ್ಲಿ ಶಶಿಯೇ ಇರಲಿಲ್ಲ . ಭೂಮಿ ರಭಸದಿಂದ ಪರಿಭ್ರಮಣೆ ಮಡುತ್ತಿದ್ದ ವೇಲೆ ಅದರ ಭಾರಿ ಗಾತ್ರದ ತುಂಡು ಸಿಡಿದು ಬೇರ್ಪಟ್ಟಿತು . ಹಾರಿದ ನಂತರ ತಣ್ಣಗಾದ ಭುವಿಯ ಚೂರು ಚಂದಿರನಾಯಿತು . ಚಂದ್ರ ಮತ್ತು ಭೂಮಿಯ ಶಿಲೆಗಳಲ್ಲಿ ಸಾಮ್ಯತೆ ಇರುವುದಕಲ್ಕೆ ಇದೇ ಕಾರಣ . ಚಂದ್ರ ಯಾಕೆ ಮಾಮ ? ಚಂದ್ರ ಭೂಮಿಯಿಂದಲೇ ಸಿಡಿದ ತುಂಡಾಗಿದ್ದರೆ ಅವನು ಪೃಥ್ವಿಯ ಸೋದರ ಇದ್ದಂತೆ . . . ಭೂಮಿ ನಮಗೆ ತಾಯಿ . ಅಂದಮೇಲೆ ಚಂದಿರ ನಮ್ಮ ಮಾಮ ಅಲ್ಲವೇ ! ಚಂದ್ರಾದಾರರು ಈ ಸಹಸ್ರಮಾನದಲ್ಲಿ ಚಂದ್ರಮಂಚಕೆ ಏರಲು ನಾನಾ ರಾಷ್ಟ್ರಗಳು ಸಿದ್ಧತೆ ನಡೆಸುತ್ತಿವೆ . ಅಮೆರಿಕ , ಯೂರೋಪ್ , ಜಪಾನ್ , ಚೀನಾ ಮತ್ತು ರಷ್ಯಾ ಹೆಚ್ಚಿನ ಸಂಖ್ಯೆಯಲ್ಲಿ ಬಾಹ್ಯಾಕಾಶ ಯಾತ್ರೆಗಳನ್ನು ಘೋಷಿಸಿವೆ . ಸೌರವ್ಯೂಹದ ಉಗಮವನ್ನು ಅರ್ಥ ಮಡಿಕೊಳ್ಳಲು ಮಾತ್ರವಲ್ಲದೆ , ಈ ಸಾಹಸದಲ್ಲಿ ಚಂದ್ರನನ್ನು ಮಧ್ಯಂತರ ನಿಲ್ದಾಣವನ್ನಾಗಿ ಬಳಸಲು ಚಿಂತನೆ ನಡೆದಿದೆ . ಆದರೆ ಅದಕ್ಕೂ ಮೊದಲು ಅಲ್ಲಿ ಲಭ್ಯವಿರುವ ಸಂಪನ್ಮೂಲಗಳ ಸಮಗ್ರ ಅಧ್ಯಯನ ಅನಿವಾರ್ಯ . ಜಪಾನ್ : ಚಂದ್ರನ ಆಂತರಿಕ ವಿನ್ಯಾಸದ ಅಧ್ಯಯನಕ್ಕೆ ಜಪಾನ್ ಕೈಗೆತ್ತಿಕೊಮಡಿರುವ ಯೋಜನೆ ಲೂನಾರ್ - ಎ . ಅಲ್ಲಿನ ಕಂಪನ , ಉಷ್ಣತೆಯ ಹರಿವು , ತಿರುಳಿನ ಸಮೀಕ್ಷೆ ನಡೆಯಲಿದೆ . ಕಾಂತೀಯ ಕ್ಷೇತ್ರ , ಮೇಲ್ಮೈನ ಸಂಯುಕ್ತಗಳ ರಚನೆಗೆ ಸೆಲೆನ್ ಎಂಬ ಮತ್ತೊಂದು ಯೋಜನೆಯನ್ನು ಅದು ಜಾರಿಗೊಳಿಸಿದೆ . ಚೀನಾ : ಚಂದ್ರನ ಮಣ್ಣಿನ ಸಾಂದ್ರತೆ , ನಕ್ಷೆ ರಚನೆ ಹಾಗೂ ಪರಿಸರದ ಅವಲೋಕನಕ್ಕೆ ಚೀನಾ ಚಾಂಗೆ ಎಂಬ ಯೋಜನೆ ಹಮ್ಮಿಕೊಂಡಿದೆ . ಸ್ಟೀರಿಯೊ ಕ್ಯಾಮರಾ , ಸ್ಟೆಕ್ಟೋಮೀಟರ್ , ಇಮೇಜರ್ , ಲೇಸರ್ ಅಲ್ಟಿಮೀಟರ್ , ಮೇಕ್ರೊವೇವ್ ರೇಡಿಯೊ ಮೀಟರ್ , ಗಾಮಾ ಮತ್ತು ಎಕ್ಸ್ರೇ ಸ್ಪೆಕ್ಟೋಮೀಟರನ್ನು ಇದು ಒಳಗೊಂಡಿದೆ . ಅಮೆರಿಕ : ಲೂನಾರ್ ರಿಕಾನ್ ಎಸೆನ್ಸ್ ಆರ್ಬಿಟರ್ ಎಂಬ ಈ ಸಾಹಸದ ರೂವಾರಿ ಅಮೆರಿಕದ ನಾಸಾ . ಚಂದ್ರನ ಸಂಪನ್ಮೂಲದ ಸಮಗ್ರ ಶೋಧ ಇದರ ಗುರಿ . ಚಂದ್ರನನ್ನು ವೇದಿಕೆಯಾಗಿ ಬಳಸಿಕೊಂಡು ಮಂಗಳನ ಅಧ್ಯಯನಕ್ಕೂ ನಾಸಾ ತಯಾರಿ ನಡೆಸಿದೆ . ಚಾಂದ್ ಕಾ ಟುಕಡಾ . . . ೩೮೪ , ೪೦೦ ಕಿ . ಮೀ : ಚಂದ್ರನ ಕಕ್ಷೆಗೂ ಭೂಮಿಗೂ ಇರುವ ಅಂತರ ೩ , ೪೭೬ ಕಿ . ಮೀ : ಚಂದ್ರನ ವ್ಯಾಸ ೪೫೦ ಕೋಟಿ ರೂ . ಮೊದಲ ಚಂದ್ರಯಾನದ ಅಂದಾಜು ವೆಚ್ಚ ೨ ವರ್ಷ : ಚಂದ್ರಯಾನ - ೧ರ ಅವ ಪಿಎಸ್ಎಲ್ವಿ - ಎಕ್ಸ್ಎಲ್ : ಚಂದ್ರಯಾನದ ಬಾಹ್ಯಾಕಾಶ ನೌಕೆಯನ್ನು ಹೊತ್ತೊಯ್ಯಲಿರುವ ಉಡಾವಣಾ ವಾಹಕ ಶ್ರೀಹರಿಕೋಟಾ : ಬಾಹ್ಯಾಕಾಶ ನೌಕೆಯ ಉಡ್ಡಯಣ ಸ್ಥಳ ನಿಯಂತ್ರಣ : ಬೆಂಗಳೂರಿನ ಬ್ಯಾಲಾಳುವಿನಲ್ಲಿ ೧೮ ಮೀಟರ್ ಹಾಗೂ ೩೨ ಮೀಟರ್ ವ್ಯಾಸದ ಆಂಟೆನಾ ಅಳವಡಿಸಲಾಗಿದೆ . ಬೆಂಗಳೂರಿನಲ್ಲೇ ನಿಯಂತ್ರಣ . ಬ್ಯಾಲಾಳುವಿನಲ್ಲಿರುವ ಇಂಡಿಯನ್ ಸ್ಪೇಸ್ ಸಯನ್ಸ್ ಸೆಂಟರ್ ಚಂದ್ರಯಾನ - ೧ರ ಮಾಹಿತಿಯನ್ನು ಸಂಗ್ರಹಿಸಲಿದೆ . ೪೦೦ ಕೆ . ಜಿ : ಭೂಮಿಗೆ ಇಲ್ಲಿಯವರೆಗೆ ೧೨ಕ್ಕೂ ಹೆಚ್ಚು ಯಾತ್ರಿಗಳು ಚಂದಿರನಿಂದ ತಂದಿರುವ ಶಿಲೆ , ಮಣ್ಣಿನ ತೂಕ ಚಂದ್ರಯಾನದಿಂದ ಬಾಹ್ಯಾಕಾಶ ಕಾರ್ಯಕ್ರಮಗಳಿಗೆ ಮಾತ್ರವಲ್ಲದೆ , ನಮಗೆಲ್ಲರಿಗೂ ಸಂಬಂಸಿದ ಯೋಜನೆಗಳಿಗೆ ಉಪಯೋಗವಿದೆ . ನೋಡಿ , ನಮ್ಮಲ್ಲಿರುವ ಪೆಟ್ರೋಲಿಯಂ ಸಂಪತ್ತು ೪೦ ವರ್ಷಗಳ ನಂತರ ಖಾಲಿಯಾಗಬಹುದು . ಮುಂದೇನು ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕಿದೆ . ಚಂದ್ರನಲ್ಲಿರುವ ಹೀಲಿಯಂ ಅನ್ನು ತರಲು ಸಾಧ್ಯವಾದಲ್ಲಿ ಪ್ರಪಂಚಕ್ಕೆ ೧ ಸಾವಿರ ವರ್ಷಕ್ಕೆ ಆಗುವಷ್ಟು ವಿದ್ಯುತ್ ಗಳಿಸಬಹುದು . ಡಾ . ಉಡುಪಿ ರಾಮಚಂದ್ರ ರಾವ್ ಇಸ್ರೊ ಮಾಜಿ ಅಧ್ಯಕ್ಷ
' ಪತ್ರಿಕೆಯಲ್ಲಿ ಪ್ರಕಟವಾಗಿದ್ದೆಲ್ಲ ಸತ್ಯವಾಗಿರಬೇಕು , ನಿಖರವಾಗಿ ರಬೇಕು . ಎಲ್ಲ ವಿವರಗಳನ್ನು ಮುದ್ರಣಕ್ಕೆ ಕಳಿಸುವಾಗ ಸಮಯಾಭಾವ ದಿಂದ ಪರಿಶೀಲಿಸಲು , ಒರೆಗೆ ಹಚ್ಚಲು ಆಗುವುದಿಲ್ಲ . ಆದರೆ ಮುದ್ರಣವಾದ ಬಳಿಕ ತಪ್ಪು ಎಂಬುದು ಗಮನಕ್ಕೆ ಬಂದರೆ , ಓದುಗರಿಗೆ ಅದನ್ನು ತಿಳಿಸಿ ಕ್ಷಮೆಯಾಚಿಸುವುದು ಸಂಪಾದಕನ ಕರ್ತವ್ಯ ' ಎಂದು ಕಾಮನ್ವೆಲ್ತ್ ಎಡಿಟರ್ಸ್ ಅಸೋಸಿಯೇಶನ್ ನೀತಿ - ಸಂಹಿತೆ ಹೇಳು ತ್ತದೆ . ಆದ್ದರಿಂದ ಕ್ಷಮೆಯಾಚಿಸುವ ಪ್ರಸಂಗ ಬಂದರೆ ಸಂಪಾದಕ ರಾದವರು ಬೇಸರಪಟ್ಟುಕೊಳ್ಳಬಾರದು , ಅದನ್ನು ಪ್ರತಿಷ್ಠೆಯಾಗಿ ಪರಿಗಣಿಸಬಾರದು . ಓದುಗರಿಗೆ ನ್ಯಾಯ ಕಲ್ಪಿಸಿಕೊಡಲು ಈ ಕ್ರಮ ಅತ್ಯವಶ್ಯ ಎಂದು ಆ ಸಂಹಿತೆಯಲ್ಲಿ ಹೇಳಿರುವುದು ಸರ್ವಮಾನ್ಯವೇ .
ಅವರು ಆಗಸ್ಟ್ ೫ , ೧೯೭೨ರಂದು ಬೇರೆಯಾದರು . ಅವರು ಯಾವ ಕಾರಣಕ್ಕೆ ಬೇರೆಯಾದರು ಎಂದು ಯಾರಿಗೂ ಸ್ಪಷ್ಟವಾಗಿ ತಿಳಿದಿಲ್ಲ . ಅವರು ಬೇರೆಯಾಗಿದ್ದಕ್ಕೆ ಕಾರಣವನ್ನು ಕೇಳಿದಾಗ , ಒ ಪಿ ನಯ್ಯರ್ ಒಂದು ಸಲ ಹೇಳಿದ್ದು , " ನನಗೆ ಜ್ಯೋತಿಷ್ಯ ಚೆನ್ನಾಗಿ ಗೊತ್ತು . ನಾನು ಒಂದು ದಿನ ಅವಳಿಂದ ದೂರ ಸರಿಯಬೇಕೆಂದು ನನಗೆ ಗೊತ್ತಿತ್ತು . ಯಾವುದೋ ಒಂದು ಘಟನೆ ಸಹ ನಡೆಯಿತು , ಅದು ನನ್ನನ್ನು ನೋಯಿಸಿತು , ಆದ್ದರಿಂದ ನಾನು ಅವಳಿಂದ ದೂರವಾದೆ . " [ ೧೬ ] ಅದಾಗ್ಯೂ , ಅವರು ಇದನ್ನು ಸಹ ಹೆಳಿದ್ದರು " . . . ಈಗ ನನಗೆ ಎಪ್ಪತ್ತಾರು ವರ್ಷ ವಯಸ್ಸು , ನನ್ನ ಜೀವನದಲ್ಲಿ ಅತ್ಯಂತ ಮುಖ್ಯವಾದ ವ್ಯಕ್ತಿ ಎಂದರೆ ಅದು ಆಶಾ ಭೋಂಸ್ಲೆ ಎಂದು ನಾನು ಹೇಳಬಲ್ಲೆ . ನಾನು ಇಲ್ಲಿಯವರಿಗೂ ಬೇಟಿಯಾದವರಲ್ಲಿ ಅವಳೇ ಅತ್ಯುತ್ತಮ ವ್ಯಕ್ತಿ . "
ಎಂಥಾ ವಿಚಿತ್ರ ನೋಡಿ . ಸಾಮಾಜಿಕ ಸಮಾನತೆಗೆ ಹೋರಾಟ ನಡೆಸುತ್ತಾ ನಕ್ಸಲರು ಕಾಡಿನಲ್ಲಿ ತಲೆ ಮರೆಸಿಕೊಂಡು , ಕಷ್ಟ ಪಡುತ್ತಾ ಹೋರಾಟದಲ್ಲಿ ತೊಡಗಿರುತ್ತಾರೆ . ಎಲ್ಲಿ ಕಂಡರೂ ನಕ್ಸಲ್ ಜಿಂದಾಬಾದ್ ಎಂದೆಲ್ಲಾ ಕೂಗುತ್ತಿರುತ್ತಾರೆ . ಆದರೆ , ಅವರ ಥಿಂಕ್ ಟ್ಯಾಂಕ್ ಗಳಲ್ಲಿ ಬಹುತೇಕರು , ಹೀಗೇ ನಮ್ಮ ಹಳೆಮನೆಯವರ ಹಾಗೆ , ಅಧಿಕಾರದ ಕುರ್ಚಿಯಿಂದ ಕುರ್ಚಿಗೆ ಹಾರುತ್ತಿರುತ್ತಾರೆ .
ಬೆಳ್ತಂಗಡಿ : ಬೆಂಕಿ ಆಕಸ್ಮಿಕದಿಂದ ವಾಸದ ಮನೆ ಉರಿದು ಸಂಪೂರ್ಣ ನಷ್ಟಕ್ಕೊಳಗಾಗಿದ್ದ ಬೆಳ್ತಂಗಡಿ ತಾಲೂಕಿನ ಕುಕ್ಕೇಡಿ ಗ್ರಾಮದ ದಿ . ದೇವಪ್ಪ ಪೂಜಾರಿ ಅವರ ಪುತ್ರ ದೇವರಾಜ ಪೂಜಾರಿ ಅವರ ಮನೆಗೆ ಸೋಶಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರ ಸಮಿತಿ ಪಧಾದಿಕಾರಿಗಳು ಭೇಟಿ ನೀಡಿ ಒಂದು ತಿಂಗಳಿಗೆ ಬೇಕಾದಷ್ಟು ಆಹಾರ ಧಾನ್ಯವನ್ನು ವಿತರಿಸಿದರು .
ಈ ಕ್ರಿಯಾಪದದ ಬಗ್ಗೆ ಕೊಂಚ ವಿವರಿಸುವರಾ ? ಯಾವ ಧಾತು ? ನಿಷ್ಪತ್ತಿ ಹೇಗೆ ? ಈ ರೀತಿಯ ಪ್ರಯೋಗವನ್ನು ನಾ ಕಂಡದ್ದು ಇದೆ ಮೊದಲು . ಥ್ಯಾಂಕ್ಸು .
ಸದ್ಯ ನಿಮ್ಮ ಮಾತು ಸರಿಯೆನ್ನಿಸುತ್ತದೆ . ಆದರೆ ಹತ್ತು ವರ್ಷದ ಹಿಂದೆ ಆರಂಭವಾದ ಗೂಗಲ್ ಈಗ ಈ ಮಟ್ಟಿಗೆ ಬೆಳೆದಿದೆ ಎಂದ ಮಾತ್ರಕ್ಕೆ ಇನ್ನು ಹತ್ತು ವರ್ಷ ಕಳೆದ ಮೇಲೆಯೂ ಹಾಗಿರುತ್ತದೆ ಎನ್ನುವುದು ಹೇಗೆ ? ಈಗಾಗಲೇ ಮತ್ತೆ ಕೆಲವು ಗೂಗಲ್ಗಳು ನಮ್ಮ ನಾಡುವೆ ಬೆಳೆಯುತ್ತಿವೆಯೋ ಯಾರು ಬಲ್ಲರು ? : ) * ಅಶೋಕ್
೧ . ಮಾಷ್ಟ್ರ ಮಾಡ್ದಾಂಗೆ ಮಾಡಿ ಚಾಳ್ಸ್ತ್ರ್ಯಾ ಮಕ್ಕಳೇ . ಹೇಳ್ತೇ ತಡಿ ಅವ್ರ್ ಹತ್ರ
೬ . ಮಮತಕ್ಕ ತಮ್ಮ ರಾಜ್ಯಕ್ಕೆ ಒಂದು ಕೋಚ್ ಫ್ಯಾಕ್ಟರಿ ಹಾಕುಸ್ಕೊಂಡ್ರಲ್ಲಾ , ತಾವು ಯಾವ ಫ್ಯಾಕ್ಟರಿ ತರಲಿದ್ದೀರಿ ಕರ್ನಾಟಕಕ್ಕೆ ?
ಉಡುಪಿ : ಈ ಬಾರಿಯ ಸಿಇಟಿ ಆರ್ಕಿಟೆಕ್ಟ್ ವಿಭಾಗದಲ್ಲಿ ಪ್ರಥಮ ರ್ಯಾಂಕ್ ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಶ್ರೇಯಾ ಡೆಫ್ನಿ ಪಡೆದಿದ್ದಾರೆ . ಮಾದ್ಯಮಗಳೊಂದಿಗೆ ಮಾತನಾಡಿದ ಅವರು ಖಂಡಿತವಾಗಿಯೂ ಪ್ರಥಮ ರ್ಯಾಂಕ್ ನಿರೀಕ್ಷಿಸಿರಲಿಲ್ಲ . ಮೊದಲ ಹತ್ತರಲ್ಲೊಂದು ಸ್ಥಾನ ಸಿಗಬಹುದು ಅಂದುಕೊಂಡಿದ್ದೆ ಈಗ ತುಂಬಾ ಖುಷಿಯಾಗಿದೆ ಎಂದು ನಗುಮೊಗದಿಂದ ಪ್ರತಿಕ್ರಿಯಿಸಿದರು . ಬಾಲ್ಯದಿಂದಲೂ ಚಿತ್ರಕಲೆ ತುಂಬಾ ಇಷ್ಟ . ಬಿಡುವಿದ್ದಾಗಲೆಲ್ಲ ಪೇಂಟಿಂಗ್ಸ್ ಮಾಡುತ್ತಾ ಆರ್ಕಿಟೆಕ್ಟ್ ಆಗುವ ಕನಸು ಕಂಡೆ . ನಮ್ಮ ಕಾಲೇಜಿನಿಂದ ಆರ್ಕಿಟೆಕ್ಟ್ ವಿಭಾಗದಲ್ಲಿ ಇಬ್ಬರಷ್ಟೇ ಸಿಇಟಿ ಬರೆದಿದ್ದೆವು ಎಂದರು . ಶ್ರೇಯಾ ತಂದೆ ರಾಬಿನ್ಸನ್ ನವೀನ್ ಕುಮಾರ್ ಮಾತನಾಡಿ ಮಗಳು ಮೆಡಿಕಲ್ [ . . . ]
ಹೀಗೆ ಚರ್ಚೆ ಪ್ರಾರಂಭವಾಯಿತು . ನಾವೇ ವಹಿಸಿಕೊಂಡರೆ ತೋಟ ಪಾರದ ಅಗತ್ಯವೇ ಇಲ್ಲವೆಂದೂ , ಹಣ್ಣು ಕೊಯ್ದಾಗ ಎಲ್ಲ ಮನೆಗಳಿಗೂ ನಾವೇ ಸಾಕಷ್ಟು ಹಣ್ಣನ್ನು ಹಂಚುವುದರಿಂದ ಯಾರೂ ಕದಿಯುವ ಅಗತ್ಯವೇ ಬೀಳುವುದಿಲ್ಲವೆಂದೂ ಹೇಳಿದೆ . ಮುಂಗಡ ಹಣ ಸ್ವಲ್ಪ ಮಾತ್ರ ನೀಡಿ ಉಳಿದ ಹಣವನ್ನು ಕಿತ್ತಲೆ ಕೊಯಿಲು ಮಾಡಿದ ನಂತರ ಕೊಡುತ್ತೇವೆಂದು ಮಾಲೀಕರನ್ನು ಒಪ್ಪಿಸೋಣ , ನಾವೆಲ್ಲ ಸೇರಿ ಕೇಳಿದರೆ ಖಂಡಿತಾ ಒಪ್ಪುತ್ತಾರೆ , ಲಾಭ ಬಂದರೆ ಏನು ಮಾಡುವುದೆಂದು ನಾವೆಲ್ಲ ಸೇರಿ ತೀರ್ಮಾನಿಸೋಣ ಎಂದೆ . ಕಿತ್ತಲೆ , ಏಲಕ್ಕಿ , ಮೆಣಸು , ಇತ್ಯಾದಿಗಳ ಗುತ್ತಿಗೆ ವ್ಯವಹಾರವೂ ಒಂದು ಜೂಜೇ . ಮಳೆ - ಬೆಳೆ - ಮಾರುಕಟ್ಟೆ ಎಲ್ಲವೂ ನೆಟ್ಟಗಿದ್ದರೆ ಗುತ್ತಿಗೆ ಮಾಡಿಕೊಂಡವನಿಗೆ ಒಳ್ಳೆಯ ಲಾಭವಾಗುತ್ತದೆ . ಇಲ್ಲದಿದ್ದರೆ ಅಸಲು ಸಿಕ್ಕುವುದೇ ಕಷ್ಟವಾಗಿಬಿಡುತ್ತದೆ . ಎಷ್ಟೋ ಸಾರಿ ಗುತ್ತಿಗೆದಾರರು ತೋಟದ ಮಾಲೀಕರಿಗೆ ಅರ್ಧಂಬರ್ದ ಹಣಕೊಟ್ಟು , ಫಸಲನ್ನೂ ಕೊಯ್ಯದೆ ಕದ್ದು ಓಡುವುದೂ ಇದೆ . ನನಗಂತೂ ಕಿತ್ತಲೆ ಫಸಲಿನ ಲಾಭ - ನಷ್ಟಕ್ಕಿಂತಲೂ ಹೇಗಾದರೂ ಮಾಡಿ ಕಿತ್ತಲೆ ಕಳ್ಳತನವನ್ನು ನಿಲ್ಲಿಸುವುದು ಮುಖ್ಯವಾಗಿತ್ತು . ಇಲ್ಲದಿದ್ದರೆ ನಾವೆಲ್ಲ ತೋಟದಲ್ಲಿ ಮಾತ್ರವಲ್ಲ , ಊರಲ್ಲಿ ಕೂಡಾ ಕೆಟ್ಟ ಹೆಸರು ಗಳಿಸುವುದು ಖಂಡಿತವಾಗಿತ್ತು . ನಮ್ಮ ಯೋಜನೆಗೆ ಮಾಲೀಕರು ಕೂಡಾ ಒಪ್ಪಿದರು .
ನಿಮ್ಮ ಪ್ರಶ್ನೆಗೆ ಉತ್ತರ ನಾಲ್ಕನೆಯದು ಆಗಿರಬಹುದು . ಯಾಕೆಂದರೆ ಆ ಉತ್ತರದಲ್ಲಿ ಮತ್ತಷ್ಟು ಪ್ರಶ್ನೆಗಳು ಅಡಗಿವೆ . : - ) ಶುಭವಾಗಲಿ .
ಈ ಸ್ನೇಹಿತ ಅನ್ನೋ ಪದವೇ ಸ್ವಾರಸ್ಯಕರವಾದದ್ದು , ಅದರಲ್ಲಿ ಹಿತವೂ ಇದೆ , ಸ್ನೇಹವೂ ಇದೆ ! ಈ ಪದಗಳನ್ನು ಮನಸ್ಸಲ್ಲಿ ತಂದುಕೊಳ್ಳಿ - ಹಿತೈಷಿ , ವಿಶ್ವಾಸಿ , ಬಂಧು , ಬಳಗ , ನೆಂಟ , ಸಂಬಂಧಿ , ಇತ್ಯಾದಿ . . . ಇವುಗಳಲ್ಲೆಲ್ಲ ' ಸ್ನೇಹಿತ ' ನಿರಲೇಬೇಕು ಎಂದೇನಿಲ್ಲ , ಆದರೆ ಸ್ನೇಹಿತನಲ್ಲಿ ಇವೆಲ್ಲವೂ ಇವೆ . ನನ್ನಂಥ ವಲಸಿಗನಿಗೆ ಬಂದಿರಬಹುದಾದ ಹಲವಾರು ಸಮಸ್ಯೆಗಳಲ್ಲಿ ಸ್ನೇಹಿತರ ಬರವೂ ಒಂದು . ನೀವು ಕೇಳಬಹುದು - ಇಷ್ಟೊಂದು ದೊಡ್ಡ ದೇಶದಲ್ಲಿ ಸ್ನೇಹಿತರಿಗೇನು ಬರವೇ ? ಎಂದು . ಹೌದು - ನನಗರಿವಿಲ್ಲದಂತೆ ಬಹಳಷ್ಟನ್ನು ಕಳೆದುಕೊಂಡಿದ್ದೇನೆ ಅದರಲ್ಲಿ ನನ್ನ ಭಾರತೀಯ ಸ್ನೇಹಿತರನ್ನೂ ಕೂಡ . ಈ ದೇಶಕ್ಕೆ ಬಂದ ಮೊದಲಿನಲ್ಲಿ ನನ್ನ ಸ್ನೇಹಿತರುಳಿಗೆ ಪುಟಗಟ್ಟಲೆ ಪತ್ರ ಬರೆಯುತ್ತಿದ್ದೆ . ಅವರು ಬರೆದ ಪತ್ರಗಳನ್ನು ಓದುವಲ್ಲಿ ಆಗುತ್ತಿದ್ದ ಸಂತೋಷ , ಸಂಭ್ರಮ ಇಂದು ಕಣ್ಣು ಮಿಟುಕಿಸುವುದರೊಳಗೆ ಎತ್ತೆತ್ತಲಿಂದಲೂ ಬಂದು ಬೀಳಬಹುದಾದ ಇ - ಮೇಲ್ಗಳನ್ನು ಓದುವುದರಿಂದ ಆಗುವುದಿಲ್ಲ . ಅಂತೆಯೇ , ಪತ್ರ ಬರೆಯುವುದೂ ಯಾವತ್ತಿಗೋ ನಿಂತು ಹೋಗಿದೆ - ಇವತ್ತಿಗೂ ಸಹ ಮನೆಯವರಿಗೆ ಚೆಕ್ಕೋ ಮತ್ತೊಂದೋ ಕಳಿಸುವಾಗ ಬರೆದರೂ ಬರಹ ಅರ್ಧ ಪುಟ ತುಂಬುವುದಿಲ್ಲ , ದೂರವಾಣಿಯಲ್ಲಿ ಮಾತನಾಡಿ ನಮ್ಮ - ನಮ್ಮ ಸಂಬಂಧಗಳನ್ನು ಅವಿಷ್ಕರಿಸುವ ಪರಿಪಾಟಲೆಗೆ ಈ ಪತ್ರದ ಸಾಲುಗಳು ಬರೀ ನೆಪಮಾತ್ರ ಎಂದರೆ ಅತಿಯಾಗುತ್ತದೆಯೇ ? ಹಾಗಂತ , ಇದರಲ್ಲಿ ನನ್ನ ತಪ್ಪೂ ಇದೆ : ಮುಂಚೆ ಪ್ರತಿ ವರ್ಷವೂ ತಪ್ಪದೇ ರಾಖಿಯನ್ನು ಕಳಿಸುತ್ತಿದ್ದ ನನ್ನ ಅಕ್ಕ - ತಂಗಿಯರಿಗೆ ನಾನು ಕಳಿಸಬೇಡಿರೆಂದು ಹೇಳಿದ್ದೇನೆ . ಅವರು ದಿನಕ್ಕೆ ಮೂವತ್ತೈದು ರೂಪಾಯಿ ದುಡಿದು , ಅದರಲ್ಲಿ ಹದಿನೈದು ರೂಪಾಯಿ ಸ್ಟ್ಯಾಂಪು ಅಂಟಿಸಿ , ಇನ್ನು ಅಮೇರಿಕೆಗೆ ಕಳಿಸಬೇಕಾಗಿರುವುದರಿಂದ ಊರಿನಲ್ಲಿ ಸಿಗುವುದರಲ್ಲಿಯೇ ಇದ್ದ ಒಳ್ಳೆಯ ರಾಖಿಯನ್ನು ಪತ್ರದಲ್ಲಿ ಕಳಿಸುವುದಕ್ಕೆ ಅವರ ಒಂದು ದಿನದ ಕಮಾಯಿಯೇ ಬೇಕೆನ್ನಿ . ಸರಿ , ಅವರು ಕಳಿಸಿದ ಮಾತ್ರಕ್ಕೆ ನಾನು ಅದನ್ನು ಕೊನೇಪಕ್ಷ ಒಂದು ಪೂರ್ಣ ದಿನವಾದರೂ ರಾಖಿಯನ್ನು ಧರಿಸಿದರೆ ಅದರ ಸಾರ್ಥಕವಾಗುತ್ತೆ , ಇಲ್ಲಿ ಹಾಗೆ ಮಾಡಲಾಗುವುದಿಲ್ಲವಲ್ಲಾ ! ನೀವೆಲ್ಲಿಯಾದರೂ ರಾಖಿಯನ್ನು ( ರಕ್ಷಾ ಬಂಧನದ ಒಂದೆಳೆ ದಾರವಲ್ಲ , ಪೂರ್ಣ ಪ್ರಮಾಣದ ರಾಖಿಯನ್ನು ) ಧರಿಸಿರುವವರನ್ನು ನೀವು ನೋಡಿದ್ದೀರಾ ? ಇನ್ನು ಸ್ನೇಹಿತರ ವಿಷಯಕ್ಕೆ ಬರೋದಾದರೆ , ಸ್ನೇಹಿತರು ಯಾವಾಗಲೂ ವಿಶೇಷವಂತೆ , ಏಕೆಂದರೆ ಅವರನ್ನು ನಾವೇ ಆರಿಸಿಕೊಳ್ಳುತ್ತೇವಾದ್ದರಿಂದ . ಅಲ್ಲದೇ , ಸ್ನೇಹಿತರೆಲ್ಲರೂ ಸಮಾನ ಮನಸ್ಥಿತಿಯವರಿರಬೇಕೆಂದೇನೂ ಇಲ್ಲ . ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿ ಹೇಳುವುದಾದರೆ , ಸಹೋದ್ಯೋಗಿಗಳು ಸ್ನೇಹಿತರಾಗೋದಿಲ್ಲ ! ಇವೆಲ್ಲವನ್ನೂ ಗಮನಿಸಿದರೆ , ಇಲ್ಲಿ ನನ್ನ ಸುತ್ತಮುತ್ತಲೂ ನನ್ನಂಥ ಅವಕಾಶವಾದಿಗಳೇ ಇರೋದು , ಯಾರಿಗೆ ' ಹಾಯ್ ' ಎಂದರೂ ಬರೀ ಶುಷ್ಕ ನಗೆ ಮಾತ್ರ ಸಿಗುತ್ತೆ ಇಲ್ಲಿ . ಒಬ್ಬೊರನೊಬ್ಬರು ಆಡಿಕೊಂಡು , ತಳ್ಳಿಕೊಂಡು , ಹೊಡೆದಾಡಿಕೊಂಡು ಯಾವ ಕಾಲವಾಯಿತೋ ಏನೋ ? ನಾನು ಸ್ನೇಹಿತನೆಂದ ಮಾತ್ರಕ್ಕೆ , ಬರೀ ಗಂಡಸರು ಗಂಡಸರ ಸ್ನೇಹವನ್ನು ಮಾತ್ರ ಹೇಳುತ್ತಿಲ್ಲ . ನಾನು ಭಾರತದಲ್ಲಿದ್ದಾಗ ಹುಡುಗರ ಪರಿಚಯವಿದ್ದ ಹಾಗೆ ಹುಡುಗಿಯರ ಪರಿಚಯವೂ ಇತ್ತು , ಅದಂತೂ ಇಲ್ಲಿ ಆಗಿ ಹೋಗದ ವಿಷಯ ಬಿಡಿ . ನೀವು ಅಮೇರಿಕೆಗೆ ಬರುವವರಿರಬಹುದು , ಅಥವಾ ಬಂದು ಹಲವಾರು ತಿಂಗಳು ವರ್ಷಗಳನ್ನು ಕಳೆದಿರಬಹುದು . ಇಲ್ಲಿನ ಅಗಾಧವಾದ ಅದಮ್ಯತೆಯಲ್ಲಿ ಸ್ನೇಹಿತರ ಕೊರತೆಯೂ ಒಂದು , ನಿಮ್ಮ ಸ್ನೇಹಿತರ ಬಗ್ಗೆ ಒಂದು ಕ್ಷಣ ಆಲೋಚಿಸಿ , ಅವರ ಸಂಖ್ಯೆ ಐದಕ್ಕಿಂತ ಹೆಚ್ಚಿದ್ದರೆ ' ಭಲೇ ' ಎಂದು ನಿಮ್ಮ ಬೆನ್ನನ್ನೇ ನೀವು ತಟ್ಟಿಕೊಳ್ಳಿ , ಇಲ್ಲವೆಂದಾದರೆ ನೀವು ನನ್ನಂಥವರಾದ್ದರಿಂದ ನನ್ನ ಸ್ನೇಹಿತರಾಗಿ !
ಬಿಳಿಯ ಏನು ಮಾಡಿದರೂ ಅದು ಸಲೀಸಾಗಿ ಒಂದೆರಡು , ಛೆ , ಛೆ , ಹಾಗಾಗಬಾರದಿತ್ತು , ಹೀಗಾಗ ಬಾರದಿತ್ತು ಎಂದು ಮರುಕ ಪಟ್ಟು ಯಥಾ ಸ್ಥಿತಿ ತಮ್ಮ ಕಾರುಬಾರನ್ನು ನಡೆಸುವ ಚಾಳಿಗೆ ನಮ್ಮಲ್ಲಿ ಉತ್ತರವಿದೆಯೇ ?
ಅಮೇರಿಕದ Office of Naval Research ವಿಜ್ನಾನಿ ರೊನಾಲ್ ಕೋಸ್ಟಾಫ್ ಎಂಬುವರ ಅಧ್ಯಯನದ ಪ್ರಕಾರ 1980ರಲ್ಲಿ ಭಾರತ ಚೀನಾಗಿಂತ 14 ಪಟ್ಟು ಜಾಸ್ತಿ ಲೇಖನಗಳನ್ನು ಪ್ರಕಟಿಸುತ್ತಿತ್ತು . 1995ರ ವೇಳೆಗೆ ಎರಡೂ ದೇಶಗಳು ಒಂದೇ ಮಟ್ಟ ತಲುಪಿದ್ದವು . ಆದರೆ 2005ರ ವೇಳೆಗೆ ಚೀನಾ ಭಾರತಕ್ಕಿಂತ ಮೂರು ಪಟ್ಟು ಹೆಚ್ಚು ಪ್ರಕಟಣೆಗಳಿಂದ ಬಹಳ ಮುಂದುವರೆದಿತ್ತು . ಎಂದರೆ ಚೀನಾ ಕೇವಲ ಇಪ್ಪತ್ತೈದು ವರ್ಷಗಳಲ್ಲಿ ತನ್ನ ವಿಜ್ನಾನದ ಜಾಗತಿಕ ಕೊಡುಗೆಯನ್ನು ಸುಮಾರು 40 ಪಟ್ಟು ಹೆಚ್ಚಿಸಿದಂತಾಯಿತು . ಭಾರತೀಯರಿಗಿದ್ದಷ್ಟು ಇಂಗ್ಲೀಷ್ ಭಾಷೆಯ ಜ್ನಾನದ ಅನುಕೂಲ ತಮಗಿಲ್ಲದಿದ್ದಾಗ್ಯೂ ಚೀನಾ ದೇಶದ ವಿಜ್ನಾನಿಗಳು ಜಾಗತಿಕ ಮಟ್ಟದಲ್ಲಿ ತಮ್ಮ ವಿಜ್ನಾನದ ಕೊಡುಗೆಯ ಸಂಖ್ಯೆ ಮತ್ತು ಗುಣಮಟ್ಟ ಇಷ್ಟರಮಟ್ಟಿಗೆ ಹೆಚ್ಚಿಸಿದ್ದು ನಿಜಕ್ಕೂ ಶ್ಲಾಘನೀಯ .
" ಅಯ್ಯೋ ! ! ತಾಯಿ ! ದಿನಾ ನೋಡ್ಕತಿರ್ನಿಲ್ವೆ , ಇವತ್ಯಾಕೋ ಆಯ್ತಿಲ್ಲಾ ವಸಿ ನೀನೇ ನೋಡ್ಕವ " ಅಂತ ಗ್ವಾಗರ್ದ್ಲು ಮುದ್ಕಿ .
ಬಹುತ ಹೀ ಸುಂದರ ತಸ್ವೀರೇಂ ಹೈಂ . ಬುಲ ಟೇಮ್ಪಲ ಕೋ ವಹಾಂ " ದೋದ್ದಾ ಬಸವಾ " ಕೇ ನಾಮ ಸೇ ಜನ ಜಾತಾ ಹೈ . ದ್ದೋದ್ದಾ ಮತಲಬ ಬಡಾ ಔರ ಬಸವಾ ಕಾ ಮತಲಬ ಹುಆ ಸಾಂಡ . ( ನಂದೀ ) . ಮಜಾ ಆ ಗಯಾ . ಆಭಾರ .
ನೀಲಾಂಜನರೆಂಬ ಕಾವ್ಯನಾಮದಲ್ಲಿ ಇವರು ನಡೆಸುವ ' ಅಲ್ಲಿದೆ ನಮ್ಮ ಮನೆ ' ಎಂಬ ವಿಚಾರವೈವಿಧ್ಯಗಳಿಗೆ ಮುಡಿಪಾದ , ಛಾಯಾಚಿತ್ರಗಳಿಂದ ಕಳೆಕಟ್ಟಿರುವ ಇನ್ನೊಂದು ಬ್ಲಾಗಿದೆ . ಇಲ್ಲಿಯ ಹೆಚ್ಚಿನ ಬರಹಗಳು ಇಂಗ್ಲಿಷಿನಲ್ಲಿವೆ . ಇತ್ತೀಚಿನ ಬರಹದಲ್ಲಿ ತಮ್ಮ ಬ್ಲಾಗಿಗೆ ವರ್ಷ ತುಂಬಿರುವ ಬಗ್ಗೆ ನಮ್ರತೆಯಿಂದ ಬರೆದಿದ್ದಾರೆ .
ಆತ್ಮೀಯ ನಿಮ್ಮ ಚಿಕ್ಕ ಚೊಕ್ಕ ಕವನಗಳು ಮನಸ್ಸಿಗೆ ಮುಟ್ಟುತ್ತಿವೆ ನಿಮಗಾಗಿ ಇನ್ನೊ೦ದಿಷ್ಟು ನಾನು ಬರೆದ ಸಾಲುಗಳು ೧ ಇತ್ತೀಚೆಗೆ ಉಸಿರಾಡುವಾಗ ಉಸಿರೊಡನೆ ನೀನು ನನ್ನಗಲಿ ಹೋಗುವೆಯೆ೦ದು ಉಸಿರಾಡುವುದನ್ನು ನಿಲ್ಲಿಸಿದ್ದೇನೆ ೨ ಬೇಡವೆ೦ದರೂ ಅದ್ಯಾಕೋ ಕಣ್ಣು , ನಿನ್ನ ಕ೦ಡರೆ ಸಾಕು ನಾಚುತ್ತದೆ ೩ ನೀನು ನನ್ನನ್ನು ಬಿಟ್ಟು ಹೋದ ಮೇಲೆ ನಾನೂ ನನ್ನನ್ನು ಬಿಟ್ಟು ಹೋದೆ ಹರೀಶ ಆತ್ರೇಯ
ಇವನಿಗೆ ಮೊದಲು ಸೈಕಲ್ ಕಲಿಯುವಾಗ ಆದ ಮಂಡಿಗಾಯ , ಅಪ್ಪನ ಧರ್ಮದೇಟು , ಪಕ್ಕದ ಮನೆಯ ಹುಡುಗನೊಂದಿಗೆ ಬುಗುರಿಗಾದ ಜಗಳ , ಮೊದಲು ಅವರ ಮನೆಗೇ ಬಣ್ಣದ ಟಿವಿ ಬಂದಾಗ ಅವನೊಂದಿಗೆ ಬೆಳೆಸಿದ ಗೆಳೆತನ , ಮೊದಲ ದಿನ ಹೈಸ್ಕೂಲಿಗೆ ಹೋದಾಗ ಆದ್ ಕಸಿವಿಸಿ ಅರ್ಥವೇ ತಿಳಿಯತಿದ್ದ ಮ್ಯಾಥ್ಸು , ಖೋ ಖೋ ಆಟದಲ್ಲಿ ಯಾವಾಗಲು ಬರುತ್ತಿದ್ದ ಫಸ್ಟ್ ಪ್ರೈಜು ( ಆವಾಗ ಕ್ರಿಕೆಟ್ಟು ಎಲ್ಲಿತ್ತು ) , ಕನ್ನಡ ಮೇಷ್ಟ್ರ ಅದ್ಭುತ ವ್ಯಾಕರಣ , ಮುಂದಿನ ಬೆಂಚಿನ ಹುಡುಗಿಯ ಜಡೆ ಜಗ್ಗಿದ್ದಕ್ಕೆ ಬಿದ್ದ ಇಂಗ್ಲಿಷ ಸರ್ ವದೆಗಳು .
೧೦೫ . ಉತ್ಪತ್ತಿ ಶುಕ್ಲ - ಶೋಣಿತದಿಂದಾದ ಲಜ್ಜೆ ಸಾಲದೆ ? ಅಂತು ಬಲಿದ ಸಪ್ತಧಾತುವಿನ ನರಕದೇಹದೊಳಿಪ್ಪ ಹೇಸಿಕೆ ಸಾಲದೆ ? ಮತ್ತೆಯು ಪಾಪಂಗಳ ಮಾಡಿ ದುರಿತಂಗಳ ಹೆರುವ ಹೇಗತನವೇಕಯ್ಯ ? ಕಾಲನ ಕೈಯ ಬಡಿಸಿಕೊಂಡು ನರಕವನುಂಬುದು ವಿಧಿಯೇ , ಎಲೆ ಮನುಜ ? ಒತ್ತೊತ್ತೆಯ ಜನನವ ಗೆಲುವಡೆ ಕರ್ತನ ಪೂಜಿಸು ನಮ್ಮ ಕೂಡಲಸಂಗಮದೇವನ !
ಈ ನಮ್ಮ ಆಧುನಿಕ ಕಾಲದಲ್ಲಿ ಯಾವುದನ್ನೂ ಅದರ ಪವಿತ್ರ ಸ್ಥಿತಿಯಲ್ಲಿ ಉಳಿಸಿಕೊಳ್ಳುವುದು ಸಾಧ್ಯವೇ ಇಲ್ಲವೋ ಏನೋ ಎಂದು ನನಗನ್ನಿಸಿತ್ತು . ಬಾಲೆಯರು ಮತ್ತು ವೃದ್ಧೆಯರು ಅಯ್ಯಪ್ಪ ದರ್ಶನ ಮಾಡಬಹುದು . ಆದ್ದರಿಂದ ಇದು ಸ್ತ್ರೀ ವಿರೋಧಿಯಲ್ಲ . ಕೇವಲ ಯುವತಿಯರಿಗಷ್ಟೇ ವಿರೋಧಿಯಾದ ನಿಯಮ . ಯಾಕೆಂದರೆ ನಲವತ್ತು ದಿನಗಳ ಏಕಾಗ್ರವಾದ ದೈವನಿಷ್ಠೆಯ ವ್ರತ ಬಹಿಷ್ಠೆಯರಾಗಬಹುದಾದ ಹೆಂಗಸರಿಗೆ ಸಲ್ಲದ ವ್ರತ ಎಂದು ಈ ನಿಯಮ ಇದ್ದಿರಬಹುದು . ಇದನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ . ಆದರೆ ಒಪ್ಪಿಕೊಳ್ಳಲಾರೆ . ಯಾಕೆಂದರೆ ಯುವತಿಯರಾಗಿದ್ದಾಗಲೇ ಅಕ್ಕಮಹಾದೇವಿ ಮತ್ತು ಮೀರಾ ಸಂತತ್ವವನ್ನು ಪಡೆದವರು ಎಂಬ ನಮ್ಮ ಗಾಢವಾದ ನಂಬಿಕೆಯನ್ನು ಮರೆಯುವಂತಿಲ್ಲ . ದೈವ ಸಾಕ್ಷಾತ್ಕಾರ ಯಾರಿಗಾದರೂ ಯಾವ ಸಮಯದಲ್ಲಾದರೂ ಆಗಬಹುದು ಎನ್ನುವುದೇ ಭಕ್ತಿ ಮಾರ್ಗದ ಗಾಢವಾದ ನಂಬಿಕೆ . ಪ್ರಹ್ಲಾದ ಮತ್ತು ಧ್ರುವ ಬಾಲರಾಗಿದ್ದಾಗಲೇ ದೈವ ಸಾಕ್ಷಾತ್ಕಾರ ಪಡೆದವರು .
ಅಯ್ಯೊ . . ಈ ಲಿಸ್ಟ್ ನಲ್ಲಿ ನಮ್ಮ ಧಾರವಾಡದ ಮುಗದ ಸೇರಿಲ್ಲ ! ಈ ಲೇಖನದಿಂದ ಬಹುಶ : ಸೇರಬಹುದು ಎಂಬ ಆಶಾಭಾವನೆ ನಮ್ಮಿಬ್ಬರದು !
ತುಮಕೂರು ಜಿಲ್ಲೆಯ ಉಸ್ತುವಾರಿ ಸಚಿವರಾಗಿ ನೇಮಕವಾದ ನಂತರ ತಾವು ತುಮಕೂರು ನಗರದ ಸಮಗ್ರ ಅಭಿವೃದ್ಧಿ ಬಗ್ಗೆ ವಿಶೇಷ ಕಾಳಜಿ ವಹಿಸಿರುವುದಕ್ಕೆ ನಮ್ಮ ಸಂಸ್ಥೆ ಅಭಿನಂದನೆ ಸಲ್ಲಿಸುತ್ತದೆ . ನಮ್ಮ ಸಂಸ್ಥೆ
ಸ್ಕಿಜೋಫ್ರೇನಿಯಾದ ಒಂದು ಕೌಟುಂಬಿಕ ಇತಿಹಾಸ ಮತ್ತು ತಾತ್ಕಾಲಿಕ ಅಥವಾ ಸ್ವಯಂ - ಸೀಮಿತತೆಯ ಮನೋವಿಕೃತ ಅನುಭವಗಳ ಅಸ್ತಿತ್ವವನ್ನು ಒಳಗೊಂಡ ' ಅತಿ ಹೆಚ್ಚು - ಅಪಾಯದ ಮಾನಸಿಕ ಸ್ಥಿತಿಯ ' ಮಾನದಂಡಗಳನ್ನು ಈಡೇರಿಸುವ ಜನರು , ಒಂದು ವರ್ಷದ ನಂತರ ಇಂಥ ರೋಗಸ್ಥಿತಿಯೊಂದಿಗೆ ಗುರುತಿಸಲ್ಪಡುವ 20 - 40 % ನಷ್ಟು ಸಾಧ್ಯತೆಗಳನ್ನು ಹೊಂದಿರುತ್ತಾರೆ . [ ೧೧೩ ] ' ಉನ್ನತ - ಅಪಾಯದ ' ಮಾನದಂಡಗಳನ್ನು ಈಡೇರಿಸುವ ಜನರಲ್ಲಿ ಸಂಪೂರ್ಣ - ಬೆಳೆದ ಸ್ಕಿಜೋಫ್ರೇನಿಯಾವು ಬೆಳೆಯುವ ಸಾಧ್ಯತೆಗಳನ್ನು ಕಡಿಮೆಮಾಡುವಲ್ಲಿ ಮಾನಸಿಕ ಚಿಕಿತ್ಸೆಗಳು ಮತ್ತು ಔಷಧೀಯ ಚಿಕಿತ್ಸೆಯ ಬಳಕೆಯು ಪರಿಣಾಮಕಾರಿಯಾಗಿ ಕಂಡುಬಂದಿದೆ . [ ೧೧೪ ] ಆದಾಗ್ಯೂ , ಮನೋವಿಕೃತಿ - ನಿರೋಧಕ ಔಷಧೀಯ ಚಿಕಿತ್ಸೆಯ ಪಾರ್ಶ್ವ - ಪರಿಣಾಮಗಳ ಬೆಳಕಿನಲ್ಲಿ ಸ್ಕಿಜೋಫ್ರೇನಿಯಾವನ್ನು ಎಂದಿಗೂ ಬೆಳೆಸಿಕೊಳ್ಳದಿರಬಹುದಾದ ಜನರ ಚಿಕಿತ್ಸೆಯು ವಿವಾದಾತ್ಮಕ [ ೧೧೫ ] ಎನಿಸಿಕೊಂಡಿದೆ . ನಿರ್ದಿಷ್ಟವಾಗಿ ಹೇಳುವುದಾದರೆ , ಸಮರ್ಥವಾಗಿ ವಿರೂಪಗೊಳಿಸಬಲ್ಲ ಟಾರ್ಡೈವ್ ಡಿಸ್ಕಿನೇಸಿಯಾ ಮತ್ತು ಅಪರೂಪದ ಆದರೆ ಸಮರ್ಥವಾಗಿ ಮಾರಣಾಂತಿಕವಾದ ನ್ಯೂರೋಲೆಪ್ಟಿಕ್ ಮ್ಯಾಲಿಗ್ನೆಂಟ್ ರೋಗದ ಸಹಲಕ್ಷಣದ ಸಂದರ್ಭದಲ್ಲಿ ಇದು ಹೆಚ್ಚು ಅನ್ವಯವಾಗುತ್ತದೆ . [ ೧೧೬ ] ಸ್ಕಿಜೋಫ್ರೇನಿಯಾಕ್ಕಾಗಿರುವ ಅತಿ ವ್ಯಾಪಕವಾಗಿ ಬಳಸಲಾಗಿರುವ ವ್ಯಾಧಿನಿರೋಧಕ ಆರೋಗ್ಯ ರಕ್ಷಣೆಯ ಸ್ವರೂಪವು ಸಾರ್ವಜನಿಕ ಶಿಕ್ಷಣದ ಆಂದೋಲನಗಳ ಸ್ವರೂಪವನ್ನು ಪಡೆದುಕೊಳ್ಳುತ್ತದೆ . ಇದು ಅಪಾಯಕರ ಅಂಶಗಳು ಹಾಗೂ ಮುಂಚಿನ ರೋಗಲಕ್ಷಣಗಳ ಕುರಿತು ಮಾಹಿತಿಯನ್ನು ಒದಗಿಸುತ್ತದೆ ಮತ್ತು ವಿಳಂಬದ ಅನುಭವವನ್ನು ಪಡೆಯುತ್ತಿರುವವರಿಗಾಗಿ ರೋಗಪತ್ತೆಯ ಕ್ರಮವನ್ನು ಸುಧಾರಿಸಲು ಹಾಗೂ ಮುಂಚಿತವಾಗಿ ಚಿಕಿತ್ಸೆಯನ್ನು ಒದಗಿಸುವ ಗುರಿಯನ್ನು ಇದು ಹೊಂದಿದೆ . [ ೧೧೭ ]
ರೂನೇ ಅವರು ಹೊಸ ಅಭಿಯಾನವನ್ನು ಸ್ಕೋರ್ ಮಾಡುವುದರ ಮೂಲಕ , 2009 ರ ಕಮ್ಯುನಿಟಿ ಶೀಲ್ಡ್ನಲ್ಲಿ 90 ನೇ ನಿಮಿಷದಲ್ಲಿ ಒಂದು ಗೋಲ್ ಪಡೆಯುವುದರ ಮೂಲಕ ಆರಂಭಿಸಿದರು . ಆದರೂ , ಯುನೈಟೆಡ್ ತಂಡವು ಚೆಲ್ಸಿಯಾ ತಂಡದ ವಿರುದ್ಧ ಪೆನಾಲ್ಟಿಯಲ್ಲಿ ಆಟದಲ್ಲಿ ಸೋತಿತು . ರೂನೇ ಅವರು 2009 - 10 ರ ಸಮಯದಲ್ಲಿ ಬರ್ಮಿಂಗ್ಹ್ಯಾಮ್ ಸಿಟಿ ತಂಡದ ವಿರುದ್ಧ ನಡೆದ ಆಂರಂಭಿಕ ಪಂದ್ಯದಲ್ಲಿ ಕೇವಲ ಒಂದೇ ಗೋಲು ಪಡೆದರು . ಈ ಮೂಲಕ ಯುನೈಟೆಡ್ ತಂಡದಲ್ಲಿ ಅವರು ಗಳಿಸಿದ ಗೋಲುಗಳ ಸಂಖ್ಯೆ 99 ಆಯಿತು [ ೨೬ ] ಅವರು ಮುಂದಿನ ಪಂದ್ಯದಲ್ಲಿ ಸ್ಕೋರ್ ಮಾಡುವಲ್ಲಿ ವಿಫಲರಾದರು . ಟರ್ಫ್ಮೂರ್ನಲ್ಲಿ ಹೊಸದಾಗಿ ಭಡ್ತಿ ಪಡೆದ ತಂಡವಾದ ಬರ್ನ್ಲೀ ವಿರುದ್ಧ 1 - 0 ಅಂತರದಲ್ಲಿ ಐತಿಹಾಸಿಕ ಸೋಲು ಅನುಭವಿಸಿದರು . 2009 ರ ಆಗಸ್ಟ್ 22 ರಂದು ಅವರು ಕ್ಲಬ್ ಗಾಗಿ 100 ಗೋಲು ಸಂಪಾದಿಸಿದ 20 ನೇ ಮ್ಯಾಂಚೆಸ್ಟರ್ ಯುನೈಟೆಡ್ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು . ವಿಗಾನ್ ಅಥ್ಲೆಟಿಕ್ ನಲ್ಲಿ 5 - 0 ಅಂತರದಲ್ಲಿ ಪಡೆದ ಗೆಲುವಿನ ಪಂದ್ಯದಲ್ಲಿ ಎರಡು ಬಾರಿ ಬಾಲನ್ನು ನೆಟ್ಗೆ ನುಗ್ಗಿಸುವ ಮೂಲಕ ಈ ಸಾಧನೆ ಮಾಡಿದರು . ಇದೇ ಪಂದ್ಯದಲ್ಲಿ ಮತ್ತೊಬ್ಬ ಆಟಗಾರ ಮೈಕಲ್ ಓವೆನ್ ಅವರು ಯುನೈಟೆಡ್ ತಂಡದಲ್ಲಿ ಪ್ರಥಮ ಗೋಲು ಗಳಿಸಿದರು . [ ೨೭ ] .
ಹಂಗೇರಿಯ ಮದ್ಯದ ದೊರೆಯೊಬ್ಬನ ಹೆಂಡತಿಗೆ ಈ ಇಬ್ಬರಿಗಿಂತ ಡಿಫರೆಂಟ್ ಎಂಬಂಥ ಹುಚ್ಚಿತ್ತು . ಸುಮ್ನೇ ಅಲ್ಲ . ಅವಳೂ ಸಖತ್ ಸುಂದರಿಯೇ . ತರಹೇವಾರಿ ಕನ್ನಡಿಗಳಲ್ಲಿ ತನ್ನ ಸೌಂದರ್ಯ ನೋಡಬೇಕು ಎಂಬ ವಿಕ್ಷಿಪ್ತ ಆಸೆ ಅವಳದು . ಅದೇ ಕಾರಣದಿಂದ ಜಗತ್ತಿನ ನಾನಾ ಕಡೆಗಳಿಂದ ಆಕೆ ಕನ್ನಡಿ ತಂದಿಟ್ಟುಕೊಂಡಿದ್ದಳಂತೆ . ಅವಳ ಮನೇಲಿ , ಒಂದೆರಡಲ್ಲ 2750 ದುಬಾರಿ ಬೆಲೆಯ ಕನ್ನಡಿಗಳಿದ್ದವಂತೆ . ( ಅಂದ ಮೇಲೆ ಅವುಗಳನ್ನು ನೇತು ಹಾಕಲು ಗೋಡೆಗೆ ಅದೆಷ್ಟು ಮೊಳೆ ಹೊಡೆದಿದ್ದಾಳೋ ಯೋಚಿಸಿ ! ) ಅವಳ ಗಂಡ , ಕನ್ನಡಿಗಳಿಗೆ ದುಡ್ಡು ಕೊಟ್ಟು - ಕೊಟ್ಟೇ ಬರ್ಬಾದ್ ಆಗಿ , ಆ ಸ್ಥಿತಿಯಲ್ಲೇ ಸತ್ತೂ ಹೋದನಂತೆ ! ಮುಂದೆ ಈ ಸುಂದರಿ , ಹೊಟ್ಟೆಪಾಡಿಗಾಗಿ ತಾನು ಅಷ್ಟೊಂದು ಪ್ರೀತಿಸಿದ್ದ ಕನ್ನಡಿಗಳನ್ನೇ ಒಂದೊಂದಾಗಿ ಮಾರಿಕೊಂಡಳಂತೆ . ಅದೊಂದು ದುರ್ದಿನ ದೊಡ್ಡ ನಿಲುವುಗನ್ನಡಿಯ ಮುಂದೆ ನಿಂತಿದ್ದವಳು , ಆಕಸ್ಮಿಕವಾಗಿ ಕಾಲು ಜಾರಿ ಅದೇ ಕನ್ನಡಿಯ ಮೇಲೆ ಬಿದ್ದು , ಗಾಜು ಚುಚ್ಚಿಕೊಂಡಿದ್ದರಿಂದ ಸತ್ತು ಹೋದಳಂತೆ !
ಬೇಸರವಾದಾಗ ಮಾತ್ರ ಇಲ್ಲಿ ಬರುವುದಕ್ಕೆ ಇನ್ನೂ ಬೇಸರವಾಗ್ತಿದೆ ! ! ಬಣ್ಣ ಹಚ್ಚುವವರು . . . ಚಿತ್ರ ಯಾರದಾದರೇನು , ನಮ್ಮದೇ ಬಣ್ಣ ಅಂದುಕೊಂಡು ಹಚ್ಚುತ್ತೇವೆ . . . ಹಚ್ಚುತ್ತಿರುವ ತನಕ ನಮ್ಮದೇ ಬಣ್ಣ . ನಮ್ಮದೇ ಚಿತ್ರ ಕೂಡ . ಇವೆಲ್ಲ ಆಟ ನಡೆಯುವುದು ನಮಗೆ ಬೇಕಾದ ಬಣ್ಣ ಬೇಕಾದ ಹಾಗೆ ಹಚ್ಚಲು ಬಿಡುವವರೆಗೆ ಮಾತ್ರ ! ! ಯಾಕೆ ? ಹೂಗಿಡಕ್ಕೆ ನೀರು ಹೊಯ್ದು , ಗೊಬ್ಬರ ಹಾಕಿ , ದಿನಾ ಅದು ಏನು ಮಾಡುತ್ತಿದೆಯೆಂದು ನೋಡಿ ಪ್ರೀತಿಯಿಂದ ಬೆಳೆಸುವುದು ಯಾಕೆ ? ಕೊನೆಗೊಂದು ದಿನ ಹೂಬಿಟ್ಟಾಗ ಕೊಯ್ದು ಕೊಲ್ಲಲಿಕ್ಕೆಯೇ ? ಬದುಕು ಅಡಗಿರುವುದೇ ಅಡಗಿರುವುದನ್ನು ಹುಡುಕುವುದರಲ್ಲಿ . . . ಅಡಗಿರುವುದನ್ನು ಹುಡುಕುವುದೇ ಒಂದು ದೊಡ್ಡ ಸಂಭ್ರಮ . . . ಆದರೆ , ಅಡಗಿರುವುದು ಎದುರಿಗೆ ತೆರೆದು ನಿಂತಾಗ ಇನ್ಯಾವುದೋ ಅಡಗಿರುವುದರ ಕಡೆಗೆ ಸೆಳೆಯುತ್ತದೆ ಮನ . ನೋವು ನೋವಿನಷ್ಟು ಸಿಹಿ ಇನ್ಯಾವುದೂ ಇಲ್ಲ ಅಂದಿದ್ದರು ಅವರು . ನೋವು ಮನುಷ್ಯನನ್ನು ಬೆಳೆಸುತ್ತದೆ ಎಂದಿದ್ದರು ಇವರು . ನನಗೆ ಮಾತ್ರ ಸಿಹಿ ಬೇಕಾಗಿಲ್ಲ ಬೆಳೆಯೋದೂ ಬೇಕಾಗಿಲ್ಲ ಹಿಂಡಿ ತಿನ್ನೋ ಈ ನೋವು ಬೇಕಾಗಿಲ್ಲ . . ! ! : - (
ಜೇವ ಹಿ೦ಡೋ ನೋವಿನ ಕ್ರೂರತೆಗೆ ಈ ಸೌ೦ದರ್ಯ ಬರಿಯ ಹಗಲುವೇಷ . . .
ವಿಶ್ವ ಗೋ ಸಮ್ಮೇಳನ ಮುಗಿದಿದೆ . ಕ್ರಿಸ್ತ ಶಕೆ ಮುಗಿದು ಗೋ ಶಕೆ ಪ್ರಾರಂಭವಾಗಿದೆ ಅನ್ನಬಹುದು . ಇಲ್ಲಿಯ ತನಕ ಗೋ ಏನ್ನುವುದು ಬರೀ ಹಾಲು ಕೊಡುವ ಯಂತ್ರ ಎಂದರಿತಿದ್ದ ಆಧುನಿಕ ಸಮಾಜ ( ? ) ಗೋವಿನ ಬಗ್ಗೆ ಅಲ್ಪಸಲ್ಪ ಅರಿತಿರುವುದು ಗೋ ಶಕೆಯ ಪ್ರಾರಂಭ ಅನ್ನಬಹುದು . ಹಾಲು ಕೊಡದ ಹಸುಗಳನ್ನು ಕಸಾಯಿ ಖಾನೆಗೆ ಮಾರುವ ಮುನ್ನ ಜನ ಸ್ವಲ್ಪ ಯೋಚಿಸುವಂತಾಗಿದೆ . ಹಿಂದೆಲ್ಲಾ ಗೋ ಅಂದರೆ ಪೂಜ್ಯ ಭಾವನೆಯಿತ್ತು . ಕಾಲಕ್ರಮೇಣ ಜನರಲ್ಲಿ ಅದು ಮರೆಯಾಯ್ತು . ಇಂದಿಗೂ ಹಳ್ಳಿಗಳಲ್ಲಿ ಗೋವನ್ನು ಪೂಜಿಸುತ್ತಾರೆ . ಯಾವುದಾದರು ಕಾರ್ಯಕ್ರಮದಲ್ಲಿ ಊಟಕ್ಕೆ ಮುನ್ನ " ಗೋ ಗ್ರಾಸ " ಕೊಡುವುದನ್ನು ನೀವು ನೋಡಿರಬಹುದು . ಗಂಟೀ ಪೂಜೆ ( ಗೋ ಪೂಜೆ ) ಹಬ್ಬ ನಿಮಗೆ ಗೊತ್ತಿರಬಹುದು . ಕೆಲವು ಕಡೆ ದೀಪಾವಳಿಯ ದಿನ ಮಾಡ್ತಾರೆ . ಗೋವನ್ನು ತೊಳೆದು ಅವಕ್ಕೆ ಶೃಂಗಾರ ಮಾಡಿ ಪೂಜಿಸಿ ಅವನ್ನು ಗುಡ್ಡಕ್ಕೆ ಕರೆದುಕೊಂಡು ಹೋಗ್ತಾರೆ . ಅಲ್ಲಿ ಹುಮ್ಮಸ್ಸು ಇರುವ ಯುವಕರು ಗೋವಿನ ಸರವನ್ನು ಕೀಳುವ ಪದ್ದತಿ ಇದೆ . ಗೋವನ್ನು ಅಟ್ಟಿಸಿಕೊಂಡು ಹೋಗಿ ಸರ ( ಅಡಕೆ ಸರ , ಚೆಂಡು ಹೂವಿನ ಸರ . . . ) ಕೀಳುತ್ತಾರೆ . ಸಿಗದೇ ಇದ್ದರೆ ಗೋ ಓಡುವಾಗ ಬಿದ್ದ ಸರವನ್ನು ಯಾರು ನೋಡದ ಹಾಗೆ ಎತ್ತಿಕೊಂಡು ತಾವೇ ಕಿತ್ತ ಹಾಗೆ ಬಂದು ಫೋಸು ಕೊಡುವವರೂ ಇದ್ದಾರೆ . ಇನ್ನು ಕೆಲವರು ಇದರ ಉಸಾಬರಿ ಬೇಡ , ಹಬ್ಬಕ್ಕೆ ಹಾಕಿದ ಹೊಸ ( ? ) ಬಟ್ಟೆ ಹಾಳಾದೀತು ಎಂದು ಸುಮ್ಮನಿರುತ್ತಾರೆ .
ನವದೆಹಲಿ : ಕಾಮನ್ವೆಲ್ತ್ ಗೇಮ್ಸ್ನಲ್ಲಿ ಅದ್ಬುತ ಸಾಧನೆ ತೋರಿದ ಭಾರತೀಯ ಆಟಗಾರರು ಇದೀಗ ಚೀನಾದಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ನಲ್ಲಿ ೩೬ ವಿವಿಧ ಬಗೆಯ ಕ್ರೀಡೆಗಳಲ್ಲಿ ಭಾಗವಹಿಸಲಿದ್ದಾರೆ . ಒಟ್ಟು ೪೨
ಕ . ಗ . ಪ . ಕನ್ನಡ ತಂತಂಶವನ್ನು ಓಪನ್ ಸೋರ್ಸ್ಗೆ ಇಡಿ ಅದನ್ನು ಅಭಿವೃದ್ದಿ ಪಡಿಸೋಣ ಎಂದು ಕೇಳಿದಾಗ ಕ . ಗ . ಪ . ಇದರ ಬಗ್ಗೆ ಪ್ರತಿಕ್ರಿಯಿಸಲಿಲ್ಲ ಆಗ ಅವರು ಮಾಡಿದ ಕೆಲಸ ಗೊತ್ತಾಯಿತು ಅದು ಅವರು ಮಾಡಿದ್ದಲ್ಲ ಅವರು ಕದ್ದಿದ್ದಾರೆ ಅಂತ ಹೀಗೆ ಕದ್ದಿರುವುದು ಆಕೃತಿ ಆನಂದ್ ಅವರಿಂದ ಆನಂದ್ ಅವರು ಬರಹದಿಂದ ಬಳಸಿಕೊಂಡಿದ್ದರು ಆದ್ದರಿಂದ ಅವರು ಓಪನ್ ಸೋರ್ಸ್ಗೆ ಇಡಲು ಪ್ರಯತ್ನಿಸುತ್ತಿಲ್ಲ .
ನನ್ನ ಬರವಣಿಗೆಯ ಹಾದಿಯಲ್ಲಿನ ಇಷ್ಟು ಕಾಲದಲ್ಲಿ ನಾನು ಪ್ರಜ್ಞಾಪೂರ್ವಕವಾಗಿ ರವಿಬೆಳಗೆರೆ ಎಂಬ ಶಕ್ತಿಯ ಅನುಕರಣೆ ಮಾಡುವ ಪ್ರಯತ್ನ ಮಾಡಿದ್ದೇನೆ . ಅನಂತರ ಆ ಅನುಕರಣೆಗಾಗಿ guilt ಅನುಭವಿಸಿದ್ದೇನೆ . ನಾನು ಯಾರ ಅನುಕರಣೆಯೂ ಮಾಡುತ್ತಿಲ್ಲ ಎಂದು ಸಾಧಿಸುವ ವ್ಯರ್ಥ ಪ್ರಯತ್ನವನ್ನೂ ಮಾಡಿದ್ದೇನೆ . ಈಗೀಗ ಪ್ರಜ್ಞಾಪೂರ್ವಕವಾಗಿ ಎಲ್ಲಾ ಬಗೆಯ ಅನುಕರಣೆಗಳ ಪ್ರಭಾವವನ್ನು ಮೀರಿನಿಲ್ಲುವ ಪ್ರಯತ್ನ ಮಾಡುತ್ತಿದ್ದೇನೆ . ಆದರೂ ತುಂಬಾ ಚಿಕ್ಕಂದಿನಲ್ಲೇ ಬರವಣಿಗೆಯೆಡೆಗೆ , ಓದಿನೆಡೆಗೆ ನನ್ನಲ್ಲಿ ಅದಮ್ಯವಾದ ಪ್ಯಾಶನ್ ಹುಟ್ಟಿಸಿದ ಆ ಲೇಖಕನಿಗೊಂದು ಶುಕ್ರಿಯಾ !
ಒತ್ತಿದ ಕೀಲಿಗಳೇ ಮತ್ತೆ ಮತ್ತೆ ಒತ್ತಲ್ಪಟ್ಟು ಬೇಸರ ತಂದಿದೆ ಮತ್ತೆ ಒತ್ತಲು
ಇದೆಲ್ಲಾ ಹೇಗೆ ಆರಂಭವಾಯಿತು ಎಂಬುದನ್ನು ತಿಳಿದುಕೊಳ್ಳುವುದಕ್ಕೆ ಸ್ವಲ್ಪ ಇತಿಹಾಸವನ್ನೂ ನೋಡಬೇಕು . ಕುದುರೆಮುಖ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ಆರಂಭವಾಗಿ ದಶಕಗಳು ಉರುಳಿದವು . ಈ ಅದಿರು ಗಣಿಗಾರಿಕೆಯ ಅವಧಿ ಮುಗಿದ ನಂತರವೂ ಅದನ್ನು ಮುಂದುವರಿಸಲು ಸರಕಾರ ತೀರ್ಮಾನಿಸಿತು . ಕುದುರೆಮುಖದ ಗಣಿಗಾರಿಕೆಯಿಂದಾಗಿ ಭದ್ರಾ ನದಿ ಪ್ರಾಣ ಕಳೆದುಕೊಂಡದ್ದನ್ನು ಅರಿತಿದ್ದ ಮಲೆನಾಡಿನ ಜನರು ಈ ಅತ್ಯಾಚಾರ ಮುಂದುವರಿಯುವುದನ್ನು ಒಪ್ಪಲು ಸಾಧ್ಯವೇ ಇರಲಿಲ್ಲ . ಅದಿರು ಕಂಪೆನಿ ತನ್ನ ಲೈಸೆನ್ಸ್ ಅವಧಿ ವಿಸ್ತರಿಸುವ ಭಾಗವಾಗಿ ತುಂಗಾನದಿಯ ಮೂಲವೂ ಇರುವ ಗಂಗಡಿಕಲ್ಲಿಗೆ ಗಣಿಗಾರಿಕೆಯನ್ನು ವಿಸ್ತರಿಸಹೊರಟಾಗ ಮಲೆನಾಡಿನ ಜನರು ಕ್ರುದ್ಧರಾದರು . ತುಂಗಾಮೂಲ ಉಳಿಸಿ ಹೋರಾಟ ಆರಂಭವಾಯಿತು . ಈ ಹೋರಾಟಕ್ಕೆ ಮ್ಯಾಗ್ಸಸೇ ಪುರಸ್ಕೃತ ದಿವಂಗತ ಕೆ . ವಿ . ಸುಬ್ಬಣ್ಣ , ಜ್ಞಾನಪೀಠ ಪುರಸ್ಕೃತ ಯು . ಆರ್ . ಅನಂತಮೂರ್ತಿ , ಪೂರ್ಣಚಂದ್ರ ತೇಜಸ್ವಿಯಂಥವರ ಬೆಂಬಲವೂ ದೊರೆಯಿತು . ಸುಬ್ಬಣ್ಣ ಮತ್ತು ಅನಂತಮೂರ್ತಿಯವರು ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು . ಗಂಗಡಿಕಲ್ಲನ್ನು ಗಣಿಗಾರಿಕೆಗೆ ಬಳಸುವ ಪ್ರಸ್ತಾಪವನ್ನು ಕೈಬಿಡಲಾಯಿತು .
ತಕ್ಷಣ ನೆಹರೂ ' ಅದಕ್ಕೇನಂತೆ ಅಹಮದಾಬಾದ್ನಲ್ಲಿ ನೀರಿಗೇನೂ ಕೊರತೆ ಇಲ್ಲ . ಯಮುನೆ ತುಂಬಿ ಹರಿಯುತ್ತಿದ್ದಾಳೆ . ಇನ್ನೂ ಒಂದು ಚೊಂಬು ನೀರು ಬಳಸಿ ' ಎಂದರು . ಇದಕ್ಕೆ ಗಾಂಜಿ ಪ್ರತಿಕ್ರಿಯೆ ನೋಡಿ - ' ಯಮುನೆ , ನರ್ಮದೆಯರು ಇದ್ದಾರೆಂಬುದೇನೋ ನಿಜ . ಆದರೆ ಅವರು ಇರುವುದು ನನ್ನೊಬ್ಬನ ಅಗತ್ಯ ಪೂರೈಸಲಲ್ಲವಲ್ಲ ? '
ರಾಮೇ ಮನೋರಮೇ = ರಾಮನಲ್ಲಿ ಮನವನ್ನು ನಲಿಸುತಿಹಳೇ . . ಇದು ಬಲು ಚಲುವಾಗಿದೆ . . ಸಹಸ್ರನಾಮ ತತ್ತುಲ್ಯಂ = ಸಾವಿರಹೆಸರುಗಳಿಗೆ ಸರಿಸಾಟಿ
ಇಂಗ್ಲೀಷಿನಲ್ಲಿ ಇಂತಹವರನ್ನು ಸೀಟಿವಾದಕ - Whistle blower ಎಂದು ಬಣ್ಣಿಸುತ್ತಾರೆ . ಅಂದರೆ ಅಧಿಕಾರಸ್ಥರ ಭ್ರಷ್ಟತೆ , ನಿರ್ಲಜ್ಜ ಆಸ್ತಿಗಳಿಕೆ ಹಾಗೂ ಸ್ವಚ್ಛಂದ ಲೂಟಿಯ ವಿರುದ್ಧ ಪ್ರತಿಭಟನೆಯ ಶಂಖನಾದ ಮೊಳಗಿಸುವ ಧೈರ್ಯಸ್ಥರನ್ನು . . . ಇಂತಹ ಆಡಳಿತಾರೂಢ ದರ್ಪಿಷ್ಟರ ಬೆದರಿಕೆಗೆ ಜಗ್ಗದೆ ರಣಕಹಳೆಯೂದಿ ಹೋರಾಡಬಲ್ಲ ಛಲವಂತರನ್ನು . . . ನಿಂತನೀರಾಗಿದ್ದ ಸಾರ್ವಜನಿಕ ಬದುಕಿನ ನೆಮ್ಮದಿಯನ್ನು ಕದಡಿ ಜನಮಾನಸದ ಸಾಕ್ಷಿಪ್ರಜ್ಞೆಯನ್ನು ಬಡಿದೆಬ್ಬಿಸಬಲ್ಲ ದಿಟ್ಟರನ್ನು . . . !
ಸೌಧಕ್ಕೆ ಮುತ್ತಿಗೆ ಹಾಕಲು ಹೊರಟ ಗಾಂಧಿ ( ಸೋನಿಯಾ , ರಾಹುಲ್ , ಪ್ರಿಯಾಂಕ ಎಂದು ಪ್ರತ್ಯೇಕವಾಗಿ ಹೇಳಬೇಕೆ ? ) ವಾದಿಗಳನ್ನು ಖಾಕಿ ಧರಿಸಿದ ಪೊಲೀಸರು ತಡೆಗಟ್ಟಿದ್ದು , ಹೋರಾಟಗಾರರು ಒಳಕ್ಕೆ ನುಗ್ಗದ ಹಾಗೆ ತಡೆಯೊಡ್ಡಿದ್ದು , ಬ್ಯಾರಿಕೇಡ್ ಹಾರಿದ ವೀರರಿಗೆ ಲಾಠಿ ಬಾಸುಂಡೆಯ ಸ್ವಯಂವರವನ್ನು ಆಯೋಜಿಸಿದ್ದು , ಖಾದಿ ಧಾರಿ ವಯೋವೃದ್ಧರನ್ನು ಮುದ್ದಾಂ ಎತ್ತಾಕಿಕೊಂಡು ಜೀಪುಗಳಲ್ಲಿ ತುಂಬಿಸಿದ್ದು ಎಲ್ಲವನ್ನು ಸುರಕ್ಷಿತ ಅಂತರದಲ್ಲಿ ನಿಂತು ಕೆಮರಾ ಕಣ್ಣುಗಳಲ್ಲಿ ಕಾಣುತ್ತಿದ್ದ ಯುವಕ ಯುವತಿಯರು ಸ್ವಂತ ಕಣ್ಣುಗಳಲ್ಲಿ ಕಣ್ಣೀರು ಸುರಿಸಿ , ತಾವು ಕಂಡಿರದ ಬ್ರಿಟೀಷರ ದೌರ್ಜನ್ಯವನ್ನು ನೆನೆದು , ಟಿವಿ ನೋಡುವ ಅಮಾಯಕ ವೀಕ್ಷಕರಿಗೆ ನೆನಪಿಸಿ ಟಿಶ್ಯೂ ಕಾಗದಗಳಲ್ಲಿ ಕಣ್ಣೀರು ಇಂಗಿಸುತ್ತಿರುವಾಗ ಗಾಂಧಿ ತಾತ ತುಟಿ ಕೊಂಕಿಸಿದ್ದು ಯಾರಿಗೂ ಕಾಣಲಿಲ್ಲ .
ಬಜಾಜ್ ಒಂದು ಬಗೆಯ ಸ್ವದೇಶಿ ಚಳವಳಿ ಆರಂಭಿಸಿದೆ . ಇದೀಗ ಅದು ಹೊಸ ಟೆಲಿವಿಷನ್ ಜಾಹೀರಾತು ನೀಡುತ್ತಿದೆ . ಅದರಲ್ಲಿ ಬಜಾಜ್ ಗೆ ಹೀರೋ ಪ್ರತಿಸ್ಪರ್ಧಿಯಲ್ಲ . ಪ್ರತಿಸ್ಪರ್ಧಿಯೇನಿದ್ದರೂ ಜಪಾನಿನ ಹೋಂಡಾ ಎಂದು ಪ್ರಚಾರ ನೀಡುತ್ತಿದೆ . ಕಂಪನಿಯು ಟೆಲಿವಿಷನ್ ಜಾಹೀರಾತಿನಲ್ಲಿ " ಜಪಾನಿನ ಯಾವುದೇ ಸ್ಪೋರ್ಟ್ಸ್ ಬೈಕ್ ಗಿಂತ ಕಂಪನಿಯ ಪಲ್ಸರ್ ಐದು ಪಟ್ಟು ಹೆಚ್ಚು ಮಾರಾಟವಾಗುತ್ತಿದೆ . ಪಲ್ಸರ್ ಭಾರತದ ನಂಬರ್ ಒನ್
ವನದ ಸಾಧ್ಯತೆಗಳ ವಿಸ್ತರಣೆಗೆ ತೀರಾ ಅಡ್ಡಿಯಾಗಿ ನಿಂತಿರುವ ಪ್ರಮುಖ ಸಂಗತಿಯೆಂದರೆ ನೀರು . ವಿಶ್ವ ಜನ ಸಮುದಾಯ ಎದುರಿಸುತ್ತಿರುವ ಬಡತನ , ಅನಕ್ಷರತೆ , ಸಾಂಕ್ರಾಮಿಕ ರೋಗಗಳು , ಭಯೋತ್ಪಾದನೆ , ಯುದ್ಧ ಭೀತಿಯಂಥ ಹತ್ತು ಹಲವು ಸಮಸ್ಯೆ ಆತಂಕಗಳನ್ನು ಮೀರಿ ನಿಂತಿರುವುದು ಇಂದು ನೀರಿನ ಕೊರತೆ . ಮೂಲಭೂತ ಮಾನವ ಸ್ವಾತಂತ್ರ್ಯಕ್ಕೇ ನೀರಿನ ಸಮಸ್ಯೆ ಧಕ್ಕೆ ತರುತ್ತಿದೆ ಎಂಬ ಸಂಗತಿ ನಮಗೆ ಅರ್ಥವಾಗುತ್ತಿದೆಯೇ ? ನೀರಿನ ಸಮಸ್ಯೆಗೆ ಮಾನವೀಯ ಮುಖವೊಂದಿದೆ ಎಂಬುದನ್ನು ನಾವು ಮರೆತು ಬಿಡುತ್ತಿ ದ್ದೇವೆ . ನೀರನ್ನು ಪಕ್ಕದ ಬಡಾವಣೆಗೆ ಹೋಗಿಯಾ ದರೂ ತರಬಹುದಲ್ಲ . ಹಾಗಾದರೂ ಸಿಗುತ್ತದಲ್ಲ ಎಂದು ಹೇಳುವುದು ಸುಲಭ . ಆದರೆ ಹಾಗೆ ನೀರು ತರಲಿಕ್ಕಾಗಿಯೇ ಅದೆಷ್ಟೊ ಕೊಳಚೆ ಪ್ರದೇಶದ ಮಕ್ಕ ಳನ್ನು ಶಾಲೆಯಿಂದ ದೂರವಿಡಲಾಗುತ್ತಿದೆ . ಅದೆಷ್ಟೊ ಮಕ್ಕಳು ತಮ್ಮ ಮನೆಯವರಿಂದಲೇ " ಬಾಲ ಕಾರ್ಮಿಕರ ' ಪಟ್ಟ ಕಟ್ಟಿಸಿಕೊಂಡು ಶೋಷಣೆಗೊಳಗಾಗುತ್ತಿವೆ . ಇದನ್ನು ಪ್ರಶ್ನಿಸಿ ಹಿಂಸೆಯನ್ನನುಭವಿಸುತ್ತಿವೆ . ಇದು ನಿಜ ವಾಗಿ ಆ ಮಕ್ಕಳ ಮೂಲಭೂತ ಹಕ್ಕಿನ ಉಲ್ಲಂಘನೆ ಯಲ್ಲವೇ ? ಅದರ ಹೊಣೆ ಹೊರಲು ಸಮಾಜ , ಸರಕಾರಗಳು ಸಿದ್ಧವಿವೆಯೆ ? ನಂಬಲೇಬೇಕು . ಇಂದು ಜಗತ್ತಿನ ಎಷ್ಟೋ ಕೊಳೆಗೇರಿ , ಹಳ್ಳಿ , ನಗರದ ಅದೆಷ್ಟೋ ಬಡಾವಣೆಗಳನ್ನು ಲೆಕ್ಕಕ್ಕೆ ತೆಗೆದುಕೊಂಡರೆ ಸರಾಸರಿ ಪ್ರತಿವ್ಯಕ್ತಿಗೆ , ಪ್ರತಿದಿನವೂ ಒಂದು ಬಕೆಟ್ ನೀರು ಸಿಗುವುದೂ ಕಷ್ಟ ಎಂಬಂಥ ಪರಿಸ್ಥಿತಿ ಇದೆ . ಈ ದೇಶದ ಬಡವರಿಗೆ ಹಸಿವನ್ನು ' ಜಯಿಸಿ ' ಹೇಗೆ ಅಭ್ಯಾಸವಾಗಿ ಹೋಗಿದೆಯೋ ಹಾಗೆಯೇ ನೀರಿನ ಸಮಸ್ಯೆಯ ಜತೆಗೂ ಗುದ್ದಾಡಿ ರೂಢಿಯಾಗಿ ಬಿಟ್ಟಿದೆ . ಹೀಗಾಗಿ , ಅವರಾರೂ ದನಿಯೆತ್ತುತ್ತಿಲ್ಲ . ಸಣ್ಣ ಲೆಕ್ಕಾಚಾರ . ಬೆಂಗಳೂರಿನ ಒಂದು ಕೊಳೆಗೇರಿಯಲ್ಲಿ ಐವತ್ತು ಮನೆಗಳಿವೆ ಎಂದುಕೊಳ್ಳೋಣ . ಪ್ರತಿ ಮನೆಯಲ್ಲಿ ಸರಾಸರಿ ಐದು ಮಂದಿಯೆಂದರೆ ಒಟ್ಟು ಇನ್ನೂರೈವತ್ತು ಮಂದಿ ಆ ಕೊಳೆಗೇರಿಯಲ್ಲಿ ವಾಸಿಸುತ್ತಿದ್ದಾರೆ . ಅಷ್ಟು ಜನಕ್ಕೆ ಕನಿಷ್ಠ ತಲಾ ೨೦ ಲೀಟರ್ ಎಂದರೆ ಪ್ರತಿ ದಿನ ೫ ಸಾವಿರ ಲೀಟರ್ ನೀರು ಆ ಬಡಾವಣೆಗೆ ಪೂರೈಕೆಯಾಗಬೇಕು . ಆದರೆ ಬೆಂಗಳೂರಿನ ಎಷ್ಟೊ ಕೊಳೆಗೇರಿಗೆ ನೀರಿನ ಸಂಪರ್ಕವೇ ಇಲ್ಲ . ಬೋರ್ವೆಲ್ಗಳು , ಬಾವಿಗಳಂತೂ ದೂರದ ಮಾತಾಯಿತು . ಇನ್ನು ಐದು ಸಾವಿರ ಲೀಟರ್ ನೀರು ಅವರಿಗೆ ಹೇಗೆ ದಕ್ಕೀತು ? ' ನೀರು ' ಮಾನವ ಅಭಿವೃದ್ಧಿಯ ಪಂಚಾಂಗ ಕಲ್ಲು ಇದ್ದಂತೆ . ನೀರಿನ ಕೊರತೆ ಎಂಬುದು ಕೇವಲ ಭೌತಿಕ ಸ್ವರೂಪದಲ್ಲಷ್ಟೇ ಉಳಿದಿಲ್ಲ . ಬದಲಾಗಿ ಅದು ಅಸಮಾನತೆ , ಬಡತನದಂಥ ಹತ್ತಾರು ಸಂಕಷ್ಟಗಳಿಗೆ ಪರೋಕ್ಷವಾಗಿ ನಮ್ಮನ್ನು ದೂಡುತ್ತಿದೆ . ವಿಶ್ವದ ಪ್ರತಿ ಆರು ಮಂದಿಯಲ್ಲಿ ಒಬ್ಬ , ಶುದ್ಧ ಹಾಗೂ ಅಗತ್ಯ ಪ್ರಮಾಣದ ನೀರಿನಿಂದ ವಂಚಿತನಾಗುತ್ತಿದ್ದಾನೆ . ವಿಶ್ವದಲ್ಲಿ ಪ್ರತಿ ವರ್ಷ ೨ ದಶಲಕ್ಷ ಮಕ್ಕಳು ನೀರಿನಿಂದ ಬರುವ ಅತಿಸಾರದಂಥ ರೋಗಗಳಿಗೆ ತುತ್ತಾಗಿ ಸಾಯುತ್ತಿದ್ದಾರೆ . ಭಾರತವೊಂದರಲ್ಲೇ ವರ್ಷಕ್ಕೆ ೪ . ೫೦ ಲಕ್ಷ ಮಕ್ಕಳನ್ನು ಅತಿಸಾರ ಬಲಿ ತೆಗೆದುಕೊಳ್ಳುತ್ತಿದೆ . ವ್ಯಾಪಕ ನಗರೀಕರಣ , ಕೈಗಾರಿಕಾ ಬೆಳವಣಿಗೆ ನೀರಿಗಾಗಿನ ಪೈಪೋಟಿಯನ್ನು ಹೆಚ್ಚಿಸಿದೆ . ಇದೇ ಪರಿಸ್ಥಿತಿ ಮುಂದುವರಿದರೆ ೨೦೫೦ರ ವೇಳೆಗೆ ದಕ್ಷಿಣ ಏಷ್ಯಾದಲ್ಲಿನ ಕೃಷಿಯೇ ತರ ವಲಯದ ನೀರಿನ ಬೇಡಿಕೆ ಇಂದಿಗಿಂತ ಎಂಟು ಪಟ್ಟು ಹೆಚ್ಚಲಿದೆ . ವಿಚಿತ್ರವೆಂದರೆ ನಗರ ಪ್ರದೇಶದ ಬಡವರ್ಗದವರು ಕಡಿಮೆ ನೀರನ್ನು ಪಡೆಯುತ್ತಿದ್ದರೂ ಅದಕ್ಕಾಗಿ ಹೆಚ್ಚಿನ ಹಣ ತೆರುತ್ತಿದ್ದಾರೆ . ಅತಿ ಹೆಚ್ಚು ಬಳಕೆ ಮಾಡುತ್ತಿರುವ ಶ್ರೀಮಂತ ವರ್ಗದ ಮಂದಿ ಅತಿ ಕಡಿಮೆ ಬೆಲೆಯಲ್ಲಿ ನೀರು ಪಡೆಯುತ್ತಿದ್ದಾರೆ . ಬೆಂಗಳೂರಿನ ನಿವಾಸಿಗಳ ಪೈಕಿ ಶೇ . ೨೦ರಷ್ಟಿರುವ ಶ್ರೀಮಂತರು ನೀರಿನ ಶುಲ್ಕದಲ್ಲಿ ಹೆಚ್ಚಿನ ಸಬ್ಸಿಡಿ ( ಶೇ . ೩೦ರಷ್ಟು ) ಯ ಫಲಾನುಭವಿಗಳು . ಆದರೆ ಶೇ . ೫೦ರಷ್ಟಿರುವ ಬಡವರ್ಗದ ಮಂದಿಗೆ ನೀರಿನ ಶುಲ್ಕದಲ್ಲಿ ಶೇ . ೧೦ರಷ್ಟು ಮಾತ್ರ ಸಹಾಯಧನ ದೊರೆಯುತ್ತಿದೆ . ಅಸಮರ್ಪಕ ವ್ಯವಸ್ಥೆ , ತಾಂತ್ರಿಕತೆಯಲ್ಲಿನ ಹಿನ್ನಡೆ , ನೀತಿ - ನಿರೂಪಣೆಯಲ್ಲಿನ ದೋಷ , ರಾಜಕೀಯ ಇಚ್ಛಾಶಕ್ತಿಯ ಕೊರತೆಗಳ ಫಲಿತಾಂಶ ಇದು . ನೀರಿನ ಬಳಕೆಗೆ ಸಂಬಂಸಿದಂತೆ ಈವರೆಗೂ ನಮ್ಮಲ್ಲಿ ಮಾದರಿ ಎನ್ನಬಹುದಾದ ಯಾವುದೇ ನೀತಿ ನಿಯಮಗಳು ರೂಪಿ ತವಾಗಿಲ್ಲದಿರುವುದು ಸಮಸ್ಯೆಗೆ ಇನ್ನಷ್ಟು ಕಾರಣವಾಗಿದೆ . ಅಂತರ್ಜಲ ಬಳಕೆಗೆ ಕಾನೂನು ನಿಯಂತ್ರಣದ ಕೊರತೆ , ಅನಗತ್ಯ ವಿದ್ಯುತ್ ಸಬ್ಸಿಡಿಯಂಥ ಕಾರಣಗಳಿಂದ ದೇಶದಲ್ಲಿಂದು ಶೇ . ೫೬ರಷ್ಟು ಮಂದಿ ನೀರಿನ ವಿಚಾರದಲ್ಲಿ ' ಸುಸ್ತಿದಾರ ' ರಾಗಿದ್ದಾರೆ . ಅಂತರ್ಜಲ ಠೇವಣಿಯನ್ನು ಹದ್ದು ಮೀರಿ ಬರಿದಾಗಿಸಿದ್ದಲ್ಲದೇ ಖಾತೆಯಲ್ಲಿ ' ಓವರ್ ಡ್ರಾಫ್ಟ್ ' ಸೌಲಭ್ಯವನ್ನೂ ಬಳಸಿ ' ಜಲ ಬ್ಯಾಂಕ್ ' ಅನ್ನೇ ದಿವಾಳಿಗೆ ತಲುಪಿಸಿದ್ದಾರೆ . ದೇಶದಲ್ಲಿನ ' ಸಬ್ಸಿಡಿ ' ನೀತಿಯೇ ನಮ್ಮ ನೀರು ಪೂರೈಕೆಯ ಅಸಮಾನತೆಗೆ ಬಹುತೇಕ ಕಾರಣ . ಭಾರತದ ರೈತರಲ್ಲಿ ಶೇ . ೧೩ರಷ್ಟು ಮಂದಿ ನೀರಾವರಿ ಸೌಲಭ್ಯವನ್ನು ಅನುಭವಿಸುತ್ತಿದ್ದಾರೆ . ಈ ಪೈಕಿ ಮೂರನೇ ಒಂದು ಭಾಗದಷ್ಟು ರೈತರಿಗೆ ಗರಿಷ್ಠ ಶೇ . ೭೩ರಷ್ಟು ಸಹಾಯಧನ ದೊರೆಯುತ್ತಿದೆ . ಇವರು ವಿದ್ಯುತ್ ಸಬ್ಸಿಡಿಯಲ್ಲೂ ಪಾಲುದಾರರು . ಹೀಗಾಗಿ , ನೀರಿನ ಬಳಕೆ ವಿಚಾರದಲ್ಲಿ ಅವರಲ್ಲಿ ನಿಯಂತ್ರಣವೇ ಇಲ್ಲದಾಗಿದೆ . ಶ್ರೀಮಂತ ರೈತರು ಹೆಚ್ಚಿನ ಹಣ ತೊಡಗಿಸಿ ಆಳದವರೆಗೆ ಬೋರ್ವೆಲ್ಗಳನ್ನು ಕೊರೆದೂ ನೀರು ಪಡೆಯ ಬಲ್ಲರು . ಇದು ಸಣ್ಣ , ಅತಿಸಣ್ಣ ರೈತರ ನೀರಿನ ಹಕ್ಕನ್ನು ಕಸಿದುಕೊಳ್ಳುತ್ತಿದೆ . ಹೀಗಾಗಿ , ಕಟ್ಟ ಕಡೆಯ ರೈತರು ನೀರಿನ ಕೊರತೆಯೊಂದಿಗೆ ಅನಿಶ್ಚಿತತೆಯನ್ನು ಅನುಭವಿಸುವಂತಾಗಿದೆ . ಕಾಲುವೆಗಳ ಮೂಲಕ ನೀರು ಪೂರೈಕೆ ವಿಷಯದಲ್ಲೂ ಇದೇ ಅಸಮಾನತೆ ಬಾಸುತ್ತದೆ . ಕಾಲುವೆಯ ಕೊನೆಯ ರೈತ ಕೆಲವೊಮ್ಮೆ ಹಣ ಖರ್ಚು ಮಾಡಿದರೂ ( ಶುಲ್ಕ , ತೆರಿಗೆ ಪಾವತಿ ) ನೀರು ಸಿಗದೇ ಪರದಾಡುತ್ತಾನೆ . ದುರಂತವೆಂದರೆ ಇಂಥ ' ಕೊನೆಯ ' ರೈತ ಬಡತನ , ಉತ್ಪಾದನಾ ಕೊರತೆಯಂಥ ಸಮಸ್ಯೆಗಳಿಂದಲೂ ಬಳಲುತ್ತಿರುತ್ತಾನೆ . ಹಾಗಾದರೆ ಇವಕ್ಕೆಲ್ಲ ಪರಿಹಾರವಿಲ್ಲವೇ ? ಖಂಡಿತಾ ಇದೆ . ನೀರಿನ ಸಮಸ್ಯೆ ಕೊನೆಯಿಲ್ಲದ್ದೇನೂ ಅಲ್ಲ . ಗುಜರಾತಿನಲ್ಲಿ ಇಂದು ೧೦ ಸಾವಿರ ಚೆಕ್ಡ್ಯಾಮ್ಗಳು ಸಮೃದ್ಧಿಯನ್ನು ಕಟ್ಟಿ ಕೊಡುತ್ತಿವೆ . ಅಲ್ಲಿ ನೀರಿಗಾಗಿ ಸರಿಸುಮಾರು ೫೦ ರೂ . ಗಳಷ್ಟು ಹೂಡಿಕೆ ಮಾಡುವ ರೈತ ಮೂರು ವರ್ಷಗಳಲ್ಲಿ ಒಂದೂವರೆ ಪಟ್ಟು ಹೆಚ್ಚು ಅಂದರೆ ೧೫೦ ರೂ . ಗಳಿಗೂ ಹೆಚ್ಚು ಲಾಭ ಪಡೆಯುತ್ತಿದ್ದಾನೆ . ಗುಜರಾತ್ ನೀರಾವರಿ ವ್ಯವಸ್ಥೆಯಲ್ಲಿನ ಸುಧಾರಣೆ ದೇಶದ ಕೃಷಿ ಉತ್ಪಾದಕತೆಯನ್ನು ಐದು ಪಟ್ಟು ಹೆಚ್ಚಿಸುತ್ತಿದೆ . ಆಂಧ್ರದಲ್ಲಿನ ಕಡಿಮೆ ವೆಚ್ಚದ ಹನಿನೀರಾವರಿ ಯೋಜನೆಗಳು ಉತ್ಪಾದನೆಯನ್ನು ದ್ವಿಗುಣಗೊಳಿಸಿವೆ . ಮಧ್ಯಪ್ರದೇಶ , ಮಹಾರಾಷ್ಟ್ರ ಗಳಲ್ಲೂ ಮಿತ ನೀರು ಬಳಕೆಯ ಕೃಷಿ ಪದ್ಧತಿಗಳು ಅಲ್ಲಿನ ರೈತರನ್ನು ಯಶಸ್ಸಿನೆಡೆಗೆ ಕೊಂಡೊಯ್ದಿವೆ . ಈ ಎಲ್ಲ ಹಿನ್ನೆಲೆಯನ್ನು ಗಮನಿಸಿದಾಗ ' ನೀರಿನ ರಾಷ್ಟ್ರೀಯ ನೀತಿ ' ಯೊಂದರ ಅಗತ್ಯ ತೀರಾ ತುರ್ತಾ ಗಿದೆ . ಇದರೊಂದಿಗೆ ನೀರಿನ ಶುಲ್ಕ , ಸಬ್ಸಿಡಿ ಇತ್ಯಾದಿಗಳ ಬಗ್ಗೆ ನಮ್ಮ ಸರಕಾರಗಳು ಮರುವಿಮರ್ಶೆ ನಡೆಸುವು ದೊಳಿತು . ನೀರನ್ನು ಯಥೇಚ್ಛ ಬಳಸುತ್ತಿರುವ ಶ್ರೀಮಂತ ವರ್ಗದ ಮೇಲೆ ದುಬಾರಿ ದರ ವಿಸುವ ಮೂಲಕ ನಿಯಂತ್ರಿಸಬೇಕು . ಅದರಿಂದ ಸಂಗ್ರಹವಾಗುವ ಮೊತ್ತ ವನ್ನು ಬಡ ವರ್ಗದ ಜನಕ್ಕೆ ಪೂರಕ ಸಬ್ಸಿಡಿಯಾಗಿ ನೀಡಬೇಕು . ಆಗ ಮಾತ್ರ ಅಸಮಾನತೆ ಹೋಗಲಾಡಿ ಸಲು ಸಾಧ್ಯ . ನೀರಿನ ವಿಚಾರದಲ್ಲಿ ಪಾರದರ್ಶಕತೆ ಹಾಗೂ ಲೆಕ್ಕಾ ಚಾರದ ಕೊರತೆ , ಸೂಕ್ತ ನಿರ್ವಹಣಾ ನಾಯಕತ್ವದ ಕೊರತೆ , ಮೂಲ ಸೌಕರ್ಯದ ಕೊರತೆ , ಬದ್ಧತೆಯ ಕೊರತೆ , ಯೋಜನೆ ಹಾಗೂ ವ್ಯವಸ್ಥಾಪನೆಯ ಕೊರತೆ ಯಿಂದಾಗಿ ನಮ್ಮಲ್ಲಿ ಸಮಸ್ಯೆ ಇನ್ನಷ್ಟು ಉಲ್ಬಣಿಸಿದೆ . ಇಷ್ಟೆಲ್ಲ ಕೊರತೆಗಳಿದ್ದೂ ಅತಿಮುಖ್ಯ ಅಗತ್ಯವಾದ ' ನೀರಿಗೆ ' ನಮ್ಮ ಸರಕಾರಗಳು ಬಜೆಟ್ನಲ್ಲಿ ಅತಿ ಕಡಿಮೆ ಹಣ ಮೀಸಲಿಡುತ್ತಿವೆ . ನಮ್ಮಲ್ಲಿ ನೀರಿಗೆ ಸಂಬಂಸಿದ ವಿಚಾರಗಳು ಹಲವು ಇಲಾಖೆಗಳ ಅಡಿಯಲ್ಲಿ ಹಂಚಿಹೋಗಿವೆ . ಆ ಇಲಾಖೆಗಳ ನಡುವೆ ಸಮನ್ವಯ ಸಾಧನೆ ಆಗುತ್ತಿಲ್ಲ . ಗಣಿ ಮತ್ತು ಭೂಗರ್ಭ ಇಲಾಖೆ , ಅರಣ್ಯ ಮತ್ತು ಪರಿಸರ ಇಲಾಖೆ , ನೀರಾವರಿ ಇಲಾಖೆ , ನೀರು ಪೂರೈಕೆ ಮತ್ತು ಒಳಚರಂಡಿ ಮಂಡಳಿ , ವಿದ್ಯುತ್ ಮಂಡಳಿ , ಕೃಷಿ ಇಲಾಖೆ ಹೀಗೆ ಸರಕಾರದ ಎಲ್ಲ ಸಾಂಸ್ಥಿಕ ಸ್ವರೂಪಗಳೂ ಒಗ್ಗೂಡಿ ಕೆಲಸ ಮಾಡುವುದು ' ಸಮಗ್ರ ರಾಷ್ಟ್ರೀಯ ನೀತಿ ' ಯಿಂದ ಮಾತ್ರ ಸಾಧ್ಯ . ಅದೆಷ್ಟೋ ಘೋರ ಕದನ ಸದ್ದಿಲ್ಲದೇ ನೀರಿಗಾಗಿ ನಡೆಯುತ್ತಲೇ ಇದೆ . ಶಾಂತಿಧೂತರಾಗಿ ಬರಲು ಎಷ್ಟು ಮಂದಿ ಸಿದ್ಧರಿದ್ದಾರೆ ?
ಬಂದೂಕುಗಳನ್ನು ನೆಟ್ಟು ಗುಂಡಿನ ಮಳೆಗಾಗಿ ಕಾತರಿಸಿದ್ದೆ . ಬರಗಾಲ ಬಂದಿತು . ಬಂದೂಕುಗಳೆಲ್ಲಾ ಸತ್ತು ಹೋದವು . ಮಳೆ ಬಂದಿತು . ಆದರೆ ಗುಂಡುಗಳದ್ದಲ್ಲ !
" ಧರ್ಮ , ಧರ್ಮ . . ! ಅದಕ್ಕೆ ಯಾವಾಗಲೂ ಯಾವುದಾದರೂ ಒಂದು ಕಂಳಕ ಇದ್ದೇ ಇರುತ್ತದೆ . ಮನುಷ್ಯರಿಗೇನಾಗಿದೆ ಹೇಳಿ ? " - ಬಿಜ್ಜಳ ಇಂತಹ ಮಾತೊಂದು ಪಿ . ಲಂಕೇಶರ ಸಂಕ್ರಾಂತಿ ನಾಟಕದಲ್ಲಿ ಬರುತ್ತದೆ . ವಾಸ್ತವದಲ್ಲಿ ಅಧಿಕಾರಸ್ಥ ರಾಜಕಾರಣಿಗಳು ಇಂತಹ ಮನೋಭಾವದಿಂದ ಅವರು ಆರಿಸಿದ ಪ್ರಜೆಗಳ ಬಗ್ಗೆ ಈ ಮಟ್ಟಿನ ಕಾಳಜಿ ವಹಿಸಿದ್ದು ಕಾಣೆ . ಈ ಮಾತನ್ನು ಇಲ್ಲಿ ಪ್ರಸ್ತಾಪ ಮಾಡಬೇಕಾಗಿ ಬಂದದ್ದೆ ವಿಶೇಷ ಪ್ರಸಂಗ . ಮೈಸೂರು ಜಿಲ್ಲಾ ಪತ್ರಕರ್ತರು ಒಂದು ಹೊಸ ಸಾಹಸಕ್ಕಾಗಿ ಮುನ್ನಡಿಯಿಟ್ಟಿದ್ದಾರೆ . ಸಂಘದ ಸದಸ್ಯರೆಲ್ಲಾ ಪತ್ರಿಕಾ ದಿನಾಚರಣೆಯ ಅಂಗವಾಗಿ ಲಂಕೇಶರ " ಸಂಕ್ರಾಂತಿ " ನಾಟಕವನ್ನು ನಟ , ರಂಗ ನಿರ್ದೇಶಕ ಮಂಡ್ಯ ರಮೇಶ ನಿರ್ದೇಶನದಲ್ಲಿ ಅಭಿನಯಿಸುತ್ತಿದ್ದಾರೆ . ಒಂದು ತಿಂಗಳ ರಂಗತರಬೇತಿ ಶಿಬಿರದಲ್ಲಿ ಸತತವಾಗಿ ಭಾಗವಹಿಸುವ ಮೂಲಕ ನಾಟಕ ತಾಲೀಮು ನಡೆಸಿ ತಮ್ಮ ಹೊಸ ಪ್ರಯತ್ನಕ್ಕೆ ಅಣಿಯಾಗಿದ್ದಾರೆ . ಇಷ್ಟೇ ಆಗಿದ್ದರೇ ಇಲ್ಲಿ ಇದನ್ನು ಹೇಳಬೇಕಾಗಿದ್ದಿಲ್ಲ . ಆದರೆ , ಮೂರು ದಶಕಗಳ ನಂತರವೂ ಲಂಕೇಶ ಅವರು ಬರೆದ ಸಂಕ್ರಾಂತಿ ಅದೆಷ್ಟು ಪ್ರಸ್ತುತವಾಗಿದೆ ಎಂಬುದರ ಬಗ್ಗೆ ನನಗೆ ಕೊರೆಯುತ್ತಿರುವ ಅಭಿಪ್ರಾಯಗಳು . ೧೨ ನೇ ಶತಮಾನದಲ್ಲಿ ನಡೆದ ಬಸವಣ್ಣನವರ ಕ್ರಾಂತಿ ಹೇಗೆ ಜಾತಿ ಪರದೆಯನ್ನು ಮೀರುವ ಯತ್ನ ಮಾಡುತ್ತದೆ ಹಾಗೆಯೇ ಅದಕ್ಕೆ ಬಲಿಷ್ಠ ಜನಾಂಗಗಳು ಹೇಗೆ ವಿರೋಧ ವ್ಯಕ್ತಪಡಿಸುತ್ತಾರೆ ಎಂಬ ಚಿತ್ರಣದ ಸುತ್ತ ತೆರೆದುಕೊಳ್ಳುವ ನಾಟಕ ನಿಜವಾಗಿಯೂ ನಮ್ಮನ್ನು ಚಿಂತನೆ ಹಚ್ಚಬಲ್ಲದು ಎನಿಸುತ್ತದೆ . ಇಡೀ ನಾಟಕವನ್ನು ಅವರಿಸಿಕೊಳ್ಳುವ ಬಸವಣ್ಣ ಹಾಗೂ ಅದನ್ನು ನುಂಗುವ ಬಿಜ್ಜಳರ ಪಾತ್ರಗಳು ವಿಶೇಷವೆನಿಸುತ್ತದೆ . ಬಹಳ ವರ್ಷಗಳ ಅನಂತರ ಸಂಕ್ರಾಂತಿ ನಾಟಕವನ್ನು ಮತ್ತೆ ಓದಿದಾದಗ ಕಾಳಜಿಯುಳ್ಳ ಮನುಷ್ಯನೊಬ್ಬನಿಗೆ ಅನಿಸುವುದು ಬಿಜ್ಜಳನ ಒಂದು ಮುಖದ ಅಧಿಕಾರಸ್ಥರು ಇಲ್ಲೆ ಇದ್ದಾರಲ್ಲ ಎಂದು . ವೈದಿಕರನ್ನು ಹಾಗೂ ದಲಿತರನ್ನು ( ಶರಣರನ್ನು ) ಎದುರು ಹಾಕಿಕೊಳ್ಳದೇ ಅತ್ಯಂತ ಜಾಣ ರಾಜನೀತಿಯಿಂದ ಬಸವಣ್ಣನವರ ಕ್ರಾಂತಿಯ ಬಗ್ಗೆ ವ್ಯಂಗ್ಯವಾಡುತ್ತಲೇ ತನ್ನ ಅಧಿಕಾರವನ್ನು ಚಲಾಯಿಸುವ ಬಿಜ್ಜಳ ಒಮ್ಮೊಮ್ಮೆ ಬಸವಣ್ಣನವರನ್ನು ಅತಿ ಹೆಚ್ಚಾಗಿ ಹಚ್ಚಿಕೊಂಡಂತೆ ಕಾಣುತ್ತಾನೆ . ನಾಟಕ ಆರಂಭವಾಗುವುದೇ ಹೊಲೆಯರ ಹಟ್ಟಿಯಿಂದ ಮತ್ತು ಕೊನೆಯಾಗುವುದು ಹೊಲೆಯರ ಹಟ್ಟಿಯಲ್ಲಿ . ಆದರೆ , ಇವೆರಡರ ನಡುವೆ ಬರುವ ರುದ್ರ ಮತ್ತು ಉಷಾ ಎಂಬ ಪಾತ್ರಗಳು ಇಡೀ ಸಂಕ್ರಾಂತಿಯ ಮುನ್ನೆಡಸಲು ದಾರಗಳಾಗುತ್ತವೆ . ಬ್ರಾಹ್ಮಣರ ಹುಡುಗಿ ಉಷಾಳನ್ನು ಪ್ರೀತಿಸುವ ದಲಿತ ರುದ್ರ ಮತ್ತು ಅವರ ಪ್ರೇಮ ೧೨ ನೇ ಶತಮಾನದಲ್ಲಿ ಇನ್ನೆಂತಹ ಜಾತಿಯ ನೆಲೆಗಟ್ಟನ್ನು ಹಾಗೂ ಅಂತರವನ್ನು ಹುಟ್ಟುಹಾಕಿತ್ತು ಎಂಬುದನ್ನು ಎತ್ತಿ ತೋರಿಸುತ್ತದೆ . ಉಷಾಳ ಮೂಲಕ ಬಾಹ್ಮಣರ ಬಂಡವಾಳವಿಲ್ಲದ ಬಡಾಯಿಗಿಂತ ಬಲಿಷ್ಟವಾದ ದಲಿತ ರುದ್ರನ ಮನೆಯಂಗಳ ಆಕೆಗೆ ಹೆಚ್ಚು ಆಪ್ತ ಎನ್ನುವಂತೆ ಕಾಣುವುದು ಮನುಷ್ಯ ಸಹಜ ಕ್ರಿಯೆ ಎನಿಸುತ್ತದೆ . ಏಕೆಂದರೆ ವೇದ ಪುರಾಣಗಳಿಗಿಂತ ವಾಸ್ತವದ ಬದುಕು ಹೆಚ್ಚು ಅರ್ಥ ಪೂರ್ಣ ಎನ್ನುವ ಆಕೆಯ ವಾದ ಒಪ್ಪಿಕೊಳ್ಳಬೇಕಾಗುತ್ತದೆ . ಆದರೆ , ಅಧಿಕಾರಸ್ಥರ ಜಾಣ ನೀತಿಗಳು ಎಂತಹ ಪ್ರೀತಿ , ಪ್ರೇಮವನ್ನು ಬಲಿಕೊಡುವುದು ಎನ್ನುವುದಕ್ಕೆ ರುದ್ರನ ತಲೆದಂಡ ಸಾಕ್ಷಿಯಾಗುತ್ತದೆ . ಅವನು ಕೇವಲ ಹೊಲೆಯ ಎಂಬ ಕಾರಣಕ್ಕಾಗಿಯಲ್ಲದಿದ್ದರೂ ಅದು ನಿಜವಾದ ಶರಣ ಕ್ರಾಂತಿಯನ್ನು ಬಲಿಕೊಡಲು ಬ್ರಾಹ್ಮಣರು ಬಿಜ್ಜಳನ ಮೇಲೆ ಹೇರಿದ ತಂತ್ರವಾಗಿರಬಹುದು , ಅಥವಾ ಅತ್ಯಂತ ವೇಗವಾಗಿ ಜನಪ್ರಿಯನಾಗುತ್ತಿರುವ ಬಸವಣ್ಣನವರ ಬಗ್ಗೆ ಬಿಜ್ಜಳ ರಾಜನಿಗೆ ಇದ್ದ ಅಧಿಕಾರದ ಭಯ ಕಾರಣವಾಗಬಹುದು . ಸಂಕ್ರಾಂತಿಯಲ್ಲಿ ಕಾಣುವ ಬಿಜ್ಜಳನ ರಾಜನೀತಿಯ ತಂತ್ರಗಳನ್ನು ಇಂದಿನ ರಾಜಕಾರಣಿಗಳು ಮುಂದುವರಿಸುತ್ತಿದ್ದಾರೆ ಎನ್ನುವುದು ಸರ್ವಿವಿಧಿತ . ಶರಣ ಎನ್ನುವುದು ಎಲ್ಲ ಜಾತಿಗಳನ್ನು ಒಳಗೊಂಡ ಒಂದು ಸಾಂಸ್ಕೃತಿಕ ಪರಂಪರೆ ಎಂಬುದನ್ನು ನಾಟಕ ಧ್ವನಿಸುತ್ತದೆಯಾದರೂ , ಅದನ್ನು ಇಂದಿನವರು ಜಾತಿಯನ್ನಾಗಿಸಿರುವುದು ವಿಚಿತ್ರವೆನಿಸುತ್ತದೆ . ಸಂಕ್ರಾಂತಿ ನಾಟಕ ಮಾಡಲು ಹೊರಾಟಾಗ ನಮ್ಮ ಪರಿಸರದಲ್ಲಿಯೇ ಇರುವ ಕೆಲವರು ನಾಟಕವನ್ನು ಔಟ್ಡೇಟೆಡ್ ಎಂದು ಜರಿದದ್ದು ಉಂಟು . ಆದರೆ , ನಾಟಕದಲ್ಲಿ ಧ್ವನಿಸುವ ಜಾತಿಯ ಅಡ್ಡ ಮಾತುಗಳು , ಬಿಜ್ಜಳನ ರಾಜನೀತಿಯ ತಂತ್ರಗಳು , ರುದ್ರನಂತವರ ತಲೆದಂಡಗಳು ಇಂದಿಗೂ ನಡೆಯುತ್ತಿವೆ . ಬಲಿಷ್ಠ ಕೋಮುಗಳ ಒತ್ತಡಕ್ಕೆ ಸರಕಾರ ಶೋಷಿತರ ಮೇಲೆ ಪರೋಕ್ಷವಾಗಿ ದಾಳಿ ನಡೆಸುತ್ತಲೇ ಇದೆ . ಅದು ಔಟ್ಡೇಟೆಡ್ ಹೇಗಾದಿತು . ಅಂದು ಬಿಜ್ಜಳ ಹಾಗೂ ಬಸವಣ್ಣ ಅಪ್ತರಾಗಿದ್ದರೂ , ಬಿಜ್ಜಳ ಮೇಲೆ ಬಸವಣ್ಣನವರಿಗಿಂತ ಪ್ರಭಾವ ಬೀರುವಷ್ಟು ವೈದಿಕ ಸಮುದಾಯ ಅವರ ಸುತ್ತ ಇತ್ತು . ಅಂತಹ ವ್ಯವಸ್ಥೆ ಇಂದಿನ ಸರಕಾರದ ಮುಖ್ಯಮಂತ್ರಿಯ ಸುತ್ತಲೂ ಇದೆ . ಅವರ ಜಾತಿಯ ಮಂದಿ ಮಾಗಧರೇ ಅಲ್ಲಿ ತುಂಬಿ ತುಳಿಕಿದ್ದಾರೆ . ದುರಂತವೆಂದರೆ " ಅವನಾರವ ಅವನಾರವ ಎನಬೇಡ , ಅವ ನಮ್ಮವ ಅವ ನಮ್ಮನ ಎನ್ನಿರಯ್ಯ " ಎಂದು ಹೇಳಿ ಶರಣ ಸಂಸ್ಕೃತಿಯನ್ನು ಹುಟ್ಟು ಹಾಕಿದ ಬಸವಣ್ಣನವರ ಹೆಸರು ಹೇಳಿಕೊಂಡೇ ಅಧಿಕಾರಕ್ಕೆ ಬಂದ ಸರಕಾರ ಬಿಜ್ಜಳನಂತೆ ರುದ್ರರನ್ನು ಬಲಿಕೊಡುತ್ತಲೇ ಇದೆ . ಇದು ವಿಪರ್ಯಾಸ . " ಇಂದು ಹೋದಿತು ಕತ್ತಲು ನಾಳೆ ಬೆಳಕು ಹರಿದು ಎಲ್ಲಾ ಬೆಳ್ಳಾಂಬೆಳಗಾಗಿ ಎಲ್ಲ ನೋಡೆವು ಅಂತ ಕಾಯ್ತ ಇದೀವಿ " ಎಂದು ರುದ್ರ ಉಷಾಳಿಗೆ ಹೇಳುತ್ತಾನೆ . ದಲಿತರಿಗೆ ಅಂತಹ ಕ್ಷಣವಿನ್ನೂ ಪೂರ್ತಿಯಾಗಿ ಬಂದಿಲ್ಲ ಎನ್ನುವುದು ಸತ್ಯ ದಲಿತರನ್ನು ಶರಣರನ್ನಾಗಿಸಿ ಅವರ ಬದಕಿನ ಪರಂಪರೆಗೆ ಹೊಸ ಅರ್ಥಕೊಡಲು ಹೊರಟ ಬಸವಣ್ಣ , ಬಿಜ್ಜಳ ರಾಜನೀತಿಯಲ್ಲಿ ಸಿಲುಕಿ ರುದ್ರನ ತಲೆದಂಡವಾಗುವಾಗ ಮೌನವಾಗುತ್ತಾನೆ . ಇದು ಬಸವಣ್ಣನವರ ಅಸಹಾಯಕತೆಯೇ ಎಂಬ ಅನುಮಾನ ಮೂಡುತ್ತದೆ . ಸದಾ ಕೆಲಸದ ಒತ್ತಡದಲ್ಲಿ ಒಮ್ಮೊಮ್ಮೆ ಯಾಂತ್ರಿಕವಾಗಿ ಬಿಡುವ ಪತ್ರಕರ್ತರನ್ನು ಇಂತಹ ಹೊಸ ಪ್ರಯತ್ನಕ್ಕೆ ಅಣಿಮಾಡಿದ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಕಾರ್ಯ ನಿಜಕ್ಕೂ ಶ್ಲಾಘನೀಯ . ದಿನವೂ ಬಿಜ್ಜಳರಂತಹ ರಾಜಕಾರಣಿಗಳ ತಂತ್ರಗಳ ಬಗ್ಗೆ ಪುಟಗಟ್ಟಲೇ ಸುದ್ದಿ ಬರೆಯುವ ಪತ್ರಕರ್ತರಿಗೆ ಸಂಕ್ರಾಂತಿ ನಾಟಕ ಬಸವಣ್ಣನ ಕ್ರಾಂತಿ ಹಾಗೂ ರುದ್ರನ ತಲೆದಂಡದಂತಹ ಮಾನವೀಯ ಪ್ರಕರಣಗಳು ಆ ತಂತ್ರದಲ್ಲಿ ಹೇಗೆ ಬಲಿಯಾಗುತ್ತವೆ ಎನ್ನುವ ಹೊಸ ಪಾಠವನ್ನು ಹೇಳಿಕೊಟ್ಟಿದೆ ಎನ್ನುವುದರಲ್ಲಿ ಅತಿಶೋಕ್ತಿಯಿಲ್ಲ .
ಆಡುತ್ತಾ ಓಡುವಾಗಲೇ ಕೆಸರು ಕಾಲು ತೊಡರಿ ಹುಡುಗಿ ಬಿದ್ದಳು . ಓಡಿ ಬಂದ ಹುಡುಗ ಅವಳನ್ನು ಮೇಲೆತ್ತಿದ . ಹುಲ್ಲಿನ ಮೇಲಿದ್ದ ಮಂಜಿನ ಮುತ್ತು ಅವಳ ಮೂಗಿನ ತುದಿಯಲ್ಲಿ ಸ್ಥಾನ ಪಡೆದಿತ್ತು . ಮುಂದೆ ಅದು ಹುಡುಗನ ತುಟಿಗೆ ಸಂದಿತು .
ವಿಮರ್ಶಕನೂ ವಿಮರ್ಶೆಗೆ ಒಳಪಟ್ಟಿರುತ್ತಾನೆ ನಿಜ . ಆದರೆ ನನ್ನ ಕಾಳಜಿಯಿರುವುದು , ಈ ವಿಮರ್ಶೆಗಳ ವರ್ತುಲದಲ್ಲಿ ಸಿಕ್ಕಿ , ಕಲೆಯು ಆಸ್ವಾದಕನಿಂದ ದೂರ ಸರಿಯಬಾರದು ಎಂಬುದಾಗಿ ಅಷ್ಟೇ .
ಊರಿನ ಗೆಣೆಕಾರ ಈ ಹಾಡುಗಾರ ಕಾಪಾಡುತಾನೆ ಕಡೆಯಾಗುತಾನೆ ಸತ್ಯದ ಹರಿಕಾರ ಈ ಹಾಡುಗಾರ ಹೋರಾಡುತಾನೆ ಒಂಟಿಯಾಗುತಾನೆ | | ೨ | |
ಮಂಗಳೂರು , ಜೂ . 27 : ಸುಬ್ರಹ್ಮಣ್ಯದಿಂದ ನೇರವಾಗಿ ಮಂಗಳೂರಿಗೆ ಆಗ ಮಿಸಿದ ಮುಖ್ಯ ಮಂತ್ರಿ ಗಳು ಎರಡು ದಿನಗಳ ಮಾತೃ ವಿಯೋಗ ದಿಂದ ದು : ಖಿ ತರಾದ ಕರಾ ವಳಿ ಅಭಿ ವೃದ್ಧಿ ಪ್ರಾಧಿ ಕಾರದ ಅಧ್ಯಕ್ಷ ರಾದ ಬಿ ನಾಗ ರಾಜ ಶೆಟ್ಟಿ ಅವರ ಮನೆಗೆ ತೆರಳಿ ಸಾಂತ್ವನ ಹೇಳಿದರು . ಈ ಸಂದರ್ಭ ದಲ್ಲಿ ಮಾಧ್ಯಮ ದೊಂದಿಗೆ ಮಾತ ನಾಡಿದ ಮುಖ್ಯ ಮಂತ್ರಿಗಳು ತುಮಕೂರು - ಗುಬ್ಬಿ ನಡುವೆ ನಡೆದ ಅಪಘಾತದಲ್ಲಿ ಇಂದು ಮೃತಪಟ್ಟ ಕುಟುಂಬಗಳಿಗೆ ತಲಾ ಒಂದು ಲಕ್ಷ ರೂ . ಪರಿಹಾರ ಘೋಷಿಸಿದರು . ಈ ಸಂದ ರ್ಭದಲ್ಲಿ ಸಚಿವರಾದ ಕೃಷ್ಣ ಜೆ ಪಾಲೆಮಾರ್ , ರೇಣುಕಾಚಾರ್ಯ , ವಿಧಾನಸಭಾ ಉಪಾಧ್ಯಕ್ಷರಾದ ಎನ್ ಯೋಗೀಶ್ ಭಟ್ , ಸಂಸದ ನಳಿನ್ ಕುಮಾರ್ ಕಟೀಲ್ , ವಿಧಾನಪರಿಷತ್ ಸದಸ್ಯ ಕ್ಯಾ ಗಣೇಶ್ ಕಾರ್ಣಿಕ್ ಮತ್ತಿತರರು ಉಪಸ್ಥಿತರಿದ್ದರು .
ಭಯದ ಬಣ್ಣ ಹೇಗಿರುತ್ತದೆ ? ` ಮೋಹನದಾಸ ' ಉದಯಪ್ರಕಾಶರ ನೀಳ್ಗತೆ . ಗಾತ್ರದ ದೃಷ್ಟಿಯಿಂದ ಇದನ್ನು ಕಾದಂಬರಿ ಎನ್ನಬಹುದಾದರೂ ನೀಳ್ಗತೆ ಎನ್ನುವುದೇ ಸೂಕ್ತ . ಇದನ್ನು ಹಿಂದಿಯಿಂದ ಅನುವಾದಿಸಿದವರು ಆರ್ . ಪಿ . ಹೆಗಡೆ . ಇವರು ` ತಿರೀಛ ' ಕತೆಯನ್ನು ` ದೇಶಕಾಲ ' ದಲ್ಲಿ ಓದಿ ಪ್ರಭಾವಿತರಾಗಿ ಉದಯಪ್ರಕಾಶರ ` ಮೋಹನದಾಸ ' ಎಂಬ ನೀಳ್ಗತೆಯನ್ನು ತರಿಸಿ ಓದುತ್ತಾರೆ ಮತ್ತು ವಸ್ತು , ಶೈಲಿ , ತಂತ್ರದ ದೃಷ್ಟಿಯಿಂದ ಅದ್ಭುತವೆನಿಸುವ ಈ ನೀಳ್ಗತೆ ಕನ್ನಡಿಗರೆಲ್ಲರನ್ನು ತಲುಪಬೇಕೆಂಬ ಉದ್ದೇಶದಿಂದ ಅನುವಾದಿಸಲು ಮುಂದಾಗುತ್ತಾರೆ . ಆರ್ . ಪಿ . ಹೆಗಡೆಯವರ ಈ ಘನ ಅಭಿರುಚಿಯ ಫಲಶ್ರುತಿ ಇದೀಗ ಲೋಹಿಯಾ ಮುಂದೆ ಓದಿ …
ರಾಷ್ಟ್ರೀಯ ಏಕದಿನ ಕ್ರಿಕೆಟ್ ಲೀಗ್ ನ್ನು ಇಸ್ಪಾಹಾನಿ ಮಿರ್ಜಾಪೊರ್ ಟೀ ಪ್ರಾಯೋಜಿಸುತ್ತದೆ . ಇದು ಪ್ರಸಕ್ತ ನವೆಂಬರ್ನಿಂದ ಮಾರ್ಚ್ವರೆಗೆ ನಡೆಯುತ್ತದೆ . ಪ್ರತಿಯೊಂದು ತಂಡವು ಇನ್ನೊಂದು ತಂಡದ ಜತೆ ಸ್ಥಳೀಯ ಮೈದಾನದಲ್ಲಿ ಮತ್ತು ದೂರದ ಸ್ಥಳದಲ್ಲಿ ರೌಂಡ್ ರಾಬಿನ್ ಶೈಲಿಯಲ್ಲಿ ಆಡುತ್ತದೆ . ಈ ಆರು ತಂಡಗಳು ಲೀಗ್ ಪ್ರಶಸ್ತಿಗಾಗಿ ಸ್ಪರ್ಧಿಸುತ್ತವೆ :
ಪ್ರಾಚೀನ ರೋಮನ್ ಅವಧಿಯಲ್ಲಿ ತಯಾರಿಸಲಾದ ಹಿತ್ತಾಳೆಯಲ್ಲಿ ಸತು / ಸತುವುನ ಅಂಶವು 20 % ರಿಂದ 28 % wtಗಳವರೆಗೆ ವಿವಿಧ ಮಟ್ಟದಲ್ಲಿರುತ್ತಿತ್ತು . [ ೫೧ ] ನಾಣ್ಯ ಟಂಕಿಸುವಿಕೆಯಲ್ಲಿ ಸತು / ಸತುವುವಿನ ಹೆಚ್ಚಿನ ಬಳಕೆಯಿಂದಾಗಿ ಮೊದಲನೇ ಶತಮಾನ ADಯಲ್ಲಿ ಹಿತ್ತಾಳೆ ವಸ್ತುಗಳ ಬಳಕೆಯು ಇಳಿಮುಖವಾದುದು ಬಹುಶಃ ಮರುಬಳಕೆಯ ಸಮಯದಲ್ಲಿ ಆಗುತ್ತಿದ್ದ ಸತು / ಸತುವುವಿನ ಅಂಶದಲ್ಲಿನ ನಷ್ಟ ಹಾಗೂ ಅದರಿಂದ ಹೊಸ ಹಿತ್ತಾಳೆಯನ್ನು ತಯಾರಿಸುವುದಕ್ಕೆ ಅಡ್ಡಿಯಾಗುತ್ತಿದ್ದುದನ್ನು ಸೂಚಿಸುತ್ತಿದ್ದಿರಬಹುದು . [ ೫೨ ] ಆದಾಗ್ಯೂ ಈಗಿರುವ ಅಭಿಪ್ರಾಯದ ಪ್ರಕಾರ ಸಂಯೋಜನೆ [ ೫೩ ] ಯಲ್ಲಿನ ಬದಲಾವಣೆಯು ಬಹುಶಃ ಉದ್ದೇಶಪೂರ್ವಕವಾಗಿದ್ದು ಹಿತ್ತಾಳೆಯ ಒಟ್ಟಾರೆ ಬಳಕೆಯು ಈ ಅವಧಿಯಲ್ಲಿ ಅಧಿಕವಾಗಿದ್ದು ಎಲ್ಲಾ ತಾಮ್ರ ಮಿಶ್ರಲೋಹಗಳ ಸುಮಾರು 40 % ರಷ್ಟನ್ನು ರೋಮನ್ ವಿಶ್ವದಲ್ಲಿಯೇ 4ನೇ ಶತಮಾನ ADಯ ವೇಳೆಗೆ ಬಳಸಲಾಗಿತ್ತು . [ ೫೪ ]
೧ ) ಪೊಸಗನ್ನಡದಿಂ ವ್ಯಾವ ರ್ಣಿಸುವೆಂ ಸತ್ಕೃತಿಯನೆಂದು ಕನ್ನಡಮಂ ಚಿಂ ತಿಸಿ ಕೂಡಲಾಱದಕ್ಕಟ ಮಿಸುಕದ ಸಕ್ಕದಮನಿಕ್ಕುವವನುಂ ಕವಿಯೇ ತಿಳಿವು : ಕನ್ನಡ ಕಬ್ಬಗಳನ್ನು ಬರೆಯಲು ತೊಡಗಿದರೆ ಅದರಲ್ಲೇ ಬರೆಯಬೇಕು . ಸಕ್ಕದ ಒರೆಗಳನ್ನು ತುಮ್ಬುವುದು ತಪ್ಪು , ಹಾಗೆ ಬರೆದವನನ್ನು ಕಬ್ಬಿಗ ಎನ್ನಬಹುದೇ ?
ಈ ನಟರ ಗೋಳೇನು ಕಮ್ಮಿಯಿಲ್ಲ . ಕಾಲಕಾಲಕ್ಕೆ ತಮ್ಮನ್ನು ನಿರ್ವಚಿಸಿಕೊಳ್ಳಲಾರರು , ತಮ್ಮಲ್ಲಿರುವ ನಟನೆಯ ಹಳೆಯ ಸ್ಟಾಕ್ನ್ನು ತೆಗೆದಹಾಕಿ ಹೊಸದಾಗಿ ನವೀಕರಿಸಿಕೊಳ್ಳಲಾಗದ ಸೋಮಾರಿತನ ಹಾಗು ಹೊಸಹೊಸ ಓದಿಗೆ ತೆರೆದುಕೊಳ್ಳಲಾಗದ ಜಡತೆ ಇವರನ್ನು ಆವರಿಸಿ ಬಿಟ್ಟಿದೆ . ದೈನಂದಿನ ಜೀವನದಲ್ಲಿ ಮುಳುಗಿ ಕಳೆದುಹೋಗಿದ್ದಾರೆ . ದೈನಂದಿನ ಜೀವನದಲ್ಲಿದ್ದೂ ಕಾಪಿಟ್ಟುಕೊಳ್ಳಬಹುದಾದ ' ನಟನ ಧ್ಯಾನ ' ದಿವ್ಯ ಮರೆವಿಗೆ ಸರಿದು ಬಿಟ್ಟಿದೆ . ಕಲಾವಿದನಿಗೆ ಇರಲೇಬೇಕಾದ ಸೈಲೆನ್ಸ , ಎಕ್ಸೈಲ್ ಮತ್ತು ಕನ್ನಿಂಗ್ ನ ದಿವ್ಯಮಂತ್ರ ( ಜೇಮ್ಸ ಜಾಯ್ಸ ನ ಪ್ರಕಾರ ) ಕೈಕೊಟ್ಟುಬಿಟ್ಟಿದೆ . ' ದೇವರು ಪ್ರತ್ಯಕ್ಷನಾದಾಗ ವರ ಕೇಳಬೇಕು ಆದರೆ ಬೆನ್ನು ತುರಿಸುತ್ತಿರುತ್ತದೆ . ಇಂಥ ಅನಿವಾರ್ಯತೆಯಲ್ಲಿ ನಟನಿರುತ್ತಾನೆ . ಆಗ ತುರಿಸಿಕೊಳ್ಳಲೂಬೇಕು , ವರ ಕೇಳುವುದನ್ನು ಬಿಡಬಾರದು ' . ಈ ಇಬ್ಬಗೆಯ ಕಠಿಣ ಹಾದಿಯನ್ನು ಅವರು ದಾಟಲೇ ಬೇಕು . ಅದು ಅನಿವಾರ್ಯ ಸಂಕಟ ಮತ್ತು ವಿಧಿ .
ಬೆಂಗಳೂರು , ಜುಲೈ08 : ಇಂದು ಆಷಾಡ ಶುಕ್ರವಾರ . ಈ ದಿನ ಸ್ಯಾಂಡಲ್ ವುಡ್ಡಿನ ಎರಡು ಚಿತ್ರಗಳು ಬಿಡುಗಡೆ ಕಂಡಿವೆ . ಒಂದು ಸೂಪರ್ ಸ್ಟಾರ್ ಉಪೇಂದ್ರ ಅಭಿನಯದ ` ಶ್ರೀಮತಿ ' ಹಾಗೂ ಥ್ರಿಲರ್ ಮಂಜುರ ` ಪೊಲೀಸ್ ಸ್ಟೋರಿ - ಭಾಗ 3 ' . ಈ ಎರಡರಲ್ಲಿ ಒಂದು ಗಿನ್ನಿಸ್ ರೆಕಾರ್ಡ್ ಗೆ ಪ್ರಯತ್ನಿಸುತ್ತಿರುವುದು ವಿಶೇಷ . ಮತ್ತೊಂದು ಚಿತ್ರ ಹಿಂದಿಯ ರಿಮೇಕ್ ಜತೆಗೆ ಕನ್ನಡದ ಜನಪ್ರಿಯ ಗೀತೆಯೊಂದನ್ನು ಸಹ ಅಕಾರಣವಾಗಿ ಬಳಸಿಕೊಳ್ಳಲಾಗಿದೆ .
ಕೊಲೆಸ್ಟ್ರಾಲಿನ ಕಂತೆ ಪುರಾಣ ತೆಂಗಿಗೆ ತಗುಲದು ಸುಳ್ಳಿನ ಬಾಣ ಕೊಬ್ಬರಿ ಎಣ್ಣೆ ತೆಂಗಿನ ಬೆಣ್ಣೆ ಬೆಳಗು ಬೈಗು ಉಂಡವರು ಹೃದಯದ ಕಾಯಿಲೆ ಗ್ಲೆಲುವರು ಕೊಲೆಸ್ಟ್ರಾಲನೆ ಕ್ಲೊಲುವರು .
ಅವರ ಕ್ರೈಸ್ತ ಆಲ್ಬಂಗಳ ತ್ರಿವಳಿ ಸರಣಿಯ ನಂತರ , ಡೈಲನ್ ' ರ ನಿಷ್ಠೆಯು ಪರಾಮರ್ಶನೆಗೊಳಗಾಯಿತು . 1997ರಲ್ಲಿ ಅವರು ನ್ಯೂಸ್ವೀಕ್ ನ ಡೇವಿಡ್ ಗೇಟ್ಸ್ರಿಗೆ ಹೀಗೆ ಹೇಳಿದ್ದರು : ಟೆಂಪ್ಲೇಟು : Blockquote ದ ನ್ಯೂಯಾರ್ಕ್ ಟೈಮ್ಸ್ ನಲ್ಲಿ ಸೆಪ್ಟೆಂಬರ್ 28 , 1997ರಂದು ಪ್ರಕಟವಾದ ಸಂದರ್ಶನವೊಂದರಲ್ಲಿ , ಪತ್ರಕರ್ತ ಜಾನ್ ಪರೆಲೆಸ್ " ಡೈಲನ್ ತಾನು ಯಾವುದೇ ಧರ್ಮದ ವ್ಯವಸ್ಥೆಗೆ ಈಗ ಒಳಪಟ್ಟಿಲ್ಲ ಎಂದೆನ್ನುತ್ತಾರೆ " ಎಂದು ವರದಿ ಮಾಡಿದ್ದರು . " [ ೨೬೭ ]
೩ . ಕೊಡಿ ( ಕೊಡೆ ) ತಕಂಡ್ ಹೋಪುಕೆ ನೆನ್ಪ್ ಹೋಯಿ , ಮಳೆಯಗ್ ಸಿಕ್ಕಿ ಬಿದ್ದ್ ನನ್ ಯಾಪಾರ ಹೈಲಾದ್ದ್ ಅಲ್ದಾ ಮಾರ್ರೆ
' ಇಲ್ಲ . . ! ತಾನು ದುಡುಕಿದೆ . ಆಡುವುದು ಒಂದು ಮಾಡುವುದು ಇನ್ನೊಂದು ಎಂದಾಗಬಾರದು . ಅವರನ್ನ ಈಗಲೇ ಮನೆಯೊಳಕ್ಕೆ ಸೇರಿಸಿಕೊಳ್ಳಬೇಕು . ಇಬ್ಬರನ್ನೂ ದೀರ್ಘ ಕಾಲ ಬಾಳುವಂತೆ ಆಶೀರ್ವದಿಸಬೇಕು . ಎಷ್ಟಾದರೂ ಅವಳು ನನ್ನ ಮಗಳು . ಅತ್ಯುತ್ತಮವಾದುದೆ ಅವಳ ಆಯ್ಕೆ ಆಗಿರುತ್ತದೆ . ' ಎಂದುಕೊಂಡು , ' ' ಪ್ರೀತೀ . . . ! ' ' ಎಂದು ಕೂಗುತ್ತಾ ಮನೆಯಿಂದ ಹೊರಗೋಡಿ ಬಂದ . ಆದರೆ , ಅವರ ಕಾರು ಅದಾಗಲೇ ಕಣ್ಣಳತೆಯಿಂದ ದೂರವಾಗಿತ್ತು . ಮಂಜಾದ ಕಣ್ಣನ್ನು ಒರೆಸಿಕೊಳ್ಳುತ್ತಾ , ಕಾರು ಹೋದ ದಿಕ್ಕಿನಲ್ಲೇ ತನ್ನೆರಡೂ ಕೈಗಳನ್ನು ಮೇಲೆತ್ತಿ ' ' ದೀರ್ಘ ಸುಮಂಗಲಿಯಾಗಿ ಬಾಳಮ್ಮಾ . . . ! ' ' ಎಂದು ಮನದುಂಬಿ ರಾಜೀವ ಆಶೀರ್ವದಿಸಿದ .
ಅಲ್ಲಿರುವುದು ನಮ್ಮ ಮನೆ , ಇಲ್ಲಿಗೆ ಬಂದೆ ಸುಮ್ಮನೆ . ಈ ಸಾಲುಗಳನ್ನು ಕೇಳಿರಬಹುದು ನೀವು . ಆಧ್ಯಾತ್ಮಿಕದೆಡೆ ಮನಸ್ಸನ್ನು ತಿರುಗಿಸುವ ಈ ಸಾಲು ಎಷ್ಟು ಅರ್ಥಗರ್ಭಿತ . ಆದರೆ ಇಲ್ಲಿಗೆ ಬಂದೆ ಸುಮ್ಮನೆ ಎಂದರೆ ವೃಥಾ ಕಾಲ ಕಳೆದು ನಮ್ಮ ಸಮಯ ಬಂದಾಗ ಜಾಗ ಖಾಲಿ ಮಾಡುವುದು ಎಂದೇನಲ್ಲ . " ಅಲ್ಲಿರುವ ನಮ್ಮ ಮನೆಗೆ " ಹೋಗಲು ತಯಾರಿ ಇಲ್ಲಿಯೇ , ಭೂಳಕದಲ್ಲಿ , ಆಗಬೇಕು . ಇಲ್ಲದಿದ್ದರೆ ಪರಮಾತ್ಮನ ಮುಂದೆ ಬರಿಗೈಲಿ ಹೋಗಬೇಕಾಗುತ್ತದೆ .
ಈ ಪುಸ್ತಕದ ಬಗ್ಗೆ ಪ್ರೊ . ಎಸ್ . ಜಿ . ಸಿದ್ಧರಾಮಯ್ಯ ಬರೆಯುತ್ತಾರೆ , " ಇತ್ತೀಚಿನ ದಿನಗಳಲ್ಲಿ ಕೃಷಿ ಲೋಕದಲ್ಲಿ ಅಧಿಕ ಇಳುವರಿಯ ಮೋಹದಿಂದುಂಟಾಗಿರುವ ದುಷ್ಪರಿಣಾಮದ ಫಲ ನಾವು ತಿನ್ನುವ ಅನ್ನದಲ್ಲಿ ವಿಷಯುಕ್ತ ಅಂಶ ಸಾಕಷ್ಟಿರುತ್ತದೆ . ಅಲ್ಲದೆ , ನಿಸರ್ಗದ ಪಂಚಭೂತಗಳ ಮೇಲೆ ಆಗುತ್ತಿರುವ ಆಕ್ರಮಗಳಿಂದಾಗಿ ಕುಡಿಯುವ ನೀರು ಸೇವಿಸುವ ಗಾಳಿ ತಿನ್ನುವ ಅನ್ನ ಎಲ್ಲ ಕಲುಷಿತವಾಗಿದೆ . ಪರಿಣಾಮ ಹೆಸರಿರದ ರೋಗ ರುಜಿನಗಳಿಗೆ ಮನುಷ್ಯ ಬಲಿಯಾಗುತ್ತಿದ್ದಾನೆ . ನಗರ ಜೀವನದ ಒತ್ತಡ ಕೂಡ ಮನುಷ್ಯನ ಮಾನಸಿಕ ಸ್ಥಿತಿಯನ್ನು ದೈಹಿಕ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿದೆ . ಹೀಗಾಗಿ ಇಂಥ ಆತಂಕಕಾರಿ ವಾತಾವರಣದಲ್ಲಿ ಬದುಕುವಾಗ ಆರೋಗ್ಯದ ಬಗ್ಗೆ ಮನುಷ್ಯ ಎಚ್ಚರ ವಹಿಸುವ ಅಗತ್ಯವಿದೆ . ಡಾ | | ವಸುಂಧರಾ ಭೂಪತಿಯವರು ಸಂಪಾದಿಸಿದ ' ಆಹಾರ ಮತ್ತು ಆರೋಗ್ಯ ' ಕೃತಿ ದೈನಂದಿನ ಬದುಕಿನಲ್ಲಿ ಎಲ್ಲರೂ ಓದಬೇಕಾದ ಕೃತಿ . "
ಶುಕ್ರನಿಗೆ ವಕ್ರದೃಷ್ಟಿ ಬೀರ್ತಾನೆ ಅನ್ನೊ ( ಕು ) ಖ್ಯಾತಿ ಅಷ್ಟೇನೂ ಇಲ್ಲ . ಹಾಗೆ ನೋಡಿದರೆ , ಶನಿಗೆ ಆ ಪಟ್ಟ ಸಿದ್ಧವಾಗಿಹೋಗಿದೆ . ರಾಮೇಶ್ವರಕ್ಕೆ ಹೋದ್ರೂ ಶನೀಶ್ವರ ಬಿಡ ಅನ್ನೋ ಗಾದೆ ಕೇಳಿದೀರಲ್ಲ . ಆದ್ರೆ , ನಿಜ ಹೇಳ್ಬೇಕೂಂದ್ರೆ , ಶನಿ ಅಂದ್ರೆ ಒಂದು ಪಾಪದ ಪ್ರಾಣಿ . ಬೇಡ . ಪ್ರಾಣಿ ಅಲ್ಲ . ಪಾಪದ ಗ್ರಹ ಅನ್ನೋಣ . ಅದರ ಹೆಸರಲ್ಲೇ ಅದು ಗೊತ್ತಾಗತ್ತೆ . ಅದು ನಿಜವಾಗಿ ಶನೀಶ್ವರನಲ್ಲ . ಶನೈಶ್ಚರ . ಶನೈ : ಚರತಿ ಅಯಂ ಇತಿ ಶನೈಶ್ಚರಃ . ಈ ಗ್ರಹ ನಿಧಾನವಾಗಿ ( ಶನೈ : ) ಹೋಗುತ್ತೆ ( ಚರತಿ ) , ಅದಕ್ಕೆ ಅವನು ಶನೈಶ್ಚರ . ಅಷ್ಟೇ . ಆಕಾಶದಲ್ಲಿ ಯಾವುದೇ ಒಂದು ಜಾಗದಿಂದ ಹೊರಟು , ಮತ್ತೆ ಅದೇ ಜಾಗಕ್ಕೆ ಮರಳಿ ಬರೋದಕ್ಕೆ ಶನಿಗೆ ಮೂವತ್ತು ವರ್ಷ ಬೇಕು . ಅದೇ ಕೆಲಸ ಮಾಡೋದಕ್ಕೆ ಗುರುವಿಗೆ ಹನ್ನೆರಡು ವರ್ಷ ಬೇಕು . ಅಂದಹಾಗೆ , ಭಾರತದಲ್ಲಿ ಅರವತ್ತು ವರ್ಷಗಳ ಸಂವತ್ಸರ ಚಕ್ರ ಇದೆಯಲ್ಲ , ಅದು ಇವೆರಡರ ಮೇಲೇ ನಿಂತಿರೋದು . ಉದಾಹರಣೆಗೆ , ಈ ಇವತ್ತು ಶನಿ , ಗುರು ಎರಡೂ , ಆಕಾಶದಲ್ಲಿ ಒಂದಕ್ಕೊಂದಕ್ಕೆ ಹತ್ತಿರವಾಗಿ , ಎರಡೂ , ಜ್ಯೇಷ್ಟಾ ನಕ್ಷತ್ರದ ಹತ್ತಿರ ಇದೆ ಅಂತ ಇಟ್ಟುಕೊಳ್ಳಿ . ( ಸುಮ್ಮನೆ ಇಟ್ಟುಕೊಳ್ಳಿ . ಯಾವ ನಕ್ಷತ್ರವಾದರೂ ಆಗಿರಬಹುದು . ಮೇಷ ವೃಷಭವೇ ಮೊದಲಾದ ರಾಶಿಚಕ್ರದಲ್ಲಿ ಅತೀ ಪ್ರಕಾಶಮಾನವಾದ ನಕ್ಷತ್ರ ಜ್ಯೇಷ್ಟಾ . ಅದಕ್ಕೇ ಅದರ ಉದಾಹರಣೆ ತೆಗೆದುಕೊಂಡೆನಷ್ಟೆ . ಇರಲಿ ) . ಮತ್ತೆ ಸುಮಾರು ಮೂವತ್ತು ವರ್ಷಗಳ ಬಳಿಕ ಶನಿ ಅಲ್ಲೇ ಬಂದಿರುತ್ತಾನೆ . ಹಾಗೇ ಅರವತ್ತು ವರ್ಷಗಳ ನಂತರವೂ ಅಲ್ಲೇ ಇರುತ್ತಾನೆ . ಈ ಅರವತ್ತು ವರ್ಷಗಳಲ್ಲಿ ಗುರು ಆಕಾಶದ ಸುತ್ತ ಐದು ಬಾರಿ ಪ್ರದಕ್ಷಿಣೆ ಮಾಡಿ , ಮತ್ತೆ ಜ್ಯೇಷ್ಟಾ ನಕ್ಷತ್ರದ ಬಳಿಯೇ ಬರುತ್ತಾನೆ . ಹಾಗಾಗಿ , ಪ್ರಭವ ವಿಭವ ಮೊದಲಾದ ಸಂವತ್ಸರ ಚಕ್ರ ಆಕಾಶದಲ್ಲಿ ಗುರುಶನಿಗಳು ಒಟ್ಟಿಗೆ ಕಾಣಿಸಿಕೊಳ್ಳುವ ಘಟನೆಯನ್ನಾಧರಿಸಿದೆ . ತಿಳೀತಲ್ಲ ? ಮುಂದೆ ಓದಿ »
ಒಂದು ಕಣ್ಣಿಗೆ ಬೆಣ್ಣೆ , ಒಂದು ಕಣ್ಣಿಗೆ ಸುಣ್ಣ ಎಂಬ ಮಾತಿಗೆ ಬೇರೆ ಉದಾಹರಣೆ ಬೇಕಿಲ್ಲ : (
ದಿಕ್ಸೂಚಿ - 2011 ಇದರ ತರಬೇತಿ ಶಿಬಿರದ ಮುಖ್ಯ ಭಾಷಣಕಾರರಾಗಿ ಎಸ್ಕೆಎಸ್ಎಸ್ಎಫ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದತತುಲ್ಲಾ ಫೈಝಿ , ಯವರು ಮಾತನಾಡಿ ಪ್ರವಾದಿ ( ಸ . ಅ ) ರ ನಂತರ ಅವರ ಅನುಚರರ ಮೂಲಕ ಸಾಗಿ ಬಂದ ಧರ್ಮ ಪ್ರಚಾರದ ಹೊಣೆಗಾರಿಕೆಯನ್ನು ಅವರ ವಾರೀಸುದಾರರಾಗಿ ಮುಂದುವರಿಸಿಕೊಂಡು ಹೋಗುವುದರ ಜೊತೆಗೆ ಕಾಲದ ಬೇಡಿಕೆಗೆ ಸ್ಪಂದಿಸಿ ಮಹತ್ತರ ಸಂಘಟನೆಯೊಂದಕ್ಕೆ ರೂಪು ನೀಡಿ ಸಮಾಜದಲ್ಲಿ ಕ್ರಾಂತಿ ಉಂಟುಮಾಡಿದ ಉಲಾಮಾ ಸಂಘಟನೆಯಾಗಿದೆ .
ಅಮೆರಿಕಾದ ಸ್ವಭಾವ ಗೊತ್ತಿರುವವರಿಗೆ ಇದು ನಿಜವಿರಬಹುದು ಎಂದೆನಿಸದೆ ಇರದು . . . ಆಗಾಗ ದೇಶ ದೇಶಗಳ ನಡುವೆ ವೈಮನಸ್ಯ ಮೂಡಿಸಿ ಅಲ್ಲಿ ಮಧ್ಯಸ್ತಿಕೆ ವಹಿಸಿದಂತೆ ಮಾಡಿ ಕೈ ಕೊಡುವ ಅಮೇರಿಕ ಈ ಚಳುವಳಿಗೆ ಸಹಾ ಬೆಂಬಲ ಕೊಟ್ಟಿರಬಹುದು , ಮತ್ತು ಅದಕ್ಕೆ ಅಮೆರಿಕಾದ ಕೆಲವೊಂದು ದೂರದೃಷ್ಟಿಯ ಯೋಜನೆಯೂ ಮತ್ತ್ತು ಮಧ್ಯ ಏಷ್ಯಾದಲ್ಲಿ ತನ್ನ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು , ತನ್ನ ಕೈ ಗೊಂಬೆ ಸರಕಾರವನ್ನು ಸ್ಥಾಪಿಸಲು ಸಹಾ ಅದಕ್ಕೆ ಮನಸಿರಬಹುದು .
ಜಗತ್ತಿನ ಎಲ್ಲ ವಸ್ತುಗಳು ದೇವರ ಕಾಣಿಕೆ . ಇದಕ್ಕೆ ಪ್ರಸಾದ ಎಂದು ಕರೆಯುವರು ಪ್ರತಿಯೊಂದು ಕೂಡ ದೇವರ ಕಾಣಿಕೆಯೆ ಆಗಿದೆ . ಆದ್ದರಿಂದ ಎಲ್ಲ ಸಂಪನ್ಮೂಲಗಳನ್ನು ಪ್ರಸಾದ ರೂಪದಲ್ಲಿ ಬಳಸಬೇಕು . ಯಾವುದನ್ನೂ ಹಾಳು ಮಾಡಬಾರದು . ಒಂದು ಹನಿ ನೀರನ್ನೂ ಹಾಳು ಮಾಡಬಾರದು . ಒಂದು ತುತ್ತು ಅನ್ನವನ್ನೂ ಹಾಳುಮಾಡಬಾರದು . ಅವಶ್ಯಕತೆಗಿಂತ ಹೆಚ್ಚಿಗೆ ಯಾವುದನ್ನೂ ಬಳಸಬಾರದು . ಇದು ಪ್ರಸಾದ ಪ್ರಜ್ಞೆ .
ಕೈನಿಂದ ಚೀಲ ಕಳಚಿಬಿತ್ತೆ , ಎಲ್ಲಿ ? ಇದೊಂದು ಅದ್ಭುತ ಚಿತ್ರವಲ್ಲದೆ ಮತ್ತೇನು ? !
( visit : www . hinduwisdom . info ) ನಾನು ' ಲಗೆ ರಹೋ . . ' ನೋಡಿಲ್ಲ . ಈ ವಿಮರ್ಶೆ ಓದಿ ಸಂತೋಷವಾಯಿತು . ಮಹಾತ್ಮಾ ಗಾಂಧೀ ಅವರ ಬಗ್ಗೆ ಹೇಳಬೇಕಾದರೆ ನಾನು ಅವರ ಗ್ರಾಮ ಸ್ವರಾಜ್ಯ , ರಾಮರಾಜ್ಯ , ಸತ್ಯ , ಸರಳ ಜೀವನ , ಸ್ವದೇಶಿ ತತ್ತ್ವ ಇಂತಹ ತತ್ವಗಳನ್ನು ಇಷ್ಟಪಡುತ್ತೇನೆ . ಆದರೆ ಸ್ವಾತಂತ್ರ್ಯ ಹೋರಾಟದಲ್ಲಿ ಅವರು ಅನುಸರಿಸಿದ ಅಹಿಂಸಾ ರೀತಿ ಅತಿರೇಕದ್ದು ಎನ್ನುವುದು ನನ್ನ ಅಭಿಪ್ರಾಯ . ಅಹಿಂಸಾ ಮಾರ್ಗದ ಜೊತೆ ಜೊತೆಗೆ ನೇತಾಜಿ , ಭಗತ ಸಿಂಗ ಅವರ ಹೋರಾಟವೂ ಸೇರಿದ್ದರೆ ಭಾರತಕ್ಕೆ ಲಾಭವಾಗುತ್ತಿತ್ತು . ಯಾರಾದರೂ ನನಗೆ ಹೊಡೆದರೆ ಬಹಳ ಆದರ್ಶವೆಂದರೂ ಸುಮ್ಮನೆ ಹೋಗುತ್ತೇನೆ ಹೊರತು ಇನ್ನೊಂದು ಕೆನ್ನೆ ಕೊಡುವುದಿಲ್ಲ .
ಒಬ್ಬ ಕೆಲಸಗಾರ ತಾನು ಪ್ರಸ್ತುತ ಮಾಡುತ್ತಿರುವ ಕೆಲಸವನ್ನು ಬಿಟ್ಟು ಮತ್ತೊಂದು ಕೆಲಸದೆಡೆಗೆ ಹೋದಾಗ ಘರ್ಷಣಾತ್ಮಕ ನಿರುದ್ಯೋಗ ಉಂಟಾಗುತ್ತದೆ . ಆತ ಬೇರೊಂದು ಕೆಲಸ ಹುಡುಕುವ ಸಂದರ್ಭದಲ್ಲಿ ಘರ್ಷಣಾತ್ಮಕ ನಿರುದ್ಯೋಗದ ಅನುಭವವನ್ನು ಪಡೆಯುತ್ತಾನೆ . ಇದು ಕೆಲಸವನ್ನು ಹುಡುಕುತ್ತಿರುವ ಉದಯೊನ್ಮುಖ ಪದವೀದರರಿಗೂ ಸಹ ಅನ್ವಯಿಸುತ್ತದೆ . ಕೆಲಸಗಾರರ ದೀರ್ಘಾವದಿ ಕಲ್ಯಾಣ ನಿಧಿ ಮತ್ತು ಆರ್ಥಿಕ ಸಾಮರ್ಥ್ಯ ಇವೆರಡನ್ನು ಹೆಚ್ಚಿಸುವುದು ಸಹ ಒಂದು ರೀತಿಯ ಐಚ್ಚಿಕ ನಿರುದ್ಯೋಗವೇ ಆಗಿದೆ , ಇದು ಅಧಿಕ ಉತ್ಪಾದನೆಯ ಸಾಮರ್ಥ್ಯವುಳ್ಳ ಆರ್ಥಿಕತೆಯ ಒಂದು ಭಾಗದ ಉದಾಹರಣೆ . ಇದು ಕಾರ್ಮಿಕ ಮಾರುಕಟ್ಟೆಯಿಂದ ಬಂದಿರುವ ಅಪೂರ್ಣ ಮಾಹಿತಿಯಿಂದ ಉಂಟಾಗಿದೆ , ಏಕೆಂದರೆ ಕೆಲಸ ಹುಡುಕುವವರಿಗೂ ಗೊತ್ತು , ಯಾವುದಾದರೂ ಖಾಲಿಯಾಗಿರುವ ಒಂದು ನಿರ್ದಿಷ್ಟ ಕೆಲಸಕ್ಕೆ ಸೇರಿಕೊಳ್ಳುತ್ತೇವೆಂದು , ಆದುದ್ದರಿಂದ ಇವರು ಹೊಸ ಕೆಲಸ ಗಳಿಸುವುದಕ್ಕೆ ಹೆಚ್ಚು ಸಮಯವನ್ನು ವ್ಯಯಮಾಡುವುದಿಲ್ಲ , ಇದರಿಂದ ನಿರುದ್ಯೋಗವನ್ನು ಸುಲಭವಾಗಿ ತೆಗೆದುಹಾಕಬಹುದು .
ವೆಂಕಯ್ಯನಾಯ್ಡು ಕರ್ನಾಟಕದಿಂದ ಸತತವಾಗಿ ೩ ಬಾರಿ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ . ಹೀಗಿದ್ದರೂ ಅವರು ಸಂಸತ್ತಿನಲ್ಲಿ ನಾಡಿನ ಪರವಾಗಿ ಎಂದೂ ದನಿ ಎತ್ತದಿರುವುದು ಖಂಡನೀಯ . ಇದರ ಜೊತೆಗೆ ಹಿಂದಿನಿಂದಲೂ ಕನ್ನಡವನ್ನು ಕಲಿಯದೇ , ತೆಲುಗಿನಲ್ಲಿ ಭಾಷಣ ಮಾಡುವುದರ ಮೂಲಕ ಕನ್ನಡಿಗರ ಸ್ವಾಭಿಮಾನವನ್ನು ಕೆಣುಕುತ್ತಾ ಬಂದಿದ್ದಾರೆ . ಈ ಕನ್ನಡ ವಿರೋಧಿ ಧೋರಣೆಯನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಹಲವಾರು ಬಾರಿ ಪ್ರತಿಭಟನೆ ನಡೆಸಿದೆ . ವೆಂಕಯ್ಯನಾಯ್ಡು ಮೊನ್ನೆ ನಡೆದ ಬಿಜೆಪಿಯ ಬಳ್ಳಾರಿ ಸಮಾವೇಶದಲ್ಲಿಯೂ ಸಹ ತೆಲುಗಿನಲ್ಲಿ ಭಾಷಣ ಮಾಡಿ ಮತ್ತೆ ಕನ್ನಡಿಗರ ಸ್ವಾಭಿಮಾನವನ್ನು ಕೆಣಕಿದ್ದಾರೆ , ವೆಂಕಯ್ಯನಾಯ್ಡುರವರ ಕನ್ನಡ ವಿರೋಧಿ ಧೋರಣೆಯನ್ನು ಖಂಡಿಸಿ ನಮ್ಮ ಕಾರ್ಯಕರ್ತರು ೨೧ - ೮ - ೨೦೧೦ ರಂದು ಪ್ರತಿಭಟನೆ ನಡೆಸಿದ್ದಾರೆ .
ಅವನಿಗೆ ಆ ಸಿ . ಡಿ ಗಳ ನೆನಪು ಬಂದದ್ದು ಒಂದು ವರ್ಷದ ನಂತರವೇ . ಅದೊಂದು ದಿನ , ಅವನ ಟೀಮ್ ನಲ್ಲಿದ್ದ ಆಭಾ ಗೋಖಲೆ ಎಂಬ ಸಹಾಯಕಿ ಅವನ ಬಳಿ ಒಂದು ಸಮಸ್ಯೆಯನ್ನು ತಂದಿದ್ದಳು . ಅವರ ಟೀಮ್ ಗೆ ಕೊಟ್ಟಿದ್ದ ಪ್ರಾಜಿಕ್ಟ್ ನ ಫಲಿತಾಂಶಗಳ ಮರುಪರಿಶೀಲನೆ ಮತ್ತು ವಿಶ್ಲೇಷಣೆಯ ವಿಭಾಗವನ್ನು ನೋಡಿಕೊಳ್ಳುತ್ತಿದ್ದ ಆಭಾ ಗೋಖಲೆ ಬಹಳ ಚೂಟಿಯಾಗಿ ಕೆಲಸ ನಿರ್ವಹಿಸುತ್ತಿದ್ದಳು . ಅವಳಿಗೆ ಸಮಸ್ಯೆ ತಲೆದೋರಿದೆ ಎಂದರೆ ಅದು ಬಹು ಕ್ಲಿಷ್ಟವಾದ ಸಮಸ್ಯೆಯೇ ಇರಬೇಕು ಎಂದು ಮಿಲಿಂದ್ ಆಗಲೇ ತೀರ್ಮಾನಿಸಿದ್ದ .
ಇದೊಂಥರಾ ಸೊಶಿಯಲ್ ಸೈಕಾಲಜಿಯೇ ! . ಶ್ರೀಮಂತಿಕೆಯನ್ನು ಅನುಭವಿಸುವಷ್ಟು ಸುಲಭವಾಗಿ ಬಡತನವನ್ನು ಅರಗಿಸಿಕೊಳ್ಳಲಾಗುವುದಿಲ್ಲ . kelavarige . .
' ಅದು ಅವರವರ ಕರ್ಮ ' ಅನ್ನೋ ಮಾತನ್ನ ಅವರೂ ಇವರೂ ಬಳಸಿದ್ದನ್ನ ಕೇಳಿ ಅಭ್ಯಾಸವಿದ್ದ ನನಗೆ ಇತ್ತೀಚೆಗೆ ರಿಪೀಟ್ ಆಗುವಷ್ಟರ ಮಟ್ಟಿಗೆ ಈ ವಾಕ್ಯವನ್ನು ನಾನೇ ಬಳಸುತ್ತಿದ್ದೇನೆ ಎಂಬುದು ನಂಬಲಾಗದ ಮಾತೇ ಸರಿ . ಯಾವುದೇ ಕೆಟ್ಟ ಸುದ್ದಿ ಇರಲಿ ಒಳ್ಳೆಯ ಸುದ್ದಿ ಇರಲಿ , ಅವೆಲ್ಲಕ್ಕೂ ' ಅದನ್ನು ಅವರು ಪಡೆದುಕೊಂಡು ಬಂದಿದ್ದಾರೆ ' ಎನ್ನುವ ಅರ್ಥದಲ್ಲಿ ಬಳಸುವಂತೆ ' ಕರ್ಮ ' ವೆಂಬ ಪದವನ್ನು ನಾನು ಉಪಯೋಗಿಸಿದ್ದು ನೋಡಿ ನನಗೇ ನಗು ಹಾಗೂ ಆಶ್ಚರ್ಯವೂ ಆಯಿತು . ಭಾರತ ದೇಶದಲ್ಲಿ ಬೆಳೆದು ಬಂದ ಹಿನ್ನೆಲೆಯವರಿಗೆ ತಮ್ಮ ಫಿಲಾಸಫಿಯಲ್ಲಿ ಸಿಕ್ಕುವ ಉಪಮೆ , ರೂಪಕ , ಉಪಮಾನ , ತತ್ವ , ಆದರ್ಶಗಳ ಪಟ್ಟಿಯನ್ನು ಮಾಡುತ್ತಲೇ ಹೋದರೆ ಎಂಥ ಪುಸ್ತಕವೂ ಸಾಕಾಗದು . ನಮ್ಮ ತತ್ವಗಳೇ ಬೇರೆ , ನಮ್ಮ ಆದರ್ಶಗಳೇ ಬೇರೆ . ಭಾರತವೆನ್ನುವುದು ಹೀಗೇ ಇದೆ ಎಂದು ಒಂದೆರಡು ಹೋಲಿಕೆ , ಉದಾಹರಣೆಗಳನ್ನು ಕೊಟ್ಟು ಮುಗಿಸಲಾರದ ಮಾತು . ನಮ್ಮ ದೇಶ ಒಂದು ಅಗಾಧವಾದ ಸಾಗರ ಅಥವ ಸಮುದ್ರ , ಅದರ ಅಲೆಗಳನ್ನು ನೋಡಿ ಸಾಗರವನ್ನು ಅಳೆಯಲಾಗುವುದೇ ? ವಿಶೇಷವೆಂದರೆ , ಒಂದು ಬಹುರಾಷ್ಟ್ರೀಯ ವಾತಾವರಣದಲ್ಲಿ ಕೆಲಸ ಮಾಡುವವರಿಗೆ ಆಫ್ರಿಕಾದಿಂದ ಹಿಡಿದು ಚೀನಾದವರೆಗೆ , ಇಸ್ರೇಲ್ನಿಂದ ಹಿಡಿದು ಚಿಲಿಯವರೆಗಿನ ಜನರನ್ನು ಕಂಡು ಮಾತನಾಡಿಸಿ , ಅವರೊಡನೆ ವ್ಯವಹರಿಸಿ ಒಡನಾಡುವ ಸಂದರ್ಭಗಳು ಬಂದಾಗಲೆಲ್ಲ ನಮಗೆಲ್ಲ ನಮ್ಮ ಬೆನ್ನ ಮೇಲೆ ಮೂಟೆಗಳು ಇರುವ ಹಾಗೆ ಪ್ರತಿಯೊಬ್ಬರಿಗೂ ಅವರದ್ದೇ ಆದ ಒಂದು ಸಂಸ್ಕೃತಿಯ ಹಿನ್ನೆಲೆ ಇದೆ , ಜೊತೆಗೆ ಅದು ನಮಗಿಂತಲೂ ಬೇರೆಯದೇ ಆಗಿದೆ ಎನ್ನುವುದು ಗಮನಕ್ಕೆ ಬರುವ ಅಂಶ . ಉದಾಹರಣೆಗೆ , ಭಾರತದ ಹಿನ್ನೆಲೆಯಿಂದ ಬಂದವರಿಗೆ ಒಂದು ಕಡೆ ಶ್ರೀ ರಾಮಚಂದ್ರ ಮರ್ಯಾದಾಪುರುಷೋತ್ತಮನೆಂಬ ಆದರ್ಶವೂ ಮತ್ತೊಂದು ಕಡೆ ವಿಭಿನ್ನ ನೆಲೆಯ ಶ್ರೀಕೃಷ್ಣನೂ ಇಬ್ಬರೂ ಒಂದೇ ವ್ಯಕ್ತಿಯ ಆದರ್ಶಗಳಾಗಿ ಕಂಡುಬರುವುದು ಸಾಮಾನ್ಯವಾಗಿ ಕಾಣಬಹುದು . ಅದೇ ಅಂಶವನ್ನು ನೈಜೀರೀಯಾದವರಿಗೋ , ರಷ್ಯನ್ನರಿಗೋ ವಿವರಿಸಿ ಹೇಳುವಾಗ ' ಹೌದಲ್ಲಾ ! ' ಎನ್ನುವ ಲೈಟ್ಬಲ್ಬ್ ಎಷ್ಟೋ ಜನರ ಮನಸ್ಸಿನ್ನಲ್ಲಿ ಹೊತ್ತಿಕೊಳ್ಳಬಹುದು . ' . . . ಇತರರ ಸಂಸ್ಕೃತಿಯನ್ನು ಪ್ರೀತಿಸು ' ಎಂದು ಎಷ್ಟೋ ವರ್ಷಗಳ ಹಿಂದೆ ಅಡಿಪಾಯವನ್ನು ಹಾಕಿದ ಗಾಂಧಿ ಮುಂಬರುವ ಗ್ಲೋಬಲೈಜೇಷನ್ನಿನ್ನ ಬಗ್ಗೆ ಆಲೋಚಿಸಿದ್ದರೇ ಅಥವಾ ನಮ್ಮೊಳಗೇ ಇರುವ ಅಪಾರ ಸಂಸ್ಕೃತಿಗಳ ಬಗ್ಗೆ ಬೆಳಕು ಚೆಲ್ಲಿದ್ದರೇ ? ನಿಮ್ಮ ಕುಟುಂಬದಲ್ಲಿ ಯಾರಾದರೂ ಪೊಲೀಸ್ ಇಲಾಖೆಯಲ್ಲೋ , ವೈದ್ಯಕೀಯ ವೃತ್ತಿಯಲ್ಲೋ ಕೆಲಸ ಮಾಡುತ್ತಿದ್ದರೆ ದಿನಕ್ಕೊಂದು ಬಗೆಯ ಮನಕರಗುವ ವರದಿಗಳನ್ನು ನೀವು ಕೇಳಿಯೇ ಇರುತ್ತೀರಿ . ಯಾರೋ ಸತ್ತರು , ಯಾರೋ ಧಾರುಣವಾಗಿ ಅಪಘಾತದಲ್ಲಿ ಅನುಭವಿಸಿದರು , ಇಂಥವರು ತಮ್ಮ ಮಕ್ಕಳಿಂದ ನರಳುತ್ತಿದ್ದಾರೆ , ಅಂಥವರು ತಮ್ಮ ಪೋಷಕರಿಂದ ಕಂಗಾಲಾಗಿ ಹೋಗಿದ್ದಾರೆ ಇತ್ಯಾದಿ ಇತ್ಯಾದಿ - ಈ ಮನಕಲಕುವ ಸಂಗತಿಗಳು ನಿಲ್ಲುವುದೇ ಇಲ್ಲ . ಮೇಲಿಂದ ಮೇಲೆ ಒಂದಲ್ಲ ಒಂದು ಘಟನೆಯನ್ನು ನೋಡುತ್ತ ನೋಡುತ್ತಲೇ ಸಂಬಂಧಪಟ್ಟ ಇಲಾಖೆಯಲ್ಲಿ ಕೆಲಸ ಮಾಡುವವರ ಮನಸ್ಸು ರೋಸಿ ಹೋಗಿ , ' ಅದು ಅವರವರ ಕರ್ಮ ' ಎಂಬ ಜನರಲೈಸ್ಡ್ ಹೇಳಿಕೆಗಳು ಹೊರಬರುವುದೂ ಸಾಮಾನ್ಯವಾಗಿ ಹೋಗಿರಬಹುದು . ನಮ್ಮಲ್ಲಿ ಹೇಳೋ ಹಾಗೆ ' ದಿನಾ ಸಾಯೋರಿಗೆ ಅಳೋರು ಯಾರು ? ' . ಮೊನ್ನೆ ಇಲ್ಲಿ ಯಾವುದೋ ಒಂದು ಆಸ್ಪತ್ರೆಯ ಬಗ್ಗೆ ಓದುತ್ತಿದ್ದೆ ದಿನಕ್ಕೆ ಹದಿನಾರರಿಂದ - ಇಪ್ಪತ್ತು ಮಕ್ಕಳಿಗೆ ಹೆರಿಗೆ ಮಾಡಿಸುವ ಫೆಲಿಲಿಟಿ ಅದಂತೆ , ಅಲ್ಲಿ ಕೆಲಸ ಮಾಡುವ ನರ್ಸ್ ಅಥವಾ ಆಯಾಗಳ ಬದುಕನ್ನು ಊಹಿಸಿಕೊಂಡು ನೋಡಿ - ಮುಂಜಾನೆಯಿಂದ ಸಂಜೆ ಡ್ಯೂಟಿ ಮುಗಿಯುವವರೆಗೆ ಮಕ್ಕಳನ್ನು ಹೆರುವವರಿಗೆ ಸಹಾಯ ಮಾಡುವುದೇ ಕಾಯಕ - ಅವರ ಮನಸ್ಸಿನ ಚರ್ಮ ಅದೆಷ್ಟು ದಪ್ಪವಿರಬೇಡ ! * * * ' ಏನಮ್ಮಾ , ಒಂದಿಷ್ಟು ಹಾಲೂ ಮೊಸರನ್ನು ಚೆನ್ನಾಗಿ ತಗೋ , ನಿನ್ನ ಆರೋಗ್ಯ ಚೆನ್ನಾಗಿ ನೋಡಿಕೋ . . . ' ಅನ್ನೋದು ನಾನು ನನ್ನಮ್ಮನಿಗೆ ವಾರಕ್ಕೊಮ್ಮೆ ಹೇಳೋ ಮಾತು . ಎಷ್ಟು ಹೇಳಿದ್ರೂ ನಮ್ಮಮ್ಮ ದಿನಕ್ಕೆ ಅರ್ಧ ಲೀಟರ್ ಹಾಲಿಗಿಂತ ಹೆಚ್ಚು ತೆಗೆದುಕೊಳ್ಳೋದೇ ಇಲ್ಲ , ಅದೂ ಸ್ಥಳೀಯ ಗೌಳಿಗರು ಕೊಡೋ ನೀರು ಹಾಲು ( ಸಹಜವಾಗಿ ಫ್ಯಾಟ್ ಫ್ರೀ ) . ಅಯ್ಯೋ ನಾವಿಲ್ಲಿ ಎಷ್ಟೊಂದು ಐಶಾರಾಮದಲ್ಲಿ ಇದ್ದೇವೆ , ಅವರು ಅಲ್ಲಿ ಬಡವರಾಗಿ ಬದುಕುತ್ತಾರಲ್ಲ ಅನ್ನೋ ಒಂದು ನೋವು ನನ್ನ ಮನದಲ್ಲಿ ಯಾವತ್ತೂ ಇದ್ದೇ ಇರುತ್ತೆ . ನನ್ನನ್ನು ಹತ್ತಿರದಿಂದ ಬಲ್ಲವರು ಆ ನೋವನ್ನು ' ನೀವೇನೂ ನಿಮ್ಮ ಕುಟುಂಬಕ್ಕೆ ಮಾಡಿಲ್ಲ ' ಅನ್ನೋದು ನಿಮ್ಮ ಗಿಲ್ಟಿ ಮನೋಭಾವನೆ ಎಂದು ಸುಲಭವಾಗಿ ಹೇಳಿ ಬಿಡುತ್ತಾರಾದರೂ ನಾನು ಅಷ್ಟೊಂದು ಸುಲಭವಾಗಿ ಆ ಪಂಥದ ವಾದವನ್ನು ಒಪ್ಪಿಕೊಂಡಿಲ್ಲ . ದುಡ್ಡು ಕಳಿಸಿದರೂ ಎಷ್ಟೊಂದು ಹೇಳಿದರೂ ನನ್ನ ಅಮ್ಮ ಹಳ್ಳಿಯಲ್ಲಿನ ಬದುಕಿಗೆ ಒಗ್ಗಿ ಹೋಗಿದ್ದಾಳೆ , ಆಕೆಗೆ ಅದನ್ನು ಬಿಟ್ಟು ಬೇರೇನೇ ಇದ್ದರೂ ಅದು ಅಸಹಜ ಹಾಗೂ ಅಸಾಮಾನ್ಯ ಎನಿಸುವಾಗ ನಾನು ಏನೇ ಮಾಡಿದರೂ ಅದು ಹೊರಗೇ ಉಳಿದು ಹೋಗುತ್ತದೆ , ಹೋಗುತ್ತಿದೆ . ಆಫೀಸಿನಲ್ಲಿ ಬರೀ ಲೋಟಸ್ ನೋಟ್ಸ್ನಿಂದ ಔಟ್ಲುಕ್ಗೆ ಇ - ಮೇಲ್ ಬದಲಾಯಿಸಿದರೆನ್ನುವ ಬದಲಾವಣೆಯನ್ನು ಸ್ವೀಕರಿಸುವಾಗಲೇ ನನಗೆ ರೋಸಿ ಹೋಗುವಷ್ಟರ ಮಟ್ಟಿಗೆ ಉರಿದುಕೂಳ್ಳುವಾಗ ಇನ್ನು ಹಳ್ಳಿಯಲ್ಲೇ ತನ್ನ ಬದುಕನ್ನು ಸವೆಸಿದವಳನ್ನು ತೆಗೆದು ಪಟ್ಟಣದ ಬಂಗಲೆಯಲ್ಲಿ ಬಿಟ್ಟೆನಾದರೆ ಇಳಿ ವಯಸ್ಸಿನ ಆಕೆಯ ಮನಸ್ಸಿನ ಮೇಲೆ ಏನೇನು ಪರಿಣಾಮಗಳಾಗಲಿಕ್ಕಿಲ್ಲ ? ಆ ಒಂದು ಸೆನ್ಸಿಟಿವಿಟಿಯಿಂದಲೇ ಆಕೆ ತನಗೆ ಬೇಕಾದ ಹಾಗೆ ಬದುಕಲಿ ಎಂದು ಸುಮ್ಮನಿದ್ದೇನೆ . ಅಲ್ಲಿ ಹೋಗಿ ಆಕೆಯ ಜೊತೆಯಲ್ಲಿ ಜೀವಿಸುವುದು ನನಗಾಗದ ವಿಚಾರ , ಆಕೆ ಇಲ್ಲಿಗೆ ಬಂದೋ ಅಥವಾ ನಾನಿರುವಲ್ಲಿಗೆ ಬಂದು ಬದುಕುವುದು ಆಗದ ಮಾತು . ಅದೇ ಅವರವರ ಕರ್ಮ , ಅದು ಅವರವರು ಪಡೆದುಕೊಂಡು ಬಂದುದು . ನಿಮ್ಮ ಸುತ್ತ ಮುತ್ತಲೂ ' ಪರಾಕ್ ' ಹೇಳುವ ಏನೇನೇ ವ್ಯವಸ್ಥೆಗಳಿದ್ದರೂ ಕೊನೆಗೆ ನಿಮ್ಮನ್ನು ಸರಳತೆಯಲ್ಲದೇ ಮತ್ತೆನೇ ಆವರಿಸಿಕೊಂಡರೂ ನಿಮ್ಮ ಬದುಕು ಅಷ್ಟೇ ಸಂಕೀರ್ಣವಾಗಿ ಹೋಗುತ್ತದೆ . ಒಂದು ಕಾಲದಲ್ಲಿ ಹಳ್ಳಿಯ ಬದುಕು ಹಾಗಿದ್ದವು , ಬಹಳ ಸರಳವಾಗಿ ಒಮ್ಮುಖವಾಗಿ ಹೋಗುತ್ತಿದ್ದವು . ದಿನಕ್ಕೆ ಹತ್ತು ಬಾರಿ ಗಡಿಯಾರ ನೋಡದೆಯೂ , ಆಧುನಿಕ ಬದುಕು ಸೃಷ್ಟಿಸಿದ ಹಣಕಾಸು ಎಂಬ ಗೊಂದಲವಿರದೆಯೂ ಬದುಕು ನಡೆಯುತ್ತಲೇ ಇತ್ತು . ಹಾಗಂತ ಕಷ್ಟ - ನಷ್ಟಗಳು ಇರಲಿಲ್ಲವೆಂದೇನಲ್ಲ : ಮೇಷ್ಟ್ರಾಗಿ ಇಬ್ಬರೂ - ಮೂರು ಹೆಣ್ಣು ಮಕ್ಕಳ ಮದುವೆ ಮಾಡಿದವರಿಗೆ ಗೊತ್ತು , ಮಕ್ಕಳನ್ನು ಕಾಲೇಜಿನವರೆಗೆ ಜನರಲ್ ಮೆರಿಟ್ನಲ್ಲಿ ಓದಿಸಿದವರಿಗೆ ಗೊತ್ತು , ಜೀವನ ಪರ್ಯಂತ ಒಂದು ದಮಡಿ ಸಾಲವೆನ್ನದೇ ಇದ್ದಷ್ಟು ಚಾಚಿಕೊಂಡಿದ್ದವರಿಗೆ ಗೊತ್ತು ಕಷ್ಟಗಳು ಏನೆಂಬುದು . ನಮ್ಮ ಕಾಲದ ಜೀವನ ಸಂಘರ್ಷಗಳು ದಿನೇದಿನೇ ಹೆಚ್ಚುತ್ತಲೇ ಹೋಗುತ್ತಿವೆ ಎನ್ನುವುದಕ್ಕೆ ಮೊನ್ನೆ ರೆಡಿಯೋದಲ್ಲಿ ಕೇಳಿದ ಒಂದೆರಡು ಅವತರಣಿಕೆಗಳು ಸಾಕ್ಷಿಯಾಗಿದ್ದವು : ನಾವು ಹಿಂದಿಗಿಂತಲೂ ಅಧಿಕ ಮಾನಸಿಕ ಒತ್ತಡದಲ್ಲಿ ಬದುಕನ್ನು ಸವೆಸುತ್ತೇವೆ , ನಮ್ಮ ವಯೋಮಾನದಲ್ಲಿ ತಡವಾಗಿ ಮದುವೆಯಾಗಿ ಮಕ್ಕಳಾಗುತ್ತಿವೆ , ಹಿಂದಿಗಿಂತಲೂ ಹೆಚ್ಚು ಕೆಲಸಗಳನ್ನು ಕಡಿಮೆ ಸಮಯದಲ್ಲಿ ಮಾಡಿ ಮುಗಿಸುವ ಅಗತ್ಯ ನಮಗಿದೆ . ಹಳೆಯದೆಲ್ಲ ಒಳ್ಳೆಯದು ಎನ್ನುವ ಮಾತಿನ ಹಿಂದೆ ಬರೀ ಇನ್ಫ್ಲೇಷನ್ನ್ ಸಂಬಂಧದ ಸುಖ ನೆನಪುಗಳನ್ನು ಮೆಲುಕು ಹಾಕುತ್ತಿದ್ದವನಿಗೆ ಬರೀ ಹಣದುಬ್ಬರವೊಂದೇ ಅಲ್ಲ , ಕೆಸರಿನಲ್ಲಿ ನಮ್ಮನಡರಿಕೊಂಡ ಬಳ್ಳಿಯ ಹಾಗಿನ ಅನೇಕ ಬೆಳವಣಿಗೆಗಳೂ ಕಾರಣ ಎನ್ನುವುದು ಹೊಳೆಯಿತು . ಇಪ್ಪತ್ತು ವರ್ಷದ ಹಿಂದೆ ಎರಡು ರುಪಾಯಿಗೆ ಒಂದು ಕೆಜಿ ಅಕ್ಕಿ ತರುತ್ತಿದ್ದವನು ಈಗ ಒಂದು ಕೆಜಿ ಅಕ್ಕಿಗೆ ಮೂವತ್ತು ರುಪಾಯಿ ಕೊಡಬೇಕಾಗಿ ಬಂದುದು ದೊಡ್ಡ ವಿಷಯ , ಆದರೆ ಆಗಿನ ವ್ಯವಸ್ಥೆ ಅಲ್ಲಿ ಒಬ್ಬ ಮನೆಯ ಯಜಮಾನ / ನಿಯ ಮನದಲ್ಲಿ ಆಗುತ್ತಿದ್ದ ಮಾನಸಿಕ ಕ್ಷೋಭೆಗಳಿಗೂ ಈಗಿನ ಕುಟುಂಬದ ಆರೋಗ್ಯಕ್ಕೂ ಬಹಳಷ್ಟು ವ್ಯತ್ಯಾಸವಿದೆ . ವೈಜ್ಞಾನಿಕವಾಗಿ ಅಭ್ಯಸಿಸಿದ ಇಂಥ ವಿಷಯಗಳನ್ನು ಈ ಬ್ಲಾಗ್ ಪರಿಧಿಯಲ್ಲಿ ಹೇಳುವುದಕ್ಕಾಗಲೀ ಕೇಳುವುದಕ್ಕಾಗಲೀ ಸರಿಯಾದ ವೇದಿಕೆ ಅಲ್ಲವೆಂಬುದರ ಅರಿವು ನನಗಿದೆ , ನನ್ನ ಸೋಲುತ್ತಿರುವ ಭಾಷೆಯಲ್ಲೇ ' ಅವರವರು ಪಡೆದುಕೊಂಡು ಬಂದದ್ದರ ' ಬಗ್ಗೆ , ನಮ್ಮ ಕರ್ಮದ ಬಗ್ಗೆ ಹೇಳುವ ಪ್ರಯತ್ನವನ್ನು ಮಾಡಿದ್ದೇನಷ್ಟೇ . ಇದನ್ನು ಓದುವುದೂ ಬಿಡುವುದೂ ನಿಮಗೆ ಬಿಟ್ಟಿದ್ದು !
ಟೆಂಪ್ಲೇಟು : Update ಅಜಯ್ ದೇವ್ ಗನ್ ಫೂಲ್ ಔರ್ ಕಾಂಟೆ ( ೧೯೯೧ ) ಚಿತ್ರದ ಮೂಲಕ ಬಾಲಿವುಡ್ ಜಗತ್ತಿಗೆ ಪಾದಾರ್ಪಣೆ ಮಾಡಿದರು ಹಾಗೂ ಆ ಚಿತ್ರವು ೯ , ೫೦ , ೦೦ , ೦೦೦ [ ೭ ] ರೂಗಳನ್ನು ಗಳಿಸಿದ್ದಲ್ಲದೆ ಅವರಿಗೆ a ಫಿಲ್ಮ್ ಫೇರ್ ಶ್ರೇಷ್ಠ ಚೊಚ್ಚಲ ಅಭಿನಯ [ ೮ ] ಪ್ರಶಸ್ತಿಯನ್ನೂ ತಂದುಕೊಟ್ಟಿತು . ೧೯೯೨ರಲ್ಲಿ ಅವರು ಜಿಗರ್ ಎಂಬ ಚಿತ್ರದಲ್ಲಿ ಕರಿಷ್ಮಾ ಕಪೂರ್ ರೊಡನೆ ನಟಿಸಿದರೂ ಮತ್ತು ಈ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಸಂಪಾದಿಸಿದ ಹಣ ರೂ . ೭ , ೦೦ , ೦೦ , ೦೦೦ . [ ೯ ] ೧೯೯೩ರಲ್ಲಿ ಅವರು ನಿರ್ದೇಶಕ ದೀಪಕ್ ಬಹ್ರಿ / ೦ } ಯವರ ನಿರ್ದೇಶನದಲ್ಲಿ ಸಾಹಸಮಯ ಚಿತ್ರ ಯವರ ನಿರ್ದೇಶನದಲ್ಲಿ ಸಾಹಸಮಯ ಚಿತ್ರ { ೧ ) ಏಕ್ ಹೀ ರಾಸ್ತಾ { / 1 } ದಲ್ಲಿ ನಟಿಸಿದರು [ ೧೦ ] ಮತ್ತು ದೀಪಕ್ ಪವಾರ್ ನಿರ್ದೇಶನದಲ್ಲಿ ಸಾಹಸಮಯ ಚಿತ್ರ ಪ್ಲಾಟ್ ಫಾರ್ಮ್ ನಲ್ಲಿ ಅಭಿನಯಿಸಿದರು .
ಡಾ . ತೇಜಸ್ವಿ ಶಿವಾನ೦ದ್ : ಈ ಯುವ ವಿಜ್ನಾನಿ ಬೆ೦ಗಳೂರಿನಲ್ಲಿರುವ ಜಿಡ್ಡು ಕ್ರಿಷ್ಣಮೂರ್ತಿ ಶಾಲೆಯಲ್ಲಿ ಅಧ್ಯಾಪಕರಾಗಿದ್ದಾರೆ . ತು೦ಬಾ ಜೀವನ ಪ್ರೀತಿಯ ವ್ಯಕ್ತಿ . ಅಷ್ಟೇ ಉತ್ಕಟವಾಗಿ ಪರಿಸರವನ್ನೂ ಪ್ರೀತಿಸುತ್ತಾರೆ . ಪಕ್ಷಿ ವೀಕ್ಷಣೆ , ಪರ್ಯಟನೆ , ಬರವಣಿಗೆ , ಹಾಡುಗಾರಿಕೆ ಇವರ ಹಲವು ಹವ್ಯಾಸಗಳು .
ಉಪ ಆಯುಕ್ತ ದಯಾನಂದ , ಮಾದೇಗೌಡ , ಮೂಡಿಗೆರೆಯ ಎಎಫ್ ಸಿ ರೆಡ್ಡಿ , ಆರ್ ಎಫ್ ಒ ಹರ್ಷವರ್ಧನ್ , ತಹಸೀಲ್ದಾರ್ ಶಿವೇಗೌಡ , ಎಇಇ ಮಲ್ಯ ಹಾಗೂ ನಿರ್ಮಿತಿ ಕೇಂದ್ರದ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು . ಉಳಿದಂತೆ ಊರಿನ ಪ್ರಮುಖರಾದ ಹಳೆಕೋಟೆ ರಮೇಶ್ , ಸುರೇಶ್ ಚಂದ್ರ ದತ್ತ , ಬಾಲಸುಬ್ರಮಣ್ಯಂ , ದಿವ್ಯ ಪ್ರಸಾದ್ , ಸುಧೀರ್ , ಹರ್ಷವರ್ಧನ್ , ಬಾಪು ದಿನೇಶ್ ಅವರು ಸಂಶೋಧನಾ ಕೇಂದ್ರಕ್ಕೆ ಶುಭ ಹಾರೈಸಿದ್ದಾರೆ .
ಹೊಸ ಬಗೆ . . . ಅಂಥ ಯಾವುದೋ ಹಳೆಯ ಹಾಡು ಸರಿಯಗಿ ನೆನೆಪಾಗುತ್ತಿಲ್ಲ . ಎಲ್ಲ ಕವಿ ಮನಗಳಿಗೂ ಅಭಿನಂದನೆಗಳು .
ಜನಮನ ತಲುಪುವ ಸಮೀಕರಣ ಹೊಮದಿದ , ಮಧ್ಯಮವ್ಯಯದ , ಗಾಯನ - ಹಾಸ್ಯ ಮಿಶ್ರಿತ ಚಲನಚಿತ್ರಗಳ ಸಾಲನ್ನೇ ಪಾರ್ಕರ್ ಪ್ರೀಸ್ಲಿಗಾಗಿ ಸಿದ್ಧಪಡಿಸಿದ್ದನು . ಮೊದಲು ಕೆಲವು ಗಂಭೀರ ಪಾತ್ರಗಳಲ್ಲಿ ತೊಡಗಿಕೊಳ್ಳುವ ಬಯಕೆಯನ್ನು ಪ್ರೀಸ್ಲಿ ತೋರಿಸಿದರೂ , ಅಭಿನಯವೇ ಜೀವಾಳವಾದ ಎರಡು ಚಿತ್ರಗಳಾದ ಫ್ಲೇಮಿಂಗ್ ಸ್ಟಾರ್ ( 1960 ) ಮತ್ತು ವೈಲ್ಡ್ ಇನ್ ದ ಕಂಟ್ರಿ ( 1961 ) ಗಳು ಆರ್ಥಿಕವಾಗಿ ಗಮನೀಯ ಯಶ ಗಳಿಸದ ಕಾರಣ ಅವನು ನಿರ್ದೇಶಿತ ಜಾಡಿಗೆ ಸೇರಿದನು . ನಂತರದ ದಶಕದಲ್ಲಿ , 27 ಚಿತ್ರಗಳಲ್ಲೂ , ಕಥೆಯ ಹಂದರದಲ್ಲಿ ಹೆಚ್ಚಿನ ಬದಲಾವಣೆ ಇರಲಿಲ್ಲ . [ ೧೩೯ ] ಅವನ ಚಿತ್ರಗಳು ವಿಶ್ವದ ಬಹತೇಕ ಜಾಗಗಳಲ್ಲಿ ಪ್ರದರ್ಶಿತವಾದವು ; ಒಬ್ಬ ವಿಮರ್ಶಕನು " ಕೀಳು ಅಭಿರುಚಿಯ ಕಂತೆ " ಎಂದು ಬಣ್ಣಿಸಿದನು . [ ೧೪೦ ] ಆದರೆ , ಅವನ ಎಲ್ಲಾ ಚಿತ್ರಗಳೂ ಲಾಭ ತಂದುಕೊಟ್ಟಿದ್ದವು . ಅವುಗಳಲ್ಲಿ ಒಂಬತ್ತನ್ನು ನಿರ್ಮಿಸಿದ ಹಾಲ್ ವಾಲಿಸ್ " ಪ್ರೀಸ್ಲಿಯ ಚಲನಚಿತ್ರ ಮಾತ್ರ ಹಾಲಿವುಡ್ ನಲ್ಲಿ ಲಾಭದಾಯಕ " ಎಂದು ನುಡಿದನು . [ ೧೪೧ ]
ಇಂತಹ ಪರಮ ಪುರುಷರ ಜೀವನದ ಘಟನೆಗಳನ್ನು ಪುಸ್ತಕ ರೂಪದಲ್ಲಿ ದಾಖಲಿಸಿರುವ ಶತಾವಧಾನಿ ಗಣೇಶ್ ರವರಿಗೆ ಅನಂತಾನಂತ ವಂದನೆಗಳು .
ಕನ್ನಡದ ಪುಸ್ತಕ ಪ್ರಕಟನೆ ಅಪಾರ ಅಭಿವೃದ್ದಿಯಾಗಿದೆ . ಪುಸ್ತಕ ಪ್ರಕಟನೆಯ ಕಲೆ ಅಂತರರಾಷ್ಟ್ರೀಯ ಮಟ್ಟಕ್ಕೆ ತಲುಪಿದೆ . ಬೃಹತ್ತಾದ ಪ್ರಕಟನೆಯೂ ಬೃಹತ್ತಾದ ಪುಸ್ತಕ ವ್ಯಾಪಾರವೂ ನಡೆಯುತ್ತಿವೆ . ಪುಸ್ತಕ ಪ್ರಕಾಶನ ಈಗ ಲಾಭದಾಯಕ ವೃತ್ತಿಯಾಗಿದೆ .
ಶಿವರಾಜ್ ಸಿನಿ ಚರಿತೆ | ಭಾವನಾ | ಶಿವರಾಜ್ ಗ್ಯಾಲರಿ
ಈ ವೇಣುಗೋಪಾಲ ದೇವಸ್ಥಾನದಲ್ಲಿ ಸಂತಾನ ಭಾಗ್ಯವಿಲ್ಲದವರು , ಹರಕೆ ಮಾಡಿಕೊಳ್ಳುವುದು ವಾಡಿಕೆ . ಆದ್ದರಿಂದ ಈ ದೇವರಿಗೆ , ಸಂತಾನ ಗೋಪಾಲ ಕೃಷ್ಣ ಎಂದೂ ಕರೆಯುವರು . ದೇವರ ಪೂಜೆಯಾದ ಮೇಲೆ , ನಮ್ಮಗಳ ಹೊಟ್ಟೆ - ಪೂಜೆಯನ್ನು ನಡೆಸಿ , ಮುಂದೆ , ' ಹುಲುಗಿನ ಮುರುಡಿ ' ಎಂಬ ಸ್ಥಳಕ್ಕೆ ಭೇಟಿ ನೀಡಲು ಹೊರಟೆವು . ಈ ಸ್ಥಳವನ್ನು ತಲುಪಲು , ಗುಂಡ್ಲುಪೇಟೆಯಿಂದ ತೆರಕಣಾಂಬಿಗೆ ಹೋಗಬೇಕು ; ಇದು ಸುಮಾರು ೮ ಕಿ . ಮೀ ದೂರದಲ್ಲಿದೆ . ತೆರಕಣಾಂಬಿಯಿಂದ ಬಲಕ್ಕೆ ತಿರುಗಿ , ಸುಮಾರು ೧೨ ಕಿ . ಮೀ , ದೂರ ಕ್ರಮಿಸಿದರೆ ' ಹುಲುಗಿನ ಮುರುಡಿ ' ಎಂಬ ಸ್ಥಳವಿದೆ . ಇಲ್ಲಿ ಬೆಟ್ಟದ ಮೇಲೆ , ವೆಂಕಟರಮಣ ಸ್ವಾಮಿಯ ದೇವಸ್ಥಾನವಿದ್ದು , ಇಲ್ಲಿ ರಾಮ - ಲಕ್ಷ್ಮಣರು ಬಂದಿದ್ದರೆಂದು ಪ್ರತೀತಿ . ರಾಮ - ಲಕ್ಷ್ಮಣರು ಇಲ್ಲಿಗೆ ಬಂದಾಗ ಬಾಣದಿಂದ ನೀರನ್ನು ತರಿಸಿದ್ದಾಗಿ ಹೇಳುವರು . ಈ ಸ್ಠಳದಿಂದ ರಾಮ - ಲಕ್ಷ್ಮಣರು ಹೊರಡುವಾಗ , ಬಿಲ್ಲನ್ನು ಇಲ್ಲೇ ಮರೆತು ಹೋದರೆಂದು ಅರ್ಚಕರು ಒಂದು ಬಿಲ್ಲನ್ನು ತೋರಿದರು . ಇಲ್ಲಿನ ಬಿಲ್ಲು ರಾಮ - ಲಕ್ಷ್ಮಣರ ಕಾಲದ್ದೇ , ಎಂಬುದನ್ನು ಇತಿಹಾಸಕಾರರೇ ಹೇಳಬೇಕು . ಈ ದೇಗುಲದ ವೆಂಕಟರಮಣನ ದರ್ಶನವನ್ನು ಪಡೆದು ನಾವು ಮೈಸೂರಿಗೆ ಹಿಂತಿರುಗಿದೆವು .
ಗಾಂಧಿ ದಿನ ಹತ್ತಿರವಾಗುತ್ತಿದೆ . ಗಾಂಧಿ ಎಂಬ ಅಜ್ಜನನ್ನು ಆರೋಪಗಳ ಕಟಕಟೆಯಲ್ಲಿ ನಿಲ್ಲಿಸುವ ಮನಸ್ಸುಗಳೂ ಹೆಚ್ಚಿವೆ . ಈ ನಡುವೆ ತಣ್ಣಗೆ ತನ್ನ ಸತ್ವದಿಂದ ಕಾಡಿದ ಕವಿತೆ ' ಒಳಗೂ … ಹೊರಗೂ . . ' ಬ್ಲಾಗ್ನಲ್ಲಿ ಸಿಕ್ಕಿತು . ಗಾಂಧಿ ಎಂಬ ಗಾಂಧೀ ಇಲ್ಲಿದಾರೆ ಅನಿಸುತ್ತಿದೆ - ಒಂದು ದಿನ ಸಣ್ಣ ಪದ್ಯವೊಂದು ಗಾಂಧಿ ಆಶ್ರಮಕ್ಕೆ ಬಂತು ; ಗಾಂಧಿಯನ್ನು ನೋಡಬೇಕಿತ್ತು ಅದಕ್ಕೆ . ಗಾಂಧಿಯ ಕೈಯಲ್ಲಿ ನೂಲಿತ್ತು . ಬಾಯಲ್ಲಿ ರಾಮನಾಮ . ಬಾಗಿಲಲ್ಲಿ ನಿಂತಿದ್ದ ಪದ್ಯವನ್ನು ಅವರು ನೋಡಲೇ ಇಲ್ಲ . ಪದ್ಯ , ನಾನೊಂದು ಮುಂದೆ ಓದಿ …
ಇದೆಲ್ಲರ ನಡುವೆ ತಂದೆ ಮಗ ಇಬ್ಬರು ತಮ್ಮ ಚಿಕ್ಕ ವಯಸ್ಸಿನಲ್ಲೇ ಸಾವನ್ನಪ್ಪಲು ಫೆನ್ಗ್ಷಿ ಮಾಸ್ಟರ್ ಸುಂಗ್ ಲಿ ಎಂಬ ಚಿಕ್ಕ ಸನ್ಯಾಸಿ ( Monk ) ನ ಶಾಪ ಕಾರಣ ಎಂದು ಸಾಕಷ್ಟು ಜನ ನಂಬಿದ್ದಾರೆ . ಬ್ರೂಸ್ ಲೀ ಗೆ ಯಾವಾಗಲು ಒಂದು ಕನಸು ಬೀಳುತ್ತಿತಂತೆ . ಆ ಕನಸಿನಲ್ಲಿ ಒಂದು ಧ್ವನಿ ' ನಿನ್ನ ಅಪ್ಪ ತನ್ನ 64 ನೇ ವಯಸ್ಸಿನಲ್ಲಿ ಸಾಯುತ್ತಾನೆ , ನೀನು ಅವನ ಆಯಸ್ಸಿನ ಅರ್ಧದಷ್ಟು ಸಹ ಬದುಕುವುದಿಲ್ಲ ' ಎಂದು ಹೇಳಿತಂತೆ . ಈ ಬಗ್ಗೆ ಬ್ರೂಸ್ ಲೀ ಯು ಅವನ ಅಪ್ಪ ಬಳಿ ವಿಚಾರಿಸಿದಾಗ ಅವನ ಅಪ್ಪ ' ಅದು ಫೆನ್ಗ್ಷಿ ಮಾಸ್ಟರ್ ಸುಂಗ್ ಲಿ ಯಾ ಧ್ವನಿ , ಅವನು ಸಾಯುವಾಗ ನನ್ನ ಸಮಾಧಿ ಪಕ್ಕ ಯಾರನ್ನು ಹೂಳಬೇಡಿ ಎಂದಿದ್ದ . ಆದರೆ ಅಲ್ಲಿ ನಿನ್ನ ತಾತ ನನ್ನು ಹೂತಿದ್ದಾರೆ ' ಅಂದನಂತೆ . ಯಾವಾಗ ಬ್ರೂಸ್ ಲೀ ಗೆ ಅ ಧ್ವನಿ ಕನಸಿನಲ್ಲಿ ಬರುವುದು ಹೆಚ್ಚಾಯಿತೋ ಆಗ ಅವನು ಹಾಂಗ್ ಕಾಂಗ್ ಬಿಟ್ಟು ಅಮೆರಿಕಾಗೆ ಬಂದು ಬಿಟ್ಟ . ಅಮೆರಿಕಾಗೆ ಬಂದರು ಸಹ ಅ ಧ್ವನಿ ಅವನ ಕನಸಿನಲ್ಲಿ ಬಂದು ಕಾಡುವುದು ತಪ್ಪಲಿಲ್ಲವಂತೆ . ಒಂದು ದಿನಇದ್ದಕಿದ್ದಂತೆ ಪುನ ಅ ಧ್ವನಿ ಕನಸಿನಲ್ಲಿ ಬಂದು ' ನೀನು ನಿನ್ನ ಜೀವನದಲ್ಲಿ ತುಂಬಾ ಸಾಧಿಸಿ ನಿನ್ನ 32ನೆ ವಯಸ್ಸಿಗೆ ಸಾಯುತ್ತಿಯ ಹಾಗು ನಿನ್ನ ಮಗ ಕೂಡ ಅವನಿಗೆ ಮಕ್ಕಳಾಗುವ ಮೊದಲೆ ಸಾಯುತ್ತಾನೆ ' ಅಂದಿತಂತೆ . ಅದರಂತೆ ಬ್ರೂಸ್ ಲೀ ಯ ತಂದೆ 64 ನೆ ವಯಸ್ಸಿಗೆ ತೀರಿಕೊಂಡರು . ಬ್ರೂಸ್ ಲೀ 1973 ರಲ್ಲಿ ತನ್ನ 32 ವಯಸ್ಸಿನಲ್ಲಿ ಸತ್ತ . ಸಾಯುವ ಮೊದಲೆ ಅವನು ಆ ಧ್ವನಿಯಿಂದ ಪಾರಗಲು ಇತರ ಫೆನ್ಗ್ಷಿ ಮಾಸ್ಟರ್ ಬಳಿ ಹೋಗಿ ಪರಿಹಾರ ಗಳನ್ನೂ ಕೇಳಿದ್ದನಂತೆ . ಹಾಗೆ ಅವನ ಮಗ ಕೂಡ ಅವನ ತನ್ನ ಮದುವೆ ಇನ್ನು 2 ವಾರವಿದೆ ಅಂತನೇ ದಾರುಣವಾಗಿ ಚಿತ್ರಿಕರಣದ ವೇಳೆ ಸತ್ತ . ಇವತ್ತು ಕೂಡ ಬ್ರೂಸ್ ಲೀ ಯಾ ಫ್ಯಾಮಿಲಿ ಅಂದ್ರೆ ಅವನ ಅಣ್ಣ ತಮ್ಮಂದಿರು ಅಕ್ಕ ತಂಗಿಯರು ಕೂಡ ಒಂದೂ Divorce ಆಗಿದ್ದರೆ , ಇಲ್ಲಾ ಸತ್ತುಹೋಗಿದ್ದಾರೆ , ಇಲ್ಲ ಅಂದ್ರೆ ದೀವಾಳಿಯಾಗಿದ್ದರೆ ಮತ್ತು ಅವರು ಇವೆಲ್ಲ ಆ ಫೆನ್ಗ್ಷಿ ಮಾಸ್ಟರ್ ಸುಂಗ್ ಲಿಯ ಆತ್ಮದ ಶಾಪ ಅಂತರಂತೆ . . .
ಅಂದಹಾಗೆ ಅಲ್ಲಿ ಕೊಟ್ಟಿರೋ ಅಂತರ್ಜಾಲ ತಾಣಕ್ಕೆ ಹೋಗಿ ನೋಡಿ . ಅದು ಕನ್ನಡದಲ್ಲಿ ಯಾಕಿಲ್ಲ ಅಂತ ಕೇಳಿ . ಆದಾಯ ತೆರಿಗೆ ಬಗ್ಗೆ ಮಾಹಿತಿ ಪಡ್ಕೊಳಕ್ಕೆ ನಮ್ಮದಲ್ಲದ ಭಾಷೆಗಳಾದ ಇಂಗ್ಲೀಷೋ ಹಿಂದೀನೋ ಬರಬೇಕು ಅನ್ನೋದು ಒಂದು ಪ್ರಜಾಪ್ರಭುತ್ವಕ್ಕೆ ಶೋಭಿಸುತ್ತಾ ? ಸೊಲ್ಪ ಯೋಚನೆ ಮಾಡು ಗುರು !
ಎಲ್ಲೋ ಒಂದು ಕಡೆ ರೈಲು ಅಪಘಾತವಾಗುತ್ತದೆ . ವಿರೋಧ ಪಕ್ಷದವರು ಬೊಬ್ಬಿಡುತ್ತಾರೆ , ರೈಲ್ವೆ ಸಚಿವ ರಾಜೀನಾಮೆ ಕೊಡಲಿ ಅಂತ .
ಪದವಿಪೂರ್ವ ಪ್ರವೇಶಾತಿ ಕಚೇರಿಯಲ್ಲಿ ಹಳೆಯ ವಿದ್ಯಾರ್ಥಿಗಳ ಮಕ್ಕಳಿಗೆ ಆದ್ಯತೆನೀತಿಗಳು ಸಮಗ್ರ ಪರಿಶೀಲನೆ ಹಾಗೂ ಚರ್ಚೆಯ ವಿಷಯವಾಗಿತ್ತು . [ ೬೫ ] ಹಣಕಾಸಿನ ನೆರವಿನ ಹೊಸ ಮಾರ್ಗದರ್ಶನ ಸೂತ್ರದಡಿಯಲ್ಲಿ , $ 60 , 000ಕ್ಕಿಂತ ಕಡಿಮೆ ಆದಾಯವನ್ನು ಹೊಂದಿರುವ ಪೋಷಕರು ತಮ್ಮ ಮಕ್ಕಳಿಗೆ ವಸತಿ ಮತ್ತು ಊಟ ಸೇರಿದಂತೆ ಹಾರ್ವರ್ಡ್ ಕಾಲೇಜಿಗೆ ಹಾಜರಿಯಾಗುವ ವೆಚ್ಚಕ್ಕೆ ಯಾವುದೇ ಶುಲ್ಕವನ್ನು ನಿರೀಕ್ಷಿಸಲಾಗುವುದಿಲ್ಲ . $ 60 , 000ದಿಂದ $ 80 , 000 ಆದಾಯವನ್ನು ಹೊಂದಿರುವ ಕುಟುಂಬಗಳು ವಾರ್ಷಿಕವಾಗಿ ಕೆಲವೇ ಕೆಲವು ಸಾವಿರ ಡಾಲರ್ ಗಳನ್ನು ಪಾವತಿಸಬೇಕಿತ್ತು . ಡಿಸೆಂಬರ್ 2007ರಲ್ಲಿ , ಹಾರ್ವರ್ಡ್ , $ 120 , 000 ಹಾಗೂ $ 180 , 000 ನಡುವಿನ ಆದಾಯವನ್ನು ಹೊಂದಿರುವ ಕುಟುಂಬಗಳು ತಮ್ಮ ವಾರ್ಷಿಕ ವರಮಾನದಲ್ಲಿ 10 % ನಷ್ಟು ಹಣವನ್ನು ಮಾತ್ರ ಶಿಕ್ಷಣ ಶುಲ್ಕವಾಗಿ ನೀಡಬೇಕೆಂದು ಪ್ರಕಟಣೆ ನೀಡಿತು . [ ೬೬ ]
@ ಶರತ್ ಕೂಡುವಳ್ಳಿ ಹೌದು . ಬರೆಯಬೇಕು . ಬರೆಯಬೇಕಾದ್ದು ಬಹಳಷ್ಟಿದೆ , ಮನದಾಳದ ಮಾತಿನ ಬಗ್ಗೆ . ಮುಂದೊಮ್ಮೆ ಅದರ ಬಗ್ಗೆ ಸವಿಸ್ತಾರವಾಗಿ ಬರೆಯುತ್ತೇನೆ . ಸಹನೆ ಇರಲಿ .
ಆಗುಂಬೆ ಚಾರಣದಲಿ ಹಾವಿನದೇ ಮಾತು ನನಗು ಚಂದ್ರುಗೆ . ಚಾರಣ ನಂತರ ಕುಂದಾದ್ರಿ ಬೆಟ್ಟದ ಮೇಲೆ ರಾತ್ರಿ ತಂಗಿದ್ದೆವು , ಗರುಡಗಂಬದ ಮುಂದೆ ಸ್ಲೀಪಿಂಗ್ ಮ್ಯಾಟ್ ಮೇಲೆ ಎಲ್ಲರಿಗೂ ನಿದ್ರೆ , ನನಗೆ ಮಾತ್ರ ನಿದ್ರಾ ದೇವಿ ಕೃಪೆ ತೋರಲಿಲ ಆಗು ಇಗು ಮಾಡಿ ೪ : ೩೦ಗಂಟ ಹೋದ್ದಾಡಿ , ಬೆಂಕಿ ಕಾಯಿಸುವ ಅಂತ ಹೋದರೆ ಒಂದು ಹೆಬ್ಬಾವು ( ಮರಿ ) ನಾವು ಮಲಗಿರುವ ಜಾಗದಿಂದ ನುಸುಲ್ಕೊಂಡ್ ಹೋಗುತ್ತಾ ಇದೆ , ಕುಡಲ್ಲೇ ಎಲ್ಲರನು ಹೆಚ್ಚರಿಸಿದೆ , ಪಕ್ಕದಲಿ ಮಲಗಿದ ಶ್ರೀನಿವಾಸ್ ಹೇಳ್ತಾರೆ ಅವರ ಕಾಲ ಮೇಲೆ ಹರಿದು ನಿಮ್ಮ ಮ್ಯಾಟಿನ ಕೆಳಗೆ ನುಸಿಲೋದನ ನೋಡಿದೆ , ಬೇರೆಯವರಿಗೆ ಹೇಳಿದರೆ ಹೆದರುವರು ನಿದ್ದೆ ಮಾಡುವುದಿಲ ಎಂದು ಸುಮ್ಮನೆ ಇದ್ದೆ , ಅದು ಏನೋ ತಿಂದು ಮ್ಯಾಟಿನ ಕೆಳಗೆ ಬೆಚ್ಚಗೆ ಇದೆ ಅಂತ ಮಲಗಿದೆ , ಇವಾಗ ತನ್ನ ಗೂಡಿಗೆ ಮರಳುತ ಇದೆ . . ಇದು ಆದ ಮೇಲೆ ಯಾವ ಚಾರಣಕೆ ಹೋದರು ಹಾವಿನದೇ ಚಿಂತೆ . . . ಆ ಹಾವಿನ ೨ ಛಾಯಾ ಚಿತ್ರಗಳು http : / / lh3 . ggpht . com / _17bpKkVaQM8 / SUYUT7VxaLI / AAAAAAAAExE / ayleJNnX_mc / s720 / IMG_3639 . JPG http : / / lh3 . ggpht . com / _17bpKkVaQM8 / SUYUXSu7JqI / AAAAAAAAExM / zfeuuCfgCl4 / s720 / IMG_3640 . JPG
ಗುಜರಾತ್ ಮುಖ್ಯಮಂತ್ರಿ ರಾಷ್ಟ್ರೀಯ ಭದ್ರತಾ ಸಲಹೆಗಾರರು ಮತ್ತು ಪ್ರಧಾನಿಗೆ ಈ ವಿಷಯ ತಿಳಿಸುವಾಗ ತಮ್ಮ ಪಕ್ಷದ ನಾಯಕ ಹಾಗೂ ವಿರೋಧ ಪಕ್ಷದ ನಾಯಕರೂ ಆಗಿರುವ ಎಲ್ . ಕೆ . ಆಡ್ವಾಣಿಯವರಿಗೂ ಈ ವಿಷಯ ತಿಳಿಸಿದ್ದಾರೆ . ವಿರೋಧ ಪಕ್ಷದ ನಾಯಕನೆಂಬ ನೆಲೆಯಲ್ಲಿ ಸರಕಾರ ಯಾವ ಕ್ರಮ ಕೈಗೊಂಡಿದೆ ಎಂಬುದನ್ನು ಎಷ್ಟರ ಮಟ್ಟಿಗೆ ಪರಿಶೀಲಿಸಿದೆ ಎಂಬುದನ್ನು ಮಾತ್ರ ಆಡ್ವಾಣಿಯವರು ಹೇಳಲಿಲ್ಲ . ವಿರೋಧ ಪಕ್ಷದ ನಾಯಕನೆಂಬ ನೆಲೆಯಲ್ಲಿ ಇಂಥ ವಿಷಯಗಳಲ್ಲಿ ಕೆಲವು ಮಟ್ಟದ ಪರಿಶೀಲನೆಗಳನ್ನು ನಡೆಸಲು ಸಾಧ್ಯವಿದೆ ಎಂಬುದನ್ನು ಹಿರಿಯ ಮುತ್ಸದ್ದಿ ಆಡ್ವಾಣಿಯವರಿಗೆ ಯಾರೂ ಹೇಳಿಕೊಡಬೇಕಾಗಿಲ್ಲ .
ಶಿವೂ ಅವರೇ , ಕೀಟಗಳದ್ದು ಅದ್ಭುತ ಲೋಕ , ಅದರ ಬಗೆಗೆ ಉತ್ತಮ ಮಾಹಿತಿ ಕೊಟ್ಟಿದ್ದೀರಿ . ಎಲ್ಲ ಚಿತ್ರಗಳಿಗೂ , ನಿಮ್ಮ ಸಾಹಸಕ್ಕೂ ಜೈ . ಮೊದಲನೇ ಚಿತ್ರ ತುಂಬಾ ಸೊಗಸಾಗಿದೆ . - ಪ್ರಶಾಂತ್
ತಮ್ಮ ಮೂಲ ಧರ್ಮದ ಅರಿಯದ ವಿವೇಚನಾರಹಿತ ಹಿಂದುಗಳಿಗೆ ನನ್ನ ದಿಕ್ಕಾರ .
ಚುನಾವಣೆ ಮುಗಿಸಿ ಬಸವಳಿದು ಕುಳಿತು ಮುಂದಿನ ತಿಂಗಳ ಹದಿನಾರರವರೆಗೆ ಭವಿಷ್ಯಕ್ಕಾಗಿ ಆಕಾಶದತ್ತ ಮುಖ ಮಾಡಿ ನಿಂತಿರುವ ರಾಜಕಾರಣಿಗಳ ಬಗ್ಗೆ ಈಗಲೂ ಕನಿಕರ ತೋರದಿದ್ದರೆ ಹೇಗೆ ? ! ಅವರನ್ನು ದೂಷಿಸುವುದಂತೂ ಇದ್ದೇ ಇದೆ .
ಎಣಿಸದಲೆ ಅವ ಕೀಳು ಇವ ಮೇಲು ಬಡವ ಸಿರಿವಂತರೆನೆ ತರತಮವು ಇಲ್ಲ | ನೋವು ನಲಿವಿನಲಿ ಉಳಿಸಿ ಸಮಚಿತ್ತ ಬಲ್ಲಿದರು ಬಾಳುವರು ಕಾಣು ಮೂಢ | |
ಇತರ ಜೀವಿಗಳನ್ನು ಹೋಲಿಸಿದರೆ ಮನುಷ್ಯ ಬಲಶಾಲಿ ಜೀವಿ . ಹಾಗಾದರೆ ಅವನು ಯಾರನ್ನು ಆರಾಧಿಸಬೇಕು ? ತನಗಿಂತ ಬಲಶಾಲಿಯಾದವರನ್ನೇ ಅಥವಾ ಬಲಹೀನರನ್ನೇ ?
ರೀ , ಮನೆಯಲ್ಲಾ ತುಂಬಾ ಗಲೀಜ್ ಆಗಿದೆ , ಒಂದು ದಿವಸನಾದರೂ ಕ್ಲೀನ್ ಮಾಡಿದ್ದೀರ ? ಎಂದಳು ನನ್ನ ಮಡದಿ . ನೀನೇನು ಮಡಿಲೆ ಇದ್ದೀಯಾ ? ನೀನೆ ಮಾಡಬಹುದಲ್ಲ ಎಂದು ಹೇಳಿ ಉಗಿಸಿಕೊಂಡೆ . ನನ್ನನ್ನ ಏನು ? ಎಂದು ತಿಳಿದಿದ್ದೀಯಾ ? . ನನಗೆ ತುಂಬಾ ಕೆಲಸಗಳಿರುತ್ತವೆ . ಬ್ಲಾಗ್ ನೋಡಬೇಕು , ಅದಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಉತ್ತರಿಸಬೇಕು , ಮತ್ತೆ ಓದಬೇಕು ಎಂದು ಹೇಳಿದೆ . ಓದುವ ಸಮಯದಲ್ಲಿ . . . ಚೆನ್ನಾಗಿ ಊದಿದಿರಿ ಎಂದು ಕಾಣುತ್ತೆ , ಅದಕ್ಕೆ ಈಗ ಓದುತ್ತಾ ಇದ್ದೀರ ಎಂದಳು . ಏನೋ ? ಒಂದೆರಡು ಬ್ಲಾಗ್ ಬರೆದ ಮಾತ್ರಕ್ಕೆ , ನಿಮ್ಮಷ್ಟಕ್ಕೆ ನೀವೇ ದೊಡ್ಡ ಸಾಹಿತಿ ಎಂದು ತಿಳಿದುಕೊಳ್ಳಬೇಡಿ . ನಿಮಗೇನೂ ಕೊಂಬು ಬಂದ ಹಾಗೆ ಆಡುತ್ತಿರುವಿರಿ ಎಂದಳು . ಏನು ? ನನಗೆ ಕೊಂಬು ಇಲ್ಲವೇ ? , ನನ್ನ ಹೆಸರು ಏನು ? ಎಂದೆ . ಮತ್ತೇನು ದನ ಕಾಯುವವನು ಎಂದಳು . ಲೇ ಅವು ಆಕಳುಗಳು ಎಂದೆ . ಅವುಗಳಿಗೆ ಕೊಂಬು ಇದೆ . ನನಗೆ ಇಲ್ಲವೇ ಬೇಕಾದರೆ " ಗೋಪಾಲ್ " ಎಂಬ ಹೆಸರಿನಲ್ಲಿ " ಲ್ " ಕ್ಕೆ ಕೊಂಬು ಇದೆ ಅಲ್ಲ , ಒಂದೇ ಇರಬಹುದು , ಆದರೂ ಇದೆ ತಾನೇ ಎಂದೆ . ಆಯಿತು , ಮಹಾರಾಯರೆ ನೀವು ಮಹಾನ್ ಕೊಂಬು ಪಂಡಿತರು . . . ಕ್ಷಮಿಸಿ ಕೊಬ್ಬು ಪಂಡಿತರು . ಮುಂದೆ ಓದಿ »
ಇಂದಿಗೂ ದಕ್ಷಿಣ ಮಹರಾಷ್ಟ್ರದಲ್ಲಿ " ತಾಯಿ " ಮತ್ತು " ಅಣ್ಣ " ಪದಗಳನ್ನು ಹೆಸರಿನ ಜೊತೆಗೆ ಸೇರಿಸುತ್ತಾರೆ .
ಮೂಲಭೂತ ಸೌಲಭ್ಯವಂಚಿತ ಹಳ್ಳಿಗರ ಶಿಕ್ಷಣ , ಆರೋಗ್ಯ , ಸಾರಿಗೆ , ನೀರಾವರಿ ಕುಡಿಯುವ ನೀರಿನ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವುದನ್ನು ಆಧ್ಯತೆಯ ಮೇಲೆ ಕೈಗೆತ್ತಿಕೊಂಡ ಗೌಡರು ಹಿಂದಿನ ಸರ್ಕಾರಗಳಲ್ಲಿ ಬಹುತೇಕ ಸ್ಥಗಿತಗೊಂಡಿದ್ದ ಸರ್ಕಾರಿ ಕರ್ಮಚಾರಿಗಳ ನೇಮಕಾತಿಗೆ ಮತ್ತೆ ಚಾಲನೆ ನೀಡಿದರು . ಅದರ ಫಲವೇ ರಾಜ್ಯದಲ್ಲಿ ವಿವಿಧ ಇಲಾಖೆಗಳಲ್ಲಿ ೫೫ ಸಾವಿರ ಹುದ್ದೆಗಳಿಗೆ ನೇಮಕಾತಿ ಆರಂಭವಾಯಿತು . ರಾಜ್ಯದ ನಿರುದ್ಯೋಗಿ ಪದವೀಧರರಿಗೆ ಉದ್ಯೋಗಗಳ ಅವಕಾಶ ಕಲ್ಪಿಸಿದರು . ೧೯ ಸಾವಿರ ಶಿಕ್ಷಕರ ನೇಮಕ ೩೧೬೨ ವೈದ್ಯರು , ೨೦೦೦ ದಾದಿಯರು ಹಾಗೂ ೩೬೬೬ ಅರವೈದ್ಯ ಸಿಬ್ಬಂದಿ ನೇಮಕ ಪೂರ್ಣಗೊಂಡವು . ಗ್ರಾಮೀಣ ಪ್ರದೇಶಗಳ ಶಾಲೆಗಳಲ್ಲಿನ ಶಿಕ್ಷಕ ಕೊರತೆಯನ್ನು ನೀಗಿಸಿ ಪ್ರಾಥಮಿಕ ಶಿಕ್ಷಣ ಬಲಪಡಿಸುವ ದಿಟ್ಟ ಹೆಜ್ಜೆ ಇಟ್ಟರು . ಅದೇರೀತಿ ವೈದ್ಯರ ನೇಮಕಾತಿ ಮೂಲಕ ಗ್ರಾಮೀಣ ಪ್ರದೇಶದ ಆಸ್ಪತ್ರೆಗಳಲ್ಲಿ ಆರೋಗ್ಯ ಸೇವೆ ಉತ್ತಮ ಪಡಿಸಲು ಯತ್ನಿಸಿದರು .
೧೦ . ತುಮಕೂರು ನಗರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅನುದಾನದ ಅಡಿಯಲ್ಲಿ , ವಿವಿಧ ಇಲಾಖೆಗಳಿಂದ ಮಂಜೂರಾತಿಗಾಗಿ , ಸಲ್ಲಿಸಬೇಕಾಗಿರುವ ಯೋಜನೆಗಳ ಪ್ರತ್ಯೇಕ ಪಟ್ಟಿಮಾಡಿ ಸಂಭಂದಿಸಿದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಇಲಾಖೆಗಳಿಗೆ ಸಲ್ಲಿಸಿ , ಯೋಜನೆಗಳಿಗೆ ಶೀಘ್ರ ಅನುಮೋದನೆ ದೊರೆಯುವಂತೆ ಮಾಡಬೇಕು .
ನನಗೆ ಇಬ್ಬರೂ ಅಪ್ಪಂದಿರೂ ಪ್ರಿಯರೇ ! ಬೆಳಿಗ್ಗೆ ದೇವಸ್ಥಾನ್ಕಕೆ ಕರೆದೊಯ್ಯುವ ಅಪ್ಪ . ಸಂಜೆ ಮಸ್ಜಿದ್ಗೆ ಕರೆದೊಯ್ಯುವ ಅಪ್ಪ . ಆದ್ರೆ ನನಗೇಕೆ ಒಬ್ಳೆ ಅಮ್ಮ ? ಇಬ್ಬರು ಅಪ್ಪಂದಿರಿದ್ದರೆ ಚೆನ್ನ ಎಂದೆನಿಸುತ್ತಿತ್ತು . ಒಬ್ಬ ಅಪ್ಪ ಮನೇಲಿದ್ದಾಗ ಹೂವು ಮುಡಿದು ಕುಂಕುಮ ಇಟ್ಟುಕೊಳ್ಳುತ್ತಿದ್ದ ಅಮ್ಮ , ಇನ್ನೊಬ್ಬ ಅಪ್ಪನಿದ್ದಾಗ ಕುಂಕುಮ ಇಡುತ್ತಿರಲಿಲ್ಲ . ನನ್ನ ಹಣೆಯ ಕುಂಕುಮವನ್ನೂ ಬಿಡದೇ ಒರೆಸಿ ತೆಗೆಯುತ್ತಿದ್ದಳು . ಅಮ್ಮ ಎರಡೂ ರೀತಿಯಲ್ಲೂ ನನಗೆ ಸುಂದರವಾಗೇ ಕಾಣುತ್ತಿದ್ದಳು . ' ಅಪ್ಪ ' ರಾತ್ರಿ ಬರುತ್ತಿದ್ದ ಎಂದು ಅಮ್ಮ ಎಂದೋ ಹೇಳಿದ ನೆನಪು . ಆತ ಬಂದಾಗ ನಾನು ಎಂದೂ ಎಚ್ಚರ ಇರಲಿಲ್ಲ . ಬೆಳಿಗ್ಗೆ ಎದ್ದಾಗ ದೇವಸ್ಥಾನಕ್ಕೆ ಹೋಗೋದನ್ನು ಮಾತ್ರ ತಪ್ಪಿಸುತ್ತಿರಲಿಲ್ಲ . ' ಅಪ್ಪ ' ಮಧ್ಯಾಹ್ನ ಬರುತ್ತಿದ್ದ ಎಂದು ಅಮ್ಮ ಎಂದೋ ಹೇಳಿದ ನೆನಪು . ಅವನು ಬರುವುದರೊಳಗಾಗಿ ನಾನು ಮಧ್ಯಾಹ್ನ ಊಟ ಮಾಡಿ ನಿದ್ದೆಗೆ ಹೋಗಿರುತ್ತಿದ್ದೆ , ಅಮ್ಮ ತಪ್ಪದೇ ಎದೆಗವಚಿಕೊಂಡು ನಿದ್ದೆ ಮಾಡಿಸುತ್ತಿದ್ದಳು . ಎದ್ದಾಗ ಮನೆ ಎದುರಿನ ಕಟ್ಟೆಯ ಮೇಲಿರುತ್ತಿದ್ದೆ . ಸಾಯಂಕಾಲ ಅಪ್ಪನೊಂದಿಗೆ ಮಸ್ಜಿದ್ಗೆ ಹೋಗೋದನ್ನ ಮಾತ್ರ ತಪ್ಪಿಸುತ್ತಿರಲಿಲ್ಲ . ಆದರೆ ಒಂದು ವಿಷಯ ನನಗೆ ಅರ್ಥ ಆಗ್ತಾ ಇರಲಿಲ್ಲ . ಇಬ್ಬರು ಅಪ್ಪಂದಿರು ಎಂದೂ ಎದುರು ಬದಿರಾಗಿರಲಿಲ್ಲ . ಅಮ್ಮ ಯಾವತ್ತೂ ಒಬ್ಬ ಅಪ್ಪನ ಕುರಿತು ಇನ್ನೊಬ್ಬ ಅಪ್ಪನೊಂದಿಗೆ ಮಾತನಾಡುತ್ತಿರಲಿಲ್ಲ . ವಿಚಿತ್ರ ಎಂದರೆ ನಾನು ಯಾವತ್ತೂ ಇವರಿಬ್ಬರಲ್ಲಿ ಒಬ್ಬರೊಬ್ಬರ ಬಗ್ಗೆ ಯಾವತ್ತೂ ಪ್ರಶ್ನೆ ಎತ್ತಲಿಲ್ಲ . ಒಂದು ರೀತಿಯ ನಿಗೂಢ ಭಯ ನನ್ನಲ್ಲಿ ತುಂಬಿಕೊಂಡಿತ್ತು .
ಲಕ್ಷಣ : ಪದ್ಮಕೋಶಹಸ್ತದಲ್ಲಿನ ತೋರುಬೆರಳನ್ನು ಬಾಗಿಸಿದರೆ ಕಾಂಗೂಲ ಅಥವಾ ಲಾಂಗೂಲ ಅಥವಾ ಅಂಗುಲ ಹಸ್ತವೆನಿಸುತ್ತದೆ . ಲಾಂಗೂಲ ಎಂದರೆ - ಬಾಲ ಎಂದರ್ಥ . ಹಸ್ತ ಮುಕ್ತಾವಳಿಯಲ್ಲಿ ಕಾಂಗೂಲವೆಂದರೆ ಚೇಳು ಎಂದರ್ಥ . ಈ ಹಸ್ತಕ್ಕೆ ಬಿಡಾಲಪದವೆಂಬ ಇನ್ನೊಂದು ಹೆಸರೂ ಇದೆ . ಇದೊಂದು ಸ್ತ್ರೀಜಾತಿ ಹಸ್ತ . ಹಸ್ತ ಮುಕ್ತಾವಳಿ ಮತ್ತು ನಾಟ್ಯಶಾಸ್ತ್ರದಲ್ಲಿ ಹೆಬ್ಬೆರಳು , ತೋರು ಮತ್ತು ಮಧ್ಯ ಬೆರಳನ್ನು ಮುಟ್ಟುವಂತೆ ಸಮೀಪವಾಗಿ ಹತ್ತಿರ ಬಗ್ಗಿಸಿ ತಂದು , ಉಂಗುರ ಬೆರಳನ್ನು ವಕ್ರವಾಗಿ ಬಗ್ಗಿಸಿ , ಕಿರು ಬೆರಳನ್ನು ನಿಡಿದಾಗಿರಿಸಬೇಕು . ಮೊದಲ ಮೂರು ಬೆರಳುಗಳ ಸ್ಥಾನವನ್ನು ನಾಟ್ಯಶಾಸ್ತ್ರವು ತೀರ್ಥಾಗ್ನಿಸಂಸ್ಥಿತ ಎಂದೂ , ಸಂಗೀತ ರತ್ನಾಕರವು ತೀರ್ಥಾಗ್ನಿ ಸಂಸ್ಥಾನವೆಂದೂ ಕರೆದಿದೆ . ಆಚಮನದ ಅನಂತರ ಮುಖ್ಯ ಯೋಗವಿಧಿಯಲ್ಲಿ ಬ್ರಹ್ಮಚಾರಿಯು ಹೆಬ್ಬೆರಳು , ಉಂಗುರ ಮತ್ತು ಕಿರು ಬೆರಳುಗಳ ಸಂಘಟನೆ ಮಾಡಿದಾಗ , ಉಳಿದ ಮಧ್ಯಮ ಮತ್ತು ತೋರು ಬೆರಳುಗಳ ಮುದ್ರೆಯು ಅಸಂಯುತ ಹಸ್ತದ ಕಾಂಗೂಲ ಮುದ್ರೆಯಾಗುತ್ತದೆ .
ಗ್ರೀಕ್ ತತ್ತ್ವಜ್ಞಾನಿಗಳು ( philosophers ) ಎಂದರೆ ಎಲ್ಲರ ನೆನಪಿಗೂ ಮೊದಲು ಬರುವವರು ಸಾಕ್ರಟೀಸ್ , ಪ್ಲೇಟೋ , ಅರಿಸ್ಟಾಟಲ್ ಮುಂತಾದವರು . ಆದರೆ ಅರಿಸ್ಟಾಟಲನ ಸಮಕಾಲೀನನಾಗಿದ್ದ ಡಯೋಜನೀಸನ ಹೆಸರನ್ನು ಕೇಳಿರುವವರು ವಿರಳ . ಡಯೋಜನೀಸನು ಆಗಿನ ಕಾಲದಲ್ಲಿ , ಎಂದರೆ ಕ್ರಿ . ಪೂ . ೪ನೆಯ ಶತಮಾನದಲ್ಲಿ , ತುಂಬ ಜನಪ್ರಿಯನಾಗಿದ್ದನು . ಈತನ ಜೀವನ ತುಂಬ ಸರಳವಾದದ್ದು - ಇವನಿಗೆ ಆಸ್ತಿಪಾಸ್ತಿ ಎಂದರೆ ಅನಾಸಕ್ತಿ . ಮನೆಯಲ್ಲಿರುವಾಗಲೆಲ್ಲ ಒಂದು ಸ್ನಾನದ ತೊಟ್ಟಿಯಲ್ಲೇ ಇದ್ದುಬಿಡುತ್ತಿದ್ದನು . ಅಂದಿನ ಗ್ರೀಸಿನಲ್ಲಿ ನಾಯಿಗಳೂ ಸಹ ಇದೇ ರೀತಿಯಲ್ಲಿ ತೊಟ್ಟಿಯಲ್ಲಿ ಮಲಗಿ ವಿರಮಿಸುತ್ತಿದ್ದವಂತೆ . ನಾಯಿಗೆ ಗ್ರೀಕ್ ಭಾಷೆಯಲ್ಲಿ ಸಿನಿಕೋಸ್ ಎಂದೂ , ಲ್ಯಾಟಿನ್ನಿನಲ್ಲಿ ಸಿನಿಕಸ್ ಎಂದೂ ಕರೆಯುತ್ತಾರೆ ( ಸಂಸ್ಕೃತದ ಶುನಕ ಎಂಬ ಪದವನ್ನು ಹೋಲಿಸಿ ) . ಇದರಿಂದ ಡಯೋಜನೀಸ್ ಮತ್ತು ಅವನ ಅನುಯಾಯಿಗಳಿಗೆ cynics ಎಂಬ ಹೆಸರಾಯಿತು . ಇವನು ಒಮ್ಮೆ ಹಾಡೇ ಹಗಲಿನಲ್ಲಿ ದೀವಟಿಗೆಯನ್ನು ಹೊತ್ತಿಸಿಕೊಂಡು , ಏನನ್ನೋ ಹುಡುಕುವನಂತೆ ಅಥೆನ್ಸ್ ನಗರದ ಬೀದಿಬೀದಿಗಳಲ್ಲಿ ಅಲೆಯುತ್ತಿದ್ದನು . ' ಡಯೋಜನೀಸ್ ! ಏನು ಮಾಡುತ್ತಿದ್ದೀಯೆ ? ' ಎಂದು ಜನರು ಕೇಳಲು ' ಈ ನಗರದಲ್ಲಿ ಕೇವಲ ಒಬ್ಬನಾದರೂ ನಂಬಿಕಸ್ಥನಿದ್ದಾನೆಯೇ ಎಂದು ಹುಡುಕುತ್ತಿದ್ದೇನೆ ' ಎಂದು ಉತ್ತರವಿತ್ತನು . ಈಗ cynics ಎಂದರೆ ಯಾರನ್ನೂ ನಂಬದ ಸಂಶಯಾತ್ಮಕರು ಎಂಬ ಅರ್ಥವಿದೆ . ಇದಕ್ಕೆ ಈ ಕಥೆಯೇ ಕಾರಣವಿರಬಹುದು . ಡಯೋಜನೀಸನು ತನ್ನ ಮುಪ್ಪಿನಲ್ಲಿ ಒಮ್ಮೆ ಸಮುದ್ರಯಾನ ಮಾಡುತ್ತಿದ್ದಾಗ ಕಡಲುಗಳ್ಳರ ಕೈಗೆ ಸಿಕ್ಕಿಬಿದ್ದನು . ಅವರು ಅವನನ್ನು ಕಾರಿಂಥ್ ಎಂಬ ನಗರಕ್ಕೆ ಕೊಂಡೊಯ್ದು ಅಲ್ಲಿ ಗುಲಾಮನನ್ನಾಗಿ ಮಾರಿದರು . ಅವನನ್ನು ವಿಕ್ರಯಿಸಿದ ಶ್ರೀಮಂತನು , ಆತನು ಯಾರು ಎಂದು ಅರಿವಾದ ಕೂಡಲೇ ಅವನನ್ನು ದಾಸ್ಯದಿಂದ ಬಿಡುಗಡೆ ಮಾಡಿದನು . ಮುಂದೆ ಡಯೋಜನೀಸನು ಮಕ್ಕಳಿಗೆ ಬೋಧಿಸುತ್ತ ಆ ನಗರದಲ್ಲೇ ನೆಲಸಿದನು . ಆ ಸಮಯದಲ್ಲಿ ಪರ್ಷಿಯ ಮತ್ತು ಇಂಡಿಯಾಗಳ ಮೇಲೆ ದಂಡಯಾತ್ರೆಗೆ ಸಿದ್ಧವಾಗುತ್ತಿದ್ದ ಅಲೆಕ್ಸಾಂಡರನು ಕಾರಿಂಥ್ ಪಟ್ಟಣಕ್ಕೆ ಬಂದಿದ್ದನು . ಅಲೆಕ್ಸಾಂಡರನು ಆ ವೇಳೆಗಾಗಲೇ ತುಂಬ ಪ್ರಸಿದ್ಧನಾಗಿದ್ದನು . ಅದು ಮಾತ್ರವಲ್ಲ , ತಾನು ದೇವಾಧಿದೇವನಾದ ಜ಼್ಯೂಸನ ಮಗನೆಂದೇ ಧೃಢವಾಗಿ ನಂಬಿದ್ದನು . ಆದರೂ ಅವನಿಗೆ ಜ್ಞಾನಿಗಳು , ಮೇಧಾವಿಗಳು ಎಂದರೆ ತುಂಬ ಗೌರವವಿತ್ತು . ಅಲೆಕ್ಸಾಂಡರನನ್ನು ಸಂದರ್ಶಿಸಲು ಪುರಪ್ರಮುಖರು , ಪಂಡಿತರು , ವರ್ತಕರು ಮುಂತಾದ ಗಣ್ಯ ವ್ಯಕ್ತಿಗಳೆಲ್ಲರೂ ತಂಡತಂಡವಾಗಿ ಹೋಗುತ್ತಿದ್ದರು . ಡಯೋಜನೀಸನು ಮಾತ್ರ ಹೋಗಲಿಲ್ಲ . ತನ್ನ ಪಾಡಿಗೆ ತಾನಿದ್ದನು . ಇಂಗ್ಲೀಷಿನಲ್ಲಿ ಒಂದು ಗಾದೆಯಿದೆ . " If the mountain won ' t come to Muhammad then Muhammad must go to the mountain . " ಎಂದು ಅದರಂತೆ ಅಲೆಕ್ಸಾಂಡರನು ತಾನೇ ಸ್ವತಃ ಡಯೋಜನೀಸನ ಮನೆಯ ಬಾಗಿಲಿಗೆ ಬಂದು ನಿಂತನು . ಅವರಿಬ್ಬರ ನಡುವೆ ಈ ಸಂಭಾಷಣೆ ನಡೆಯಿತು . ' ನಾನು ಅಲೆಕ್ಸಾಂಡರ್ ಎಂಬ ಮಹಾರಾಜ ' ನಾನು ಡಯೋಜನೀಸ್ ಎಂಬ ನಾಯಿ ' ' ನಿನಗೆ ಏನು ಬೇಕಾದರೂ ಕೇಳು , ಮಾಡಿಸಿಕೊಡುತ್ತೇನೆ ' ' ಸ್ವಾಮಿ , ತಾವು ಸೂರ್ಯನಿಗೂ ನನಗೂ ಮಧ್ಯೆ ನಿಂತು ಕತ್ತಲೆ ಮಾಡಿದ್ದೀರಿ . ಸ್ವಲ್ಪ ಪಕ್ಕಕ್ಕೆ ತೊಲಗಿದರೆ ಮಹದುಪಕಾರವಾಗುವುದು ' ' ಅಯ್ಯಾ , ನಿನಗೆ ನನ್ನನ್ನು ಕಂಡರೆ ಹೆದರಿಕೆಯೇ ಇಲ್ಲವೋ ? ' ' ಪ್ರಭೂ , ತಾವು ಒಳ್ಳೆಯವರೋ , ಕೆಟ್ಟವರೋ ? ' ' ನಾನು ಒಳ್ಳೆಯವನೆಂದೇ ಎಲ್ಲರೂ ಹೇಳುತ್ತಾರೆ ' ' ಒಳ್ಳೆಯವರನ್ನು ಕಂಡರೆ ಯಾರಾದರೂ ಹೆದರುತ್ತಾರೆಯೇ ? ' ಇನ್ನು ಹೆಚ್ಚು ಮಾತಾಡಿ ಪ್ರಯೋಜನವಿಲ್ಲೆಂದು ಅಲೆಕ್ಸಾಂಡರನು ಅಲ್ಲಿಂದ ಹಿಂತಿರುಗಿದನು . ಈ ಸಂವಾದವನ್ನು ಕೇಳಿಸಿಕೊಂಡಿದ್ದ ಅವನ ಸಂಗಡಿಗರು ಒಳಗೊಳಗೇ ನಗುತ್ತಿದ್ದರು . ಅಲೆಕ್ಸಾಂಡರನು ಅವರಿಗೆ ' ದಯವಿಟ್ಟು ನಗಬೇಡಿ . ನಾನು ಈ ಜನ್ಮದಲ್ಲಿ ಅಲೆಕ್ಸಾಂಡರನಾಗಿ ಹುಟ್ಟದಿದ್ದರೆ , ಖಂಡಿತವಾಗಿಯೂ ಡಯೋಜನೀಸನಾಗಿ ಹುಟ್ಟಬಯಸುತ್ತಿದ್ದೆ ' ಎಂದು ಹೇಳಿದನು . ಡಯೋಜನೀಸನು ವೃದ್ಧನಾದನು . ಆಗ ಕೆಲವರು ಅವನ ಬಳಿ ಬಂದು ' ಅಯ್ಯಾ , ನಿನಗೆ ಹೆಂಡಿರಿಲ್ಲ , ಮಕ್ಕಳಿಲ್ಲ , ಒಬ್ಬ ಸೇವಕನೂ ಇಲ್ಲ . ನೀನು ಸತ್ತರೆ ನಿನ್ನನ್ನು ಹೂಳುವವರು ಯಾರು ? ಅಪರ ಕರ್ಮಗಳನ್ನು ಮಾಡುವವರು ಯಾರು ? ' ಎಂದು ಮುಂತಾಗಿ ಅಧಿಕ ಪ್ರಸಂಗದ ಮಾತುಗಳನ್ನಾಡಿದರು . ಡಯೋಜನೀಸನು ನಗುತ್ತಲೇ ' ನನ್ನ ಈ ಮನೆ ಯಾರಿಗೆ ಬೇಕಾಗಿದೆಯೋ , ಅವರೇ ಇದೆಲ್ಲವನ್ನೂ ಮಾಡುವರು , ನೀವು ವೃಥಾ ಚಿಂತಿಸಬೇಡಿ ' ಎಂದು ಹೇಳಿ ಆ ಧೂರ್ತರನ್ನು ಸಾಗಹಾಕಿದನು .
ತಮಾಷೆ ಬಿಟ್ಹಾಕಿ ನಿಜ ಜೀವನಕ್ಕೆ ಬರೋಣ . ನನಗೆ ಪರಿಚಯದ ಒಬ್ಬರೊಂದಿಗೆ ನಡೆದ ಘಟನೆ . ಅಪ್ಪ ಜಮೀನ್ದಾರ . ೬೦ ವಯಸ್ಸಿನ ಈ ವ್ಯಕ್ತಿ ತನ್ನ ಹೆಂಡತಿ ತೀರಿಕೊಂಡಾಗ ಮತ್ತೊಂದು ಮದುವೆ ಆಗುತ್ತಾರೆ . ಯೌವನಕ್ಕೆ ಮಾತ್ರವಲ್ಲ , ಮುಪ್ಪಿಗೂ ಬೇಕಲ್ಲ ಜೊತೆ . ಸರಿ ಮೊದಲ ಹೆಂಡತಿಯ ಮಕ್ಕಳು ಆಸ್ತಿಯಲ್ಲಿ ಸಹಜವಾಗಿಯೇ ಪಾಲು ಕೇಳುತ್ತಾರೆ . ಅದಕ್ಕೆ ಅಪ್ಪ ಕೊಟ್ಟ ಉತ್ತರ ಏನು ಗೊತ್ತಾ ? ಓಕೆ , ನಾನು ರೆಡಿ ಆದರೆ ಒಂದು ಷರತ್ತು . ಒಂದೆಕರೆ ಜಮೀನು ಹಣ ಕೊಟ್ಟು ಕೊಂಡರೆ ಮತ್ತೊಂದ್ ಎಕರೆ ಜಮೀನು ಫ್ರೀ . ವಾಹ್ , ಈ ಅಪ್ಪ wharton business school ನಲ್ಲಿ ಕಲಿತಿದ್ದಾ ? ಕೆಲ ಸ್ಥಿತಿವಂತ ಹುಡಗರು ಹಣ ಕೊಟ್ಟು ಕೊಂಡರು ಜಮೀನನ್ನು . ಆದರೆ ಕೊನೆ ಮಗನ ಸ್ಥಿತಿ ಅಷ್ಟಕ್ಕಷ್ಟೇ . ಅವನಿಗೆ ದಕ್ಕಲಿಲ್ಲ ಪಾಲು ಅಪ್ಪನ ಆಸ್ತಿಯಲ್ಲಿ .
( ಬೊಗಳೂರು ನಿಷ್ಕ್ರಿಯ ದಳದಿಂದ ) ಬೊಗಳೂರು , ಸೆ . 27 - ಕೇವಲ ಬಾಂಬ್ ಪತ್ತೆ ದಳದಿಂದಲೇ ಬಾಂಬ್ ನಿಷ್ಕ್ರಿಯ ದಳದ ಕೆಲಸ ಮಾಡಿಸಿದ ಬೊಗಳೂರು ಪೊಲೀಸರ ಸಂಶೋಧನೆಯನ್ನೇ ಬೊಗಳೆ ರಗಳೆ ಬ್ಯುರೋದ ಸಂಶೋಧಕರು ಪತ್ತೆ ಹಚ್ಚಿ ತಮ್ಮ ಚಾಕಚಕ್ಯತೆ ಮೆರೆದಿದ್ದಾರೆ . ವಾಸ್ತವವ . . . ಮತ್ತಷ್ಟು ಓದಿ
ಅಪೊಪ್ಟೋಸಿಸ್ನ ಕಾರ್ಯವಿಧಾನವು ಜೀವಕೋಶದ ಸಂಕೇತಗಳ ಒಂದು ವೈವಿಧ್ಯಮಯ ಶ್ರೇಣಿಯಿಂದ ನಿಯಂತ್ರಿಸಲ್ಪಡುತ್ತದೆ . ಈ ಸಂಕೇತಗಳು ಜೀವಕೋಶದ ಹೊರಗಿನಿಂದ ( ಬಾಹ್ಯ ಪ್ರೇರಕಗಳು ) ಅಥವಾ ಜೀವಕೋಶದ ಒಳಗಡೆಯಿಂದ ( ಆಂತರಿಕ ಪ್ರೇರಕಗಳು ) ಹುಟ್ಟಿಕೊಳ್ಳಬಹುದು . ಬಾಹ್ಯಕೋಶೀಯ ಸಂಕೇತಗಳಲ್ಲಿ ಜೀವಾಣು ವಿಷಗಳು [ ೧೫ ] , ಹಾರ್ಮೋನುಗಳು , ವರ್ಧಕ ಅಂಶಗಳು , ನೈಟ್ರಿಕ್ ಆಕ್ಸೈಡು [ ೧೬ ] ಅಥವಾ ಸೈಟೋಕೈನ್ಗಳು ಸೇರಿರಬಹುದು , ಮತ್ತು ಈ ಕಾರಣದಿಂದಾಗಿಯೇ ಒಂದು ಪ್ರತಿಸ್ಪಂದನೆಯನ್ನು ಉಂಟುಮಾಡಲು ಅವು ಪ್ಲಾಸ್ಮ ಒಳಪೊರೆಯನ್ನು ಹಾದುಹೋಗಬೇಕಾಗುತ್ತದೆ ಇಲ್ಲವೇ ಅಡ್ಡಹಾಯ್ಕೆ ಪ್ರಚೋದನೆಯನ್ನು ಉಂಟುಮಾಡುಬೇಕಾಗುತ್ತದೆ . ಈ ಸಂಕೇತಗಳು ಅಪೊಪ್ಟೋಸಿಸ್ನ ಮೇಲೆ ಧನಾತ್ಮಕ ( ಅಂದರೆ , ಪ್ರಚೋದಿಸಬಹುದು ) ಅಥವಾ ಋಣಾತ್ಮಕ ( ಅಂದರೆ , ದಮನಮಾಡಬಹುದು , ಪ್ರತಿಬಂಧಿಸಬಹುದು , ಅಥವಾ ನಿಲ್ಲಿಸಬಹುದು ) ಪ್ರಭಾವವನ್ನು ಬೀರಬಹುದು . ( ಕಣವೊಂದರಿಂದ ಉಂಟಾಗುವ ಅಪೊಪ್ಟೋಸಿಸ್ನ ಬಂಧಕತೆ ಮತ್ತು ತದನಂತರದ ಪ್ರಾರಂಭವಾಗುವಿಕೆಯು ಧನಾತ್ಮಕ ಚೋದನೆ ಎನಿಸಿಕೊಂಡರೆ , ಕಣವೊಂದರಿಂದ ಉಂಟಾಗುವ ಅಪೊಪ್ಟೋಸಿಸ್ನ ಸಕ್ರಿಯ ದಮನ ಮಾಡುವಿಕೆ ಅಥವಾ ಪ್ರತಿಬಂಧವು ಋಣಾತ್ಮಕ ಚೋದನೆ ಎನಿಸಿಕೊಳ್ಳುತ್ತದೆ . )
ನಿಮ್ಮ ಅಭಿಪ್ರಾಯಕ್ಕೆ ಅನಂತಾನಂತ ಧನ್ಯವಾದಗಳು " ಜನರಿಗೆ ಅಭಿವೃದ್ದಿಯ ಹೆಸರುಹೇಳಿ ಹಣದೋಚುವ ಒಂದು ವ್ಯವಸ್ಥಿತ ವ್ಯವಸ್ಥೆ ಅಷ್ಟೆ . "
ವಡಿವೇಲು ಅವರು ತಿರುವಯ್ಯಾರಿಗೆ ಬಂದು ತಿರುಮಂಜನವೆಂಬ ಬೀದಿಯ ಒಂದು ಮನೆಯಲ್ಲಿ ತಂಗಿದರು . ಅದೇ ಬೀದಿಯಲ್ಲಿ ತ್ಯಾಗರಾಜರೂ ಇದ್ದರು . ವಡಿವೇಲು ತಂಗಿದ್ದ ಮನೆ , ತ್ಯಾಗರಾಜರ ಮನೆಯ ಸಾಲಿನ ಎದುರು ಸಾಲಿನಲ್ಲಿ , ನದಿಗೆ ಇಳಿಯುವ ಬಳಿ ಇತ್ತು . ಸ್ನಾನ ಸಂಧ್ಯಾವಂದನೆಗಳಿಗೆ ನದಿಗೆ ಹೋಗುತ್ತಿದ್ದ ತ್ಯಾಗರಾಜರು ವಡಿವೇಲು ತಂಗಿದ್ದ ಮನೆಯ ಮುಂದೆಯೇ ಹೋಗಬೇಕಾಗಿತ್ತು . ತ್ಯಾಗರಾಜರ ಗಮನ ಸೆಳೆಯಲು ವಡಿವೇಲು ಒಂದು ಉಪಾಯ ಹೂಡಿದರು . ದಿನವೂ ತ್ಯಾಗರಾಜರು ನದಿಗೆ ಹೋಗುವ ಸಮಯದಲ್ಲಿ ತಾವು ಸ್ವಾತಿತ್ತಿರುನಾಳ್ ಅವರ ರಚನೆಗಳನ್ನು ಹಾಡುತ್ತಿದ್ದರು . ಮೊದಲನೆಯ ದಿನವೇ ಅವರ ಹಾಡು ಕೇಳಿ ತ್ಯಾಗರಾಜರು ಚಕಿತರಾದರು . ಅರೆಕ್ಷಣ , ಅಲ್ಲೇ ನಿಂತು ಕೇಳ ತೊಡಗಿದರು . ಎರಡನೆಯ ದಿನ ಇನ್ನೂ ಹೆಚ್ಚು ಕಾಲ ಹೊರಗೇ ನಿಂತು ' ಈತನೊಬ್ಬ ದೊಡ್ಡಾ ವಿದ್ವಾಂಸ ' ಎಂದುಕೊಂಡರು .
ಕಿರುತೆರೆ ಕಲಾವಿದರು ಬೆಂಗಳೂರಿಗರಿಗೆ ಅಪರೂಪದವರೇನಲ್ಲ . ನಾನು ಈ ಹಿಂದೆ ಹೇಳಿದಂತೆ ಹಾದಿಗೊಬ್ಬ , ಬೀದಿಗಿಬ್ಬರು ಕಿರುತೆರೆ ಕಲವಿದರು ಬೆಂಗಳೂರಿಲ್ಲಿದ್ದಾರೆ . ಆದರೆ ಇದೇ ಕಿರುತೆರೆ ಕಲಾವಿದರು ಬೆಂಗಳೂರೇತರ ಜಿಲ್ಲೆಗಳಲ್ಲಿ ಕಂಡರೆ , ಅನೇಕ ಸಲ ಜನರಿಗೆ ನಂಬುವುದು ಕಷ್ಟವಾಗುತ್ತದೆ .
ಸುನಾಥ್ ಬಹಳ ಚೆನ್ನಾಗಿ , ಅಚ್ಚುಕಟ್ಟಾಗಿ ನಿರ್ದೇಶಕನ ಆಶಯವನ್ನು ವಿಶ್ಲೇಷಣೆ ಮಾಡಿರುವಿರಿ . ಈಗಿನ ಎಷ್ಟೋ ನಿರ್ದೇಶಕರಿಗೆ ' ಆಶಯ ' ಎಂದರೆ ಏನೆಂದೇ ಗೊತ್ತಿರುವುದಿಲ್ಲ .
ದೊಡ್ಡ ಪ್ರಮಾಣದಲ್ಲಿ ಕ್ಷಾರದ ಉತ್ಪಾದನೆ ಕೂಡ ಮುಖ್ಯಗುರಿಯಾಗಿತ್ತು . ಸೋಡಿಯಂ ಕಾರ್ಬೋನೇಟ್ ಉತ್ಪಾದನೆಗೆ ವಿಧಾನವೊಂದನ್ನು ಜಾರಿಗೆ ತರುವಲ್ಲಿ ೧೭೯೧ರಲ್ಲಿ ನಿಕೋಲಾಸ್ ಲೆಬ್ಲಾಂಕ್ ಯಶಸ್ವಿಯಾದರು . ಲೆಬ್ಲಾಂಕ್ ಪ್ರಕ್ರಿಯೆಯಲ್ಲಿ ಗಂಧಕಾಮ್ಲದ ಜತೆ ಸೋಡಿಯಂ ಕ್ಲೋರೈಡ್ ಪ್ರತಿಕ್ರಿಯೆ ಹೊಂದಿ ಸೋಡಿಯಂ ಸಲ್ಫೇಟ್ ಮತ್ತು ಹೈಡ್ರೋಕ್ಲೋರಿಕ್ ಆಸಿಡ್ ನೀಡುವುದಾಗಿದೆ . ಸೋಡಿಯಂ ಸಲ್ಫೇಟ್ನ್ನು ಸುಣ್ಣದ ಕಲ್ಲು , ( ಕ್ಯಾಲ್ಸಿಯಂ ಕಾರ್ಬೊನೇಟ್ ) ಮತ್ತು ಕಲ್ಲಿದ್ದಲಿನ ಜತೆ ಕುದಿಸಿದಾಗ , ಸೋಡಿಯಂ ಕಾರ್ಬೋನೇಟ್ ಮತ್ತು ಕ್ಯಾಲ್ಸಿಯಂ ಸಲ್ಫೈಡ್ ಸಂಯುಕ್ತವನ್ನು ನೀಡುತ್ತದೆ . ನೀರನ್ನು ಬೆರೆಸುವುದರಿಂದ ಕರಗುವ ಸೋಡಿಯಂ ಕಾರ್ಬೋನೇಟ್ ಕ್ಯಾಲ್ಸಿಯಂ ಸಲ್ಫೈಡ್ನಿಂದ ಪ್ರತ್ಯೇಕಗೊಳ್ಳುತ್ತದೆ . ಈ ಪ್ರಕ್ರಿಯೆಯಿಂದ ದೊಡ್ಡ ಪ್ರಮಾಣದ ಮಾಲಿನ್ಯ ಸೃಷ್ಟಿಯಾಯಿತು . ( ಹೈಡ್ರೋಕ್ಲೋರಿಕ್ ಆಮ್ಲವು ಆರಂಭದಲ್ಲಿ ಗಾಳಿಯಲ್ಲಿ ಬೆರೆಯುತ್ತದೆ ಮತ್ತು ಕ್ಯಾಲ್ಸಿಯಂ ಸಲ್ಫೈಡ್ ಅನುಪಯುಕ್ತ ತ್ಯಾಜ್ಯ ಉತ್ಪನ್ನ ) ಈ ಸಂಶ್ಲೇಷಿತ ಸೋಡಾ ಆಷ್ ನಿರ್ದಿಷ್ಟ ಸಸ್ಯಗಳನ್ನು ( ಬಾರಿಲ್ಲಾ ) ಸುಡುವುದಕ್ಕೆ ಹೋಲಿಸಿದರೆ ಅಥವಾ ಇದಕ್ಕೆ ಮುಂಚೆ ಸೋಡಾ ಆಷ್ಗೆ ಪ್ರಬಲ ಮೂಲಗಳಾಗಿದ್ದ ಕೆಲ್ಪ್ಗೆ ಹೋಲಿಸಿದರೆ ಮಿತವ್ಯಯಕಾರಿಯಾಗಿತ್ತು . [ ೪೦ ] ಅಲ್ಲದೇ ಪೊಟಾಷ್ ( ಪೊಟಾಸಿಯಂ ಕಾರ್ಬೋನೇಟ್ ) ಗಟ್ಟಿಮರದ ಬೂದಿಗಳಿಂದ ಜನ್ಯವಾಗಿತ್ತು .
ಎಲ್ಲಿಂದೋ ಶುರುವಾದ ಯೋಚನೆಗಳು ಎಲ್ಲಿಗೋ ಕರೆದುಕೊಂಡು ಹೋದವು . ಎಷ್ಟೋ ಗೊಂದಲಗಳಿದ್ದರೂ ಮನಸ್ಸು ಒಂದು ತಹಬದಿಗೆ ಬಂದ ಹಾಗೆ ಅನ್ನಿಸಿತು . " ನಿನ್ನ ಆತಂಕ ಅತ್ಯಂತ ಸಹಜ , ಅತಿಯಾಗಿ ಯೋಚಿಸುವುದನ್ನು ಬಿಡು , ಬರೀ ನೆಗೆಟಿವ್ ಆಗಿ ಯೋಚನೆ ಮಾಡುತ್ತಿದ್ದೀಯಾ " ಎಂದು ಮನಸ್ಸು ಎಚ್ಚರಿಸಲು ಶುರು ಮಾಡಿತು . ಬಹುಷಃ ನಾನು ಸುಮ್ಮನೆ ಆತಂಕಪಡುತ್ತಿದ್ದೇನೆ ಅನ್ನಿಸಿತು . ಎಲ್ಲ ಪಾಲಕರೂ ಈ ಸನ್ನಿವೇಶವನ್ನು ದಾಟಿಯೇ ಮುಂದೆ ಬಂದಿರುತ್ತಾರೆ . ನನ್ನ ಅಪ್ಪನಿಗೂ ಹೀಗೆ ಅನ್ನಿಸಿರಬಹುದು . " ಯೋಚನೆ ಮಾಡುವುದನ್ನು ಬಿಡು , ಯೋಚನೆಗಳನ್ನು ಕಾರ್ಯರೂಪಕ್ಕೆ ತಾ " ಎಂದು ಮನಸು ಹೇಳತೊಡಗಿತು . ನಿಜ , ಅಪ್ಪ ಹೇಳಿಕೊಟ್ಟ ರೀತಿಗಳು ನನಗೆ ಪಾಠವಾಗಬೇಕು . ಎಷ್ಟೋ ಸಲ ಹಾಗಾಗಿರುತ್ತದೆ . ನಾವು ಯಾರ್ಯಾರನ್ನೋ ನಮ್ಮ " ರೋಲ್ ಮಾಡೆಲ್ " ಆಗಿ ಇಟ್ಟುಕೊಳ್ಳುತ್ತೇವೆ . ಆದರೆ ನಮ್ಮ ಹತ್ತಿರವೇ ಇರುವ ನಮ್ಮವರ ಮಹತ್ವ ಗೊತ್ತಾಗುವುದೇ ಇಲ್ಲ . ನಮ್ಮ ಅಪ್ಪ , ಅಮ್ಮ , ಅಕ್ಕ , ತಮ್ಮಂದಿರಿಂದಲೇ ಕಲಿಯುವುದೇ ಬೇಕಾದಷ್ಟಿರುತ್ತವೆ . " ಅಂಗೈನಲ್ಲೇಬೆಣ್ಣೆ ಇಟ್ಟುಕೊಂಡು ಊರಲ್ಲೆಲ್ಲ ತುಪ್ಪ ಹುಡುಕಿದ ಹಾಗೆ " ನಾವು ಎಲ್ಲೋ ಸ್ಪೂರ್ತಿಗಾಗಿ ಹುಡುಕುತ್ತಲೇ ಇರುತ್ತವೆ . ಇಲ್ಲ , ಇನ್ನು ಮೇಲೆ ಎಷ್ಟು ಕಷ್ಟವಾದರೂ ಒಂದಷ್ಟು ಸಮಯವನ್ನು ಮಗಳಿಗಾಗಿಯೇ ಮೀಸಲಿಡುತ್ತೇನೆ ಎಂದು ಧೃಢ ನಿರ್ಧಾರ ಮಾಡಿಕೊಂಡೆ .
ಮೊದಲು ಅಬ್ಬಿಗೇರಿಗೆ ಬಸಸ್ಟಾಂಡು ಎಂದರೆ ಗಾಂಧಿಚೌಕವಾಗಿತ್ತು . ಕೂಡ್ರಲು ಹೋಗ್ಲಿ ನಿಲ್ಲಲೂ ಸಹ ಜಾಗವಿಲ್ಲದ ಜನ ಅಲ್ಲೆ ಹತ್ತಿರದ ಪರಿಚಯಸ್ತರ ಮನೆ ಹೊಕ್ಕು ಬಸ್ಸು ಬರುವರೆಗೂ ಅ ಮನೆಯವರ ಇತಿಹಾಸವನ್ನೆಲ್ಲಾ ಬಗೆದು , ಹೊಸದೊಂದನ್ನು ಸಂಶೋದಿಸಿದ ಖುಷಿಯಲ್ಲಿ ಬೀಗುತ್ತಿದ್ದರು . ತೀರ ಇತ್ತಿಚೆಗೆಷ್ಟೆ ನಮ್ಮೂರಿಗೆ ಹೊಸ ಬಸ್ ಸ್ಟಾಂಡು ಸ್ಯಾಂಕ್ಸನ್ ಆಗಿ ಈ ರೀತಿಯ ಇತಿಹಾಸಕಾರರು ನಿರುದ್ಯೊಗಿಗಳಾದರು . ನಮ್ಮೂರ ಬಸ್ ಸ್ಟಾಂಡು ಬರೀ ಬಸ್ ಹಿಡಿಯಲು ಮಾತ್ರ ಉಪಯೋಗವಾಗಿದ್ದರೆ ಇದನ್ನು ಬರೆಯುವ ಮಾತೆ ಬರುತ್ತಿರಲಿಲ್ಲಾ ! ಅದು ನರೇಗಲ್ಲಿಗೆ " ಕಾಲ್ಮೆಂಟ್ ಸಾಲಿ " ಕಲಿಯಲು ಹೋಗುವವರು , ಗದಗಿಗೆ ಕದ್ದು ಚೈನಿ ಹೊಡೆಯಲು ಹೋಗುವವರು , ಅಷ್ಟೆ ಯಾಕೆ ರೋಣಕ್ಕೆ ಹೋಗಿ " ಒಂದು ಕ್ವಾರ್ಟರ " ಹಾಕ್ಕೊಂಡೆ ವಸತಿ ಬಸ್ಸಿಗೆ ಬರುವವರ ಅವಿಭಾಜ್ಯ ತಾಣವಾಗಿತ್ತು . ಮೊದಲೆಲ್ಲಾ ಬಯಲಾಗಿದ್ದ ಬಸ್ ಸ್ಟಾಂಡು ಕಾಲ ಕಳೆದಂತೆಲ್ಲಾ " ದಿಲ್ ರೂಬಾ ಪಾನ್ ಶಾಪ್ " ನಿಂದ ಹಿಡಿದು , ಮೂಂದೆ ಗೋಣೆಚೀಲ ಮರೆ ಮಾಚಿ ಒಳಗೆ ಚಿಕ್ಕ ಬಾಕಿರಿಸಿ , ಐದಾರು ಗ್ಲಾಸುಗಳೊಂದಿಗೆ ಬರ್ಜರಿ ಕಂಟ್ರಿ ಸಾರಾಯಿ ಮಾರುವ ಹುಸೇನಿಗೂ ಮತ್ತು ಹೊಸದಾಗಿ ಆರಂಬಿಸಿದ " ಬಸವೇಶ್ವರ ಮಿಲಿಟ್ರಿ ಖಾನಾವಳಿ " ಗೂ ವ್ಯಾಪಾರಸ್ಥಾನವಾಯಿತು . ಹೊಸ ಬಸ್ಟ್ಯಾಂದು ಎಲ್ಲರ ಖುಶಿಗೆ ಕಾರಣವಾದರೂ ನಮ್ಮುರ ಪ್ರಗತಿಪರ ಯುವಕರು ಉರ್ಫ ಪಡ್ಡೆ : - ) ಗಳಿಗೆ ಮಾತ್ರ ಭಯಂಕರ ಸಿಟ್ಟು ಬಂದಿತ್ತು . ಯಾಕೆಂದರೆ ಸಂವಿಧಾನದಲ್ಲೆ ಸಮಾನತೆಯ ಬಗ್ಗೆ ಪ್ರಸ್ತಾಪವಿದ್ದರೂ , ಲೀಂಗಭೇಧ ಮಾಡಬಾರದು ಎಂದು ದಿನವೂ ಜಾಹೀರಾತು ಬರುತ್ತಿದ್ದರೂ ಅದನ್ನು ಅರ್ಥ ಮಾಡಿಕೊಳ್ಳದ ಪಂಚಾಯತಿ ಸೂ . . . ಮಕ್ಕಳು " ಗಂಡಸರಿಗೆ " ಮತ್ತು " ಹೆಂಗಸರಿಗೆ " ಎಂದು ಬರೆಸಿದ ಎರಡೆರಡು ಖೋಲಿ ಮಾಡಿಸಿ ನಮ್ಮೂರಿನ ಸಮಾನತೆಯ ಹರಿಕಾರರಿಗೆ ಈ ಜನ್ಮದಲ್ಲೆ ಮರೆಯಲಾಗದ ಅನ್ಯಾಯ ಮಾಡಿದ್ದರು . ಇಷ್ಟಕ್ಕೆ ಸೋಲೋಪ್ಪಿಕೊಳ್ಳದ ವಾನರಸೇನೆ ಹೆಂಗಸರ ಕೋಣೆಗೆ ರಾತ್ರಿ ನುಗ್ಗಿ " ಸುಮಾ ಐ ಲವ್ ಯೂ " " ಭಾಗ್ಯ ಪ್ರೀತ್ಸೆ " " ಬಸು ಜೊತೆ ವಾಣಿ " ಎಂದು ಬರೆದು ಬಸ್ ಸ್ಟಾಂಡಿನ ಗೋಡೆಗಳಲ್ಲೇ ಪ್ರೇಮ ನೀವೆದನೆ ಮಾಡಿಕೊಂಡು , ಮೇಘಧೂತ ರಚಿಸಿದ ಕಾಳಿದಾಸನಿಗೂ ಹೊಳೆಯದ ಸಾದ್ಯತೆಗಳನ್ನು ಅನ್ವೇಷಿಸಿದ್ದರು . ಇನ್ನೂ ಕೆಲ ಚಿತ್ರ ರಸಿಕರು ರವಿಚಂದ್ರ , ಪ್ರೇಮಲೋಕ , ರಸಿಕ , ಮಲ್ಲ ಇತ್ಯಾದಿ ಚಿತ್ರಗಳ ಹೆಸರನ್ನು ಬರೆದು ತಮ್ಮ ಅಭಿಮಾನವನ್ನು ತೋರುತ್ತಿದ್ದರು . ಆದರೆ ಉಪೇಂದ್ರನ ಅಭಿಮಾನಿಗಳು ಮಾತ್ರ ಸ್ವಲ್ಪ ಡಿಫರೆಂಟು . ಅವರು ಉಪೇಂದ್ರನ ರೇಖಾಚಿತ್ರವನ್ನು ಗೋಡೆಯ ಮೇಲೆ ಬಿಡಿಸಿ ಅದರ ಮೇಲೆ " ಮಾಂತೇಶ " ಅಂತ ಕಲಾವಿದನ ಹೆಸರನು ಸಹ ಬರೆದು ತಾಯಿ ಕಲಾ ಸರಸ್ವತಿಗೂ ಮುಜುಗರವನ್ನುಂಟು ಮಾಡುತ್ತಿದ್ದರು . ಪ್ರತಿ ಹೊಸವರ್ಷಕ್ಕೂ " Wish you happy new year 200 . . . " ಅಂತ ವಿಶ್ ಮಾಡದೆ ಇದ್ದರೆ ನಮ್ಮೂರ ಕ್ರಿಯಾಶೀಲ ಸಂಘಗಳಾದ " ವೀವೆಕಾನಂದ ಯುವಕ ಸಂಘ " " ಫ್ರೆಂಡ್ಸ ಸ್ಪೋರ್ಟ್ಸ ಕ್ಲಬ್ " " ಫೈವ ಸ್ಟಾರ ಕ್ರಿಕೆಟ್ ಕ್ಲಬ್ " ಗಳಿಗೆ ಹೊಸವರ್ಷ ಬಂದಂಗೆ ಅನಿಸುತ್ತಿರಲಿಲ್ಲಾ . ಇನ್ನೂ ಗಂಡಸರ ವಿಭಾಗದ ಬಗ್ಗೆ ಹೇಳದಿರುವದೇ ವಾಸಿ . ಅಲ್ಲಿ ಇಡೀ ಜಾಗತಿಕ ವಿದ್ಯಮಾನಗಳನ್ನು ವಿಶ್ಲೇಷಿಸುವ ಪ್ರಕಾಂಡ ಪಂಡಿತರು , ಗಣೇಶ ಬೀಡಿ ಜಗ್ಗುತ್ತಾ ಹಗಲಿರುಳು ಹರಟೆ ಹೋಡೆಯುತ್ತಿದ್ದರು , ಮದ್ಯ ಮದ್ಯ ಊರಿನ ಆ ಮನೆಯ ಹುಡುಗಿ ಓಡಿ ಹೋದಳು , ಇವರ ಮನೆಯ ಹುಡುಗ ಫೇಲಾದ , ಗೌಡರ ಹಿರಿಸೊಸೆ ಹಿಂತವನೋಂದಿಗೆ ಹೀಗೀಗೆ ! ಅಂತೆಲ್ಲಾ ಎಲ್ಲಾ ಮನೆಗಳ ವರದಿಯನ್ನು ಸಲ್ಲಿಸುತ್ತಾ ತಮ್ಮದೆ ಆದ ಒಂದು ವಿಕ್ಷಿಪ್ತ ಜಗತ್ತನ್ನು ಸೃಷ್ಟಿಸಿಕೊಂಡಿದ್ದರು . . ಬಸ್ ಸ್ಟಾಂಡಿನ ಎದುರಿನ ಕಂಪೌಂಡಿನ ಮೇಲೆ ಮಾತ್ರ ನರೇಗಲ್ಲಿನಲ್ಲಿನ ಎಕೈಕ ಟಾಕೀಸಿನಲ್ಲಿ ಪ್ರದರ್ಶನವಾಗುತ್ತಿರುವ ಚಿತ್ರಗಳ ಪೋಸ್ಟರನ್ನು ಅಂಟಿಸಿರುತ್ತಿದ್ದರು . ಕೆಲ ಹುಟ್ಟಾ ಕಲಾವಿದರು ನಕ್ಕ ನಾಯಕನ ಹಲ್ಲಿಗೆ ಕಪ್ಪು ಬಳಿಯುವದು , ನಾಯಕಿಯ ಕಣ್ಣಿಗೆ , ಮತ್ತಿತರ ಅಂಗಾಗಳಿಗೆ ತೂತು ಕೊರೆಯುವದೋ , ಇಲ್ಲವೋ ಅವಳಿಗೆ ಮೀಸೆ ಬರೆಯುವದನ್ನು ಮಾಡಿ ತಮ್ಮ ಕ್ರಿಯಾಶೀಲತೆಗೆ ಮಾದ್ಯಮದ ಹಂಗಿಲ್ಲಾ ಎಂದು ನಿರೂಪಿಸಿ ಧನ್ಯರಾಗುತ್ತಿದ್ದರು . ಹೊಸ ಚಿತ್ರದ ಬಗ್ಗೆ ಮಾಹಿತಿ ನೀಡಲು ಈ ಪೋಸ್ಟರ್ರೆ ಕಾರಣವಾಗಿತ್ತು , ಅಪರೂಪಕ್ಕೆ ಪ್ರದರ್ಶನವಾಗುವ " ದೇವರ " ಚಿತ್ರಗಳ ಪೋಸ್ಟರನ್ನು ಕದ್ದು ಕದ್ದು ನೋಡಿಯೂ " ಡಿಸೆಂಟ್ " ಆಗಿ ಉಳಿಯುವ ಕೆಲ ಮನಸ್ಸಿನಲ್ಲೆ ಮಂಡಿಗೆ ತಿನ್ನುವ ಗುಂಪಿನವರೂ ಇರುತ್ತಿದ್ದರು . . ಇದಲ್ಲದೆ ನಮ್ಮೂರಿನ ಅನೇಕ ಪ್ರೇಮ ಕಹಾನಿಗಳಿಗೆ ಮುಕ್ತ ವೇದಿಕೆಯಾಗಿತ್ತು . ಪದೇ ಪದೇ ಹುಡುಗನೊಬ್ಬ ಹೆಂಗಸರ ಕೋಣೆಯ ಮುಂದೆ ಓಡಾಡತೊಡಗಿದರೆ ಸಾಕು ನಮಗೆಲ್ಲಾ ಹೊಸ ಪ್ರೇಮಕಥೆಯ ವಾಸನೆ ಬಡಿಯತೊಡಗುತ್ತಿತ್ತು . ಹೆಂಗಸರ ವಿಭಾಗಕ್ಕೆ ಮುಕ್ತ ಪರವಾನಿಗೆ ಇದ್ದ ಬಸವೇಶ್ವರ ಸ್ಕೂಲಿನ ಚಿಲ್ಟಾರಿ ಹುಡುಗರಿಗೆ ಆಗ ಭಾರಿ ಬೇಡಿಕೆ ಇತ್ತು , ಆ ಚಿಂಟುಗಳಿಗೆ ಚಾಕಲೇಟು , ಐಸ್ ಕ್ಯಾಂಡಿ ಕೊಡಿಸಿ " ಅಲ್ಲಿ ಕೊನೆಗೆ ಗುಲಾಬಿ ಚೂಡಿಯ ಅಕ್ಕ ಕೂತಿದ್ದಾಳಲ್ಲಾ , ಆ ಅಕ್ಕನ ಕೈಗೆ ಇದನ್ನು ಕೊಡು , ನಾ ಕೊಟ್ಟೆ ಅಂತ ಮಾತ್ರ ಹೇಳಬಾರದು . ನೀ ಜಾಣಮರಿ ಅಲ್ವಾ ? " ಅಂತೆಲ್ಲಾ ಆ ಹುಡುಗರನ್ನು ಪುಸಲಾಯಿಸಿ ಅವರ ಕೈಯಲ್ಲಿ ಪ್ರೇಮಪತ್ರಗಳ ಬಟವಾಡೆಯಾಗುತ್ತಿತ್ತು . ಕೆಲವೊಮ್ಮೆ ಹುಡುಗಿಯರು ಪತ್ರಗಳನ್ನು ಇಸಿದುಕೊಳ್ಳಲು ನಿರಾಕರಿಸಿದಾಗ , ಪತ್ರ ಕೊಟ್ಟವನನ್ನು ಈ ಚಿಲ್ಟಾರಿಗಳು ಹುಡುಕುವದು ಮತ್ತು ಅದು ಇನ್ಯಾರ ಕೈಗೋ ಸಿಕ್ಕಿ ಯಡವಟ್ಟಾಗುವದು ಮಾಮೂಲಿನ ಸಂಗತಿಗಳಾಗಿದ್ದವು . ಬೆಳಗ್ಗೆ ಮತ್ತು ಸಾಯಂಕಾಲ ನರೇಗಲ್ಲಿನ ಕಾಲೇಜು ಬಿಡುವ ಹೊತ್ತಿಗೆ ಇಡಿ ಊರಿನ ಗಂಡು ಸಂತಾನವೇ ಕಾಲೇಜು ಕನ್ಯೆಯರ ದರುಶನ ಭಾಗ್ಯಕಾಗಿ ಹಾತೊರೆದು ಬಸ್ ಸ್ಟ್ಯಾಂಡಿನಲ್ಲಿ ಠಳಾಯಿಸುತ್ತಿದ್ದರು ಮತ್ತು ವಿವಿಧ ಅಂಗ ಚೇಷ್ಟೆಗಳನ್ನು ಮಾಡಿ ಹುಡುಗಿಯರ ಗಮನ ಸೆಳೆಯಲು ಮತ್ತು ಅವರ ಕೈಯಲ್ಲಿ " ಹೀರೊ " ಅನ್ನಿಸಿಕೊಳ್ಳುವ ಎಲ್ಲ ಬಗೆಯ ಸರ್ಕಸ್ಸುಗಳನ್ನು ಮಾಡುತ್ತಿದ್ದರು . ಕೆಲ ಕಿಲಾಡಿ ಹುಡುಗಿಯರು ಇವರ ಕಡೆ ನೋಡಿ ಕಿಸಕ್ಕೆಂದು ನಕ್ಕು ಇವರ ಕಾರ್ಯಕ್ಕೆ ಕೈಲಾದ ಪ್ರೋತ್ಸಾಹ ನೀಡುತ್ತಿದ್ದರು ಮತ್ತು " ನಮ್ಮಂಗ ಹುಡುಗ್ಯಾರು ಸಹ ಬರಿ ಹುಡುಗ್ರ ಬಗ್ಗೆನೆ ಮಾತಾಡ್ತಾ ಇರ್ತಾರೆ " ಎಂಬ ನಂಬಿಕೆಯಲ್ಲಿ ಇಡಿ ಅಬ್ಬಿಗೇರಿಯ ಯುವ ಸಂತತಿ ಕಾಲಹರಣ ಮಾಡುತ್ತಿತ್ತು . ತಾವು ಕಾಲೇಜಿಗೆ ಹೋಗದಿದ್ದರೂ ಬಸ್ ಸ್ಟಾಂಡಿಗೆ ಬಂದು ತಮ್ಮ " ಲವ್ವರು " ಗಳನ್ನು ಕಣ್ತುಂಬಿಕೊಂಡು ಮನೆಗೆ ಹೋಗುತ್ತಿದ್ದರು . ಊರಿಗೆ ಹೊಸದಾಗಿ ಬರುವವರು , ಜಾತ್ರೆ ಹಬ್ಬ ಹರಿದಿನಗಳಿಗೆ ಮಾತ್ರ ಬರುವ ಪಾರ್ಟ ಟೈಮ್ ಫಿಗರುಗಳು , ವರ್ಗವಾಗಿ ಬರುವ ಕನ್ನಡ ಸಾಲಿ ಮಾಸ್ತರು , ಮತ್ತು ಯಾವ ಹುಡುಗಿಗೆ ಯಾವ ಹುಡುಗ ಲೈನ್ ಹೊಡೆಯುತ್ತಾನೆ , ಯಾವ ಹುಡುಗಿ ಯಾರಿಗೆ ಹಾರಿದ್ದಾಳೆ ಇತ್ಯಾದಿ ಮಾಹಿತಿಗಳು ಬಸ್ ಸ್ಟ್ಯಾಂಡಿನ ಪಕ್ಕದ " ದಿಲ್ ರೂಬಾ ಪಾನ್ ಶಾಪ್ " ನ ಬಸುನ ಬಳಿ ಸದಾ ಲಬ್ಯ . ಕೆಲ ಪ್ರೇಮ ಪತ್ರಗಳ ಮಾದರಿಯನ್ನು ಇಟ್ಟುಕೊಂಡು ತನ್ನ ಅಂಗಡಿಯ ಘನತೆಯನ್ನು ಹೆಚ್ಚಿಸಿಕೊಂಡಿದ್ದ ಮತ್ತು ಅನನುಭವಿಗಳಿಗೆ ದಾರಿ ತೋರುವವನಾಗಿದ್ದ . " ಕುಚ್ ಕುಚ್ ಹೋತಾ ಹೈ " ಚಿತ್ರದಲ್ಲಿನ " ಫ್ರೆಂಡ್ ಶಿಪ್ " ಬೆಲ್ಟನ್ನು ಅಬ್ಬಿಗೇರಿಗೆ ಪರಿಚಯಿಸಿದ ಕೀರ್ತಿ ಇವನಿಗೆ ಸಲ್ಲಬೇಕು ಮತ್ತು ಕಂಡ ಕಂಡ ಹುಡುಗಿಗೆ ಹುಡುಗರು ಆ ಬೆಲ್ಟನ್ನು ಕೊಟ್ಟು ಇಡೀ ಅಬ್ಬಿಗೇರಿಯ ಹುಡುಗಿಯರನ್ನು ಗೊಂದಲಕ್ಕೆ ತಳ್ಳುವದರಲ್ಲಿ ಪ್ರಮುಖ ಪಾತ್ರ ವಹಿಸಿದ ಕೀರ್ತಿಯೂ ಈ ಮಹಾಶಯನಿಗೆ ಸಲ್ಲಬೇಕು . ಕದ್ದು ಸ್ಮಾಲ್ , ಕಿಂಗು ಹೊಡೆಯುವ ಲೋಕಲ್ ಸುದೀಪರಿಗೆ ಇವನ ಅಂಗಡಿಯೇ ಅಡ್ಡಾ ಆಗಿತ್ತು . ಇದರ ಜೊತೆಗೆ ಬಸ್ ಸ್ಟ್ಯಾಂಡು ಎಂಬುದು ನಮ್ಮೂರ ಹಿರಿ ಕಿರಿ ಪುಂಡರ ಕದನ ಅಖಾಡವಾಗಿತ್ತು . ವಿಶೇಷವಾಗಿ ಈ " ಸ್ವಯಂಸೇವಕರು " ನಮ್ಮೂರ ವಿಧ್ಯಾರ್ಥಿನಿಯರ ಹಿತ ಕಾಯುವ ಸ್ವಯಂ ಘೋಷಿತ ಸಮಾಜ ಕಾರ್ಯ ಮಾಡುತ್ತಿದ್ದರು . ನಮ್ಮುರಿನ ಹುಡುಗಿಯರನ್ನು ಹಾರಿಸುವ ವಿಶೇಷ ಅಧಿಕಾರ ನಮ್ಮೂರ ಪಡ್ಡೆಗಳಿಗೆ ಮಾತ್ರ ಇತ್ತು . ಬೇರೆ ಊರವರೇನಾದರು ನಮ್ಮೂರ ಹುಡುಗಿಯರ ವಿಷಯಕ್ಕೆ ಬಂದರೆ ಇವರು ಹೋರಾಡಿ ನಮ್ಮೂರ ಹುಡುಗರ ಹಕ್ಕುಗಳನ್ನು ಕಾಯುತ್ತಿದ್ದರು . ಆದರೆ ನಾವು ಮಾತ್ರ ಈ ವಿಷಯದಲ್ಲಿ " ವಿಶ್ವ ಮಾನವ " ತತ್ವಕ್ಕೆ ಬದ್ದರಾಗಿದ್ದೆವು . . ಅಖಂಡ ಹತ್ತು ವರ್ಷಗಳ ಕಾಲ ಈ ಬಸ್ ಸ್ಟ್ಯಾಂಡಿನಲ್ಲಿ ನರೇಗಲ್ಲಿನ ಬಸ್ಸುಗಳನ್ನ ( ? ) ಕಾದ ನನಗೆ ಇದು ನನ್ನ ಜೀವನದ ಒಂದು ಭಾಗವೇ ಆಗಿ ಹೋಗಿತ್ತು . ಈಗಲೂ ಅಬ್ಬಿಗೇರಿಗೆ ಹೋದರೆ " ದಿಲ್ ರೂಬಾ ಪಾನ್ ಶಾಪ್ " ಗೆ ಭೇಟಿಯಾಗಿ , ಹರಟೆಯ ನೆಪದಲ್ಲಿ ನಾವೂ ಸಹಾ ಯಾವುದಕ್ಕು ಇರಲಿ ಎಂದು " ನಾಲ್ಕು ಕಾಳು " ಹಾಕಿಯೇ ಬರುತ್ತೇವೆ , ಅಂದಾಗಲೆ ನಮ್ಮ ಹತ್ತು ವರ್ಷಗಳ ಅನುಭವಕ್ಕೆ ಒಂದು ದಿವ್ಯ ಸಾರ್ಥಕ್ಯ .
ಮಕ್ಕಳ ಲೋಕ ಭಿನ್ನವಾಗಿರುತ್ತದೆ . ಅವರಿಗೆ ಚೆನ್ನಾಗಿ ಊಟ ಮಾಡಬೇಕು , ಆಟವಾಡಬೇಕು , ಗೆಳೆಯರ ಜೊತೆಯಲ್ಲಿ ಒಡನಾಡಬೇಕು , ಹಾಡಬೇಕು , ಕುಣಿಯಬೇಕು , ಊರು ಸುತ್ತಬೇಕು , ಚಲನಚಿತ್ರಕ್ಕೆ ಹೋಗಬೇಕು , ಕಂಪ್ಯೂಟರ್ ಗೇಮ್ಸ್ ಆಡಬೇಕು , ಸಂಗಾತಿಗಳ ಜೊತೆಗೆ ಮೆರೆಯಬೇಕು ಎಂಬ ಆಸೆರುತ್ತದೆ .
ಇಂಗ್ಲಿಷ್ ಈಗ ಬೆಳೆದು ನಿಂತಿರುವುದೇ ಇತರ ಭಾಷೆಗಳ ಪದಗಳನ್ನು ಆತ್ಮೀಯತೆಯಿಂದ ಸ್ವೀಕರಿಸಿದ್ದಕ್ಕಾಗಿ . ' ಗುರು ' ಎಂಬುವುದು ಈಗ ಇಂಗ್ಲಿಷಿನಲ್ಲಿ ಅಡಕವಾಗಿಯೇ ಹೋಗಿದೆ ! ನನಗೆ ತಿಳಿದಂತೆ ನೀವು ಪ್ರಸ್ತಾಪಿಸಿರುವ ಅಭಿಪ್ರಾಯ ನಮ್ಮ ನಿಮ್ಮೆಲ್ಲರದಷ್ಟೆ ಅಲ್ಲ , ಹಿಂದಿದ್ದ ಹಲವು ಪ್ರಮುಖ ಸಾಹಿತಗಳದ್ದೂ ಕೂಡ . ( ಬಿ ಜಿ ಎಲ್ ಸ್ವಾಮಿಯವರು ಅವರ ' ಮೈಸೂರು ಡೈರಿ ' ಯಲ್ಲಿ ಕೂಡ ಇದೇ ವಿಷಯದ ಬಗ್ಗೆ ಪ್ರಸ್ತಾಪಸಿದ್ದದಿದೆ )
ನಿಸರ್ಗಕ್ಕೆ ಹೊಂದಿಕೊಳ್ಳದ , ಪ್ರತ್ಯೇಕಿಸಿದಂತೆ ತೋರುವ ' ಅಲ್ಬಿನೋ ' - ಬಿಳಿ ಬಣ್ಣದ ಈ ಹಕ್ಕಿಯನ್ನು ಗುರುತಿಸುವುದು ಅತಿ ಸುಲಭ . ಹಾಗೆಯೇ ವೈರಿಗೂ ಕೂಡ ಇದು ಸುಲಭ ತುತ್ತು . ಮೇಲಾಗಿ ಒಂದಾದರೂ ಮರಿ ಮತ್ತೆ ಅಲ್ಬಿನೋ ಆಗಿ ಹುಟ್ಟುವ ಸಾಧ್ಯತೆ ತಳ್ಳಿಹಾಕುವಂತಿಲ್ಲ . ತುಸು ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾದಂತೆ , ಕೂಟದಿಂದ ಹೊರಗಿದ್ದಂತೆ , ನೀರಸವಾದ ನಡಾವಳಿ ಅದು ಮೈಗೂಡಿಸಿಕೊಂಡಿರುತ್ತದೆ .
ನ್ಯೂ ಯಾರ್ಕ್ ಸಿಟಿಯಲ್ಲಿ ಎರಡು ವಾರಗಳ ಅವಧಿಯಲ್ಲಿ ರೆಕಾರ್ಡ್ ಆದ ಆಡಮ್ಸ್ ನ ಎರಡನೆಯ ಆಲ್ಬಂ , ಯೂ ವಾಂಟ್ ಇಟ್ , ಯೂ ಗಾಟ್ ಇಟ್ , ಆಡಮ್ಸ್ ಮತ್ತು ಬಾಬ್ ಕ್ಲಿಯರ್ ಮೌಂಟೆನ್ ಸಹ - ನಿರ್ಮಾಪಕತ್ವದಲ್ಲಿ ಬಂದ ಮೊದಲನೆಯ ಆಲ್ಬಂ . ಆ ಆಲ್ಬಂ ೧೯೮೧ರಲ್ಲಿ ಬಿಡುಗಡೆಹೊಂದಿದ್ದು , ಅದರಲ್ಲಿ ಫಂ ರೇಡಿಯೋದಲ್ಲಿ ಜನರಿಂದ ಅತಿ ಬೇಡಿಕೆಯ ಹಾಡಾದ " ಲೋನ್ಲಿ ನೈಟ್ಸ್ " ಗೀತೆಯೂ ಇತ್ತು . ಆದರೆ ಆಡಮ್ಸ್ ನ ಮೂರನೆಯ ಆಲ್ಬಂ ಬಿಡುಗಡೆಯಾದನಂತರವೇ ಆಡಮ್ಸ್ ಗೆ ಅಂತರರಾಷ್ಟ್ರೀಯ ಮಾನ್ಯತೆ , ಇನಪ್ರಿಯತೆ ಮತ್ತು ಆಲ್ಬಂ ಮಾರಾಟಗಳಲ್ಲಿ ಸಾಧನೆ ಸಾಧ್ಯವಾಗಿದ್ದು .
1952ರಲ್ಲಿ ಬಂದ ಪುಷ್ - ಬಟನ್ ಕಿಟ್ಟಿ ಎಂಬ ಕಂತಿನವರೆಗೂ ಮ್ಯಾಮಿ ಪಾತ್ರವು ಅನೇಕ ವ್ಯಂಗ್ಯಚಿತ್ರ ಮಾಲಿಕೆಗಳಲ್ಲಿ ಕಾಣಿಸಿಕೊಳ್ಳುತ್ತಿತ್ತು . ನಂತರ ಬಂದ ವ್ಯಂಗ್ಯಚಿತ್ರ ಮಾಲಿಕೆಗಳು ಈ ಪಾತ್ರದ ಬದಲಿಗೆ 1950ರ ದಶಕದ ಶ್ರೀಮಂತ - ಶೈಲಿಯ ದಂಪತಿಗಳ ಮನೆಯಲ್ಲಿ ಟಾಮ್ ಮತ್ತು ಜೆರ್ರಿ ಜೋಡಿಯು ವಾಸಿಸುತ್ತಿರುವಂತೆ ತೋರಿಸಿದವು .
ನನಗೆ ಪರಿಚಯವಿದ್ದ ಮೂರು ಯು . ಬಿ . ರಾವ್ ಗಳಲ್ಲಿ , ಒಬ್ಬರು ವ್ಯಾಪಾರಿ , ; ಇನ್ನೊಬ್ಬರು ಸಂಶೋಧಕರು , ಮತ್ತು ಕೊನೆಯವರೇ ಡಾ . ಯು . ಬಿ . ರಾವ್ , ಇಲ್ಲಿ ನಾನು ಹೇಳಬಯಸುತ್ತಿರುವ ವ್ಯಕ್ತಿ ! ಇವರು ನಮ್ಮ ಆಫೀಸ್ ನ ' ಪೇನಲ್ ಡಾಕ್ಟರ್ ' . ಮುಂಬೈ ನ ಮಾಟುಂಗಾದಲ್ಲೇ ಬಹಳ ಜನಪ್ರಿಯ ವೈದ್ಯರು !
ನನ್ನಲೇ ಎಲ್ಲವೂ ಇಹುದು ಎನಲು ನಾನುತನವು ಭಾರವೆನುವೆ * ಎನ್ನ ಸಲಹ ಬಾರೋ ಎಂದೆನ್ನಲು ನಿನ್ನೇ ಬಿಟ್ಟೆ ಎನುವೆ ! * * ತ್ಯಾಗರಾಜನುತ | | ಆವ ದಾರಿಯ ಹಿಡಿಯಲೋ | |
ಮೇಲಿನ ಕಾದಂಬರಿಗಳಪಟ್ಟಿಯಲ್ಲಿ ಪ್ರಶಸ್ತಿಗಳೂ ಸೇರಿವೆ . ( ಸೀ . ನಂ . ೩ ಮತ್ತು ೪ ) ಅವುಗಳನ್ನು ಗುರುತಿಸಿ . ಅವರ ಇನ್ನೊಂದು ಬಹು ಚರ್ಚಿತ ಕಾದಂಬರಿ , ಎಂದರೆ , ' ಸರ್ಪೆಂಟ್ ಅಂಡ್ ದಿ ರೊಪ್ ' ಇದು ಅವರು ಭಾರತಕ್ಕೆ ಬಂದಾಗ , ೧೯೬೦ ರ ಕೆಲಕಾಲ ಯಾವ ಹವ್ಯಾಸವನ್ನೂ ಮಾಡದೆತಣ್ಣಗಿದ್ದ ಸಮಯದಲ್ಲಿ ಬರೆದ ಕಾದಂಬರಿ . ಇದೇ ಪುಸ್ತಕ ಅವರಿಗೆ ೧೯೬೪ ರಲ್ಲಿ , ' ಸಾಹಿತ್ಯ ಅಕ್ಯಾಡಮಿ ಪ್ರಶಸ್ತಿ ' ಯನ್ನೂ ತಂದುಕೊಟ್ಟಿತು . ಅವರೇ ಹೇಳುವಂತೆ ಇದು ಅವರ ಆತ್ಮಕಥನದ ಒಂದು ತುಣುಕು !
ಬೇಸರ ಪಡಬೇಡಿ . ಎಲ್ಲಾ ಸರಿಹೋದೀತು . ನಾನು ಕೂಡ ಕೆಲವೊಮ್ಮೆ ಈ ಮಂದಣ್ಣನಂತಿದ್ದರೆ ಎಷ್ಟು ಚೆನ್ನಾಗಿತ್ತು ಅಂದುಕೊಂಡಿದ್ದೇನೆ .
ಅವೆಲ್ಲಕ್ಕಿಂತ ಚಿಂತಿಗೀಡು ಮಾಡುವ ವಿಷಯ ಏನೆಂದರೆ , ಕಳೆದ ಎರಡು - ಮೂರು ವರ್ಷಗಳಿಂದ ಉಗ್ರರು ಲೀಲಾಜಾಲವಾಗಿ ಸ್ಫೋಟ ಕೃತ್ಯವನ್ನು ಎಸಗುತ್ತಲೇ ಇದ್ದರೂ ಕೂಡ , ಜನಸಾಮಾನ್ಯರಿಗೆ ವ್ಯವಸ್ಥಿತ ರಕ್ಷಣೆ ನೀಡಲು ಇನ್ನೂ ಸಾಧ್ಯವಾಗಿಲ್ಲ . ತಾಜ್ , ಒಬೆರಾಯ್ ಹಾಗೂ ನಾರಿಮನ್ ಹೌಸ್ಗಳೊಳಗೆ ನುಗ್ಗಿದ ಉಗ್ರರು ಮನಬಂದಂತೆ ಗುಂಡಿನ ಸುರಿಮಳೆಗೆರೆದಿದ್ದಾರೆ . ಈ ಘಟನೆ ನ . 27ರ ರಾತ್ರಿ 9 . 30ಕ್ಕೆ , ಘಟನೆ ನಡೆದಾಗ ಮಹಾರಾಷ್ಟ್ರ ಮುಖ್ಯಮಂತ್ರಿ ವಿಲಾಸ್ ರಾವ್ ದೇಶ್ಮುಖ್ ಅವರು ಕೇರಳದಲ್ಲಿದ್ದರು . ವಿಷಯ ತಿಳಿದ ಮುಂಬೈಗೆ ವಾಪಸಾಗಿ , ರಾತ್ರಿ 11ಗಂಟೆಗೆ ನರಸತ್ತ ಗೃಹಸಚಿವ ಶಿವರಾಜ್ ಪಾಟೀಲ್ ಅವರಿಗೆ ದೂರವಾಣಿ ಮೂಲಕ ಮಾತನಾಡಿ ಸುಮಾರು 200ಎನ್ಎಸ್ಜಿ ಕಮಾಂಡೋಗಳನ್ನು ಕಳುಹಿಸುವಂತೆ ಮನವಿ ಮಾಡಿದ್ದರು .
ಇದೇ ಮೊದಲ ಬಾರಿಗೆ ಬೆಕ್ಕಿನ ಲೋಕದಿಂದ ಬಿಡಿಸಿಕೊಂಡಂತೆ ಕಾಣುವ ಸಾಂದ್ರಾ ತಮ್ಮ ಇತ್ತೀಚಿನ ಒಂದಷ್ಟು ಕೃತಿಗಳ ಫೋಟೋ ಕಳಿಸಿದ್ದಾಳೆ ನೋಡಿ ಇಲ್ಲಿದೆ .
ವಾದ್ಯ - ವೃಂದದ 20ನೇ ವಾರ್ಷಿಕೋತ್ಸವದ ನೆನಪಿನಲ್ಲಿ ಬಿಡುಗಡೆಗೊಂಡ ಮೆಟಲ್ ವರ್ಕ್ಸ್ ' 73 - ' 93 ಎಂಬ ಹೆಸರಿನ ಸಂಕಲನ ಆಲ್ಬಂನಲ್ಲಿ ಹಾಲ್ಫರ್ಡ್ ಜುದಾಸ್ ಪ್ರೀಸ್ಟ್ ಒಂದಿಗೆ ಜತೆಗೂಡಿ ಕೆಲಸ ಮಾಡಿದನು . ಅವನು ವಾದ್ಯ - ವೃಂದದ ಕತೆಯನ್ನು ಬಿಂಬಿಸುವ ಅದೇ ಹೆಸರಿನ ವೀಡಿಯೊದಲ್ಲೂ ಕಾಣಿಸಿಕೊಂಡನು . ಅದರಲ್ಲಿ ಅವನ ವಾದ್ಯ - ವೃಂದದ ನಿರ್ಗಮನವನ್ನು ಆ ವರ್ಷದ ನಂತರ ಅಧಿಕೃತವಾಗಿ ಘೋಷಿಸಲಾಗಿತ್ತು .
ಫೆಬ್ರುವರಿ 2009 ರಲ್ಲಿ ಮೈಕ್ರೋಸಾಫ್ಟ್ . ನೆಟ್ ಫ್ರೇಮ್ವರ್ಕ್ನ ಆವೃತ್ತಿ 3 . 5 ರ ಸರ್ವೀಸ್ ಪ್ಯಾಕ್ 1 ಅನ್ನು ಬಿಡುಗಡೆಗೊಳಿಸಿತು . ಈ ನವೀಕರಣವು ಮೈಕ್ರೋಸಾಫ್ಟ್ . ನೆಟ್ ಫ್ರೇಮ್ವರ್ಕ್ ಅಸಿಸ್ಟಂಟ್ ಆಯ್ಡ್ - ಆನ್ ಅನ್ನು ಸ್ಥಾಪಿಸಿತು ( ಕ್ಲಿಕ್ಒನ್ಸ್ ಬೆಂಬಲವನ್ನು ಸಕ್ರಿಯಗೊಳಿಸಿತು ) . [ ೧೮೮ ] ಬಳಕೆದಾರರು ಈ ಆಯ್ಡ್ - ಆನ್ ಸ್ಥಾಪನೆಯನ್ನು ಆಯ್ಡ್ - ಆನ್ಗಳ ಇಂಟರ್ಫೇಸ್ ಮುಖಾಂತರ ತೆಗೆಯಲು ಸಾಧ್ಯವಿಲ್ಲ ಎಂಬುದನ್ನು ಕಂಡುಹಿಡಿದ ಮೇಲೆ ಈ ನವೀಕರಣವು ಸಾಧಾರಣ ಮಟ್ಟದಲ್ಲಿ ಮಾಧ್ಯಮವನ್ನು ಸೆಳೆಯಿತು . [ ೧೮೯ ] ವೆಬ್ಸೈಟ್ ಅನ್ನಾಯನ್ಸಸ್ . ಆರ್ಗ್ ಈ ನವೀಕರಣದ ಕುರಿತು ಒಂದು ಲೇಖನವನ್ನು ಪ್ರಕಟಿಸಿದ ಕೆಲವು ತಾಸುಗಳ ನಂತರದಲ್ಲಿ , ಮೈಕ್ರೋಸಾಫ್ಟ್ ಉದ್ಯೋಗಿ ಬ್ರಾಡ್ ಅಬ್ರಾಮ್ಸ್ ತನ್ನ ಬ್ಲಾಗ್ನಲ್ಲಿ ಯಾಕೆ ಈ ಆಯ್ಡ್ - ಆನ್ ಅನ್ನು ಸ್ಥಾಪಿಸಲಾಯಿತು ಎಂಬ ಕುರಿತು ಮೈಕ್ರೋಸಾಫ್ಟ್ನ ವಿವರಣೆಯನ್ನು ನೀಡಿದರು , ಮತ್ತು ಅದನ್ನು ಹೇಗೆ ತೆಗೆಯುವುದು ಎಂಬುದರ ಕುರಿತು ವಿವರವಾದ ಸೂಚನೆಗಳನ್ನೂ ನೀಡಿದರು . [ ೧೯೦ ]
ಇವತ್ತಿನ ದಿನ ಕನ್ನಡ ಚಿತ್ರರಂಗಕ್ಕೆ ಡಬ್ಬಿಂಗ್ ಬೇಕೆನ್ನುವ ಹೇಳಿಕೆಯನ್ನು ಚಿತ್ರರಂಗದ ಒಳಗಿನ ಯಾರೊಬ್ಬರೂ ಹೇಳುವ ಸ್ಥಿತಿ ಇದ್ದಂತಿಲ್ಲ . ಹಾಗೂ ಯಾರಾದರೂ ಹೇಳಬೇಕೆಂದರೆ ಶ್ರೀಮತಿ ಬಿ . ಸರೋಜಾದೇವಿಯವರಂತೆ ನಿವೃತ್ತರಾದವರು ಹೇಳಬೇಕಾಗಿದೆ . ಕನ್ನಡ ಚಿತ್ರರಂಗದಲ್ಲಿದ್ದೇ ಡಬ್ಬಿಂಗ್ ಬೇಕು ಎಂದವರಿಗೆ ಮುಂದೇನಾದೀತು ಎಂಬುದು ಊಹೆಗೆ ನಿಲುಕುವಂತಹುದೇ ಆಗಿದೆ . ಅವರ ಸಿನಿಮಾ ಚಟುವಟಿಕೆಗಳಿಗೆ ಅಸಹಕಾರ , ಚಿತ್ರರಂಗದಿಂದ ಬಹಿಷ್ಕಾರ ಮುಂತಾದ ತಂತ್ರಗಳಿಗೆ ಬಲಿಯಾಗಬೇಕಾಗುತ್ತದೆ ಎಂಬ ಭಯ ಅನೇಕರ ಬಾಯಿ ಕಟ್ಟಿಹಾಕಿದೆ ಮತ್ತು ಸಾರ್ವಜನಿಕವಾಗಿ ಡಬ್ಬಿಂಗ್ ಬೇಡವೆಂಬ ಹೇಳಿಕೆ ನೀಡುವಂತೆ ಮಾಡುತ್ತಿದೆ ಎಂಬುದು ಉದ್ಯಮದ ಒಳಗಿನ ಮಾತು . ಯಾರೇ ಡಬ್ಬಿಂಗ್ ಬೇಕೂ ಅಂದರೂ ಇವರು ವೈಯುಕ್ತಿಕ ಲಾಭಕ್ಕಾಗಿ ಈ ನಿಲುವು ತಳೆದಿದ್ದಾರೆ ಎನ್ನುವ ಸುಲಭದ ಆರೋಪ ಇಂಥವರ ಮೇಲೆ . ಮೊನ್ನೇನೆ ನೋಡಿ , ಶ್ರೀಮತಿ ಸರೋಜದೇವಿಯವರು ಡಬ್ಬಿಂಗ್ ಬೇಕು ಅಂದ ಕೂಡಲೇ ಕೇಳಿಬಂದ ಪ್ರತಿಕ್ರಿಯೆ ' ಅವರು ಚತುರ್ಭಾಷಾ ತಾರೆ , ನ್ಯಾಷನಲ್ ಲೆವೆಲ್ಲಲ್ಲೇ ಮಾತಾಡ್ತಾರೆ ' ಅಂತಾ . ಹಾಗೇ ಡಬ್ಬಿಂಗ್ ಪರವಾದವರನ್ನೆಲ್ಲಾ ಚಲನಚಿತ್ರ ಕಾರ್ಮಿಕ ವಿರೋಧಿ ಅಂತಾ ಬ್ರಾಂಡ್ ಮಾಡಿ ಬಾಯಿ ಮುಚ್ಚಿಸೋ , ಜನರ ಕಣ್ಣಲ್ಲಿ ಖಳರಾಗಿಸೋ ಪ್ರಯತ್ನಗಳು ನಡೀತಾನೆ ಇವೆ . ಕನ್ನಡಿಗರು ರಾಮಾಯಣ ಮಹಾಭಾರತ ಕನ್ನಡದಲ್ಲೇ ನೋಡಬಾರದಾ ? ಎಂದರೆ ನಮ್ಮ ಹಳ್ಳಿ ಜನಕ್ಕೆ ಈ ಕಥೆಗಳು ಗೊತ್ತು , ಅವರಿಗೆ ಇವೆಲ್ಲಾ ಬೇಕಾಗಿಲ್ಲ ಅನ್ನೋ ಫರ್ಮಾನು ಹೊರಡಿಸುತ್ತಾರೆ . ಹಾಗಾದ್ರೆ ನಿಮ್ಮ ಸಿನಿಮಾ ಕಥೆಗಳೂ ನಮ್ಮ ಜನಕ್ಕೆ ಗೊತ್ತಿರೋದೆ ಅಲ್ವಾ ಅಂತಂದ್ರೆ ಏನುತ್ತರ ಕೊಟ್ಟಾರೋ ? ಅವತಾರ್ , ಸ್ಯಾಂಕ್ಟಮ್ ಥರದ ಚಿತ್ರಗಳನ್ನು ನಮ್ಮ ಜನ ತಮಗೆ ಅರ್ಥವಾಗುವ ಭಾಷೇಲಿ ನೋಡಬೇಕು ಅಂದ್ರೆ ನಮ್ಮ ಹಳ್ಳಿಜನಕ್ಕೆ ಆ ಸಿನಿಮಾಗಳಿಂದ ಏನಾಗಬೇಕಿಲ್ಲಾ ಅಂತಾರೆ . ಹಾಗಾದ್ರೆ ಇವರ ಹೈವೇಗಳಿಂದ ಜನಕ್ಕೆ ಏನಾಗಬೇಕಿದೆ ? ಯಾರಿಗೆ ಏನು ಬೇಕು , ಏನು ಬೇಡ ಅಂತಾ ನಿರ್ಧರಿಸಕ್ಕೆ ಇವರಿಗೆ ಹಕ್ಕು ಕೊಟ್ಟವರು ಯಾರು ?
ಉದ್ಯಮಿಗಳು ಬಣ್ಣ ಹಚ್ಚಿಕೊಂಡು ನಟಿಸುವುದು ಬೆಳ್ಳಿತೆರೆಯಲ್ಲಿ , ಕಿರುತೆರೆಯಲ್ಲಿ ಹೊಸತೇನಲ್ಲ . ಈ ಸಾಲಿಗೆ ಹೊಸ ಸೇರ್ಪಡೆ ಶರವಣನ್ . ಬೆಂಗಳೂರಿನ ' ಸಾಯಿ ಗೋಲ್ಡ್ ಪ್ಯಾಲೇಸ್ ' ಮಾಲೀಕರಾದ ಶರವಣನ್ ಉದ್ಯಮಿಯಾಗಿ ಗುರ್ತಿಸಿಕೊಂಡವರು . ಈಗ ಕಿರುತೆರೆ ಧಾರಾವಾಹಿಯಲ್ಲಿ ಬಣ್ಣಹಚ್ಚುವ ಮೂಲಕ ಹೊಸತೊಂದು ಜಗತ್ತಿಗೆ ತಮ್ಮನ್ನು ತೆರೆದುಕೊಂಡಿದ್ದಾರೆ . …
ರಾಷ್ಟ್ರೀಯ ಚಾಂಪಿಯನ್ಶಿಪ್ ಟ್ರೋಪಿಗಳು ಎಲ್ಲೆಡೆ ಚಾಲ್ತಿಯಲ್ಲಿದ್ದು ಭಾರತದಲ್ಲಿ ರಣಜಿ ಟ್ರೋಪಿ , ನ್ಯೂಜಿಲ್ಯಾಂಡ್ನಲ್ಲಿ ಪ್ಲಂಕೆಟ್ ಶೀಲ್ಡ್ , ದಕ್ಷಿಣ ಆಫ್ರಿಕಾದಲ್ಲಿ ಕರ್ರಿ ಕಪ್ , ವೆಸ್ಟ್ಇಂಡಿಸ್ನಲ್ಲಿ ಶೆಲ್ಶಿಲ್ಡ್ ಎಂದು ಕರೆಯಲಾಗುತ್ತದೆ . ಇವುಗಳಲ್ಲಿ ಕೆಲವನ್ನು ಇತ್ತೀಚೆಗೆ ಹೆಸರು ಬದಲು ಮಾಡಲಾಗಿದೆ ಸ್ಥಳೀಯ ನಿಗದಿತ ಓವರ್ನ ಪಂದ್ಯಾವಳಿಗಳು ೧೯೬೩ರಲ್ಲಿ ಇಂಗ್ಲಂಡ್ನಲ್ಲಿ ನಾಕ್ಔಟ್ ರೀತಿಯ ಜಿಲೆಟ್ ಕಪ್ ಪ್ರಾರಂಭಿಸಿದಾಗ ಪ್ರಾರಂಭಗೊಂಡವು . ವಿವಿಧ ದೇಶಗಳು ಹೆಚ್ಚಾಗಿ ಆಗಾಗ ನಾಕ್ಔಟ್ ಹಾಗೂ ಲೀಗ್ ರೀತಿಯ ಪಂದ್ಯಗಳನ್ನು ಏರ್ಪಡಿಸುತ್ತಿರುತ್ತವೆ . ಇತ್ತೀಚಿನ ವರ್ಷಗಳಲ್ಲಿ ರಾಷ್ಟ್ರೀಯ ಟ್ವೆಂಟಿ೨೦ ಸ್ಪರ್ಧೆಗಳನ್ನು ಪರಿಚಯಿಸಲಾಗಿದ್ದು ಇವು ಹೆಚ್ಚಾಗಿ ನಾಕ್ಔಟ್ ರೀತಿಯ ಪಂದ್ಯಗಳಾಗಿದ್ದು ಕೆಲವೊಮ್ಮೆ ಮಿನಿ - ಲೀಗ್ ಪಂದ್ಯಗಳನ್ನು ಅಳವಡಿಸಲಾಗಿರುತ್ತದೆ .
ಮುದುಕಿ ಹಾಗೂ ಮರದೊಡನೆ ಸಿದ್ಧರಾಮು ವೌನ ಸಂಭಾಷಣೆ ನಡೆಸುತ್ತಿದ್ದುದೂ ಉಂಟು . ಒಮ್ಮಿಮ್ಮೆ ನಾಯಕ ಸಾನಿಯರು ಕುಶಾಲಿಗೆ ಕಣ್ಣು ಹೊಡೆದಾಗ ಮೊಲದ ಮುಖವಾಡದೊಳಗಿನ ಮುಖ ನಾಚಿ ಹೋಗುತ್ತಿತ್ತು . ಆದರೆ , ನಾಯಕಸಾನಿಯರ ನಗುವಿಗೂ ರಸ್ತೆಯಲ್ಲಿ ಹುಡುಗನೊಬ್ಬ ಮಾರುತ್ತಿದ್ದ ಪ್ಲಾಸ್ಟಿಕ್ ಹೂವಿಗೂ ವ್ಯತ್ಯಾಸವಿಲ್ಲವೆನಿಸಿ , ನಾಯಕಸಾನಿ ಯರೆಲ್ಲ ಮಾಂಸ ದಂಗಡಿಯಲ್ಲಿ ಕೊಕ್ಕೆಗೆ ತೂಗಿಬಿದ್ದ ಕಳೇಬರೆಗಳಂತೆ ಭಾಸವಾಗಿ ಸಿದ್ಧರಾಮು ಒಳಗೊಳಗೇ ಅಯ್ಯೋ ಎನ್ನುತ್ತಿದ್ದ .
ಮತ್ತು ಸ್ಕೀಜೋಫ್ರೇನಿಯಾ [ ೭೬ ] [ ೭೭ ] ಗಳು ಉನ್ನತಮಟ್ಟದ ಐಕ್ಯೂ ಇರುವವರಲ್ಲಿ ಕಂಡುಬರುವುದು ಕಡಿಮೆ . ಒಂದು ಪ್ರಮುಖವಾದ ಖಿನ್ನತಾ ಘಟನೆಗೆ ಒಳಗಾಗಿರುವ ಜನರು ಸಮಾನ ಮೌಖಿಕ ಬುದ್ಧಿವಂತಿಕೆಯ , ಸಾಮಾನ್ಯ ಪರಿಸ್ಥಿತಿಯಲ್ಲಿರುವ ಜನರಿಗಿಂತ ಕಡಿಮೆ ಐಕ್ಯೂ ಸಾಮರ್ಥ್ಯ ಮತ್ತು ಕಡಿಮೆ ಅರಿವಿನ ಸಾಮರ್ಥ್ಯಗಳನ್ನು ಪ್ರದರ್ಶಿಸುವುದು ಕಂಡುಬಂದಿದೆ . [ ೭೮ ] [ ೭೯ ]
ತುಳುವಿನಲ್ಲಿ " ಎ " ಯಂತೆ ಇರುವ ಇನ್ನೊಂದು ಸ್ವರವಿದೆ . ಅದನ್ನು ಈ ತಂತ್ರಾಂಶದಲ್ಲಿ ಅಳವಡಿಸಿದ್ದಾರಾ ? ಉದಾಹರಣೆಗೆ , ಇವನ್ನು ಹೇಳುವ ರೀತಿಯಲ್ಲಿ ವ್ಯತ್ಯಾಸವಿದೆ . ಬರೆದ = > ಬರೆಯೆ ಬರೆದೆ = > ಬರೆಯೆ ಬಂದ = > ಬತ್ತೆ ಬಂದ = > ಬತ್ತೆ
' ನಕ್ಕ ಹಾಗೆ ನಟಿಸಬೇಡ , ನಕ್ಕು ಬಿಡು ಸುಮ್ಮನೆ ಬೆಳಕಾಗಲಿ , ತಂಪಾಗಲಿ ನಿನ್ನೊಲವಿನ ಒಳಮನೆ ' .
ಅಂದು ಮನಕಾನಂದ ನೀ ಬೋರಲು ಬೀಳಲು ಮುಂಬರಲು ದೇಕಲಾಗದೇ ಅಮ್ಮನಿಗೂ ತರಿಸಿದೆ ಅಳಲು ಇಂದು ನೀ ಹಿಡಿದಿಹೆ ಕರದಲಿ ಕೃಷ್ಣನಾ ಕೊಳಲು ವಂಶದ ಆಲದ ಮರದಿ ಬೇರೂರುತಿದೆ ಇನ್ನೊಂದು ಬಿಳಲು
ನಿಮ್ಮಲ್ಲಿ ಒಂದು ಸೀಕ್ರೆಟ್ : ನಾನೇನಾದರೂ ಮನಸ್ಸು ಬದಲಾಯಿಸಿ ಅನ್ನಿವೆರ್ಸರಿ ಗೆ ಒಪ್ಪಿದ್ದೇ ಆದರೆ ಅವಳ ಗಿಫ್ಟ್ ಏನು ಗೊತ್ತಾ ? ಒಂದು ಸುಂದರ ಹಿಡಿಕೆ ಇರುವ ಮೋಹಕ ಸುತ್ತಿಗೆ . ಹೌದ್ರೀ ಸುತ್ತಿಗೆ . ಕೋಪ ಬಂದಾಗ magistrate ಥರ ಕುಟ್ಟುತ್ತಾ ಕೂರಲಿ .
ನಿಮ್ಮ ವಿನಮ್ರತೆ , ಮನದಾಳದ ಅಳಲು , ಕೃತಜ್ಞತೆ ಈ ಬರದತುಂಬೆಲ್ಲಾ ತುಳುಕುತ್ತಿದೆ . ನಿಜಕ್ಕೂ ನೀವು ಭಾಗ್ಯವಂತರು ಇಷ್ಟೆಲ್ಲಾ ಜನರ ಪ್ರೋತ್ಸಾಹ , ಆತ್ಮೀಯತೆ , ಸಹಕಾರ ನಿಮ್ಮೊಂದಿಗಿದೆ . ಆಪ್ತವೆನಿಸುವ ಬರಹ . ಚೆನ್ನಾಗಿದೆ .
ಎಲ್ಲಾ ಅಸಮಾಧಾನ , ಸಿಟ್ಟು ಹೊಟ್ಟೆಯಿಂದ ಹೊರಬರುವ ಕಾಲ ಬಂದಿತ್ತು . ಹೇಳಿದಳು - " ಅಮ್ಮಾ ದಮ್ಮಯ್ಯ , ನನ್ನ ಮಾತಿಗೆ ಏನಾದ್ರೂ ಒಂಚೂರು ಬೆಲೆ ಇದೆ ಅಂತಾದ್ರೆ ಆ ಮೊಬೈಲು ವಾಪಸ್ ಕೊಡು , ಲ್ಯಾಂಡ್ ಲೈನು ಸರಿಮಾಡಿಸು . ಹಾಗೆ ನೀ ಮಾಡಿಸ್ಲಿಲ್ಲಾಂದ್ರೆ ಮತ್ತೆ ನನ್ ಹತ್ರ ಮಾತಾಡೂದೇ ಬೇಡ , ನಿಂಗೆ ಯೂರ್ ಬೇಕೋ ಅವರ ಮಾತು ಕೇಳ್ಕೊಂಡು ನಿಂಗೆ ಬೇಕಾದ್ದು ಮಾಡ್ಕೋ , ನಾ ನಿನ್ನ ತಂಟೆಗೇ ಬರೂದಿಲ್ಲ . . . ಊರಿಗೂ ಬರೂದಿಲ್ಲ " ಅಷ್ಟು ಹೇಳಬೇಕಾದರೆ ಅವಳ ದನಿ ಗದ್ಗದವಾಗಿತ್ತು . . .
ಒಟ್ಟಿನಲ್ಲಿ ಹಿಂದಿನ ವರ್ಷದ " ಕಹಿ ನೆನಪುಗಳು " ಮರುಕಳಿಸುವುದು ಬೇಡ !
ಜನವರಿ 2006 ರರಲ್ಲಿ , " ಇಗ್ಲೆಂಡಿನ ಸಂಗೀತ ದೃಷ್ಯಕ್ಕೆ ಲಗ್ಗೆ ಇಡಲು " [ ೨೧ ] ಮೈಸ್ಪೇಸ್ ನ ಇಗ್ಲೆಂಡಿನ ಆವೃತ್ತಿಯನ್ನು ಪ್ರಾರಂಭಿಸುವ ಯೋಜನೆಯನ್ನು ಫಾಕ್ಸ್ ಘೋಷಿಸಿತು ಹಾಗೂ ಅದರಲ್ಲಿ ಯಶಸ್ವಿಯಾಯಿತು . ಅವರು ಚೀನಾದಲ್ಲಿ [ ೨೨ ] ಒಂದು ಆವೃತ್ತಿಯನ್ನು ಸಹ ಬಿಡುಗಡೆ ಮಾಡಿದರು ಮತ್ತು ಬೇರೆ ದೇಶಗಳಲ್ಲಿ ಸಮಾನರೂಪದ ಆವೃತ್ತಿಗಳನ್ನು ಅಂದಿನಿಂದ ಪ್ರಾರಂಭ ಮಾಡಿದ್ದಾರೆ .
ವಿಶ್ವ ತಂಬಾಕು ವಿರೋಧಿ ಜಾಥಾಮತ್ತು ಮಕ್ಕಳನ್ನು ಶಾಲೆಗೆ ಕಳುಹಿಸೋಣ . ಇವೆರಡು ವಿಷಯ ಗಳು ಒಂದಕ್ಕೊಂದು ಸಂಬಂಧ ಇವೆ . ತಂಬಾಕು ಸೇವನೆ ಯಿಂದ ಆರೋಗ್ಯದ ಮೇಲೆ ಉಂಟಾಗುವ ಮಾರಕ ಪರಿಣಾಮ ಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗ್ರತಿ ಮೂಡಿಸಲು ಭಾರತೀಯವೈದ್ಯ ಸಂಘ ಮೈಸೂರು ಶಾಖೆ ನಗರ ದಲ್ಲಿ ತಂಬಾಕು ವಿರೋಧಿ ಜಾಥಾ ನಡೆಸಲಾಯಿತು . ಧೂಮ ಪಾನ ಸಾವಿಗೆ ದಾರಿ , ಕಾಲ ಮೀರುವ ಮುನ್ನ ಎಚ್ಚರ ವಹಿಸಿ ೧೮ ವರ್ಷ ದೊಳಗಿ ನವರಿಗೆ ತಂಬಾಕಿನಿಂದ ತಯಾರುಗುವ ವಸ್ತು ಗಳಿಂದ ದೂರ ವಿಡಬೇಕು . ಶಾಲಾ , ಕಾಲೇಜ್ ವ್ಯಾಪ್ತಿ ಗಳಲ್ಲಿ ನಿಷೆದಿಸಬೇಕು . ಮದ್ಯ ಪಾನ ದಿಂದ ಕೂಡ ಪಿತ್ತ ಜನಕಾಂಗ ದ ಮೇಲೆ ಆಗುವ ಹಾನಿಯನ್ನು ವಿವರಿಸ ಬೇಕು . ಜೂನ್ ತಿಂಗಳಲ್ಲಿ ಶಾಲೆ ಗಳು ಪ್ರಾರಂಭ ವಾಗಿವೆ . ಮಕ್ಕಳನ್ನು ಕೂಲಿಗೆಕಳುಹಿಸುವ ಪೋಷಕರನ್ನು ವಿರೋಧಿಸ ಬೇಕು . ಮತ್ತು ವಿದ್ಯಾರ್ಜನೆ ಯ ಮಹತ್ವ ತಿಳಿಸಿ ಹೆಚ್ಹು ಹೆಚ್ಹು ಮಕ್ಕಳು ಶಾಲೆಗೆ ಹೋಗ ಬೇಕು . ಶಿಕ್ಷಣ ದಿಂದ ತಂಬಾಕು ಸೇವನೆ ಯ ದುಷ್ಪರಿಣಾಮ ತಿಳಿದ ಮಕ್ಕಳು / ಯುವಜನತೆ , ಮಹಿಳೆ ಯರು ಇ ಕೆಟ್ಟ ಹವ್ಯಾಸ ದಿಂದ ದೂರ ಉಳಿಯ ಬಹುದು . ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಇ ಅಭಿಯಾನ ದಲ್ಲಿ ಪೂರ್ಣ ಪ್ರಮಾಣ ದಲ್ಲಿ ಭಾಗವಹಿಸಿ ದೇಶದ ಮುಂದಿನ ಪ್ರಜೆ ಗಳ ಬಗ್ಗೆ ಚಿಂತನೆ ಮಾಡುವುದು ಅಲ್ಲದೆ . ಉತ್ತಮ ಭವಿಷ್ಯಕ್ಕಾಗಿ ಸರ್ವ ಪ್ರಯತ್ನ ಮಾಡುವುದು . ಒಗ್ಗಟ್ಟಿನಿಂದ ನಮ್ಮ ಅಭಿಯಾನ ಮುಂದುವರಿಸೋಣ ಬನ್ನಿ ಸಹಕರಿಸಿ . ನಾಗೇಶ್ ಪೈ ನಮ್ಮ ಸುಂದರ ಮೈಸೂರು .
ವೈಶಾಖ ಕಥೆ ದರುಮನಹಳ್ಳಿಯ ಹಾದಿಯ ಗುಂಟ ಸಾಗುತ್ತದೆ . ಕಥೆ ಕಟ್ಟುತ್ತಲೇ ಚದುರಂಗರು ವ್ಯಕ್ತಿಯೊಬ್ಬನ ಸಾಮಾಜಿಕ ಬದುಕಿಗೆ ಆತನ ಪ್ರಜ್ಞೆ ವ್ಯಕ್ತಪಡಿಸುವ ಪ್ರತಿಕ್ರಿಯೆಗಳನ್ನು ಕಟ್ಟಿಕೊಡಲು ಪ್ರಯತ್ನಿಸುತ್ತಾರೆ . ಈ ಕಾದಂಬರಿಯ ಕಥಾಸಂಪನ್ಮೂಲವೆಂದರೆ ಹೆರವರ ಕೆಲಸಗಳನ್ನು ಮಾಡಿಕೊಡುತ್ತಾ , ಅವರು ತೋರುವ ' ಕರುಣೆ ' ಯಿಂದಲೇ ತುತ್ತಿನ ಚೀಲ ತುಂಬಿಸಿಕೊಳ್ಳುವ ಹರಿಜನ ಬಾಲಕ ಲಕ್ಕ ಹಾಗೂ ಚಿಕ್ಕ ವಯಸ್ಸಿನಲ್ಲಿಯೇ ಗಂಡನನ್ನು ಕಳೆದುಕೊಂಡು ಮಾವನ ಆಶ್ರಯದಲ್ಲಿರುವ ಬ್ರಾಹ್ಮಣ ವಿಧವೆ ರುಕ್ಮಿಣಿ ಅವರ ಬದುಕಿನ ಅನುಭವಗಳು . ಇವರಿಬ್ಬರ ಬದುಕಿನ ಚಿತ್ರಣ ನೀಡುತ್ತಲೇ ಸಮಾಜವೆಂಬ ಚೌಕಟ್ಟಿನಲ್ಲಿ ವ್ಯಕ್ತಿವಿಶಿಷ್ಟ ಅನುಭವಗಳು ವ್ಯಾಖ್ಯಾನಗೊಳ್ಳುವ ರೀತಿಯನ್ನು ಚದುರಂಗ ವಿವರಿಸುತ್ತಾರೆ . ಕಾದಂಬರಿಯ ಹಲವು ಘಟ್ಟಗಳಲ್ಲಿ ' ಲೈಂಗಿಕತೆ ' ತುಸು ಹೆಚ್ಚು ಎಂಬಂತೆ ಹಣಕಿ ಹಾಕಿದ್ದರೂ ಅದೆಲ್ಲೂ ವೈಭವೀಕರಣಗೊಂಡಿಲ್ಲ . ಲಕ್ಷ್ಮಣತೀರ್ಥ ಕಾವೇರಿ ನದಿ ಬಯಲಿನ ಸಂಸ್ಕೃತಿಯನ್ನು ಅರಿಯುವ ಹಂಬಲವುಳ್ಳವರಿಗೆ ವೈಶಾಖ ಕಾದಂಬರಿ ಉತ್ತಮ ಆಕರ ಗ್ರಂಥವಾಗಬಲ್ಲದು , ಹಾಗೆಯೇ ಗ್ರಾಮೀಣ ಭಾಷೆಯ ಅಧ್ಯಯನಕಾರರಿಗೂ ' ವೈಶಾಖ ' ಭರಪೂರ ಸಂಪನ್ಮೂಲ ಒದಗಿಸುತ್ತದೆ . ಈ ದೃಷ್ಟಿಯಲ್ಲಿ ವೈಶಾಖ ಉತ್ತಮ ಪ್ರಾದೇಶಿಕ ಕಾದಂಬರಿಯೂ ಹೌದು .
ಈ ಪ್ರಶಸ್ತಿ ಪಡೆಯುವುದು ಎಲ್ಲಾ ಪತ್ರಕರ್ತರ ಕನಸು . ಆದರೆ ಅದು ಎಲ್ಲರಿಗೂ ಆಗುವುದಿಲ್ಲ . ಆದರೆ ಟಿವಿ9 ವಾರಂಟ್ ವಿಭಾಗದ ಮುಖ್ಯಸ್ಥ ಹಾಗೂ ಮಿತ್ರ ಎಂ . ಎಸ್ . ರಾಘವೇಂದ್ರ ಇದನ್ನು ಸಾಧಿಸಿದ್ದಾನೆ . ರಾಘು ಕಳೆದ ವರ್ಷ ಮಾಡಿದ್ದ ಮಹಿಳೆಯರ ಮಾರಾಟ ಜಾಲ ಕುರಿತ ವರದಿಗೆ ರಾಜ್ಯ ಮಟ್ಟದ ಚಾನೆಲ್ ವಿಭಾಗದಲ್ಲಿ ಪ್ರಶಸ್ತಿ ಲಭಿಸಿದೆ . ನಮ್ಮ ತೆಲುಗು ಚಾನೆಲ್ ನ ಶೀತಲ್ ಎಂಬುವರಿಗೂ ಪ್ರಶಸ್ತಿ ಲಭಿಸಿದೆ .
ನನ್ನ ಹೆಸರು ಉದಾತ್ . ಹುಟ್ಟಿದ್ದು 16 ನೇ ಸೆಪ್ಟೆಂಬರ್ , 2009 . ಅಮ್ಮ ವಿದ್ಯಾ ಹಾಗೂ ಅಪ್ಪ ಸುಘೋಷ್ ನಿಗಳೆ . ಸಧ್ಯ ನನ್ನ ಬ್ಲಾಗನ್ನು ನನ್ನಪ್ಪನಿಗೆ ಕಾಂಟ್ರಾಕ್ಟ್ ನೀಡಿದ್ದೇನೆ . ಬಹುಬೇಗನ ಕಂಪ್ಯೂಟರ್ ಕಲಿತು ಇದನ್ನು ನಾನೇ ನಿರ್ವಹಿಸುತ್ತೇನೆ .
ಹೈದರಾಬಾದ್ ಜು . 7 : ಭಾರತದ ಅನೇಕ ಅಥ್ಲೆಟ್ಗಳು ಹಾಗೂ ವೈಟ್ ಲಿಫ್ಟರ್ ಗಳು ಗೊತ್ತಿದ್ದೂ ನಿಷೇಧಿತ ಉದ್ದೀಪನಾ ಮದ್ದನ್ನು ತೆಗೆದುಕೊಳ್ಳುತ್ತಾರೆ . ಈ ಬಗ್ಗೆ ನನಗೆ ಹೇಳಿದ್ದರು ಎಂದು ಬಾಂಬ್ ಸಿಡಿಸಿದ ಬ್ಯಾಡ್ಮಿಂಟನ್ ತಾರೆ ಸೈನಾ ಮಾತಲ್ಲೂ ಅರ್ಥವಿದೆ . ಬೆಂಕಿ ಇಲ್ಲದೆ ಹೊಗೆಯಾಡುವುದಿಲ್ಲ . ಅಪರಾಧ ಮುಚ್ಚಿ ಹಾಕಿಕೊಳ್ಳಲು ಅಜ್ಞಾನದ ಪರದೆ ಎಳೆಯಲು ಬರುವುದಿಲ್ಲ . ನಮ್ಮ ದೇಶದ ಅಥ್ಲೀಟ್ ಗಳು ನಿಷೇಧಿತ ಡ್ರಗ್ಸ್
' ಇಲ್ದೇ ಇದ್ರೆ , ಹತ್ತನೆ ತಿಂಗ್ಳು ಅನ್ನೋ ಅರ್ಥ ಡಿಸೆಂಬರ್ ಅನ್ನೋ ಹೆಸರಲ್ಲೇ ಬರೋವಾಗ , ಅದು ಮುಗಿದ್ಮೇಲೆ ಬರೋ ಜನವರಿ ಮೊದಲ್ ತಿಂಗ್ಳಾಗಕ್ಕೆ ಹೇಗಾಗ್ತಿತ್ತು ಹೇಳಿ ? '
ವೇದಗಳಲ್ಲಿ ಹೇಳಿರುವ ಧ್ರುವ ಅಲ್ಫಾ ಡ್ರೇಕೋನಿಸ್ ಇರಬೇಕೆಂದು ನಾನು ಓದಿದ್ದೇನೆ . ಕಾಲವನ್ನು ನೋಡಿದರೆ ಅದು ಸರಿ ಎನಿಸುತ್ತದೆ ನನಗೆ . ವಿಕಿಪಿಡಿಯಾ ಕೂಡ , ಗಾಮಾ ಅರ್ಸ ಮೈನಾರಿಸ್ ಮತ್ತು ಬೀಟಾ ಅರ್ಸ ಮೈನಾರಿಸ್ ಗಳು ಕೂಡ ಕ್ರಿ . ಪೂ . ೧೫೦೦ ರಿಂದ್ಸ್ ಕ್ರಿ . ಶ . ೫೦೦ ರವರೆಗೆ pole star ಪಟ್ಟ ಹೊಂದಿದ್ದವೆಂದು ಹೇಳುತ್ತೆ . ನನಗೆ ನಮ್ಮ ದೇಶದವರೂ ಈ ವಿಷಯ ಅರಿತಿದ್ದರೆಂದು ಖಂಡಿತ ಅನಿಸುತ್ತೆ . ನಿಮಗೆ ವೇದಾಂಗ ಜ್ಯೋತಿಷ ದಲ್ಲೇ ಆಗಲಿ , ಇನ್ನೆಲ್ಲೆ ಆಗಲಿ ಧ್ರುವವನ್ನು ಹೇಗೆ ಗುರುತಿಸುತ್ತಿದ್ದರು ಎಂದು ತಿಳಿದ್ದರೆ , ಮರೆಯದೆ ಬರೆಯಿರಿ .
ಒಂದು ಅಧ್ಯಯನದ ಪ್ರಕಾರ ೨೦೦೦ದಲ್ಲಿ ೧೦ , ೭೦೦ ಚೆಕ್ಡ್ಯಾಮ್ಗಳು ನಿರ್ಮಾಣವಾಗಿದ್ದವು . ಅದರಿಂದ ಬರ ಪೀಡಿತ ೩೨ ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿಯಾಗಿತ್ತು . ಆದರೆ , ನಂತರದ ವರ್ಷಗಳಲ್ಲಿ ಮೋದಿ ಆಡಳಿತದಲ್ಲಿ ಅದರ ಹತ್ತುಪಟ್ಟು ಹೆಚ್ಚು ಚೆಕ್ಡ್ಯಾಮ್ಗಳು ತಲೆ ಎತ್ತಿವೆ . ಸೌರಾಷ್ಟ್ರ ಮತ್ತು ಕುಛ್ ವಲಯದ ಕೃಷಿ ಬೆಳವಣಿಗೆಗೆ ಇದು ಮಹತ್ವದ ಕೊಡುಗೆಯನ್ನು ನೀಡಿದೆ . ಹೈನು ಉದ್ಯಮ ಬೆಳವಣಿಗೆಗೂ ಇದು ಕಾರಣವಾಯಿತು . ಹನಿ ನೀರಾವರಿಗೆ ಸಾಲ , ಸಹಾಯಧನ ಸೌಲಭ್ಯ ಹೆಚ್ಚಿಸಲಾಯಿತು . ಒಟ್ಟು ವೆಚ್ಚದ ಶೇ . ೫ ರಷ್ಟನ್ನು ಮಾತ್ರ ರೈತರು ಪಾವತಿಸಿದರು . ಸರಕಾರಿ ಮಾಲೀಕತ್ವದ ಕಂಪನಿಗಳು ಶೇ . ೫೦ ರಷ್ಟು ಹಣವನ್ನು ಸಬ್ಸಿಡಿ ರೂಪದಲ್ಲಿ ಪಾವತಿಸಿದವು . ಉಳಿದ ಮೊತ್ತಕ್ಕೆ ಸಾಲಸೌಲಭ್ಯ ಒದಗಿಸಲಾಯಿತು . ಹೀಗೆ ಒಂದು ಲಕ್ಷ ಎಕರೆಗೂ ಹೆಚ್ಚು ಜಮೀನು ನೀರಾವರಿ ಸೌಲಭ್ಯಕ್ಕೆ ಒಳಪಟ್ಟಿತು . ಹನಿ ನೀರಾವರಿಗೆ ಅತಿ ಹೆಚ್ಚು ಬಲವನ್ನು ತಂದು ಕೊಟ್ಟದ್ದು ಸರದಾರ್ ಸರೋವರ್ ಯೋಜನೆ .
ಅನೇಕ ಕಂಪನಿಗಳು ಸಂಬಳ ಇಲ್ಲದ ರಜೆ , ಉತ್ಪಾದನೆಯ ಕಡಿಮೆ ಗೊಳಿಸುವದು , ಲೇ ಆಫ್ , ಸಂಬಳ ಕಡಿತ ಇತ್ಯಾದಿ ಕ್ರಮ ಕೈಗೊಳ್ಳುತ್ತಿದ್ದಾರೆ .
ಅಂತ್ಊ ಬಂದ್ರಲ್ಲಾ ! ನೀಲ್ಗಿರಿ ತೋಪಿನಲ್ಲಿ ಮಾಯವಾದ್ರಾ ಅಂತಿದ್ದೆ : P ಕೆಲಸ ಗಿಟ್ಟಿಸಿದಕ್ಕೆ ಅಭಿನಂದನೆಗಳು ! ಆಡೋ ಜನರ ಬಾಯಿಗೆ ಈಗ ಬೀಗ ಬಿದ್ದಿರಬೇಕಲಾ ? ಆದ್ರೂ ನಮ್ಮ್ ಜನ ಹೇಗಿದ್ದ್ರೂ ಮಾತಾಡುತ್ತಾರೆ . . . ಕೆಲಸಕ್ಕೆ ಸೇರಿದೆ ಅಂತ ಹೇಳಿದ್ರೆ " ಯಾಕೆ ಯಜಮಾನರ ಸಂಬಳ ಸಾಕಾಗೊಲ್ಲವಾ ? " : O : ( ಈಗ ನೀವು ನಮ್ಮ ಪಾರ್ಟಿ ( ಮನೆ / ಹೊರಗೆ ಎರಡೂ ಕಡೆ ಕೆಲಸ ಮಾಡೋದ್ರಲ್ಲಿ ) . ಬಿಡುವಾದಾಗ ಹೀಗೆ ಬರಿತಾಯಿರಿ .
ನಾನು ಕಂಡ ಒಂದು ಸತ್ಯ ಘಟನೆಯ ಚಿತ್ರಣ . ರಿಕ್ಷಾದಲ್ಲಿ ಕುಳಿತು ಬರುತ್ತಿರುವಾಗ ಅಪ್ರಯತ್ನ ಪೂರ್ವಕವಾಗಿ ಆ ಜಾಗದ ಕಡೆ ದೃಷ್ಟಿ ಹರಿದು ನಿನ್ನೆ ನಡೆದ ಘಟನೆ ನನ್ನ ಮನ : ಪಟಲದಲ್ಲಿ ಕುಣಿದಾಡತೊಡಗಿದತು . ಈ ದಿನದ ಈ ಕ್ಷಣದವರೆಗೆ ನರ ಬಲಿ ತೆಗೆದುಕೊಳ್ಳಲೆಂದೇ ಕಾಯುತಿದೆಯೋ ಎಂಬಂತಹ ರಸ್ತೆ ಗುಂಡಿಯನ್ನು ಇಬ್ಬರು ರಸ್ತೆ ಕೆಲಸಗಾರರು ಮುಚ್ಚುತಿರುವುದು ಕಂಡಿತು . ಆದರೆ ಅದರ ಪಕ್ಕದಲ್ಲಿದ್ದ ಹೆಪ್ಪುಗಟ್ಟಿದ ರಕ್ತದ ಕಲೆ ನಿನ್ನೆ ನಡೆದ ದುರಂತವನ್ನು ಸಾರಿ ಹೇಳುತ್ತಿದ್ದವು . ನಿನ್ನೆ ಅಲ್ಲೇ ಪಕ್ಕದಲ್ಲಿ ಬಿದ್ದಿದ ಶವದ ಚಿತ್ರಣ ಕಣ್ಣಮುಂದೆ ಸುಳಿಯಿತು . ನಿನ್ನೆ ಬೆಳಿಗ್ಗೆ ಆಫೀಸಿಗೆ ಹೋಗುತ್ತಿರುವಾಗ ಇದೆ ಜಾಗದಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಸುಮಾರು ಇಪ್ಪತ್ತರ ತರುಣಿಯ ಶವ ಕಂಡು ವಿಚಾರಿಸಲಾಗಿ ತಿಳಿದು ಬಂದ ವಿಷಯ ದಂಗು ಬಡಿಸುವಂತೆ ಇತ್ತು . ತುಂಬಿ ತುಳುಕುತಿದ್ದ ಬಸ್ಸಿನಲ್ಲಿ ಒಳಗೆ ಕಾಲಿಡಲೂ ಜಾಗವಿಲ್ಲದಂತಹ ಪರಿಸ್ತಿತಿಯಲ್ಲಿ ತನ್ನ ಜೀವನದ ಕೊನೆಯ ಪ್ರಯಾಣ ಮಾಡುತ್ತಿದ್ದಳು ನತದ್ರಶ್ಟ ತರುಣಿ . ವೇಗವಾಗಿ ಬಂದ ಇನ್ನೊಂದು ಬಸ್ಸು ಎಡಗದೆಯಿಂದ ಮುಂದಕ್ಕೊಡುವ ಪ್ರಯತ್ನದಲ್ಲಿದ್ದಾಗ ರಸ್ತೆ ಗುಂಡಿಯ ಪರಿಣಾಮವಾಗಿ ಬಲ ಬದಿಗೆ ವಾಲಿದ್ದರಿಂದ ಎರಡು ಬಸ್ಸುಗಳ ನಡುವೆ ಸಿಕ್ಕಿ ಹುಡುಗಿ ಹೆಣವಾಗಿದ್ದಳು . ಬಹುಶ : ಅವಳ ದೇಹದಿಂದ ಹರಿದು ಮಡುಗಟ್ಟಿದ ರಕ್ತವೇ ಆ ಗುಂಡಿಯನ್ನು ಮುಚ್ಚುವಷ್ಟಿತ್ತು . ಇಂದು ಆ ಗುಂಡಿಯನ್ನು ಮುಚ್ಚುತ್ತಿದ್ದಾರೆ . ಆದರೆ ಒಂದು ದಿನ ಮೊದಲೇ ಈ ಕೆಲಸ ಮಾಡಿದ್ದರೆ ಆ ಹುಡುಗಿಯ ಪ್ರಾಣ ಹಾಗೂ ಅವಳ ಪೋಷಕರ ಸಂತೋಷವನ್ನು ಉಳಿಸಬಹುದಿತ್ತೋ ಏನೋ ಎಂದು ಅನಿಸಿದರೂ , ಎಷ್ಟೋ ದಿನದಿಂದ ಮೃತ್ಯು ಕೂಪವಾಗಿ ಕಾಯುತ್ತಿದ್ದ ಆ ಗುಂಡಿಯನ್ನು ಮುಚ್ಚುವ ಹೋರಾಟದಲ್ಲಿ ಹುತಾತ್ಮಳಾದಲೇನೋ ಎಂದೆನಿಸಿ ಹೃದಯ ಬಾರವಾದದ್ದಂತೂ ನಿಜ .
ಹಾಗೆಯೇ , ಇಷ್ತು ಆಭಾಸದ ವಿರೋಧಗಳಿದ್ದರೂ ನಮ್ಮ ದೇಶವನ್ನು ಪ್ರೀತಿಸುವ , ಇನ್ನೊಂದು ತರಹದ ( ಬಲಪಂಥೀಯ ) ಬುದ್ದಿಜೀವಿಗಳು ಮುಂದಿನ ಪರಿಸ್ಥಿಗಳ ಬಗ್ಗೆ ಚಿಂತನೆ ನಡೆಸಿರುವುದು ನಿಜಕ್ಕೂ ಮೆಚ್ಚಿಗೆ ಪಡುವಂಥದ್ದು . ಈ ಸಭೆಯಲ್ಲಿ ಮುಂದೆ ಬಾಳಬೇಕಗಿರುವ ಇಂದಿನ ಯುವಕರು ಭಾಗವಹಿಸಲಿಲ್ಲವೇಕೆ ಎಂಬ ಕೊರಗು ಮಾತ್ರ ಕಾಡುತ್ತಿದೆ .
" ಪೊಲೀಸರ ಜತೆ ನಾನು ಹೊರಟ ಕೂಡಲೇ ಐದಾರು ತಂಡಗಳು ನಮ್ಮನ್ನು ಹಿಂಬಾಲಿಸತೊಡಗಿದವು . ಆ ಮೂಲಕ ಬೆದರಿಸಲು ಆರಂಭಿಸಿದರು . ಪೊಲೀಸರನ್ನೂ ಲೆಕ್ಕಿಸಲಿಲ್ಲ . ಹೇಗೋ ಮಾಡಿ ಮಗಳನ್ನು ಭೇಟಿ ಮಾಡಿದೆ . ಸ್ವಲ್ಪ ಹೊತ್ತು ಮಾತನಾಡಲು ಅವಕಾಶ ಕೊಟ್ಟರು . ನನಗೆ ದನದ ಮಾಂಸ ತಿನ್ನು ಎಂದು ಒತ್ತಾಯಿಸುತ್ತಾರೆ . ಹೇಗೆ ತಿನ್ನಲಿ ? ಎಂದು ನೋವು ತೋಡಿಕೊಂಡಳು . ನಾನು ತಪ್ಪು ಮಾಡಿದೆ ಎಂದು ರೋಧಿಸಿದಳು " ಎನ್ನುತ್ತಾರೆ ಸೆಲ್ವರಾಜ್ . ಈ ಬಗ್ಗೆ ಕನ್ನಡದ ಜನಪ್ರಿಯ ಚಾನೆಲ್ಗಳಾದ " ಟಿವಿ9 ″ ಮತ್ತು " ಈಟಿವಿ " ಗಳು ವಿಶೇಷ ವರದಿ ಪ್ರಸಾರ ಮಾಡಿದ್ದನ್ನು ನೀವು ನೋಡಿರಬಹುದು .
_ ಕಾದಂಬರಿಕಾರರ ಪೈಕಿ ನನಗೆ ಕುವೆಂಪು ಅಚ್ಚುಮೆಚ್ಚು . ಅವರ ಕಾನೂರ ಹೆಗ್ಗಡತಿ ನನಗೆ ಆಲ್ ಟೈಮ್ ಫೇವರೇಟ್ . ಕಾನೂರ ಹೆಗ್ಗಡತಿ ನನ್ನನ್ನು ಮತ್ತೊಂದು ಬದುಕಿಗೆ ಪರಿಚಯಿಸಿದ ಕೃತಿ . ಅದು ಅಚ್ಚಗನ್ನಡದ ಕಾದಂಬರಿ ಎಂಬ ಕಾರಣಕ್ಕೂ ನನಗಿಷ್ಟ . ಹಾಗೇ ಬೌದ್ಧಿಕ ಕಾರಣಕ್ಕೆ ನನಗೆ ಅನಂತಮೂರ್ತಿ ಇಷ್ಟ . ಅವರ ಅವಸ್ಥೆ ಕಾದಂಬರಿಯನ್ನು ನಾನು ಮತ್ತೆ ಮತ್ತೆ ಓದಿ ಸಂತೋಷಪಟ್ಟಿದ್ದೇನೆ . ಈಗ ಥಟ್ಟನೆ ಹೇಳಿದಾಗ ಹೊಳೆಯುವ ಮತ್ತೊಂದು ಕಾದಂಬರಿ ಕರ್ವಾಲೋ . ಅದು ಅಪೂರ್ವ ಪಾತ್ರ ಸೃಷ್ಟಿಗೆ ಸಾಕ್ಷಿ .
ಮನಸ್ವಿನಿ , ಇದೆ ಕುದಿತ , ತುಡಿತ ನಾನೂ ಬಹಳ ಸಲ ಅನುಭವಿಸಿದ್ದೀನಿ . ತುಂಬಾ ವರ್ಷಗಳಿಂದ . ಯಾರು ಬೇರೆ ಭಾಷೆಯಲ್ಲಿ ಮಾತನಾಡಿದರು , ನಾನು ಮೊದಲಿಗೆ ಕೇಳುವುದು , ಕನ್ನಡ ಬರಲ್ವಾ ? ಎಷ್ಟು ವರ್ಷ ಆಯ್ತು ಕರ್ನಾಟಕಕ್ಕೆ ಬಂದು ಎಂದೇ . ನನ್ನ ಪ್ರಾರ್ಥನೆ ಇಷ್ಟೇ . ಕನ್ನಡ ಭಾಷೆ ಬರುವವರೆಲ್ಲಾ ಕನ್ನಡದಲ್ಲೇ ಮಾತಾಡಿ . ಬೇರೆಯವರಿಗೂ ಕೇಳುತ್ತಲೇ ಭಾಷೆ ಬರುತ್ತದೆ . ಗೊತ್ತಾಗದಿದ್ಆಗ ಅನುವಾದ ಮಾಡಿದರಾಯಿತು . ಚೆನ್ನಾಗಿದೆ ಲೇಖನ . ಏನಾದ್ರೂ ಕೆಲಸ ( ಕನ್ನಡದ್ದು ) ಅಗಬೇಕಾದ್ರೆ ಅದು ನಿಮ್ಮಂಥ ಎಳೆಯರಿಂದ .
ಕೋಲ್ ಎಂಬ ಜನಾಂಗದವರು ಇಲ್ಲಿನ ಮೂಲನಿವಾಸಿಗಳು . ನಂತರ ವೇದಕಾಲದಲ್ಲಿ ಆರ್ಯಸಂತತಿಯ ರಾವತ್ ಬುಡಕಟ್ಟಿನವರು ಇಲ್ಲಿ ನೆಲೆಯಾದರು . ಆ ಕಾಲದಲ್ಲಿ ಈ ಪ್ರಾಂತ್ಯವು ಋಷಿಗಳಿಗೆ ಮತ್ತು ಸಾಧುಗಳಿಗೆ ಮೆಚ್ಚಿನ ತಾಣವಾಗಿತ್ತು . ವ್ಯಾಸಮಹರ್ಷಿಗಳು ಇಲ್ಲಿಯೇ ಮಹಾಭಾರತ ಕಾವ್ಯವನ್ನು ರಚಿಸಿದರೆಂದು ನಂಬಲಾಗಿದೆ . ಪಾಂಡವರ ಸ್ವರ್ಗಾರೋಹಣ ಯಾತ್ರೆಯು ಈ ಪ್ರದೇಶದ ಮೂಲಕವೇ ಸಾಗಿತೆಂಬುದು ಇನ್ನೊಂದು ನಂಬಿಕೆ . ಅಶೋಕ ಚಕ್ರವರ್ತಿಯ ಕಾಲದಲ್ಲಿ ಬೌದ್ಧಧರ್ಮದ ಪ್ರಭಾವಕ್ಕೊಳಗಾಗಿದ್ದ ಈ ಪ್ರಾಂತ್ಯವು ಆದಿ ಶಂಕರಾಚಾರ್ಯರ ಕಾಲದಲ್ಲಿ ಮತ್ತೆ ವೈದಿಕ ಧರ್ಮದ ತೆಕ್ಕೆಗೆ ಮರಳಿತು . ಈ ಸಮಯದ ನಂತರ ದೊಡ್ಡ ಪ್ರಮಾಣದಲ್ಲಿ ಮೈದಾನ ಪ್ರದೇಶದ ಜನರು ಇಲ್ಲಿಗೆ ವಲಸೆ ಬರಲಾರಂಭಿಸಿದರು .
ನಾನು ಚಿನ್ನದ ಬೇಡಿಕೆಯಿಟ್ಟಾಗ ಎಷ್ಟು ಹೆದರಿದ್ದೆ ಗೊತ್ತಾ . ನೀನು ಕೋಪಿಸಿದರೆ ರಮಿಸೋದು ಹೇಗೆಂದು ಯೋಚಿಸುತ್ತಾ ನಿನ್ನ ಮುಂದೆ ಬೇಡಿಕೆಯಿಟ್ಟಿದ್ದೆ . ನಿಂಗೊತ್ತಾ ಹುಡುಗಾ ಹೀಗೆ ಅಕ್ಷಯ ತೃತೀಯಾ ದಿನ ಬಂಗಾರ ಖರೀದಿಸಿ ನಾನೀಗ ಅಕ್ಷರಶಃ ' ಚಿನ್ನದ ಹುಡುಗಿ ' ಯೇ ಆಗಿಬಿಟ್ಟಿದ್ದೇನೆ .
ಕೆಲವೇ ಸೆಕೆಂಡುಗಳಲ್ಲಿ ರೆಡ್ಡಿಯನ್ನು ಹಿಂದೆ ಹಾಕಿ ಮುನ್ನಡೆದುಬಿಟ್ಟೆ . ಯಾವಾಗ ರೆಡ್ಡಿಯನ್ನು ಓವರ್ ಟೇಕ್ ಮಾಡಿಬಿಟ್ಟೆನೋ ಆಗ ನನ್ನಲ್ಲಿ ಹುಮ್ಮಸ್ಸು ಅತೀ ಎನಿಸುವಷ್ಟಿತ್ತು . ಅದೇ ಹುಮ್ಮಸ್ಸಿನಲ್ಲಿ ಮುಂದೆ ಹೋಗುತ್ತಿದ್ದ ದೊಡ್ಡದೊಂದು ಲಗೇಜ್ ಲಾರಿಯನ್ನು ಓವರ್ ಟೇಕ್ ಮಾಡಲು ಹೊರಟುಬಿಟ್ಟೆ . ಅದಾಗಲೇ ನಾನು ತಪ್ಪು ಮಾಡಿಬಿಟ್ಟಿದ್ದ್ದೆ . ಎಡದಲ್ಲಿ ಇದ್ದವನು ಅದು ಚಿಕ್ಕ ರಸ್ತೆ ಎಂಬುದು ಗೊತ್ತಿದ್ದರೂ ಸಹ ಅದೇ ಸ್ಪೀಡ್ ( 100km ) ನಲ್ಲಿ ಲಾರಿಯ ಬಲಬಾಗಕ್ಕೆ ಬಂದುಬಿಟ್ಟೆ . ನಾನು ಬಲಬಾಗಕ್ಕೆ ಬರುವುದಕ್ಕೂ ಎದುರಗಡೆಯಿಂದ ಒಂದು ಇಂಡಿಕ್ಯಾಬ್ ಬರುವುದಕ್ಕೂ ಸರಿಹೋಯಿತು . ಇಂಡಿಕ್ಯಾಬ್ ನ ಸ್ವೀಡ್ ಬಹುಶಃ ನನಗಿಂತ ಜಾಸ್ತಿ ಇರಬಹುದು . ಆ ತಿರುವಿನಿಂದ ನೇರ ರಸ್ತೆಗೆ ಬಂದಕೂಡಲೇ ಆ ಇಂಡಿಕ್ಯಾಬ್ನವನಿಗೆ ಬರೀ ಹತ್ತು ಮೀಟರ್ ದೂರದಲ್ಲಿ ತನ್ನ ಕಾರಿಗೆ ನೇರವಾಗಿ ಎದುರು ಬರುತ್ತಿರುವ ನನ್ನ ನೋಡಿ ಎದೆ ಝಲ್ಲ್ ಎಂದಿರಬಹುದು . ಅವನಿಗೂ ಸಾವಿನ ಭಯ ಕಾಡಿರಬಹುದು . ಏಕೆಂದರೆ ಬಲಕ್ಕೆ ಲಾರಿ , ಎಡಕ್ಕೆ ಒಂದು ಮೀಟರ್ ಎತ್ತರದ ಮಣ್ಣು ಮತ್ತು ಜಲ್ಲಿಯ ರಾಶಿ .
ದೇಶದಲ್ಲಿ ಇಂದಿಗೂ ಶೇ . ೫೦ರಷ್ಟು ಭೂಭಾಗಕ್ಕೆ ಅಂತರ್ಜಲ ಬಿಟ್ಟು ಅನ್ಯ ಆಸರೆಯಿಲ್ಲ . ಇದರ ನಡುವೆಯೇ ' ನೀರು ಸರಬರಾಜು ಯೋಜನೆ ' ಎಂಬ ಸರಕಾರಿ ಪ್ರಾಯೋಜಿತ ಕಾರ್ಯಕ್ರಮ ಎಗ್ಗಿಲ್ಲದೇ ಸಾಗಿದೆ . ಹಳ್ಳಿ ಹಳ್ಳಿಗಳಿಗೆ ( ಕಾಗದದ ಮೇಲೆ ) ಇವು ತಲುಪಿವೆ . ದುರಂತವೆಂದರೆ ಇಂಥ ಕಾರ್ಯಕ್ರಮಗಳು ಅನುಷ್ಠಾನಗೊಂಡಿರುವ ಸ್ಥಳಗಳ ನೀರಿಗಾಗಿನ ಹಾಹಾಕಾರ ಉಲ್ಬಣಿಸಿದೆ . ಗಮನಾರ್ಹ ಸಂಗತಿಯೆಂದರೆ , ಹೀಗೆ ' ನೀರು ಸರಬರಾಜು ' ಇಲ್ಲದ ಹಳ್ಳಿಯ ಮೂಲೆಗಳಲ್ಲಿ , ಗುಡ್ಡಗಾಡುಗಳಲ್ಲಿ ಇಂದಿಗೂ ಜಲ ಸ್ವಾವಲಂಬನೆ ಅಸ್ತಿತ್ವದಲ್ಲಿದೆ . ಅದು ಕಾನೂನಾಗಲೀ , ಕಾರ್ಯಕ್ರಮವಾಗಿಯಾಗಲೀ ಹೇರಿಕೆಯಾಗಿಲ್ಲ . ಸಹಜ ಜೀವನವಾಗಿಯೇ ಸಾಗಿದೆ . ಆದ್ದರಿಂದ ನೀರಿನ ವಿಚಾರದಲ್ಲಿ ಸಂಕಷ್ಟವೆಂಬುದನ್ನು ಆ ಮಂದಿ ಅರಿತಿಲ್ಲ . ಅದನ್ನೇ ಮೋದಿಯವರು ಗುಜರಾತ್ನ ಎಲ್ಲ ಹಳ್ಳಿಗಳಿಗೆ ದಕ್ಕಿಸಿಕೊಟ್ಟಿದ್ದಾರೆ .
ಯೆರೆ ಗೌಡ ಈಗ ೧೦೦ ರಣಜಿ ಪಂದ್ಯಗಳ ಸರದಾರ . ಕೆಳೆದೆರಡು ಋತುಗಳಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ಈಗ ಮತ್ತೆ ರೈಲ್ವೇಸ್ - ಗೆ ಮರಳಿದ್ದಾರೆ . ಉದ್ಯೋಗ ನೀಡಿರುವ ರೈಲ್ವೇಸ್ ಬಾಸ್ - ಗಳು ಈ ಬಾರಿ ರೈಲ್ವೇಸ್ ಪರವಾಗಿಯೇ ಆಡಬೇಕೆಂದು ತಾಕೀತು ಮಾಡಿರುವಾಗ ಬೇರೆ ದಾರಿ ಕಾಣದೆ ಯೆರೆ ಕರ್ನಾಟಕವನ್ನು ಬಿಟ್ಟು ಮತ್ತೆ . . .
ರೇಡಿಯೋ ಮತ್ತು ಟಿ . ವಿ ಗಳನ್ನು ಶೈಕ್ಷಣಿಕ ಸಾಧನಗಳಾಗಿ 1920 ರಿಂದ ಮತ್ತು 1950 ರಿಂದ ಕ್ರಮವಾಗಿ ಬಳಸಲಾಗುತ್ತಿದೆ . ರೇಡಿಯೋ ಮತ್ತು ಟಿ . ವಿ ಯ ಪ್ರಸಾರವನ್ನು ಶಿಕ್ಷಣದಲ್ಲಿ ಉಪಯೋಗಿಸಲು ಪ್ರಮುಖವಾಗಿ ಮೂರು ವಿಧಾನಗಳಿವೆ .
ಸ್ಥಾಪಿಸಿದ ನಂತರ ಗೋರ್ಡನ್ ಮೂರ್ ಮತ್ತು ರಾಬರ್ಟ್ ನಾಯ್ಸ್ ಅವರ ಹೊಸ ಕಂಪನಿಗೆ ಮೂರ್ ನಾಯ್ಸ್ ಎಂಬ ಹೆಸರು ನೀಡಲು ಬಯಸಿದರು . [ ೧೨ ] ಆದರೆ ಆ ಹೆಸರು ಮೋರ್ ನಾಯ್ಸ್ ( ಹೆಚ್ಚು ಗದ್ದಲ ) ಎಂಬ ಪದದ ಸಮಾನ ಉಚ್ಚಾರಣೆಯನ್ನು ಹೊಂದಿತ್ತು - ಇದು ಒಂದು ಎಲೆಕ್ಟ್ರಾನಿಕ್ಸ್ ಕಂಪನಿಗೆ ಸೂಕ್ತವಾಗದ ಹೆಸರು , ಏಕೆಂದರೆ ಸಾಮಾನ್ಯವಾಗಿ ಎಲೆಕ್ಟ್ರಾನಿಕ್ಸ್ನಲ್ಲಿ ಗದ್ದಲವು ತುಂಬಾ ಅಹಿತಕರವಾದುದಾಗಿದೆ ಮತ್ತು ಇದು ಕೆಟ್ಟ ತಡೆಯನ್ನು ಉಂಟುಮಾಡುತ್ತದೆ . ಅವರು ಸುಮಾರು ಒಂದು ವರ್ಷದವರೆಗೆ NM ಎಲೆಕ್ಟ್ರಾನಿಕ್ಸ್ ಎಂಬ ಹೆಸರನ್ನು ಬಳಸಿದರು . ನಂತರ ತಮ್ಮ ಕಂಪನಿಯನ್ನು ಇಂಟೆ ಗ್ರೇಟೆಡ್ ಎಲೆ ಕ್ಟ್ರಾನಿಕ್ಸ್ ಅಥವಾ ಸಣ್ಣದಾಗಿ ಇಂಟೆಲ್ ಎಂಬ ಹೆಸರಿನಿಂದ ಕರೆಯಲು ನಿರ್ಧರಿಸಿದರು . [ ೧೩ ] ಆದರೆ ಇಂಟೆಲ್ ಎಂಬ ಹೆಸರು ಅದಾಗಲೇ ಒಂದು ಹೋಟೆಲ್ ಸಮೂಹದಿಂದ ವ್ಯಾಪಾರ ಮುದ್ರೆಯನ್ನು ಪಡೆದಿತ್ತು . ಆದ್ದರಿಂದ ಅವರು ಮೊದಲು ಹೆಸರಿಗಾಗಿ ಹಕ್ಕನ್ನು ಪಡೆಯಬೇಕಾಯಿತು . [ ೧೪ ]
ಟಿ . ಎನ್ . ರಾಮಕೃಷ್ಣ , ರಾಷ್ಟ್ರ ಗೌರವ ಸಂರಕ್ಷಣಾ ಪರಿಷತ್ ನ ಸಂಚಾಲಕರು . ರಾಜ್ಯೋತ್ಸವ ಪ್ರಶಸ್ತಿಗೆ ಸಂಬಂಧಿಸಿದಂತೆ ಅವರು ನನ್ನೊಂದಿಗೆ ಹಂಚಿಕೊಂಡ ಒಂದು ಪ್ರಸಂಗ ಇಲ್ಲಿದೆ .
ಪ್ರಕಾಶಣ್ಣ ; ಕಥೆಯ ಅಂತ್ಯ ಸರಿಯಾಗಿಯೇ ಇದೆ ಎನ್ನುವುದು ನನ್ನ ಅನಿಸಿಕೆ . ಇಲ್ಲಿ ಸುಳ್ಳು ಅಥವಾ ನಿಜದ ಪ್ರಶ್ನೆಗಿಂತಾ ಯಾವುದು ಬದುಕನ್ನು ಕಟ್ಟಿ ಕೊಡುತ್ತದೆ , ಬದುಕನ್ನು ರೂಪಿಸುತ್ತದೆ ಎನ್ನುವುದು ಮುಖ್ಯ . ಹುಡುಗಿ ನಿಜಕ್ಕೂ ಬುದ್ಧಿವಂತೆ ! ಮೂರ್ಖಳಲ್ಲ ! !
ಸಾಕು , ಇಷ್ಟು ವರ್ಷ ಅವರನ್ನು ವಿಶೇಷವಾಗಿ ಸಲಹಿದ್ದು ಸಾಕು . ಸ್ವಾತಂತ್ರ್ಯ ಬಂದಾಗ , ಅದ್ಯಾವುದೋ ಅನಿವಾರ್ಯ ಸ್ಥಿತಿಯಲ್ಲಿ ಭಾರತಕ್ಕೆ ಸೇರಿದಾಗ ಇದ್ದ ಜನಾಂಗ ಈಗಿಲ್ಲ . ಈಗ ಕಾಶ್ಮೀರದಲ್ಲಿರುವುದು ಹೊಸ ಜನಾಂಗ . ಚಾನಲ್ಗಳಲ್ಲಿ ನೋಡಿದರೆ ೧೫ - ೪೦ ವರ್ಷದವರೇ ಪ್ರತಿಭಟನೆಗಳಲ್ಲಿ ಕಾಣಸಿಗುತ್ತಾರೆ . ಅಂದರೆ ಅವರು ಹುಟ್ಟಾ ಭಾರತೀಯರು . ಭಾರತಕ್ಕೆ ಕಾಶ್ಮೀರ ಸೇರುವಾಗ ಇದ್ದ ಜನರಿಗೆ ವಿಶೇಷ ಸೌಲಭ್ಯಗಳನ್ನು ಕೊಡುವುದು ನ್ಯಾಯಯುತ . ಒಪ್ಪಿಕೊಳ್ಳೋಣ . ಈಗಿನವರಿಗೂ ಅದನ್ನು ನೀಡುವ ಅಗತ್ಯ ಖಂಡಿತ ಇಲ್ಲ .
ಬೆಂಗಳೂರು ಜು 14 : ' ಹಂಸನಾದ ' ಪುಸ್ತಕದ ಬಿಡುಗಡೆಯ ಸಂದರ್ಭದಲ್ಲಿ ಸಾರಂಗ ಮೀಡಿಯ ಆಕೃತಿ ಪುಸ್ತಕದ ಸಹಯೋಗದೊಂದಿಗೆ ಒಂದು ಸ್ಪರ್ಧೆ ಆಯೋಜಿಸಿದೆ . ಮೊದಲ ಬಹುಮಾನ ರಾಷ್ಟ್ರಕವಿ ಕುವೆಂಪು ಸ್ವಹಸ್ತಾಕ್ಷರದ ವಿಶೇಷ ರಾಮಾಯಣ ದರ್ಶನಂ ಪುಸ್ತಕ . ನಾಲ್ಕು ಎರಡನೆಯ ಬಹುಮಾನಗಳು - ಆಕೃತಿ ಪುಸ್ತಕದ ವತಿಯಿಂದ ಬಹುಮಾನ ಕೂಪನ್ನುಗಳು . ಭಾಗವಹಿಸಿ ! ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಗುವುದು . ಕಾರ್ಯಕ್ರಮದ ಸಂಕ್ಷಿಪ್ತ
ಆತ ಯಶಸ್ಸಿನ ಬಗೆಗೆ ಮಾತೊಂದು ಹೇಳುತ್ತಾನೆ . ತುಂಬ ಸರಳವಾದ್ದು . ಯಶಸ್ಸಿಗೆ ಎರಡು ಸೂತ್ರಗಳು . ಒಂದು " ಓಡುವುದು " ಮತ್ತೊಂದು " ಓದುವುದು " !
ಅಸಾಧಾರಣ ಬೌಲರ್ : 1990ರಲ್ಲಿ ಏಕದಿನ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ರಂಗ ಪ್ರವೇಶಿಸಿದ ಕುಂಬ್ಳೆ , ೧೯೯೦ರಲ್ಲಿ ಇಂಗ್ಲೆಂಡ್ನಲ್ಲಿ ಟೆಸ್ಟ್ ಕ್ರಿಕೆಟ್ ರಂಗಕ್ಕೆ ಪದಾರ್ಪಣೆ ಮಾಡಿದರು .
Download XML • Download text