Text view
kan-26
View options
Tags:
Javascript seems to be turned off, or there was a communication error. Turn on Javascript for more display options.
ಮುಖ್ಯವಾಗಿ ಈ ಲೇಖನದ ಬಗ್ಗೆ ಅನಿಸಿಕೆಯೆನೆಂದರೆ ಈಗ ರಾಷ್ಟ್ರದಲ್ಲ್ಲಿ ಕರ್ನಾಟಕ ಬೀ ಜೀ ಪೀ ಯ ಮುಕ್ಯ ರಾಜ್ಯ . ಅದರೆ ಕೇಂದ್ರದಲ್ಲಿ ಈಗ ಕಾಂಗ್ರೆಸ್ಸ್ ಇರೊದು ಕೊಡ ಒಂದು ಪ್ರತಿಕೂಲದ ಸನ್ನಿವೇಶ . ಆದ್ದರಿಂದ ಇಂತಹ ಸಂದರ್ಪದಲ್ಲಿ , ರಾಜ್ಯದ ನಾಯಕರೆಲ್ಲ ಒಂದಾಗಿ ಹೂರಾಡೊದು ಮುಖ್ಯ .
" ಎಷ್ಟ್ಟುlove ಮಾಡಿ ಮದುವೆ ಆಗಿದ್ರೂ ಸ್ವಲ್ಪ ವರ್ಷಗಳ ನಂತರ ಅದೇ predictable ಗಂಡ / ಹೆಂಡತಿ ಒಬ್ಬರಿಗೊಬ್ಬರು bore ಅನ್ಸೋಕೆ ಶುರುವಾಗುವ chances ಇರುತ್ತೆ . ಅದಕ್ಕೆ , ಸಂಬಂಧಗಳಲ್ಲಾಗಲಿ ಅಥವಾ product ಗಳಲ್ಲಾಗಲಿ ಕಾಲಕಾಲಕ್ಕೆ , ಸ್ವಲ್ಪವಾದರು reinvention ಆಗ್ತಿರಬೇಕು . ಆವಾಗೆ charm ಇರೋದು ಏನಂತಿರಾ ? " ಅಂತ ಕಣ್ಣು ಮಿಟುಕಿಸಿದ ರಾಹುಲ್ .
ಬಿಸಿಲಿಗೂ ಬದುಕಿಗೂ ಒಂದು ರೀತಿಯ ಗಾಢ ಸಂಬಂಧವಿದೆ . ಜೀವ ಸಂಕುಲಕ್ಕೆಲ್ಲ ಬಿಸಿಲು ಬೇಕು . ಬಿಸಿಲಿಲ್ಲದ ಬದುಕನ್ನು ಊಹಿಸಲು ಸಾಧ್ಯವೇ ? ಬಿಸಿಲಿನ ತಾಪದಲ್ಲಿ ಸ್ವಲ್ಪ ಹೆಚ್ಚು ಕಮ್ಮಿಯಾದರೆ ಸಾಕು ಬದುಕು ಬರ್ಭರವಾಗುತ್ತದೆ . ಬಿಸಿಲಿಗೆ ರಣಬಿಸಿಲಾಗಿ ಸುಡುವ ಶಕ್ತಿಯೂ ಇದೆ , ಹೊಂಬಿಸಿಲಾಗಿ ಜೀವತುಂಬುವ ಚೈತನ್ಯವೂ ಇದೆ . ಮನುಷ್ಯ ಕೂಡ ಬಿಸಿಲಿನಂತೆ ಒಮ್ಮೊಮ್ಮೆ ರಣಬಿಸಿಲಾಗಿ ಉರಿಯುತ್ತಾನೆ . ಒಮ್ಮೊಮ್ಮೆ ಹೊಂಬಿಸಿಲಾಗಿ ಹೂನೆರಳನ್ನು ನೀಡುತ್ತಾನೆ . ಇವೆರಡರ ನಡುವಿನ ಬದುಕು ಚೆಂದವಾಗಿ ಇರಬೇಕಾದರೆ ಬಿಸಿಲು ಹನಿ ಹನಿಯಾಗಿ ಸುರಿಯಬೇಕು . ನೆನಪಿರಲಿ , ಬಿಸಿಲು ಕೊನೆಯಾದರೆ ಭೂಮಿ ಕೊನೆ . ಭೂಮಿ ಕೊನೆಯಾದರೆ ಮಾನವ ಕೊನೆ .
ಹಾಗಾದರೆ ಆ ಹೋರಾಟದ ನಾಯಕ ನಮ್ಮ ನಡುವೆಯೇ ಒಬ್ಬನಾಗಿದ್ದ ಪಕ್ಷದಲ್ಲಿ ಆತನಿಗೆ ಯಡಿಯೂರಪ್ಪನೋ , ಬಳ್ಳಾರಿಯ ರೆಡ್ಡಿಯೋ , ಕುಮಾರಸ್ವಾಮಿಯೋ ಹತ್ತು ಲಕ್ಷ ನೀಡಲು ಮುಂದೆಬಂದು ಸುಮ್ಮನಿರಲು ಕೋರಿದರೆ ಏನಾಗಬಹುದೆಂಬ ಚರ್ಚೆ ಆಯಿತು .
ಸಿಕ್ಕವರಲ್ಲೆಲ್ಲಾ ಜನ ನಿನ್ನ ಹುಡುಕಿದರೆ ಅಸಹ್ಯವೆನಗೆ ನನ್ನ ಮನ ಪಡದಿರದೆ ನಿಜಕ್ಕೂ ಬೇಸರ ಒಳಗೊಳಗೆ
< < ಇದು ಸರಿಯಲ್ಲ . ನಮ್ಮ ದೇಹದ ರೋಗ ನಿರೋಧಕ ಶಕ್ತಿಯ ಬಗ್ಗೆ ಆಧುನಿಕ ವೈದ್ಯ ವಿಜ್ಞಾನದಲ್ಲಿ ಅದ್ಭುತವಾದ ಮಾಹಿತಿಯಿದೆ . . . > > ಈ ಪ್ಯಾರಾದ ಬಗ್ಗೆ : ನೀವು ಹೇಳಿದ್ದು ಯಾವುದೋ ವೈದ್ಯಕೀಯ ಗ್ರಂಥದಲ್ಲಿ ಬರೆದಿರಬಹುದು ಅಥವಾ ಇಲ್ಲದಿರಬಹುದು . ಆದ್ರೆ ರೋಗಿಗಂತೂ ಆ ಅನುಭವ ಆಗುವುದಿಲ್ಲ ಎಂದಷ್ಟೇ ಹೇಳಬಲ್ಲೆ . ನಾನು ಹೋಗಿರೋ ಡಾಕ್ಟರುಗಳಲ್ಲಿ ಒಬ್ಬರೂ ( ಸಂಬಂಧಿಕರಾದ ಡಾಕ್ಟರುಗಳು ಒಂದಿಬ್ಬರನ್ನು ಬಿಟ್ಟು ) ಕೂಡ ನೀವಂದಂತಹ ಮಾತುಗಳನ್ನು ಆಡಲಿಲ್ಲ .
ಇಡೀ ಕಾರ್ಯಕ್ರಮದ ವಿಡಿಯೋ ಮಾಡಿ ಯ್ಯೂಟೋಬ್ನಲ್ಲಿ ಅಪ್ಲೋಡ್ ಮಾಡಿದರೆ ನಾವು ನೋಡಬಹುದು .
ಹ್ಹ ಹ್ಹ ಹ್ಹಾ . . ಲೇಖನ ತುಂಬಾ ಚೆನ್ನಾಗಿದೆ . . . ನೀವು ಇನ್ನೊಂದು ಮರ್ತು ಬಿಟ್ರಿ ಅಂತ ಕಾಣ್ಸತ್ತೆ . . . " ನೀವು ಹುಡುಗಿಯರಾಗಿದ್ರೆ ರಿಯಾಲಿಟಿ ಶೋ ನಲ್ಲಿ ಮಾರ್ಕ್ಸ್ ಜಾಸ್ತಿ : ) . . ಅದ್ರಲ್ಲೂ ಕೆಲವು ಜಡ್ಜ್ ( ? ) ಗಳು ನಿಮ್ಮ ವೇಶಭೂಷಣಕ್ಕೆ ಮಾರ್ಕ್ಸ್ ಜಾಸ್ತಿ ಕೊಡ್ತಾರೆ . . . " ಕೆಲವು ರಿಯಾಲಿಟಿ ಶೋ ಗಳು ಕಚಡಾ ಅಂದ್ರೆ ಕಚಡಾ . . . ಮೊನ್ನೆ ಯಾವ್ದೋ ಡ್ಯಾನ್ಸ್ ರಿಯಾಲಿಟಿ ಶೋ ನೋಡ್ತಾಯಿದ್ದೆ . . . ಅದ್ರಲ್ಲಿ ಬರೋ ಕೆಲವು ಜಡ್ಜ್ ಗಳ ವೇಶಭೂಷಣ ನೋಡ್ಬೇಕಿತ್ತು . . ಯಾವ್ದೋ ಮೃಗಾಲಯದಿಂದ ಬಂದೋರ ತರ ಇದ್ರು . . . ನೀವು ಹೇಳಿದ ಹಾಗೆ ಪಿಟೀಲು , ಬ್ಲಾಕ್ ಅಂಡ್ ವೈಟ್ ಸೀನು ಮತ್ತೆ ಕೆಲವು ಎಕ್ಷ್ಟ್ರಾ ಫಿಟ್ಟಿಂಗ್ಸ್ ನೋಡಿದ್ರೆ ಸಕತ್ ನಗು ಬರತ್ತೆ . . . ನಿಮ್ಮ ಟಿಪ್ಸ್ ಸೂಪರ್
ಒಡೆದು ಬಿದ್ದ ಕೊಳಲು ನಾನು ನಾದ ಬರದು ನನ್ನಲಿ ವಿನೋದವಿರದು ನನ್ನಲಿ . . . ಕಿವಿಯನೇಕೆ ತೆರೆಯುತಿರುವೆ ಎದೆಯೊಳೇನ ಹುಡುಕುತಿರುವೆ ದೊರೆಯದೇನು ನನ್ನಲಿ . . . ದೊರೆಯದೇನು ನನ್ನಲಿ . . . ದೊರೆಯದೇನು ನನ್ನಲಿ ! ನಲ್ಲೆ ಬಂದು ತುಟಿಗೆ ಕೊಳಲನೊತ್ತಿ ಉಸಿರ ಬಿಟ್ಟಳು . . . ತನ್ನ ಒಲವಿನಿಂದ ದನಿಯ ಹರಿದು ಇಳಿಸಿ ಬಿಟ್ಟಳು . . . ಬಣ್ಣ ಬಣ್ಣದೆಣಿಪ ಹಾರ ನಲ್ಲ ಚೆಲ್ಲಿ ಕೊಟ್ಟನು . . . ಕೊಳಲು ಬೇಸರಾಯಿತೇನೊ ಹೊಸ ಹಂಬಲವಾಯಿತೇನೊ ಎದೆಯ ಗಾಯ ಮಾಯಿತೇನೊ ಬಿಸುಟೆದ್ದಳು ಕೊಳಲನು . . . ಒಡೆದು ಬಿದ್ದ ಕೊಳಲು ನಾನು ನಾದ ಬರದು ನನ್ನಲಿ . . ವಿನೋದವಿರದು ನನ್ನಲಿ . . . + + + + + + + + + + + + + + + + + + + + + + + + + + + + + + + + + + + + + + + ಸತತ ಏಳು ವರ್ಷ ಶಿರಸಿಯ ಗೆಳತಿ ಜ್ಯೋತಿಯ ಕೈಲಿ ಮತ್ತೆ ಮತ್ತೆ ಹಾಡಿಸಿಕೊಂಡು ಕೇಳುತ್ತಿದ್ದ ಹಾಡು . . . ಕೇಳುವುದು ಬಿಟ್ಟು ಹೆಚ್ಚು - ಕಡಿಮೆ 8 ವರ್ಷ ಆಗಿರಬೇಕೇನೋ ? ಕೆಲವು ದಿನಗಳ ಹಿಂದೆ ಇದ್ದಕ್ಕಿದ್ದಂತೆ ನೆನಪಾಯಿತು . ಯಾಕೋ ಮತ್ತೆ ಮತ್ತೆ ನೆನಪಾಗಿ ತುಂಬಾ ಕಾಡುತ್ತಿದೆ ! ಕೆಲವು ಹಾಡುಗಳೇ ಹಾಗೆ , ಮರೆಯಲಾಗದ ಹಾಡುಗಳು . . . ಇದು ಬರೆದಿದ್ದು ಯಾರು ಅಂತ ಗೊತ್ತಿಲ್ಲ , ಭಾವಗೀತೆ , ಪೂರ್ತಿ ಇಲ್ಲ ಅನಿಸ್ತಿದೆ , ನಾನು ಬರೆದಿದ್ದರಲ್ಲಿ ತಪ್ಪುಗಳೂ ಇರಬಹುದು , ಸರಿಯಾದ version ಸಿಕ್ಕಿದ್ರೆ ಕೊಡಿ ಪ್ಲೀಸ್ : ) ಕರೆದು ಕೂಡಿಸಿ ಹಾಡಿ ಕೇಳಿಸಿದರೆ ಇನ್ನೂ ಖುಷಿಯಾಗ್ತದೆ ! ( ಇದರ ಹುಡುಕಾಟದಲ್ಲಿ ಗೂಗ್ಲ್ ಮಾಡಿದರೆ , ವಿಕ್ರಂ ಬ್ಲಾಗಲ್ಲಿ ಏನೋ ಬರೆದಿರುವ ಸುಳಿವು ಸಿಕ್ಕಿತು . . . ಚೆಕ್ ಮಾಡೋಣ ಅಂತ ಓಪನ್ ಮಾಡಿದರೆ , For invited readers only ಅಂತ ಬರ್ತಿದೆ ! ಯಾರಾದ್ರು ಅದ್ರದ್ದು ಸ್ಕ್ರೀನ್ ಶಾಟ್ ಅಥವಾ ಕಾಪಿ ಕಳಿಸಿ ಪ್ಲೀಸ್ . . . : ) )
ಆದ್ರೆ , ನಮ್ಮ ಮೇಲಿನ ಉದಾಹರಣೇಲಿ , ಮಾಘ ಮಾಸದ ಅಮಾವಾಸ್ಯೆ ದಿನ ಗ್ರಹಣ ಆಗ್ಲಿಲ್ಲ . ಬದಲಿಗೆ , ಇನ್ನೊಂದು ತಿಂಗಳು ಬಿಟ್ಟು , ಅಂದ್ರೆ , ಫಾಲ್ಗುಣ ಅಮಾವಾಸ್ಯೆ ದಿನ ಗ್ರಹಣ ಆಯ್ತು .
ಎಲ್ಲಾ ನಾಯಿ ಕಚ್ಚಿದ ಕೂಡ್ಲೆಗೆ ವ್ಯಾಕ್ಸಿನ್ ಹಾಕಿಸ್ಕೊಬೇಕಿಲ್ಲ . ನಾಯಿ ಕಂಡಿಶನ್ ನೋಡ್ಬೇಕಾಗ್ತದ . ಪೂರ್ತಿ ಇನ್ಫ಼ೆಕ್ಟೆಡ್ ಅಂತ ಖಾತ್ರಿ ಅದ ಮ್ಯಾಲೆ ವ್ಯಾಕ್ಸಿನ್ ಹಾಕ್ಬಕು . ( ನಾಯಿ ಇನ್ಫೆಕ್ಟೆಡ್ ) ಇದರಲ್ಲಿ ಉತ್ತರ ಇದೆ ಎಂದುಕೊಳ್ಳುತ್ತೇನೆ . ರೇಬಿಸ್ ವಿಷಯದಲ್ಲಿ ನನ್ನ ವಿರೋಧ ಇರುವುದು ಅನಾವಶ್ಯಕವಾಗಿ ಲಸಿಕೆ ಹಾಕುವುದರ ಬಗ್ಗೆ . ಬಿದ್ದು ಗಾಯವಾದ ಕೂಡಲೇ ಲಸಿಕೆ ಹಾಕುವುದು ಎಷ್ಟು ಸರಿ ? ಅದೂ ಹೆದರಿಸಿ ಬೆದರಿಸಿ . ಗಾಯವಾದ ಎಲ್ಲರಿಗೂ ನಂಜಾಗುವುದಿಲ್ಲ ಎಂಬುದು ನಿಜ . ಆದರೆ ಲಸಿಕೆಯ ಅಡ್ಡ ಪರಿಣಾಮ ಬಹುತೇಕ ಎಲ್ಲರಿಗೂ ಆಗುತ್ತದೆ . ಅಡ್ಡ ಪರಿಣಾಮಗಳು ಇಲ್ಲದಿರುವುದು ಎಕ್ಸೆಪ್ಶನ್ ಕೇಸ್ ಗಳು ! ! ! ಉಳಿದ ಸಮಯದಲ್ಲಿ ( ಮೇಲೆ ಹಾಗೂ ಹಿಂದಿನ ಲೇಖನದಲ್ಲಿ ಹೇಳಿದ ರೋಗಗಳು ) ಯಾವ ಲಸಿಕೆಯೂ ಬೇಡ ಎಂಬುದು ನನ್ನ ಪ್ರತಿಪಾದನೆ .
ಶಿವಣ್ಣ . . . ಮಧುರ ಮಧುರವೀ ಹಳೆಯ ನೆನಪುಗಳು . . ! ಹೊಸ ಮನೆಯಲ್ಲಿ ಕುಳಿತು ಹಳೆಯ ನೆನಪುಗಳ ಮೆರವಣಿಗೆಯಲ್ಲಿ ನೀವು ಸಾಗುತ್ತಿದ್ದಂತೆ . . . ಅದನ್ನು ಓದಿದ ನಾವೂ ' ನೀವಾಗುತ್ತೇವೆ ' . ಅಷ್ಟೊಂದು ಆಳವಾಗಿದೆ ನಿಮ್ಮ ನಿರೂಪಣಾ ಶೈಲಿ . ಹಳೆ ಮನೆಯ ನೆನಪುಗಳು ಮನದಲ್ಲಿ ಹಾಗೇ ಶಾಶ್ವತವಾಗಿರಲಿ . ಜೊತೆಗೆ ಹೊಸ ಮನೆಯಲ್ಲಿ ಹೊಸ ಕನಸುಗಳ ಜೊತೆ ಹೆಜ್ಜೆಹಾಕಿ . . " ಬೆಳ್ಮುಗಿಲ ಮೆರವಣಿಗೆಯಲ್ಲಿ . . ಅಂಕೆ ಮೀರಿದ ಮುಗಿಲ ಎಳೆ ಎಳೆಗಳನೆಣಿಸುತಾ . . ಹಾಡ ಗುನುಗುತಾ ಸಾಗುವ . . ಶಶಿ ನೀನಾಗು . . " ಅನ್ನೊಂದು ಈ ತಂಗಿಯ ಹಾರೈಕೆ . ಶುಭವಾಗಲೀ . . . ಪ್ರೀತಿಯಿಂದ - ಚಿತ್ರಾ
ರಾಷ್ಟ್ರಕವಿ ಕುವೆಂಪು ರಚಿಸಿದ ' ಕನ್ನಡವೇ ಸತ್ಯ ' ಹಾಡನ್ನು ಡಾ . ರಾಜಕುಮಾರ್ ಭಾವಗೀತೆಯ ಮೇರು ಕಲಾವಿದ ಡಾ . ಸಿ . ಅಶ್ವತ್ಥ್ ಅವರ ಸಂಗೀತ ನಿರ್ದೇಶನದಲ್ಲಿ ಹಾಡಿದ್ದಾರೆ . ಇದು ಮೈಸೂರು ಅನಂತಸ್ವಾಮಿಯವರ ಆವೃತ್ತಿಗಿಂತಲೂ ಭಾರೀ ಜನಪ್ರಿಯತೆ ಗಳಿಸಿತು .
ಇದು ನಾವು ಕಟ್ಟಿಕೊಂಡಿರುವ ನಾಗರೀಕತೆಯ ಸತ್ವ . ಅದೂ ಮುಂಬೈ ಎಂಬ ಮಹಾನಗರದ ಮಹಾ ನಾಗರೀಕತೆಯ ಸತ್ವ ! ನಾಗರೀಕತೆ ಎಂಬುದು ನಗರ ಎಂಬ ಶಬ್ದದಿಂದ ವ್ಯುತ್ಪತ್ತಿಯಾದುದು ಎಂದು ಕೇಳಿದ್ದೇನೆ . ನಗರ ಎಂಬುದು ನಾಗದಿಂದ ತನ್ನ ವ್ಯುತ್ಪತ್ತಿಯನ್ನು ಪಡೆದಿದೆ . ನಾಗ ಎಂದರೆ ಸರ್ಪ , ಶೀಘ್ರ ಚಲನೆ ಮತ್ತು ವೇಗಕ್ಕೆ ಪ್ರತೀಕ ! ಅದರಲ್ಲಿ ವಿಷವೂ , ಇದ್ದರೂ ಇಲ್ಲದಂತೆ ಇದೆಯಲ್ಲ ? ಆದರೂ ನಗರೀಕರಣವೇ - ವಿಷದ ಹೊಳೆಯೇ - ನಮ್ಮ ಅಭಿವೃದ್ಧಿಯ ಮಂತ್ರವಾಗಿದೆ . ೨೦೧೫ರ ವೇಳೆಗೆ ಭಾರತವನ್ನು ನಗರ ದೇಶವನ್ನಾಗಿ ಮಾಡಬೇಕೆಂಬುದೇ ನಮ್ಮ ಪ್ರಧಾನಿ ಮನಮೋಹನ ಸಿಂಗರಿಗೆ ವಿಶ್ವ ಬ್ಯಾಂಕ್ ನೀಡಿರುವ ಕಾರ್ಯಕ್ರಮವಂತೆ ! ಈ ಕಾರ್ಯಕ್ರಮ ಜನರ ಪ್ರತಿರೋಧದಿಂದಾಗಿ ಸದ್ಯಕ್ಕಂತೂ ಯಶಸ್ವಿಯಾಗುವಂತೆ ಕಾಣುತ್ತಿಲ್ಲವಾದರೂ , ಈ ಕಾರ್ಯಕ್ರಮದ ಹಪಾಹಪಿ ರಾಷ್ಟ್ರಾದ್ಯಂತ ಯಾವುದಾವುದೋ ರೂಪದಲ್ಲಿ ಕಾಣತೊಡಗಿರುವುದಂತೂ ನಿಜ . ಹಾಗಾಗಿಯೇ , ಒಂದು ಸಣ್ಣ ಉದಾಹರಣೆಯಾಗಿ ಹೇಳುವುದಾದರೆ , ಇಂದು ಕಲ್ಲು , ಕಬ್ಬಿಣಗಳ ಗಣಿ ಮತ್ತು ಮರಳಿನ ಮಾಫಿಯಾವನ್ನು ಯಾರೂ ತಡೆಯಲಾಗದಾಗಿದೆ . ತಡೆಯಲು ಹೋದವರು - ಸರ್ಕಾರದಲ್ಲಿರುವವರೂ ಸೇರಿದಂತೆ - ಅದರ ತ್ವರಿತ ಚಲನೆ ಮತ್ತು ವಿಷ ಸ್ಫುರಣೆಗೆ ಬಲಿಯಾಗುತ್ತಿದ್ದಾರೆ . ಇದು ಗಣಿ ಮಾಲೀಕರ ಅಥವಾ ಮರಳು ಗುತ್ತಿಗೆದಾರರ ದುರಾಸೆಗೆ ಸಂಬಂಧಿಸಿದ ವಿಷಯವೇ ಅಲ್ಲ ಎಂಬುದು ಇಲ್ಲಿ ಮುಖ್ಯ ಸಂಗತಿ . ಅದು ಸಮಸ್ಯೆಯ ಸರಳೀಕರಣ . ಇದು ನಮ್ಮ ಅಭಿವೃದ್ದಿ ಕಲ್ಪನೆಯಲ್ಲೇ ಅಡಗಿರುವ ವಿಷದ ಬುಗ್ಗೆಯ ಪರಿಣಾಮ . ಈಗ ಆಯ್ದ ಕೆಲವು ಜನರ ಕೈಗೆ ಅಲ್ಪಾವಧಿಯಲ್ಲೇ ಸುಲಭ ದುಡಿಮೆಯ ಮೂಲಕ ರಾಶಿ ರಾಶಿ ಹಣ ಸೇರುವಂತಹ ಉದಾರ ಆರ್ಥಿಕ ವ್ಯವಸ್ಥೆಯನ್ನು ಕಾನೂನುಬದ್ಧವಾಗಿಯೇ ಸ್ಥಾಪಿಸಲಾಗಿದೆ . ಹಾಗೇ ಈ ನವ ಶ್ರೀಮಂತರು ಆ ಹಣವನ್ನು ಸಕಾಲದಲ್ಲಿ ಖರ್ಚು ಮಾಡಲೇ ಬೇಕಾದಂತಹ ಒತ್ತಾಯ ಹಾಗೂ ಆಕರ್ಷಣೆಗಳಿರುವ ಮುಕ್ತ ಮಾರುಕಟ್ಟೆಯನ್ನೂ ನಿರ್ಮಿಸಲಾಗಿದೆ .
ಕೊಲ್ಕತ್ತಾ : ಜೆ . ಪಿ . ಡ್ಯುಮಿನಿ ಸಮಯೋಚಿತ ಆಟದ ನೆರವಿನಿಂದ ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ೧೩೧ ರನ್ಗಳ ಭರ್ಜರಿ ಜಯ ಸಾಧಿಸಿ ಗ್ರೂಪ್ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಮೊದಲ ತಂಡವಾಯಿತು .
ನಮ್ಮ ನಾಡಿನ ಇತಿಹಾಸದಲ್ಲಿ ಯಾವ ಸರಕಾರವೂ , ಸಚಿವರೂ ಸಾಂಸ್ಕತಿಕ ವಲಯದವರೊಂದಿಗೆ ಹೀಗೆ ವರ್ತಿಸಿಲ್ಲ . ಅತ್ಯಂತ ಕಾಳಜಿಯಿಂದ ವರ್ತಿಸಿದ್ದರ ಪರಿಣಾಮವೇ ಬೇರೆ ರಾಜ್ಯಗಳಲ್ಲಿ ಇರಲಾರದಷ್ಟು ಪ್ರಶಸ್ತಿ , ಅಕಾಡೆಮಿಗಳಿವೆ . ದೇವರಾಜು ಅರಸು ಅವರು ಸದಾ ಸಾಹಿತಿಗಳು - ಕಲಾವಿದರೊಂದಿಗೆ ಬೆರೆತಿದ್ದವರೇ . ಗುಂಡೂರಾವ್ ಅವರು ಕಲಾವಿದರನ್ನು ನಡೆಸಿಕೊಳ್ಳುತ್ತಿದ್ದ ಪರಿಯೇ ಭಿನ್ನ . ಪ್ರತಿ ಬಾರಿಯೂ ಮಾಸಾಶನದ ಏರಿಕೆಗೆ ತಡೆ ಹಾಕುತ್ತಿದ್ದ ಐಎಎಸ್ ಬಾಬೂಗಳನ್ನು ತರಾಟೆಗೆ ತೆಗೆದುಕೊಂಡು , ' ನಿಮ್ಮ ಟಿಎ , ಡಿಎ ಯಷ್ಟೂ ಅವರಿಗೆ ಮಾಸಾಶನ ಸಿಗೋದಿಲ್ಲ . ಯಾಕ್ ತಡೆ ಮಾಡ್ತೀರಾ ? ' ಎಂದು ಪ್ರಶ್ನಿಸುತ್ತಿದ್ದರು .
ಒಂದು ಸುರಕ್ಷೆಯ ಕಾರ್ಯಸ್ಥಳದೊಳಕ್ಕೆ ಸೇರಿಸಲ್ಪಡುವ ಮೊದಲು ಮತದಾರನ ಮೂಲಕ ದೃಷ್ಟಿಯಿಂದ ಪರೀಕ್ಷಿಸಬಲ್ಲಂತಹ ಇತರೆ ಪತ್ರದ ಫ್ಯಾಸಿಮೈಲ್ ಇಲ್ಲವೇ ಮತದಾನ ಯಂತ್ರದ ಮುದ್ರಣದ ಮತಪತ್ರವನ್ನು ಪಡೆದು ಅಂಕಿಅಂಶಗಳ ಪರಾಮರ್ಶೆಯ ಪ್ರಶ್ನೆಯನ್ನು ಉತ್ತರಿಸಲು , ಮತದಾರ ಪರೀಕ್ಷಿಸಿದ ಕಾಗದದ ಲೆಕ್ಕ ಶೋಧನೆಯ ಜಾಡಿನ ( ವಿ ವಿ ಪಿ ಎ ಟಿ ) ಸೃಷ್ಟಿಕರ್ತೆ ಡಾ . ರೆಬೆಕ್ಕ ಮರ್ಕ್ಯೂರಿಯ ( ಮತದಾರನು ಮೂಲಭೂತವಾಗಿ ಪರೀಕ್ಷಿಸುವ ಮತಪತ್ರ ವ್ಯವಸ್ಥೆ ಎನ್ನುವ ಅಕ್ಟೋಬರ್ 2000 ದ ತನ್ನ ಪಿ ಹಚ್ ಡಿ ಪ್ರಬಂಧದಲ್ಲಿ ವಿವರಿಸಿದಂತೆ ) ಸೂಚಿಸುತ್ತಾಳೆ . ತರುವಾಯ , ಇದು ಕೆಲವು ವೇಳೆ " ಮರ್ಕ್ಯುರಿ ಪದ್ಧತಿ " ಎಂದು ಉಲ್ಲೇಖಿಸಲ್ಪಡುತ್ತದೆ . ಸತ್ಯವಾಗಿಯೂ ಮತದಾರ - ಪರೀಕ್ಷಿಸಲು , ಸ್ವತಃ ದಾಖಲೆಯು ಮತದಾರನಿಂದ ಪ್ರಮಾಣಿಸಲ್ಪಡಬೇಕು ಮತ್ತು ದೃಶ್ಯ ಹಾಗೂ ಶ್ರವಣ ಮಾಧ್ಯಮದ ಸಹಾಯವಿಲ್ಲದೆ ಮಾಡಲು ಸಾಧ್ಯವಾಗುವಂತಿರಬೇಕು . ಮತದಾರನು ಒಂದು ಬಾರ್ ಕೋಡ್ ಸ್ಕಾನರ್ ಅಥವಾ ಪರೀಕ್ಷಿಸಲು ಬೇರೆ ವಿದ್ಯುನ್ಮಾನ ತಂತ್ರವನ್ನು ಉಪಯೋಗಿಸಲೇ ಬೇಕಾದರೆ , ಆಗ ಅದು ನಿಜವಾಗಿಯೂ ಮತದಾರ - ಪರೀಕ್ಷಿಸಿದ ದಾಖಲೆಯಲ್ಲ , ಏಕೆಂದರೆ ವಿದ್ಯುನ್ಮಾನ ತಂತ್ರವೇ ಪ್ರತ್ಯಕ್ಷವಾಗಿ ಮತದಾರನಿಗೆ ದಾಖಲೆಯನ್ನು ಪ್ರಮಾಣೀಕರಿಸುತ್ತದೆ . ವಿ ವಿ ಪಿ ಎ ಟಿ ಯು ಸಂಯುಕ್ತ ಸಂಸ್ಥಾನದ ಚುನಾವಣೆಗಳಲ್ಲಿಅತ್ಯಂತ ಸಾಮಾನ್ಯವಾಗಿ ಕಂಡುಬರುವ ಸ್ವತಂತ್ರವಾಗಿ ಪರೀಕ್ಷಿಸಿದ ಒಂದು ವಿಹಿತ ರೀತಿಯಾಗಿದೆ .
ಇಂದು ಕರ್ನಾಟಕದ ಬಿಜೆಪಿ ಅನುಭವಿಸುತ್ತಿರುವ ಎಲ್ಲಾ ಸಮಸ್ಯೆಗಳ ಮೂಲವಿರುವುದು ಅದು ಅಧಿಕಾರ ಹಿಡಿಯಲು ಅನುಸರಿದ ತಂತ್ರ ಗಳಲ್ಲಿ . ಕರ್ನಾಟಕದಲ್ಲಿ ಬಿಜೆಪಿಯ ಬೆಳವಣಿಗೆಗೆ ಒಂದು ಸಹಜ ಗತಿ ಇತ್ತು . ಚುನಾವಣೆಯಿಂದ ಚುನಾವಣೆಗೆ ಅದು ಬೆಳೆಯುತ್ತಲೇ ಬಂದಿತ್ತು . ಯಡಿಯೂರಪ್ಪನವರು ಮುಖ್ಯಮಂತ್ರಿಯಾದದ್ದು ಈ ಸಹಜ ಬೆಳವಣಿಗೆ ಯಿಂದಲ್ಲ . ಇಪ್ಪತ್ತು ತಿಂಗಳ ನಂತರ ಮುಖ್ಯಮಂತ್ರಿ ಕುರ್ಚಿಯನ್ನು ಬಿಟ್ಟುಕೊಡಲು ಸಿದ್ಧರಾಗದ ಕುಮಾರಸ್ವಾಮಿ ಮತ್ತು ದೇವೇಗೌಡರು ರಾಜ್ಯದಲ್ಲಿ ಯಡಿಯೂರಪ್ಪನವರ ಪರವಾಗಿ ಒಂದು ಅನುಕಂಪದ ಅಲೆ ಸೃಷ್ಟಿಯಾಗಲು ಕಾರಣರಾದರು . ಈ ಅನುಕಂಪ ಅವರಿಗೆ ಅಧಿಕಾರಕ್ಕೇರುವಷ್ಟು ಸ್ಥಾನಗಳನ್ನುಗಳಿಸಿಕೊಟ್ಟಿತು .
ಬೇರೆ ಬೇರೆ ಕನ್ನಡದ ರೆರ್ಪಟರಿಗಳು ಪ್ರತಿ ನಟರಿಗೆ ಒಂದೂವರೆ - ಎರಡು ಸಾವಿರ ರೂಪಾಯಿಗಳನ್ನು ಸಂದರ್ಭದಲ್ಲಿ ನೀನಾಸಂ ಆರು ಸಾವಿರ ರೂಪಾಯಿ ಕೊಡುವ ಮೂಲಕ ಆ ನಟನಿಗೆ ಶಕ್ತಿಯನ್ನು ತಂದುಕೊಟ್ಟಿದೆ . ಕೇಂದ್ರ ಸರ್ಕಾರ ಕೊಡುವ ಸ್ಯಾಲರಿ ಗ್ರ್ಯಾಂಟ್ ಅನ್ನು ನೀನಾಸಂನಷ್ಟು ಸಮರ್ಥವಾಗಿ ವಿಲೇವಾರಿಯನ್ನು ಯಾವ ಸಂಸ್ಥೆಯೂ ಮಾಡುತ್ತಿಲ್ಲ . ನನಗೆ ಇರುವ ಮಾಹಿತಿ ಪ್ರಕಾರ ಕರ್ನಾಟಕದ ಹಲವಾರು ರಂಗಸಂಸ್ಥೆಗಳು ತೆಗೆದುಕೊಳ್ಳುವ ಲಕ್ಷಾಂತರ ರೂಪಾಯಿ ಅನುದಾನದಿಂದ ಯಾವ ಘನವಾದ ರಂಗಭೂಮಿಯ ಕೆಲಸವನ್ನಾಗಲೀ , ಪ್ರಾದೇಶಿಕ ರಂಗಭೂಮಿಯ ಕೆಲಸವನ್ನಾಗಲೀ ಮಾಡಿರುವ ದಾಖಲೆ ಇಲ್ಲ . ಜತೆಗೆ ನೀನಾಸಂನಲ್ಲಿ ಓದಿ ತಯಾರಾದ ನಟ - ನಟಿಯರೇ ಪುಟ್ಟಪುಟ್ಟ ರೆಪರ್ಟರಿಯನ್ನು ಕಟ್ಟಿಕೊಂಡು , ಹೊಸಹೊಸ ರಂಗಪಠ್ಯವನ್ನು ಶೋಧಿಸಿ ಘನತೆಯಿಂದ ಪ್ರದರ್ಶನಗಳನ್ನು ಕಟ್ಟುವ ಎಚ್ಚರಿಕೆ , ತಾಳ್ಮೆ ಬಂದದ್ದು ನೀನಾಸಂನಿಂದ ಎಂದು ನಿರ್ವಿವಾದವಾಗಿ ಹೇಳಬಹುದು .
ಮನುಷ್ಯನ ಅಂಗಾಂಗ [ ಕಿಡ್ನಿ ] ಇತ್ಯಾದಿ ಗಳ ಕಳ್ಳತನ ಮತ್ತು ಮಾರಾಟ ಇದು ಹಲವು ಪತ್ರಿಕೆ / ಮಾಧ್ಯಮ ಗಳಲ್ಲಿ ಪ್ರಕಟ ವಾದ ವಿಷಯ . ಇದನ್ನು ಗಹನ / ಗಾಢ ವಾದ ವಿಷಯ ವಾಗಿ ಸಾರ್ವ ಜನಿಕರ ನೆಮ್ಮದಿ ಕೆಡಿಸುತ್ತಿದೆ . ಇದಕ್ಕೆ ಸರಕಾರ ಕಾನೂನು ಮಾಡಿದೆ . ಇದನ್ನು ಕಾರ್ಯ ರೂಪಕ್ಕೆ ತರಲು ನಾಗರಿಕರ ಸಹಕಾರ ಅಗತ್ಯ . ಇದು ಒಂದು ಆದರ್ಶ ಸಮಾಜಕ್ಕೆ ಒಂದು ಕಪ್ಪು ಚುಕ್ಕೆ ಆಗಿದೆ ಆದರೆ ಇಂಥಹ ಪ್ರಕರಣ ಗಳು ಗಮನಕ್ಕೆ ಬಂದಾಗ ಹತ್ತಿರದ ಪೋಲಿಸ್ ಠಾಣೆಯಲ್ಲಿ ದಾಕಲೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯ ವಾಗಿದೆ . ಸರಕಾರವು ಕೂಡ ಅಪರಾಧಿ ಗಳನ್ನೂ ಶಿಕ್ಷೆ ಕೊಟ್ಟು . ಇದಕ್ಕೆ ಕಡಿವಾಣ ಹಾಕ ಬೇಕು . ಇದು ಭವ್ಯ ಭಾರತದ ನವ ನಿರ್ಮಾಣ್ ವೇದಿಕೆ ಯ ಪ್ರಕಟಣೆ . ನಾಗೇಶ್ ಪೈ .
ನಂತರ ದೇವರಿಗೇ ಬೇಜಾರಾಯ್ತು . ಪಾಪ ಕಲಿಯುಗದಲ್ಲಿ ಇವನೊಬ್ಬನೇ ನನ್ನ ಮೇಲೆ ಭಕ್ತಿ ಇಟ್ಟು ತಪಸ್ಸು ಮಾಡ್ತಾ ಇದ್ದಾನೆ ಕೇಳಿದ್ದನ್ನು ಕೊಟ್ಟು ಬಿಡೋಣ ಅಂತಾ ಭೂಲೋಕಕ್ಕೆ ಬಂದ .
ವಿಶ್ವಮಾನವತೆ ಮಟ್ಟ ಕೆಲವರಲ್ಲಿ ಎಷ್ಟು ಎಲ್ಲೆ ಮೀರಿ ಹೋಗಿದೆ ಅ೦ದ್ರೆ , ಇವರನ್ನೇನಾದ್ರು ಬಿಟ್ರೆ , ತಿರುವಳ್ಳುವರನ ಪ್ರತಿಮೆಯನ್ನು ತಮ್ಮ ಮನೆಯಲ್ಲೇ ಪ್ರತಿಷ್ಟಾಪಿಸಿಬಿಟ್ಟಾರು . ಅಥವಾ ಪತ್ರಿಕೆಗಳ ಜೊತೆ ಮನೆ ಮನೆಗೆ ಪ್ರತಿಮೆ ಹ೦ಚಿಬಿಟ್ಟಾರು . ಬನ್ರಿ ಸರಾ ಎಲ್ಲರೂ ತಮ್ ಮನ್ಯಾಗ್ ಒ೦ದೊ೦ದು ತಿರು ಪ್ರತಿಮೆ ಇಟ್ಕೋರಿ , ಹಾಗೆ ಮಾಡಿದೋರಿಗೆಲ್ಲಾ ವಿಶ್ವಮಾನವನ ಬ್ಯಾಡ್ಜ್ ಉಚಿತವಾಗಿ ಕೊಡ್ತಾನ೦ತೆ ಯಡ್ಡಿ .
ಇನ್ನೊಂದು ಮಾದರಿ : - ತಲಕಾವೇರಿ , ತಳಕಾವೇರಿ . ' ತಲ್ ' ದಿಂದ ಈ ಪದ ' ತಳ ' ಆಗಿದೆ . ' ಮೂಲ ' ಎಂಬುದರ ಬಳಕೆಗೂ ನಾನು ಬೇಡ ಎನ್ನುವದಿಲ್ಲ , ಆದರೆ ತಳ , ಬಡ್ಡಿ ಇವುಗಳನ್ನು ಬಿಟ್ಟು ' ಮೂಲ ' ಎಂದೇ ಬರೆಯಬೇಕು ಎಂಬುದನ್ನು ನಾನು ' ವಿರೋದ ' ಮಾಡುತ್ತೇನೆ . ಇದನ್ನೇ ನಾನು ಬಲವಂತಿಕೆ ಎನ್ನುತ್ತೇನೆ .
ಕಾಂಗ್ರೆಸ್ ಪಕ್ಷವೊಂದೇ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಬೆಲೆ ಏರಿಕೆ ನಿಯಂತ್ರಣದಲ್ಲಿತ್ತು , ಸಮ್ಮಿಶ್ರ ಸರ್ಕಾರದಲ್ಲಿ ಅದು ಸಾಧ್ಯವಾಗುತ್ತಿಲ್ಲ ಎಂದು ತಾವು ಹೇಳಿದ್ದಾಗಿ ಬಂದಿರುವ ಮಾಧ್ಯಮ ವರದಿಗಳನ್ನು ರಾಹುಲ್ ಅಲ್ಲಗಳೆದರು . ' ಸಮ್ಮಿಶ್ರ ಸರ್ಕಾರಕ್ಕೂ , ಬೆಲೆ ಏರಿಕೆಗೂ ನಾನು ಎಂದೂ ಸಂಬಂಧ ಕಲ್ಪಿಸಿಲ್ಲ . ನನ್ನ ಹೇಳಿಕೆ ತಿರುಚಲಾಗಿದೆ ' ಎಂದರು .
ಲೆನ್ಸ್ ಗೆ ಕನ್ನಡದಲ್ಲಿ ನಾವು ರಾವುಗಾಜು ಎಂದು ಹೇಳುತ್ತೇವೆ . ( ಧಾರವಾಡದಲ್ಲಿ ) . ರಾವಾಗಿ ( ದೊಡ್ಡದಾಗಿ ) ತೋರಿಸುವ ಗಾಜು . ಅದಕ್ಕೆ ನಾವು ಮಸೂರಕ್ಕಾಗಲೀ ಲೆನ್ಸ್ಗಾಗಲೀ ಮೊರೆ ಹೋಗಬೇಕಿಲ್ಲ . ಇಂಗ್ಲೀಷಿಗೆ ಕನ್ನಡಪದ ತೋಚದಿದ್ದಾಗ ನಮಗೆ ಒಂದು ಸುಲಭ ಉಪಾಯ ಇದೆ . ಏನೆಂದರೆ - ಆ ಶಬ್ದಕ್ಕೆ ಹಿಂದೆ ನಾವು ಏನನ್ನುತ್ತಿದ್ದಿವಿ , ನಮ್ಮ ಅಪ್ಪ ಅಮ್ಮ / ಅಜ್ಜ ಮುತ್ತಜ್ಜ ಏನನ್ನುತ್ತಿದ್ದರು ? ಹಾಗೂ ಒಂದು ವೇಳೆ ಇಲ್ಲದಿದ್ದರೆ ಇಂಗ್ಲೀಷ್ ಅರಿಯದವ ಆ ವಸ್ತುವಿಗೆ ಯಾವ ಶಬ್ದ ಉಪಯೋಗಿಸಬಹುದು ? - ಈ ಪ್ರಕ್ರಿಯೆಯಲ್ಲಿ ಮರೆತು ಹೋದ ಹಳೆಯ ಮಾತು ನೆನಪಾಗುವದು , ಅಥವಾ ಅಪ್ಪಟ ಕನ್ನಡದ್ದೇ ಶಬ್ದ ದೊರಕುವದು . ನಾವು ಈಗ news ಕೇಳಿದರೆ ಹಿಂದಿನವರು ವಾರ್ತೆ / ಸುದ್ದಿ ಕೇಳುತ್ತಿದ್ದರು . ನಮ್ಮ morning , evening ಅವರಿಗೆ ಮುಂಜಾನೆ / ಬೆಳಿಗ್ಗೆ , ಸಂಜೆ / ಸಾಯಂಕಾಲ ಆಗಿದ್ದವಲ್ವೇ ? ಇತ್ಯಾದಿ - ಪ್ರಾದೇಶಿಕ ವ್ಯತ್ಯಾಸಗಳಿರಬಹುದು ಅಷ್ಟೆ . ದಯವಿಟ್ಟು ನಾನು ಹಿಂದೆ ಬರೆದ ಈ ಲೇಖನ ನೋಡಿರಿ http : / / www . ourkarnataka . com / Articles / speak_kannada . htm ಇದು ಮೂರು - ನಾಲ್ಕು ವರ್ಷಗಳ ಹಿಂದೆ ಬರೆದಿದ್ದರೂ ಅದರ ಲಿಂಕ್ ಇನ್ನೂ www . ourkarnaTaka . com ಮುಖಪುಟದಲ್ಲೇ ಇದೆ .
ಅವರಿಗೆ ಗೊತ್ತು ಮಗಳ ಇಂದಿನ ಸಂಭ್ರಮಕ್ಕೆ ಇವಳ ಬೆನ್ನ ಹಿಂದೆ ಬಿದ್ದ ಹುಡುಗನೇ ಕಾರಣ . ಓದಿನಲ್ಲಿ ಸದಾ ಹಿಂದಿರುತ್ತಿದ್ದ ಈಕೆ ಈತನ ಸಾಥ್ ಸಿಕ್ಕಿದ ನಂತರ ಬದಲಾಗಿದ್ದಾಳೆ . ಅನುಸರಣೆ ಇಲ್ಲದ ಹುಡುಗಿ ಎಂದು ಪ್ರಖ್ಯಾತಳಾದವಳಿಗೆ ಅನುಸರಣೆ ಎಂಬ ಶಬ್ದದ ಅರ್ಥವನ್ನು ಪ್ರೀತಿಯ ರೂಪದಲ್ಲಿ ಕೊಟ್ಟವನು ನೀನು ಎಂದು ಎಂದೋ ತಿಳಿದು ಹೋಗಿತ್ತು .
ಎನ್ನ ಹಿಂದೆ ನೀ ಬಾರಾ ಅವನ ಮೇಲೆ ನೀ ಏರು ನಿಶ್ಶಕ್ತನ ಕೈ ಹಿಡಿದೆತ್ತು ಗುರಿಯೊಂದನೇ ಕಾಣುವಾ
ಹೀಗಾಗಿ ಪೇಜ್ ತ್ರಿ ನೋಡುತ್ತಿದ್ದಂತೆ ನನ್ನ ಮನಸ್ಸು ಹುಂಬುರ್ಕಿ ಓಡತೊಡಗಿತು . ನೆನಪುಗಳತ್ತ , ಮಂಗಳೂರಿನತ್ತ , ಕ್ರೈಂ ರಿಪೋರ್ಟರ್ ಆಗಿದ್ದಾಗ ಆದ ಅನುಭವಗಳತ್ತ , ಮರೆಯಲಾಗದ ಆ ದಿನಗಳತ್ತ , ಹಸಿ ಹಸಿ ಕೊಲೆಗಳತ್ತ . . .
ಹೋದ ಜಾಗಗಳು : ಶಿವಮೊಗ್ಗ , ತೀರ್ಥಹಳ್ಳಿ , ಕವಲೇದುರ್ಗ ಕೋಟೆ , ಹಿಡ್ಲೆಮನೆ ಜಲಪಾತ , ಕುಪ್ಪಳ್ಳಿ , ಆಗುಂಬೆ ಮತ್ತು ಸುತ್ತ ಮುತ್ತಲಿನ ಜಾಗಗಳು .
ಅದ್ಯಾವುದೋ ಒಂದು ಘಳಿಗೆಯಲ್ಲಿ , ಅದಾವುದೋ ಸಲ್ಲದ ಕಾರಣಕ್ಕೆ , ಆ ಪ್ರೀತಿಗೆ ನಮ್ಮ ಮೇಲೆ ಬೇಸರ ಮೂಡುತ್ತೆ . ನಂತರ ನಮ್ಮನ್ನ ಬಿಟ್ಟು ಬೇರೆ ಯಾವುದೋ ದಿಕ್ಕಿಗೆ ತನ್ನ ಪಯಣ ಬೆಳೆಸಿರುತ್ತೆ . ಆಗ ನಾವು ಅದಕ್ಕೆ ಎಷ್ಟೇ ಕಾಲು ಹಿಡಿದು ಬೇಡಿಕೊಂಡರೂ ಅದು ಕರುಣಿಸೋದಿಲ್ಲ . . . . . . .
ಕಾಕತಾಳೀಯವಾಗಿ ೧೯೮೦ರಿಂದಲೇ ಪ್ರಾರಂಭವಾದ ನವ ಉದಾರವಾದಿ ಆರ್ಥಿಕ ನೀತಿಗಳು ಮತ್ತು ಜಾಗತೀಕರಣ ಪ್ರಕ್ರಿಯೆ ೧೯೯೧ರಲ್ಲಿ ಪೂರ್ಣ ಪ್ರಮಾಣದಲ್ಲಿ ಅನಾವರಣಗೊಂಡ ನಂತರ ಎಲ್ಲ ಆಳುವ ವರ್ಗಗಳೂ ಒಂದೇ ಸ್ವರದಲ್ಲಿ ಹಾಡತೊಡಗಿದವು . ಕಳೆದ ಎರಡು ದಶಕಗಳ ರಾಜಕಾರಣದಲ್ಲಿ ಯಾವುದೇ ಚುನಾವಣೆಯಲ್ಲೂ ಜನರ ದೈನಂದಿನ ಸಮಸ್ಯೆಗಳು ಪ್ರಧಾನ ವಿಷಯವಾಗಲೇ ಇಲ್ಲ . ೧೯೯೮ರಲ್ಲಿ ಅಧಿಕಾರಕ್ಕೆ ಬರುವ ಮುನ್ನ ಭಾಜಪ ನೇತೃತ್ವದ ಎನ್ . ಡಿ . ಎ ಮೈತ್ರಿಕೂಟ , ೨೦೦೪ರ ವೇಳೆಗೆ ಜಾಗತೀಕರಣ ಪ್ರಕ್ರಿಯೆಯನ್ನು ತೀಕ್ಷ್ಣವಾಗಿಸಿದ್ದೇ ಅಲ್ಲದೆ ದೇಶದ ಸಾಮಾಜಿಕ ಚೌಕಟ್ಟಿನಲ್ಲಿ ಅಂತರ್ಗತವಾಗಿದ್ದ ಸೌಹಾರ್ದಯುತ ವಾತಾವರಣವನ್ನೂ ಹಾಳುಗೆಡವಿತ್ತು . ಭಾರತ ಪ್ರಕಾಶಿಸುತ್ತಿದ್ದ ಸಂದರ್ಭದಲ್ಲೇ ಆಮ್ ಆದ್ಮಿ ( ಸಾಮಾನ್ಯ ಪ್ರಜೆ ) ಯ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದಿಂದ ಹೆಚ್ಚಿನ ನಿರೀಕ್ಷೆ ಇರಿಸಿಕೊಂಡಿದ್ದ ಜನತೆಗೆ ಅಂತಿಮವಾಗಿ ನಿರಾಸೆಯೇ ಆಗಿದೆ . ಭಾರತದ ಆಮ್ ಆದ್ಮಿ ತನ್ನ ಬಾಳಿನ ಹೆಜ್ಜೆ ಗುರುತುಗಳನ್ನು ಗಮನಿಸದಿರುವಷ್ಟು ಕೃಷನಾಗುತ್ತಿದ್ದಾನೆಂಬ ಕಟು ಸತ್ಯ ಆಳ್ವಿಕರಿಗೆ ಗ್ರಹಿಸಲಾಗಿಲ್ಲ .
ಅಬ್ದುಲ್ ರೇ , ನಮಸ್ಕಾರ . ನನಗೆ ಭಾರೀ ಸ೦ತೋಷವಾಯ್ತು . ನೀವು ನಮ್ಮೂರಿನವರು ಅ೦ದು ತಿಳಿದು . ನಾನು ಮೊನ್ನೆ ತಾನೇ ಸ೦ಪದದಲ್ಲಿ ಪ್ರಕಟಿಸಿದ ` ` ನನ್ನೂರಿನ ಜನ ` ` ಲೇಖನ ಓದಿರ್ತೀರಿ ಎ೦ದು ತಿಳಿದಿದ್ದೆ . ಅದರಲ್ಲಿ ನನ್ನ ಕುಟು೦ಬ , ನನ್ನ ವಿದ್ಯಾಭ್ಯಾಸ ಎಲ್ಲವನ್ನೂ ಬರೆದಿದ್ದೇನೆ . ಏನಿಲ್ಲ ನಿಮ್ಮ ಬಗ್ಗೆ ಇನ್ನೂ ತಿಳಿಯೋಣ ಅ೦ಥ ! ನನ್ನ ಮಿ೦ಚೆ rnavada3 @ gmail . com . ಮೇಲ್ ಮಾಡ್ತೀರಲ್ಲ . ವ೦ದನೆಗಳು
ದುಬಾಯಿ ಅಟ್ಲಾಂಟಿಸ್ ಸ್ಯಾಫ್ರನ್ ಭವ್ಯ ಪಂಚತಾರ ಹೋಟೇಲ್ ಸಭಾಂಗಣದಲ್ಲಿ ಪ್ರಶಸ್ತಿ ಪುರಸ್ಕೃತ ಮಾನ್ಯ ಆಶೋಕ್ ರವರಿಗೆ ಶ್ರೀ ಜಫ್ರುಲ್ಲಾ ಖಾನ್ ರವರು ಯು . ಎ . ಇ . ಯಲ್ಲಿರುವ ಎಲ್ಲಾ ಸಂಘ ಸಂಸ್ಥೆಗಳ ಮುಖ್ಯಸ್ಥರ ಮತ್ತು ಅಹ್ವಾನಿತ ಗಣ್ಯರ ಸಮ್ಮುಖದಲ್ಲಿ ಅಭಿನಂದನೆ ಸಲ್ಲಿಸಿ ಪುಷ್ಪಗುಚ್ಛ ನೀಡಿ ಗೌರವಿಸಿದರು . ದಾಸರಹಳ್ಳಿ ಶಾಸಕರಾದ ಶ್ರೀ ಮುನಿಯಪ್ಪ ನವರಿಗೆ ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರಾದ ಶ್ರೀ ಸರ್ವೋತ್ತಮ ಶೆಟ್ಟಿಯವರು ಪುಷ್ಪಗುಚ್ಛವನ್ನು ನೀಡಿ ಯು . ಎ . ಇ . ಎಲ್ಲಾ ಸಂಘ ಸಂಸ್ಥೆಗಳ ಪರವಾಗಿ ಶುಭಾಶಯಗಳನ್ನು ಸಲ್ಲಿಸಿದರು .
ಅಲ್ಲದೆ ಪ್ರತ್ಯೇಕ ನಾಟಕ ನಿಕಾಯವನ್ನು ವಿಶ್ವವಿದ್ಯಾಲಯ ಹೊಂದಿರಲಿದೆ . ಅದರಡಿ ರಂಗಭೂಮಿ ಕುರಿತು ನಾನಾ ಕೋರ್ಸ್ಗಳ ಅಧ್ಯಯನ ಮತ್ತು ಸಂಶೋಧನೆಗೆ ಅವಕಾ ಶ ಲಭಿಸಲಿದೆ .
ಸ್ವಾಗತ ಕೋಣೆಯಲ್ಲಿ ಬುಲೆಟ್ಗಳು ಹಾರಾಡುತ್ತಿದ್ದರೆ , ಆಸ್ಟ್ರೇಲಿಯಾದ ನಟಿ ಬ್ರೂಕ್ ಸ್ಯಾಚೆಲ್ ಬಾತ್ರೂಂನಲ್ಲಿ ಸಿಲುಕಿಕೊಂಡಿದ್ದಳು . ಸಿಗರೇಟ್ಗೆಂದು ಹೋಟೆಲ್ನ ಮುಖ್ಯ ದ್ವಾರದ ಬಳಿ ಹೋದ ಆಕೆ , ಹಿಂತಿರುಗುವಾಗ ಸ್ವಾಗತ ಕೋಣೆ ಬಿಟ್ಟು , ನೆಲ ಮಹಡಿಯಲ್ಲಿರುವ ಬಾತ್ರೂಂ ಬಳಿಯಾಗಿ ಬರುತ್ತಿದ್ದಳು . ಆಗಲೇ ಶುರುವಾಯಿತು ಸ್ವಾಗತ ಕೋಣೆಯಲ್ಲಿ ದಾಳಿ . ಆಕೆ ಇತರ ಆರು ಜನರೊಂದಿಗೆ ಬಾತ್ರೂಂನಲ್ಲಿ ೪೫ ನಿಮಿಷಗಳ ಕಾಲ ಬಚ್ಚಿಟ್ಟುಕೊಂಡಳು . ಆ ಮಧ್ಯೆಯೂ ಹೊರಹೋಗಲು ಯತ್ನಿಸಿದ ಕೆಲವರು , ಕಾರಿಡಾರ್ಗಳಲ್ಲಿ ಹೆಣಗಳು ಬೀಳುತ್ತಿವೆ ಅಂದರಂತೆ . ಬಳಿಕ ಹೋಟೆಲ್ ಉದ್ಯೋಗಿಗಳು ಬಂದು ಅವರನ್ನು ರಕ್ಷಿಸಿದರು . ಬಚಾವಾಗುವಾಗ ಕಾರಿಡಾರ್ಗಳಲ್ಲಿ , ಮೆಟ್ಟಿಲುಗಳಲ್ಲಿ ಶವಗಳು ಬಿದ್ದಿದ್ದವು ಅಂದಿದ್ದಾಳೆ ಆಕೆ . ತಾಜ್ ಹೋಟೇಲಿನಲ್ಲಿ ರೂಮ್ ಕಾದಿರಿಸಿಕೊಂಡು ಮುಂಬಯಿ ವಿಮಾನ ಏರಬೇಕಾಗಿದ್ದ್ ಕ್ರಿಕೆಟಿಗ ಶೇನ್ ವಾರ್ನ್ ಸಿಂಗಾಪುರದಲ್ಲೇ ತತ್ತರಿಸಿದರು . ಐನೂರು ರೂಪಾಯಿಗಳಿದ್ದ್ದ ಪರ್ಸ್ನ್ನೋ ಮೊಬೈಲ್ನ್ನೋ ಕಳೆದುಕೊಂಡರೆ ಚಡಪಡಿಸುವ ನಮಗೆ , ಪರದೇಶದಲ್ಲಿ ಸಾವಿನ ಬಾಯಿಯೊಳಗೆ ತಲೆಯಿಟ್ಟು ಬರುವ ಅನುಭವ ಎಂಥದ್ದೆಂದು ಚೆನ್ನಾಗಿ ಅರ್ಥವಾಗಬೇಕೇ ? ಆಸ್ಟ್ರೇಲಿಯಾದಲ್ಲಿ ಭಯೋತ್ಪಾದಕರಿಗೆ ನೆರವಾದ ಆರೋಪದಲ್ಲಿ ಬಂಧಿನಾಗಿದ್ದ ಹನೀಫ್ ಬಳಿಕ ಬಚಾವಾಗಿ ಬೆಂಗಳೂರಿಗೆ ಬಂದ ದಿನದ ಸಂಭ್ರಮ ನೆನಪಿಸಿಕೊಳ್ಳಿ . ಆಗ , ಇಲ್ಲಿನ ಅನಾಹುತಕಾರಿ ದೃಶ್ಯಗಳನ್ನು ನೋಡಿ , ಯಾವುದೋ ದೇಶದಲ್ಲಿ ಚಡಪಡಿಸುತ್ತಿರುವ ಒಡನಾಡಿ ಜೀವಗಳ ಚಹರೆ ನಮ್ಮ ಕಣ್ಣೆದುರು ಬಂದೀತು .
" ಅಲ್ವೇ ನೀನು ನಾನು ಇಬ್ರೂ ಗೌರ್ನಮೆಂಟ್ ಸ್ಕೂಲಲ್ಲೇ ಅಲ್ವಾ ಓದಿದ್ದು ? ಏನಾಗಿದೆ ನಮಗೆ ಇವಾಗ ? ಅದೂ ಅಲ್ದೆ ಅಷ್ಟು ದುಡ್ಡು ಮೇಲಿಂದ ಉದುರುತ್ತಾ ? ' ' ವಾದ ಮುಂದಿಟ್ಟೆ . . ಮಡದಿಯ ಮೂಗಿನ ತುದಿಯ ಕೋಪ ನಾಲಿಗೆಗೆ ಬಂತು
ಸಾಮಾನ್ಯವಾಗಿ ಬಳಸಲಾಗುವ ಇನ್ನೊಂದು ಎಸೆತ ' ಸರ್ಕಸ್ ಷಾಟ್ ' . ಚೆಂಡ ಎಸೆಯುವ ಆಟಗಾರರು ಆಯ ತಪ್ಪಿದಾಗ , ನೆಗೆದಾಗ , ಕೆಳಗೆ ಬೀಳುವಾಗ / ಅಥವಾ ಬ್ಯಾಸ್ಕೆಟ್ಗೆ ಬೆನ್ನು ಮಾಡಿರುವಾಗ , ಚೆಂಡನ್ನು ಕ್ಷಿಪ್ರವಾಗಿ ಚಿಮ್ಮಿಸಿ , ಬೀಸಿ , ಎತ್ತಿ , ಬ್ಯಾಸ್ಕೆಟ್ನತ್ತ ಬಲವಾಗಿ ಎಸೆದು ಗೋಲು ಮೂಲಕ ಅಂಕ ಗಳಿಸುವ ತಂತ್ರವಿದು .
ಸುಪ್ರಸಿದ್ಧ ಝೆನ್ ದೇವಾಲಯವೊಂದರಲ್ಲಿ ಯುವಕ ಸನ್ಯಾಸಿಯೊಬ್ಬನಿಗೆ ತೋಟವನ್ನು ನೋಡಿಕೊಳ್ಳುವ ಕೆಲಸ ಕೊದಲಾಗಿತ್ತು . ಅವನಿಗೆ ಹೂಗಳು , ಗಿಡಮರಗಳು ಎಂದರೆ ಬಹಳ ಪ್ರೀತಿ , ಅದಕ್ಕೇ ಆ ಕೆಲಸ ಕೊಟ್ಟಿದ್ದರು . ಆ ದೇವಸ್ಥಾನದ ಪಕ್ಕದಲ್ಲಿ ಇನ್ನೊಂದು ಹಳೆಯ ಪುಟ್ಟ ದೇವಸ್ಥಾನವಿತ್ತು . ಅಲ್ಲೊಬ್ಬ ವಯಸ್ಸಾದ ಝೆನ್ ಗುರು ಇದ್ದ . ಒಂದು ದಿನ ಈ ಸುಪ್ರಸಿದ್ಧ ದೇವಾ ಲಯಕ್ಕೆ ಯಾರೋ ಅತಿಥಿಗಳುಬರುವರಿದ್ದರು . ಯುವಕ ಸನ್ಯಾಸಿ ಹೆಚ್ಚು ಎಚ್ಚರಿಕೆಯಿಂದ ತೋಟದ ಕೆಲಸ ಮಾಡುತ್ತಿದ್ದ . ಕಳೆಗಳನ್ನು ಕಿತ್ತ , ತರಗೆಲೆಗಳನ್ನೆಲ್ಲ ಗುಡಿಸಿದ , ಮುಳ್ಳಿನ ಪೊದೆಗಳನ್ನು ಸವರಿದ , ಸೊಟ್ಟ ಪಟ್ಟ ಬೆಳೆದಿದ್ದ ಬಳ್ಳಿಗಳನ್ನು ನೇರ ಮಾಡಿದ … ಹೀಗೇ . ತೋಟ ಅತ್ಯಂತ ಸ್ವಚ್ಛವಾಗಿಬಿಟ್ಟಿತ್ತು . ಇದನ್ನೆಲ್ಲ ಪಕ್ಕದ ಪುಟ್ಟ ದೇವಾಲಯದ ಮುದುಕ ಸನ್ಯಾಸಿ ಕುತೂಹಲದಿಂದ ನೋಡುತ್ತಿದ್ದ . ಎರಡೂ ದೇವಾಲಯಗಳ ನಡುವೆ ಪುಟ್ಟ ಗೋಡೆ ಇತ್ತು .
ಭಾರತೀಯ ರಂಗಶಿಕ್ಷಣ ಕೇಂದ್ರವು ರಂಗಾಸಕ್ತರಿಗೆ , ವಿದ್ಯಾರ್ಥಿಗಳಿಗೆ ರಂಗಶಿಕ್ಷಣ ನೀಡುವ ಸಲುವಾಗಿ ಪ್ರಾರಂಭಿಸಲಾಗಿರುವ ಒಂದು ವರ್ಷದ ಸರ್ಟಿಫಿಕೇಟ್ ಕೋರ್ಸ್ . ಸಂಜೆ ನಡೆಯುವ ಈ ಶಾಲೆಯಲ್ಲಿ ೧೫ - ೨೦ ವಿದ್ಯಾರ್ಥಿಗಳಿರುತ್ತಾರೆ . ರಂಗಾಯಣದ ಕಲಾವಿದರೊಂದಿಗೆ ಹೊರಗಿನ ರಂಗತಜ್ಞರು , ವಿದೇಶಿ ರಂಗತಜ್ಞರು ಈ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಾ ಬಂದಿದ್ದಾರೆ .
ಹಿಂದೆಲ್ಲ ದೊಡ್ಡ ಕುಟುಂಬವಿರುತ್ತಿತ್ತು . ಆ ಕುಟುಂಬದಲ್ಲಿ ಅಣ್ಣ ತಮ್ಮಂದಿರ ಮಕ್ಕಳು . ಆ ಮಕ್ಕಳ ಗಲಾಟೆ ಮನೇಲಿ ಗಲಗಲವಿರುತಿತ್ತು . ಆಗಿನ ಕಾಲದಲ್ಲಿ ಒಂದು ಮನೆಯಲ್ಲಿ ಎರಡಕ್ಕಿಂತ ಜಾಸ್ತಿಯೇ ಮಕ್ಕಳಿರುತ್ತಿದ್ದರು . ಬರಬರುತ್ತ ( ಕಾಲಕ್ರಮೇಣ ) ಒಂದು ಅಥವ ಎರಡಕ್ಕೆ ನಿಂತಿತು . ಒಂದು ಮನೆಯ ಮಕ್ಕಳು ಅವರವರೇ ಆಡಿಕೊಳ್ಳುತ್ತಿದ್ದರು . ಬೇರೆಯವರ ಜೊತೆಬೇಕು ಎನ್ನುವುದಕ್ಕಿಂತ ಅವರವರ ಮನೆಯಲ್ಲೇ ಹೆಚ್ಚಾಗಿ ಅಣ್ಣ ತಮ್ಮ ಅಕ್ಕ ತಂಗಿಯರ ಜೊತೆ ಕಾಲಕಳೆದು , ಆಟವಾಡಿ ಸಮಯ ಕಳೆಯುತ್ತಿದ್ದರು . ಆ ಮಕ್ಕಳಿಗೆ ಸಮಯ ಹೇಗೆ ಹೋಗುತ್ತದೆಂಬ ಅರಿವೇ ಇರಲಿಲ್ಲವೇನೋ ? ? ಅದರಲ್ಲೂ ಹಳ್ಳಿಯೆಂದರೆ ಮುಗಿದೇಹೋಯಿತು . ಏಕೆಂದರೆ ಕೆರೆಯ ನೀರಿನಲ್ಲಿ , ಹೊಲಗದ್ದೆಗಳಲ್ಲಿ , ಜಾತ್ರೆಯಲ್ಲಿ , ರಾಮೋತ್ಸವದಲ್ಲಿ - ಹೀಗೆ ಅದು ಇದು ಅಂತ ಮಕ್ಕಳು ಹಿಗ್ಗುತ್ತಿದ್ದುದುಂಟು . ಆಗಿನ ಮಕ್ಕಳಿಗೆ ಆಟಿಕೆಗಳ ಬಗ್ಗೆ ಗೊತ್ತೇ ಇರಲಿಲ್ಲ . ಆದರೆ ಈಗಿನ ಪರಿಸ್ಥಿತಿ . ಈಗೆಲ್ಲ ಒಂದು ಅಥವಾ ಎರಡು ( ನಾನು ನೋಡಿರುವ ಹಾಗೆ ಒಂದೇ ) ಮಕ್ಕಳೇ ಸಾಕು . ಇರಲಿ ಜನಸಂಖ್ಯೆಯ ಪರಿಣಾಮ ಅಂತ ಅಂದುಕೊಂಡ್ರು , ಆ ಒಂಟಿ ಮಗುವಿನ ಪಾಡೇನು ? ?
ಸಲಹೆ ಉತ್ತಮವಾದುದೆಂದು ತಿಳಿದು ಎಲ್ಲ ಸದಸ್ಯರಿಗೂ ಈ ಇ - ಪುಸ್ತಕ ಜೋಡಣೆಯಲ್ಲಿ ಭಾಗವಹಿಸಬೇಕೆಂದು ಕೇಳಿಕೊಳ್ಳಲು ಇದನ್ನು ಬರೆಯುತ್ತಿರುವೆ . ನೀವು ಇದುವರೆಗೂ ಸಂಪದದಲ್ಲಿ ಓದಿದ , ಮೆಚ್ಚಿದ ಲೇಖನಗಳ URLಗಳನ್ನು ನಮಗೆ ಕೆಳಗಿನ ವಿಳಾಸಕ್ಕೆ ಕಳುಹಿಸಿಕೊಡಿ :
ಇಂತಹ ಮಾಧ್ಯಮಗಳು , ರಾಜಕಾರಣಿಗಳೇ ತುಂಬಿಕೊಂಡಿರು ವಾಗ ನಮ್ಮ ಸಮಾಜ ಗೋಲ್ಡಾ ಮೈಯರ್ ಅಂತಹ ನಾಯಕ ರನ್ನು ನಿರೀಕ್ಷಿಸಲು ಸಾಧ್ಯವೆ ?
ಮಂಗಳೂರಿನಲ್ಲಿ ಮಹಾತ್ಮ ಗಾಂಧೀಜಿಗೊಂದು ಮಂದಿರವಿದೆ ಎಂಬುದನ್ನು ಕೇಳಿದ್ದೀರಾ ? ವೀಡಿಯೋ ಸಹಿತ ವಿಶೇಷ ಲೇಖನವಿದೆ . ಖುದೀರಾಮ್ ಬೋಸ್ ನೇಣಿಗೆ ತಲೆಯೊಡ್ಡುವ ಮುನ್ನ ಕ್ಷಮಾದಾನಕ್ಕೆ ಅರ್ಜಿ ಹಾಕಿದ್ದರೇ ? ಭಾರತವು ಎಲ್ಲ ಏಳು - ಬೀಳುಗಳ ನಡುವೆ ಸೂಪರ್ ಪವರ್ ಆಗುತ್ತಿದೆಯಲ್ಲ . . . . ಹೇಗೆ ? ಬೊಗಳೆ ರಗಳೆ ಬ್ಯುರೋದ ' ಅನ್ವೇಷಿ ' ಅವರು ಇಡೀ ದೇಶವನ್ನೇ ಆಳಿದ ಘಟನೆ ಕೇಳಿದ್ದೀರಾ ? ಕಥೆ : ಪ್ಲಾಸ್ಟಿಕ್ ಧ್ವಜದ ಗುಂಗಿನಲ್ಲಿ ಸಿನಿಕತನ ಬಿಟ್ಟು ಸ್ವತಂತ್ರರು ನಾವೆಂದು ಹೆಮ್ಮೆ ಪಡೋದು ಯಾವಾಗ ? ಸ್ವತಂತ್ರ ಭಾರತದಲ್ಲಿ ರೈತರ ಪರಿಸ್ಥಿತಿ ಹೇಗಿದೆ ? ತಿಳಿಯಬೇಕೇ ? ಸ್ವಾತಂತ್ರ್ಯವಿದ್ದರೂ ಭಯೋತ್ಪಾದಕರಿಂದ ಅತಂತ್ರರಾಗಿದ್ದೇವಲ್ಲಾಯ . . . ಹೇಗೆ ? ಇವೆಲ್ಲ . . . ಅಲ್ಲ . . . ಮತ್ತಷ್ಟು ಹೂರಣಗಳೊಂದಿಗೆ ವೆಬ್ದುನಿಯಾದ ವಿಶೇಷ ಸಂಚಿಕೆ ಸಿದ್ಧವಾಗಿದೆ . ಇಲ್ಲಿ ಕ್ಲಿಕ್ ಮಾಡಿ ನೋಡಿ .
ಪ್ರಾಚೀನ ಗ್ರೀಕ್ ಮತ್ತು ರೋಮನ್ ಪುರಾಣಗಳು ಎಂಪುಸೇ [ ೬೭ ] , ಲಾಮಿಯಾ [ ೬೮ ] ಮತ್ತು ಸ್ಟ್ರಿಗಸ್ ಎಂಬ ಮೂರು ಪಿಶಾಚಿಗಳನ್ನು ಹೆಸರಿಸುತ್ತವೆ . ಕಾಲಾಂತರದಲ್ಲಿ ಮೊದಲೆರಡು ಪದಗಳು ಮಾಟಗಾರರನ್ನು ಮತ್ತು ದೆವ್ವಗಳನ್ನು ಹೆಸರಿಸಲು ಬಳಕೆಯಾದವು . ಹೆಕೆಟ್ ಎಂಬ ದೇವತೆಯ ಮಗಳಾದ ಎಂಪುಸೇ ಪಿಶಾಚಿ ಸ್ವಭಾವದ ಕಂಚಿನ ಕಾಲುಗಳನ್ನು ಹೊಂದಿದ್ದ ಜೀವಿಯಾಗಿತ್ತು . ರಕ್ತ ಕುಡಿದು ಬದುಕುತ್ತಿದ್ದ ಆಕೆ ಗಂಡಸರನ್ನು ಆಕರ್ಷಿಸಲು ಯುವತಿಯ ರೂಪ ತಾಳಿ ಅವರು ಮಲಗಿದಾಗ ಅವರ ರಕ್ತ ಕುಡಿಯುತ್ತಿದ್ದಳು . [ ೬೭ ] ಲಾಮಿಯಾ ಹಾಗೂ ಗೆಲ್ಲೌಡ್ಸ್ ಅಥವಾ ಗೆಲ್ಲೋಗಳೂ ಕೂಡಾ ಹಸುಗೂಸುಗಳ ಮೇಲೆ ಇದೇ ರೀತಿ ರಾತ್ರಿ ಅವು ಹಾಸಿಗೆ ಮೇಲೆ ಮಲಗಿದಾಗ ಆಕ್ರಮಣ ಮಾಡಿ ಅವುಗಳ ರಕ್ತ ಕುಡಿಯುತ್ತಿದ್ದವು . [ ೬೮ ] ಲಾಮಿಯಾನಂತೆ ಸ್ಟ್ರಿಗಸ್ ಕೂಡಾ ಮಕ್ಕಳ ರಕ್ತವನ್ನು ಕುಡಿಯುತ್ತಿದ್ದರೂ ಯುವಕರ ಮೇಲೂ ಸಹಾ ಆಕ್ರಮಣ ಮಾಡುತ್ತಿದ್ದಳು . ಅವರು ಕಾಗೆಗಳ ಅಥವಾ ಪಕ್ಷಿಗಳ ದೇಹವನ್ನು ಹೊಂದಿರುತ್ತಿದ್ದರೆಂದು ಸಾಮಾನ್ಯವಾಗಿ ಪ್ರಚಲಿತವಾಗಿದ್ದರೂ , ನಂತರ ರೋಮನ್ ಪುರಾಣಗಳಲ್ಲಿ ಸ್ಟ್ರಿಕ್ಸ್ ಎಂಬ ಮನುಷ್ಯರ ರಕ್ತ ಮಾಂಸ ತಿಂದು ಬದುಕುವ ನಿಶಾಚರ ಪಕ್ಷಿಯಾಗಿ ಅಳವಡಿಸಿಕೊಳ್ಳಲಾಯಿತು . [ ೬೯ ]
ನಾನು ಮೊದಲ ದಿನ ಅವಳನ್ನ ನನ್ನ ಕೈಯಲ್ಲಿ ಎತ್ತಿಕೊಂಡಗ ನನಗೆ ನನ್ನ ಮದುವೆಯ ಮೊದಲ ದಿನ ನೆನಪಾಯಿತು . ನಾವಿಬ್ಬರು ಆಗ ಅಪರಿಚಿತರು , ಆಗ ಒಟ್ಟಿಗೆ ಬಾಳೊ ಕನಸ್ಸು ಈಗ ದೂರ ಹಾಗುವ ಆಸೆ . ನನ್ನ ಹಿಂದೆ ಮಗ ಚಪ್ಪಾಳೆ ತಟ್ಟುತಿದ್ದ , ಅಪ್ಪ ಅಮ್ಮನನ್ನ ಎತ್ತಿದ್ದರು ಅಂತ , ಆ ಚಪ್ಪಾಳೆಯ ಸದ್ದು ನನ್ನ ಎದೆ ತಟ್ಟುವಂತಿತ್ತು . ಅವನ ಮುಖದಲ್ಲಿ ಇಂತಹ ಖುಷಿ ನಾ ಹಿಂದೆಂದು ನೋಡಿರಲಿಲ್ಲ . ಅವಳು ಕಣ್ಣು ಮುಚ್ಚ್ಚಿಕೊಂಡಿದ್ದಳು . ನಾನು ಅವಳನ್ನ ಬೆಡ್ ರೂಮಿನ ಬಾಗಿಲಲ್ಲಿ ಬಿಟ್ಟು ನಾ ಮನೆ ಮಹಡಿ ಮೇಲೆ ಹೊಗಿ ಕೂಳಿತೆ . . ಎರಡನೇ ದಿನ ನಾ ಅವಳನ್ನ ಕೈಯಲ್ಲಿ ಎತ್ತಿಕೊಂಡಾಗ ಅವಳು ನನ್ನ ಗಟ್ಟಿಯಾಗಿ ಹಿಡಿದು ಕೊಂಡಿದ್ದಳು ಆಗ ಅವಳ ಮುಚ್ಚಿದ ಕಣ್ಣು ನನ್ನನೆ ನೊಡುವಾಗಿತ್ತು . ನಾನು ಇತ್ತಿಚೆಗೆ ಅವಳನ್ನ ಸರಿಯಾಗಿ ನೊಡಲಿಲ್ಲ ಎಂಬ ಬಾವನೆ ನನ್ನಲ್ಲಿ ಉಂಟಾಯಿತು ಎಕೆಂದರೆ ಅವಳು ಮತ್ತಷ್ಟು ಹಗುರವಾಗಿದ್ದಳು , ನಾ ತೆಗೆದು ಕೊಟ್ಟ ಸೀರೆ ರವಕೆಯ ಕೈ ಅವಳಿಗೆ ದೋಡ್ಡದಗಿತ್ತು , ಮುಖದಲ್ಲಿ ನರೆ ಬಂದಿರುವ ಚರ್ಮ , ಕಿವಿಯತ್ತಿರುವ ಹೊಳೆಯುತ್ತಿರು ಬಿಳಿ ಕೂದಲು . ನಾಲ್ಕನೇ ದಿನ ಅವಳನ್ನ ಕೈಯಲ್ಲಿ ಎತ್ತಿಕೊಂಡಾಗ ಅವಳು ಮತ್ತಷ್ಟು ಹತ್ತಿರವಾಗಿದ್ದಳು . ಆಗ ನಾನೇನು ತಪ್ಪು ಮಾಡುತ್ತಿರುವಂತೆ ಅನಿಸಿತ್ತು . ಅವಳು ನಾನೊಗೊಸ್ಕರ ಕಳೆದ ಹತ್ತು ವರ್ಷಗಳು ನಾನು ಮತ್ತೆ ಈ ಜನ್ಮದಲ್ಲೆ ಹಿಂದಿರಿಗಿಸಲು ಅಸಾದ್ಯವೆಂಬ ಅನುಭವ . ನನ್ನ ಸುಖಕ್ಕೊ , ಕಷ್ಟಕ್ಕೊ ಸಮವಾಗಿ ಬಾಗಿಯಾದವಳು , ಈಗ ವಯಸ್ಸದಂತೆ ನಾ ಅವಳನ್ನ ಮರೆತೆ ಎಂಬ ಅನುಭವ . ಆರನೇ ದಿನ ಅವಳನ್ನ ಕೈಯಲ್ಲಿ ಎತ್ತಿಕೊಂಡಾಗ ಮತ್ತೆ ಹಳೆಯವಾನಾಗುವ ಕನಸ್ಸು . ಈ ಕನಸ್ಸನ್ನ ನಾ ಮಾಯಳಲ್ಲಿ ಹೇಳಿಲಿಲ್ಲ . ನನ್ನ ಶ್ವೇತ ದಿನದಿಂದ ದಿನಕ್ಕೆ ನಾನಗೆ ಹತ್ತಿರವಾಗ ತೊಡಗಿದಳು . ಹೀಗೆ ಎರಡು ವಾರ ಕಳೆದವು ನನ್ನವಳು ದಿನದಿಂದ ದಿನಕ್ಕೆ ತುಂಬ ಕರಗಿ ಹೊಗಿದ್ದಳು . ಆಗ ಅವಳ ನಗು ಮುಖದಲ್ಲಿರು ದುಃಖ ನನಗೆ ಅರ್ಥವಾಗಿತ್ತು . ಮತೊಂದು ವಾರ ನಾ ಹೆಚ್ಚಿನ ಸಮಯ ನನ್ನ ಮಗನೊದ್ದಿಗೆ ಕಳೆದೆ . ಮಗನ ಮಾತಿನಿಂದ ಗೊತ್ತಾಯಿತು ನಾ ಶ್ವೇತಳನ್ನ ಕೈಯಲ್ಲಿ ಎತ್ತಿಕೊಂಡು ಹೊಗುವದು ಅವನ ಜೀವನದ ಅಮುಲ್ಯವಾದ ಕ್ಷಣಗಳಲ್ಲಿ ಒಂದು ಅಂತ . ಈ ಮಾತನ್ನ ಕೇಳಿ ಅವಳು ಮಗನನ್ನ ಗಟ್ಟಿಯಾಗಿ ಹಿಡಿದುಕೊಂಡು ಅತ್ತಳು . ಅ ಕ್ಷಣ ಅವಳನ್ನೊಮ್ಮೆ ಗಟ್ಟಿಯಾಗಿ ಅಪ್ಪಿಕೊಂಡು ನನ್ನ ತಪ್ಪನ್ನ ಒಪ್ಪಿ ಅವಳನ್ನ ಸಮಾದನ ಮಾಡಬೆಕೇಂದು ಅನಿಸಿತು ಆದರೆ ಆಗ ಅಷ್ಟು ಶಕ್ತಿ ನನ್ನಲ್ಲಿ ಇರಲಿಲ್ಲ , ನನ್ನ ಮನಸ್ಸು ಬದಲಾಗುವ ಮುಂಚೆ , ಅ ಕ್ಷಣವೇ ನಾ ಎದ್ದು ಮಾಯಳ ಮನೇಗೆ ಹೋದೆ . . ಬಾಗಿಲಲ್ಲೆ ನಿಂತು ಮಾಯಳಲ್ಲಿ ಹೇಳಿದೆ ಶ್ವೇತನಿಗೆ ವಿಚ್ಚೇದನೆ ಕೊಡುವುದು ಅಸಾದ್ಯ , ಕಾರಣ ಕೇಳಿದಳು . ಎಲ್ಲದಕ್ಕೆ ಕಾರಣ ನಾನೆ , ನಮ್ಮ ದಾಂಪತ್ಯ ಜೀವನದಲ್ಲಿ ನಾ ಎಂದು ಹೆಚ್ಚಿನ ಗಮನ ಕೊಡಲಿಲ್ಲ , ನಾ ನನ್ನ ಕೇಲಸದಲ್ಲಿಯೆ ಮಗ್ನೆ ನಾಗಿದ್ದೆ . ಪ್ರೀತಿ ಇಬ್ಬರಲ್ಲಿತ್ತು ಅದರೆ ಯಾವಾಗಲು ಅದನ್ನ ಹಂಚಿ ಕೊಂಡಿರಲಿಲ್ಲ . ಅವಳು ಅನ್ನುವಷ್ಟರಲ್ಲಿ ಮಾಯ ನನ್ನ ಕಪಾಳಕ್ಕೆ ಬಾರಿಸಿದಳು . ಅವಳಿಗೆ ಎಲ್ಲದಕ್ಕೆ ಉತ್ತರ ಸಿಕ್ಕಿದಂತಿತ್ತು .
ಮಹಾರಾಣಾ ಪ್ರತಾಪ್ನ ಕುದುರೆ ಚೇತಕ್ ಹಳ್ಡಿಘಾಟಿ ಕದನದಲ್ಲಿ ಪರಾಕ್ರಮವನ್ನು ಮೆರೆದು ಸತ್ತಾಗ , ಪ್ರತಾಪ್ ಅಳುತ್ತಾನೆ ಹಾಗೂ ತನ್ನ ದೇವರನ್ನು ಪ್ರಾರ್ಥಿಸುತ್ತಾನೆ :
ಉ : ನಿಜ , ವಿಧಾನಸೌದ ಮೈಸೂರು ಕಡೆಗಿದೆ ಅಂತ ನಂಬಿಸಿ ನೈಸ್ ರಸ್ತೇಲಿ ಬಿಟ್ಟಂತಿದೆ !
ಅದೇನೆಂದರೆ , ಭಾರತ ದೇಶಕ್ಕೆ ಮೊಟ್ಟ ಮೊದಲ ಮಹಿಳಾ ರಾಷ್ಟ್ರಪತಿ ಬಂದ ವರ್ಷ ಅಂದರೆ ಸನ್ 2007ನೇ ವರ್ಷದ ಶ್ರಾವಣ ಮಾಸದ ಆಜುಬಾಜಿನಲ್ಲಿ ನನ್ನ ಮೊದಲ ಮತ್ತು ಏಕೈಕ ಬ್ಲಾಗನ್ನು ಆರಂಭಿಸಿದ್ದೆನಷ್ಟೆ . ' ದೊಡ್ಡವರು ಚಿಕ್ಕವರು ಭೇದವಿಲ್ಲದೆ ಎಲ್ಲಾ ಹುಲುಮಾನವರನ್ನೂ ಅಂತರ್ಜಾಲವೆಂಬ ಮಾಯಾಂಗಿನಿ ಆವರಿಸುತ್ತಿರುವ ಪ್ರಸಕ್ತ ಕಾಲದಲ್ಲಿ ತಮ್ಮದೇ ಒಂದು ಖಾಸಾ ಬ್ಲಾಗನ್ನು ತೆರೆಯದೇ ಹೋದವರು ಮುಲಾಜಿಲ್ಲದೆ ಔಟ್ ಡೇಟೆಡ್ ಆಗುತ್ತಾರೆಂದೂ , ಅದರಲ್ಲೂ ಮೀಡಿಯಾ ಲೋಕದವರಾಗಿಯೂ ಬ್ಲಾಗ್ ಹೊಂದದೇ ಹೋದರೆ ಕೆಲಸಕ್ಕೆ ಬಾರದವರಾಗುತ್ತಾರೆ ' ಎಂದೂ ಟಿವಿ9 ಶಿವಪ್ರಸಾದ ಪದೇ ಪದೇ ಬೆದರಿಕೆ ಒಡ್ಡದೇ ಹೋಗಿದ್ದಲ್ಲಿ ನವಿಲುಗರಿ ಗರಿಬಿಚ್ಚುತ್ತಿರಲಿಲ್ಲ ಎಂಬುದು ಐತಿಹಾಸಿಕ ಸತ್ಯ . ಕಷ್ಟಪಟ್ಟು ಬ್ಲಾಗು ಆರಂಭಿಸಿದ್ದೇನೋ ಆಯಿತು . ಅಷ್ಟೇ ಮುಚ್ಚಟೆಯಿಂದ ಒಂದೆರಡು ಬರಹಗಳನ್ನು ಪೋಸ್ಟು ಮಾಡಿದ್ದೂ ಆಯಿತು . ' ಬರಿದೆ ಬರೆದೇನು ಫಲ , ಕೇಳುವ ಸೂರಿಗಳಿಲ್ಲದೆ ' ಎಂಬಂತೆ ಬ್ಲಾಗು ಆರಂಭಿಸಿದರೆ ಸಾಲದು ಕಾಮೆಂಟುಗಳ ಒರತೆ ಇರಬೇಕು ಎಂದು ಕೆಲ ಮಿತ್ರರು ಪದೇ ಪದೇ ಛೇಡಿಸತೊಡಗಿದರು . ಹೀಗಾಗಿ ಕಂಡ ಕಂಡ ನೆಟ್ಟಿಗರನ್ನೆಲ್ಲಾ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಕಾಮೆಂಟು ಮಾಡುವಂತೆ ವಿನಂತಿಸಿಕೊಳ್ಳಲು ತೊಡಗಿದರೂ ಹೇಳಿಕೊಳ್ಳುವಂಥ ಬೆಳವಣಿಗೆ ಆಗಲಿಲ್ಲ . ಇದಕ್ಕೆ ' ನಾನು ವಿವಾದಾತ್ಮಕ ಖಾಸಾ ಸಂಗತಿಗಳನ್ನು ಬರೆಯದೇ ಇರುತ್ತಿದ್ದುದು ಒಂದು ಕಾರಣವಾಗಿದ್ದರೆ , ಪುರುಷನಾಗಿದ್ದುದು ಮತ್ತೊಂದು ಕಾರಣ ' ಎಂದು ಕೆಲವು ಹಿತೈಷಿಗಳು ನನಗೆ ಸಮಾಧಾನ ಮಾಡಲು ಯತ್ನಿಸಿದ್ದುದೂ ಉಂಟು . ಇದೇ ಸಂದರ್ಭದಲ್ಲೇ ಶರಧಿ ಎಂಬ ಬ್ಲಾಗುಗಾರ್ತಿಯ ಚೆಂದದ ಬರಹಗಳ ಬಗ್ಗೆಯೂ , ಆ ಬರಹಗಳಿಗೆ ಸುನಾಮಿಗಿಂತಲೂ ವೇಗವಾಗಿ ಅಪ್ಪಳಿಸುವ ಅಸಂಖ್ಯಾತ ಕಾಮೆಂಟುಗಳ ಬಗ್ಗೆಯೂ , ಎಣಿಸಲು ಹೊರಟರೆ ಚೀನಾ ಜನಸಂಖ್ಯೆಯನ್ನೂ ಮೀರಿಸುವ ಆ ಬ್ಲಾಗಿನ ಫಾಲೋಯರ್ ಗಳ ಬಗ್ಗೆಯೂ ನನಗೆ ಮಾಹಿತಿ ಬಂದದ್ದು . ಈ ಶರಧಿ ಎಂಬ ಬ್ಲಾಗುಗಾರ್ತಿ ಬೇರಾರೂ ಆಗಿರದೇ ಬೆಂಗಳೂರು ಕಚೇರಿಯ ನಮ್ಮ ಸಹೋದ್ಯೋಗಿ ಎಂಬ ಸತ್ಯಾಂಶ ತಿಳಿಯಲು ತಡವಾಗಲಿಲ್ಲ . ಹೀಗಾಗಿ , ಪೋಸ್ಟು ಮಾಡಿದ ಕ್ಷಣಾರ್ಧದಲ್ಲಿ ಅದನ್ನೇ ಕಾಯುತ್ತಿದ್ದವರಂತೆ 28 ಕಾಮೆಂಟುಗಳು ಅಪ್ಪಳಿಸುವಂತೆ ಬರೆಯುವ ಬ್ಲಾಗುತಂತ್ರಗಳನ್ನು ಆಕೆಯಿಂದ ಕೇಳಿಕೊಂಡಿದ್ದೂ ತಡವಾಗಲಿಲ್ಲ . ಮತ್ತು ಬಿಡುವಾದಾಗ ನನ್ನ ಬ್ಲಾಗಿಗೂ ಕೆಲವು ಕಾಮೆಂಟುಗಳನ್ನು ಹಾಕುವಂತೆಯೂ , ತಮ್ಮ ಬ್ಲಾಗುರೋಲ್ ಪಟ್ಟಿಯಲ್ಲಿ ನನ್ನ ಬ್ಲಾಗನ್ನೂ ಸೇರಿಸಿಕೊಳ್ಳುವಂತೆಯೂ ವಿನಂತಿಸಿದ್ದು ಕೂಡಾ ತಡವಾಗಲಿಲ್ಲ . ಈ ಎಲ್ಲಾ ಕಾರ್ಯಾಚರಣೆಯ ಫಲವಾಗಿ ನನ್ನ ಬ್ಲಾಗಿಗೂ ಕೆಲವು ಕಾಮೆಂಟುಗಳು ಹರಿದುಬರತೊಡಗಿದ್ದೇ ಅಲ್ಲದೆ , ಶರಧಿಯಂಥ ಶರಧಿಯು ನನ್ನ ಪೋಸ್ಟುಗಳ ಪರ್ಮನೆಂಟ್ ಕಾಮೆಂಟುಗಾರ್ತಿಯಾದಳು .
ಕುವೆಂಪು ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಗಳು ಸಿ . ಎಸ್ . ಎಲ್ . ಸಿ . ಎಂಬ ವಿಭಾಗದ ಅಡಿಯಲ್ಲಿ ಭಾರತೀಯ ಸಂಸ್ಕೃತಿ ಬಗ್ಗೆ ಪಾಸ್ಚಾತ್ಯ ದೃಷ್ಟಿಯ ಹೊರತಾಗಿ ವಿಭಿನ್ನ ದೃಷ್ಟಿಕೋನದಲ್ಲಿ ಅಧ್ಯಯನ ನಡೆಸುತ್ತಿರುವುದು ನಮ್ಮೆಲ್ಲರ ಅರಿವಿಗೆ ಬಂದಿದೆಯಷ್ಟೆ . ಈ ಪ್ರಯತ್ನವನ್ನು ನಾವೆಲ್ಲರೂ ಪ್ರೋತ್ಸಾಹಿಸಬೇಕಾದುದು , ಅಷ್ಟೇ ಅಲ್ಲ , ಅವರ ಅಧ್ಯಯನದಲ್ಲಿ ನಾವೂ ಪಾಲ್ಗೊಳ್ಳುವುದು ( ಅನಧಿಕೃತವಾಗಿ : ) ) ಅವಶ್ಯ ಎಂದು ನನ್ನ ಅನಿಸಿಕೆ . ಆ ನಿಟ್ಟಿನಲ್ಲಿ ಈ ಬರಹ .
ಕನ್ನಡಕೃತಿಗಳನ್ನೋದುವುದರ ಜೊತೆಗವು , ಚೆನ್ನಾಗಿದೆ , ಇಲ್ಲವೆಂದು ಬೇರೆಯವರಿಗೆ ಹೇಳಿದರೆ , ಕನ್ನಡಕೃತಿಗಳ ಪ್ರಚಾರ , ಪ್ರಸಾರಕ್ಕೊಳಿತೆಂದು ನನ್ನ ಭಾವನೆ .
ಮುಂಜಾನೆ ಬ್ರೆಕ್ಫಾಸ್ಟ ಮಾಡ್ತಿದ್ದೆ , ಬ್ರೆಡ್ ಟೋಸ್ಟ ಮಾಡಿದ್ಲು ಫಾಸ್ಟ ಆಗಿ ಆಗುತ್ತಲ್ಲ ಅಂತ . ನಾ ಬೇಗ ಹೊರಟಿದ್ದೆ , ಎನಾದ್ರೂ ಬೇಗ ಮಾಡು ಅಂದಿದ್ದಕ್ಕೆ ಟೋಸ್ಟ ಸಿಕ್ಕಿತ್ತು , ಬಹಳಾನೇ ಬೇಗ ಆಯ್ತು ಅಂತ ಕಾಣುತ್ತೆ , ಆಫೀಸಿಗೆ ಹೋಗಲು ಇನ್ನೂ ಸಾಕಷ್ಟು ಟೈಮು ಇತ್ತು , ಡೈನಿಂಗ ಟೇಬಲ್ ಮೇಲೆ ಕೂತು ತಿನ್ನುತ್ತ ಹಾಗೆ ಮಾತಿಗೆಳೆದೆ . . . " ರಾತ್ರಿ ಬರೋದು ಲೇಟ್ ಆಗಬಹುದು , ಪಾರ್ಟಿ ಇದೆ , ಊಟ ಅಲ್ಲೇ ಆಗುತ್ತೆ " ಅಂದೆ , " ಏನ್ ವಿಶೇಷ , ಯಾರದಾದ್ರೂ ಎಂಗೇಜಮೆಂಟು , ಮದುವೆ ಎನಾದ್ರೂ ಆಯ್ತಾ " ಅಂದ್ಲು . " ಛೇ , ಅಂಥ ದುಃಖಕರ ಸುದ್ದಿಗಳನ್ನೆಲ್ಲ ಸೆಲೆಬ್ರ್ಏಟ್ ಮಾಡೋಕಾಗಲ್ಲ ಹ ಹ ಹ , ಪ್ರೊಜೆಕ್ಟ ರಿಲೀಸ್ ಅಂದ್ರೆ ಒಂದು ಹಂತದ ಕೆಲ್ಸ ಮುಗಿದ ಖುಶಿಗೆ ಪಾರ್ಟಿ " ಅಂತ ಕಿಚಾಯಿಸಿದೆ . " ಯಾಕ್ರೀ , ಅದೆಲ್ಲ ದುಃಖಕರ ಸುದ್ದಿ ಅಂತೀರಾ " ಅಂತ ದುರುಗುಟ್ಟಿದ್ಲು , " ಮತ್ತಿನ್ನೇನೆ ಮೊನ್ನೆ ಮೊನ್ನೆ ಎಂಗೇಜಮೆಂಟಾದ ಹುಡುಗನ ಮುಖ ನೋಡಿದ್ರೆ , ಆಕಾಶಾನೇ ಕಡಿದುಕೊಂಡು ತಲೆ ಮೇಲೆ ಬಿದ್ದಿದೆಯೇನೊ ಅನ್ನೊ ಹಾಗಿರ್ತಾನೆ " . . . ಮತ್ತೊಂದು ಟೊಸ್ಟ್ ಬಾಯಿಗಿಟ್ಟೆ . . ಸ್ವಲ್ಪ ಹೊತ್ತು ಮೌನ ಮತ್ತೆ ಮಾತು ಶುರುವಾಯ್ತು . . . " ಎಂಗೇಜಮೆಂಟ್ಗೆ ಬೇರೆ ಪಾರ್ಟಿ ಇದೆ , ಸತ್ಯನಲ್ಲಿ " ಅಂದೆ , " ಸತ್ಯ , ಏನೂ ರೆಸ್ಟೊರೆಂಟಾ " ಮರುಪ್ರಶ್ನೆ ಬಂತು . " ಅಲ್ಲ ಅಲ್ಲ . . ಬಾರ್ ಆಂಡ್ ರೆಸ್ಟೊರೆಂಟ್ " ಅಂದೆ . " ಒಹೋ , ದುಃಖ ಎಲ್ಲ ಮರೆಯೋಕೆ ಅನ್ನಿ " ಅಂತಂದ್ಲು " ಹಂ . . . . ಅದೂ ಸರಿ ಆದ್ರೆ ಇಂದೂ ಇರುತ್ತೆ , ಪಾರ್ಟಿ ಅಲ್ವ , ಆದ್ರೆ ಇಂದು ಖುಶಿಯಲ್ಲಿ , ಒಟ್ಟಿನಲ್ಲಿ ಏನು ನೆಪ ಸಿಕ್ಕರೂ ಆಯ್ತು " ಅಂದೆ . " ಲೇಟು ಅಂದ್ರೆ ಎಷ್ಟೊತ್ತಿಗೆ ಬರ್ತೀರ " ಅಂದ್ಲು . " ನೋಡೋಣ ಫೋನು ಮಾಡ್ತೇನೆ " ಅಂತನ್ನುತ್ತ ಟಿಫಿನ್ನು ಮುಗಿಸಿ ಎದ್ದೆ . ಬಿಸಿ ಬಿಸಿ ಟೀ ಹೀರುತ್ತ , " ಕೊಲೀಗು ಬರ್ತಾಳಲ್ಲ ಜತೆಗೆ , ಅವಳ ಮನೆಗೆ ಬಿಡಬೇಕು , ಬೇಗ ಬರ್ತೀನಿ ಬಿಡು " ಅಂದೆ , " ಹುಡುಗೀರು ಪಾರ್ಟಿಗೆ ಬರ್ತಾರ " ಅಂದ್ಲು , " ಲೇ ಪ್ರಾಜೆಕ್ಟ ಪಾರ್ಟಿ ಅಂದ್ರೆ ಎಲ್ರೂ ಬರ್ತಾರೆ " ಅಂದೆ . ಇನ್ನೂ ಅವಳ ಪ್ರಶ್ನೆಗಳು ಮುಗಿದಿರಲಿಲ್ಲ , " ಮತ್ತೆ ಮನೆಗೆ ಹೇಗೆ ಹೋಗ್ತಾರೆ ? " . . . " ಲೇಟಾದ್ರೆ , ನಾನೀದಿನಲ್ಲ , ಎಲ್ರನ್ನೂ ಮನೆಗೆ ತಲುಪಿಸ್ತೀನಿ " ಅಂದೆ " ಒಳ್ಳೇ ನಿಮ್ಮನ್ನ ನಂಬ್ತಾರಲ್ಲ ಎಲ್ರೂ " ಅಂತ ಕೀಟಲೆಗಿಳಿದ್ಲು . . . ನಾ ದುರುಗುಟ್ಟಿ ನೋಡಿ ಹೊರಟು ನಿಂತೆ , " ನೀವು ಡ್ರಿಂಕ್ಸ ಮಾಡಿ ಟೈಟ ಆದ್ರೆ ( ಭಾರಿ ನಶೆಯೇರೊದಕ್ಕೆ ಹಾಗೆ ಟೈಟಾಗೋದು ಅಂತಾರೆ ) " ಅಂದ್ಲು , " ಅದಾಗಲ್ಲ ಬಿಡು " ಅಂದೆ . " ರೀ ರೀ ಪ್ಲೀಜ್ ಒಂದು ಸಾರಿ ಡ್ರಿಂಕ್ಸ್ ಮಾಡಿ ಟೈಟಾಗಿ ಬನ್ರಿ " ಅಂದ್ಲು . ಅಯ್ಯೋ ಇದೊಳ್ಳೆ ರಗಳೆ ಆಯ್ತಲ್ಲ , ಎಲ್ರೂ ಕುಡೀದೇ ಗಂಡ ಮನೆಗೆ ಬರ್ಲಿ ಅಂದ್ರೆ ಹೋಗೀ ಹೋಗೀ ಇವಳು ಬರೀ ಕುಡಿದಲ್ಲ , ಟೈಟಾಗಿ ಬನ್ರೀ ಅಂತೀದಾಳಲ್ಲ . " ಯಾಕೇ ನಿಂಗೆ ಇಂಥ ದುರ್ಬುಧ್ಧಿ ಬಂತು " ಅಂದ್ರೆ ನಗುತ್ತ " ಏನಿಲ್ಲ ಕುಡಿದ್ರೆ ಎಲ್ರೂ ನಿಜ ಹೇಳ್ತಾರಂತೆ , ನಿಮಗೆಷ್ಟು ಗರ್ಲಫ್ರೆಂಡ್ಸು , ಅವರ ಹೆಸರೇನು , ಎಲ್ಲ ಬಯೊಡಾಟ ಹೊರಹಾಕಿಸಬಹುದು ಅಂತಾ . . . " ಅಂತಿದ್ದಂಗೆ " ತರಲೆ " ಅಂತ ಬಯ್ದು ಹೊರಬಿದ್ದೆ . . . ಅದೇ ಯೋಚಿಸುತ್ತ ಅಫೀಸಿಗೆ ನಡೆದೆ , ಮದುವೆಗೆ ಮುನ್ನ ಹುಡುಗ ಇಂಜನೀಯರು ಅಂತಿದ್ದಂಗೆ ಯಾರೋ ಡ್ರಿಂಕ್ಸ ಮಾಡೇ ಮಾಡ್ತಾರೆ ಅಂತ ಇವಳ ಕಿವಿಯೂದಿದ್ದರು , ಇವಳೊ ನಾ ಮದುವೆಯಾಗಲ್ಲ ಹುಡುಗ ಕುಡಿತಾನಂತೆ ಅಂತ ರಚ್ಚೆ ಹಿಡಿದಿದ್ಲಂತೆ , ಅವಳಿಗೇನೊ ಗೊತ್ತಿತ್ತು ನಾ ಸುಪಾರಿ ತಿನ್ನಲೂ ಹಿಂದೆ ಮುಂದೆ ನೋಡ್ತೀನಿ ಅಂತ , ಹಾಗೂ ಹೀಗೂ ಇವಳಪ್ಪ , ಅದೇ ನಮ್ಮ ಮಾವ , ಈಗ ಯಾರು ಡ್ರಿಂಕ್ಸ್ ಮಾಡಲ್ಲ , ಎಲ್ಲ ಸೋಷಿಯಲ್ಲಾಗಿ ಪಾರ್ಟಿಗಳಲ್ಲಿ ಮಾಡ್ತಾರೆ , ಅದಕ್ಯಾಕೆ ಅಷ್ಟು ಯೊಚಿಸ್ತೀಯಾ ಅಂತ ಸಮಾಧಾನಿಸಿದಾಗಲೇ ಒಪ್ಪಿದ್ದಂತೆ , ಹೀಗಿದ್ದವಳು ಇಂದು ಟೈಟಾಗಿ ಬನ್ರೀ ಪ್ಲೀಜ ಅಂದ್ರೆ ಏನ್ ಕಥೆ ಅಂತೀನಿ . . . ಇವಳಿಗೆ ಇಂದು ಶಾಕ್ ಕೊಡಲೇ ಬೇಕು ಅಂತ ತೀರ್ಮಾನಿಸಿದೆ . ಕೊಲೀಗಗೆ ಹೇಳಿದ್ರೆ , " ಒಹ್ , ಗ್ರೇಟ್ ಈಗ್ಲೆ ಸತ್ಯಾಜಗೆ ( ಬಾರ್ ) ಹೊರಡೋಣ್ವ " ಅಂದ , ನಾ ನಕ್ಕೆ , " ಮತ್ತಿನ್ನೇನು " ಅಂದ " ಎನಿಲ್ಲ ಸುಮ್ನೆ ಶಾಕ ಕೊಡಬೇಕು . . ಕರೆಂಟ ಇಲ್ದೇ " ಅಂದೆ " ಗೊತ್ತಾಯ್ತು ಬಿಡು , ಓಕೇಜ ನೊ ಪ್ರಾಬ್ಲಮ್ಸ " ಅಂದ . ಪಾರ್ಟಿಗೆ ಹೋಗಿ ಕೂತದ್ದಾಯ್ತು , ಒಂದು ರೌಂಡು , ಎರಡು , ಮೂರು . . . ಅಷ್ಟರಲ್ಲಿ ನಾನೂ ಎರಡು ಸ್ಪ್ರೈಟ್ ( ಕೂಲಡ್ರಿಂಕ್ಸ್ ) ಖಾಲಿ ಮಾಡಿದ್ದೆ , ಲಾಸ್ಟ ಲಾಸ್ಟ ಅನ್ನುತ್ತ ನಾಲ್ಕು ಐದು ಆಯ್ತು . . . ಈ ದೊಡ್ಡ ದೊಡ್ಡ ಹೊಟೆಲುಗಳಲ್ಲಿರುವ ಮೆನು ನನಗಂತೂ ಅರ್ಥ ಆಗಲ್ಲ , ಅದ್ಯಾವ ಹೆಸರಿನ ತಿಂಡಿಗಳಿರುತ್ತವೊ ದೇವರ್ಏ ಬಲ್ಲ , ಅಂತೂ ಎರಡು ರೋಟಿ , ಮೊಸರನ್ನ , ಮುಗಿಸಿ ಮೇಲೆದ್ದೆ . ಶಾಕ ಕೊಡಬೇಕು ಕರೆಂಟು ಇಲ್ದೇ ಅಂದಿದ್ದೆನಲ್ಲ , ಅದಕ್ಕೇ ಪೂಜಾರಿ ತೀರ್ಥ ಪ್ರೋಕ್ಷಣೆ ಮಾಡುವ ಹಾಗೆ ವಿಸ್ಕಿನೊ ರಮ್ಮೋ ಯಾರಿಗೆ ಗೊತ್ತು , ತೀರ್ಥ ಶರ್ಟಿಗೆ ಸಿಂಪಡಿಸಿದರು , ಘಂಮ್ಮೆಂದು ವಾಸನೆ ಬಂತು , ವಾಸನೆ ಹೋಗದಂತೆ ಮೇಲೆ ಜಾಕೆಟ್ಟು ಹಾಕಿಕೊಂಡು , ಬಾಯಿಗೊಂದು ಪಾನ್ ( ಬೀಡ , ಎಲೆ ಅಡಿಕೆ ) ಹಾಕಿ , ಕುಡಿದು ಮರೆಮಾಚುವವರಂತೆ ತಯ್ಯಾರಾದೆ . ಟೆಸ್ಟ ಮಾಡೋಣಾಂತ , ನಾನೆಂದೂ ಕುಡಿಯಲಿಕ್ಕಿಲ್ಲ ಎನ್ನುವ ಕೊಲೀಗ ಒಬ್ಬರಿದ್ದಾರೆ ಅವರ ಮುಂದೆ ಹೋಗಿ ನಿಂತೆ , " ಒಹ್ ಏನಿದು ನೀನೂ ಇವತ್ತು ಡ್ರಿಂಕ್ಸ ಮಾಡೀದೀಯಾ ? " ಅಂತತಿದ್ದಂಗೆ ಅವಳೂ ಅನುಮಾನಿಸಿದಳೆಂದರೆ , ತಯ್ಯಾರಿ ಸರಿಯಾಗಿದೆ ಅಂತಾಯಿತು . . . ಮನೆಯ ದಾರಿ ಹಿಡಿದೆ . ಮನೆ ತಲುಪುತ್ತಿದ್ದಂತೆ ಕಣ್ಣು ತೀಡಿ ಕೆಂಪು ಮಾಡಿಕೊಂಡು , ಗೇಟ್ ತೆರೆಯುತ್ತ ದೊಡ್ಡ ಸದ್ದು ಮಾಡಿದೆ , ಕುಡಿದರೆ ಹಾಗೆ ಏನೂ ಕಾಣಲ್ಲವಲ್ಲ ಹಾಗೆ . . . ನಟನೆ ಮನೆ ಹೊರಗಿನಿಂದಲೇ ಶುರುವಾಯ್ತು . . ಮನೆಯಲ್ಲಿನ ಲೈಟು ಉರಿಯಿತು , ಅವಳು ಕೇಳಿಸಿಕೊಂಡಿರಬೇಕು , ಹೊರಗೆ ಬಂದ್ಲು , ಬೈಕು ಅಡ್ಡಾದಿಡ್ಡಿಯಾಗಿ ನಿಲ್ಲಿಸಿದೆ , ಸರಿಯಾಗಿ ನಿಲ್ಲಿಸಿದರೆ ಹೇಗೆ , ಅವಳಿಗೆ ಅನುಮಾನ ಬರಬೇಕಲ್ಲ . ಮನೆಯೊಳಗೆ ನಡೆದೆ ಹಿಂಬಾಲಿಸಿದಳು , ಬಾಗಿಲು ತೆರೆಯಲು ಹಿಡಿದೆಳೆಯತೊಡಗಿದೆ . . . " ರೀ ನೂಕಿ " ಅಂದ್ಲು " ಒಹ್ ಇದು ಮನೆ ಅಲ್ವ , ಪುಷ್ ( ನೂಕುವ ) ಡೋರು ಆಫೀಸು ಪುಲ್ ( ಎಳೆಯುವ ) ಡೋರು " ಅಂದೆ ನಗುತ್ತ " ಯಾಕ್ರೀ ಏನಾಯ್ತು ನಿಮ್ಗೆ " ಅನ್ನುತ್ತ ಬಾಗಿಲು ನೂಕಿ ಮನೆಯೊಳಗೆ ಬಂದ್ಲು , ಈಗ ಅನುಮಾನ ಬಂದಾಗಿತ್ತು . ನಿಲ್ಲಲಾಗದವರಂತೆ ಕುಸಿದು ಸೋಫಾದ ಮೇಲೆ ಕುಳಿತೆ , ಅವಳು ಹತ್ತಿರ ಬರುತ್ತಿದ್ದಂತೆ ಜಾಕೆಟ್ಟು ತೆಗೆದೆ , ಸುವಾಸನೆ ಹರಡಿತು , ಪಾನು ತಿಂದು ಕೆಂಪಾಗಿದ್ದ ಬಾಯಲ್ಲಿ ಮೂವತ್ತೆರಡೂ ಕಾಣುವಂತೆ ಹಲ್ಲು ಕಿರಿದೆ . . . ಮೂಗು ಮುಚ್ಚಿಕೊಂಡು ದೂರ ಸರಿದು ಕೂತಳು , ಅವಳ ಮುಖ ನೋಡಬೇಕಿತ್ತು ಆಗ , ಯಾಕಾದ್ರೂ ಮುಂಜಾನೆ ಕುಡಿದು ಟೈಟಾಗುವಂತೆ ಹೇಳಿದೆನೋ ಅಂತ ಯೋಚಿಸುತ್ತಿರಬೇಕು . ನಾ ಮತ್ತೆ ಶುರುವಿಟ್ಟುಕೊಂಡೆ " ಊಟ ಆಯ್ತಾ ಡಾರ್ಲಿಂಗ ! ! ! " ಅಂದೆ ಜೀವನದಲ್ಲಿ ಮೊದಲ ಬಾರಿಗೆ ಡಾರ್ಲಿಂಗ ಅಂದಿರಬೇಕು , ಲೇ , ತಗಡು , ತರಲೇ , ತುಂಟಿ ಅಂತಾ ಕರೆಯೋನು ಈವತ್ತು ಸ್ಪೇಶಲ್ ಎಫೆಕ್ಟ ಕೊಟ್ಟಿದ್ದೆ . ಈಗಂತೂ ಅವಳಿಗೆ ಪಕ್ಕಾ ಖಾತ್ರಿಯಾಯ್ತು , ನಶೆಯೇರಿರಬೇಕೆಂದು . ಉತ್ತರ ಬರಲಿಲ್ಲ , ಬರುವುದಿಲ್ಲವೆಂದೂ ಗೊತ್ತಿತ್ತು . " ಡ್ರಿಂಕ್ಸ ಮಾಡೀದೀರಾ ತಾನೆ " ಅಂದ್ಲು , ಹಾಗೇ ಒಪ್ಪಿಬಿಟ್ಟರೆ ಹೇಗೆ , ಅದಕ್ಕೆ " ಓ ಇಲ್ಲಪ್ಪಾ " ಅಂದೆ , " ಮತ್ತೇನು ಘಮ ಘಮ ಅಂತೀದೀರಲ್ಲ " ಅಂದ್ಲು . " ಪಾರ್ಟಿ ಇದ್ದದ್ದು ಬಾರ್ ಆಂಡ್ ರೆಸ್ಟೊರಂಟ ಅಲ್ವ ಅದಕ್ಕೆ . . ಹೀ ಹೀ ಹೀಹ್ ಹೀ " ಮತ್ತೆ ಹಲ್ಲು ಕಿರಿದೆ , " ಯಾಕ್ರೀ ಸುಳ್ಳು ಹೇಳ್ತೀರಾ ನಿಲ್ಲೊಕಾಗ್ತಾ ಇಲ್ಲ ನಿಮ್ಗೆ " ಅಂದ್ಲು ಸುಮ್ನೇ ವಾದ ಮಾಡುವರ ಹಾಗೆ " ನನಗೆ ನಿಲ್ಲೋಕೆ ಆಗ್ತಿಲ್ವಾ , ನನ್ನ ಕಾಲ ಮೇಲೆ ನಾ ನಿಂತ್ಕೊಂಡಿದೀನಿ , ಯಾರಿಗೂ ಭಾರ ಆಗಿಲ್ಲ . . . " ಅಂತೇನೇನೋ ಬಡಬಡಿಸಿದೆ . . . " ನನ್ನಾಣೆಗೂ . . . " ಅಂದ್ಲು " ಇದ್ಕೆಲ್ಲ ಆಣೆ ಯಾಕೆ " ಅಂತ ಮತ್ತಷ್ಟು ವಾದವಿಟ್ಟೆ . ಅವಳೇನೂ ಮಾತಾಡದೇ ಮೌನವಾಗಿ ಕೂತೊಡನೆ ನಿಜ ಹೇಳುವರ ಹಾಗೆ ಮೆಲ್ಲಗೆ ಉಲಿಯತೊಡಗಿದೆ . " ಸ್ವಲ್ಪ ಮಾತ್ರ . . . ಜಾಸ್ತಿ ಇಲ್ಲ , ಫಸ್ಟ್ ಟೈಮ ಅಲ್ವಾ ಜಾಸ್ತಿ ಕಿಕ್ಕು ( ನಶೆ ) ಕೊಟ್ಟಿದ್ದೆ ಐ ಆಮ್ ಓಕೇ . . . ಓಕೆ " ಅಂತ ಇಂಗ್ಲೀಷನಲ್ಲೂ ಹೇಳಿದೆ . ಕುಡಿದಾಗ ಇಂಗ್ಲೀಷು ಜಾಸ್ತಿ ಬರುತ್ತೆ ಅಂತಾರಲ್ಲ ಅದಕ್ಕೆ . . . . ಹಾಗೆ ವಾದ ಸಮರ್ಥಿಸಿಕೊಳ್ಳಲು . . . " ನೀನೇ ಹೇಳಿದೆಯಲ್ಲ ಮುಂಜಾನೆ ಅದಕ್ಕೆ . . ಯು ಟೋಲ್ಡ್ ಮೀ . . . " ಅಂದು ಸುಮ್ಮನಾದೆ . " ನಾನ್ ಸುಮ್ನೇ ಜೋಕಿಗೆ ಹೇಳಿದ್ದು , ಹೀಗಾಗತ್ತೆ ಅಂತ ಗೊತ್ತಿರಲಿಲ್ಲ . . " ಅನ್ನುತ್ತ ತಲೆಗೆ ಕೈ ಹಿಡಿದುಕೊಂಡು ಕೂತ್ಲು . . . ಈಗ ಒಂದು ಭಾಶಣ ಕೊಡಬಹುದು ಅಂತ ಅನ್ಕೊಂಡು " ಕುಡಿಯೊದು ತಪ್ಪಲ್ಲ , ಯಾಕೆ ತಪ್ಪು ಅಂತೀನಿ , ಕುಡಿದ್ರೆ ದುಡ್ಡು ಸರ್ಕಾರಕ್ಕೆ ಹೋಗುತ್ತೆ ಅದರಿಂದ ದೇಶ ಉಧ್ಧಾರ ಆಗ್ತಿದೆ , ಮಲ್ಯ ಅಂಕಲ್ಲು ( ಅದ್ಯಾವಾಗ ನಮ್ಮ ಅಂಕಲ್ ಆದ್ರೊ ) , ಗ್ರೇಟ್ ಅಂಕಲ್ಲು ! ! ! ಗಾಂಧಿಜೀ ಸಾಮಾನುಗಳನ್ನು ಕೊಂಡು ತಂದರಲ್ಲ ದುಡ್ಡು ಎಲ್ಲಿಂದ ಬಂತು . . . ( ಮದ್ಯದ ಬಿಜಿನೆಸ್ ಮಾಡುವ ಮಲ್ಯ , ಇತ್ತೀಚೆಗೆ ಗಾಂಧೀಜಿಯವರ ಸಾಮಾನುಗಳನ್ನು ಹರಾಜಿನಲ್ಲಿ ಕೊಂಡು ತಂದರು ) ದೇಶ ಪ್ರೇಮ ನಮ್ದು " ಅಂದು " ಜೈ ಕರ್ನಾಟಕ್ ಮಾತೆ , ವಂದೇಮಾತರಂ , ಟಿಪ್ಪುಸುಲ್ತಾನ " ಅಂತ ರಂಗಾಯಣ ರಘುರವರ ಫಿಲ್ಮ್ ಡೈಲಾಗೂ ಹಾಕಿದೆ . . . ಅಂತೂ ಒಳ್ಳೆ ಸೀನು ಮಾಡಿಟ್ಟೆ . ಈಗ ವಾತಾವರಣ ರಂಗೇರಿತ್ತು , ಅವಳ ನೋಡಿದ್ರೆ ಎಲ್ಲ ಹೇಳಿಬಿಡೊಣ ಅನ್ನಿಸುತ್ತಿತ್ತು , ಆದರೂ ಮತ್ತೆ ಮುಂದುವರೆಸಿದೆ , " ಡಾರ್ಲಿಂಗ , ಗರ್ಲಫ್ರೆಂಡ್ಸ ಎಣಿಸೋಣ ಓಕೇ . . . " ಅಂದು . . . " ಒಂದು ಎರಡು ನಾಲ್ಕು ( ಕುಡಿದಾಗ ಎಣಿಕೇನು ತಪ್ಪುತ್ತಲ್ಲ ಅದಕ್ಕೆ . . ಎರಡು ಆದ ಮೇಲೆ ಸೀದಾ ನಾಲ್ಕು ) " ಅಂತ ಕೈ ಬೆರಳಲ್ಲಿ ಎಣಿಸತೊಡಗಿದೆ . . . " ಒಹ ಬಹಳ ಜನ ಇದಾರೆ , ನನ್ನ ಬೆರಳು ಸಾಕಗ್ತಿಲ್ಲ , ನಿನ್ನ ಬೆರಳೂ ಕೊಡು " ಅನ್ನುತ್ತ ಅವಳತ್ತ ಮುಂದುವರೆದೆ , " ಹತ್ತಿರ ಬಂದ್ರೆ ನೋಡಿ " ಅಂತ ಮತ್ತಷ್ಟೂ ದೂರ ಸರಿದಳು . " ನಿಮ್ಗೆ ಜೋಕು ಮಾಡೊದು ಅರ್ಥ ಆಗಲ್ವಾ ನಾ ಸುಮ್ನೆ ಹೇಳಿದ್ದು , ನಿಜವಾಗ್ಲೂ ಮಾಡಿಬಿಡೊದಾ . . " ಅನ್ನುತ್ತ ಬೆಡ್ರೂಮಿಗೆ ಹೊರಟಳು . . . " ಒನ್ ಸೆಕೆಂಡ್ . . . ಕೇಳಿಲ್ಲಿ . . . ನೀ ಹೇಳಿದ ಮೇಲೆ ಹೇಗೆ ಮಾಡದಿರಲಿ " . . . . " ಐ ಲವ್ಸ್ ಯು " ಅಂತ ಪ್ರಕಾಶ ರಾಜ್ ( ರೈ ) ಅವರ ಫಿಲ್ಮ ಡೈಲಾಗೂ ಎಸೆದೆ . . . . ಬೆಡ್ರೂಮಿನ ಬಾಗಿಲು ದಢ್ ಅಂತ ಸದ್ದಿನೊಂದಿಗೆ ಹಾಕಿದಳು . ಪ್ಲಾನು ಚೆನ್ನಾಗಿ ಕಾರ್ಯಗತವಾಗಿತ್ತು . . . ಸ್ವಲ್ಪ ಹೊತ್ತು ಯಾವುದೊ ಹಳೆ ಚಿತ್ರ ಗೀತೆಗಳ ಗುನುಗುನಿಸುತ್ತಿದ್ದೆ , " ಸಾಕು ಅಲ್ಲೆ ಮಲಗಿ ಇನ್ನ , ಅಕ್ಕಪಕ್ಕ ಏನು ಅನ್ಕೊತಾರೆ , ಜಾಸ್ತಿ ಗಲಾಟೆ ಮಾಡಬೇಡಿ " ಅಂತಂದ್ಲು ಅಷ್ಟೇನೂ ಜೋರಾಗಿ ಸದ್ದು ಮಾಡುತ್ತಿರಲಿಲ್ಲ ಬಿಡಿ ಆದರೂ ಅವಳು ಸುಮ್ಮನಾಗಿಸಲು ಹಾಗೆ ಹೇಳಿದ್ದು . . . " ಯಾರು ಏನಂತಾರೆ , ನಮ್ಮ ಮನೆ ನಾ ಹಾಡ್ತಿದೀನಿ , ಯಾರ್ ಕೇಳ್ತಾರೆ ಈಗ್ಲೆ ಬಾಗಿಲು ತೆಗೆದು ಹೇಳಿ ಬರ್ತೀನಿ . ಧೈರ್ಯ ಇದ್ರೆ ಯಾರಾದ್ರೂ ಬರ್ಲಿ " ಅಂತ ಬಾಗಿಲೆಡೆಗೆ ನಡೆದ ಹಾಗೆ ಮಾಡಿದೆ . . ಅಯ್ಯೋ ಇನ್ನು ದೊಡ್ಡ ರಾಧ್ಧಂತ ಮಾಡಿಬಿಡುತ್ತೆ ಇದು , ಅಂತ ಹೊರಬಂದು ತಡೆದಳು , ಮತ್ತೆ ಅವಳ ಹೊರಗೆ ಕರೆತರುವಲ್ಲಿ ಸಫಲನಾದೆ . " ಮಲ್ಕೊಳ್ಳಿ ಇನ್ನ ಸಾಕು ನಾಳೆ ಮಾತಾಡೋಣ " ಅಂತಿದ್ದಂಗೆ " ಈಗ್ಲೆ ಮಾತಾಡೊಣ , ರಾತ್ರಿ ಎಲ್ಲ ಟೈಮಿದೆ . . . ಕೂಲ್ ಡ್ರಿಂಕ್ಸ ಎನಾದ್ರೂ ಇದೆನಾ " ಅಂತ ಫ್ರಿಡ್ಜ್ ತಡಕಾಡಲು ಹೋದೆ " ಕೂಲ್ ಡ್ರಿಂಕ್ಸ ಯಾಕೆ ಆ ಹಾಳು ಹಾಟ್ ಡ್ರಿಂಕ್ಸೇ ತುಗೊಂಬನ್ನಿ " ಅಂತ ಬಯ್ಯುತ್ತ ಒಳಗೆ ಹೋಗಿ ತಲೆದಿಂಬೂ ಒಂದು ಹೊದಿಕೆ ಎಸೆದು ಬಾಗಿಲು ಕುಕ್ಕಿಕೊಂಡ್ಲು . . . " ಲೇ ಡಾರ್ಲಿಂಗ . . " ಅಂತ ಏನೋ ಹೇಳ ಹೋದ್ರೆ . . " ಈವತ್ತು ಸೋಫಾನೆ ಗತಿ , ಎನೂ ಕೇಳೊದಿಲ್ಲ , ಸೊಫಾನೆ ನಿಮ್ಮ ಡಾರ್ಲಿಂಗ್ ಹೋಗೀ " ಅಂತ ಒಳಗಿಂದಲೇ ರೇಗಿದ್ಲು . . . ಇನ್ನು ಹೇಳದಿದ್ರೆ ಸೊಫಾನೇ ಗತಿ ಅನ್ನೊದು ಗೊತ್ತಾದ ಮೇಲೆ , ಹೇಳೊದು ವಾಸಿ ಅವಳ ಗೊಳು ಹೊಯ್ದುಕೊಂಡಿದ್ದು ಸಾಕಿನ್ನು , ಅಂದು ಬಾಗಿಲು ತಟ್ಟಿದೆ , " ರೀ ಸುಮ್ನೆ ಮಲಗ್ತೀರಾ ಇಲ್ಲ ಅತ್ತೆಗೆ ಫೊನು ಮಾಡ್ತೀನಿ ನೋಡಿ " ಅಂತ ಹೆದರಿಸಿದ್ಲು . ಅಮ್ಮನಿಗೆ ಗೊತ್ತಾದ್ರೆ ಅಷ್ಟೆ ನನ್ನ ಕಥೆ . . . ಅನ್ನುತ್ತ , ಹೇಗೆ ಅವಳ ಹೊರಗೆ ಕರೆಯುವುದು ಅಂತ ಯೊಚಿಸಿ ಅವಳ ಬಾಣ ಅವಳಿಗೇ ತಿರುಗಿಸಿದೆ , " ಅಮ್ಮನಿಗೆ ಫೊನು ಮಾಡ್ತೀಯಾ , ನಿಮ್ಮ ಅಪ್ಪನಿಗೆ ಫೋನು ಮಾಡಿ ತರಾಟೆಗೆ ತುಗೊತೀನೀ ತಾಳು , ಮೊಬೈಲು ಎಲ್ಲಿ ಸಿಕ್ತಾ ಇಲ್ಲ " ಅಂತ ಮೊಬೈಲು ಹುಡುಕುವವರ ಹಾಗೆ ಮಾಡಿದೆ , ಎಲ್ಲಿ ಫೋನು ಮಾಡಿ ಬಿಡ್ತೀನೊ ಅಂತ . . . ಓಡಿ ಬಂದು ಬಾಗಿಲು ತೆರೆದ್ಲು . ಬಹಳ ಹೆದರಿದ್ಲು ಅನಿಸತ್ತೆ , ಅವಳ ಮುಖ ನೋಡಿದ್ರೆ . . . ನನಗೆ ನಗು ತಡೆಯಲಾಗಲಿಲ್ಲ , ಹೊಟ್ಟೆ ಹಿಡಿದು ಬಿದ್ದು ಬಿದ್ದು ನಗತೊಡಗಿದೆ . . . ಮತ್ತಿನ್ನೇನಾಯ್ತಪ್ಪ ಇದಕ್ಕೆ ಅಂತ ಅವಳು ಯೋಚಿಸುತ್ತಿರಬೇಕು . . . ಗೊತ್ತಾಯ್ತು ಅವಳಿಗೆ . . " ನೀವ್ ಡ್ರಿಂಕ್ಸ ಮಾಡಿಲ್ಲ ತಾನೆ , ಸುಳ್ಳು ಹೇಳ್ತೀರಾ . . . ನನ್ನ ಗೊಳಾಡಿಸ್ತೀರಾ ! ! ! " ಅನ್ನುತ್ತ ಕೈಗೆ ಸಿಕ್ಕ ತಲೆದಿಂಬು ತೆಗೆದುಕೊಂಡು ಅಟ್ಟಿಸಿಕೊಂಡು ಬಂದು ಮನೆ ತುಂಬ ಓಡಾಡಿಸಿ ಕೊಟ್ಲು . . . ಓಡಾಡಿ ಓಡಾಡಿ ಸುಸ್ತಾಗಿ ಸೊಫಾದ ಮೇಲೆ ಕುಳಿತೆ , ತಲೆದಿಂಬು ಕಸಿದು ಬೀಸಾಡಿದೆ , ಇನ್ನೂ ಬರಿಗಯ್ಯಿಂದ ಬಡಿಯುತ್ತಿದ್ಲು , ಸ್ವಲ್ಪ ಸಮಯ ನಂತರ ಸುಮ್ಮನಾದ್ಲು , ಅವಳ ಕೈ ಬೆರೆಳು ಹಿಡಿದು ಗರ್ಲಫ್ರೆಂಡ್ಸ ಎಣಿಸೊಣ ಬಾ ಅಂದೆ . . . ಇನ್ನೊಂದು ಕೊಟ್ಲು . . . ಏಳು ಮೊದಲು ಡ್ರೆಸ್ ಚೇಂಜ್ ಮಾಡ್ತೀನಿ ಅಂತ ಎದ್ದು ಮುಖ ತೊಳೆಯಲು ನಡೆದೆ . . . ಮೊದಲು ಆ ಶರ್ಟ್ ತೆಗೆದು ನೀರಲ್ಲಿ ಹಾಕಿ ಅಂತ ತಾಕೀತು ಮಾಡಿದ್ಲು . " ಹಾಟ ಡ್ರಿಂಕ್ಸ ಸಿಗುತ್ತಾ " ಅಂದೆ " ರೀ . . . " ಅಂತ ಗುರಾಯಿಸಿದ್ಲು , " ಲೇ ಹಾಟ್ ಟೀ ಕೇಳಿದ್ದು ಓಡಾಡಿ ಸುಸ್ತಾಗಿದೆ ಅದ್ಕೆ " ಅಂದೆ , ಖುಶಿ ಖುಶಿಯಾಗಿ ಪಾಕಶಾಲೆಗೆ ಓಡಿದ್ಲು . . . ಮುಖ ತೊಳೆದು ಟೀ ಕುಡಿದು ಸೋಫಾದ ಮೇಲೆ ಕುಳಿತೆ . . . ಬಂದು ಎದೆಗಾತು ಅಂಟಿಕೊಂಡು ಕೂತ್ಲು , " ಏನು ಇಷ್ಟೊತ್ತು ಹತ್ತಿರಾನೆ ಬರ್ತಿರಲಿಲ್ಲ " ಅಂದ್ರೆ ಇನ್ನಷ್ಟು ಹತ್ತಿರ ಬಂದ್ಲು , ನಾ ಮುಸಿ ಮುಸಿ ನಗ್ತಿದ್ದೆ , ಇಷ್ಟೊತ್ತು ಆಗಿದ್ದು ಮರು ಮೆಲಕು ಹಾಕುತ್ತ . . . " ನಗ್ತೀರಾ . . . ಬೆಕ್ಕಿಗೆ ಆಟ ಇಲಿಗೆ ಪ್ರಾಣ ಸಂಕಟ ಅಂತಾರಲ್ಲ ಹಾಗಾಯ್ತು , ಎಷ್ಟು ಬೇಜಾರಾಗಿತ್ತು ಗೊತ್ತಾ " ಅಂದ್ಲು " ಸೊರಿ . . ಸೊರಿ . . ಸುಮ್ನೆ ತಮಾಶೆಗೆ ಕಾಡಿಸೋಣ ಅಂತ ಹಾಗೆ ಮಾಡಿದೆ " ಅಂದೆ " ನಿಮ್ಗೆ ಎಲ್ಲ ತಮಾಷೇನೆ " ಅಂತನ್ನುತ್ತ ಇನ್ನೊಂದು ಗುದ್ದು ಕೊಟ್ಲು , ತರಲೆ ಮತ್ತೆ ಶುರುವಾಯ್ತು " ರೀ ಡ್ರಿಂಕ್ಸ್ ಟೇಸ್ಟ ಹೇಗಿರುತ್ತೆ " ಅಂತ ಕೇಳಿದ್ಲು " ಅಯ್ಯೊ ಒಳ್ಳೆ ನನ್ನ ಕೇಳ್ತಿದೀಯಲ್ಲ , ಒಂದು ಸಾರೀನು ಒಂದು ಹನಿ ಕೂಡ ಟೇಸ್ಟ ನೋಡಿಲ್ಲ , ಏನೋ ಓಂಥರಾ ಹುಳಿ ಒಗರು ಇದ್ದಂಗೆ ಇರ್ತದಂತೆ ಅಂತಾರೆ " . . . ಅಂದೆ " ಒಂದು ಸಾರಿ ಟೇಸ್ಟ ನೋಡ್ಬೇಕ್ರಿ " ಅಂದ್ಲು . . . ಇಷ್ಟೊತ್ತು ನನ್ನ ಬಯ್ದವಳು ಈಗ ತಾನೇ ಟೇಸ್ಟ ನೋಡ್ಬೇಕು ಅಂತಾಳೆ , ಅರ್ಥಾನೇ ಆಗಲ್ಲ ಇವಳು . . . " ಹೂಂ ಒಂದು ಬಾಟಲ್ಲು ತರ್ತೀನಿ , ಇಬ್ರೂ ಕುಡಿದು ಟೈಟಾಗಿ ಬಿಡೋಣಾಂತೆ . . ಸರಿಯಾಗಿರತ್ತೆ ಜೋಡಿ ಆಗ " ಅಂದೆ . . . " ಯಾಕ್ರೀ ಕುಡೀತಾರೆ ಅದನ್ನ ರುಚಿನೇ ಇರಲ್ಲ ಅಂದ್ರೆ " ಅಂತಂದ್ಲು . " ಏನೊ ಎಲ್ಲಾ ಮರೆತು ಹೋದ ಹಾಗಾಗಿ ಒಂಥರಾ ಮನಸು ರಿಲ್ಯಾಕ್ಸ ಆಗತ್ತಂತೆ ಅದಕ್ಕೇ . . . ಒಂಥರ ಕಿಕ್ಕು ಕೊಡತ್ತೆ ಅಂತಾರೆ ಯಾರಿಗೆ ಗೊತ್ತು ಏನಾಗತ್ತೆ ಅಂತ " ಅಂದೆ " ಕುಡಿದ್ರೆ ಸಮಸ್ಯೆ ಏನೂ ಪರಿಹಾರ ಅಗಲ್ಲ ಅಲ್ವಾ , ಮರೆತು ಹೋಗತ್ತೆ ಅದೂ ಕ್ಷಣಿಕ ಆಮೇಲೆ ಮತ್ತೆ ಅದೇ ಸಮಸ್ಯೆಯೊಂದಿಗೆ ಏಗಬೇಕಲ್ಲ " ಅಂದ್ಲು " ಅದೂ ಸರಿ ಆದ್ರೆ ಪಾಪ ಈ ದಿನಗೂಲಿ ಮಾಡೊರು , ಕಷ್ಟದ ಕೆಲಸ ಮಾಡಿ ಬಂದು ರಾತ್ರಿ ನಿದ್ದೆ ಹತ್ತಲ್ಲ , ಪಾಪ ನಿದ್ದೆ ಹತ್ತಲ್ಲ ಅಂತ ಕುಡೀತಾರೆ , ದೇವದಾಸನಂಥವರು ಪ್ರೇಯಸಿ ಮರೆಯಲು ಕುಡೀತಾರೆ , ಕೆಲವರು ದುಡ್ಡಿರತ್ತೆ ಸ್ಟೈಲಿಗೆ ಅಂತ ಕುಡೀತಾರೆ . . . ಅವರವರಿಗೆ ಅವರದೇ ಕಾರಣಗಳಿರುತ್ತವೆ , ದೇವರೇ ಸೊಮರಸ ಪಾನ ಮಾಡ್ತಿದ್ರು ಅಂತಾರೆ ಯಾವುದು ತಪ್ಪು ಯಾವುದು ಸರಿ ಎಂದು ಹೇಗೆ ಹೇಳೋದು , ನನಗೆ ಇಷ್ಟ ಇಲ್ಲ , ಮನೇಲೂ ಶಾಂತಿ , ನೆಮ್ಮದಿಯಿದೆ , ಅದು ಯಾವ ಸಮಸ್ಯೆಗೂ ಪರಿಹಾರ ಅಂತ ನನಗನಿಸಲ್ಲ , ಹಾಗಾಗಿ ನಾ ಮಾಡಲ್ಲ , ಮಾಡೊರಿಗೆ ಬೇಡ ಅನ್ನಲ್ಲ " . . . ನನ್ನ ಅಭಿಪ್ರಾಯ ಯಾರ ಮೇಲೋ ಒತ್ತಾಯದಿಂದ ನಾನು ಯಾಕೆ ಹಾಕಬೇಕು " ಆದ್ರೂ ಎಲ್ಲ ಮಿತಿಯಲ್ಲಿದ್ದರೆ ಸರಿ ಅತಿಯಾದ್ರೆ ಅಮೃತಾನೂ ವಿಷವಂತೆ " ಅಂದೆ . . . " ಕರೆಕ್ಟು ಬಿಡಿ . . . ದಾರಿ ತಪ್ಪಿ ಪಕ್ಕದ ಪದ್ದು ಮನೆಗೆ ಹೋಗಿಲ್ಲ ಅಷ್ಟು ಸಾಕು . . . ಕುಡಿದ್ರೂ ನನಗೇನು ಓಕೆ . . . ಅಲ್ಲ ಆ ವಾಸನೆ ಬರೋ ಹಾಗೆ ಮಾಡಿಕೊಂಡು ಬಂದು ಸುಪರ ಆಗಿ ನಟಿಸಿದ್ರಲ್ಲ , ಹೇಗೆ " ಅಂದ್ಲು " ತೀರ್ಥ ಪ್ರೊಕ್ಷಣೆಯಿಂದ ಹಿಡಿದು ಮಾಡಿದ ಒಂದೊಂದು ವಿಚಾರಾನೂ ಹೇಳ್ತಿದ್ರೆ , ಮನಪೂರ್ತಿ ನಗ್ತಿದ್ಲು . . . ನಂಗೆ ಕಂಠಪೂರ್ತಿ ಕುಡಿದು ಬಂದಿದ್ರೂ ಇಷ್ಟು ನೆಮ್ಮದಿ ಸಿಕ್ತಿರಲಿಲ್ಲ ಅನಿಸ್ತು . " ಏನು ನನ್ನ ಹೊರಗೆ ಹಾಕ್ತೀಯಾ , ಸೊಫಾನೆ ಗತೀನಾ " ಅಂತ ತಲೆಗೆರಡು ಏಟು ಕೊಟ್ಟೆ , ಹೌದು ಸೊಫಾನೇ ಗತಿಯೆನ್ನುತ್ತ , ಇಕ್ಕಟ್ಟಿನಲ್ಲಿ ಜಾಗ ಮಾಡಿಕೊಂಡು ಅಲ್ಲೇ ಮಲಗಿದ್ಲು , ಇಕಟ್ಟಿದ್ದರೂ ಅದೇ ಇಷ್ಟವಾಯ್ತು ಮತ್ತೆ ಡೈಲಾಗು ಹಾಕಿದೆ " ಐ ಲವ್ಸ್ ಯು " ಅಂತ ನಗುತ್ತ . ಬಾಚಿ ತಬ್ಬಿಕೊಂಡ್ಲು , " ಟೈಟಾಗಿ ! " . . . ನಶೆಯೇರತೊಡಗಿತು . . . ಮತ್ತೆ ಸಿಗೊಣ . . ಯಾವುದೋ ಬಾರಿನಿಂದ ಕುಡಿಯದೇ ಹೊರಗೆ ಬರುತ್ತ . . .
ನಮ್ಮ ಜನರಿಗೊಂದು ವಿಚಿತ್ರ ಖಯಾಲಿಯಿದೆ . ಅದೆಂದರೆ , ದಿವಂಗತ ನಾಯಕರ ಲೇವಡಿ ಮಾಡುವುದು . ನೀವು ಯಾರೇ ದಿವಂಗತ ನಾಯಕರ ಉದಾಹರಣೆ ತೆಗೆದುಕೊಳ್ಳಿ , ಹಳೆಯ ತಲೆಮಾರಿನ ಅಂಬೇಡ್ಕರ್ , ಮಹಾತ್ಮಾ ಗಾಂಧಿ , ನೆಹರು ಇರಬಹುದು , ಅಥವಾ ಇತ್ತೀಚಿನವರೇ ಇರಬಹುದು . ಇವತ್ತು ಅಣ್ಣಾವ್ರು ನಮ್ಮನ್ನು ಬಿಟ್ಟು ಹೋದರು , ಕಾದು ನೋಡಿ ಸದ್ಯದಲ್ಲೇ ಶುರುವಾಗಲಿದೆ ಈ ನಮ್ಮ " ಬುದ್ಧಿಜೀವಿಗಳ " ಭಾಷಣ ; ಅಣ್ಣಾವ್ರು ಮತ್ತು ಅವರ ಕುಟುಂಬದವರನ್ನು ಖಂಡಿತಾ ಬಿಡುವುದಿಲ್ಲ . ಈ ಸ್ವಭಾವದ ಹಿಂದಿನ ಮನೋಭಾವನೆ ನನಗೆ ಇವತ್ತಿಗೂ ಅರ್ಥವಾಗಿಲ್ಲ . ಎಷ್ಟೋ ಬಾರಿ ಈ ವಿಷಯವಾಗಿ ಆಲೋಚಿಸಿದ್ದೇನೆ . ಯಾವುದೇ ವ್ಯಕ್ತಿ ಎಷ್ಟೇ ಉನ್ನತ ಸ್ಥಾನಕ್ಕೆ ಏರಿದ್ದರೂ ಈ ಸಮಾಜದ ಒಂದು ಅಂಗವೇ ತಾನೆ . ಅವನ ಕಾಲಾವಧಿಯಲ್ಲಿ ತೆಗೆದುಕೊಂಡ ಎಲ್ಲ ನಿರ್ಧಾರಗಳು ಸಮರ್ಪಕವಾಗಿರುತ್ತವೆ ಎಂದುಕೊಳ್ಳುವುದು ಮೂರ್ಖತನ . ಒಂದು ವ್ಯಕ್ತಿತ್ವವನ್ನು ಅಖಂಡತೆಯಲ್ಲಿ ಗ್ರಹಿಸಿದಾಗ ಆ ವ್ಯಕ್ತಿಯ ಔನ್ನತ್ಯ ಕಂಡುಬರುತ್ತದೆ . ಒಮ್ಮೆ ಊಹಿಸಿ ನೋಡಿ , ನಮ್ಮ ದೈನಂದಿನ ದಿನಚರಿಯಲ್ಲಿ ಎಷ್ಟು ಬಾರಿ ಸಮಾಜದ ಬಗ್ಗೆ , ಸುತ್ತಲ ಜಗತ್ತಿನ ಬಗ್ಗೆ ಸ್ಪಂದಿಸುತ್ತೇವೆ ? ನಮ್ಮೆದುರಿಗೇ ಬಿದ್ದು ಸಾಯುತ್ತಿದ್ದರೂ ನಮ್ಮ ಮನಸ್ಸು ತಪ್ಪಿ ಹೋಗುವ ಬಿ ಟಿ ಎಸ್ ಬಸ್ಸಿನ ಮೇಲೇ ಇರುತ್ತದೆ . ಹೀಗಿರುವಾಗ ಒಬ್ಬ ಗಾಂಧಿಯನ್ನು , ನೆಹರೂವನ್ನು ಕಲ್ಪಿಸಿಕೊಳ್ಳಿ . ಸಾಧಾರಣ ಬಾಳು ಬದುಕದ ಅವರ ಮನೋಬಲದ ಗರಿಮೆ ಊಹಿಸಿ . ಹೋಗಲಿ , ನಾವು ಆಯ್ದುಕೊಂಡ ಕ್ಷೇತ್ರದಲ್ಲಾದರೂ ನಮ್ಮ ಸಾಧನೆ ಏನು ? ಹೆಚ್ಚಿನವರದು ಸಾಧಾರಣ ಸಾಧನೆ ಅಷ್ಟೆ . ಒಬ್ಬ ತೆಂಡೂಲ್ಕರ್ ಕ್ರಿಕೆಟ್ನಲ್ಲಿ , ರಾಜಕುಮಾರ್ ಚಲನಚಿತ್ರದಲ್ಲಿ ಸಾಧಿಸಿದ್ದನ್ನು ನಾವು ನಮ್ಮ ರಂಗದಲ್ಲಿ ಸಾಧಿಸಿದ್ದೇವೆಯೆ ? ಆದರೆ ಅವಕಾಶ ಸಿಕ್ಕರೆ ತೆಂಡೂಲ್ಕರ್ರನ್ನು , ರಾಜಕುಮಾರ ಅವರನ್ನು ಜರಿಯದೇ ಬಿಡೆವು . ಯಾವುದೋ ಮ್ಯಾಚಲ್ಲಿ ಹೊಡೆಯದ ಸೆಂಚುರಿ ನಮಗೆ ಮುಖ್ಯವಾಗಿಬಿಡುತ್ತದೆ . ನಮ್ಮನ್ನು ಅಗಲಿದ ಡಾ . ರಾಜಕುಮಾರ್ ಅವರ ಅಂತಿಮ ಸಂಸ್ಕಾರದಲ್ಲಂತೂ ಶಾಂತಿ ಕಾಪಾಡದ ಜನ ನಮ್ಮವರು ಎಂದು ಸಾಬೀತಾಗಿರುವಾಗ , ಕಾಲಾನಂತರ ಅವರ ಸಾಧನೆಗಳನ್ನು ಜರಿಯುವ ವಿತಂಡವಾದಿಗಳು ನಾವಲ್ಲ ಎಂದು ತಿಳಿಯುವುದು ತಪ್ಪಾಗುತ್ತದೆ . - ಕನ್ನಡಿಗ
ಅಂದು ಚೌತಿಯಂತೇ ಮುಸ್ಲಿಮರಿಗೂ ಹಬ್ಬದ ದಿನ . ಹಾಗಾಗಿ ಕೆಲವೇ ಮಾವುತರು ಕಾಡಿಗೆ ಹೋಗಿದ್ದರಂತೆ . ನಾವು ಅಲ್ಲಿ ತಲಪಿದಾಗ ಎರಡೇ ಆನೆ ಇತ್ತು . ಸ್ವಲ್ಪೇ ಹೊತ್ತಿನಲ್ಲಿ ಮೂರನೆಯದೂ ಬಂತು . ಕೆಸರು ಬಳಿದುಕೊಂಡ ಅದರ ಬೆನ್ನಿನ ಮೇಲೆ ಮೂರು ಮೂರು ಮುತ್ತುಗದ ಎಲೆ ಹಾಕಿ ( ತಮ್ಮ ಬಟ್ಟೆಗೆ ಕೊಳೆಯಾಗದಂತೆ ) ಒಬ್ಬ ಮಾವುತ , ಆತನ ಎರಡು ಸಣ್ಣ ಮಕ್ಕಳ ಸವಾರಿ ಬಂತು . ಸೂಚನೆಯ ಮೇರೆಗೆ ಆನೆ ನಿಂತು , ಮುಂಗಾಲು ಎತ್ತಿ , ಡೊಂಕಿಸಿ ಕೊಟ್ಟು ಹುಡುಗರಿಬ್ಬರಿಗೆ ಇಳಿಯಲು ' ಮೆಟ್ಟಿಲು ' ಒದಗಿಸಿತು . ಮತ್ತೆ ಮಾವುತನ ಸವಾರಿ ನೇರ ತುಂಗೆಯ ಮಡಿಲಿಗೇ ಹೋಯ್ತು . ಸುಮಾರು ಆನೆಯಾಳದ ನೀರಿನಲ್ಲಿ ಎರಡು ಮುಳುಗು ಹಾಕಿಸಿ , ತಾನು ಕೂರಲು ಉಪಯೋಗಿಸಿದ್ದ ಸೊಪ್ಪಿನಲ್ಲೇ ಉಜ್ಜುಜ್ಜಿ ಮಾವುತ ಕರಿಯ ಕೊಳೆ ಕಳೆದು ಬೆಳಗಿದ . ಮತ್ತದು ಸಾರ್ವಜನಿಕ ಸಂಪರ್ಕಕ್ಕಾಗಿಯೇ ಕಟ್ಟಿದ್ದ ಬೇಲಿಯ ಹಿಂದೆ ನಿಂತುಕೊಂಡಿತು . ಅದರ ಮೈ ತಡವುವವರು , ಅದರ ಸೊಂಡಿಲ ನೇವರಿಕೆಯನ್ನು ಆಶೀರ್ವಾದವಾಗಿ ಪಡೆಯುವವರು , ಸವಾರಿ ಹೋಗುವವರು , ಪಟ ಕ್ಲಿಕ್ಕಿಸಿಕೊಳ್ಳುವವರು ಎಲ್ಲಾ ಮುಗಿದ ಮೇಲೆ ಸ್ವಲ್ಪ ಆಚಿನ ಕಟ್ಟೆಯಲ್ಲಿ ಆನೆಫಳಾರ ನಡೆಯುವುದಿತ್ತು . ನಾವು ಕಾದು ನಿಲ್ಲದೆ ಮರಳಿದೆವು .
ಈ ಎಲ್ಲಾ ಅಂಶಗಳನ್ನು ಪರಿಗಣಿಸಿದಾಗ ನೈಸರ್ಗಿಕ ವಿಕೋಪವನ್ನು ಎದುರಿಸುವ ನಿಟ್ಟಿನಲ್ಲಿ ಆಳ್ವಿಕರು ವಿಫಲವಾಗಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ . ಪರಿಸ್ಥಿತಿ ಕೈಮೀರಿ ಹೋದ ನಂತರದಲ್ಲಿ ಪರಿಹಾರ ಕಾರ್ಯ ಕೈಗೊಳ್ಳುವ ಬದಲು ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಸರ್ಕಾರಗಳು ಯೋಚಿಸದೆ ಹೋದಲ್ಲಿ , ಸರ್ಕಾರದ ಪ್ರಯತ್ನಗಳೆಲ್ಲವೂ ಅಸಂಬದ್ಧ ಪ್ರಲಾಪವಾಗುತ್ತದೆ . ಮಾನವ ಸಮಾಜ ಪ್ರಕೃತಿಯೊಡನೆ ಸಹಬಾಳ್ವೆ ನಡೆಸಬೇಕೇ ಹೊರತು , ವಿಧ್ವಂಸಕರಾಗಿ ಪರಿಣಮಿಸಬಾರದು . ಆಧುನಿಕತೆ , ಪ್ರಗತಿ , ಅಭಿವೃದ್ಧಿಯ ಹೆಸರಿನಲ್ಲಿ ನೈಸರ್ಗಿಕ ಸಂಪನ್ಮೂಲಗಳನ್ನು ನಿರ್ನಾಮ ಮಾಡುತ್ತಿರುವ ವ್ಯವಸ್ಥೆಯಲ್ಲಿ ಪ್ರಕೃತಿ ವಿಕೋಪವನ್ನು ಎದುರಿಸಲು ಸಾಮರ್ಥ್ಯವಿಲ್ಲದಿರುವುದು ಸ್ಪಷ್ಟವಾಗಿದೆ . ಅಮೆರಿಕದ ಕತ್ರಿನಾ ತೂಫಾನಿನ ಸಂದರ್ಭದಲ್ಲೂ ಇದು ನಿರೂಪಿತವಾಗಿದೆ . ಇನ್ನಾದರೂ ಆಳ್ವಿಕರು ಎಚ್ಚೆತ್ತುಕೊಳ್ಳುವರೇ ಕಾದು ನೋಡಬೇಕಾಗಿದೆ .
ಚಿತ್ರಗಳು ಮತ್ತು ಅದನ್ನು ಹೊಂದಿಸಿರು ಸಂದರ್ಭ ತುಂಬಾ ಚೆನ್ನಾಗಿದೆ . ' ಸಂಜನಾ ' ಅಲ್ಲ ಅನ್ಸುತ್ತೆ " ಸಂಜ್ಞಾ ದೇವಿ " ಇರಬಹುದೇ ? ಛಾಯಾ - ಸಂಜ್ಞಾ ಅಂತ ಕೇಳಿದ ನೆನಪು ! .
ಮಲಗಿದ್ದೆ , ಇನ್ನೂ ಹತ್ತು ಘಂಟೆಯಾಗಿದ್ದರೂ . . . ಅವಳೂ ಎದ್ದೇಳಿಸುವ ಗೋಜಿಗೆ ಹೋಗಿರಲಿಲ್ಲ , ರಾತ್ರಿ ಎಲ್ಲ ಜಾಗರಣೆ ಮಾಡಿ ಈಗ ಸ್ವಲ್ಪ ಕಣ್ಣು ಮುಚ್ಚಿದೆ ಬಿಡು ಅಂತ , ಆದ್ರೆ ನಾನಾಗಲೇ ಕಣ್ಣು ಬಿಟ್ಟದ್ದು . ಅಲ್ಲೇ ಪಕ್ಕದಲ್ಲೇ ಕೂತಿದ್ದಳು ನನ್ನನ್ನೇ ನೋಡುತ್ತ , ಮತ್ತೆ . . . ಅದೇ ತಿಂಗಳುಗಟ್ಟಲೇ ಬಿಟ್ಟು ಇದ್ದವಳಲ್ಲ , ವಾರ ದೂರವಿದ್ದರೇ ಜಾಸ್ತಿ , ಅದಕ್ಕೇ ಏನೊ ಎಂದೂ ಕಾಣದ ಹಾಗೆ ನನ್ನನ್ನೇ ಎವೆಯಿಕ್ಕದೇ ನೋಡುತ್ತ ಕೂತಿದ್ದಳೇನೊ . " ಯಾಕೆ ನಿದ್ರೆ ಬರಲಿಲ್ವಾ ? ಹಾಗೇ ಕಣ್ಣು ಮುಚ್ಚಿ ಪ್ರಯತ್ನಿಸಿ , ಬರತ್ತೆ " ಅಂತಂದ್ಲು , ಮತ್ತೆ ಹಾಗೇ ನೋಡುತ್ತ ಕೂತಳು . ನಾನೂ ಕಣ್ಣು ಮತ್ತೆ ಮುಚ್ಚಿದವ , ಒಂದೇ ಒಂದು ಅರೆಗಣ್ಣು ತೆರೆದು ನೋಡಿದೆ , ಅರೇ ಇನ್ನೂ ನನ್ನೇ ನೋಡುತ್ತಿದ್ದಾಳೆ . ಹೀಗೆ ನೋಡುತ್ತಿದ್ದರೆ ನಾನು ನಿದ್ರೆ ಮಾಡುವುದಾದರೂ ಹೇಗೆ ? ಏನು ಅಂತನ್ನುವ ಹಾಗೆ ಹುಬ್ಬು ಕುಣಿಸಿದೆ . ಹುಬ್ಬು ಗಂಟಿಕ್ಕಿ ಏನಿಲ್ಲ ಅಂತನ್ನುವ ಹಾಗೆ ತಲೆ ಅಲ್ಲಾಡಿಸಿದಳು . ಜೆಟ್ ಲ್ಯಾಗ್ ಅಂತ ನಿದ್ರೆಯೆಲ್ಲ ಎಡವಟ್ಟಾಗಿತ್ತು . ಎದ್ದು ಕೂತೆ . ಅಬ್ಬ ಮೊಟ್ಟ ಮೊದಲಿಗೆ ಬಾರಿಗೆ ಇರಬೇಕು ನನ್ನಾಕೆ ಮಲಗಿ ಅಂತ ಬಯ್ದಿದ್ದು . . " ಮಲಗಿ ಇನ್ನೂ ಕಣ್ಣು ಕೆಂಪಗಿದೆ , ರಾತ್ರಿಯೆಲ್ಲ ಮಲಗಿಲ್ಲ , ಯುಎಸ್ನಲ್ಲಿ ಈಗ ರಾತ್ರಿಯೇ " . ಅವಳು ಹೇಳುವ ಸಬೂಬೂ ಕೇಳಿ ನಗು ಬಂತು . ಕೈಯಗಲಿಸಿ ಬಾ ಅಂತ ಕರೆದೆ , " ಹೊತ್ತು ಗೊತ್ತು ಏನೂ ಇಲ್ಲಾಪ್ಪಾ ನಿಮಗೆ " ಅಂತ ಎದ್ದು ಹೊರಟವಳ ತಡೆದು " ಯುಎಸ್ ಬಗ್ಗೆ ಹೇಳ್ತೀನೀ ಕೇಳಲ್ವಾ . . . " ಅಂದೆ . ಯುಎಸ್ ಅಂದ್ರೆ ಅವಳಿಗೇನೊ ಕುತೂಹಲ ಇಲ್ಲವೆನ್ನಲ್ಲ ಅಂತ ಗೊತ್ತಿತ್ತು . ಪಕ್ಕ ಒರಗಿದವಳು ಎದೆಗೆರಡು ಮೆಲ್ಲಗೆ ಗುದ್ದಿ , ಕೈ ಊರಿ ಕೆನ್ನೆಗೆ ಕೈಯಾನಿಸಿ " ಹೇಳ್ರಿ ಯುಎಸ್ ಬಗ್ಗೆ , ಯುಎಸ್ ಆಂಡ್ ಅಸ್ , ಹೌ ಡು ಯು ಫೀಲ್ ! " ಅಂತ ಇಂಗ್ಲೆಂಡ್ ರಾಣಿಯಂತೇ ಉಸುರಿದಳು . ಏನಂತ ಹೇಳಲಿ , ನನ್ನೊಳಗೇ ನನಗೇ ಗೊಂದಲ . ಹೇಳ್ತೀನಿ ಅಂದದ್ದೇನೊ ಸರಿ , ಹೀಗೆ ಒಮ್ಮೆಲೆ ಹೋಲಿಕೆ ಮಾಡು ಅಂದ್ರೆ ಏನಂತ ಶುರು ಮಾಡುವುದು . ಮಾತಿನಲ್ಲೇ ಮರಳು ಮಾಡಲು , " ಲೇ , ಏನು ವಿದೇಶಕ್ಕೆ ಹೋಗಿ ಬಂದ್ರೆ ಇಂಗ್ಲೀಷಲ್ಲೇ ಪ್ರಶ್ನೇನಾ ! " ಅಂತ ಮಾತು ತಿರುವಿದೆ . " ಏನೊಪ್ಪಾ , ಇಲ್ಲೇ ಕಾನ್ವೆಂಟ್ ಶಾಲೆಗೆ ಮಕ್ಳು ಸೇರಿಸಿದ್ರೆ ಸಾಕು ಮನೇಲಿ ಇಂಗ್ಲೀಷೇ ಮಾತಾಡ್ತಾರೆ , ನೀವೂನೂ ವಿದೇಶ ಸುತ್ತಿ ಬಂದೀದೀರಾ , ನಿಮ್ಮ ಹೆಂಡ್ತಿ ಅಂತ ಸ್ವಲ್ಪ್ ಸ್ಟೈಲ್ ಮಾಡ್ದೆ ಅಷ್ಟೇ " ಅಂತ ಕಣ್ಣು ಹೊಡೆದಳು . ಅವಳು ಹಾಗೇನೇ ಎಲ್ಲಕ್ಕೂ ಉತ್ತರ ಸಿದ್ಧವಿಟ್ಟುಕೊಂಡೆ ಮಾತಿಗಿಳಿಯುವುದು . " ಅಲ್ಲಿ ಚಿಕ್ಕ ಚಿಕ್ಕ ಮಕ್ಕಳೆಲ್ಲ ಏನ್ ಚೆನ್ನಾಗಿ ಇಂಗ್ಲೀಷ್ ಮಾತಾಡ್ತವೆ ಅಂತೆ " ಕೇಳಿದಳು . " ಇದೊಳ್ಳೆ ಪ್ರಶ್ನೇ ಕಣೇ , ನಮ್ಮೂರಲ್ಲಿ ಚಿಕ್ಕ ಮಕ್ಳು ಕನ್ನಡ ಚೆನ್ನಾಗೇ ಮಾತಾಡಲ್ವಾ , ಅದು ಅವಕ್ಕೆ ಮಾತೃಭಾಷೆ ಮಾತಾಡದೇ ಇನ್ನೇನು , ನಮಗೆ ಇಂಗ್ಲೀಷ್ ಬರಲ್ಲ ಅಂತ ನಾವು ಬೆರಗಾಗಿ ನೋಡ್ತೀವಿ ಅಷ್ಟೇ " ಅಂದ್ರೆ . " ಹೌದಲ್ವಾ ! ವಿದೇಶದಲ್ಲೇ ಇರೊ ದೊಡ್ಡಮ್ಮನ ಮಗ , ನಮ್ಮ ಅಣ್ಣ ಏನ್ ಅದೇ ದೊಡ್ಡ ವಿಷ್ಯ ಅಂತನ್ನೊ ಹಾಗೆ ಹೇಳ್ತಿದ್ದ " ಅಂತಂದು . " ಹೂಂ ಮತ್ತೆ ಯು ಎಸ್ ಬಗ್ಗೆ ಹೇಳ್ತೀನಿ ಅಂದ್ರಲ್ಲ ಹೇಳಿ " ಅಂತ ಮತ್ತದೇ ಟ್ರ್ಯಾಕಿಗೆ ಬಂದಳು . " ಯು . ಎಸ್ . ಅಂದ್ರೆ ಯುನೈಟೆಡ್ ಸ್ಟೇಟ್ಸ ಅಂತ ಅಷ್ಟೇ . . . ಸಿಂಪಲ್ ! " ಅಂದೆ ಈ ಉತ್ತರಕ್ಕೆ ಉಗಿಸಿಕೊಳ್ಳಬೇಕೆಂದು ಗೊತ್ತಿದ್ದರೂ . " ಇಲ್ಲ ಮತ್ತೆ , ನಾನೇನು ಯು . ಎಸ್ . ಅಂದ್ರೆ ಉಪ್ಪಿಟ್ಟು ಸೇವಿಗೆ ಬಾಥ್ . . ಅಂತದ್ನಾ " ಅಂತ ಕಣ್ಣು ಕೆಂಪಾಗಿಸಿದಳು . ಉಪ್ಪಿಟ್ಟು ಅಂತಿದ್ದಂಗೇ ಬಾಯಲ್ಲಿ ನೀರೂರಿತು . " ಉಪ್ಪಿಟ್ಟು ಮಾಡಿ ಕೊಡ್ತೀಯಾ ? " ಅಂತ ಆಸೆಗಣ್ಣಿಂದ ಕೇಳಿದೆ , ಅವಳಿಗೂ ಅರ್ಥವಾಗಿರಬೇಕು " ಹಸಿವಾ ? ಯಾಕೊ ಫ್ಲೈಟಿನಲ್ಲಿ ನಿಮ್ಮ ಗಗನಸಖಿ ಮುಗುಳ್ನಗೆಯಲ್ಲೇ ಹೊಟ್ಟೆ ತುಂಬಿಸಿದಳೇನೋ ! ! ! " ಅಂತ ಅನುಕಂಪದಿಂದ ನೋಡಿ , ಪಾಕಶಾಲೆಗೆ ನಡೆದಳು , ಬಸುರಿ ಬಯಕೆಗೆ ಬೇಡ ಅನಬೇಡ ಅಂತಾರಲ್ಲ ಹಾಗೇ ಈ ಬೇರೆ ದೇಶದಿಂದ ಬರಗೆಟ್ಟು ಬಂದ ನನ್ನ ಬಯಕೆಗೂ ಬೇಡವೆನ್ನಬಾರದಂತಲೋ ಏನೊ . ಹಲ್ಲುಜ್ಜಿ , ಮುಖ ತೊಳೆದು ಪಾಕಶಾಲೆಗೆ ಬಂದ್ರೆ , " ಅಮೇರಿಕದಲ್ಲೇನು ತಿನ್ನೊಕೆ ಸಿಗಲಿಲ್ವಾ , ಏನು ಹೀಗೆ ಸೊರಗಿ ಸಣಕಲಾಗಿದೀರಿ " ಅಂತ ಮತ್ತೆ ಪ್ರಶ್ನೆ ಮಾಲಿಕೆ ಶುರುವಾಯ್ತು . " ಅಯ್ಯೊ ಅಲ್ಲಿ ಸಸ್ಯಾಹಾರಿಗಳು ಹುಲ್ಲು ಹುಳು ತಿಂದೇ ಬದುಕಬೇಕು ಅಷ್ಟೇ " ಅಂದ್ರೆ . " ಹುಲ್ಲು ಹುಳು ? " ಹಣೆಮೇಲೊಂದು ಪ್ರಶ್ನಾರ್ಥಕ ಚಿಹ್ನೆ ಮೂಡಿತು , " ಅದೇ ಕಣೇ , ಹಸಿರು ಸೊಪ್ಪು , ತರಕಾರಿನೇ ಹುಲ್ಲು , ಮ್ಯಾಗಿ ನೂಡಲ್ಸು ಅನ್ನೊ ಹುಳುಗಳು " ಅಂದ್ರೆ . " ನೀವೊ ನಿಮ್ಮ ಹೋಲಿಕೆಗಳೊ " ಅಂತ ತಲೆ ಚಚ್ಚಿಕೊಂಡಳು . " ನಿಜವಾಗ್ಲೂ ಅಲ್ಲಿ ನನಗೆ ತಿನ್ನೊಕಾಗಿದ್ದು ಅದೇ , ವೆಜಿಟೇರಿಯನ್ ಅಂದ್ರೆ . . ಎರಡು ಬ್ರೆಡ್ ನಡುವೆ ಹಸಿರು ಸೊಪ್ಪು ಕತ್ತರಿಸಿ ಇಡೋರು " ಅಂದ್ರೆ ನಗುತ್ತ ವಗ್ಗರಣೆ ಘಾಟು ಏರಿಸಿದಳು , ವಾಸನೆಗೆ ಮತ್ತೆ ಬಾಯಲ್ಲಿ ನೀರು ಒತ್ತರಿಸಿ ಬಂತು . " ಹಾಂ ಅಲ್ಲಿ ಮೆಕ್ಸಿಕನ್ ಅಡಿಗೆ ಸ್ವಲ್ಪ ನಮ್ಮ ಹಾಗೆ ಇರತ್ತೆ , ಬರಿಟೊ , ಟೊರ್ಟಿಲಾಸ್ ಅಂತ ನಮ್ಮ ಚಪಾತಿ ಹಾಗೆ ಏನೊ ತಿನ್ನೋಕೆ ಸಿಗತ್ತೆ " ಅಂದೆ . ಹಾಗೇ ನನ್ನ ಅಡುಗೆ ಆವಾಂತರಗಳನ್ನು ಮಾತಾಡುತ್ತ ಬಿಸಿ ಬಿಸಿ ಉಪ್ಪಿಟ್ಟು ಹೊಟ್ಟೆಗಿಳಿಸಿಯಾಯ್ತು . ಅನ್ನ ಮಾಡಲು ಕುಕ್ಕರ್ ತುಂಬ ನೀರಿಟ್ಟು ಸ್ಟವ್ ಮೇಲೆಲ್ಲ ಉಕ್ಕಿಸಿದ್ದು , ಆಮ್ಲೇಟ್ ಮಾಡಲು ಹೋಗಿ ಎಗ್ ಬುರ್ಜಿಯಾಗಿದ್ದು , ಕೆಲವೊಮ್ಮೆ ಹೊತ್ತಿ ಕಲ್ಲಿದ್ದಲಾಗಿದ್ದು ಕೇಳುತ್ತ ಚಹ ಹೀರುತ್ತ ನಕ್ಕಿದ್ದಾಯ್ತು . " ಊಟದ್ದೆಲ್ಲ ಕೇಳಿಯಾಯಾಯ್ತು , ಓಡಾಟದ ಕಥೆ ಏನು ? " ಅಂತ ವಿಷಯ ಪಲ್ಲಟ ಮಾಡಿದಳು . " ಅಲ್ಲಿ ಎಲ್ಲ ಕಾರ್ ಜಾಸ್ತಿ ಕಣೇ , ಬೈಕಲ್ಲಿ ಯಾರೂ ಕಾಣಲ್ಲ , ಇನ್ನೂ ಸೈಕಲ್ ಉಪಯೋಗಿಸ್ತಾರೆ " ಅಂದೆ . " ಕಾರ್ ಇಲ್ಲದವರ ಗತಿ ? " ಅಂದ್ರೆ ನಿನ್ನ ಗತಿ ಏನು ಅಂತಲೇ ಪ್ರಶ್ನೆ . " ಪುಕ್ಕಟೆ ಪಬ್ಲಿಕ್ ಬಸ್ ಇತ್ತು , ಅಲ್ಲಿ ಒಬ್ಳು ಮೆಕ್ಸಿಕನ್ ಹುಡುಗಿ ದಿನಾ ನನ್ನ ಜತೆ ಬರ್ತಾ ಇದ್ಲು " ಅಂತ ಹಲ್ಲು ಕಿರಿದೆ . " ನಾನ್ ಬಸ್ ಬಗ್ಗೆ ಕೇಳಿದ್ದು , ಬಸ್ಸಲ್ಲಿನ ಹುಡುಗಿ ಬಗ್ಗೆ ಅಲ್ಲ " ಅಂತ ಮುನಿಸಿಕೊಂಡ್ಲು . " ಏನೊಪ್ಪಾ ಮೆಕ್ಸಿಕನ್ ಜನ ಥೇಟ್ ನೋಡಲು ನಮ್ಮಂಗೇ ಇರ್ತಾರೆ ಅದಕ್ಕೆ ಹೇಳಿದೆ " ಅಂದ್ರೆ " ಹ್ಮ್ , ನಮ್ಮಂಗೇ ಇರ್ತಾರೆ ಹಾಗೆ ಪ್ರೆಂಡಶಿಪ್ ಮಾಡ್ಕೊಂಡು ಅವಳ್ನೇ ಮದುವೆ ಆಗಿ ಅಲ್ಲೇ ಸೆಟಲ್ ಆಗಬೇಕಿತ್ತು , ಮನೇಲಿ ಬರಿಟೊ , ಟೊರ್ಟಿಲಾಸ್ ಅನ್ನೊ ಚಪಾತಿ ಮಾಡಿ ಹಾಕ್ತಾ ಇದ್ಲು " ಅಂತ ಸಿಡುಕಿದಳು . ಹೀಗೆ ಬಿಟ್ಟರೆ ಮಧ್ಯಾಹ್ನದ ಚಪಾತಿಗೆ ಕುತ್ತು ಬರುತ್ತೆ ಅನಿಸಿ ಮತ್ತೆ ಮಾತು ತಿರುವಿದೆ . " ಎಲೆಕ್ಟ್ರಿಕ್ ಬಸ್ಸು , ಮಾಜಿ ಕಾಲದ ಟ್ರೇನುಗಳು ಒಡಾಡ್ತವೆ ಸ್ಯಾನ್ ಫ್ರಾನ್ಸಿಸ್ಕೊನಲ್ಲಿ ಗೊತ್ತಾ " . " ಹೌದಾ ಮತ್ತೆ , ಹ್ಮ್ ಪುಕ್ಕಟೆ ಬಸ್ ಯಾಕೆ ? " ಅಂತ ಕೇಳಿದ್ಲು . " ಅಲ್ಲಿ ಅದೊಂದು ಹಾಗೆ ಜನರಿಗೆ ಸರ್ವೀಸ್ ಅಂತ ಮಾಡ್ತಾರೆ " ಅಂದ್ರೆ . " ನಮ್ಮಲ್ಲೂ ಬಿಎಂಟಿಸಿ ಹಾಗೇ ಮಾಡಿದ್ರೆ ಚೆನ್ನಾಗಿರತ್ತೆ ಅಲ್ವಾ " ಅನ್ನಬೇಕೆ . " ಆಗೊಯ್ತು , ಹಾಗೇನಾದ್ರೂ ಆದ್ರೆ ಅರ್ಧ ಬೆಂಗಳೂರು ಬಸನಲ್ಲೇ ಇರತ್ತೆ , ಕೆಲಸ ಇರ್ಲಿ ಇಲ್ಲದಿರಲಿ ಬಸ್ಸಲ್ಲಿ ಸುತ್ತೋರೆ ಜಾಸ್ತಿ ಆಗ್ತಾರೆ , ಅಲ್ಲಿ ಆ ಪಬ್ಲಿಕ್ ಟ್ರಾನ್ಸಪೋರ್ಟ್ ಉಪಯೋಗಿಸೊ ಜನ ಕಮ್ಮಿ ಅದಕ್ಕೆ ಅಲ್ಲಿ ಅದು ಸರಿಹೋಗತ್ತೆ " ಅಂತ ತಿಳಿ ಹೇಳಬೇಕಾಯ್ತು . " ಅಲ್ಲಿ ಟ್ರಾಫಿಕ್ ಜಾಮ್ ಎಲ್ಲಾ ಆಗಲ್ಲ ಅಂತೆ ಸೂಪರ್ ಅಲ್ವಾ " ಅಂದ್ಲು . " ಯಾರ್ ಹೇಳಿದ್ದು ? ಅಲ್ಲೂ ಟ್ರಾಫಿಕ್ ಜಾಮ್ ಆಗ್ತವೆ . . . ಆದ್ರೆ ಜನಕ್ಕೆ ಶಿಸ್ತು ಜಾಸ್ತಿ , ಸಾಲಾಗಿ ನಿಂತು ಸರಿಯಾಗಿ ಹೋಗ್ತಾರೆ , ಅಲ್ಲದೇ ಅಲ್ಲಿ ದೊಡ್ಡ ಊರುಗಳು ಇರೊ ಜನ ಕಮ್ಮಿ ಅದಕ್ಕೆ ಎಲ್ಲಾ ಸರಿಯಾಗಿರತ್ತೆ " ಅಂದೆ . ನಮ್ಮಲ್ಲಿನ ಹಾಗೆ ಇಷ್ಟೇ ಇಷ್ಟು ಊರುಗಳು ಲಕ್ಷಾನುಗಟ್ಟಲೇ ಜನ ಇದ್ದಿದ್ದರೆ ಅಲ್ಲೂ ಪರಿಸ್ಥಿತಿ ಬೇರೆಯೇ ಇರ್ತಿತ್ತೊ ಏನೊ . " ಮತ್ತೆ ಅಲ್ಲಿ ಜನ ಪ್ರಾಮಾಣಿಕವಾಗಿ ನಿಯತ್ತಾಗಿ ಇರ್ತಾರಂತೆ ಅದಕ್ಕೆ ಎಲ್ಲಾ ರೂಲ್ಸ್ ಸರಿಯಾಗಿ ಪಾಲಿಸ್ತಾರೆ ಬಿಡಿ " ಅಂದ್ಲು . " ಎಲ್ರೂ ಅಂತೇನಿಲ್ಲ , ಅಲ್ಲೂ ಸಿಗ್ನಲ್ ಜಂಪ್ ಮಾಡಿ ಟಿಕೆಟ್ ತೆಗೆದುಕೊಳ್ಳೊರು ಇದಾರೆ , ಟಿಕೆಟ್ ಅಂದ್ರೆ ಅಲ್ಲಿ ದಂಡ ಕಟ್ಟೊ ರಸೀತಿ , ರೋಡಲ್ಲಿ ಎಲ್ಲಾ ಕ್ಯಾಮೆರ ಇಟ್ಟು ಕಾಯ್ತಾರೆ ಅಂಥವರನ್ನ . ಆದ್ರೂ ನೀನಂದ ಹಾಗೆ ನಿಯತ್ತಿರೋ , ಶಿಸ್ತು ಇರೊ ಜನರ ಪ್ರಮಾಣ ಜಾಸ್ತಿ ಅದಕ್ಕೆ ಅಲ್ಲಿ ಎಲ್ಲಾ ಚೆನ್ನಾಗಿದೆ ಅನಿಸ್ತದೆ " ಅಂದೆ . " ಹ್ಮ್ ಅದೂ ನಿಜಾನೆ , ನಮ್ಮಲ್ಲೂ ಅಲ್ಲಿ ಇಲ್ಲಿ ಕೆಲವ್ರು ಒಳ್ಳೆವ್ರು ಸಿಕ್ತಾರಲ್ಲ ಹಾಗೆ ಅನ್ನಿ " ಅಂತ ನಿಟ್ಟುಸಿರು ಬಿಟ್ಟಳು . " ರೋಡ್ ಕ್ರಾಸ್ ಮಾಡೋಕೆ ನಾವೇನಾದ್ರೂ ನಿಂತಿದ್ರೆ ಸಾಕು , ಕಾರು ಅಷ್ಟು ದೂರದಲ್ಲಿ ನಿಧಾನ ಮಾಡಿ ಸ್ಟಾಪ್ ಮಾಡ್ತಾರೆ , ಪಾದಚಾರಿಗೆ ಮೊದಲ ಆದ್ಯತೆ ಅಲ್ಲಿ " ಅಂತ ಹೇಳಿದ್ದು ಕೇಳಿ " ಇಲ್ಲಿ ಎಲ್ಲಿ ಯಾರು ಬೇಕಾದ್ರೂ ನುಗ್ತಾರೆ , ನುಗ್ಗಿ ನಡೆ ಮುಂದೆ ಅಂತ ಹೋದವರಿಗೇ ಹೋಗಲಾಗ್ತದೆ ಇಲ್ಲಾಂದ್ರೆ ಅಷ್ಟೇ " ಅಂತಂದ್ಲು . " ಇಲ್ಲಿ ಪಾದಚಾರಿಗಳೇ ಜಾಸ್ತಿ ಕಣೇ , ಅಲ್ಲಿನ ಹಾಗೆ ನಿಲ್ಲಿಸ್ತಾ ಹೋದ್ರೆ , ಇಂದು ಹೊರಟವ ಆಫೀಸಿಗೆ ನಾಳೆ ತಲುಪಿದರೆ ಅದೃಷ್ಟ , ಅಲ್ಲಿ ಮಾಡಿರೋ ರೊಡುಗಳು ಅಷ್ಟು ಚೆನ್ನಾಗಿರ್ತವೆ , ಓಡಾಡೊ ಜನಾನೂ ಕಮ್ಮಿ , ಇಲ್ಲಿ ಹತ್ತು ಗಾಡಿಗಳಿಗೆ ರೋಡು ಮಾಡಿದ್ರೆ ಓಡಾಡೋದು ನೂರು , ಮಾಡಿರೋ ರೋಡು ಒಂದು ಮಳೆಗೆ ಕಿತ್ತು ಬರಬೇಕು . ಕಿತ್ತು ಬರದಿದ್ರೂ , ಚರಂಡಿ , ಕೇಬಲ್ ಹಾಕಲು ಅಂತ ಅಗೆದು ಗುಂಡಿ ಮಾಡಲು ಬೇರೆ ಡಿಪಾರ್ಟಮೆಂಟ್ಗಳಿವೆ . ಅಲ್ಲಿನ ಹಾಗೆ ಇಲ್ಲಿ ಆಗಲ್ಲ , ಇಲ್ಲಿನ ಹಾಗೆ ಅಲ್ಲಿ ಆಗಲ್ಲ " ಅಂದದ್ದು ಕೇಳಿ ಅವಳಿಗೂ ಸರಿಯೆನ್ನಿಸಿತೇನೋ ಸುಮ್ಮನಾದಳು . " ಮತ್ತಿನ್ನೇನಿದೆ ಯುಎಸ್ನಲ್ಲಿ " ಅಂತಂದವಳಿಗೆ , " ಮತ್ತಿನ್ನೇನು , ಯುಎಸ್ನಲ್ಲಿ ಏನಿಲ್ಲ , ಎಲ್ಲಾ ಇದೆ , ನೀಟಾದ ರಸ್ತೆಗಳು ಕ್ಯೂಟ್ ಆದ ಮಕ್ಕಳು , ಚೂಟಿ ಚೆಲುವೆಯರುಗಳು . ಉದ್ದ ಫ್ಲೈ ಓವರಗಳು , ಎತ್ತರದ ಟಾವರುಗಳು , ಬಹುಮಹಡಿ ಬಿಲ್ಡಿಂಗಗಳು , ಭಾರಿ ಬ್ರಿಡ್ಜಗಳು , ರಭಸದ ರೈಲುಗಳು , ಎಲೆಕ್ಟ್ರಿಕ್ ಏಸಿ ಬಸ್ಸುಗಳು , ಕಾಸ್ಟ್ಲಿ ಕಾರುಗಳು . ಮಾಡೊದೆಲ್ಲ ಮಶೀನುಗಳು , ದುಡ್ಡಂದ್ರೆ ಡಾಲರ್ ಸೆಂಟ್ಗಳು , ಮಾರಾಟಕ್ಕೆ ಮಾಲ್ಗಳು , ಸೆಳೆಯಲು ಸೇಲ್ಗಳು , ತೆರೆದು ಬೀಳಲು ತೀರಗಳು , ಬಾಯಿಗೆ ಬರ್ಗರುಗಳು , ಕುಡಿಯಲು ಕೋಕ್ ಬಿಯರುಗಳು . . . " ಇನ್ನೂ ಹೇಳುತ್ತಿದ್ದವನನ್ನು ನಡುವೇ ನಿಲ್ಲಿಸಿ " ಪಂಚರಂಗಿ ಫಿಲ್ಮ್ ಏನಾದ್ರೂ ನೋಡಿದೀರಾ ? " ಅಂತ ಕೇಳಿದ್ಲು , " ಇಲ್ಲ , ಯಾಕೇ ? " ಅಂದ್ರೆ " ಈ ' ಗಳು ' ಗಳು ಜಾಸ್ತಿ ಆಯ್ತು , ಅದಕ್ಕೆ " ಅಂದು ಫೋಟೊಗಳನ್ನು ನೋಡುತ್ತ ಕೂತಳು , ಅದೇನು ಇದೇನು ಅಂತ ಕೇಳುತ್ತ . ಕೆಲವರಿಗೆ ಯುಎಸ್ ಇಷ್ಟ ಆಗಬಹುದು , ಕೆಲವರಿಗೆ ನಮ್ಮ ಭಾರತವೇ ಸರಿಯೆನ್ನಿಸಬಹುದು . ಹೋಲಿಕೆ ಮಾಡಲು ಕೂತರೆ ಭಿನ್ನತೆಗಳಿಗೆ ಬರವೇ ಇಲ್ಲ . ಆ ಆ ದೇಶಕ್ಕೆ ಅದರದೇ ಆದ ಸ್ವಂತಿಕೆಯಿದೆ , ನಮ್ಮ ದೇಶ ಹೆಚ್ಚು ಅದು ಕೀಳು ಅಂತೆಲ್ಲ ಹೇಳಲೇ ಆಗದು . ಹಾವಾಡಿಗರು , ಬಿಕ್ಷುಕರ ದೇಶ ಭಾರತ ಅದನ್ನುವುದ ಕೇಳಿದ್ದ ನನಗೆ . . . ಶಿಸ್ತು , ಶ್ರೀಮಂತಿಕೆಗೆ ಹೆಸರಾಗಿರುವ ಅಮೇರಿಕದ ಸ್ಯಾನ್ಫ್ರಾನ್ಸಿಸ್ಕೊನಲ್ಲಿ ಸುತ್ತಾಡುವಾಗ ಕಂಡ " ವಾಯ್ ಲೈ , ಆಯ್ ನೀಡ್ ಬೀಯರ್ ( ಯಾಕೆ ಸುಳ್ಳು ಹೇಳಲಿ , ನನಗೆ ಬೀಯರ್ ಬೇಕಿದೆ ) " ಅಂತ ಬೋರ್ಡ್ ಬರೆದುಕೊಂಡು ಬೇಡುವ ಸೋಫೇಸ್ಟಿಕೇಟೆಡ್ ಭಿಕ್ಷುಕರು , ದಾರಿಯಲ್ಲಿ ನಿಂತು ಏನೊ ವಾದ್ಯ ಊದಿ , ಬಾರಿಸಿ , ನಮ್ಮಲ್ಲಿನ ದೊಂಬರಾಟದ ಹಾಗೆ ಕಸರತ್ತು ಮಾಡುವ " ಸ್ಟ್ರೀಟ್ ಪರಫಾರಮರ್ಸ್ " ಎಲ್ಲ ನಮ್ಮಲ್ಲಿಗಿಂತ ಬೇರೆಯೆಂದೇನೆನಿಸಲಿಲ್ಲ . ಅಲ್ಲಿ ಮನೆ ಮಕ್ಕಳು ಏನೂ ಇಲ್ಲ , ಕಲ್ಚರ್ ಇಲ್ಲ ಅನ್ನುವುದ ಕೇಳಿದವನಿಗೆ , ಅವರು ಪಾಲಿಸುವ ಶಿಸ್ತು , ಮಕ್ಕಳಿಗೆ ಕೊಡುವ ಸ್ವಾತಂತ್ರ್ಯ , ಕತ್ತೆಯಂತೆ ಆಫೀಸಿನಲ್ಲಿ ಕೊಳೆಯದೇ ಪರಸನಲ್ ಟೈಮ್ಗೆ ಕೊಡುವ ಪ್ರಾಮುಖ್ಯತೆ ನೋಡಿದಾಗ ನಮಗೇ ಮನೆ ಮಕ್ಳು ಹೆಂಡ್ತಿ ಇಲ್ವೇನೊ , ಕೆಲಸ ಮಾಡುವ ಕಂಪನಿಗೇ ನಮ್ಮನ್ನು ನಾವು ಬರೆದು ಕೊಟ್ಟಿದ್ದೇವೇನೊ ಅನ್ನಿಸದಿರಲಿಲ್ಲ . ಒಂದೊಂದು ಒಂಥರಾ ಒಳ್ಳೆಯದು . ಅಲ್ಲಿನ ಶಿಸ್ತು , ನಿಯತ್ತು , ಸಮಯ ಪ್ರಜ್ಞೆ ಬಹಳ ಇಷ್ಟವಾಗಿದ್ದು , ಹಾಗೇ ನಮ್ಮಲ್ಲಿನ ವಿಭಿನ್ನ ಯೋಚನಾ ಮನೋಭಾವ , ಕುಟುಂಬ ಕಲ್ಪನೆ , ಸಾಮಾಜಿಕ ಜೀವನ , ಸಂಪ್ರದಾಯಗಳು ಬಹಳ ಅಚ್ಚುಮೆಚ್ಚು . ಈ ವಿದೇಶದಿಂದ ಬರುತ್ತಿದ್ದಂತೆ ಕೇಳುವುದು ಹೇಗನ್ನಿಸಿತು ಆ ದೇಶ ಅಂತ . . . ಇವೆಲ್ಲ ಕೇವಲ ಕೆಲವು ಅನಿಸಿಕೆಗಳಷ್ಟೇ . . . ಅಭಿಪ್ರಾಯ ಹೇಳಲು ನಾನು ಯುಎಸ್ ಪೂರ್ತಿ ಸುತ್ತಿಲ್ಲ , ಅದು ಬಿಡಿ ಭಾರತವೇ ಬಹುಪಾಲು ಕಂಡಿಲ್ಲ . ಇಷ್ಟೆಲ್ಲ ಕಂತೆ ಪುರಾಣ ಹರಟುವ ಹೊತ್ತಿಗೆ , ಇಲ್ಲಿ ಮಧ್ಯಾಹ್ನವಾಗಿತ್ತು ಯುಎಸ್ನಲ್ಲಿ ಮಧ್ಯರಾತ್ರಿ . . . ನಿಧಾನವಾಗಿ ಕಣ್ಣು ಎಳೆಯುತ್ತಿತ್ತು . ಸರಕಾರಿ ಕಛೇರಿಯಲ್ಲಿ ಕುರ್ಚಿಯಲ್ಲೇ ತೂಕಡಿಸಿದಂತೆ , ತೂಗಿ ಅವಳ ಮೇಲೆ ವಾಲಿದೆ . ಭುಜ ತಟ್ಟಿ ಏಳಿಸಿದವಳು , ನಿದ್ರೆನಾ ಅಂತ ಕಣ್ಣಲ್ಲೇ ಕೇಳಿದಳು , ನಾ ಹೇಳಲೂ ಕೂಡ ಆಗದಷ್ಟು ಜೊಂಪಿನಲ್ಲಿದ್ದೆ , ಅವಳೇ ತಲೆದಿಂಬಾಗಿದ್ದು ಎದ್ದಾಗಲೇ ಗೊತ್ತಾಗಿದ್ದು . ಎದ್ದೇಳುತ್ತಿದ್ದಂತೇ ಚಹ , ಬಿಸ್ಕಿಟ್ಟು ಕೂತಲ್ಲೇ ಸರ್ವ್ ಆಯ್ತು . ಚಹ ಹೀರುತ್ತಿದ್ದರೆ ನನ್ನೇ ತಿಂದು ಬಿಡುವಂತೆ ನೋಡುತ್ತ " ರೀ ಕ್ಯೂಟ್ ಆಗಿ ಕಾಣ್ತಾ ಇದೀರಾ " ಅಂತ ಕಾಂಪ್ಲಿಮೆಂಟು ಕೊಟ್ಟು ಮಾದಕ ನಗೆಯಿತ್ತಳು . ನೋಟದಲ್ಲೇ ಹುಡುಗಾಟಿಕೆ ಕಾಣುತ್ತಿತ್ತು , " ಏನೊಪ್ಪಾ ಇತ್ತೀಚೆಗೆ ನಿಮಗೆ ಪಕ್ಕದ ಮನೆ ಪದ್ದು ನೆನಪೇ ಆಗಲ್ಲ ? ಪರದೇಶಿ ಪಕ್ಕದ ರೂಮ್ ಪರ್ಲ್ ಸಿಕ್ಳು ಅಂತ ಹೀಗೆಲ್ಲ ಮರೆತುಬಿಡೋದಾ ? " ಅಂತ ತಗಾದೆ ತೆಗೆದಳು , ತುಂಟಿ ! ಪರದೇಶದಲ್ಲಿ ತನ್ನ ನೆನಪು ಕಾಡಿಲ್ಲವಾ ಅಂತ ಕೇಳಲ್ಲ , ಏನಿದ್ದರೂ ಪಕ್ಕದಮನೆ ಪದ್ದು ನೆಪ ಬೇಕು . . . " ಪಕ್ಕದಲ್ಲಿ ನನ್ನಾಸೆಗಳ ಪರಮಾವಧಿಯಾದ ನನ್ನಾಕೆಯಿರಬೇಕಾದರೆ , ಪರರ ಧ್ಯಾನ ನನಗೇಕೆ " ಅನ್ನುತ್ತ ಹತ್ತಿರ ಹೋದರೆ , " ರೀ ಇದು ಯುಎಸ್ ಅಲ್ಲ ಪಬ್ಲಿಕ್ನಲ್ಲಿ ಹೀಗೆಲ್ಲ ಮಾಡೋಕೇ , ಬಾಲ್ಕನಿಯಲ್ಲಿ ಇದೀರಾ ಬೆಡ್ರೂಮ ಅಲ್ಲ " ಅಂತ ತಳ್ಳಿದಳು , ಅಪ್ಪಟ ಭಾರತೀಯ ನಾರಿಯ ಭಾರ ಅತಿಯಾದರೂ ಹೊತ್ತುಕೊಂಡು ಒಳ ನಡೆದೆ . . . ಕಿರುಚಿ ಕೊಸರಾಡುತ್ತಿದ್ದರೂ . . . Updated Title Oct / 4 / 2010 ಈ ಲೇಖನದಲ್ಲಿ ಬರುವ ಎಲ್ಲ ಪಾತ್ರಗಳೂ ಕಾಲ್ಪನಿಕ , ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಆಕಸ್ಮಿಕ . ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ , ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ ( ಇ - ಅಂಚೆ ) ಹಾಕಿ . . . ನನ್ನ ವಿಳಾಸ pm @ telprabhu . com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ , ಸಂತೊಷ ಇದೋದೇ ಹಂಚೋಕೆ ತಾನೆ . . . PDF format www . telprabhu . com / USandUS . pdf ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http : / / www . google . com / transliterate / indic / Kannada ಬರೆದು ಪೇಸ್ಟ ಮಾಡಬಹುದು
ಗುಬ್ಬಚ್ಚಿ ಎನ್ನುವ ಹೆಸರು ಪುಟ್ಟದಾಗಿದ್ದನ್ನು ಸೂಚಿಸುವ ಹಾಗೇ , ಕತ್ತು ಓರೆ ಮಾಡಿ ಅರೆಕ್ಷಣ ದಿಟ್ಟಿಸಿ ಅದೇನನ್ನೋ ಗ್ರಹಿಸುವ ರೀತಿಯನ್ನೂ ಸೂಚಿಸುವಂತಿದೆ . ಇಲ್ಲಿಯ ಕವಿತೆಗಳೂ ಹಾಗೆಯೇ . ಪ್ರಸಂಗ , ಪ್ರಕ್ರಿಯೆ , ವ್ಯಕ್ತಿ - ಈ ಮೂರೂ ಇಲ್ಲಿರುವ ಕವಿತೆಗಳಿಗೆ ವಸ್ತು . ತಾವು ಬಹಳ ವರ್ಷ ಒಡನಾಡಿದ ವ್ಯಕ್ತಿಗಳನ್ನು ಅವರು ನಾಲ್ಕಾರು ಸಾಲುಗಳಲ್ಲಿ ಕಡೆಯಲು ಯತ್ನಿಸುತ್ತಾರೆ . ಹಾಗೆ ಮೂಡುವ ಅಕ್ಷರ ಶಿಲ್ಪವನ್ನು ನಾವು ತಳ್ಳಿಹಾಕುವಂತಿಲ್ಲ . ಅದು ಅವರು ಕಂಡವರ ಖಂಡತುಂಡ ಚಿತ್ರ .
" ಹತ್ತು ವರ್ಷದ ಹಿಂದೆ ಯಾಕೆ ಈ ಕೂಗು ಎದ್ದಿರ್ಲಿಲ್ಲ ? ಈಗ ತಮಿಳಿಗೆ ಆ ಸ್ಥಾನ ಸಿಕ್ಕಿದ ಕೂಡಲೇ ನಮಗೂ ಶಾಸ್ತ್ರೀಯ ಭಾಷಾಸ್ಥಾನಮಾನ ಬೇಕು ಅಂದ್ರೆ ಸರೀನಾ ? ಇದು ಸಣ್ಣ ಬುದ್ಧಿ ಅಲ್ವಾ ? " ಅಂತ ಕೊಂಕು ಮಾತಾಡೋರ್ಗೇನು ಕೊರತೆ ಇಲ್ಲ . ಆದರೆ ನಿಜವಾಗ್ಲೂ ಕನ್ನಡಕ್ಕೆ ಈ ಸ್ಥಾನಮಾನ ಯಾಕೆ ಬೇಕು ? ಇದಕ್ಕಾಗಿ ಯಾಕೆ ಕನ್ನಡಿಗ್ರು ಹೋರಾಡ್ಬೇಕು ? ಈ ಪ್ರಶ್ನೆಗಳಿಗೆ ಉತ್ತರ ಏನೂಂತ ಒಸಿ ನೋಡ್ಮ .
ಹಿಟ್ಲರನು ಬಹಳಷ್ಟು ಅಣೆಕಟ್ಟುಗಳು , ಆಟೋಬನ್ಗಳು ( autobahns ) , ರೈಲು ಮಾರ್ಗಗಳು , ಮತ್ತಿತರ ಲೋಕೋಪಯೋಗಿ ಕಾಮಗಾರಿಗಳನ್ನು ಕೈಗೊಳ್ಳುವ ಮೂಲಕ ಜರ್ಮನಿಯ ಇತಿಹಾಸದಲ್ಲೇ ಅತ್ಯಂತ ವ್ಯಾಪಕವಾದ ಮೂಲಸೌಕರ್ಯಗಳನ್ನು ನಿರ್ಮಿಸಿದನು . ಹಿಟ್ಲರನ ನೀತಿಗಳು ಕೌಟುಂಬಿಕ ಜೀವನಕ್ಕೆ ಹೆಚ್ಚಿನ ಮಹತ್ವ ನೀಡಿದ್ದವು : " ಆಹಾರಸಂಪಾದನೆ " ಯು ಗಂಡಸರ ಜವಾಬ್ದಾರಿಯಾಗಿದ್ದರೆ , ಮನೆಯಲ್ಲೇ ಇದ್ದುಕೊಂಡು ಮಕ್ಕಳನ್ನು ಬೆಳೆಸುವುದು ಮತ್ತು ಮನೆವಾಳ್ತೆ ನಡೆಸುವುದು ಹೆಂಗಸರ ಕೆಲಸವೆಂದು ಪರಿಗಣಿಸಲಾಗಿತ್ತು . ಕೈಗಾರಿಕೆ ಹಾಗೂ ಮೂಲಸೌಕರ್ಯಗಳನ್ನು ಬಲಪಡಿಸುವಿಕೆಯ ಈ ಯೋಜನೆಗಳು ಒಟ್ಟಾರೆ ಜೀವನಮಟ್ಟದ ಮೇಲೆ , ಕೊನೆಯ ಪಕ್ಷ ನಿರುದ್ಯೋಗ ಸಮಸ್ಯೆಯನ್ನರಿಯದಿದ್ದ - ಮುಂದೆ ವೀಮರ್ ಗಣರಾಜ್ಯವಾದ ಪ್ರದೇಶದ ಜನಗಳ ಮೇಲೆ ಪರಿಣಾಮ ಬೀರಿತು . ಎರಡನೆ ಮಹಾಯುದ್ಧಕ್ಕೆ ಸ್ವಲ್ಪ ಕಾಲ ಮುಂಚೆ ವೇತನಗಳಲ್ಲಿ ಕೊಂಚ ಕಡಿತವನ್ನು ಮಾಡಲಾಗಿತ್ತು . ಆದರೆ ಜೀವನ ನಿರ್ವಹಣೆಯ ವೆಚ್ಚ ೨೫ % ರಷ್ಟು ಹೆಚ್ಚಾಗಿತ್ತು . [ ೬೫ ] ಆದರೆ NSDAPಯ ಪಾರಂಪರಿಕ ಮತದಾರರಾಗಿದ್ದ ಕಾರ್ಮಿಕರು ಹಾಗೂ ರೈತರ ಜೀವನಮಟ್ಟದಲ್ಲಿ ಏರಿಕೆ ಕಂಡಿತ್ತು .
ಡೆಕ್ ಹಾಕಿಯು ಸಾಂಪ್ರದಾಯಿಕವಾಗಿ ರಾಯಲ್ ನೇವೀ ಯವರಿಂದ ಹಡಗಿನಲ್ಲಿ ಮರದ ಸಣ್ಣ " L " ಆಕಾರದ ಮರದ ಕೋಲನ್ನು ಉಪಯೋಗಿಸಿ ಆಡಲಾಗುತ್ತದೆ .
ವಿಚಿತ್ರ ನೋಡಿ . ಕಳೆದೆರಡು ವಾರಗಳ ಬಿಕ್ಕಟ್ಟಿನ ಸಮಯದಲ್ಲಿ ಸುದ್ದಿಯಿಲ್ಲದೇ ಮಾಯವಾಗಿ ಗಾಳಿ ಯಾವ ಕಡೆಗೆ ಬೀಸುತ್ತದೆಯೆಂದು ಎಲ್ಲೋ ಅಡಗಿ ಕುಳಿತಿದ್ದ ಬೆಂಗಳೂರಿನ ಸಚಿದ್ವಯರಾದ ಕಟ್ಟಾ ಸುಬ್ರಮಣ್ಯ ನಾಯ್ಡು ಮತ್ತು ಅಶೋಕ್ ಇದೀಗ ಅನಾಮತ್ತಾಗಿ " troubleshooter " , " ಸಂಧಾನಕಾರ " ರಾಗಿ " ವಿಜಯ ಕರ್ನಾಟಕ " ದಲ್ಲಿ ಕಾಣಿಸಿಕೊಂಡಿದ್ದಾರೆ . ವಿಜಯ ಕರ್ನಾಟಕದ ಏಕ್ ದಮ್ ಈ ಸಚಿವರಿಗೆ ಬಕೆಟ್ಟು ಹಿಡಿದು ಬಿಟ್ಟಿದ್ದಾರೆ . ಕೆಲ ಅಣಿಮುತ್ತುಗಳ ಸ್ಯಾಂಪಲ್ : - ಈ ಸಚಿವದ್ವಯರು " ಎರಡೂ ಬಣಗಳ ನಡುವೆ ಸೇತುವೆಯಾಗಿ " ಓಡಾಡಿದ್ದಾರೆ . - ಉಭಯ ಬಣದ ನಾಯಕರ ನಡುವೆ ರಾಜಿಗೆ ಯತ್ನಿಸಿದರು - ವರಿಷ್ಠರ ಸಂದೇಶಗಳನ್ನು ರವಾನಿಸುವ ಕಾರ್ಯ ನಿರ್ವಹಿಸಿದರು . ಕಡೆಯದಂತೂ ನಾವೀಗ ಶಿಲಾಯುಗದಲ್ಲಿ ಅಥವಾ ರಾಮಾಯಣದ ಜಮಾನಾದಲ್ಲಿ ಇದ್ದೇವೆಯೆಂಬ ಅಭಿಪ್ರಾಯ ಕೊಡುತ್ತದೆ . ಮೊಬೈಲ್ ಸೆಲ್ ಎಲ್ಲೆಡೆ ಇರುವಾಗ ಈ ಸಚಿವರು " ಸಂದೇಶ ರವಾನಿಸುವ ಕಾರ್ಯ ನಿರ್ವಹಿಸಿದರು " ಎಂದು ಸುದರ್ಶನ ಹೇಳಿ ಓದುಗರ ಕಿವಿ ಮೇಲೆ ಹೂ ಇಡಲು ಯತ್ನಿಸಿದ್ದಾರೆ .
ಪರಭಾಷೆಯ ಹಾವಳಿಯನ್ನು ತಪ್ಪಿಸಲು ಕನ್ನಡಮೂಲದ ಪದಗಳನ್ನು ಬಳಸಲೇಬೇಕು ದಿಟ ; ಆದರೆ ವಿಪರೀತವಾಗಿ ಯತ್ನಿಸುವುದು ಅನರ್ಥಕ್ಕೆಡೆಮಾಡುತ್ತದೆ .
ಕಬ್ಬಿರಕಾವವು ಗದ್ಯ ಪದ್ಯ ಕೂಡಿದ ಒಂದು ಚಂಪೂ ಕಬ್ಬವಾಗಿದೆ . ಇದರ ರಚನೆ ಹಾಗು ಕಬ್ಬದ ಒಳಪುಗಳ ಬಗ್ಗೆ ಆಮೇಲೆ ಬರೆಯುವೆ . ತನ್ನ ಅಚ್ಚಕನ್ನಡ ಕಬ್ಬಕ್ಕೆ ಇವನಿಗೆ ಎಲ್ಲಿಲ್ಲಿದ ಒಲವು , ಪಿರಿಮೆ , ಕೂರ್ಮೆ . ಮುಂಚಿನ ಕಬ್ಬಿಗರ ಕಬ್ಬಗಳ ಬಲಾಬಲಕ್ಕೆ ಸಮ ತನ್ನ ಕಬ್ಬೆಂದು ಪೇಳುವನು .
ಆರಂಭಿಕ ಭಾವಪ್ರಧಾನತೆಯ ರಾಷ್ಟ್ರೀಯತೆಯು ರೌಸೆಯು ಮತ್ತು ಜೊನಾನ್ ಗೊಟ್ಟೆಫ್ರೆಡ್ ವೊನ್ ಹೆರ್ಡರ್ ಅವರ ವಿಚಾರಧಾರೆಗಳ ಮೂಲಕ ಸಾಕಷ್ಟು ಉತ್ತೇಜನ ಪಡೆಯಿತು . ಆತ 1784 ರಲ್ಲಿ ಜನಸಮೂದಾಯದ ನೈಸರ್ಗಿಕ ಆರ್ಥಿಕತೆಯು ಅವರ ಆಚರಣೆ ಮತ್ತು ಸಂಪ್ರದಾಯಗಳನು ರೂಪಿಸುತ್ತದೆ ಎಂದು ವ್ಯಾಖ್ಯಾನಿಸಿದ .
ಅಬಕಾರಿ ಬಾಕಿ ವಸೂಲಿಗೆ ಸಂಬಂಧಿಸಿದ ಪ್ರಕರಣಗಳನ್ನು ಸಿವಿಲ್ ನ್ಯಾಯಾಲಯದ ಅಧಿಕಾರ ವ್ಯಾಪ್ತಿಯಿಂದ ಹೊರತುಪಡಿಸುವ ನಿರ್ಧಾರ ಕೈಗೊಂಡು ಅಬಕಾರಿ ಅಧಿನಿಯಮದ ತಿದ್ದುಪಡಿಗೆ ರಾಷ್ಟ್ರಪತಿ ಒಪ್ಪಿಗೆ ದೊರಕುವಂತೆ ಮಾಡಿದುದರಿಂದ ನ್ಯಾಯಾಲಯಗಳು ಮಧ್ಯೆ ಪ್ರವೇಶ ಮಾಡುವುದನ್ನು ತಡೆಯುವಂತಾಯಿತು . ಅಬಕಾರಿ ಇಲಾಖೆಯಲ್ಲಿಯೇ ಒಟ್ಟು ಸಿವಿಲ ನ್ಯಾಯಾಧೀಶರನ್ನು ನೇಮಿಸಲಾಯಿತು .
ರಾಜೇಶ್ , ಬೆನ್ನು ತಿಕ್ಕಿಸಿಕೊಳ್ಳುವ ಕಾರಣ ಮದುವೆಗೆ ಬಂದು ನಿಂತಿದೆ ! ನಿಮ್ಮಜ್ಜಿಯ ಆಸೆಯಂತೆ ಆಗಲಿ ಎಂದು ನನ್ನ ಆರೈಕೆ ಕೂಡ ! ಪರ್ವಾಗಿಲ್ಲ , ನಿಮ್ಮ ಬರವಣಿಗೆಯಲ್ಲಿ ವಿನೋದಪೂರ್ಣ ಚಾಪು ಇದೆ ! ಇಂಥವು ನನಗಿಷ್ಟ ! ಮುಂದುವರಿಸಿ . . . . . .
ಕೆಳಗಿನದು ನಿಜವಾದ ಜೋಕು : ( ನಗು ಈಗಲೂ ಬಾರದಿದ್ದರೆ ಖಂಡಿತ ನಾನು ಜವಾಬ್ದಾರನಲ್ಲ ! ! )
ಜನರು ತಮ್ಮ ಮನದಲ್ಲಿರುವ ಕೋಪ , ದ್ವೇಷಗಳನ್ನು ಬಹಿರಂಗಗೊಳಿಸುವಷ್ಟು ಸಲೀಸಾಗಿ ಪ್ರೀತಿಯನ್ನು ಬಹಿರಂಗಗೊಳಿಸುವುದಿಲ್ಲ ಎನ್ನುವ ಒಂದೇ ಒಂದು ಅಂಶವನ್ನು ಗಮನದಲ್ಲಿ ಇಟ್ಟುಕೊಂಡು ನನ್ನ ಕಲ್ಪನೆಯ ಭಾವನೆಗಳಿಗೆ ಪದಗಳ ರೂಪ ನೀಡಿದೆ ಅಷ್ಟೆ . ಎದ್ದು ಬರುವವರಾಗಲೀ ಒದ್ದು ಬರುವವರಾಗಲೀ ಯಾರೂ ಇಲ್ಲ , ಬಿಡಿ . : - )
ಬಹುಶಃ ಹತ್ತನೇ ತರಗತಿಯ ಪರೀಕ್ಷೆಗಳ ನಂತರ ಇರಬೇಕು , ನನ್ನ ಮಾತು ಇದ್ದಕ್ಕಿದ್ದಂತೆ ಕಡಿಮೆಯಾಗತೊಡಗಿತು . ಪಿಯುಸಿ ಮುಗಿಯುವ ಹೊತ್ತಿಗೆ ಅದು ಎಷ್ಟು ಕಡಿಮೆಯಾಯಿತೆಂದರೆ , ಮಾತನಾಡಿದರೆ ನನ್ನ ಧ್ವನಿ ನನಗೇ ಅಪರಿಚಿತ ಅನಿಸುವಷ್ಟು .
ಹಿಲ್ ಸ್ಟೇಶನ್ ಬೆರೆತು ಇಲ್ಲಿ ಎಲ್ಲ ನೋಟ ಸಂಜೆ ಮಬ್ಬಾಯಿತು ಬೆಳದಿಂಗಳ ಹೊದ್ದು ಎಲ್ಲ ಮಲೆಗಳೂ ಮಲಗಿತು ( ೨೦೪ )
ಆದರೆ ೧೯೮೪ರಲ್ಲಿ ಅಧಿಕಾರಕ್ಕೆ ಬಂದ ರಾಜೀವ್ ಗಾಂಧಿ ಸರ್ಕಾರ ಅನುಸರಿಸಿದ ಸಾಮಾಜಿಕ ಆರ್ಥಿಕ ನೀತಿಗಳು ಇದೇ ಮಾರ್ಗವನ್ನು ಅನುಸರಿಸಿತ್ತು . ಈ ಸಂದರ್ಭದಲ್ಲಿ ಭಾಜಪ ಮತ್ತು ಸಂಘಪರಿವಾರಕ್ಕೆ ದೊರೆತ ಪ್ರಮುಖ ರಾಜಕೀಯ ಅಸ್ತ್ರ ಅಲ್ಪಸಂಖ್ಯಾತರ ತುಷ್ಟೀಕರಣ . ಈ ಘೋಷಣೆ ಚಾಲ್ತಿಗೆ ಬಂದು ಮೂರು ದಶಕಗಳು ಸಂದಿದ್ದರೂ ಇದಕ್ಕೆ ಈವರೆಗೂ ಸ್ಪಷ್ಟವಾದ ವ್ಯಾಖ್ಯಾನ ನೀಡಲು ಭಾಜಪಕ್ಕೆ ಸಾಧ್ಯವಾಗಿಲ್ಲ . ೮೦ರ ದಶಕದಲ್ಲಿ ಕಾಶ್ಮೀರ ಸಮಸ್ಯೆ , ೯೦ರಲ್ಲಿ ಬಾಬ್ರಿ ಮಸೀದಿ , ೨೦೦೦ದ ಪ್ರಾರಂಭದಲ್ಲಿ ಪಾಕಿಸ್ತಾನ ಪ್ರೇರಿತ ಭಯೋತ್ಪಾದನೆ , ಇತ್ತೀಚಿನ ದಿನಗಳಲ್ಲಿ ಜಾಗತಿಕ ಭಯೋತ್ಪಾದನೆ ಈ ವಿದ್ಯಮಾನಗಳೆಲ್ಲವೂ ತುಷ್ಟೀಕರಣದ ವ್ಯಾಖ್ಯಾನಕ್ಕೆ ಕಾಲಕಾಲಕ್ಕೆ ಒಳಗಾಗಿವೆ . ಅಫ್ಜಲ್ ಗುರು ಎಂಬ ಶಂಕಿತ ಭಯೋತ್ಪಾದಕನಿಗೆ ಗಲ್ಲು ಶಿಕ್ಷೆ ವಿಧಿಸದಿರುವುದೂ ತುಷ್ಟೀಕರಣ ಎನ್ನಲಾಗುತ್ತದೆ . ಇದರೊಂದಿಗೆ ಸರ್ಕಾರದ ವತಿಯಿಂದ ಅಲ್ಪಸಂಖ್ಯಾತರಿಗೆ ನೀಡಲಾಗುವ ಸೌಲಭ್ಯಗಳೂ ಸೇರಿಕೊಳ್ಳುತ್ತವೆ . ಈ ಹಿನ್ನೆಲೆಯಲ್ಲಿ ೧೯೮೬ರಲ್ಲಿ ರಾಜೀವ್ ಗಾಂಧಿ ಸರ್ಕಾರದ ಕೆಲವು ವಿವಾದಸ್ಪದ ನಿಲುವುಗಳು , ಶಹಬಾನೋ ಪ್ರಕರಣ ಕೋಮುವಾದಿ ರಾಜಕಾರಣದ ಬೆಳವಣಿಗೆಗೆ ಹೊಸ ಆಯಾಮ ದೊರಕಿಸಿತ್ತು . ಮುಸ್ಲಿಮರ ತುಷ್ಟೀಕರಣದ ಆರೋಪವನ್ನೇ ತೀವ್ರಗೊಳಿಸಿ ರಾಮಮಂದಿರ ವಿವಾದವನ್ನು ಪರಾಕಾಷ್ಠೆಗೆ ಕೊಂಡೊಯ್ಯಲು ಭಾಜಪಕ್ಕೆ ೮೦ರ ರಾಜಕೀಯ ವಿದ್ಯಮಾನಗಳು ಪೂರಕವಾಗಿದ್ದು . ಈ ಸಂದರ್ಭದಲ್ಲೇ ದೇಶಾದ್ಯಂತ ಕೋಮು ಸಂಘರ್ಷಗಳಿಗೂ ಹೊಸ ಆಯಾಮ ದೊರೆತದ್ದನ್ನು ಅಲ್ಲಗಳೆಯಲಾಗುವುದಿಲ್ಲ . ಆರ್ಥಿಕ ಸಂಘರ್ಷಗಳನ್ನು ಮೀರಿದ ಕೋಮು ಗಲಭೆಗಳು ಧಾರ್ಮಿಕ ಅಸ್ಮಿತೆಗಳನ್ನು ಪಡೆದುಕೊಳ್ಳಲಾರಂಭಿಸಿದವು . ಕೋಮು ಸಂಘರ್ಷದ ದಳ್ಳುರಿ ದೇಶಾದ್ಯಂತ ಹರಡಲು ಹೆಚ್ಚು ಸಮಯ ಬೇಕಾಗಲಿಲ್ಲ . ಈ ಸಂದರ್ಭದಲ್ಲಿ ಸೃಷ್ಟಿಯಾದ ಕೆಲವು ಘೋಷಣೆಗಳು ಸಂಘಪರಿವಾರದ ಪ್ರಣಾಳಿಕೆಗಳಾದದ್ದು ಇಲ್ಲಿ ಉಲ್ಲೇಖನೀಯ . ಅಯೋಧ್ಯಾ ಕಾಂಡದಲ್ಲಿ ಮುರಳಿಮನೋಹರ ಜೋಷಿ , ಉಮಾಭಾರತಿ , ಸಾಧ್ವಿ ರಿತಾಂಬರ , ವಿನಯ್ ಕಟಿಯಾರ್ ಮುಂತಾದವರು ಆಡಿದ್ದ ಮಾತುಗಳು ನೆನಪಿನಂಗಳದಲ್ಲಿ ಹಸಿರಾಗಿದ್ದಲ್ಲಿ ವರುಣನ ಆರ್ಭಟ ಅತಿಶಯವೂ ಎನಿಸುವುದಿಲ್ಲ .
ಭಾರತದಲ್ಲಿ ಇರಬಹುದಾದ 5 % ಮುಂದುವರೆದ ಜಾತಿಯವರಿಗಾಗಿ 70 % ಗೂ ಜಾಸ್ತಿ ಹಿಂದುಳಿದ ಜಾತಿಯವರನ್ನು ಕಡೆಗಣಿಸಬೇಕು ಎಂಬುದು ತುಂಬ ಸ್ವಾರ್ಥಿ ವಾದ . ನಮ್ಮ ಅಣ್ಣನೋ ತಮ್ಮನೋ ಅಂಗವಿಕಲನಾದರೆ ಆತನ ಬಗ್ಗೆ ಅಪ್ಪ ಅಮ್ಮಂದಿರು ವಿಶೇಷ ಕಾಳಜಿ ತೋರಿಸಿದರೆ ಅದು ತಪ್ಪೇ ? ಕೈಕಾಲು ಗಟ್ಟಿ ಇರುವ ನಾವು ನೀವು ದುರ್ಬಲನಾದ ನಮ್ಮ ಬಂಧುವಿಗಾಗಿ ಕೊಂಚ ಭಾರ ಹೊರುವದು ಅಸಹನೀಯವೇ ? ಕಬಡ್ಡಿ ಆಡುವಾಗ ನರಪೇತಲ ನಾರಾಯಣನನ್ನು ಗುಂಪಿನ ಮಧ್ಯೆ ಹಾಕಿಕೊಳ್ಳೂತ್ತೇವೆ . ಆತ ರೈಡಿಂಗಿಗೆ ಹೋಗುವದನ್ನು ಆದಷ್ಟೂ avoid ಮಾಡುತ್ತೇವೆ . ಅದು ಮೀಸಲಾತಿಯ ಒಂದು ಪ್ರಕಾರವಲ್ಲವೇ ? ಅಲ್ಲಿ ಮೀಸಲಾತಿಯ ಬಗ್ಗೆ ಯಾರು ತಲೆಕೆಡಿಸಿಕೊಳ್ಳುತ್ತಾರೆ ? ಗೆಲ್ಲುವದೊಂದೇ ಲಕ್ಷ್ಯ . ಏಕೆ ? ದುಡ್ಡಿದ್ದ ಅಪ್ಪ ಇಂಜಿನಿಯರಿಂಗ ಕಾಲೇಜಿನಲ್ಲಿ ದುಡ್ಡು ಕೊಟ್ಟು ಮಗನಿಗೆ ಸೀಟು ಕಾದಿರಿಸುವ ಮೀಸಲಾತಿ ಏಕೆ ನಮಗೆ ಸಹ್ಯವಾಗುತ್ತದೆ ? ಮೀಸಲಾತಿಯನ್ನು ಮನದಲ್ಲಿಟ್ಟುಕೊಂಡು ದಲಿತರ ಬಗ್ಗೆ ಗುಡುಗುವವರು ತೊಂದರೆ ಬಂದಾಗ ಪೋಲೀಸು ಸ್ಟೇಶನ್ನಿಗೆ ಹೋದರೆ ಸಬ್ - ಇನ್ಸ್ಪೆಕ್ಟರ ಜಾತಿ ಕೇಳುತ್ತಾರ ? ಅವರು ಮೀಸಲಾತಿಯಲ್ಲಿ ಆರಿಸಿ ಬಂದವರೋ ಇಲ್ಲವೋ ಎಂದು ಮೀನಾಮೇಷ ಎಣಿಸುತ್ತಾರ ?
ಭೂಕಂಪದ ಕೇಂದ್ರಬಿಂದು ನಮ್ಮ ಮನೆಯಿಂದ ಸುಮಾರು ೨೫ ಮೈಲು ದೂರದಲ್ಲಿತ್ತು . ೪ . ೧ ಕಂಪನಾಂಕ ಭೂಕಂಪ ಮಾಪಕದಲ್ಲಿ ದಾಖಲಾಗಿತ್ತು . ಇದರ ಅನುಭವ ಇಡೀ Bay Area ದಲ್ಲಿ ಆಗಿತ್ತು .
ಈಗ ನನ್ನನ್ನು ಸ್ಟ್ರೆಚರ್ ನಿಂದ ಹಾಸಿಗೆಯ ಮಲಗಿಸಬೇಕಾಗಿತ್ತು . ಏಳುವ ಸ್ಥಿತಿಯಲ್ಲಿ ನನ್ನಾಣೆಗೂ ನಾನಿರಲಿಲ್ಲ . ಠಕ್ ಅಂತ ಪುಟ್ಟರಾಜು ನನ್ನ ಬೆಡ್ ಮೇಲೆ ಹತ್ತಿ ನಿಂತುಕೊಂಡು ಬಿಟ್ಟ . ಯಾಕಪ್ಪಾ ಹೀಗೆ ಎಂದು ನೋಡುವಷ್ಟರಲ್ಲಿ ನನ್ನನ್ನು ಬೆಡ್ ಶೀಟ್ ಸಮೇತ ಒಮ್ಮೆಲೇ ಎಲ್ಲರೂ ಎತ್ತಿ ಹಾಸಿಗೆ ಮೇಲೆ ಇಟ್ಟುಬಿಟ್ಟರು . ಎಷ್ಟು ನಾಜೂಕಾಗಿ ಈ ಕೆಲಸ ನಡೆಯಿತೆಂದರೆ ನನಗೆ ಪುಟ್ಟರಾಜುವಿನ 12 ವರ್ಷಗಳ ಎಕ್ಸಪಿರಿಯೆನ್ಸ್ ಬಗ್ಗೆ ತುಂಬಾ ಅಭಿಮಾನವೆನಿಸಿತು .
ಸ೦ ಪ್ರೀತಿ ಸ೦ಗಮವೇ . . . ಸ೦ಗೀತ ಸುಧೆಯ೦ತೆ ಸ೦ಗಾತಿ ಸಿಹಿಮನವೇ . . . ಸ೦ತೋಷ ಸಿರಿಯ೦ತೆ ಸಮಭಾವದ ಸ೦ಚಲನ ಸಮ್ಮೋಹದ ಸಮ್ಮಿಲನ . . ಸವಿಪ್ರೇಮದ ಸ೦ಕಲನ ಸ್ನೇಹದ ಸಲಿಗೆಯ ಸವಿಮಾತು ಸುಮಧುರಭಾವದ ಸಿರಿಯಾಯ್ತು ಸು೦ದರ ಸ೦ಜೀವನ ಸಿಹಿಯಾಯ್ತು . . ಸಾವನೇ ಸರಿಸುವ ಸ೦ಪ್ರೀತಿ ಸೋಲನು ಸಹಿಸದ ಸುಮಭಾವ . . ಸರಳತೆ ಸವಿಯುತ ಸ೦ಪ್ರೀತಿ ಸಕಲೆಲ್ಲ ಸುರಿಯುವ ಸಮಭಾವ . . ಸವಿನೋಟದ ಸೌ೦ದರ್ಯದಲಿ ಸ೦ತಾಪವೂ ಸಿಹಿಯಾಗುವುದು ಸ೦ಬ೦ಧವೂ ಸೆಲೆಯಾಗುವುದು . . ಸಮರಸ ಸಾರುವ ಸ೦ಪ್ರೀತಿ ಸಿಹಿನೀರಿನ ಸಾಗರದ೦ತೆ . . ಸದ್ಭಾವ ಸೇರಿದ ಸಮಯ ಸ೦ಪ್ರೀತಿ ಸಲ್ಲುವುದ೦ತೆ . . ಸಹೃದಯವೇ ಸು೦ದರವ೦ತೆ
ಮಾವಿನ ತೋಪು ಫಲವತಿಯಾಗಿ ಬಣ್ಣವೇರಿದಾಗ ಪಟ್ಟಣದಿಂದ ನಮ್ಮೀ ಊರಿಗೆ ಗಾಡಿಯೊಂದು ಬಂತು ಗಾಡಿಯು ಬಂದು ಬೆರಗನು ತಂದು ಸುಂದರಾಂಗ ಇಳಿದ
ಶಿವು , ನಿಮ್ಮ ಲೇಖನ ಹಾಗೂ ಚೆಂದದ ಫೋಟೋಗಳು ನಿಮ್ಮ ಪರಿಸರ ಪ್ರಜ್ಞೆಗೆ ಹಿಡಿದ ಕನ್ನಡಿಗಳಾಗಿವೆ . ಈ ಟೋಪಿಗಳನ್ನು ತೋರಿಸಿದ್ದಕ್ಕೆ ಧನ್ಯವಾದಗಳು .
೧೯೬೬ರಲ್ಲಿ " ಸಂಧ್ಯಾರಾಗ " ಚಿತ್ರದಲ್ಲಿ ಶಾಸ್ತ್ರೀಯ ಸಂಗೀತಗಾರರಾಗಿ ನಟಿಸಿದ ರಾಜ್ಕುಮಾರ್ ಅವರ ಅಭಿನಯಕ್ಕೆ ಡಾ . ಬಾಲಮುರಳಿ ಕೃಷ್ಣ ಮತ್ತು ಪಂಡಿತ್ ಭೀಮಸೇನ ಜೋಶಿ ಅವರು ಹಾಡಿದ್ದಾರೆ . ಅದೇ ವರ್ಷ ತೆರೆಕಂಡ ಮಂತ್ರಾಲಯ ಮಹಾತ್ಮೆ ಚಿತ್ರದಲ್ಲಿ ರಾಜ್ಕುಮಾರ್ ಅವರು " ಶ್ರೀ ರಾಘವೇಂದ್ರ ಸ್ವಾಮಿ " ಗಳ ಪಾತ್ರದಲ್ಲಿ ನಟಿಸಿದ್ದು .
ಕಳೆದ ೨ ದಿನಗಳಿಂದ ನೇಪಾಳವು ೮ ಲಕ್ಷ ಕ್ಯುಸೆಕ್ ನೀರು ಹರಿಯ ಬಿಟ್ಟ ಕಾರಣ ಉತ್ತರ ಪ್ರದೇಶದ ಪೂರ್ವದಲ್ಲಿರುವ ್ರ ನದಿ ಉಕ್ಕಿ ಹರಿಯುತ್ತಿದೆ . ಇದರಿಂದಾಗಿ ಸುತ್ತಮುತ್ತಲಿನ ಜಿಲ್ಲೆಗಳ ಜನರು ಪ್ರವಾಹ ಭೀತಿ ಎದುರಿಸುವಂತಾಗಿದೆ . ನೇಪಾಳದ ಬಂಬಾಸಾ ಹಾ . . .
ರಾಜೀವ್ ಅವರಿಗೆ ನಮ್ಮಲ್ಲಿ ಗುತ್ತಿಗೆ ಕೆಲ್ಸ ಬಹಳ ಚೆನ್ನಾಗೆ ನಡೆದಿದೆ , ಅದು ಸರಿ , ಮೊದಲು ಕೂಡ ಇಂಥ ಕಂಪನಿಗಳು ಬಿತ್ತನೆ ಕಾರ್ಯ ಮಾಡಿದ್ದವು ಆದರೆ ಸ್ವಲ್ಪ ಪ್ರಮಾಣದಲ್ಲಿ ಮಾತ್ರ . . ಅದು ಇನ್ನೂ ಹೆಚ್ಚಿ , ಅವರೂ ಹಿಡುವಳಿದಾರರಾಗಲಿ ಅಂತಲೇ ನನ್ನ ಆಶಯ . . . ಬಿತ್ತುವುದು ಮರೆತಿಲ್ಲ ಸರ್ , ಮರೆತಿದ್ದರೂ ತಾತ್ಕಾಲಿಕ , ಕಳೆ ಕೀಳುವ ಕೆಲ್ಸ ಸ್ವಲ್ಪ ಬಹಳ ಮಾಡಿದ್ದೀವಿ ಇನ್ನು ಬಿತ್ತೊದೊಂದೇ ಬಾಕಿ . . . ಸಾಗರದಾಚೆಯ ಇಂಚರ ಅವರಿಗೆ ಹಸಿರು ಕಾನನ ಒಂದು ದಟ್ಟಡವಿ ಹುಡುಕಿದಷ್ಟೂ ಹೊಸ ಹೊಸ ವಿಷಯಗಳು ಸಿಗುತ್ತವೆ , ಅದನ್ನ ಸಮಯಕ್ಕೆ ತಕ್ಕಂತೆ ಬರೆಯುತ್ತಲಿರುತ್ತೇನೆ . . ನಿಮಗಿಷ್ಟವಾಗಿದ್ದು ನನಗೆ ಸಂತೋಷ . . ಹೀಗೇ ಬರುತ್ತಿರಿ sunaath ಅವರಿಗೆ ನಮ್ಮ ಹೊಲ ನಾವು ಸುಧಾರಿಸಿಕೊಳ್ಳಲೇಬೇಕು , ಅದಕ್ಕೆ ನಮ್ಮಲ್ಲೂ ಜಮೀನುದಾರರು ಮುಂದೆ ಬರಬೇಕು . . . ಸಿಮೆಂಟು ಮರಳಿನ ಮಧ್ಯೆ ಅವರಿಗೆ ಹೌದು ಸರ್ ಕಾನನದೂರಿನ ಗುತ್ತಿಗೆ ಆಗ ಮಾಡಲೇಬೇಕಿತ್ತು ಮಾಡಿದರು ಅದರಲ್ಲಿ ತಪ್ಪಿಲ್ಲ , ಅದರಿಂದಲೇ ಹಳಿಯೂರಿಗೆ ತಕ್ಕ ಮಟ್ಟಿನ ಅನುಭವ ಬಂದದ್ದು , ಈಗ ಅದೇ ಅನುಭವ ಉಪಯೋಗಿಸಿ ಇಲ್ಲಿ ಬಿತ್ತಿ ಬೆಳೆದರೆ ಬೆಲೆ ಬರಬಹುದಲ್ಲವೇ ಅನಿಸಿತು , ಅದೆಷ್ಟು ನಿಜವೊ ಗೊತ್ತಿಲ್ಲ ಆದರೆ ಪ್ರಾಮಾಣಿಕ ಪ್ರಯತ್ನಕ್ಕೆ ಬೆಲೆಯಿದ್ದೇ ಇದೆ , ಗುತ್ತಿಗೆದಾರರು ಚಿಂತಿಸಲಿ . ಆಕೆಯೊಂದಿಗೆ ಹಳ್ಳಿಗೆ ಹೋಗಿ ಒಮ್ಮೆ ಬರೆಯುತ್ತೇನೆ ಆದರೆ ಎಲ್ಲರಿಗೂ ಈ ಹಳ್ಳಿಯ ಸೊಗಡಿನ ವಿಭಿನ್ನ ಭಾಷೆ ಅರ್ಥವಾಗುತ್ತೊ ಇಲ್ವೊ ಅನ್ನೊ ಸಂಶಯ ಹೆದರಿಕೆ ಇದೆ , ಅದಕ್ಕೆ ಬರೆದಿರಲಿಲ್ಲ , ಅದನ್ನೂ ಒಮ್ಮೆ ಪ್ರಯತ್ನಿಸಿಬಿಡೋಣ
ವಿಷಯ ಆಸಕ್ತಿದಾಯಕವಾಗಿದೆ . . . . . . . . . . ಆದರೆ ಚಿಕ್ಕ ವಯಸ್ಸಿನಲ್ಲಿ ಗಂಡ ಸತ್ತುಹೋದರೆ ಸಮಾಜಕ್ಕೆ ಹೆದರಿ ಮದುವೆ ಆಗದೆ ಇರೋ ಕಾನ್ಸೆಪ್ಟ್ ಈಗ ಇಲ್ಲ ಅಂತ ನನ್ನ ಅನಿಸಿಕೆ . ನಾನು ಒಬ್ಬಂಟಿಯಾಗಿರ್ತೀನಿ ಅಂತ ತೀರ್ಮಾನ ತೆಗೆದುಕೊಳ್ಳೋರು ಇಲ್ಲವೇ ಇಲ್ಲ ಅಂತ ಹೇಳಬಹುದು . ನಿಮ್ಮಾK ಯ ದೃಷ್ಟಿಯಿಂದ ಆ ಸಂದರ್ಭದಲ್ಲಿ ಅದು ಸರಿ . ಗಂಡ ಬದುಕಿರುವಾಗಲೇ ಈ ಪ್ರಶ್ನೆ ಬಂದಿರೋದ್ರಿಂದ ಅವಳಿಗೂ ಉತ್ತರಿಸಲು ಕಷ್ಟ . ವಿಚಾರ ಹಳೆಯದಾದರೂ ಅದನ್ನು ನೀವು ಬೆಳೆಸಿರುವ ರೀತಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು . . . . . . . keep writing . . . . . . . . ನವೀನ್
" ಕೆಲವು ಶ್ರೀಮಂತರ ಮಕ್ಕಳು ಹೇಳುವುದಿದೆ , ಅವರು ದಿವಸಕ್ಕೆ ಎರಡು ಸಾವಿರ ರುಪಾಯಿ , ಮೂರು ಸಾವಿರ ರುಪಾಯಿ ಖರ್ಚು ಮಾಡುತ್ತಾರೆಂದು . ಯಾಕಾಗಿ ? ಆನಂದವೂ , ಸಂತೋಷವೂ ಸಿಕ್ಕಲೆಂದು . ಎರಡು ಮೂರು ಕಾರುಗಳಿದ್ದವರಿದ್ದಾರೆ . ಅವರು ಕಾರ್ನಲ್ಲಿ ಸುತ್ತಾಡಿ , ಅನೇಕ ಹೆಂಗಸರಿಗೆ ಉಪದ್ರವ ಮಾಡಿಯೂ , ಹೆಂಡ ಕುಡಿದೂ , ದೊಡ್ಡ ಲಾಡ್ಜ್ಗಳಲ್ಲಿ ಏರ್ಕಂಡೀಷನ್ ರೂಮ್ ಮಾಡಿ ಮಲಗಿಕೊಂಡು , ದಿನ ಕಳೆಯುತ್ತಾರೆ . ಆದರೆ ಹೆಂಡ ಕುಡಿದೂ ಅವರಿಗೆ ನಿದ್ದೆ ಬರುವುದಿಲ್ಲ . ಏರ್ಕಂಡೀಷನ್ ರೂಮ್ ತೆಗೆದುಕೊಂಡೂ ಅವರಿಗೆ ಸಮಾಧಾನ ದೊರಕುವುದಿಲ್ಲ . ಅನೇಕ ಹೆಂಗಸರನ್ನು ಕೆಡಿಸಿಯೂ ಅವರಿಗೆ ತೃಪ್ತಿಯೂ ನಿದ್ದೆಯೂ ಇಲ್ಲ . ಕೊನೆಗೆ ನಿದ್ದೆ ಗುಳಿಗೆ ನುಂಗಿ ಮಲಗಿಕೊಳ್ಳುತ್ತಾರೆ . ಅದೂ ಅವರ ಶಕ್ತಿಯನ್ನು ಹಾಳು ಮಾಡಿಕೊಂಡು . ಬಾಹ್ಯ ವಸ್ತುಗಳಲ್ಲಿದೆ ಆನಂದ ಎಂದಾಗಿದ್ದರೆ , ಇಷ್ಟೆಲ್ಲ ಭಂಡತನ ನಡೆಸಿ ತೃಪ್ತಿ ಸಿಗಬೇಕಾಗಿತ್ತಲ್ಲ ? ಒಬ್ಬರ ತೃಪ್ತಿಯ ಸಲುವಾಗಿಯೇ ಇಷ್ಟೆಲ್ಲ ಹಣ ಖರ್ಚು ಮಾಡುತ್ತಾರೆ ; ಇತರರಿಗೆ ಅನ್ಯಾಯ ಬಗೆಯುತ್ತಾರೆ .
ಸಿ . ಅಶ್ವತ್ಥ್ ಬಪ್ಪನಾಡು ದುರ್ಗಾಪರಮೇಶ್ವರೀ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಬಂದಿದ್ದರು . 2006ರ ಮಾರ್ಚ್ ತಿಂಗಳಲ್ಲಿ ಬ್ರಹ್ಮಕಲಶ ನಡೆದಾಗ ಒಂದು ದಿನ ಸಂಜೆ ಅಶ್ವತ್ಥರದ್ದು ಭಾವಗೀತೆ , ಭಕ್ತಿಗೀತೆಗಳ ಗಾಯನ ಕಾರ್ಯಕ್ರಮವಿತ್ತು . ಅವತ್ತು ಕಾರ್ಯಕ್ರಮಕ್ಕೆ ಮುಂಚೆ ಹರಿಕ್ರಷ್ಣ ಪುನರೂರು ಅಶ್ವತ್ಥರನ್ನು ಬಪ್ಪನಾಡು ಕ್ಷೇತ್ರಾದ್ಯಂತ ಕರೆದೊಯ್ದರು . ರಥ ಹತ್ತಿಸಿದರು . ಕ್ಷೇತ್ರದ ಸಾಮರಸ್ಯದ ಬಗ್ಗೆ ಹೇಳಿದರು . ಆ ಸಂದರ್ಭ ಸಂಜೆ ಕಳೆದು ಕತ್ತಲು ಹುಟ್ಟಿತ್ತು . ಅಲ್ಲೇ ಇದ್ದ ನನ್ನ ಕೆಮರಾದಲ್ಲಿ ಒಂದಿಷ್ಟು ಫೊಟೋ ತೆಗೆಯಲು ಸಾಧ್ಯವಾಗಿತ್ತು . ಅಶ್ವತ್ಥ್ ರಥ ಹತ್ತಿ , ಅಲ್ಲೆಲ್ಲ ಸುತ್ತಿ ಖುಷಿಯಿಂದ ಉಲ್ಲಾಸದಿಂದ ಹತ್ತಾರು ಹಾಡುಗಳನ್ನು ಹಾಡಿ ರಂಜಿಸಿದ್ದರು . ಕೂತೇ ತಾನೇ ಹಾರ್ಮೋನಿಯಂ ನುಡಿಸುತ್ತ ಹಾಡಿದ್ದನ್ನು ಸಾವಿರಾರು ಮಂದಿ ಕೇಳಿ ಆಸ್ವಾದಿಸಿದ್ದರು .
ಐಸ್ ಸ್ಲೆಡ್ಜ್ ಹಾಕಿಯ ಮೇಲೆ ಆಧರಿಸಿದೆ , ಇನ್ ಲೈನ್ ಸ್ಲೆಡ್ಜ್ ಹಾಕಿಯನ್ನು ಇನ್ ಲೈನ್ ಹಾಕಿಯಲ್ಲಿರುವ ನಿಯಮದಂತೆ ಆಡಲಾಗುತ್ತದೆ ( ಮೂಲತವಾಗಿ ಐಸ್ ಹಾಕಿಯನ್ನು ಇನ್ ಲೈನ್ ಸ್ಕೇಟ್ಸ್ಗಳನ್ನು ಬಳಸುತ್ತಾ ಐಸ್ ಮೇಲೆ ಆಡಲಾಗುತ್ತದೆ ) ಮತ್ತು ಯೂರೋಪಿನ ಪ್ರೀಮಿಯರ್ ಕ್ರೀಡೆಗಳ ವೀಲ್ ಚೇರ್ ಗಳ ತಯಾರಕ ಕಂಪನಿ RGKಯಿಂದ ಇನ್ ಲೈನ್ ಸ್ಲೆಡ್ಜ್ ಗಳನ್ನು ತಯಾರಿಸಲು ಮತ್ತು ವಿನ್ಯಾಸವನ್ನು ಮಾಡಲು ಇದರಿಂದ ಸಾಧ್ಯವಾಯಿತು .
ಕೊನೆ ವಾರ ಪೂರ್ತಿ ನೆಟ್ ಇಂದಾನೆ ದೂರ ಇದ್ದೆ . . ಅದಕ್ಕೂ ಮುಂಚೆ ಕಂಪ್ಯೂಟರ್ ಮುಂದೆ ಕೂತಿದ್ರೂ , ಸಂಪದದ ಬರಹ / ಪ್ರತಿಕ್ರಿಯೆಗಳನ್ನು ಓದ್ತಾ ಇದ್ರೂ ಬರಿಯಕ್ಕೆ ತಾಳ್ಮೆ ಇರಲಿಲ್ಲ . ಅದೆಷ್ಟು . . .
ಕೆ . ಶ್ರೀಧರ್ ಕಾರ್ಮಿಕ ಸಂಘಟನೆಗಳ ಮೂಲಕ ಬೆಳಕಿಗೆ ಬಂದ ಶ್ರೀಧರ್ ಕೆ . , ಮಂಗಳೂರು ಹಾಗೂ ಬೆಂಗಳೂರು ರಂಗಭೂಮಿಯ ವಲಯದಲ್ಲಿ ಎಸ್ಕೆ ಎಂದೇ ಪರಿಚಿತರಾಗಿದ್ದಾರೆ . ಮಂಗಳೂರಿನ ಅಭಿವ್ಯಕ್ತಿ ತಂಡವನ್ನು ಹುಟ್ಟುಹಾಕಿದ ಇವರು , ಕರಾವಳಿಯ ರಂಗಚಟುವಟಿಕೆಗಳಿಗೆ ಪ್ರೇರಕ ಶಕ್ತಿಯಾಗಿದ್ದಾರೆ . ಜನಪರ ಮೌಲ್ಯಗಳನ್ನು ಎತ್ತಿ ಹಿಡಿಯಲು ತುರ್ತು ಪರಿಸ್ಥಿಯನ್ನು ರಂಗಮಾಧ್ಯಮಗಳು ವಿರೋಧಿಸಿದಾಗ ಎಸ್ಕೆ ಕೂಡ ಚಿಕ್ಕಮಗಳೂರಿನಲ್ಲಿ ರಂಗಕರ್ಮಿಗಳ ಪರ ನಿಂತರು . ಬೆಲ್ಚಿ , ಟ್ಯಾಕ್ಸಿಡ್ರೈವರ್ , ಪತ್ರ ಸಂಗಪ್ಪ ಮೊದಲಾದ ಬೀದಿನಾಟಕಗಳ ಜೊತೆ , ಸಮುದಾಯ ಸಂಘಟನೆಯ ಒಡನಾಟವೂ ಇವರಿಗಿತ್ತು . ಅಭಿವ್ಯಕ್ತ ತಂಡದ ಆಶ್ರಯದಲ್ಲಿ ಅನೇಕ ನಾಟಕಗಳನ್ನು ನಿರ್ದೇಶಿಸುವುದರ ಜೊತೆಗೆ , ರಂಗತರಬೇತಿ ಶಿಬಿರ , ನಾಟಕೋತ್ಸವಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದಾರೆ . ಮಕ್ಕಳ ರಂಗಭೂಮಿಗೂ ಮೌಲಿಕವಾದ ಕೊಡಗೆಯನ್ನು ನೀಡಿರುವ ಎಸ್ಕೆ , ತಮ್ಮ ಪತ್ನಿ ಲೂಸಿ ಶ್ರೀಧರ್ ಅವರೊಂದಿಗೆ ರಂಗ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ . ರಂಗಭೂಮಿ ಅಧ್ಯಯನ ಕುರಿತಂತೆ ಕೇಂದ್ರವೊಂದನ್ನು ಸ್ಥಾಪಿಸುವತ್ತ ಎಸ್ಕೆ ಕಾರ್ಯೇನ್ಮುಖರಾಗಿದ್ದಾರೆ .
ಕನ್ನಡದ ಪ್ರಮುಖ ೩ ಪತ್ರಿಕೆಗಳು ಎನ್ನಬಹುದಾದ ಮೇಲಿನ ಪತ್ರಿಕೆಗಳ , ಮೊದಲ ಪುಟದ , ಪ್ರಮುಖ ಸುದ್ದಿಯನ್ನು ( ಮೊದಲನೆ ಪುಟದಲ್ಲಿ , ಮೇಲ್ಭಾಗದಲ್ಲಿ ಬರುವ ಸುದ್ದಿ ಯಾವಾಗಲೂ ಪ್ರಮುಖ / ವಿಶೇಷ ವಾಗಿರುತ್ತದೆ ಎಂದರೆ ತಪ್ಪಾಗಲಾರದು ) ಒಮ್ಮೆ ವಿಶ್ಲೇಷಿಸಿ . ಪತ್ರಿಕೆಗಳು ಜನರಿಗೆ ಸುದ್ದಿ ತಲುಪಿಸುವದರ ಜೊತೆಗೆ , ಜನರ ನೋವು ನಲಿವಿಗೆ ಸ್ಪಂದಿಸಬೇಕಲ್ಲವೆ ? ಜನರ ನೋವಿಗೆ ಸ್ಪಂದಿಸುವ ಸುದ್ದಿ ಪತ್ರಿಕೆಯ ಮುಖ್ಯ ಭೂಮಿಕೆಯಲ್ಲಿ ಪ್ರಕಟವಾಗಬೇಕು ಎಂದೆನಿಸುದಿಲ್ಲವೆ ನಿಮಗೆ ? ನೆನ್ನೆ ನಡೆದ ಜೆ . ಡಿ . ಎಸ್ ಸಮಾವೇಶದಿಂದ ನಗರದ ಬಹುತೇಕ ಮಂದಿ ತೊಂದರೆ / ಯಾತನೆಗಳನ್ನು ಅನುಭವಿಸಿದ್ದಾರೆ . ಶಿಶುವಿಹಾರ / ಪ್ರಾಥಮಿಕಾ ಶಾಲ ಮಕ್ಕಳು , ಜೆ ಡಿ ಎಸ್ ಸೃಷ್ಟಿಸಿದ ವಾಹನ ದಟ್ಟಣೆಯಿಂದ ಶಾಲ ವಾಹನಗಳಲ್ಲಿ ೩ - ೭ ಗಂಟೆಗಳ ಕಾಲ ಹಿಂಸೆ ಅನುಭವಿಸಿದ್ದಾರೆ . ಕೆಲವು ಮಕ್ಕಳಂತೂ ವಾಹನದಲ್ಲಿ ಅಳುತ್ತಾ ಕೂತಿದ್ದರು ಎಂಬ ವರದಿಗಳಿವೆ ! ಪಾಲಕರ , ಪೋಷಕರ ಆತಂಕ ಒಮ್ಮೆ ನೆನೆಸಿಕೊಳ್ಳಿ . ಇವುಗಳನ್ನು ಖಂಡಿಸುವ ಸುದ್ದಿ ಪತ್ರಿಕೆಯ ಮುಖ್ಯಾಂಶವಾಗಬೇಕಲ್ಲವೆ ? ? ವಿಜಯ ಕರ್ನಾಟಕ ಪತ್ರಿಕೆ ನೋಡಿ , " ಜೆ ಡಿ ಎಸ್ ರಣಕಹಳೆ " ಎಂಬುದು ಇವರ ಮುಖ್ಯ ಸುದ್ದಿ ! ಈ ಸಮಾವೇಶದಿಂದ ಆದ ತೊಂದರೆ ಎರಡನೇ ಪುಟಕ್ಕೆ ತಳ್ಳಲ್ಪಟ್ಟಿದೆ ! ! ಸ್ವಲ್ಪ ದಿನದ ಹಿಂದೆ ಭೀಮ್ ಸೇನ್ ಜೋಶಿ ಯವರಿಗೆ ಭಾರತ ರತ್ನ ಲಭಿಸಿದ ಸಂದರ್ಭದಲ್ಲಿ , ಕನ್ನಡಿಗರ ನಲಿವಿಗೆ ಸ್ಪಂದಿಸಿ ಮುಖ್ಯ ಭೂಮಿಕೆಯಲ್ಲಿ ಪ್ರಕಟಿಸಿ , ಕನ್ನಡಿಗರ ಪ್ರಶಂಸೆಗೆ ಪಾತ್ರರಾಗಿದ್ದ ಈ ಪತ್ರಿಕೆಯ ಸಂಪಾದಕರಿಗೆ ನೆನ್ನೆ ಮಂಕು ಬಡಿದಿತ್ತೆ ? ಇದೇ ಮೊದಲಲ್ಲ , ದೇವೇಗೌಡರ ಸಂದರ್ಶನ ಮುಖ ಪುಟದ ಸುದ್ದಿಯೇ ? ಸಂಪಾದಕೀಯದಲ್ಲಿ ಪ್ರಕಟಗೊಳ್ಳಬೇಕಾದ ಮತಾಂತರ ಕುರಿತ ಭೈರಪ್ಪನವರ ಲೇಖನ ಮೊದಲ ಪುಟದ ಮೇಲ್ಭಾಗದಲ್ಲಿ ಪ್ರಕಟವಾಗಬೇಕೆ ? ಇವೆರಡೂ ಪ್ರಮುಖ ಸುದ್ದಿಗಳಾದರೂ ಮುಖ ಪುಟದಲ್ಲಿ ಪ್ರಕಟವಾಗಬೇಕಾಗಿರುವವಲ್ಲ ಎಂದೆನಿಸುವುದಿಲ್ಲವೆ ? ಮೇಲಿನ ಪತ್ರಿಕೆಗಿಂತ ಅನುಭವೀ ಪತ್ರಿಕೆ ಪ್ರಜಾವಾಣಿಯ ಮುಖ್ಯ ಸುದ್ದಿ ಪ್ರಬುದ್ದವಾಗಿದೆ . ಈ ಪತ್ರಿಕೆಯ ಮುಖ್ಯಾಂಶ ಗಮನಿಸಿ . " ಸಮಾವೇಶದ ಅಬ್ಬರ , ನಗರ ಜೀವನ ತತ್ತರ " , " ಟ್ರಾಫಿಕ್ ಜಾಮ್ ನಿಂದ ನರಕವಾದ ನಗರ " , " ಶಾಲ ಮಕ್ಕಳಿಗೆ ರಸ್ತೆ ಬಂಧನ " , " ರಾಜಕೀಯ ನಾಯಕರಿಗೆ ಜನರ ಹಿಡಿ ಶಾಪ " . ಇಬ್ಬರು ಜನ ಸಾಮಾನ್ಯರ ಹೇಳಿಕೆಗಳನ್ನೂ , " ಜನರ ಆಕ್ರೋಶ " ಎಂಬ ಶೀರ್ಷಿಕೆಯಡಿ , ಮುಖ್ಯಸುದ್ದಿಯಲ್ಲಿ ಪ್ರಕಟಿಸಿದ್ದಾರೆ . ಜನ ಸಾಮಾನ್ಯರ ಮಿಡಿತಕ್ಕೆ ಸ್ಪಂದಿಸಿರುವ ಪ್ರಜಾವಾಣಿ ಅಭಿನಂದನಾರ್ಹವಲ್ಲವೇ ? ಕನ್ನಡ ಪ್ರಭ ಕೂಡ ವಿಜಯ ಕರ್ನಾಟಕಕ್ಕೆ ಹೋಲಿಸಿದರೆ ಪರವಾಗಿಲ್ಲ . ಮುಖ್ಯ ಸುದ್ದಿಗೆ " ಕುಮಾರನ ಹೊಸ ಪರ್ವ ಎಂಬ ಶೀರ್ಷಿಕೆಯಿದ್ದರೂ , ಉಪ ಶೀರ್ಷಿಕೆಯಡಿ " ಜೆ ಡಿ ಎಸ್ ಜಾಮ್ ಗೆ ನಗರ ತತ್ತರ " ಎಂಬ ಸುದ್ದಿ ಮುದ್ರಣಗೊಂಡಿದೆ . ತನ್ನ ಸಂಪಾದಕೀಯ ಲೇಖನಗಳಿಂದ ಹೆಸರು ಗಳಿಸಿರುವ ವಿಜಯ ಕರ್ನಾಟಕ , ಸುದ್ದಿ ಸಂಪಾದನೆ ಮತ್ತು ಪ್ರಕಟಣೆಯಲ್ಲಿ ಇನ್ನೂ ಪಕ್ವವಾಗಬೇಕಿದೆ . ಇನ್ನು ಮುಂದೆ ಸ್ವಲ್ಪ ಶ್ರಮ ವಹಿಸಿ , ತನ್ನ ತಪ್ಪುಗಳನ್ನು ತಿದ್ದಿಕೊಂಡು , ಸುದ್ದಿ ಪ್ರಕಟನೆಗೆ ಗಮನ ಹರಿಸಿ ಪತ್ರಿಕೆ ಇನ್ನೂ ಬೆಳೆಯಲಿ ಎಂದು ಆಶಿಸುವೆ . ನಿಮ್ಮ ಅಭಿಪ್ರಾಯವೇನು ? ಕೆಳಗೆ ಬರೆಯಿರಿ .
ತಾಜ್ ಮಹಲ್ ವಾಸ್ತವವಾಗಿ ಅನೇಕ ಸಂರಚನೆಗಳ ಒಂದು ಸಮಗ್ರ ಸಂಕೀರ್ಣವಾಗಿದ್ದು , ಗೌರವರ್ಣದ ಗುಮ್ಮಟಾಕಾರದ ಅಮೃತಶಿಲೆಯ ಭವ್ಯ ಸಮಾಧಿಯು ಇದರ ಅತ್ಯಂತ ಸುಪರಿಚಿತ ಭಾಗವಾಗಿದೆ . ಈ ಕಟ್ಟಡದ ನಿರ್ಮಾಣ ಕಾರ್ಯವು 1632ರಲ್ಲಿ ಪ್ರಾರಂಭವಾಗಿ , ಸರಿಸುಮಾರು 1653ರ ಹೊತ್ತಿಗೆ ಪೂರ್ಣಗೊಂಡಿತು . ಈ ಭವ್ಯ ಕಟ್ಟಡದ ನಿರ್ಮಾಣ ಕಾರ್ಯದಲ್ಲಿ ಸಾವಿರಾರು ಕುಶಲಕರ್ಮಿಗಳು ಮತ್ತು ನುರಿತ ಕೆಲಸಗಾರರನ್ನು ಬಳಸಿಕೊಳ್ಳಲಾಗಿತ್ತು . [ ೩ ] ತಾಜ್ ಮಹಲ್ನ ನಿರ್ಮಾಣ ಕಾರ್ಯದ ಮೇಲ್ವಿಚಾರಣೆಗೆ ಅಬ್ದ್ ಉಲ್ - ಕರೀಮ್ ಮಾಮುರ್ ಖಾನ್ , ಮಖ್ರಾಮತ್ ಖಾನ್ ಮತ್ತು ಉಸ್ತಾದ್ ಅಹ್ಮದ್ ಲಹೌರಿ ಸೇರಿದಂತೆ ಇನ್ನೂ ಕೆಲವರನ್ನು ಒಳಗೊಂಡಂತೆ ವಾಸ್ತುಶಿಲ್ಪಿಗಳ ಮಂಡಳಿಗೆ ನೇಮಿಸಲಾಗಿತ್ತು . [ ೪ ] [ ೫ ] ಅವರಲ್ಲಿ ಲಹೌರಿರವರನ್ನು ತಾಜ್ ಮಹಲ್ ನಿರ್ಮಾಣದ ಪ್ರಧಾನ ಶಿಲ್ಪಿ ಎಂದು ಸ್ಥೂಲವಾಗಿ ಪರಿಗಣಿಸಲಾಗಿದೆ . [ ೬ ]
ಹೆಚ್ಚು ಅಂಕ ಪಡೆಯಲು ಮಕ್ಕಳ ಮೇಲೆ ಒತ್ತಡ ಹೇರುವ ಪಾಲಕರು ತಾರೆ ಜಮೀನ್ ಪರ್ ಸಿನಿಮಾ ನೋಡುವುದೊಳಿತು .
ಈ ಲೇಖನದ ಹೆಸರು ಕಳ್ಳ - ಪೋಲಿಸ್ ಅಂತ ಇಟ್ಟಿದ್ದು ನೋಡಿ ನಿಮಗೆಲ್ಲರಿಗೂ ಬಾಲ್ಯದ ನೆನಪು ಬಂದಿರುತ್ತೆ ಬಹುಷ ! ಆದ್ರೆ ಚಿಕ್ಕಂದಿನಲ್ಲಿ ಆಡುತ್ತಿದ್ದ ಕಳ್ಳ - ಪೋಲೀಸ್ ಆಟದ ಬಗ್ಗೆ ಅಲ್ಲ ಸ್ವಾಮಿ ಈ ಲೇಖನ ! ನಿಮ್ಮ ಬಾಲ್ಯದ ನೆನಪನ್ನು ಅನಗತ್ಯವಾಗಿ ಮೆಲುಕು ಹಾಕಿಸಿದ್ದರೆ ಕ್ಷಮೆ ಇರಲಿ . ಇದೊಂದು ನಿಮ್ಮ ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವಂಥ ಲೇಖನ . ಆದರೆ ಯಾರಾದ್ರೂ ಹಿಂದಿ ಸಿನೆಮಾ ಹಾಡುಗಳ ' ಕಟ್ಟಾ ' ಅಭಿಮಾನಿಗಳು , ಸಂಗೀತ ನಿರ್ದೇಶಕರ ಫೋಟೋ ಇಟ್ಟು ಪೂಜಿಸುವಂಥವರಿದ್ರೆ ದಯವಿಟ್ಟು ಮುಂದೆ ಓದಬೇಡೀ . ಹಂಗೇ ಬಂದ ದಾರಿಗೆ ಸುಂಕವಿಲ್ಲ ಅಂತ ನನಗೆ ಶಪಿಸಿ ವಾಪಾಸ್ ಹೋಗಿ ಬಿಡಿ ! ಈಗ ವಿಷಯಕ್ಕೆ ಬರೋಣ . ನಾವೆಲ್ಲ ಹಿಂದಿ ಸಿನೆಮಾ ನೋಡಿರ್ತೀವಿ ಹಾಗೇ ಹಾಡುಗಳನ್ನೂ ಕೇಳೇ ಕೇಳಿರ್ತೀವಿ . ಸಿನೆಮಾ ನಿರ್ದೇಶಕರು ಕಥೆಗಳನ್ನು ಕದಿಯೋದು ಮಾಮೂಲಿ . ಹಾಗೆ ಸಂಗೀತ ನಿರ್ದೇಶಕರೂ ಕೂಡಾ ತಮ್ಮ ಹಾಡಿನ ಟ್ಯೂನ್ ಗಳನ್ನು ಎಲ್ಲೆಲ್ಲೆಂದಲೋ ಕಷ್ಟ ಪಟ್ಟು ಕದ್ದಿರ್ತಾರೆ . ಓಹ್ ಸಾರಿ ಎಲ್ಲಿಂದಲೋ ಪ್ರೇರಿತರಾಗಿ ಹಾಡಿನ ಟ್ಯೂನ್ ರಚಿಸಿರ್ತಾರೆ . ಇಂಥ ಕದ್ದಿರೋ , ಓಹ್ ಕ್ಷಮಿಸಿ ಎಲ್ಲಿಂದಲೋ ಪ್ರೇರಿತರಾಗಿರೋ ಟ್ಯೂನ್ ಗಳ ಮೂಲ ಹುಡುಕುವುದಕ್ಕೆಂದೇ ಒಂದು ವೆಬ್ ಸೈಟ್ ಇದೆ . ಈ ಲೇಖನ ಆ ನಿಮ್ಮನ್ನು ಆ ವೆಬ್ ಸೈಟ್ ಗೆ ಪರಿಚಯಿಸೋದು . ಅಂಥ ಒಂದು ವೆಬ್ ಸೈಟ್ ನ ಹೆಸರೇ . . . . ಹೀಗೂ ಉಂಟೆ . ಓಹ್ ಸಾರಿ ಎಲ್ಲಾ TV 9 ಪ್ರಭಾವ . ಅಂಥ ಒಂದು ವೆಬ್ ಸೈಟ್ ನ ಹೆಸರು ItwoFS ಈ ವೆಬ್ ಸೈಟ್ ಗೆ ItwoFS ಅಂಥ ಹೆಸರು ಯಾಕೆ ಬಂತು ಅಂತೀರಾ ? ItwoFS ಅಂದ್ರೆ Inspirations in Indian Film Songs ! ಈ ವೆಬ್ ಸೈಟ್ ನಲ್ಲಿ ಯಾವ್ಯಾವ ಸಂಗೀತ ನಿರ್ದೇಶಕರು ಯಾವ್ಯಾವ ಭಾಷೆಯ ಹಾಡನ್ನು ಕದ್ದು ಟ್ಯೂನ್ ಕೊಟ್ಟಿದ್ದಾರೆ ಅನ್ನೋದನ್ನ ಸಾಕ್ಷಿ ಸಮೇತ ಕೊಟ್ಟಿದ್ದಾರೆ . ಅದಕ್ಕೆ ಈ ಲೇಖನದ ಹೆಸರು ಕಳ್ಳ ಪೋಲಿಸ್ ಅಂತ ಇಟ್ಟಿರೋದು ! ಆ ವೆಬ್ ಸೈಟ್ ನಲ್ಲಿ ಬಹುತೇಕ ಎಲ್ಲಾ ಹಿಂದಿ ಸಂಗೀತ ನಿರ್ದೇಶಕರ ಕದಿಯುವಿಕೆಯನ್ನು ಸಾಕ್ಷಿ ಸಮೇತ ಕೊಟ್ಟಿದ್ದಾರೆ . ಕೆಲವೊಮ್ಮೆ ನಮ್ಮ ನೆಚ್ಚಿನ ಹಾಡು ಎಲ್ಲಿಂದಲೋ ಕದ್ದಿರೋದು ಅನ್ನೋದು ಗೊತ್ತಾದಾಗ ತುಂಬಾನೇ ಬೇಜಾರಾಗುತ್ತೆ . ಆದ್ರೆ ಹಾಗಂತ ಸತ್ಯವನ್ನು ಅಲ್ಲಗಳೆಯಲಾಗದು ಅಲ್ವೆ ? ಈ ಪ್ರಪಂಚದಲ್ಲಿ ಯಾರೂ ಕಳ್ಳರಲ್ಲ . . . . . . ಸಿಕ್ಕಿ ಬೀಳದ ಹೊರತು !
ದಿಲ್ಲೀ ಆಟೊ ವಾಲೊಂ ಕೆ ಬಗೈರ ಕುಛ ಯೂಂ ಹೀ ಟಾಇಪ ಲಗತೀ ಹೈ , ಜೈಸೆ ನಾದಿರಶಾಹ ಬಗೈರ ಲೂಟಪಾಟ ಕೆ ಚುಪೈಚಾಪ ನಿಕಲ ರಹಾ ಹೊ । ಬಲ್ಕಿ ಇಸ ಖಾಕಸಾರ ಕಾ ಮಾನನಾ ಹೈ ಕಿ ಯೆ ಆಟೊ ವಾಲೆ ಅಗರ ಪಹಲೆ ದಿಲ್ಲೀ ಮೆಂ ಹೊತೆ , ತೊ ದಿಲ್ಲೀ ಕಈ ಬಾರ ಬರಬಾದ ಹೊನೆ ಸೆ ಬಚ ಜಾತೀ । ನಾದಿರಶಾಹ ಆಕರ ದಿಲ್ಲೀ ವಾಲೊಂ ಸೆ ಲೂಟಪಾಟ ಕರತೆ , ತೊ ಉನ್ಹೆ ಜವಾಬ ಮಿಲತಾ ಕಿ ಆಟೊ ವಾಲೆ ತೊ ಪಹಲೆ ಹೀ ಲೂಟ ಕರ ಲೆ ಗಯೆ ಹೈಂ , ಅಬ ಲುಟನೆ ಕೊ ಬಚಾ ಕ್ಯಾ ಹೈ , ಸಾರೀ । ಪಾನೀಪತ ಕೀ ತೀಸರೀ ಲಡ़ಾಈ ಮೆಂ ಪಾನೀಪತ ಮೆಂ ಆಟೊ ವಾಲೊಂ ಕೊ ಭೆಜ ದೆತೆ , ತೊ ನಾದಿರಶಾಹ ಕೆ ಸೈನಿಕ ಆಟೊ ಮೆಂ ಚಲನೆ ಕೀ ರೆಟ ಸುನಕರ ಹೀ ಬೆಹೊಶ ಹೊ ಜಾತೆ । ನಾದಿರಶಾಹ ಕೆ ತಮಾಮ ಸೈನಿಕ ನಾದಿರಶಾಹ ಸೆ ಕಹ ರಹೆ ಹೊತೆ - ಮಹಾರಾಜ ಚಲೊ ವಾಪಸ ಲೌಟ ಲೊ , ಕೊಈ ಫಾಯದಾ ನಹೀಂ ಹೈ । ದಿಲ್ಲೀ ಮೆಂ ಲಾಲ ಕಿಲೆ ಸೆ ನೆಹರು ಪ್ಲೆಸ ಜಾನೆ ಕಾ ವಹ ಆಟೊ ವಾಲಾ ಎಕ ಹಜಾರ ಅಶರ್ಫೀ ಮಾಂಗ ರಹಾ ಹೈ । ಇತನೀ ರಕಮ ತೊ ಅಫಗಾನಿಸ್ತಾನ ಸೆ ದಿಲ್ಲೀ ಆನೆ ಮೆಂ ಖರ್ಚ ನಾ ಹುಈ , ಜಿತನೀ ಲಾಲ ಕಿಲೆ ಸೆ ನೆಹರು ಪ್ಲೆಸ ಜಾನೆ ಮೆಂ ಖರ್ಚ ಹೊ ಜಾಯೆಗೀ । ಕ್ಯಾ ಕರೆಂಗೆ , ಇತ್ತೀ ಲೂಟಪಾಟ ಮಚಾಕರ , ಹಮ ತೊ ಉತನೀ ರಕಮ ಭೀ ನಾ ಬಚಾ ಪಾಯೆಂಗೆ , ಜಿತನೆ ಮೆಂ ದರಿಯಾಗಂಜ ಸೆ ಕುತುಬಮೀನಾರ ವಾಯಾ ಆಟೊ ಜಾನೆ ಕಾ ಇಂತಜಾಮ ಹೊ ಜಾಯೆ ।
ಒಂದೇ ಒಂದು ಕಣ್ಣ ಬಿಂದು … ಚಿತ್ರ : ಬೆಳ್ಳಿ ಕಾಲುಂಗುರ . ಸಾಹಿತ್ಯ - ಸಂಗೀತ : ಹಂಸಲೇಖ . ಗಾಯನ : ಎಸ್ . ಪಿ . ಬಾಲಸುಬ್ರಮಣ್ಯಂ , ಚಿತ್ರಾ ಒಂದೇ ಒಂದು ಕಣ್ಣ ಬಿಂದು ಜಾರಿದರೆ ನನ್ನಾಣೆ ನಿನ್ನ ನೋವ ಜತೆ ಎಂದೂ ನಾನಿರುವೆ ನಿನ್ನಾಣೆ ರಾತ್ರಿಯ ಬೆನ್ನಿಗೆ ಬೆಳ್ಳನೆ ಹಗಲು ಚಿಂತೆಯ ಹಿಂದೆಯೇ ಸಂತಸ ಇರಲು | | ಪ | | ಒಂದೇ ಒಂದು ಕಣ್ಣ ಬಿಂದು ಜಾರಿದರೆ ನನ್ನಾಣೆ ಚಿಂತೆಯಲ್ಲಿ ನಿನ್ನ ಮನ ದೂಡಿದರೆ ನನ್ನಾಣೆ ನೋವಿನ ಬಾಳಿಗೆ ಧೈರ್ಯವೆ ಗೆಳೆಯ ಪ್ರೇಮದ ಮುಂದೆ ಓದಿ …
ಭವ್ಯ ಭಾರತದ ರಾಜಕೀಯ ಪಕ್ಷ ಗಳಲ್ಲಿ ಈಗ ಗೊಂದಲದ ವಾತಾವರಣ ಶ್ರಸ್ಟಿ ಆಗಿದೆ . ಇದು ಒಂದು ಆರೋಗ್ಯ ಕರ ಬದಲಾವಣೆ ಯು ಅಲ್ಲ . ಅಭಿವ್ರದ್ದಿ ದೇಶಕ್ಕೆ ಮಾರಕವು ಹೌದು . ತಮ್ಮ ಉತ್ತರಾಧಿಕಾರಿ ಪಕ್ಷದಲ್ಲಿ ಅಗ್ರ ಸ್ಥಾನ ದಲ್ಲಿ ಇರಬೇಕು ಎಂಬ ಆಶೆ ಇರುವುದು ಸ್ವಾಭಾವಿಕ . ಆದರೆ ಇದನ್ನು ಸಾಧಿಸಲು ದೇಶದ ಹಿತವನ್ನು ಬಲಿ ಕೊಡ ಬರದು . ಈಗ ವಿಧಾನ ಸಭೆ ಗಳು ಮತ್ತು ಲೋಕಸಭೆ ಯ ಚುನಾವಣಾ ಸಮಯ ವಾಗಿದೆ . ಎಲ್ಲಾ ಪಕ್ಷಗಳು ಒಗ್ಗಟ್ಟಿನಲ್ಲಿ ಚುನಾವಣೆ ಎದುರಿಸುವಾಗ ಒಳ ಜಗಳಗಳು ಆತಂಕ ಕಾರಿ ಬೆಳವಣಿಗೆ ಆಗಿದೆ . ಪ್ರಜೆ ಗಳಿಗೆ ದೇಶದ ಹಿತದ ಮುಂದೆ ಬೇರೆ ಯಾವುದಿಲ್ಲ . ಇದನ್ನು ಎಲ್ಲಾ ಪಕ್ಷ ಗಳು ಗಮನಿಸಿ ನಮ್ಮ ರಾಜ್ಯ / ರಾಷ್ಟ್ರ ಕೆ ಭವಿಷ್ಯ ಚೆನ್ನಾಗಲಿ ಎಂದು ಸದಾ ಹಾರೈಸುವ ಭವ್ಯ ಭಾರತದ ನವ ನಿರ್ಮಾಣ ವೇದಿಕೆಗಾಗಿ ನಾಗೇಶ್ ಪೈ .
ಒಂದು ರೈಲಿಗೆ ಎರಡೂವರೆ ತಾಸಿನಂತೆ ದಿನಕ್ಕೆ ೮ ರೈಲು ಮಾತ್ರ ಘಾಟಿ ಹತ್ತಿಯಲು ಸಾಧ್ಯ . ಈಗಾಗಲೇ ದಿನಕ್ಕೆ ೫ ಗೂಡ್ಸ್ ರೈಲು ಹಾಗೂ ೨ ಪ್ರಯಾಣಿಕರ ರೈಲು ಓಡಾಡುತ್ತಿದೆ . ಅಂದರೆ ಇನ್ನೊಂದು ರೈಲು ಮಾತ್ರ ಓಡಿಸಲು ಸಾಧ್ಯವಾ ? ಹೌದು . ಬೆಳಗ್ಗೆ ಇನ್ನೊಂದು ಮಂಗಳೂರು - ಬೆಂಗಳೂರು ರೈಲು ಆರಂಭವಾದರೆ ಸರಕು ಸಾಗಣೆ ರೈಲು ಓಡಾಟ ಕಡಿತ ಮಾಡಬೇಕಾಗುತ್ತದೆ .
ಕಾದಂಬರಿ ಓದುಗನನ್ನು ಹಿಡಿದಿಡುತ್ತದೆ ಎಂದರೇ ಯಾವುದೇ ಒಂದು ವಿಚಾರದಿಂದ ಅವನನ್ನು ಮಂತ್ರ ಮುಗ್ಧನಾಗಿ ಮಾಡಲು ಸಾಧ್ಯವಿಲ್ಲ . ಪಾತ್ರಗಳು ವಿವಿಧ ಸನ್ನಿವೇಶದಲ್ಲಿ ಹೇಗೆ ತಮ್ಮತನವನ್ನು ತೋರಿಸಿ ಅಲ್ಲಿ ಸಾಮಾಜಿಕ ಅಥವಾ ನೀತಿ ಮೌಲ್ಯಗಳನ್ನು ನಿರೂಪಿಸಿದಾಗ ಮಾತ್ರ ಅವುಗಳು ನಂಬಲರ್ಹ ವಿಚಾರವಾಗುತ್ತವೇ ವಿನಾಃ ಬರೀ ಯಾವುದೇ ಒಂದು ವಿಷಯದಿಂದಲ್ಲಾ . ಇಷ್ಟಕ್ಕೂ ಕವಲಿನಲ್ಲಿರುವ ವಿಚಾರಗಳೇನೂ ಹೊಸ ಅಥವಾ ಅಪರಿಚಿತವಾದದ್ದಲ್ಲ . ಪಾತ್ರಗಳು ಸಹ ನಾವುಗಳು ನಮ್ಮ ಇಂದಿನ ಈ ಹೈಟೆಕ್ ಯುಗದಲ್ಲಿ ಕಾಣುವಂತ ಪಾತ್ರಗಳೇ . ಅವುಗಳ ಮಟ್ಟಿಗೆ ವೇಗದಲ್ಲಿ ಇಲ್ಲದಿದ್ದರೂ ಅವುಗಳ ಜಾಡನ್ನೇ ಹಿಡಿದಿರುವ ಎಷ್ಟೋ ಭಕ್ತರೂ ಇಂದು ಹೆರಳವಾಗಿ ಇಲ್ಲಿ ಕಾಣಬಹುದು ಅಲ್ಲವಾ ?
' ಸಂಖ್ಯಾತ್ಮಕ ' ಅಥವಾ ' ಹಣಕಾಸು ಮೌಲ್ಯ ' ದಂತಹ ಕೆಲವು ಕೋಶ ಕ್ರಮವ್ಯವಸ್ಥೆಗಳು ದಶಮಾಂಶದ ಸ್ಥಳಗಳ ಸಂಖ್ಯೆಗಳನ್ನೂ ಕೂಡ ಖಚಿತಪಡಿಸಬಲ್ಲವು .
ಪಾಕಿಸ್ಥಾನವನ್ನು ಟೀಕಿಸಲಾಯಿತು ಮತ್ತು ಅದರ ಸೇನೆಯನ್ನು ಕಾಶ್ಮೀರದಿಂದ ಹಿಂತೆಗೆದುಕೊಳ್ಳಬೇಕೆಂದು ತಾಕೀತು ಮಾಡಲಾಯಿತು .
೧೯೯೮ರಲ್ಲಿ ಮಾರತ್ತಹಳ್ಳಿಯ ಜಯ ಸ್ಟೊರ್ಸಿನ ಮಾಲೀಕರೊಂದಿಗೆ ಸ್ಥಳೀಯ ಕರೆಗೆ ರೂ . ೧ . ೫೦ ರ ಬದಲಿಗೆ ರೂ . ೨ . ೦೦ ಪಡೆದದ್ದಕ್ಕೆ ೧೫ ನಿಮಿಷ ಚರ್ಚೆ ಮಾಡಿದ್ದೆ . ರಾತ್ರಿ ಇಡೀ ಯೋಚಿಸಿದ್ದ ನಾನು ಮರುದಿನ ಬೆಳಿಗ್ಗೆ ಬಂದು ಕ್ಷಮೆ ಕೇಳಿದ್ದೆ . " ನಾನು ನಿಮಗಿಂತ ಕಿರಿಯನಾದವನು , ಹಾಗೆಲ್ಲಾ ಮಾತಾಡಬಾರದಿತ್ತು , ತಪ್ಪು ಯಾರದೆನ್ನುವುದು ಮುಖ್ಯ ಅಲ್ಲ ಇಲ್ಲಿ . ನಿಮಗೆ ಗೌರವ ಕೊಡಬೇಕಿತ್ತು ನಾನು ಅಂದೆ . " ಆತ ನನ್ನನ್ನು ನಖಶಿಖಾಂತ ನೋಡಿ ನಕ್ಕು ಸುಮ್ಮನಾಗಿದ್ದರು .
ಇಂದಿಗೂ ಕೂಡ ಭಾರತದ ಬಗ್ಗೆ , ಭಾರತೀಯ ಸಂಸ್ಕೃತಿಯ ಬಗ್ಗೆ ಮಾತನಾಡುವ ಹಾಗೂ ಬರೆಯುವ ಅಪ್ಪಟ ಭಾರತೀಯ ಚಿಂತಕರಿಗೂ ಕೂಡಾ ಆಧಾರ ಯಾವುದು ಗೊತ್ತಾ ? ಪಾಶ್ಚಾತ್ಯರು ನಮ್ಮ ಕುರಿತು ಬರೆದಿಟ್ಟ ಬೃಹತ್ ಗ್ರಂಥಗಳೇ ! ಹಾಗಿದ್ದಾಗ ಇಲ್ಲಿ ಬೇರೆ ರೀತಿಯ ತಿಳುವಳಿಕೆ ಅರಳಲು ಹೇಗೆ ಸಾಧ್ಯ ? ಮನುಷ್ಯ ಹೇಗೆ ಬಾಳಿ ಬದುಕಿ ಬಂದ ಎಂಬ ಅನುಭವದ ಕಥೆ ನಮಗೆ ಸುಳ್ಳು ಅನಿಸುತ್ತದೆ . ಮನುಷ್ಯನ ಬಗ್ಗೆ ಪ್ರಜ್ನಾಪೂರಕವಾಗಿ ಚಿಂತಿಸಿ ಬರೆದ ಕಥೆ ಸತ್ಯ ಅನಿಸುತ್ತದೆ . ವಿಪರ್ಯಾಸ ನೋಡಿ ! ನಾವು ನಮ್ಮ ಸಂಸ್ಕೃತಿ ಅರಿಯುವಲ್ಲಿ ಕೂಡಾ ಈ ಅಂತರ ಇದೆ .
ಬೆಳಗಾವಿ ಜಿಲ್ಲಾಸ್ಪತ್ರೆಯ ಹೆರಿಗೆ ವಿಭಾಗ ಹಾಗೂ ಮಕ್ಕಳ ಘಟಕದ ಅವ್ಯವಸ್ಥೆಯ ವಿರುದ್ಧ
" ನಾ ನಾಳೆಯ ಮುಟ್ಟಿದರೂ , ನಾಳೆ ನನ್ನನ್ನು ಮುಟ್ಟೀತೆ ? " good expression . ಸೊಗಸಾದ ಕವನ
ಗಾಂಧಿಯವರ ಒಂದು ಮಾತು ನೆನಪಾಗುತ್ತದೆ " Be the change you wish to see in the World " . ನಮ್ಮ ದೃಷ್ಟಿಯಲ್ಲಿ ನಾವು ಮೊದಲು ಎದ್ದು ನಿಲ್ಲಬೇಕು . ಎಲ್ಲರೊಳೊಂದಾಗಬೇಕು . ನನ್ನಲ್ಲೇನೋ ಊನವಿದ್ದರೂ ನಾನು ಎಲ್ಲರಂತಿದ್ದೇನೆ , ಅದಕ್ಕಾಗಿ ನನ್ನನ್ನು ಪರಿಗಣಿಸಿ ಎಂಬ ಭಾವನೆಗಿಂತ , ನನ್ನನ್ನು ನಾನಾಗಿರಲು ಬಿಡಿ , ನಾನಿರುವುದೇ ಹೀಗೆ ಎಂಬ ಧೋರಣೆಯಿಂದ ಎದುರಿಸಬೇಕಾಗಿದೆ . ನ್ಯೂನ್ಯತೆಯನ್ನು ನಮ್ಮ ದೃಷ್ಟಿಯಿಂದ ಮೊದಲು ಹೊಡೆದೋಡಿಸಬೇಕಿದೆ . ಇಂದು ಎಲ್ಲ ಅಂಗಾಂಗಗಳು ಸ್ವಸ್ಥಾನದಲ್ಲಿದ್ದು , ಸ್ವಕಾರ್ಯಗಳನ್ನ ಸ್ವಂತವಾಗಿ ನೆರವೇರಿಸಿಕೊಂಡು ಹೋಗುತ್ತಿರುವ ಜನರಲ್ಲಿ , ಅವುಗಳು ಇಲ್ಲದಿದ್ದರೆ ? ಎಂಬ ಕಲ್ಪನೆಯೇ ಅಸಾಧ್ಯವಾಗಿರುವಾಗ , ಒಮ್ಮೆಗೆ ಕೈಯಿಲ್ಲದವಳು ಕಾಲಲ್ಲಿ ಬರೆಯುತ್ತಾಳೆಂದರೆ ಅದು ಮೊದಲಿಗೆ ಪವಾಡವಾಗೇ ಕಾಣುವುದು . ಆದರದು ಸ್ವಪ್ರಯತ್ನ , ಛಲ , ಸಾಧನೆ ಎಂದು ತೋಚಲವರಿಗೆ ತಿಳುವಳಿಕೆಯಿರಬೇಕು . ಕತ್ತೆಗೇನು ಗೊತ್ತು ಕಸ್ತೂರಿ ಪರಿಮಳ ಎನ್ನುವಂತೆ , ಎಲ್ಲ ಸರಿಯಿರುವವನಿಗೆ , ಇಲ್ಲದುದರ ಮೌಲ್ಯ ಹೇಗೆ ತಾನೆ ತಿಳಿದೀತು ? ವಸ್ತುವೊಂದನ್ನು ಕಳೆದುಕೊಂಡಾಗಲೇ ತಿಳಿಯುವುದದರ ಬೆಲೆ . ಅದೇ ದುರಂತ ! ! !
ಮತ್ತೊಂದು ಅತ್ಯುತ್ತಮ ಸಚಿತ್ರ ಲೇಖನ ಚಾಮರಾಜರೆ , ಇತಿಹಾಸದ ಬೇರುಗಳ ಆಳ ತಿಳಿದಷ್ಟೂ ನಮ್ಮ ಅರಿವಿನ ಕೊಳ ವಿಸ್ತಾರವಾಗುತ್ತಾ ಹೋಗುತ್ತದೆ . ಇಂತಹ ಸ್ತ್ಯುತ್ಯರ್ಹ ಕಾರ್ಯ ಮಾಡುತ್ತಿರುವ ಮಹನೀಯರೆಲ್ಲರಿಗೂವಂದನೆಗಳು .
" ಗುಡ್ " ಎಂದ ದೇವ ಮತ್ತೆ ಮಾಧುರಿ ದೀಕ್ಷಿತಳನ್ನು ಎತ್ತಿ ತಂದು ತೋರಿಸಿ , " ನಿನ್ನವಳೆ ? " ಎಂದ . " ಹೌದು " ಎಂದುಬಿಟ್ಟ ಸತ್ಯವಂತನ ಮೊಮ್ಮೊಗನ್ಮೊಮ್ಮೊಗನ್ಮೊಮ್ಮೊಗ ! ! ಛಟೀರ್ ಎಂದು ಆತನ ಕೆನ್ನೆಗೆ ಹೊಡೆದ ದೇವರು ಹೇಳಿದ , " ಎಂತ ಸತ್ಯವಂತನ ವಂಶದಲ್ಲಿ ಎಂಥಹ ಹಸಿಸುಳ್ಳ ! " ಎಂದು ತೀರ ಡಿಪ್ರೆಸ್ ಆಗಿಬಿಟ್ಟ . ದೇವರನ್ನು ಸಮಾಧಾನ ಮಾಡುತ್ತ ಆ ಸೌದೆಹೊಡೆಯುವಾತ ತನ್ನ ಸುಳ್ಳಿಗೇ ಸೃಷ್ಟೀಕರಣ ನೀಡಿದ್ದು ಹೀಗೆಃ
ತುಳುವರಿಗೆ - ಬಿಸುಪರ್ಬ , ಮಲೆಯಾಳಿಗಳಿಗೆ - ವಿಷು , ತಮಿಳರಿಗೆ - ಪುತ್ತಾಂಡ್ , ಪಂಜಾಬಿಗಳಿಗೆ - ಬೈಸಾಕಿ , ಅಸ್ಸಾಮಿಗಳಿಗೆ - ಬಿಹು . ಒಟ್ಟಿನಲ್ಲಿ ಇದು ರೈತಾಪಿ ವರ್ಗದ ಹಬ್ಬ .
ಹುಬ್ಬಳ್ಳಿ ಸಮೀಪ ರಾಜೀವ ಗಾಂಧಿ ಅವರ ಹೆಲಿಕಾಪ್ಟರ್ ಇಳಿದಾಗ ಅವರು ರಸ್ತೆವರೆಗೆ ನಡೆದುಕೊಂಡು ಬಂದು ಹೋಗುತ್ತಿರುವ ವಾಹನಕ್ಕೆ ಕೈ ಮಾಡಿ ಹತ್ತಿ ಹುಬ್ಬಳ್ಳಿ ತಲುಪಿದ್ದರು . ಬುಲೆಟ್ಪ್ರೂಫ್ ಕಾರಿಲ್ಲ . ಬೆಂಗಾವಲು ಪಡೆಯಿಲ್ಲ . ಏನೂ ಇಲ್ಲ . ಸಾದಾ ಮನುಷ್ಯನಂತೆ ರಸ್ತೆ ಬದಿಗೆ ನಿಂತು ಕೈ ಮಾಡಿದ್ದರು . ರಾಜೀವ ಗಾಂಧಿ ಅಂತ ಗುರುತಿಸಿದ ಯಾರೋ ಕಾರು ನಿಲ್ಲಿಸಿದ್ದರು .
ಈ ನಡುವೆ ಚಮೇಲಿ ಕಿ ಶಾದಿ ( 1986 ) , ಏಕ್ ರುಕಾ ಹುವಾ ಫೈಸಲಾ ( 1986 ) , ಮತ್ತು ಯೇ ಓ ಮನ್ಜಿಲ್ ತೊ ನಹೀ ( 1987 ) ಎಂಬ ಚಿತ್ರಗಳಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುವ ಮೂಲಕ ಕಲಾತ್ಮಕ ಚಿತ್ರಗಳಲ್ಲೂ ಸತತವಾಗಿ ಕಾಣಿಸಿಕೊಂಡರು . 1987 ರಲ್ಲಿ , ಇವರ ಹಾಸ್ಯ ಪ್ರಧಾನ ಪಾತ್ರವನ್ನು ವಾಣಿಜ್ಯ ಸಾಹಸಮಯ ಚಲನಚಿತ್ರವಾದ ಜಲ್ವಾ ದಲ್ಲಿ ಮತ್ತೊಮ್ಮೆ ನೋಡಬಹುದಾಗಿದೆ . ಈ ಚಲನಚಿತ್ರದಲ್ಲಿ ನಸಿರುದ್ದೀನ್ ಷಾ ರವರು ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ .
ವೇದಗಳಲ್ಲಿ ಜಾತಿ ಪದ್ಧತಿಯ ಬಗ್ಗೆ ಹೇಳಿಲ್ಲ ಅನ್ನಿಸುತ್ತದೆ . ವೇದಗಳು ರಚನೆಯಾದ ಕಾಲದಲ್ಲಿ ಜಾತಿಪದ್ಧತಿ ಇರಲೂ ಇಲ್ಲ ಎಂದು ಕೇಳಿದ್ದೇನೆ . ಜಾತಿಪದ್ಧತಿ ಪ್ರಚಲಿತವಾದದ್ದು ನಂತರ . ಪ್ರಾಯಶಃ ವೇದ , ಉಪನಿಷತ್ ಮತ್ತು ಶ್ರುತಿಗಳ ಬಗ್ಗೆ ಈ ರೀತಿಯ ಆಕ್ಷೇಪಣೆಗಳು ತರವಲ್ಲ . ಇನ್ನು ಸ್ಮ್ರತಿಗಳ ಬಗ್ಗೆ ಹೇಳುವುದಾದರೆ , ಅವು ಕಾಲದಿಂದ ಕಾಲಕ್ಕೆ ಬದಲಾವಣೆಯಾಗತಕ್ಕಂತವು . ಈಗಿನ ಕಾಲಕ್ಕೆ ಅನುಗುಣವಾಗಿ ಪ್ರಾಯಶಃ ನಮ್ಮ ಸಂವಿಧಾನವೇ ನಮ್ಮ " ಸ್ಮ್ರತಿ " .
" ಸರಿ . ಇಪ್ಪತ್ತು ರೂಬೆಲ್ಸ್ ಮಿಕ್ಕಿದೆ ತಟ್ಟೆಯಲ್ಲಿ . ಮೊರು ಗ೦ಟೆ್ ಕಾಲ ಮುವತ್ತು ಸಲ ಓಡಾಡಿದ್ದಾಳೆ ಆಕೆ ನಮಗಾಗಿ . ಎಷ್ಟು ಕೊಡುವುದು ಹೇಳಿ ? " ಎ೦ದೆ .
ನೀವು ಭಾಗವಹಿಸಬೇಕಾದರೆ , ೧ . ಲಾಗಿನ್ ಆಗಿ ಇದೇ ಪುಟದಲ್ಲಿ ನಿಮ್ಮ ಹೆಸರು , ಫೋನ್ ನಂಬರ್ ನೀಡಿ ನೋಂದಾಯಿಸಿಕೊಳ್ಳಿ ( ಪುಟದ ಕೊನೆ ನೋಡಿ ) . ೨ . ಟೆಕ್ಕಿಗಳಾದರೆ - ಭಾಗವಹಿಸುವ ಗೆಳೆಯರ ಸಿಸ್ಟಂಗಳಲ್ಲಿ ಉಬಂಟು ಹಾಕಿಕೊಡುವ ಕೆಲಸದಲ್ಲಿ ನಮ್ಮೊಂದಿಗೆ ಕೈ ಜೋಡಿಸಿವಿವರಗಳಿಗೆ ಓಂಶಿವು ಅವರ ಲೇಖನ ನೋಡಿ [ 3 ] . ೩ . ನಮಗೆ ಟೆಕ್ನಿಕಲ್ ಅಲ್ಲದ ವಿಷಯಗಳಲ್ಲಿ ಕೈ ಜೋಡಿಸುವ ಗೆಳೆಯರ ಅಗತ್ಯವೂ ಇದೆ . ನಿಮಗೆ ಪಾಲ್ಗೊಳ್ಳುವ ಆಸಕ್ತಿ ಇದ್ದರೆ ಖಂಡಿತ ತಿಳಿಸಿ . ೪ . ನಿಮಗೂ ನಿಮ್ಮ ಲ್ಯಾಪ್ಟಾಪ್ / ಡೆಸ್ಕ್ಟಾಪ್ ಗಳಲ್ಲಿ ಲಿನಕ್ಸ್ ಮತ್ತು ಕನ್ನಡ ಬೇಕೆಂದಿದ್ದರೆ , ನಿಮ್ಮ ಲ್ಯಾಪ್ಟಾಪ್ / ಡೆಸ್ಕ್ಟಾಪ್ ತೆಗೆದುಕೊಂಡು ಬನ್ನಿ . ನಿಮಗೆ ಸಹಾಯ ಮಾಡಲು ನಾವಿದ್ದೇವೆ . ೫ . ನಿಮಗೆ ಲಿನಕ್ಸ್ ಮತ್ತು / ಅಥವಾ ಕನ್ನಡ ಫಾಂಟ್ನಲ್ಲಿ ಏನಾದರೂ ಪ್ರಶ್ನೆಗಳಿದ್ದರೆ , ಭಾಗವಹಿಸಿ , ನಮ್ಮ ಕೈಲಾದಷ್ಟು ಉತ್ತರ ಕೊಡುತ್ತೇವೆ .
ಅದನ್ನೇ ಏನಪ್ಪಾ ನೀನು ಪ್ರತೀ ಸಲ ಹುಡಕ್ಕೊಂಡು ಹೋಗೋದು ?
ಊರಿಗೆಲ್ಲಾ ಉಪದೇಶ ಮಾಡುವ ಮಾಧ್ಯಮ ಮಿತ್ರರು ತಮ್ಮೊಳಗೇ ಜಗಳ ಮಾಡಿಕೊಂಡು ಒಳಗಿನ ರಾಡಿಯನ್ನು ಹೊರಹಾಕುವುದನ್ನು ನೋಡುವುದೇ ಚೆಂದ . . ಇನ್ನೊಂದೆಡೆ " ವಿಜಯ ಕರ್ನಾಟಕ " ದ ಸಂಪಾದಕ ವಿಶ್ವೇಶ್ವರ ಭಟ್ಟರು . ಮೊದಲ ಫಿರಂಗಿ ಸಿಡಿಸಿದ್ದು ರವಿಕೃಷ್ಣಾ ರೆಡ್ಡಿಗಾರು . ಯಡ್ಡ್ಯೂರಪ್ಪ ವಿರೋಧೀ ಪತ್ರಿಕಾವರದಿಗಳನ್ನು ಪ್ರಕಟಿಸುವುದರ ಮೂಲಕ ಅನಂತಕುಮಾರರ ಭಟ್ಟಂಗಿ ಕೆಲಸವನ್ನು ವಿಶ್ವೇಶ್ವರ ಭಟ್ ಮಾಡುತ್ತಿದ್ದಾರೆಯೆಂಬುದು ಅವರ ಮಾರ್ಚ್ ೨೦ರ ಅಂಕಣದ ತಿರುಳು . " ಅನಂತ ನಿಷ್ಠ ಭಟ್ " ಎಂಬ ಹೆಡ್ಡಿಂಗ್ ಮೂಲಕ ಪ್ರಕಟವಾದ ಈ ಲೇಖನವನ್ನು ರವಿಕೃಷ್ಣಾ ರೆಡ್ಡಿಯ ಬ್ಲಾಗಲ್ಲೂ ನೋಡಬಹುದು . ವಿಶ್ವೇಶ್ವರ ಭಟ್ಟರು ಸುಮ್ಮನೆ ಬಿಡುತ್ತಾರೆಯೇ ? ತಮ್ಮದೇ ಶೈಲಿಯಲ್ಲಿ ಅವರ ಭಾನುವಾರದ ಅಂಕಣದಲ್ಲಿ ರವಿ ಕೃಷ್ಣಾ ರೆಡ್ಡಿಗೆ ಸರಿಯಾಗಿಯೇ ಜಡಿದಿದ್ದಾರೆ . ಒಂದೆಡೆ ನೋಡಿದಾಗ ಭಟ್ಟರು ಈ ರೆಡ್ಡಿಗೆ ಜಡಿದದ್ದು ಕಮ್ಮಿಯೇ ಆಯಿತೆಂದೆನಿಸುತ್ತದೆ . ಅಮೆರಿಕದಲ್ಲಿ ಕೆಲಸವಿಲ್ಲದಾಗ ಭಾರತಕ್ಕೆ ಬಂದು ವಿಚಾರಗೋಷ್ಠಿಯ ಹೆಸರಲ್ಲಿ ತನ್ನಂತೆಯೇ ಲಂಕೇಶ್ ಪ್ರಪಂಚದಿಂದ ಹೊರಬರದ ಸಮಾನಮನಸ್ಕರ ಜೊತೆ ಕೂತು ಎಲ್ಲರನ್ನೂ ಬೋರು ಹೊಡೆಸುವ ಆಸಾಮಿ ಈ ರವಿಕೃಷ್ಣಾ ರೆಡ್ಡಿ . ಲೋಹಿಯಾವಾದ , ಲಂಕೇಶ್ ಹೆಸರಲ್ಲಿ ಬೋರು ಹೊಡೆಸುವ ರವಿಕೃಷ್ಣಾ " ರೆಡ್ಡಿ " , ಕ್ಯಾಲಿಫೋರ್ನಿಯಾದಲ್ಲಿ ಕನ್ನಡ ಕೂಟದ ಅಧ್ಯಕ್ಷನಾಗಿದ್ದಾಗ ಕನ್ನಡ ಬಳಗವನ್ನು ಜಾತಿಯ ಆಧಾರದಲ್ಲಿ ವಿಭಜಿಸಿದನ್ನು ಅಲ್ಲಿಯ ಕನ್ನಡಿಗರು ಇಂದಿಗೂ ನೆನಪಿಟ್ಟುಕೊಂಡಿದ್ದಾರೆಯೆಂದು ಅಲ್ಲಿಂದ ಬಂದ ಓರ್ವ ಮಿತ್ರ ಹೇಳುತ್ತಿದ್ದ . ಅಲ್ಲಾ ಭಟ್ಟರು ಅನಂತಕುಮಾರ್ ಭಟ್ಟಂಗಿ , ಪಕ್ಷಪಾತಿಗಳೆಂದೆಲ್ಲಾ ಹೇಳುವ ರೆಡ್ಡಿ , ತನ್ನ " ವಿಕ್ರಾಂತ ಕರ್ನಾಟಕ " ದ ಡಮ್ಮಿ ಸಂಪಾದಕನಾದ ತನ್ನ ಅಣ್ಣ ಜನತಾದಳದ ಸಕ್ರಿಯ ಕಾರ್ಯಕರ್ತ / ಪದಾಧಿಕಾರಿಯೆಂಬುದನ್ನು ಬಚ್ಚಿಡುವುದರ ರಹಸ್ಯವೇನು ? ಇನ್ನು ಲೋಕಕ್ಕೆಲ್ಲಾ ವಿಚಾರ ಹೇಳುವ ರವಿಕೃಷ್ಣಾ ರೆಡ್ಡಿಯ ಅಸಲು ಏನೆಂಬುದು " ವಿಕ್ರಾಂತ ಕರ್ನಾಟಕ " ವನ್ನು ನೋಡಿದರೆಯೇ ತಿಳಿಯುತ್ತದೆ . . ಇನ್ನೂ " ವಿಕ್ರಾಂತ ಕರ್ನಾಟಕ " ದ ಬಗ್ಗೆ , ಅದರ " ಗೌರವ ಸಂಪಾದಕ " " ರಾಮಕೃಷ್ಣ ಹೆಗಡೆ ಸರಕಾರ ಬಂದದ್ದೇ ನನ್ನಿಂದ " ರವೀಂದ್ರ ರೇಷ್ಮೆಯೆಂಬ ಇನ್ನೊಂದು ಲಂಕೇಶ್ ಪಳೆಯುಳಿಕೆ ಬಗ್ಗೆ ಬರೆಯುವುದು ಬಹಳಷ್ಟಿದೆ - ಇನ್ನೊಂದು ಬ್ಲಾಗ್ ಪೋಸ್ಟ್ ನಿರೀಕ್ಷಿಸಿ . ಸದ್ಯಕ್ಕೆ ಕಾಫಿ ಕುಡಿಯುತ್ತಾ ಈ ಇಬ್ಬರ ಜಗಳ ಎಂಜಾಯ್ ಮಾಡಿ .
ಲಂಕೇಶರ ' ಅಕ್ಕ ' ಓದುವುದಕ್ಕೆ ತುಂಬ ಹಿಂದೆ ದೇವೀರಿ ಸಿನೆಮಾ ನೋಡಿದ್ದೆ . ಅದಾಗ ಅಷ್ಟು ಹಿಡಿಸಿರಲಿಲ್ಲ . ' ಅಕ್ಕ ' ಕಾದಂಬರಿ ಓದುವಾಗ ಅದರಲ್ಲಿನ ಕ್ಯಾತನ ಪಾತ್ರ ತುಂಬಾ ಸೆಳೆದಿತ್ತು . ಲೇಖಕನು ಅದ್ಯಾವ ಮನಸ್ಥಿತಿಯಲ್ಲಿ ಈ ಪಾತ್ರ ಸೃಷ್ಟಿಸಿರಬಹುದೆಂದು ತಲೆಕೆಡಿಸಿಕೊಂಡು ಸುಮ್ಮನಾಗಿದ್ದೆ . ಲಂಕೇಶರು ನನಗೆ ಯಾವತ್ತು ಅತಿ ದೊಡ್ಡ ವಿಚಿತ್ರವೆನಿಸಿದ್ದಾರೆ . ಅವರ ಮುಸ್ಸಂಜೆಯ ಕಥಾಪ್ರಸಂಗದ ಪಾತ್ರಗಳು ನನ್ನನ್ನು ಎಡಬಿಡದೇ ಕಾಡಿವೆ . ಏನನ್ನು ಸಮರ್ಥಿಸದ , ತೀರ್ಮಾನಗಳಿಲ್ಲದ , ಪ್ರೀತಿ - ಪ್ರೇಮ ಮುಂತಾದ ಸಿನಿಕ ಭಾವನೆಗಳಿಗೆ ಒಂದು ಚೌಕಟ್ಟನ್ನು ಹಾಕಿ ಎಲ್ಲವೂ ವಾಸ್ತವಿಕವಾಗಿ ಕಾಮಕ್ಕೆ ಸಂಬಂಧಿಸಿರುವಂತದ್ದಾಗಿರುತ್ತವೆ ಅದನ್ನು ಮೀರಿದ್ದು ಬೇರೇನು ಇಲ್ಲವೆಂಬಂತೆ ನಿರೂಪಿಸಿರುವ ಕಾದಂಬರಿ ಮುಸ್ಸಂಜೆಯ ಕಥಾಪ್ರಸಂಗ . ಇಂತಹ ಭಾವನೆಯ ಅರ್ಥವಿಷ್ಟೇ , ಇದಕ್ಕೆ ಮೀರಿದ್ದೆಲ್ಲ ನಮ್ಮ ಕಲ್ಪನೆಯಲ್ಲಿ ಕಟ್ಟಿಕೊಳ್ಳುವ ರೆಕ್ಕೆಪುಕ್ಕ , ಆಂತರ್ಯದಲ್ಲಿ ಅದರ ಉದ್ದೇಶವು ತೋರಿಕೆಗೆ ಕಾಣುವಷ್ಟು ಆಳವಾಗಿರುವುದಿಲ್ಲ ಎಂಬ ಗಂಭೀರ ವಿಷಯಗಳನ್ನು ಅವರ ಪಾತ್ರಗಳ ಮೂಲಕ ಬಿಂಬಿಸಿದ್ದಾರೆ . ಇನ್ನು ನೀಲು ಕವಿತೆಗಳ ಬಗ್ಗೆ ಹೇಳುವ ಹಾಗೇ ಇಲ್ಲ . ಪ್ರತೀ ಕವಿತೆಯೂ ತನ್ನ ಶಾರ್ಪ್ ನೆಸ್ ನಿಂದಲೇ ಮನಸೂರೆಗೊಂಡುಬಿಡುತ್ತವೆ . ಕಾದಂಬರಿ , ಕವಿತೆ ಎರಡರಲ್ಲು ಇಣುಕುವ ಗತ್ತಿನ ಅವರ ಬರವಣಿಗೆಯ ಶೈಲಿ ಇಷ್ಟವಾಯ್ತು . ಹೀಗೆ ಅವರ ಬರಹಗಳನ್ನು ಓದಿ ಬೆರಗಾಗುತ್ತಿದ್ದಾಗಲೇ ನನ್ನ ಕೈಗೆ ಸಿಕ್ಕಿದ್ದು ' ಹುಳಿಮಾವಿನ ಮರ ' . ಇದು ಲಂಕೇಶರ ಆತ್ಮ ಕಥನ . ಹೆಸರೇ ವಿಶಿಷ್ಟವಾಗಿದೆ . ಅವರ ಚಿಕ್ಕಪ್ಪನ ಗದ್ದೆಯಲ್ಲಿನ ಮಾವಿನ ಮರದ ಬಗ್ಗೆ ಚಿಕ್ಕಂದಿನಿಂದ ಆಕರ್ಷಿತನಾಗಿದ್ದರಿಂದ ಆ ಹೆಸರಿಟ್ಟೆ ಎಂದು ಮುನ್ನುಡಿಯಲ್ಲಿ ಬರೆಯುತ್ತಾರೆ ಮತ್ತು ಪುಸ್ತಕವನ್ನು ' ವಾಟೆ ' , ' ಸಸಿ ' , ' ಗಿಡ ' , ' ಮರ ' ಎಂದು ವಿಂಗಡಿಸುತ್ತಾರೆ .
ಸಾಧಾರಣವಾಗಿ ಹಾರ್ಡ್ ಡಿಸ್ಕ್ ನಲ್ಲಿ ಹೆಚ್ಚು ಜಾಗ RAM ನಲ್ಲಿ ಕಮ್ಮಿ ಜಾಗ ಇರುತ್ತೆ ಅಂತ ಹೇಳಿದೆನಲ್ಲ , ಜಾಗ ಎಷ್ಟು ಅಂತ ಹೇಳೋದಕ್ಕೆ ನಾವು ಪಾತ್ರೆಗಳಿಗೆ ಲೀಟರು , ಕೆಜಿ ಎಲ್ಲ ಹೇಳಿದಹಾಗೆ ಮೆಮೊರಿಯನ್ನು ಅಳೆಯಲು byte ಅನ್ನೋ ಅಳತೆ ಬಳಸುತ್ತಾರೆ . ನಾವು ಗ್ರಾಮ್ ಅನ್ನು ತೂಕಕ್ಕೆ ಬಳಸಿ ಸಾವಿರ ಗ್ರಾಮ್ ಗಳಿಗೆ ಕಿಲೋಗ್ರಾಮ್ ಅಥವಾ kG ಎಂದು ಬರೆಯುವಹಾಗೆ ಮೆಮೊರಿಯನ್ನು ಸಾವಿರ ಬೈಟ್ ( kilo byte ) kB , ಮಿಲಿಯನ್ ಬೈಟ್ ( mega byte ) MB ಮತ್ತು ಗಿಗಾ ಬೈಟ್ ( giga byte ) GB ಎಂಬ ಅಳತೆಗಳನ್ನು ಬಳಸಿ ಅಳೆಯುತ್ತೇವೆ . ಹಾಗಾಗಿ ಒಂದುGB ಎಂದರೆ ಸಾವಿರ MB ಗಳಿಗೆ ಸಮ .
ಧನ್ಯವಾದಗಳು . ಪರ್ವೀಣ್ ಸಿಕಂದರ್ ಕಥೆ ಬಹಳ ಮಾರ್ಮಿಕವಾಗಿದೆ . - ನವರತ್ನ ಸುಧೀರ್
ನಂತರ ನಿತ್ಯಾನಂದನ ಸೋದರಿ ಹೇಮಾವತಿ ಪೂಜಾರಿ ಅವರು ಕಾಸರಗೋಡಿನ ಕೋಮಲೆ ಎಂಬುವರೊಂದಿಗೆ ಆತನ ಎರಡನೇ ವಿವಾಹ ಮಾಡಿಸಿದರು . ಎರಡನೇ ಪತ್ನಿಯನ್ನು ಬಿಟ್ಟ ಆತ , ಈ ಮೊದಲು ಎಲೆಕ್ಟ್ರಿಕಲ್ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಪರಿಚಯವಾಗಿದ್ದ ರಿಚರ್ಡ್ ಎಂಬುವರಿಗೆ ಸುಳ್ಳು ಹೇಳಿ ಸುಂದರಿ ಎಂಬುವರನ್ನು ಮದುವೆಯಾದ . ಕೆಲ ತಿಂಗಳಗಳ ನಂತರ ಆತ ಆಕೆಯಿಂದಲೂ ದೂರವಾದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ .
ಟೈಮ್ಸ್ ಚೌಕದಲ್ಲಿ ಅತ್ಯಂತ ಎತ್ತರದಲ್ಲಿ ವರ್ಣಮಯ ಜಾಹಿರಾತು ಬಂದರೆ ಅದು ವಿಶ್ವ ಮಾರುಕಟ್ಟೆಯಲ್ಲಿ ಅತ್ಯಂತ ಹೆಚ್ಚಿನ ಬೇಡಿಕೆ ಕುದುರಿಸಿಕೊಳ್ಳುವುದು ಗ್ಯಾರಂಟಿ ಎಂಬ ನಂಬಿಕೆ ಇದೆ . ಈಗ ಅಲ್ಲಿನ ಅತಿ ದೊಡ್ಡ ಜಾಹಿರಾತು ಫಲಕ ನಾಸ್ ಡಾಕ್ ನವರದು . ಅದು ೧೧೦೦೦ ಚದರ ಅಡಿ ವಿಶಾಲವಾಗಿದೆ . ಈಗ ಇನ್ನೊಂದು ೨೧೨ ಅಡಿ ಎತ್ತರದ ಬಿಲ್ ಬೋರ್ಡ್ ಎದ್ದು ನಿಂತಿದೆ . ಅದು ಅತಿ ವಿಶ್ವದ ದೊಡ್ಡ ಯುದ್ದ ವಿಮಾನದ ರೆಕ್ಕೆ ಎನ್ನಬಹುದು . ಇದರ ವಿಸ್ತೀರ್ಣ ೧೭೦೦೦ ಚ , ಅಡಿ . ಈಗ ಅದು ವಾಲ್ ಗ್ರೀನ್ ನ ಹೆಮ್ಮೆಯ ಜಾಹಿರಾತಾಗಿದೆ . ಬಿಲಿಯನ್ ಬೆಲೆಯ ಬಿಲ್ ಬೋರ್ಡುಗಳ ನಡುವೆ ಅಲ್ಲಿ ಮನುಷ್ಯ ಪೂರ್ತಿ ಕಳೆದುಹೋಗಿಲ್ಲ . ವೈಯುಕ್ತಿಕ ಪ್ರಚಾರಕ್ಕೂ ಅದರದೆ ಆದ ವಿಭಿನ್ನ ಸ್ಥಾನವಿದೆ . ಅಲ್ಲಿ ಅನೇಕ ಗಂಡಸರು ಮತ್ತು ಹೆಂಗಸರು ಬಣ್ಣಬಣ್ಣದ ಕಪನಿಯ ಥರದ ಉಡುಗೆ ಧರಿಸಿರುವರು . ಅದರ ಮೇಲೆ ಯಾವುದೋ ಅಂಗಡಿಯ ಹೆಸರು ಚಿತ್ರ ಇತರ ವಿವರ ಎದ್ದು ಕಾಣುವಂತೆ ಆಕರ್ಷಕವಾಗಿ ಮುದ್ರಿತವಾಗಿರುವುದು . ಅವರು ಹಾದಿ ಹೋಕರಿಗೆ ವಿಷ್ ಮಾಡಿ ಸದರಿ ಅಂಗಡಿಗೆ ಹೋಗುವಂತೆ ಕೋರುವರು . ಇದು ನಮ್ಮ ಬೆಂಗಳೂರಿನ ಬಟ್ಟೆ ಅಂಗಡಿಗಳ ಮುಂದೆಯೂ ಕಾಣುವ ದೃಶ್ಯ ಆದರೆ ಅವರು ಯಾವುದೆ ಪ್ರಚಾರ ಸಾಮಗ್ರಿ ಧರಿಸಿರುವುದಿಲ್ಲ . ಬರಿ ಬಾಯಿ ಮಾತಿನಲ್ಲೆ ಮರಳು ಮಾಡುತ್ತಾರೆ . ಕಿಡ್ಸ್ ಕೆಂಪ್ ಮೊದಲಾದ ಮಕ್ಕಳ ಆಟದ ಸಾಮಾನಿನ ಅಂಗಡಿಗಳ ಮುಂದಿನ ಪ್ರಾಣಿಗಳ ವೇಷಧಾರಿಗಳನ್ನು ಪ್ರಚಾರಕ್ಕೆ ಬಳಸುವುದು ಇತ್ತೀಚೆಗೆ ನಮ್ಮಲ್ಲಿಯೂ ಪ್ರಚಾರಕ್ಕೆ ಬಂದಿದೆ .
ಕಡೇ ಪರೀಕ್ಷೆ ತಿಂಮನ ಅಜ್ಜ ತಮ್ಮ ಕೋಣೆಯಿಂದ ಹೊರಕ್ಕೇ ಬರುತ್ತಿರಲಿಲ್ಲ . ಅವರಾಯಿತು , ಅವರ ಗ್ರಂಥಾವಲೋಕನವಾಯಿತು . ತಿಂಮನ ತಮ್ಮನಿಗೆ ಆಶ್ಚರ್ಯವಾಯಿತು . ಅಣ್ಣನನ್ನು ಕೇಳಿದ - " ಅದೇನು ಅಜ್ಜ ಅಷ್ಟು ಓದುತ್ತಿದ್ದಾರೆ ? ಅವರಿಗೂ ಪರೀಕ್ಷೆ ಇದೆಯೇ ? " . ತಿಂಮ ತಮ್ಮನಿಗೆ ಸಮಾಧಾನ ಹೇಳಿದ . " ಹೌದು , ಭಗವದ್ಗೀತೆ ಬಾಯಿಪಾಠ ಮಾಡುತ್ತಿದ್ದಾರೆ - ಕಡೇ ಪರೀಕ್ಷೆ ಬಂತಲ್ಲಾ ಅವರಿಗೆ ? ! "
ಮಣಿ ಕೌಲ್ ಉಸ್ಕಿ ರೋಟಿ ಚಿತ್ರವನ್ನು ನಿರ್ದೇಶಿಸಿದಾಗ ಅದು ಭಾರತೀಯ ಚಲನ ಚಿತ್ರ ವಲಯದಲ್ಲಿ ಭಾರೀ ಚರ್ಚೆಗೆ ಒಳಗಾಯಿತು . ಆಗ ಆ ಚಿತ್ರವನ್ನು ನೋಡುವ ಬಯಕೆ ಭಾರತೀಯ ಚಿತ್ರರಂಗದ ಪಿತಾಮಹರಲ್ಲಿ ಒಬ್ಬರಾದ ಸತ್ಯಜಿತ್ ರೇಯವರಿಗಾಯಿತಂತೆ . ಮುಂಬೈನಲ್ಲಿ ಅವರಿಗಾಗಿ ವಿಶೇಷ ಪ್ರದರ್ಶನದ ಏರ್ಪಾಡಾಯಿತು . ಅಂದು ಸಂಜೆ ಭಾರೀ ಮಳೆ . ಮಣಿ ಕೌಲ್ ಇನ್ನೂ ಇಪ್ಪತ್ತರ ಹುಡುಗ , ಕೈಯಲ್ಲಿ ಕಾಸಿಲ್ಲದ ಸಮಯ . ಮಳೆಯಲ್ಲಿ ಸಿಲುಕಿ ಸಮಯಕ್ಕೆ ಸರಿಯಾಗಿ ಚಿತ್ರ ಮಂದಿರ ತಲುಪಲಿಲ್ಲ . ಸರಿ , ಹುಡುಗ ಬರುತ್ತಾನೆ ಬಿಡಿ ಚಿತ್ರ ಆರಂಭಿಸಿ ಎಂದರು ಸತ್ಯಜಿತ್ ರೇ . ಚಿತ್ರ ಪ್ರದರ್ಶನ ಮುಗಿಯುವ ವೇಳೆಗೆ ಮಣಿ ಕೌಲ್ ಬಂದು ತಲುಪಿದ್ದರು . ಚಿತ್ರಮಂದಿರದಲ್ಲಿ ಚಿತ್ರ ಮುಗಿದು ಬೆಳಕು ಹರಿಯಲು , ಮಣಿ ಕೌಲ್ ತೆಪ್ಪಗೆ ಸತ್ಯಜಿತ್ ರೇಯವರ ಎದುರಿಗೆ ಬಂದು ನಿಂತರು . ಅವರು ಮೇಲಿನಿಂದ ಕೆಳಗೊಮ್ಮೆ ನೋಡಿ , ನೀನು ನಿನ್ನ ಪ್ರಾಯಕ್ಕೆ ತಕ್ಕಂತೆ ಚಿತ್ರ ನಿರ್ಮಿಸುವುದು ಯಾವಾಗ ? ಇದು ನಿನ್ನ ಪ್ರಾಯಕ್ಕೆ ತೀರಾ ಮೇಲಿನ ಕೃತಿ . ಶಭಾಷ್ ಎಂದರಂತೆ ಸತ್ಯಜಿತ್ ರೇ ! ಅಂಥಾ ಮೇಧಾವಿ ನಮ್ಮ ಗುರು ಮಣಿ ಕೌಲ್ . ಆದರೆ ಸ್ವತಃ ಮಣಿ ಕೌಲ್ ತೀರಾ ಪ್ರಭಾವಿತರಾಗಿದ್ದದ್ದು ಹೃತ್ವಿಕ್ ಘಟಕ್ ಎಂಬ ಇನ್ನೊಬ್ಬ ಮೇಧಾವಿ ಭಾರತೀಯ ಚಿತ್ರ ನಿರ್ದೇಶಕರಿಂದ . ಅವರು ಆ ಕಾಲದಲ್ಲಿ ಪೂನಾದಲ್ಲಿ ಕಲಿಸುತ್ತಿದ್ದರು .
ಧರ್ಮ ಪದ " ದೃ " ಧಾತುವಿನಿಂದ ಬಂದಿದೆಯಂತೆ ! ಈ ಧಾತುವಿಗೆ to sustain ; carry , hold ಎಂಬ ಅರ್ಥ ಇದೆ ಅಂತೆ .
ಸ್ನೇಹ ಅದು ಎರಡು ಮನಗಳ ನಡುವೆ ದೇದಿಪ್ಯ ಮಾನವಾಗಿ ಉರಿಯುವ ಹಣತೆ , ಬದುಕಿನ ದಾರಿಗೆ ಬೆಳಕದುವೆ , ಸ್ನೇಹದ ಹಣತೆ , ಸ್ನೇಹ ಅದು ಸೊಗಸು , ಈ ಬದುಕಿನ ಬವಣೆಗಳ ನಡುವೆ ನೆನಪಿಸಲು ಬಂದಿದೆ , ಗೆಳೆಯ / ಗೆಳತಿಯರ ಹೆಸರು , ಮರೆಯದಿರಿ ಸ್ನೇಹದ ಅಂಗಳದಲ್ಲಿ ಬಂದು ಚಿನ್ನಾಟವಾಡಿದವರ ,
ಆಸಕ್ತಿ ( ೧೯೯೧ ) , ಮನೋಧರ್ಮ ( ೨೦೦೧ ) ನನ್ನ ವಿಮರ್ಶಾತ್ಮಕ , ಸಾಂಸ್ಕೃತಿಕ ಬರಹಗಳ ಹಿಂದಿನ ಸಂಕಲನಗಳು . ಈಗ ಈ ಸಂಕಲನವನ್ನು ಹೊರತರಲು ನನಗೆ ಹಿಂಜರಿಕೆಯಿತ್ತು . ಈ ಹಿಂಜರಿಕೆ ಬೇಡವೆಂದು ಸೂಚಿಸಿ ಪ್ರೋತ್ಸಾಹಿಸಿದ ಸ್ನೇಹಿತರನ್ನೆಲ್ಲ ನೆನೆಯಬೇಕಾದ್ದು ನನ್ನ ಕರ್ತವ್ಯ . ಶ್ರೀ ಎಂ . ವಿ . ವೆಂಕಟೇಶಮೂರ್ತಿಯವರು ಇಲ್ಲಿಯ ಕೆಲವು ಬರಹಗಳನ್ನು ತುಂಬಾ ಇಷ್ಟಪಟ್ಟು ಸಂಕಲನ ಹೊರತರಲು ಪ್ರೋತ್ಸಾಹಿಸುವುದರ ಜೊತೆಗೆ ವಸಂತ ಪ್ರಕಾಶನದ ಮಿತ್ರರಾದ ಶ್ರೀಮುರಳಿಯವರಿಗೆ ಫೋನ್ ಮಾಡಿ ಕೃತಿಯನ್ನು ಪ್ರಕಟಿಸುವಂತೆ ಕೋರಿದರು . ಶ್ರೀ ಮೂರ್ತಿಯವರ ಪ್ರೋತ್ಸಾಹ ಮತ್ತು ಶ್ರೀ ಮುರಳಿಯವರ ನೆರವು ಇಲ್ಲದಿದ್ದರೆ ಈ ಸಂಕಲನ ಹೊರಬರುತ್ತಿರಲಿಲ್ಲ . ಈ ಇಬ್ಬರು ಹಿತೈಷಿಗಳಿಗೆ ಮೊದಲ ವಂದನೆ . ನನ್ನೆಲ್ಲ ಬರವಣಿಗೆಗಳನ್ನು ಪರಿಶೀಲಿಸಿ ಪ್ರೋತ್ಸಾಹಿಸುವ ಶ್ರೀ ಗಿರೀಶ್ ವಾಘ್ ಈ ಸಂಕಲನದ ಹಿಂದೆ ಕೂಡ ಒತ್ತಾಸೆಯಾಗಿದ್ದಾರೆ . ಪ್ರೂಫ್ ನೋಡುವುದರಲ್ಲು ನೆರವಾಗಿದ್ದಾರೆ . ೧೯೬೫ - ೧೯೭೦ ಈ ಕಾಲಾವಧಿಯಲ್ಲಿ ನಾನು ಕನ್ನಡ - ಇಂಗ್ಲೀಷ್ ಸಾಹಿತ್ಯವನ್ನು ಓದಲು ಪ್ರಾರಂಭಿಸಿದ್ದು . ಬಹುಪಾಲು ಪುಸ್ತಕಗಳನ್ನು ಓದಿದ್ದು ನಮ್ಮ ಕಾಲೇಜು - ಸ್ಕೂಲ್ ಮೇಷ್ಟರುಗಳ ಸೂಚನೆಯ ಮೇರೆಗೆ . ಎಲ್ಲ ಪಂಥಗಳ ಎಲ್ಲ ಭಾಷೆಗಳ , ಎಲ್ಲ ಮನೋಧರ್ಮದ ಕೃತಿಗಳನ್ನು ಓದಲು ಈ ಮೇಷ್ಟರುಗಳು ಪ್ರೋತ್ಸಾಹಿಸುತ್ತಿದ್ದರು . ನನ್ನ ಓದುವಿಕೆ ಈವತ್ತೂ ಕೂಡ ಇದೇ ದಾರಿಯದು . ನಾನೇ ಬರವಣಿಗೆಯ ಗೀಳನ್ನು ಹಚ್ಚಿಕೊಂಡ ಮೇಲೆ ಒಂದು ಸಂಗತಿ ನನಗೆ ಸ್ಪಷ್ಟವಾಯಿತು . ಸಾಹಿತ್ಯ ವಲಯದಿಂದ ಪ್ರೇರೇಪಣೆ ಪಡೆಯುವ ಓದು ಬಹುಪಾಲು ಒಂದು ಚಳುವಳಿಗೆ , ಒಂದು ಮನೋಧರ್ಮಕ್ಕೆ ಒಂದು ಲೇಖಕರ ಗುಂಪಿಗೆ ಮಾತ್ರ ಸೀಮಿತವಾಗಿರುತ್ತದೆ . ೧೯೬೫ - ೭೦ರ ಕಾಲಾವಧಿಯನ್ನೇ ತೆಗೆದುಕೊಂಡರೆ ಕಾರಂತ , ಕುವೆಂಪು , ಮಾಸ್ತಿ ಇಂತಹವರನ್ನು ಕುರಿತು ನವ್ಯ ಚಳುವಳಿಯ ತೀವ್ರ ದಿನಗಳಲ್ಲಿ ಒಳ್ಳೆಯ ಭಾವನೆಯೇನಿರಲಿಲ್ಲ . ಆದರೂ ನಮ್ಮ ಮೇಷ್ಟರುಗಳು ಇವರ ಕೃತಿಗಳನ್ನು ಓದಲು ಸೂಚಿಸುತ್ತಿದ್ದಂತೆಯೇ ಹೊಸ ಸಾಹಿತ್ಯ ಸಂವೇದನೆಯ ಸಂಸ್ಕಾರ , ತುಘಲಕ್ Outsiderನಂತಹ ಕೃತಿಗಳನ್ನು ಕೂಡ ಓದಲು ಸೂಚಿಸುತ್ತಿದ್ದರು . ಸಾಹಿತ್ಯ ವಲಯದೊಡನೆ ನನ್ನ ಎರಡು - ಮೂರು ದಶಕಗಳ ಒಡನಾಟದಿಂದ ಮೂಡಿರುವ ತಿಳುವಳಿಕೆಯೆಂದರೆ ನಮ್ಮ ಓದುವಿಕೆ ಈ ವಲಯದಿಂದ ಪ್ರೇರೇಪಣೆ ಪಡೆದಷ್ಟು ಪಾರ್ಶ್ವ ನೋಟದ್ದಾಗಿರುತ್ತದೆಂಬುದು . ಈ ಸಂಕಲನದ ಎಷ್ಟೋ ಬರಹಗಳ ಬಗ್ಗೆ ಕೆಲವರಾದರೂ ನನ್ನನ್ನು ಇದನ್ನೆಲ್ಲ ಈಗ ಓದುವ - ಬರೆಯುವ ತುರ್ತಾದರೂ ಏನಿತ್ತು ಎಂದು ಕೇಳಿದ್ದಾರೆ . ನನಗೆ ಸ್ಪಷ್ಟವಾಗಿ ಉತ್ತರ ಗೊತ್ತಿಲ್ಲ . ಈ ಕಾರಣಕ್ಕಾಗಿಯೂ ಈ ಸಂಕಲನಕ್ಕೆ " ಖಾಸಗಿ ವಿಮರ್ಶೆ " ಎಂಬ ಹೆಸರಿಟ್ಟಿದ್ದೇನೆ . ಇದಕ್ಕಿಂತ ಮುಖ್ಯವಾಗಿ ನನ್ನ ಮೆಚ್ಚಿನ ಲೇಖಕನೊಬ್ಬ ತನ್ನ ವಿಮರ್ಶಾ ಸಂಕಲನಕ್ಕೆ " INNER WORKING " ಎಂದು ಹೆಸರಿಟ್ಟಿರುವುದು ಕೂಡ ನನ್ನ ಪ್ರೇರಣೆಗಳಲ್ಲೊಂದು . ಎಷ್ಟೋ ಜನ ಸಮಕಾಲೀನ ವಿಮರ್ಶಕರ ಬರಹಗಳನ್ನು ಓದುವಾಗ ಅವರ ಬರಹಗಳಲ್ಲಿ ಗೈರುಹಾಜರಾಗಿರುವ ಒಳವ್ಯಕ್ತಿತ್ವ ನನಗೆ ಆಶ್ಚರ್ಯ ಹುಟ್ಟಿಸುತ್ತದೆ . ೧ . ಸಾಹಿತ್ಯದಲ್ಲಿ ಸಮೀಕರಣಗಳು ೨ . ಒಂದು ಸಂದರ್ಶನ ೩ . ಓದುಗನ ಏಕಾಂತ ೪ . ಬರಹಗಾರನ ತಲ್ಲಣಗಳು ೧ . ನಮ್ಮ ಕಾದಂಬರಿ ಪರಿಸರ ೨ . ಕುವೆಂಪು ಮತ್ತು ಮತಾಂತರ ೩ . ಕುವೆಂಪು - ಬಹುಶಿಸ್ತೀಯ ನೋಟ ೪ . ವಂದೇ ಮಾತರಂ ಕಾದಂಬರಿ ೫ . ಕಂಡದ್ದು ಕಾಣದ್ದು ೬ . ' ಆವರಣ ' - ಕೃತಿ ಮತ್ತು ವಿದ್ಯಮಾನ ೭ . ಬಯಲು ಬಸಿರು ೮ . ಬಿಳಿ ಹುಲಿ ೯ . ಹಾಲೂಡಿಸುವ ಪ್ರಸಂಗ ೧೦ . ಲಂಕೇಶ್ ಹೇಳಿಕೊಂಡ ಕತೆಗಳು ೧೧ . ಇಲಿಚ್ ಮತ್ತು ಮಂತ್ರೋದಯ ೧೨ . ನೆಲೆಯಿಲ್ಲದ ಸಂಪಾದನೆ ೧೩ . ನಿಧಾನ ಶ್ರುತಿ ೧೪ . ಪುತಿನ ಪ್ರಬಂಧಗಳು ೧೫ . ಗೋಕುಲಾಷ್ಟಮಿ ೧೬ . ನೂರು ವರ್ಷದ ಏಕಾಂತ ೧ . ದೊಡ್ಡ ಬದುಕಿನ ಸೂಕ್ಷ್ಮ ಚರಿತ್ರೆ ೨ . ರಾಧಾಕೃಷ್ಣರ ' ನನ್ನ ತಂದೆ ' ೩ . ವಿಜಯಶಂಕರ್ ಒಡನಾಟ ೪ . ತಾಯಿಗುಣದ ಗೆಳೆಯ ೫ . ರಿಲ್ಕೆ ಕಂಡ ಕಿರಂ ೬ . ವೈ . ಎನ್ . ಕೆ . ಪ್ರಸಂಗಗಳು ೭ . ಬರೆದರೆ ಜಿ . ರಾಜಶೇಖರ್ ಹಾಗೆ ೧ . ಜಿ . ರಾಜಶೇಖರ್ ಪತ್ರಗಳು ೨ . ಗಿರೀಶ್ ವಾಘ್ ಪತ್ರಗಳು ೩ . ಉತ್ತರಿಸಲಾಗದ ಪತ್ರ ೪ . ಸಂಪಾದಕರ ಅಪರೂಪದ ಪತ್ರ ೫ . ಲಂಕೇಶ್ ಪತ್ರಗಳು ೧ . ಗಾಂಧಿ - ಓದುಗನಾಗಿ ೨ . ಪುಸ್ತಕ ಸಮೀಕ್ಷೆ - ಲೋಹಿಯಾ ೩ . ಪತ್ರಿಕೆಗಳು ಮತ್ತು ಸಾಹಿತ್ಯ ೪ . ಜಿ . ಎನ್ . ರಂಗನಾಥರಾವ್ ೫ . ಲಕ್ಷ್ಮಣ ಕೂಡಸೆ ೬ . ನಮ್ಮ ಕನಸುಗಳಲ್ಲಿ ಕನ್ನಡ ೭ . ಕನ್ನಡದ ನಿನ್ನೆಗಳು ೮ . ನಮ್ಮ ಆಧ್ಯಾತ್ಮಿಕತೆ ೯ . ಜೆ . ಕೆ . ಚಿಂತನೆ ೧೦ . ನಮ್ಮವರಂತೆಯೇ ಕಾಣುವ ನೈಪಾಲ್ ೧೧ . ಇದೊಂದು ಜೀವನ ಶೈಲಿಯ ವಾಙ್ಮಯ ೧೨ . ಕ್ರಿಕೆಟ್ ಅಲ್ಲದ ಕ್ರಿಕೆಟ್ ೧೩ . ಗೂಡಿಗೆ ಸೇರದ ಹಕ್ಕಿಗಳು ೧೪ . ಪಂಪಾಯಾತ್ರೆ ಪುಟಗಳು : 328 ಪ್ರಕಾಶಕರು : ವಸಂತ ಪ್ರಕಾಶನ ನಂ . 360 . 10 ' ಬಿ ' ಮೇನ್ ( ಕಾಸ್ಮೋಪಾಲಿಟನ್ ಕ್ಲಬ್ ಎದುರು ರಸ್ತೆ ) ಜಯನಗರ 3ನೇ ಬ್ಲಾಕ್ ಬೆಂಗಳೂರು 560 011 ದೂರವಾಣಿ : 22443996 ಬೆಲೆ : ನೂರ ಎಪ್ಪತ್ತು ರೂಪಾಯಿ . ISBN 81 - 89818 - 71 - 6
ಯುನೈಟೆಡ್ ಕಿಂಗ್ಡಂ ಮತ್ತು ಅದಕ್ಕಿಂತ ಮುಂಚಿತವಾಗಿದ್ದ ದೇಶಗಳಿಂದ ಬಂದ ಶಾಸ್ತ್ರೀಯ ಸಂಗೀತದ ಸಂಯೋಜಕರಲ್ಲಿ ಗಮನಾರ್ಹವಾದವರೆಂದರೆ , ವಿಲಿಯಂ ಬೈರ್ಡ್ , ಹೆನ್ರಿ ಪರ್ಸೆಲ್ , ಸರ್ ಎಡ್ವರ್ಡ್ ಎಲ್ಗರ್ , ಗುಸ್ಟವ್ ಹೋಸ್ಟ್ , ಸರ್ ಅರ್ಥರ್ ಸಲ್ಲಿವನ್ ( ವಾಗ್ಗೇಯಕಾರ ಸರ್ ಡಬ್ಲ್ಯು . ಎಸ್ . ಗಿಲ್ಬರ್ಟ್ರೊಂದಿಗೆ ಕೆಲಸ ಮಾಡುವುದಕ್ಕೆ ಸಂಬಂಧಿಸಿ ಅತ್ಯಂತ ಹೆಸರುವಾಸಿಯಾಗಿದ್ದವ ) , ರಾಲ್ಫ್ ವಾಘನ್ ವಿಲಿಯಮ್ಸ್ ಮತ್ತು ಆಧುನಿಕ ಬ್ರಿಟಿಷ್ ರೂಪಕಬೆಂಜಮಿನ್ ಬ್ರಿಟ್ಟನ್ಇವರೇ ಮೊದಲಾದವರು . ಈಗ ಬದುಕಿರುವ ಪ್ರಸಿದ್ಧ ಸಂಯೋಜಕರಲ್ಲಿ ಸರ್ ಪೀಟರ್ ಮ್ಯಾಕ್ಸ್ವೆಲ್ ಡೇವಿಸ್ ಒಬ್ಬರಾಗಿದ್ದು , ಕ್ವೀನ್ಸ್ ಮ್ಯೂಸಿಕ್ನ ಈಗಿನ ಒಡೆಯರಾಗಿದ್ದಾರೆ . BBC ಸಿಂಫನಿ ಆರ್ಕೇಸ್ಟ್ರ ಮತ್ತು ಲಂಡನ್ ಸಿಂಫನಿ ಕೋರಸ್ನಂತಹ ಜಗತ್ ಪ್ರಸಿದ್ಧ ಸ್ವರಮೇಳದ ವಾದ್ಯವೃಂದಗಳು ಹಾಗೂ ಮೇಳಗಾಯನಗಳಿಗೂ ಸಹ UKಯು ನೆಲೆಯಾಗಿದೆ . ಗಮನ ಸೆಳೆಯುವ ವಾದ್ಯವೃಂದ ನಿರ್ವಾಹಕರಲ್ಲಿ ಸರ್ ಸೈಮನ್ ರ್ಯಾಟಲ್ , ಜಾನ್ ಬಾರ್ಬಿರೋಲಿ ಮತ್ತು ಸರ್ ಮಾಲ್ಕಮ್ ಸಾರ್ಜೆಂಟ್ ಸೇರಿದ್ದಾರೆ . ಚಲನಚಿತ್ರ ಸಂಗೀತ ಸಂಯೋಜಕರಲ್ಲಿ ಗಮನಾರ್ಹವಾದವರೆಂದರೆ , ಜಾನ್ ಬ್ಯಾರಿ , ಕ್ಲಿಂಟ್ ಮ್ಯಾನ್ಸೆಲ್ , ಮೈಕ್ ಓಲ್ಡ್ಫೀಲ್ಡ್ , ಜಾನ್ ಪೊವೆಲ್ , ಕ್ರೆಗ್ ಆರ್ಮ್ಸ್ಟ್ರಾಂಗ್ , ಡೇವಿಡ್ ಅರ್ನಾಲ್ಡ್ , ಜಾನ್ ಮರ್ಫಿ , ಮೊಂಟಿ ನಾರ್ಮನ್ ಮತ್ತು ಹ್ಯಾರಿ ಗ್ರೆಗ್ಸನ್ ವಿಲಿಯಮ್ಸ್ . ಜಾರ್ಜ್ ಫ್ರೆಡ್ರಿಕ್ ಹ್ಯಾಂಡೆಲ್ ಹುಟ್ಟಿನಿಂದ ಜರ್ಮನ್ ಆಗಿದ್ದರೂ ಸಹ ಬ್ರಿಟಿಷ್ ಆಗಿ ಮರಣಹೊಂದಿದ ( ಆ ಕಾಲದಲ್ಲಿದ್ದ ರಾಜರುಗಳ ರೀತಿಯಲ್ಲಿ ) ಎಂದು ಪರಿಗಣಿಸಲಾಗಿದೆ . ಮೆಸಿಯಾ ( Messiah ) ಕೃತಿಯಂತೆಯೇ ಅವನ ಅತ್ಯುತ್ತಮ ಕೃತಿಗಳಲ್ಲಿ ಕೆಲವೊಂದು ಬ್ರಿಟಿಷ್ ಜನರಿಗೆಂದೇ ಇಂಗ್ಲಿಷ್ ಭಾಷೆಯಲ್ಲಿ ಬರೆಯಲ್ಪಟ್ಟಿರುವುದೇ ಇದಕ್ಕೆ ಕಾರಣ .
ಬೆ೦ಗಳೂರು : ` ದುರಾಸೆ ಮತ್ತು ಷಾಮೀಲು ` ಹೆಸರಿನ 300 ಪುಟಗಳ ವರದಿ ಬಿಡುಗಡೆ : 12ಲಕ್ಷ ಎಕರೆ ಸರ್ಕಾರಿ ಭೂಮಿ ಒತ್ತುವರಿ ಪತ್ತೆ - ವಿ . ಬಾಲಸುಬ್ರಮಣಿಯನ್
ಶುಭ ಸಮಾಚಾರ . ಈ ಸುದ್ದಿಯನ್ನು ದಟ್ಸ್ ಕನ್ನಡದಲ್ಲಿ ಹಾಕಿದರೆ ತುಂಬ ಜನಕ್ಕೆ ಸಿಗುತ್ತಿತ್ತು . ಕಾಂತಾಗುಪ್ತ
ಅಕ್ಕಯ್ಯೋ . . . ನಮೋ ನಮಃ . . . ಯನ್ನ ತೊಳ್ದು ಚೊಕ್ಕು ಮಾಡಿ ಇಟ್ಟಿದ್ದೆ ಇಲ್ಲಿ . ಆಗ್ಲಿ ಹಾಸ್ಟೆಲ್ ಅಲ್ಲಿ ಇದ್ದಾಗ ಸೀನಿಯರ್ಸ್ ಹೇಳಿ ನಿಂಗಕ್ಕೆ ತಗ್ಗಿ ಬಗ್ಗಿ ನಂಗ ನಡ್ಕಂಡಿದ್ದಕ್ಕೆ ಇವತ್ತು ಇಷ್ಟು ಹೆದ್ರಿಕೆ ಇದ್ದು ಯನ್ನ ಮೇಲೆ . ; ) " ಜೀವನದ ಫಿಲಾಸಫಿಯನ್ನೇ ಹೇಳಿಬಿಟ್ಟಿದ್ದಳು " ಇಷ್ಟೇ ಸಾಕಾಗಿತ್ತು , ಆ ವಾಕ್ಯ ಮುಂದ್ವರ್ಸವ್ವು ಹೇಳೇನಿತ್ತಿಲ್ಲೆ ; ) ನಾ ಎಳೆದ ಕಾಲನ್ನು ಸಾಲಾಗಿ ಮಾಡಿದ ಸೀಮಕ್ಕಂಗೆ ಧನ್ಯವಾದಗಳು .
ವ್ಯವಹಾರವನ್ನು ಗಾಳಿ ವಿದ್ಯುತ್ ಮತ್ತು ಚಲನಚಿತ್ರ ನಿರ್ಮಾಣ ಉದ್ಯಮಗಳಿಗೂ ವಿದ್ಯುತ್ ಕ್ಷೇತ್ರ ಪ್ರವೇಶಿಸಿಸಲು ಪನಾಮಾ ಸಂಸ್ಥೆ ಸಿದ್ಧತೆ
ಅಂತೂ ಇಂತೂ ಅರವತ್ತು ಗಣರಾಜ್ಯೋತ್ಸವಗಳು ಮುಗುದು , 61ನೇದು ಕಾಲಿಟ್ಟಿರೋ ಸಂದರ್ಭದಲ್ಲಿ , ಗುಜರಾತಿನ ಉಚ್ಛ ನ್ಯಾಯಾಲಯವು ಭಾರತೀಯರಿಗೆಲ್ಲಾ ಉಡುಗೊರೆ ಕೊಟ್ಟಂಗೆ , ಹಿಂದೀ ಭಾರತದ ರಾಷ್ಟ್ರಭಾಷೆ ಅಲ್ಲಾ ಅನ್ನೋ ತೀರ್ಪು ನೀಡಿ ನಿಜಾನ ಎತ್ತಿ ಹಿಡಿದಿದೆ . ಭಾರತಕ್ಕೆ ಸ್ವತಂತ್ರ ಬಂದಾಗಿಂದ ಹಿಂದೀನಾ ರಾಷ್ಟ್ರಭಾಷೆ ಮಾಡೊ ಪ್ರಯತ್ನಗಳು ಮುಂಬಾಗಿಲಿನಿಂದ ನಡೆದಿದೆ . ಆದರೆ ಹಿಂದಿಯೇತರ ಪ್ರದೇಶಗಳ ವಿರೋಧ , ಹೋರಾಟ , ಬಲಿದಾನಗಳ ಫಲವಾಗಿ ಇವತ್ತಿನ ತನಕ ಇದಾಗಿಲ್ಲ . ಆದರೇನು ? ಮುಂಬಾಗ್ಲಿಂದ ಆಗ್ದಿದ್ರೆ ಹಿಂಬಾಗ್ಲಿದೆಯೆಲ್ಲಾ ? ಹಿಂದೀ ಒಂದಕ್ಕೇ ಭಾರತದ ರಾಷ್ಟ್ರಭಾಷೆಯ ಅಧಿಕೃತ ಪಟ್ಟ ಕೊಡಕ್ ಆಗ್ದಿದ್ರೂ ಮುಂದೊಂದು ದಿನಾ ಕೊಡ್ಸೋ ಹುನ್ನಾರದಿಂದ ಬೇಕಾದಷ್ಟು ವ್ಯವಸಾಯ ಅಂದಿನಿಂದ್ಲೇ ಶುರುವಾಯ್ತು . ಭಾರತದ ಕೇಂದ್ರಸರ್ಕಾರದ ಅಧಿಕೃತ ಸಂಪರ್ಕ ಭಾಷೆ ಅನ್ನೋ ಪಟ್ಟ ಕೊಡಲಾಯಿತು . ಇದುಕ್ ವಿರೋಧ ಬಂದಾಗ ಜೊತೇಲಿ ಇಂಗ್ಲೀಷಿಗೂ ಆ ಪಟ್ಟ 15 ವರ್ಷಕ್ಕೆ ಅಂತಾ ಕೊಡಲಾಯ್ತು . ಮುಂದೊಮ್ಮೆ ಹಿಂದೀ ಒಂದೇ ಭಾರತದ ಅಧಿಕೃತ ಆಡಳಿತ ಭಾಷೆ ಅನ್ನಕ್ ಹೋದಾಗ ತಮಿಳುನಾಡು ಹೊತ್ತುರಿದು ಕಡೆಗೂ ಇಂಗ್ಲಿಷನ್ನೂ ಉಳಿಸಿಕೊಳ್ಳಲಾಯಿತು . ಆದರೆ ಹಿಂದೀಗೆ ಪಟ್ಟಾಭಿಷೇಕ ಮಾಡೊದಕ್ಕೆ ಸಿದ್ಧತೆ ಮಾತ್ರಾ ಜೋರಾಗೆ ಮುಂದುವರೀತು . ಇವತ್ತಿಗೂ ನಡ್ದಿದೆ . ಶಾಲೆಗಳಲ್ಲಿ ಇವತ್ತಿಗೂ ಹಿಂದೀ ಭಾರತದ ರಾಷ್ಟ್ರಭಾಷೆ ಅನ್ನೋ ಸುಳ್ಳುನ್ನ ಮಕ್ಕಳ ತಲೇಲಿ ತುಂಬ್ತಾ ಇರೋದನ್ನು ನೋಡಬಹುದು . ಅಧಿಕೃತವಾಗಿ ಎಲ್ಲೂ ಹಾಗೆ ಅಂದಿಲ್ಲಾ ಅಂದ್ರೂ ಇದು ನಿಂತಿರಲಿಲ್ಲ . ಶೆಡ್ಯೂಲಡ್ ಪಟ್ಟಿಯಲ್ಲಿರೋ 23 ಭಾಷೆಗಳೆಲ್ಲವೂ ಭಾರತದ ರಾಷ್ಟ್ರಭಾಷೆಗಳೇ ಅಂತ ತಿಳಿದೋರು ಅಂದಾಗ , ಹೌದು ಆ ಪಟ್ಟೀಲಿ ಹಿಂದೀನೂ ಇರೋದ್ರಿಂದ ಅದು ನಮ್ಮ ರಾಷ್ಟ್ರಭಾಷೆ ಅನ್ನಲಾಯ್ತು . ಒಟ್ನಲ್ಲಿ ಭಾರತದ ಎಲ್ಲಾ ಜನಗಳು ಹಿಂದೀ ಸಾಮ್ರಾಜ್ಯಶಾಹಿಯನ್ನು ಒಪ್ಪಿಕೊಳ್ಳೋ ಹಾಗೆ ಮಾಡೋ ಕೆಲಸ ಪರಿಣಾಮಕಾರಿಯಾಗೇ ನಡೀತು . ಭಾರತದ ಬೇರೆಬೇರೆ ಚಿತ್ರರಂಗಗಳನ್ನು ನುಂಗಿಹಾಕೋ ಹಾಗೆ ಹಿಂದೀ ಚಿತ್ರರಂಗಕ್ಕೆ ಇನ್ನಿಲ್ಲದ ಪ್ರೋತ್ಸಾಹ ನೀಡಿ ಮನರಂಜನೆಯ ಮೂಲಕ ಹಿಂದೀ ಪ್ರಚಾರ , ದೇಶಕ್ಕೊಂದು ಭಾಷೆ ಬೇಕು , ಸಂಪರ್ಕಕ್ಕೆ ಒಂದು ಭಾಷೆ ಬೇಕು , ಹೊರದೇಶದ ಇಂಗ್ಲಿಷ್ ಒಪ್ಪೋದಕ್ಕಿಂತ ಸ್ವದೇಶದ ಹಿಂದೀ ಒಪ್ಪಬೇಕು , ಹಿಂದೀ ರಾಷ್ಟ್ರಭಕ್ತಿಯ ಸಂಕೇತ , ಹಿಂದೀ ವಿರೋಧ ರಾಷ್ಟ್ರದ್ರೋಹ . . . ಬ್ಲಾ . . ಬ್ಲಾ . . ಬ್ಲಾ . . . ಅನ್ನೋ ನಾನಾ ಶಸ್ತ್ರಾಸ್ತ್ರಗಳನ್ನು ಬಳಸಲಾಯ್ತು . ಈ ಶಸ್ತ್ರಾಸ್ತ್ರಗಳಲ್ಲಿ ಬಲು ಮುಖ್ಯವಾದದ್ದು ಭಾರತದ ರಾಷ್ಟ್ರಭಾಷೆ ಹಿಂದೀ ಅನ್ನೋ ಸುಳ್ಳನ್ನು ಆರು ವರ್ಷದ ಆಡೋ ಮಕ್ಕಳಿಂದ ಅರವತ್ತಾರು ವರ್ಷದ ಅಲ್ಲಾಡೋ ಮುದುಕರ ತನಕ ಎಲ್ಲಾರಾ ತಲೇಲಿ ತುಂಬೋದು . ಆದ್ರೆ ಯಾರೊಬ್ರೂ ಭಾರತದ ಸಂವಿಧಾನದಲ್ಲಿ ಏನು ಬರೆದಿದೆ ಅನ್ನೋದನ್ನು ನೋಡೋ ಪ್ರಯತ್ನಾನೆ ಮಾಡಿಲ್ಲವೇನೋ ಅನ್ನೋ ಹಾಗೆ ಸುಮ್ಮನಿದ್ದುದ್ನ ನೋಡ್ತಿದೀವಿ . ಇಂಥಾ ಸನ್ನಿವೇಶದಲ್ಲಿ ಗುಜರಾತಿನ ಉಚ್ಛನ್ಯಾಯಾಲಯ ಇಂಥಾ ಹಸಿಸುಳ್ಳರ ಬಾಯಿಗೆ ಬೀಗ ಜಡಿಯೋ ಅಂಥಾ ತೀರ್ಪು ನೀಡಿ ಹಿಂದೀ ಭಾರತದ ರಾಷ್ಟ್ರಭಾಷೆ ಅಲ್ಲಾ , ಅದುಕ್ಕೆ ಯಾವ ಕೋಡು ಇಲ್ಲಾ ಅಂತಾ ಅಂದಿದೆ . ತಮಾಷೆ ನೋಡಿ . ಗುಜರಾತೆಂಬ ಗುಜರಾತಿ ಮಾತಾಡೋ ಪ್ರದೇಶದ ಹೈಕೋರ್ಟಿನಲ್ಲಿ , ಯಾರೋ ಒಬ್ಬ ವ್ಯಕ್ತಿ ಹಿಂದೀನಾ ಭಾರತದಲ್ಲಿ ತಯಾರಾಗೋ ಎಲ್ಲಾ ಉತ್ಪನ್ನಗಳ ಮೇಲೆ ಅಚ್ಚು ಮಾಡೋಕೆ ಆದೇಶಾ ಹೊರಡುಸ್ಬೇಕು ಅಂತಾ ಕೇಸು ಹಾಕಿ , ತನ್ನ ಕೇಸಿನ ಸಮರ್ಥನೆಗಾಗಿ " ಹಿಂದೀ ಭಾರತದ ರಾಷ್ಟ್ರಭಾಷೆ , ಭಾರತದ ಹೆಚ್ಚು ಜನಕ್ಕೆ ಹಿಂದಿ ತಿಳಿಯುತ್ತೆ " ಅಂತಾ ವಾದಾ ಮಾಡೋ ಅಷ್ಟರ ಮಟ್ಟಿಗೆ ಹಿಂದೀ ಭಾರತದ ರಾಷ್ಟ್ರಭಾಷೆ ಅನ್ನೋ ಹಸಿಸುಳ್ಳನ್ನು ಜನಗಳ ತಲೇಲಿ ತುಂಬಿದೆ ಈ ವ್ಯವಸ್ಥೆ . . . ಅಂದ್ರೆ ಏನನ್ನಬೇಕು ? ನಮ್ಮ ನಾಡಲ್ಲೂ ಹಿಂದೀವಾದಿಗಳು ಈ ಸುಳ್ಳನ್ನು ನಂಬೇ , ಹಿಂದೀ ಅನ್ನೋ ಮಾರಮ್ಮನ್ನ ತಲೆಮೇಲೆ ಹೊತ್ಕೊಂಡು - ಆ ಮಾರಮ್ಮನ ಮಕ್ಕಳ ಹಿತಾನ ಕಾಪಾಡಕ್ಕೆ ಕನ್ನಡಿಗರ ಬದುಕನ್ನು ಬಲಿ ಕೊಡಕ್ ಮುಂದಾಗಿರೋದು . ಇದುನ್ ನೋಡ್ದಾಗ ಹಿಂದೀನ ಕಲುತ್ರೆ ಭಾರತದಲ್ಲಿ ಹೆಚ್ಚೋದು ಸಾಮರಸ್ಯ ಅಲ್ಲಾ , ' ಹೇಗೂ ನಿಮಗೆಲ್ಲ ಹಿಂದೀ ಬರುತ್ತಲ್ಲಾ . . . ಇನ್ಮುಂದೆ ಅದುನ್ನೇ ಬಳಸಿ , ಅದುನ್ನಾ ರಾಷ್ಟ್ರಭಾಷೆ ಅಂತಾ ಒಪ್ಕೊಳ್ಳಿ " ಅನ್ನೋ ಬಲವಂತ ಮಾಘಸ್ನಾನ . . . ಅಪ್ಪಿತಪ್ಪಿ ಹಾಗೇನಾದ್ರೂ ಹಿಂದೀ ರಾಷ್ಟ್ರಭಾಷೆ ಆಗೇಬುಟ್ರೆ , ಇಡೀ ಭಾರತ ಹಿಂದೀ ಭಾಷಿಕರ ವಸಾಹತು , ವಲಸೆಗೆ ಸ್ವರ್ಗ ಆಗೋಗುತ್ತೆ . ಮುಂದೆ ಹಿಂದೀಲಿ ಮಾತಾಡ್ದೆ ಇರೋದು , ಸೇವೆ ಕೊಡ್ದೆ ಇರೋದು ಶಿಕ್ಷಾರ್ಹ ಅಪರಾಧ ಅನ್ನೋ ದಿನ ಬಂದ್ರೂ ಬರಬೋದು . ಒಟ್ನಲ್ಲಿ ಇದರಿಂದ ಹಿಂದೀ ಭಾಷೆಯೋನು ಭಾರತದ ಮೊದಲ ದರ್ಜೆ ಪ್ರಜೆಯಾಗೋದೂ , ಹಿಂದಿಯೇತರನು ಎರಡನೇ ದರ್ಜೆಯ ಪ್ರಜೆಯಾಗೋದೂ ಖಂಡಿತ . ಇನ್ನಾದ್ರೂ ಹಿಂದೀ ಭಾರತದ ರಾಷ್ಟ್ರಭಾಷೆ ಅನ್ನೋ ಸುಳ್ಳು ಪ್ರಚಾರ ನಿಲ್ಲಲಿ . . . ಇತ್ತೀಚಿಗೆ ಜನರಲ್ಲಿ ಹಿಂದೀ ಭಾರತದ ರಾಷ್ಟ್ರಭಾಷೆ ಅಲ್ಲಾ ಅನ್ನೋ ಜಾಗೃತಿ ಆಗ್ತಿರೋದನ್ನು ಗಮನಿಸಿ ಹಿಂದೀವಾದಿ ಕನ್ನಡಿಗ ಮಹನೀಯರೊಬ್ಬರು , ' ಹಿಂದೀ ಭಾರತದ ರಾಷ್ಟ್ರೀಯ ಭಾಷೆ ' ಅಂತಾ ಪಟ್ಟ ಕೊಡಕ್ ಮುಂದಾಗಿದ್ರು . ಹಿಂದೀ ರಾಷ್ಟ್ರಭಾಷೆ ಅಲ್ಲದಿದ್ದರೇನಂತೆ ? ಈಗ ಅದುನ್ನ ರಾಷ್ಟ್ರಭಾಷೆ ಮಾಡಿ ಅನ್ನೋ ಪ್ರಭೃತಿಗಳು ಹಾಗೆ ಮಾಡೋದ್ರಿಂದ ಕನ್ನಡ ಕನ್ನಡಿಗರು ನಾಮಾವಶೇಷ ಆಗ್ತಾರೆ ಅನ್ನೋದ್ನ ಒಸಿ ಅರಿಯಬೇಕು . ಏನಂತೀ ಗುರು ?
ಸಂದೀಪ್ ಮೊದಲಬಾರಿ ನಿಮ್ಮ ಬ್ಲಾಗ್ ಗೆ ಬರ್ತಿರೋದು ರೇಡಿಯೋ ನಾನು ಕೇಳ್ತೀನಿ ಆದರೆ ಮೀಠಿಯಾದೇನ್ ಮಾತ್ರ ಬಿಡುವು ಇದ್ದಾಗ ನನ್ನ ಬ್ಲಾಗು ಬನ್ನಿರಿ . . . usdesai . blogspot . com
ಸುನಾಮಿ ಅಲೆಯಲ್ಲಿ ಹೆತ್ತವರನ್ನು ಕಳೆದುಕೊಂಡ ಪುಟ್ಟ ಹುಡುಗ , ಸಮುದ್ರದ ಮುಂದೆ ಕುಳಿತು ಹೇಳಿದ . " ನೀನು ಸಾವಿರ ಸಾರಿ ಬಂದು ನನ್ನ ಪಾದ ಮುಟ್ಟಿದರೂ , ನಾನು ನಿನ್ನ ಕ್ಷಮಿಸೋಲ್ಲ "
ಒಂದೆಡೆ ಸಂತೋಷ . ಇನ್ನೊಂದೆಡೆ ದುಗುಡ ! ಒಂದೊಳ್ಳೆ ಸಿನಿಮಾ ನೋಡಿದ ಸಂತೋಷ . ಕನ್ನಡದಲ್ಲಿ ಇಂತಹ ಸಿನಿಮಾಗಳು ಯಾಕೆ ಬರ್ತಾ ಇಲ್ಲ ಎಂಬ ಕೊರಗು ! ಹಿಂದಿಯ ರೇಸ್ ಸಿನಿಮಾ ನೋಡಿ ಹೆಂಡತಿಯ ಕೈ ಹಿಡಿದು ಹೊರಬರುತ್ತಿದ್ದರೆ ಮನಸ್ಸಿನಲ್ಲಿ ದ್ವಂದ್ವ ! ! ಅದೆಷ್ಟು ಚೆನ್ನಾಗಿದೆ ಚಿತ್ರ . ಕಥೆಯೇನು ಅಂತಹ ಮಹಾನ್ ಅಲ್ಲ . ಆದರೆ ಚಿತ್ರದ ತುಂಬ ಅದ್ಭುತ ತಿರುವುಗಳು , ಅನೂಹ್ಯ ಒಳಸುಳಿಗಳು , ಸಖತ್ ಸ್ಟಂಟ್ಗಳು , ಎಲ್ಲೂ ಅನಗತ್ಯ ಎನಿಸದ ದೃಶ್ಯಗಳು ಚಿತ್ರವನ್ನು ಉಸಿರು ಬಿಗಿ ಹಿಡಿದು ನೋಡುವಂತೆ ಮಾಡಿವೆ . ರೇಸ್ ಸಿನಿಮಾ ಪೋಸ್ಟರ್ನಲ್ಲಿ ಬಿಪಾಶಾ ( ಪಿ ಏರಿಸಿ ಜೀವಕ್ಕೆ ಹಾಕುವವಳು ಎನ್ನಬಹುದೇ ? ) ಪೋಸ್ಟರ್ ನೋಡಿ ಸಿನಿಮಾಕ್ಕೆ ಹೋದರೂ , ಹೊರಬರುವಾಗ ಅದೊಂದು ಬಿಟ್ಟು ಉಳಿದೆಲ್ಲ ನಿಮ್ಮ ಮನಸ್ಸಿನಲ್ಲಿ ಅಚ್ಚೊತ್ತಿರುತ್ತದೆ . ಸಿನಿಮಾ ನೋಡಿ ಹೊರಬಂದವರು ಅಬ್ಬಾಸ್ ಮಸ್ತಾನ್ಗೆ ಒಂದು ಶಬ್ಬಾಸ್ ಕೊಡ್ತಾರೆ . ಆರಂಭದಿಂದ ಅಂತ್ಯದವರೆಗೆ ಆಸಕ್ತಿ ಕೆರಳಿಸುವಂತೆ ಸಿನಿಮಾ ನಿರೂಪಿಸುತ್ತ ಹೋಗಿದ್ದಾನೆ ನಿರ್ದೇಶಕ . ಒಂದೆರಡು ಹಾಡುಗಳು ಮಾತ್ರ ಹೆಚ್ಚಿನಿಸುವಂತಿದ್ದವು . ಇದು ಖಂಡಿತ ಸಖತ್ ಸಿನಿಮಾ . ಸಮಯ ಸಿಕ್ಕರೆ ನೋಡಿ . ರೇಸ್ ಸಿನಿಮಾ ನೋಡಿದರೆ ಖಂಡಿತ ಆಗಲ್ಲ ಲಾಸ್ ! ಒಳ್ಳೆ ಸಿನಿಮಾ ನೋಡಿಯಾದ ಮೇಲೆ ನಿಂಗ್ಯಾಕಪ್ಪ ದುಗುಡ ಅಂತ ಕ್ಯಾತೆ ತೆಗಿಬೇಡಿ . ಇತ್ತೀಚೆಗೆ ರವಿ ಬೆಳೆಗೆರೆ ಅಭಿನಯದ ವಾರಸ್ದಾರ ನೋಡ್ದೆ . ನಾನು ಬೆಳೆಗೆರ ಅವರ ಅಭಿಮಾನಿ . ಅವರ ಎಲ್ಲ ಕಾದಂಬರಿ ಓದಿ ಮೆಚ್ಚಿದವನು . ತುಂಬ ಆಸೆಯಿಂದ ವಾರಸ್ದಾರಕ್ಕೆ ಹೋದರೆ , ಆದದ್ದು ನಿರಾಸೆ ! ನಿಜಕ್ಕೂ ಚಿತ್ರ ಚೆನ್ನಾಗಿಲ್ಲ . ಬೆಳೆಗೆರೆ ಅವರ ಮೇಲಿನ ಪ್ರೀತಿಯಿಂದಲೋ ಏನೋ ಮಾಧ್ಯಮಗಳು ಚಿತ್ರವನ್ನು ತೆಗಳಿಲ್ಲ . ಆದರೆ ಹೊಗಳಲೂ ಇಲ್ಲ ! ಇಲ್ಲಿ ಬೆಳೆಗೆರೆಯ ತಪ್ಪಿಲ್ಲ . ಅವರ ನಟನೆ ಗುಡ್ . ಆದರೆ ನಿರ್ದೇಶಕ ಗುರುದೇಶಪಾಂಡೆ ಎಡವಿದ್ದಾರೆ . ಅಷ್ಟೇ ಅಲ್ಲ ಎಡವಿ ಮುಗ್ಗರಿಸಿ ಬಿದ್ದಿದ್ದಾರೆ ! ವಾರಸ್ದಾರ ಹಿಂದಿಯ ಸರ್ಕಾರ್ ಸಿನಿಮಾ ಹೋಲುತ್ತದೆ . ಸರ್ಕಾರ್ ಸಿನಿಮಾಕ್ಕೆ ಹೋಲಿಸದೇ ಇದ್ದರೂ ವಾರಸ್ದಾರ ಚೆನ್ನಾಗಿಲ್ಲ . ಇನ್ನು ಸರ್ಕಾರ್ ನೋಡಿ ಹೋದರಂತೂ ಕತೆ ಮುಗಿದಂತೆಯೇ . ಸರ್ಕಾರ್ ಸಿನಿಮಾದಲ್ಲಿ ಅಮಿತಾಬ್ ನಟನೆ , ಉಂಟೋ ಇಲ್ಲವೋ ಎಂಬಷ್ಟೇ ಮಾತು , ಕೇವಲ ಕೈ , ಬಾಯಿ , ಕಣ್ಣು ಇಷ್ಟನ್ನೇ ತೋರಿಸುವ ಕ್ಯಾಮರಾ ವರ್ಕ್ , ಭೂಗತ ಜಗತ್ತಿನ ಒಳಸುಳಿಗಳು ಚೆನ್ನಾಗಿ ಬಿಂಬಿತವಾಗಿವೆ . ರವಿ ಬೆಳೆಗಯಂತಹ ಒಬ್ಬ ಭೂಗತ ಲೋಕದ ಪರಿಚಯ ಇದ್ದವರಾಗಿ , ಭೂಗತ ಲೋಕದಲ್ಲಿ ಗೆಳೆಯರನ್ನು ಹೊಂದಿದವರಾಗಿ ವಾರಸ್ದಾರ ಚಿತ್ರವನ್ನು ಇನ್ನಷ್ಟು ಚೆನ್ನಾಗಿ ಮಾಡಬಹುದಿತ್ತು . ಆದರೆ ಬೆಳೆಗೆರೆ ಅಷ್ಟಾಗಿ ಅತ್ತ ತಲೆ ಹಾಕದಿರುವುದು ಇದಕ್ಕೆ ಕಾರಣವೂ ಇರಬಹುದು . ಅದಕ್ಕೇ ಹೇಳಿದ್ದು ನಿರ್ದೇಶಕ ಎಡವಿದ್ದಾನೆ ಎಂದು . ಚಿತ್ರ ನೋಡಿ ನಿಜಕ್ಕೂ ಬೇಜಾರಾಯಿತು . ಗುರು ದೇಶಪಾಂಡೆ ಇನ್ನು ಮುಂದಾದರೂ ಸುಧಾರಿಸಿಕೊಳ್ಳಲಿ . ಒಳ್ಳೆ ಚಿತ್ರ ನೀಡಲಿ . ಅದನ್ನು ಕನ್ನಡದ ಜನ ನೋಡಲಿ .
ಇಷ್ಟೆಲ್ಲಾ ಯಾಕಪ್ಪಾ ಪ್ರಸ್ತಾಪ ಮಾಡುದ್ವಿ ಅಂದ್ರೆ , ಇಪ್ಪತ್ತೈದು ವರ್ಷಗಳ ರಾಜಕೀಯ ಅನುಭವ ಇರೋ ಸಿದ್ರಾಮಯ್ಯನೋರೂ , ಹೆಚ್ಚುಕಮ್ಮಿ ಅಷ್ಟೇ ಅನುಭವ ಇರೋ ಸಿಂಧ್ಯಾ ಅವರೂ , 41 ವರ್ಷಗಳ ರಾಜಕೀಯ ಅನುಭವಾ ಇರೋ ಸಾರೆಕೊಪ್ಪದ ಬಂಗಾರಪ್ಪನೋರೂ ಇವತ್ತು ರಾಜಕೀಯವಾಗಿ ಆಕಡೆನೋ ಈಕಡೇನೋ ಅನ್ನೋ ಸ್ಥಿತೀಲಿ ಇದಾರೆ ಅನ್ನೋ ಸಮಾಚಾರಗಳು ದಿನ ಬೆಳಗ್ಗಾದ್ರೆ ಪೇಪರ್ರುಗಳಲ್ಲಿ ಬರ್ತಾ ಇವೆ . ನಾಡು ನುಡಿ ನಾಡಿಗರನ್ನು ಕೇಂದ್ರವಾಗಿಟ್ಟುಕೊಂಡು , ನಾಡು ಕಟ್ಟಬಲ್ಲ ರಾಜಕೀಯ ಪಕ್ಷವೊಂದನ್ನು ಕಟ್ಟೋ ಯೋಗ್ಯತೆ ಇವರಲ್ಲಿ ಯಾರೊಬ್ಬರಿಗೂ ಇದ್ದಂಗೆ ಕಾಣ್ತಾ ಇಲ್ವಲ್ಲಾ ಗುರು ? ತಮ್ಮನ್ನು ತಾವು ಒಂದು ಸಮುದಾಯಕ್ಕೋ , ಜಾತಿಗೋ ಮಿತಿಗೊಳಿಸಿಕೊಂಡ್ರೆ . ಇಡೀ ಕನ್ನಡ ನಾಡಿಗೆ ನಾಯಕತ್ವ ಕೊಡಕ್ ಆಗಲ್ಲ ಅನ್ನೋದನ್ನು ಅರ್ಥ ಮಾಡ್ಕೊಂಡಿರೋ ಹಾಗೆ ಕಾಣ್ತಾ ಇಲ್ವಲ್ಲಾ ಗುರು ? ಇವತ್ತು ಕರ್ನಾಟಕದ ಏಳಿಗೆಗಾಗಿ ದುಡೀತೀವಿ ಅನ್ನೋರಿಗೆ , ಕರ್ನಾಟಕವನ್ನು ಬಲಿಷ್ಟಗೊಳಿಸ್ತೀವಿ ಅನ್ನೋರಿಗೆ , ಬಲಿಷ್ಟ ಕರ್ನಾಟಕದಿಂದಲೇ ಬಲಿಷ್ಟ ಭಾರತ ಅನ್ನೋರಿಗೆ . . . ಕನ್ನಡಿಗರ ಹೃದಯ ಸಿಂಹಾಸನದಲ್ಲಿ ಖಾಲಿ ಜಾಗ ಇದೆ ಅನ್ನೋದನ್ನು ಅರ್ಥ ಮಾಡ್ಕೊಂಡಿರೋ ಹಾಗೆ ಕಾಣ್ತಾ ಇಲ್ವಲ್ಲಾ ಗುರು ? ಇದನ್ನು ಅರಿತಿದ್ದರೆ ಈ ಹೊತ್ತಿಗೆ ಇವರಲ್ಲಿ ಒಬ್ರಾದ್ರೂ ಕನ್ನಡ ಕೇಂದ್ರಿತ ರಾಜಕೀಯ ಮಾಡಕ್ಕೆ ಮುಂದಾಗ್ತಾ ಇದ್ರು . . . ಸಿದ್ರಾಮಯ್ನೋರೇ , ನಿಮ್ ಕೈಲಿ ಇಂಥಾ ಒಂದು ಪಕ್ಷ ಕಟ್ಟೊಕೆ ಆಗುತ್ತಾ ? ನೀವು ಕಟ್ಟೋ ಪಕ್ಷಕ್ಕೆ ಇಂಥಾ ನಿಲುವು ಇರುತ್ತಾ ?
ಥಲಸ್ಸಿಮಿಯಾವು ಮಲೇರಿಯಾದ ವಿರುದ್ಧ ಕ್ರಮೇಣವಾಗಿ ರಕ್ಷಣೆ ಪಡೆದುಕೊಳ್ಳುವ ವಿಧಾನವಾಗಿದ್ದರೂ , ಅದು ಅಥವಾ ಅದರ ಪ್ರಾಭಲ್ಯ ಲಕ್ಷಣಗಳು ಪ್ರದೇಶಗಳಲ್ಲಿ ರೋಗಲಕ್ಷಣವು ಸಾಮಾನ್ಯವಾಗಿದೆ , ಹಾಗೆ ಉಳಿಸಿಕೊಂಡಿದ್ದು ವಾಹಕರಿಗೆ ಅನುಕೂಲವಾಗಿದ್ದನ್ನು ದೃಢಪಡಿಸಿತು ಅಲ್ಲದೆ ಮ್ಯುಟೇಶನ್ ಅನ್ನು ಶಾಶ್ವತವಾಗಿರಿಸಿತು . ಆ ಕಾರಣಕ್ಕಾಗಿ ಇನ್ನಿತರೆ ಅನುವಂಶಿಕ ರೋಗಗಳಿಗೆ ಹೋಲುವ ಹಲವು ಥಲಸ್ಸಿಮಿಯಾಗಳು ಹೀಮೋಗ್ಲೋಬಿನ್ಗೆ ಹಾನಿಯನ್ನು ಉಂಟುಮಾಡಿ sickle - cell disease ಉಂಟಾಗುತ್ತದೆ .
ಹುಡುಗೀರಿಗೂ ಹೂವಿಗೂ ಹೋಲಿಕೆ ಇದೆ ಅನ್ನೋದನ್ನ ನಮ್ಮ ಶ್ರೇಷ್ಠ ಕವಿಗಳು ಅವರ ಕವನದಲ್ಲಿ ಆಗ್ಲೇ ಬರೆದಿದ್ದಾರೆ . ಈ ಸತ್ಯಾನ ನಮಗೆ ಸಾರಿ ಹೇಳಿದಾರೆ . ಆದರೆ ಹೂವಿಗೂ ಹೆಣ್ಣಿಗೂ ಇರುವ ಹೋಲಿಕೆ ನಮಗಿನ್ನು ಸರಿಯಾಗಿ ಗೊತ್ತಿಲ್ಲ ಅನ್ನೋದು ನನ್ನ ಭಾವನೆ . ಇದರ ಬಗ್ಗೆ ನನ್ನ ಅಭಿಪ್ರಾಯ ಇಲ್ಲಿದೆ ನೋಡಿ . ಎಷ್ಟು . . .
ತಮಗೆ ಅಥವ ತಮ್ಮ ಕುಟುಂಬದವರಿಗೆ , ಸ್ನೇಹಿತರಿಗೆ , ಅಥವ ನೆರೆಹೊರೆಯವರಿಗೆ ನೇರವಾಗಿ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುವುದರಲ್ಲಿ ಕೆಲವೊಮ್ಮೆ ಜನರು ಆತ್ಮತೃಪ್ತಿ ಕಂಡುಕೊಳ್ಳುತ್ತಾರೆ . ತಾವು ಪ್ರತ್ಯಕ್ಷವಾಗಿ ಕಂಡ ಅಥವ ಅನುಭವಿಸಿದ ಸಮಸ್ಯೆಗಳನ್ನು ಪರಿಹರಿಸಲು ಇವರು ಶ್ರಮಿಸುತ್ತಾರೆ . ಬೈಬಲ್ಲಿನ ನೀತಿಕತೆಯೊಂದರಲ್ಲಿ ಬರುವ ಸಜ್ಜನ ಪರೋಪಕಾರಿ ಮನುಷ್ಯನ ಹಾಗೆ ಇವರು . ಕಳ್ಳರಿಂದ ಹಲ್ಲೆಗೊಳಗಾಗಿ ತನ್ನಲ್ಲಿ ಇದ್ದದ್ದನ್ನೆಲ್ಲ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಬಿದ್ದಿದ್ದ ಮನುಷ್ಯನೊಬ್ಬನ್ನನ್ನು ನೋಡಿದ ಆ ಪರೋಪಕಾರಿ ಸಮೇರಿಟನ್ , ಅಪರಿಚಿತ ಗಾಯಾಳುವನ್ನು ಛತ್ರವೊಂದಕ್ಕೆ ಕರೆದುಕೊಂಡು ಹೋಗಿ ಅವನ ಶುಶ್ರೂಷೆ ಮಾಡುತ್ತಾನೆ . ಅಪರಿಚಿತರಿಗೆ , ಅನಾಥರಿಗೆ , ದುರ್ಬಲರಿಗೆ ಕಾಳಜಿ ತೋರಿಸುವುದು ಲೋಕೋತ್ತರ ಮಾನವೀಯ ಗುಣ . ನಮ್ಮ ಹೆಚ್ಚಿನ ನೀತಿಕತೆಗಳ ಸಾರಾಂಶ ಇಂತಹ ಬಡವರ , ದುರ್ಬಲರ , ಮುದುಕರ , ಹಾಗೂ ಅನಾಥರ ಬಗ್ಗೆ ವಿಶೇಷ ಕಾಳಜಿ ತೋರುವುದೇ ಆಗಿದೆ .
ಕನ್ನಡ ಚಿತ್ರರಂಗ ಮರೆಯಲಾರದ ಹೆಸರು . ಮುಖ್ಯಮಂತ್ರಿಯಾಗಿದ್ದ ಡಿ . ದೇವರಾಜ ಅರಸ್ರ ಅಣ್ಣ . ಹುಣಸೂರಿನವರು . ಹೇಗೋ ಸಿನಿಮಾದ ಹುಚ್ಚು ಹತ್ತಿ ಚಿತ್ರರಂಗಕ್ಕೆ ಬಂದರು . ಒಳ್ಳೊಳ್ಳೆ ಚಿತ್ರ ರೂಪಿಸಿದರು , ಚೆನ್ನಾದ ನಟನೆ ಮಾಡಿದರು , ಹೆಸರೂ ಮಾಡಿದರು … ಹೀಗೇ ಬೇಡ ಎನಿಸಿ ಬದಿಗೆ ಸರಿದರು . Read the rest of this entry →
ಶೀರ್ಶಿಕೆ ಅರ್ಥವಾಗದವರಿಗೊಂದು quick recap ! ಪಿಯುಸಿಯಲ್ಲಿದ್ದಾಗ " Just Lather , That ' s All " ಅನ್ನೋ ಹೆಸರಿನ ಪಾಠ ಒಂದಿತ್ತು . ಕ್ಷೌರಿಕನೊಬ್ಬನ ಮಾನಸಿಕ ತುಮುಲವನ್ನು ಸಮರ್ಪಕವಾಗಿ ಚಿತ್ರಿಸಿದ ಪಾಠ ಅದು . ಆ ದಿನಗಳಲ್ಲಿ ತುಂಬಾ ಖುಷಿ ಕೊಟ್ಟಿತು ಆ ಪಾಠ . ನಮ್ಮ ಇಂಗ್ಲೀಷ್ ಸರ್ ದತ್ತಾತ್ರೇಯ ಅನ್ನೋರು ಬಹಳ ಅದ್ಭುತವಾಗಿ ಆ ಪಾಠ ಮಾಡಿದ್ರು . ಈಗಲೂ ಸೆಲೂನ್ ಗೆ ಹೋದಾಗ ಕ್ಷೌರಿಕ ಗಡ್ಡಕ್ಕೆ ನೊರೆ ಹಚ್ಚುವಾಗ ನನಗೆ ಆ ಕತೆ ನೆನಪಿಗೆ ಬರುತ್ತೆ . ನಾನು ಸೆಲೂನ್ ಗೆ ಹೋದಾಗ ಮೂಲಥ ನಿರುಪದ್ರವಿ . ಯಾವುದೇ ಎಕ್ಸ್ಪೆಕ್ಟೇಶನ್ ಇಲ್ಲ ಕ್ಷೌರಿಕನಿಂದ . ಅವನು ಮೊದಲು ಏನು ಹೇಳುತ್ತಾನೆ ಅದೇ ಫೈನಲ್ ! ' ಸಾರ್ ಮೀಡಿಯಂ ಇಡ್ಲಾ ' ಅಂದ್ರೆ ' ಹೂಂ ' ! ' ಸಾರ್ ಶಾರ್ಟ್ ಇಡ್ಲಾ ' ಅಂದ್ರೆ ಅದಕ್ಕೂ ' ಹೂಂ ' ! ಸಧ್ಯ ಯಾವುದೇ ಕ್ಷೌರಿಕ ' ಸಾರ್ ಬೋಳು ಮಾಡ್ಲಾ ? ' ಅಂತ ಕೇಳಲ್ಲ . ಚಿಕ್ಕಂದಿನಿಂದಲೇ ನನಗೆ ಈ ಅಭ್ಯಾಸ . ಕಾರಣ ಏನಂದ್ರೆ ಚಿಕ್ಕಂದಿನಲ್ಲಿ ನಮ್ಮ ಊರಲ್ಲಿ ನಾನು ಸಲೂನ್ ಗೆ ಹೋದರೆ ನಾನು ಏನೇ ಹೇಳಿದ್ರೂ ಕ್ಷೌರಿಕ ಕೇಳ್ತಾನೇ ಇರಲಿಲ್ಲ . ಕೇಳೋದಿಕ್ಕೆ ಪಾಪ ಅವನಿಗೆ ಕಿವಿ ಕೇಳಿಸ್ತಾ ಇರಲಿಲ್ಲ ಮಾತೂ ಬರ್ತಾ ಇರಲಿಲ್ಲ ! ನಾನು ಹೋದ ತಕ್ಷಣ ಒಂದು ಹಲಗೆಯನ್ನು ಖುರ್ಚಿಯ ಎರಡೂ ಕೈಗಳ ಮೇಲೆ ಇಟ್ಟು ನನ್ನ ಎತ್ತಿ ಅದರ ಮೇಲೆ ಕೂರಿಸಿ ಬಟ್ಟೆ ಹೊದಿಸ್ತಾ ಇದ್ದ . ನನಗೆ ನನ್ನ ಅಣ್ಣಂದಿರೆಲ್ಲ ಭಯ ಹುಟ್ಟಿಸಿದ್ದರು ಆಗ , ಸರಿಯಾಗಿ ಯಾವ ಸ್ಟೈಲ್ ಬೇಕು ಅಂತ ಮೊದಲೇ ಹೇಳದಿದ್ದರೆ ತಲೆ ಬೋಳು ಮಾಡಿ ಬಿಡ್ತಾರೆ ಅಂತ ! ಆ ಭಯದಿಂದ ನಾನು ಆ ಮೂಕ ಕ್ಷೌರಿಕ ಇರದೆ ಇದ್ದ ಸಮಯ ನೋಡೀನೆ ಸಲೂನ್ ಗೆ ನುಗ್ತಾ ಇದ್ದಿದ್ದು . ಆದರೆ ನಾನು ಹೋದ ತಕ್ಷಣ ಅದೆಲ್ಲಿಂದ ಪ್ರತ್ಯಕ್ಷ ಆಗ್ತಿದ್ನೋ ಅವನು , ನನಗೆ ಮಾತ್ರ ಯಾವಾಗ್ಲೂ ಅವನೇ ತಗುಲಿ ಹಾಕ್ಕೊಳ್ತಾ ಇದ್ದ ! ಅವನು ಒಳ್ಳೆ ಕ್ಷೌರಿಕ . ಎರಡು ಸಲ ಕತ್ತರಿ ನನ್ನ ತಲೆಯ ಮೇಲಾಡಿಸಿದರೆ ಎಂಟು ಸಲ ಗಾಳಿಯಲ್ಲೇ ಕಚ ಕಚ ಅಂತ ಕತ್ತರಿಯ ಸದ್ದು ಮಾಡ್ತಾ ಇದ್ದ . ಒಳ್ಳೆ ಸಂಗೀತದ ಹಾಗೆ ಕೇಳ್ತಾ ಇತ್ತು ಅದು . ಬಹುಷ ಅದಕ್ಕೇ ಏನೋ ನನಗೆ ಕೂತಲ್ಲೇ ನಿದ್ದೆ ಬರ್ತಾ ಇತ್ತು . ಅವನಿಗೆ ಮಾತು ಬರದಿದ್ದರಿಂದ ಭಂಗಿ ಬದಲಾಯಿಸಬೇಕಾದರೆ ಕತ್ತರಿಯ ಹಿಡಿಕೆಯಿಂದಲೇ ನನ್ನ ತಲೆಗೆ ಟಕ್ ಅಂತ ಮೊಟಕುತ್ತಿದ್ದ ಅವನು . ನಾನು ಎದ್ದ ತಕ್ಷಣ ನನ್ನ ತಲೆಯನ್ನು ಹೇಗೇಗೋ ತಿರುಗಿಸಿ ಕೆಲಸ ಮುಂದುವರೆಸುತ್ತಿದ್ದ . ನಾನು ಯಥಾ ಪ್ರಕಾರ ಮತ್ತೆ ನಿದ್ದೆಗೆ ಜಾರುತ್ತಾ ಇದ್ದೆ . ಅವನು ಮತ್ತೆ ಹೊಡೆದಾಗ ವಿಪರೀತ ಸಿಟ್ಟು ಬರ್ತಾ ಇತ್ತು ನನಗೆ . ' ಒಮ್ಮೆ ದೊಡ್ಡವನಾಗಿ ಬಿಡಲಿ ನಿನ್ನ ಕಡೆಗೆ ಬರೋದೆ ಇಲ್ಲ . ಒಳ್ಳೆ ಸಲೂನ್ ಗೆ ಹೋಗಿ ಸಕ್ಕತ್ ಆಗಿರೋ ಹೇರ್ ಸ್ಟೈಲ್ ಮಾಡಿಸಿಕೊಳ್ತೀನಿ ' ಅಂತ ಮನಸಿನಲ್ಲೇ ಬಯ್ಕೊಳ್ತಾ ಇದ್ದೆ . ನಾನು ಎಷ್ಟೇ ಸನ್ನೆ ಮಾಡಿ ಅವನಿಗೆ ಹೇಳಿದ್ರೂ ಅವನು ಲಾನ್ ಮೂವರ್ ನ ಹಾಗೆ ಕೆಲಸ ಮಾಡಿ ತುಂಬಾ ಚಿಕ್ಕದಾಗಿ ಇಡ್ತಾ ಇದ್ದ ಕೂದಲನ್ನು . ಅವನ ಬಳಿ ಹೋದ್ರೆ ಒಂದು ತಿಂಗಳು ಬಾಚಣಿಗೆಗೆ ಕೆಲಸವೇ ಇರ್ತಾ ಇರ್ಲಿಲ್ಲ . ನನ್ಗೆ ಆ ಹೇರ್ ಸ್ಟೈಲ್ ಇಷ್ಟ ಇರದಿದ್ದರೂ ಬೇರೆ ದಾರಿ ಇರಲಿಲ್ಲ . ಅವನು ನನ್ನ ಮೇಲೆ ಕರುಣೆ ತೋರಿಸಿ ಏನಾದರೂ ಸ್ಟೈಲ್ ಆಗಿರೋದನ್ನು ಮಾಡಿದ್ರೆ ತಂದೆ ಹೋಗಿ ದಬಾಯಿಸ್ತಾ ಇದ್ರು ಅವನಿಗೆ . ಒಂದು ದಿನ ಹೀಗೆ ಅವನು ಇರದ ಸಮಯ ನೋಡಿ ಸಲೂನ್ ಗೆ ನುಗ್ಗಿದ್ದೆ . ಅವನ ಬದಲು ಬೇರೆಯವರ್ಯಾರೋ ಇದ್ರು . ತುಂಬಾನೇ ಖುಷಿ ಆಯ್ತು . ಸಧ್ಯ ಬಚಾವಾದೆ ಅಂದುಕೊಂಡೆ . ಅರ್ಧ ಗಂಟೆ ಆದ್ರೂ ಅವ್ನು ಬರದೇ ಇದ್ದದ್ದು ನೋಡಿ ನನಗೆ ಕಟ್ಟಿಂಗ್ ಮಾಡೋನ ಹತ್ರ ಕೇಳಿದೆ ' ಎಲ್ಲಿ ಪೊಟ್ಟಣ್ಣ ? ( ಬಾಯಿ ಬರದವ್ರಿಗೆ ತುಳುವಿನಲ್ಲಿ ಪೊಟ್ಟ ಅಂತಾರೆ ) ' . ಅದಕ್ಕೆ ಅವನು ' ಪೊಟ್ಟಣ್ಣ ನಿನ್ನೆ ಸತ್ತು ಹೋದ್ರು ಇನ್ನು ಮೇಲೆ ನಾನೆ ಇಲ್ಲಿ ಕೆಲಸಕ್ಕೆ ' ಅಂದ . ಅವನು ಇಲ್ಲದ್ದಕ್ಕೆ ಪಟ್ಟ ಖುಷಿ ಹೆಚ್ಚು ಹೊತ್ತು ಇರಲೇ ಇಲ್ಲ !
- ಮಧು ನನ್ನ ಮದುವೆ ಅಷ್ಟೊಂದೇನೂ ವಿಜೃಂಭಣೆಯಿಂದ ನಡೆದಿರಲಿಲ್ಲ . ಅಪ್ಪ ಅಮ್ಮ ನೋಡಿದ ಹುಡುಗಿಯನ್ನೇ ನಾನು ಮದುವೆಯಾಗಿದ್ದು . ಅವಳು ಬೆಂಗಳೂರಿನ ಪ್ರತಿಷ್ಟಿತ ಕಾಲೇಜೊಂದರಲ್ಲಿ ಕೆಮೆಷ್ಟ್ರಿ ಲೆಕ್ಚರರ್ ಆಗಿದ್ದಳು . ಜಾತಕ ಚೆನ್ನಾಗಿ ಹೊಂದುತ್ತೆ ಅಂತ ಅಪ್ಪ ಖುಶಿಯಾಗಿದ್ದರು . ಅಪ್ಪ ಅಮ್ಮ ಅವಳ ಮನೆಗೆ ಹೋಗಿ ನೋಡಿ ಬಂದ ಮೇಲೆ ನಾನು ವೀಡಿಯೋ ಕಾನ್ಫ಼ರೆನ್ಸ್ ಮೂಲಕ ಅವಳ ಜೊತೆ ಮಾತಾಡಿದ್ದೆ . ಅತ್ಯಂತ ವಿನಯದಿಂದ , ಹೆಸರಿಗೆ ತಕ್ಕಂತೆ ಸೌಜನ್ಯದಿಂದ ಮಾತಾಡಿದ ಅವಳು ನನಗೆ ತುಂಬಾ ಹಿಡಿಸಿದ್ದಳು .
ತಲಪರಿಗೆಗಳ ಬಗ್ಗೆ ಬರೆದಷ್ಟೂ ಇದೆ . ಹೇಳಿ , ಕೇಳಿ ಅದು ಮೊಗೆದಷ್ಟೂ ನೀರುಣಿಸುವ ಆಗರ . ವಿಷಯ , ವಿಸ್ಮಯಗಳ ವಿಚಾರದಲ್ಲೂ ಇದೇ ಅನ್ವಯ . ಹೆಸರು ಕೇಳುತ್ತಿದ್ದಂತೆ ಒಂದು ರೀತಿಯ ಮೆಸ್ಮರಿಸಂಗೆ ಒಳಪಡಿಸುವಂಥದ್ದು . ತಳದಿಂದ ಹುಟ್ಟುವ ನೀರಾದ್ದರಿಂದ ಅದನ್ನು ತಳ - ಪುರಿಗೆ ಎಂದು ಗುರುತಿಸಿದ್ದಿರಬೇಕು . ಇದಂತಲೇ ಅಲ್ಲ , ಯಾವುದೇ ದೇಸಿ ಜ್ಞಾನಗಳನ್ನು ತೆಗೆದುಕೊಂಡರೂ ಅದು ಬಹುತ್ವದ ನೆಲೆಯಲ್ಲಿಯೇ ವಿಕಾಸಗೊಂಡಿರುತ್ತದೆ . ವೈವಿಧ್ಯವೇ ಅದರ ಮೂಲಗುಣ . ಆಯಾ ಪ್ರದೇಶದ ಮಣ್ಣಿನ ಗುಣ , ಮಳೆಯ ಸರಾಸರಿಯನ್ನಾಧರಿಸಿ ಬೆಳೆದು ಬಂದಿರುವ ಹತ್ತು ಹಲವು ಪಾರಂಜವ್ಯ ( ಪಾರಂಪರಿಕ ಜಲ ಸಂರಕ್ಷಣಾ ವ್ಯವಸ್ಥೆ ) ಗಳು ಇಂದಿನ ಬಾಟಲಿ ನೀರೆಂಬ ಎಕಮುಖಿ ಸಂಸ್ಕೃತಿಯ ದಾಳಿಯಲ್ಲಿ ವಿಸ್ಮೃತಿಗೆ ಸರಿದಿವೆ . ನೀರಿನ ವಿಚಾರದಲ್ಲಿ ನಾವಿಂದು ಎಂಥ ಸನ್ನಿವೇಶವನ್ನು ಎದುರಿಸುತ್ತಿದ್ದೇವೆ ಎಂದರೆ ಬಾಯಾರಿ ಬಸವಳಿದಿದ್ದರೂ , ಕಣ್ಣೆದುರೇ ಜಲ ರಾಶಿಯಿದ್ದರೂ ಅದನ್ನು ಕುಡಿಯುವ ಧೈರ್ಯ ಮಾಡಲಾರೆವು . ನೀರಿನ ಪರಿಶುದ್ಧತೆಯ ಬಗೆಗೆ ಈ ಪರಿಯ ಶಂಕೆ ನಮ್ಮನ್ನು ಕಾಡುತ್ತಿದೆ . ಇದರ ಪರಿಣಾಮ ಮನೆಯಿಂದ ಹೊರ ಹೊರಟರೆ ಮಣ ಭಾರದ ನೀರಿನ ಬಾಟಲಿಗಳನ್ನು ಹೊತ್ತೊಯ್ಯಲೇ ಬೇಕಾದ ದುರದೃಷ್ಟಕರ ಪರಿಸ್ಥಿತಿಗೆ ಒಳಗಾಗಿದ್ದೇವೆ . ನೀರಿನ ಬಾಟಲಿಗಳೆಂದರೆ ಇಂದಿನ ಜನರ ' ಬಗಲ ಬಾವು ' ಎಂಬಂತಾಗಿದೆ . ಏಕೆಂದರೆ ನೀರು ನಮಗೆ ಈಗ ದರ್ದು ಆಗಿ ಉಳಿದಿಲ್ಲ , ಬದಲಾಗಿ ಅದೊಂದು ಮಾರಾಟದ ಸರಕಾಗಿದೆ . ಇಂಥ ಪರಿಸ್ಥಿತಿಯ ಲಾಭವನ್ನು ವ್ಯಾಪಾರಿ ಮನೋಭಾವ ಯಶಸ್ವಿಯಾಗಿ ಬಳಸಿಕೊಳ್ಳುತ್ತಿದೆ . ನಾಗರಿಕತೆಗಳು ಹುಟ್ಟಿದುದೇ ಜಲಸ್ಥಾನಗಳಲ್ಲಿ ಎಂಬುದನ್ನು ಇಂದಿಗೂ ನಾವು ಮಾನವೇತಿಹಾಸದ ಭಾಗವಾಗಿ ಓದುತ್ತಿದ್ದೇವೆ . ಮತ್ತೆ ಅವನ್ನು ಮರೆಯುತ್ತಲೂ ಇದ್ದೇವೆ . ಹಳ್ಳದ ದಂಡೆಯಲ್ಲಿ ಹಳ್ಳಿ , ನದಿ ದಂಡೆಯಲ್ಲಿ ನಗರಗಳು ಬೆಳೆಯುತ್ತಿದ್ದವು ಎಂಬುದು ಸಹಜ ಸಂಗತಿ . ಆದರೆ ಅಂಥ ನಾಗರೀಕತೆಯೇ ಇಂದು ಜಲಮೂಲಕ್ಕೆ , ತಲಪರಿಗೆಯಂಥ ಪಾರಂಜವ್ಯಗಳಿಗೆ ಎರವಾಗುತ್ತಿವೆ ಎಂಬುದು ವ್ಯವಸ್ಥೆಯ ದುರಂತ . ಪಾರಂಜವ್ಯವೆಂದರೆ ಅವು ಶಾಶ್ವತ ನೀರಿನ ಆಗರ . ಕಾಲಭೇದವಿಲ್ಲದೇ ನಾಗರಿಕತೆಯ ತೃಷೆಯನ್ನು ತಣಿಸಿದ್ದಂಥವು . ಆದರೆ ಇಂದಿನ ನೀರು ಪೂರೈಕೆ ವ್ಯವಸ್ಥೆ ಹಾಗೂ ಸಾಧನಗಳೆರಡೂ ಯಾವತ್ತಿಗೂ ನಮ್ಮಲ್ಲಿ ಭರವಸೆಯನ್ನು ಉಳಿಸಿಯೇ ಇಲ್ಲ . ಹಾಗಿದ್ದರೂ ಅಂಥ ಆಧುನಿಕ ವ್ಯವಸ್ಥೆಗಳ ಮೋಹದಿಂದ ನಾವು ಹೊರಬರುತ್ತಿಲ್ಲ . ತಲಪರಿಗೆಗಳಂಥವುಗಳನ್ನು ಉಳಿಸಿಕೊಳ್ಳಲೇಬೇಕೆಂಬ ಪ್ರಜ್ಞಾವಂತಿಕೆಗೆ ಮರಳಿಲ್ಲ . ಅಂಥದ್ದರ ನಡುವೆಯೂ ಅಲ್ಲೊಂದು , ಇಲ್ಲೊಂದು ಪಾರಂಜವ್ಯಗಳು ಉದಾಹರಣೆಗಾದರೂ ಉಳಿದಿರುವುದು ಸಮಾಧಾನದ ಸಂಗತಿ . ಕಟ್ಟ , ಕಪಿಲೆ , ಏತ , ಮದಕ , ಕೆರೆ , ಕಟ್ಟೆ , ಗೋಕಟ್ಟೆ , ಕುಂಟೆ , ಬೆಂಚೆ , ಮೆಂಚೆ ಹೀಗೆ ಪಟ್ಟಿ ಮಾಡುತ್ತ ಹೋದರೆ ಪಾರಂಜವ್ಯಗಳ ಸರಣಿಯೇ ನಮ್ಮೆದುರು ತೆರೆದುಕೊಳ್ಳುತ್ತವೆ . ಅವೆಲ್ಲದರ ಕೇಂದ್ರ ಸಮುದಾಯ ಆಗಿರುತ್ತಿತ್ತು ಎಂಬುದು ಗಮನಾರ್ಹ ಸಂಗತಿ . ಸಹಭಾಗಿತ್ವ ಇವುಗಳ ಮುಖ್ಯ ಲಕ್ಷಣ . ಯಾರೋ ಒಬ್ಬರಿಂದ , ಒಬ್ಬರಿಗಾಗಿ - ವ್ಯಕ್ತಿ ಕೇಂದ್ರತ ವ್ಯವಸ್ಥೆಯಾಗಿ ಅವು ಅಸ್ತಿತ್ವ ಪಡೆದವುಗಳಲ್ಲ . ಸುತ್ತಲಿನ ಹತ್ತು ಹಲವು ಕುಟುಂಬಗಳ ಬದುಕಿನ ಆಧಾರವಾಗಿ , ಜೀವನದ ಮೂಲ ಸ್ರೋತವಾಗಿ ನಿಂತ ಮಂತ ಪರಿಕಲ್ಪನೆ ಅವುಗಳ ಹಿಂದಿವೆ . ಅವುಗಳ ನಿರ್ಮಾಣ ಹಾಗೂ ಸಂರಕ್ಷಣೆಗಳೆರಡೂ ಸಮುದಾಯದ ಒಕ್ಕಟ್ಟಿನಲ್ಲೇ ಆಗುತ್ತಿದ್ದವು . ಮತ್ತೊಂದು ವಿಶೇಷ ಸಂಗತಿಯೆಂದರೆ ಇವೆಲ್ಲವೂ ಮಾನವ ಶ್ರಮದಿಂದಲೇ ಅಸ್ತಿತ್ವ ಪಡೆದಂಥವು . ಯಾವುದೇ ಯಂತ್ರ ಶಕ್ತಿಯ ಕ್ಷಣದ ಅವಾಂತರವಲ್ಲ . ಹೀಗಾಗಿ ನಿರ್ದಿಷ್ಟ ಮಿತಿಯೊಳಗೆ ಅಪಾಯ ರಹಿತವಾಗಿ ರಚನೆಗೊಳ್ಳುತ್ತವೆ . ಮಾತ್ರವಲ್ಲ , ಶಾಶ್ವತ ಫಲ ಕೊಡುತ್ತವೆ . ತಲಪರಿಗೆಗಳನ್ನೇ ತೆಗೆದುಕೊಂಡರೆ ಅವು ಭೀಕರ ಬರಗಾಲದ ಸಂದರ್ಭದಲ್ಲೂ ನೀರು ಪೂರೈಸುತ್ತಿದ್ದವು . ತುಮಕೂರು ಜಿಲ್ಲೆಯೆಂದರೆ ಅದು ನಿಶ್ಚಿತ ಮಳೆ ಸರಾಸರಿಯನ್ನೂ ಹೊಂದಿರದ , ಯಾವುದೇ ನದಿ ಇಲ್ಲದ ಜಿಲ್ಲೆ . ಆದರೂ ತಲಪರಿಗೆಗಳು ಸುಸ್ಥಿತಿಯಲ್ಲಿರುವವರೆಗೆ ಯಾವತ್ತೂ ನೀರಿನ ಕೊರತೆ ಆ ಜಿಲ್ಲೆಯನ್ನು ಬಾಸಿರಲಿಲ್ಲ . ತಲಪರಿಗೆಯ ನಿರ್ವಹಣೆಗೆಂದೇ ಗ್ರಾಮಗಳಲ್ಲಿ ಪ್ರತ್ಯೇಕ ವ್ಯವಸ್ಥೆ ಇರುತ್ತಿತ್ತು ಎನ್ನುತ್ತಾರೆ ಮಧುಗಿರಿಯಲ್ಲಿ ತಲಪರಿಗೆಯೊಂದನ್ನು ಕಾಪಿಟ್ಟುಕೊಂಡು ಬಂದಿರುವ ಬಂಡೆ ರಾಜು . ಅವರಿಗೆ ಇದು ತಲೆತಲಾಂತರದಿಂದ ಬಂದ ಹೊಣೆಯಂತೆ . ಅತ್ಯುತ್ತಮ ರೀತಿಯಲ್ಲಿ ಅದನ್ನು ಮುಂದುವರಿಸಿಕೊಂಡು ಬಂದಿದ್ದಾರೆ ರಾಜು . ಕೆರೆಯ ಮಧ್ಯದಲ್ಲಿರುವ ಈ ತಲಪರಿಗೆಯಿಂದ ಕಾಲುವೆಯ ಮೂಲಕ ನೀರನ್ನು ಹರಿಸಿಕೊಂಡು ಹೋಗಿ ಜಮೀನಿಗೆ ಒದಗಿಸಲಾಗುತ್ತದೆ . ಇಂದಿಗೂ ಸರಿ ಸುಮಾರು ೩೦ ಎಕರೆಯಷ್ಟು ಪ್ರದೇಶಕ್ಕೆ ನೀರಾವರಿ ಆಗುತ್ತಿದೆ . ಇಂಥ ತಲಪರಿಗೆಗಳು ಜಿಲ್ಲೆಯಲ್ಲಿ ಪ್ರತಿ ಗ್ರಾಮದಲ್ಲೊಂದರಂತೆ ಇದ್ದವು ಎನ್ನುತ್ತಾರೆ ರಾಜು . ಇದನ್ನೇ ಪುಷ್ಟೀಕರಿಸುವ ಭೂಗರ್ಭ ಶಾಸ್ತ್ರಜ್ಞ ಜಯರಾಮ್ ದಕ್ಷಿಣ ಕರ್ನಾಟಕ ಭಾಗದಲ್ಲಿ ಕಂಡುಬರುವ ವಿಶಿಷ್ಟ ರೂಪಾಂತರ ಶಿಲೆಗಳನ್ನೊಳಗೊಂಡ ಬೆಟ್ಟ ಸಾಲುಗಳಿರುವೆಡೆಯಲ್ಲೆಲ್ಲ ತಲಪರಿಗೆಗಳಿದ್ದವು . ಆಂಧ್ರದ ರಾಯಲ ಸೀಮೆಯಿಂದಾರಂಭಿಸಿ ಮಧುಗಿರಿ , ಕೊರಟಗೆರೆ , ತುಮಕೂರು , ಶಿವಗಂಗೆ , ರಾಮನಗರ ಹೀಗೆಯೇ ಮುಂದುವರಿದು ಕೋಲಾರ ಚಿಂತಾಮಣಿಯನ್ನು ದಾಟಿ , ನೀಲಗಿರಿ ಬೆಟ್ಟ ಸಾಲಿನವರೆಗೂ ಇಂಥ ಶಿಲೆಗಳು ಕಾಣಸಿಗುತ್ತವೆ . ಸರಿ ಸುಮಾರು ಇನ್ನೂರು ವರ್ಷಗಳ ಹಿಂದೆ ಬೆಟ್ಟಗಳ ಸಾಲು ಒಡೆದು ಇಂಥ ಶಿಲಾಪದರ ನಿರ್ಮಾಣವಾಗಿದೆ . ನೆಲದಾಳಕ್ಕೆ ಸುಮಾರು ೫೦ರಿಂದ ೬೦ ಮೀಟರ್ ಆಳದಲ್ಲಿ ಬಂಡೆಗಳಲ್ಲಿ ನಿರ್ಮಾಣವಾಗಿರುವ ೨ ಮೀಟರ್ ಅಗಲದ ಬಿರುಕುಗಳೇ ತಲಪರಿಗೆಗಳು ಉದ್ಭವಿಸಲು ಕಾರಣ ಎಂಬುದು ಜಯರಾಮ್ ಅಭಿಮತ . ಮಳೆಗಾಲದಲ್ಲಿ ಬೆಟ್ಟಗಳ ಮೇಲೆ ಬಿದ್ದು ಹರಿದುಹೋಗುವ ನೀರು ಒಂದಷ್ಟು ಬಂಡೆಗಳ ಪದರಗಳಲ್ಲಿ ಒಳ ನುಗ್ಗುತ್ತದೆ . ಆಳಕ್ಕೆ ಹೋದಂತೆಲ್ಲ ಶಿಲಾಪದರಗಳಲ್ಲಿನ ಮಿಲಿಯಾಂತರ ರಂಧ್ರಗಳಲ್ಲಿ ನುಸುಳಿ ಒಂದು ನಿರ್ದಿಷ್ಟ ಕೇಂದ್ರದಲ್ಲಿ ಸಂತೃಪ್ತ ( ಸ್ಯಾಚುರೇಶನ್ ) ಸ್ಥಿತಿ ತಲುಪುತ್ತದೆ . ಅಲ್ಲಿ ಭೂಮಿಯ ಪದರಗಳಲ್ಲಿನ ಒತ್ತಡ ತಾಳಲಾರದೇ ದುರ್ಬಲ ಸ್ಥಳದಲ್ಲಿ ನೆಲದಾಳದಿಂದ ಮೇಲಕ್ಕೆ ಉಕ್ಕುತ್ತದೆ . ಅದರ ಸುತ್ತ ಗುಂಡಿ ತೋಡಿಕೊಂಡು ನೀರಿನ ಬಳಕೆಗೆ ಅನುಕೂಲವಾಗುವಂಥ ನಿರ್ಮಾಣಗಳನ್ನು ಮಾಡಿಕೊಳ್ಳಲಾಗುತ್ತದೆ . ಅವೇ ತಲಪರಿಗೆಗಳು ಎಂಬುದು ಜಯರಾಮ್ ವ್ಯಾಖ್ಯಾನ . ಇಂದು ಜಲಪಾತಳಿ , ಮಳೆ ಸರಾಸರಿ ಎಲ್ಲವೂ ಕುಸಿದಿವೆ . ಸಾಲದ್ದಕ್ಕೆ ಬೋರ್ವೆಲ್ಗಳ ಸಂಖ್ಯೆ ವೃದ್ಧಿಸಿದೆ . ನಿರ್ವಹಣೆಯ ಶಿಸ್ತೂ ಜನರಲ್ಲಿ ಉಳಿದಿಲ್ಲ . ಇವೆಲ್ಲದರ ಪರಿಣಾಮ ತಲಪರಿಗೆಗಳು ಕಾಣೆಯಾಗುತ್ತಿವೆ ಎನ್ನುತ್ತಾರೆ . ಅವರು . ಹೀಗೆ ಅನಾಯಾಸವಾಗಿ ಸೋಸಿ ಸಿಗುತ್ತಿದ್ದ ಶುದ್ಧನೀರನ್ನು ಬಿಟ್ಟು ಫ್ಲೋರೈಡ್ ಕಕ್ಕುವ ಬೋರ್ವೆಲ್ಗಳ ಮೊರೆ ಹೋಗಿರುವುದು ಎಷ್ಟು ಸರಿ ? ವಿವೇಚನೆಗೆ ಇದು ಸಕಾಲ . ÇÝÓ … r " vÝÅ ± … ' : ಶಿವಗಂಗೆ ಬೆಟ್ಟದಲ್ಲಿ ಇರುವ ಅಪರೂಪದ , ವಿಸ್ಮಯ ಹುಟ್ಟಿಸುವ ಒಳಕಲ್ಲು ತೀರ್ಥ ಸಹ ಅತ್ಯುತ್ತಮ ತಲಪರಿಗೆಗಳಲ್ಲಿ ಒಂದು .
' ಮುಕ್ತ ಮುಕ್ತ ' ದ ' ಕಲ್ಯಾಣಿ ' ಪಾತ್ರಧಾರಿ ಧನ್ಯಶ್ರೀ ಶ್ರೀಹರಿ ಈ ಬಾರಿಯ ಸುಧಾ ಪ್ರತಿಸ್ಪಂದನದಲ್ಲಿ …
ನಿಮ್ಮ ಬ್ಲಾಗ್ ಅನ್ನು ಒಂದು ನಿಗದಿತ ಕಾಲಕ್ಕೆ ಸರಿಯಾಗಿ ಪ್ರಕಟಿಸಿ . ವಾರಕ್ಕೊಮ್ಮೆ , ಪ್ರತಿದಿನ ಹೀಗೆ ನಿಗದಿತ ಕಾಲಕ್ಕೆ ಪ್ರಕಟಿಸುವದರಿಂದ ನಿಮ್ಮ ಲೇಖನಕ್ಕೆ ಕಾದು ಓದುಗರು ಓದುತ್ತಾರೆ .
ಸಿದ್ದಪ್ಪಾ ಬಸಪ್ಪಾ ಶಿರಗಾಂವಿ ( ಬಡಕುಂದ್ರಿ ) , ಶಂಕರ ರಾಯಗೌಡಾ ದೇಸಾು ( ಅಮ್ಮಣಗಿ ) , ರವೀಂದ್ರ ಭೀಮಪ್ಪಾ ಕೋಟಗಿ ( ಬೆಳವಿ ) , ಬಸವರಾಜ ಸದಾಶಿವ ಹುಲ್ಲೌಳಿ ( ಶಿರಗಾಂವ ) , ಹುಸೇನಸಾಬ ರಾಜೇಸಾಬ ಮುಲ್ತಾನಿ ( ಹುಲ್ಲೌಳಹಟ್ಟಿ ) , ಹೈದರಲಿ ಸಲೀಮ ಮುಜಾವರ ( ಗಜಬರವಾಡಿ ) , ಲತೀಫಾ ಖಾಜಾ ಮುಜಾವರ ( ಗಜಬರವಾಡಿ ) , ಶ್ರೀಮತಿ ಉಜ್ವಲಾ ಬಸಪ್ಪಾ ಅಲಗರಾವುತ ( ಹುಕ್ಕೇರಿ ) ಇವರು ಗಾಯಗೊಂಡಿದ್ದು ಮುಖ್ಯ ವೈದ್ಯಾಧಿಕಾರಿ ಡಾ . ಬಸವರಾಜ ಮದಬಾಂವಿ ಹಾಗೂ ಎಲವು ಮತ್ತು ಕೀಲು ತಜ್ಞರಾದ ಡಾ . ವಿಜಾಪೂರೆಯವರು ಗಾಯಾಳುಗಳಿಗೆ ಚಿಕಿತ್ಸೆ ನೀಡಿದರು .
ಇಪ್ಪತ್ತು ವರ್ಷಗಳ ಬಳಿಕವೂ ಅದೇನೇನೆಲ್ಲ ತಂತ್ರಜ್ಞಾನದಲ್ಲಿ ನಾವು ಮುಂದೆ ಹೋಗಿದ್ದರೂ ನನ್ನ ಹಣೇ ಬರಹಕ್ಕೆ ' ಬಾಲ್ ಬೈ ಬಾಲ್ ' ಕಾಮೆಂಟರಿಯೇ ಗತಿಯಾಯ್ತು ! I can ' t believe I am ( still ) doing this - ಬೆಳಿಗ್ಗೆ ಮೂರು ಘಂಟೆಯಿಂದ cricinfo . com ಮುಂದೆ ಕೂತುಗೊಂಡು ಲೈವ್ ಸ್ಕೋರ್ ಕಾರ್ಡ್ ನೋಡ್ತಾ ಇದ್ದೇನೆ , ಮೊದಲ ಆಸ್ಟ್ರೇಲಿಯಾ - ಭಾರತ ಫೈನಲ್ ಮ್ಯಾಚು . ಉತ್ತಪ್ಪ , ಗಂಭೀರ್ ಔಟಾಗಿ ಹೋದ್ರೂ ನಂತರ ಬಂದ ಯುವರಾಜ್ ತೋರಿಸಿದ ಚಾಕಚಕ್ಯತೆ ಜೊತೆಯಲ್ಲಿ ವೆಟಿರನ್ ತೆಂಡೂಲ್ಕರ್ 50 ರ ಗಡಿ ಮುಟ್ಟಿದ್ದು ಇವೆಲ್ಲ ಇನ್ನೂ ಮ್ಯಾಚ್ ಅನ್ನೂ ಕುತೂಹಲಕಾರಿಯಾಗಿಯೇ ಇಟ್ಟಿವೆ . ಯಾವಾಗಲೂ ಮ್ಯಾಚ್ ನೋಡೋವಾಗ ಅನ್ನಿಸೋ ಹಾಗೆ ಅವರು ಹೀಗೆ ಮಾಡಬೇಕಿತ್ತು , ಹಾಗೆ ಮಾಡಬೇಕಿತ್ತು ಅನ್ಸೋದೇನೋ ನಿಜ , ಜೊತೆಗೆ ಆಸ್ಟ್ರೇಲಿಯಾದವರ ನೆಕ್ಸ್ಟ್ ಜನರೇಷನ್ ಕ್ರಿಕೆಟ್ ಎದಿರು ನಮ್ಮವರ ಆಟ ಏನು ನಡೆಯುತ್ತೋ ಅನ್ನೋ ಹೆದರಿಕೆ ಬೇರೆ . * * * ನೀವು ನಿಮ್ಮ ಜೀವನದಲ್ಲಿ ಇದುವರೆಗೆ ರೆಡಿಯೋ ಅನ್ನು ಕಿವಿಗೆ ಆನಿಸಿಕೊಂಡು ಕ್ರಿಕೆಟ್ ಕಾಮೆಂಟರಿ ಕೇಳಿರದಿದ್ದರೆ , ಹಾಗೆ ಮಾಡಿದವರನ್ನು ನೋಡಿರದಿದ್ದರೆ ಈ ಲೇಖನವನ್ನು ನೀವು ಅಪ್ರಿಶಿಯೇಟ್ ಮಾಡ್ತೀರೋ ಇಲ್ಲವೋ ಗೊತ್ತಿಲ್ಲ , ಆದರೆ ನನ್ನ ಅಂತರಾಳದ ಪ್ರಶ್ನೆಯೊಂದಕ್ಕಂತೂ ಇಂದು ಉತ್ತರ ಸಿಕ್ಕಂತಾಗಿದೆ . ಭಾರತೀಯರು ಬಹಳ imaginative ಅನ್ನೋದು ನಿಜವಲ್ಲದೇ ಇನ್ನೇನು ? ! ತನ್ನಷ್ಟಕ್ಕೆ ತಾನೇ ಒಂದಿಷ್ಟು ಸೆಕೆಂಡುಗಳಿಗೊಮ್ಮೆ ರಿಫ್ರೆಶ್ ಆಗೋ ಕಂಪ್ಯೂಟರ್ ಪರದೇ ಮೇಲೆ ಅದ್ಯಾರೋ ವೇಗದಲ್ಲಿ ಟೈಪ್ ಮಾಡುತ್ತಿರುವ ಪುಣ್ಯವೆಂಬಂತೆ ನನ್ನ ಮತ್ತು ಕಂಪ್ಯೂಟರ್ ಪರದೆಯ ನಡುವಿನ ಜಾಗದಲ್ಲಿ ವಿಶ್ವ ಕ್ರಿಕೆಟ್ ಪಂದ್ಯವೊಂದು ಅವತರಿಸಿಕೊಳ್ಳುತ್ತಿದೆ . ಈ ಬಾಲ್ ಬೈ ಬಾಲ್ ಕಾಮೆಂಟರಿ , ಅದೂ ಟೆಕ್ಸ್ಟ್ ಮಾಧ್ಯಮದಲ್ಲಿ , ಇದನ್ನ ಅಮೇರಿಕನ್ ಮಾಧ್ಯಮದವರು ಊಹಿಸಿಕೊಳ್ಳುತ್ತಾರೋ ಇಲ್ಲವೋ , ನಾವಂತೂ ನಮ್ಮ ಮನಸ್ಸಿನಲ್ಲಿ ಅದೇನೇನೆಲ್ಲ ನಿರೀಕ್ಷೆಗಳನ್ನು ಕಲ್ಪಿಸಿಕೊಂಡು ಇಡೀ ಮ್ಯಾಚ್ ಅನ್ನೇ ನಮ್ಮ ಮುಂದೆ ತಂದುಕೊಳ್ಳುತ್ತೇವೆ . ಅಗತ್ಯಕ್ಕೆ ತಕ್ಕಂತೆ ( ಇಂದಿಗೂ ) ನಮ್ಮ ಎದೆ ಬಡಿತ ಹೆಚ್ಚುವುದು ಅಥವಾ ಕಡಿಮೆ ಆಗುವುದು ಇವೆಲ್ಲ ಇಂದು ನಿನ್ನೆಯ ವಿಶೇಷವೇನೂ ಅಲ್ಲ , ಅಲ್ಲವೇ ? * * * Dish Network ನವರಿಗೆ 150 ಡಾಲರ್ ಕೊಟ್ಟು ವರ್ಷದ Z - Sports ಚಾನೆಲ್ ಹಾಕಿಸಿಕೊಂಡು ಮನೆಯ ಟಿವಿಯಲ್ಲಿ ಮ್ಯಾಚ್ಗಳನ್ನು ನೋಡೋದರಲ್ಲಿ ಮಜವಿದ್ದಿರಬಹುದು , ಅದು ಇನ್ನೂ ನನ್ನ ಮನಸ್ಸನ್ನ ಗೆದ್ದಿಲ್ಲ . ಟ್ವೆಂಟಿ - ಟ್ವೆಂಟಿ ಅಂಥಹ ಮ್ಯಾಚ್ಗಳನ್ನಾಗಲೀ , ವರ್ಲ್ಡ್ ಕಪ್ ಪಂದ್ಯಗಳನ್ನಾಗಲೀ ಇಲ್ಲಿನ ಸಿನಿಮಾ ಪರದೆಯ ಮೇಲೆ ನೋಡುವಷ್ಟು ದೂರವಂತೂ ಈ ವರೆಗೂ ಹೋಗಿದ್ದಿಲ್ಲ . ಆದರೆ ಅಪರೂಪಕ್ಕೊಮ್ಮೆ ಹೀಗೆ ಶನಿವಾರವೋ ಭಾನುವಾರವೋ ಬೇಗನೆ ಎದ್ದು ಸ್ಕೋರ್ ಕಾರ್ಡ್ ಅನ್ನು ನೋಡಿಕೊಂಡೋ ಅಥವಾ ಮ್ಯಾಚ್ ಬಗ್ಗೆ ಬರುವ ವರದಿ - ಚಿತ್ರಗಳನ್ನು ನೋಡಿಕೊಂಡೊ ತೃಪ್ತಿಪಟ್ಟುಕೊಂಡಿದ್ದಿದೆ . ವಿಶೇಷವೆಂದರೆ ಅಮೇರಿಕದಲ್ಲಿ ಇಷ್ಟೊಂದು ವರ್ಷಗಳಿದ್ದಿರೂ ನಾನು ಇಲ್ಲಿನ ಬೇಸ್ಬಾಲ್ , ಫುಟ್ಬಾಲ್ ಮ್ಯಾಚ್ಗಳನ್ನು ಟಿವಿ ಮೇಲಾಗಲಿ , ಲೈವ್ ಆಗಲಿ ನೋಡಿದ್ದೇ ಅಪರೂಪವೆನ್ನಬಹುದು . ನಾನು ಈವರೆಗೆ ನೋಡಿರೋದು ಒಂದೇ ಒಂದು ಸೂಪರ್ ಬೋಲ್ , ಅದೂ ಎಷ್ಟೋ ವರ್ಷಗಳ ಹಿಂದೆ . ಯಾಕೆ ಹೀಗೆ ಎಂದು ಕೇಳಿಕೊಂಡಾಗಲೆಲ್ಲ ಉತ್ತರ ಸಿಕ್ಕಿರೋದರ ಪ್ರಕಾರ ಇಲ್ಲಿನ ನಮ್ಮ ಆಟ ರಹಿತ ಬದುಕೋ , ನಮಗೆ ಗೊತ್ತಿರದ ರುಚಿಸದ ಪಂದ್ಯಗಳೋ , ಇವಕ್ಕೆಲ್ಲ ಇನ್ನೂ ಹೆಚ್ಚು ಎನ್ನುವಂತೆ ವರ್ಷದ ಆರು ತಿಂಗಳ ಛಳಿಯೋ ಮುಖ್ಯ ಕಾರಣಗಳಾಗಿ ಕಂಡುಬರುತ್ತವೆ . ಬೇಸಿಗೆಯಲ್ಲಿ ನಮ್ಮಲ್ಲಿ ಕ್ರಿಕೆಟ್ ಆಡುವ ಟೀಮುಗಳಿವೆ , ಅಲ್ಲಿಗೆ ಹೋಗಿ ಬಂದು ಮಾಡೋಣವೆಂದುಕೊಂಡರೆ ಲಾಜಿಸ್ಟಿಕ್ ಸಮಸ್ಯೆ - ಆಟಕ್ಕೋಸ್ಕರ ಒಂದು ಇಡೀ ದಿನವೇ ಹಾಳಾಗಿ ಹೋದೀತೇನೋ ಎನ್ನುವ ಹೆದರಿಕೆ . * * * ನಾವೂ ಅಮೇರಿಕನ್ ಆಗಿ ಬಿಡಬಹುದು - ಹೇಳಿದಷ್ಟಂತೂ ಸುಲಭವಿಲ್ಲ . ಬುದ್ಧಿವಂತರ ಮಾತಿನ ನಡುವೆ ಕ್ರಿಕೆಟ್ ಆಟವೆನ್ನುವುದು ಸೋಮಾರಿಗಳ ಆಟವೆಂದು ನಾನು ವಾದಿಸಿದ್ದೇ ಬಂತು . ಸಮಯ ಸಿಕ್ಕಾಗಲೆಲ್ಲ ಆನ್ಲೈನ್ ಪೋರ್ಟಲುಗಳಲ್ಲಿ ಅಲ್ಲಲ್ಲಿ ಕಣ್ಣು ವಿಷಯಗಳಿಗಾಗಿ ಹುಡುಕುತ್ತಲೇ ಇರುತ್ತದೆ . ಇತ್ತೀಚಿನ ಆಟಗಾರರ ಜೊತೆ ನಾನು ವೈಯಕ್ತಿಕವಾಗಿ ಯಾವ ರೀತಿಯಲ್ಲಿ ಹೋಲಿಸಿಕೊಳ್ಳದಿರಬಹುದು , ಅವರ ಹೆಸರು , ಚಿತ್ರಗಳು ಗುರುತಿಗೆ ಬರದಿರಬಹುದು , ಆದರೆ ಆ ಆಟದಲ್ಲಿ ಅದೇನೋ ಜೀವಂತಿಕೆ ಇದೆ ಅನ್ನಿಸಿದ್ದು ಸುಳ್ಳಲ್ಲ . ಐದು ದಿನಗಳ ಟೆಸ್ಟ್ ಪಂದ್ಯಗಳನ್ನು ನೋಡುವಷ್ಟರ ಮಟ್ಟಿಗೆ ನನ್ನಲ್ಲಿ ವ್ಯವಧಾನವಿಲ್ಲದಿದ್ದರೂ ಅದರ ಸಾರಾಂಶವನ್ನು ಅದು ನಿಮಿಷ ಓದುವಷ್ಟು ಆಸಕ್ತಿಯಿದೆ . ಮೊದಲ ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳನ್ನು ಅದ್ಯಾರು ನೋಡುತ್ತಾರಪ್ಪಾ ಎನ್ನಿಸಿದ್ದರೂ ಈಗ ಅವುಗಳಲ್ಲಿ ಸಾಕಷ್ಟು ಒಲವಿದೆ , ಜೊತೆಗೆ ಇತ್ತೀಚಿನ ಟ್ವೆಂಟಿ - ಟ್ವೆಂಟಿ ಅಂತೂ ವೇಗವಾಗಿ ಆಡಬಹುದಾದ ಆಟ ಅನ್ನಿಸಿದೆ . ನನ್ನ ಸಮ ವಯಸ್ಕ ತೆಂಡೂಲ್ಕರ್ ಇನ್ನೂ ಜೀವಂತವಾಗೇ ಇದ್ದಾನೆ , 65 ಬಾಲ್ಗಳಲ್ಲಿ 60 ರನ್ಗಳನ್ನು ಸಾಧಿಸಿಕೊಂಡು ಮಾಥ್ಯೂ ಹೇಡನ್ಗೆ ಸರಿ ಸಮಾನವಾಗಲಿದ್ದಾನೆ ಎನ್ನೋದು ಈಗ ನಡೀತಾ ಇರೋ ಪಂದ್ಯದಲ್ಲಿ ಒಂದಿಷ್ಟು ಕುತೂಹಲವನ್ನಂತೂ ಇಟ್ಟುಕೊಂಡಿದೆ . ಹೊಸಬರು ಯಾರು ಯಾರೋ ಬಂದು ಹೋದರೂ ನನಗೆ ನನ್ನ ಪರಿಚಯದ anchor ಸಿಕ್ಕೋದನ್ನು ನಾನು ಕಾಯ್ತಾ ಇರ್ತೀನಿ . ರಾಹುಲ್ ಡ್ರಾವಿಡ್ , ಕುಂಬ್ಳೆ ಅವರನ್ನೆಲ್ಲ ಮತ್ತೊಮ್ಮೆ ನಾನು ಪರದೆಯಲ್ಲಿ ನೋಡ್ತೀನೋ ಬಿಡ್ತೀನೋ , ತೆಂಡೂಲ್ಕರ್ ' ಔಟ್ ' ಆಗೋವರೆಗೆ ಇನ್ನೂ ಈ ಕ್ರಿಕೆಟ್ಟಿನಲ್ಲಿ ಜೀವವಿದೆ ಅನ್ನಿಸೋದು ಈ ಹೊತ್ತಿನ ತತ್ವಗಳಲ್ಲೊಂದು . ಅದೇ ವಿಶೇಷ ನೋಡಿ - ಎಲ್ಲಿ ನಮ್ಮನ್ನು ನಾವು ಕಂಡುಕೊಳ್ಳುತ್ತೇವೋ ಅಲ್ಲಿ ಆಸಕ್ತಿ ತಂತಾನೇ ಬಂದೀತು , ನಾವೂ ಅಲ್ಲಿಯವರಾದೇವು .
ಮೇಲೆ ಹೇಳಿದ ರೀತಿಯ ಘಟನೆಗಳನ್ನು ನಾವು ದಿನವೂ ನೋಡುತ್ತಿರುತ್ತೇವೆ , ಕೇಳುತ್ತಿರುತ್ತೇವೆ . ಒಂದರ ಹಿಂದೆ ಒಂದು ಅವಘಡಗಳು ಸಂಭವಿಸಿದರಂತೂ ಕೇಳಬೇಡಿ ' ಟೈಮ್ ' ನ ಗೋಳು . ಸಮಯದ ಜನ್ಮ ಜಾಲಾಡುತ್ತಾರೆ . ಪರಿಹಾರ ಕಾಣಲೆಂದು ಜ್ಯೋತಿಷ್ಯರ , ಮಂತ್ರವಾದಿಗಳ ಮೊರೆಯೂ ಹೋಗುತ್ತಾರೆ . ತಂತ್ರ ಯಂತ್ರ ಕಟ್ಟಿಸಿ ಕೊಳ್ಳಲು ಎಂದು ಮತ್ತಷ್ಟು ಕಳೆದುಕೊಳ್ಳುತ್ತಾರೆ . ಆದರೆ ನಮಗೆದುರಾಗುವ ಎಲ್ಲಾ ಪ್ರಾರಬ್ದ ಗಳಿಗೂ ನಿಜವಾಗಿಯೂ ' ಟೈಮ್ ' ' ಅಥವಾ ಕೆಟ್ಟ ಘಳಿಗೆ ಕಾರಣವೇ ?
ಕತ್ತಲೆನ್ನದಿರು ಕತ್ತಲನು , ಕರೆ ರಾತ್ರಿಯೆಂದು ಕವಿತೆಗಳ ಸುಳಿಸುತ್ತುವ ಲೇಖನಿ ರಾತ್ರಿ ಜಗವು ಎಲ್ಲರ ಕಣ್ತಪ್ಪಿಸಿ ದಿರಿಸು ಬದಲಿಸುವ ಸಮಯವಿದು ರಾತ್ರಿ .
ಬೆಳಗಾವಿ ಪಾಲಿಕೆ ಕನ್ನಡಿಗರ ತೆಕ್ಕೆಗೆ ; ಕರವೇ ಶ್ರಮಕ್ಕೆ ಸಂದ ಪ್ರತಿಫಲ
ನಮ್ಮ ನಾಯಕರೂ ಹಾಗೆಯೇ . ಬೆಳಗ್ಗೆ ಕಾಂಗ್ರೆಸ್ ಬಾಗಿಲಲ್ಲಿ ನಿಂತವರು , ಮಧ್ಯಾಹ್ನ ಬಿಜೆಪಿಯ ಪಡಸಾಲೆಯಲ್ಲಿರುತ್ತಾರೆ . ಸಂಜೆ ಎನ್ನುವಷ್ಟರ ಮಟ್ಟಿಗೆ ಜೆಡಿಎಸ್ನ ಉಪ್ಪರಿಗೆಯಲ್ಲಿ ಇರುತ್ತಾರೆ . ದುರಂತವೆಂದರೆ ಎಲ್ಲೆಲ್ಲೂ ಕಾಯುವುದೇ ನಮ್ಮವರ ಸರದಿ . ' ಅಪಾಯಿಂಟ್ಮೆಂಟ್ ' ಗೆ ಕಾದುಕೊಂಡು ರಾಜಕೀಯ ಮಾಡಬೇಕು . ಸದಾ ಬೆಂಕಿಯಿಂದ ಬಾಣಲೆಗೆ ಬೀಳುತ್ತಾ , ಬಾಣಲೆಯಿಂದ ಬೆಂಕಿಗೆ ಬೀಳುತ್ತಾ ನಮ್ಮನ್ನು ಆಳುವಂಥ ಕಷ್ಟವನ್ನು ನಿಭಾಯಿಸಬೇಕು . ಅಯ್ಯೋ ಪಾಪ ಎನಿಸುವುದಿಲ್ಲವೇ ? ನಮ್ಮ ಆಳುವವರ ಕಂಡು .
ಬೆಂಗಳೂರು ಕೃಷಿ ವಿವಿ ಎಂಜಿನಿಯರಿಂಗ್ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳು ಕಡಿಮೆ ವೆಚ್ಚದಲ್ಲಿ ರೈತ ಸ್ನೇಹಿ ಕಳೆ ತೆಗೆಯುವ ಉಪಕರಣ ಸಿದ್ಧಪಡಿಸಿದ್ದಾರೆ . ಅಲ್ಪಸ್ವಲ್ಪ ಕಬ್ಬಿಣ ಕೆಲಸದ ಜ್ಞಾನವಿರುವ ಸಣ್ಣ ಹಿಡುವಳಿ ರೈತರೂ ತಯಾರಿಸಿಕೊಳ್ಳಬಹುದು .
ಆಹಾ ! ಸಕತ್ತಾಗಿ ನಗಾರಿ ಬಾರಿಸಿದ್ದೀರಿ ಕಣ್ರೀ ! ಇದನ್ನೇನಾದ್ರೂ ನಮ್ಮ ಯೆಡ್ಯೂರಿ ಓದ್ಬಿಟ್ರೆ ಆ ನಗುವೆಲ್ಲಾ ಮಾಯವಾಗಿ , ಕೆಂಡಾಮಂಡಲವಾಗಿ ತನ್ನ ಮೂರನೇ ಕಣ್ಣು ತೆಗೆದು ನಿಮ್ಮನ್ನು ಸುಟ್ಬಿಡ್ಬಹುದು ! ಹುಶಾರಾಗಿರಿ ! !
ಸೂಪರ್ ಸ್ಟಾರ್ ರಜನಿಕಾಂತ್ ತಮ್ಮ ಮುಂದಿನ ಮಹತ್ವಾಕಾಂಕ್ಷಿ ಚಿತ್ರ ' ರಾಣಾ ' ಬಗ್ಗೆ ಕೇರ್ಫುಲ್ ಆಗಿ ರೂಪರೇಷೆಗಳನ್ನು
ಯಾವ ಕ್ಷಣದಲ್ಲಿ ಏನು ಯೋಚಿಸಿ ಯಾಮಾರಿದೆನೋ ಈಗ ನೆನಪಿಲ್ಲ . ಬಹುಶಃ ಆತ ಅಂಗವಿಕಲನಾದ್ದರಿಂದ ಇರಬಹುದು . ಹತ್ತಿರವಾಗುತ್ತಿದ್ದಂತೆ ಕಾರು ನಿಲ್ಲಿಸಿ , ಎಡಗಡೆಯ ಬಾಗಿಲು ತೆರೆದು , " ಎಲ್ಲಿಗೆ ಹೋಗಬೇಕು ? " ಎಂದೆ . ಅದು ಕೇಳಿಸಲಿಲ್ಲವೇನೋ , " ಕನ್ನಡ ಬರುತ್ತಾ ಸಾರ್ ? " ಎಂದು ನನ್ನನ್ನು ಕೇಳಿದ . " ಹೌದು , ಹೇಳಿ " , ಎಂದೆ . " ನನಗೆ ಲಿಫ್ಟ್ ಬೇಡ ಸಾರ್ , ತುಂಬಾ ತೊಂದರೆಯಲ್ಲಿದ್ದೇನೆ , ಭಿಕ್ಷೆ ಬೇಡುತ್ತಿದ್ದೇನೆ ಎಂದುಕೊಳ್ಳಬೇಡಿ . ನನಗೆ ಸ್ವಲ್ಪ ಸಹಾಯ ಬೇಕಿತ್ತು " , ಎಂದ . ನಾನು ಅನುಮಾನದಿಂದಲೇ , " ಏನು ಸಹಾಯ ಬೇಕು ? " , ಎಂದೆ . ಆತ ಮತ್ತೆ ತನ್ನ ಹಿಂದಿನ ವಾಕ್ಯದಿಂದಲೇ ಶುರುಮಾಡಿದ , " ಭಿಕ್ಷೆ ಬೇಡುತ್ತಿದ್ದೇನೆ ಎಂದುಕೊಳ್ಳಬೇಡಿ ಸಾರ್ . ತುಂಬಾ ಹಣಕಾಸಿನ ತೊಂದರೆಯಲ್ಲಿದ್ದೇನೆ . ಮಗನ ವಿದ್ಯಾಭ್ಯಾಸ ಇತರೆ ತೊಂದರೆಗಳಿವೆ . ಫೀಸೂ ಕಟ್ಟಿಲ್ಲ , ತಮ್ಮ ಕೈಲಾದ ಸಹಾಯ ಮಾಡಿದ್ದರೆ ಚೆನ್ನಾಗಿತ್ತು . ಮತ್ತೆ . . . . . ನಾನು ಭಿಕ್ಷೆ ಬೇಡುತ್ತಿಲ್ಲ ಸಾರ್ " , ಎಂದ .
ಆನು ಹೇಳಿದ್ದು ಪಟಲ್ಲಿಪ್ಪ ಹಲಸಿನಕಾಯಿಗಳ ಎಲ್ಲವನ್ನೂ ಹಪ್ಪಳ ಮಾಡಿದರೆ ಸುಮಾರು 4000 ಅಕ್ಕು ಹೇಳಿ … ಹಪ್ಪಳ ಮಾಡ್ತರೆ ಆನುದೆ ಇದ್ದೆ … .
ಕನ್ನಡಲ್ಲಿ ಇಲ್ಲೇ ಟೈಪ್ ಮಾದೆಕ್ಕಾದರೆ ಎಪಿಕ್ ಬ್ರೌಸರ್ ಉಪಯೋಗ ಮಾಡಿ . ಲಾಯಕಿದ್ದು .
ಪ್ರತ್ಯೇಕತೆಯ ಕೂಗು ಭಾರತಕ್ಕೆ ಹೊಸದಲ್ಲ . ನಾಗಾಲ್ಯಾಂಡ್ , ಆಸ್ಸಾಂ , ಮಿಜೋರಾಂ , ತಮಿಳುನಾಡು , ಪಂಜಾಬ ಕೂಡ ಪ್ರತ್ಯೇಕವಾಗಬಯಸಿದ್ದವು . ಆದರೆ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಅವಕ್ಕೆಲ್ಲ ಒಂದು ಪರಿಹಾರ ಕಂಡುಕೊಂಡಿದೆ . ಆ ಮೂಲಕ ಏಕಾಗ್ರತೆ ಉಳಿಸಿಕೊಂಡು , ಅವರನ್ನೂ ದೇಶದೊಳಗೊಂದಾಗಿಸಿದೆ . ಕ್ರೂರ , ಅತಿಕ್ರೂರವಾಗಿ ಶಕ್ತಿಯ ಬಳಕೆ , ಪ್ರತ್ಯೇಕತಾವಾದಿ ನಾಯಕರನ್ನು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತೊಡಗಿಸಿಕೊಂಡಿದ್ದು ಹಾಗೂ ಉದಾರ ಅನುದಾನ ಹೀಗೆ ೩ ವಿಧಾನಗಳ ಮೂಲಕ ಪ್ರತ್ಯೇಕತೆಯ ಸದ್ದಡಗಿಸಲಾಗಿದೆ . ಇದರ ಪರಿಣಾಮ ನಾಗಾಗಳು ಕೂಡ ಈಗ ರಾಜ್ಯದ ಗಡಿ ವ್ಯತ್ಯಾಸಕ್ಕೆ ಹೋರಾಟ ಸೀಮಿಗೊಳಿಸಿದ್ದಾರೆ . ತಮಿಳುನಾಡಿನ ಹಿಂದಿ ವಿರುದ್ಧದ ಪ್ರತಿಭಟನೆ ಈಗ ಮಸುಕು ನೆನಪು ಮಾತ್ರ .
ನಮ್ಮಲ್ಲೇ ಇಷ್ಟೆಲ್ಲಾ ಜ್ಞಾನವಿದ್ದುದ್ದನ್ನು ಬಿಟ್ಟು ನಾವು ಪಾಶ್ಚಾತ್ಯರ ಪುಸ್ತಕ ಜ್ಞಾನದ ಹಿಂದೆ ಬಿದ್ದಿದ್ದೀವಲ್ಲ ಅಂತ ಬೇಜಾರಾಗುತ್ತದೆ . ಚೆನ್ನಾಗಿದೆ ಬರಹ . . ಮಳೆಯ ತರಹ . .
ಮಹಾಲೋಕದಿಂದ ಪೃಥ್ವಿಯ ಮೇಲೆ ಜನಿಸಿದ ಸಾಧಕರ ಗುಣವೈಶಿಷ್ಟ್ಯಗಳನ್ನು ಓದಿ ಅವುಗಳನ್ನು
ಬೆ೦ಗಳೂರು : ' ಮೇ ಡೇ ಹುತಾತ್ಮರ ಮಹಾನ್ ಗಾಢೇ ' ಅನುವಾದಿತ ಕೃತಿ ಬಿಡುಗಡೆ : ಹೋರಾಟದ ಕಾರ್ಯತಂತ್ರ ಬದಲಾಗಲಿ : ಬರಗೂರು
ಭ್ರಷ್ಟಾಚಾರದ ಆರೋಪ ಹೊತ್ತಿರುವ ಯಡಿಯೂರಪ್ಪನವರಿಗೆ ಮುಖ್ಯಮಂತ್ರಿ ಸ್ಥಾನದಿಂದ ಕೊಕ್ ನೀಡುವ ಸಾಧತೆಯನ್ನು ಈ ಪ್ರತಿನಿಧಿ ಸಭಾ ಕೈಗೊಳ್ಳುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ . ಪ್ರಸ್ತುತ ಪ್ರತಿನಿಧಿ ಸಭಾದಲ್ಲಿ ಸುಮಾರು ೪೦ಕ್ಕೂ ಹೆಚ್ಚು ವಿವಿಧ ಸಂಘಟನೆಗಳ ಪ್ರಮುಖರು ಭಾಗವಹಿಸುತ್ತಿದ್ದು , ಭ್ರಷ್ಟಾಚಾರವನ್ನು ತಡೆಯುವ ನಿಟ್ಟಿನಲ್ಲಿ ಸೂಕ್ತ ತೀರ್ಮಾನಗಳು ಹೊರ ಬರುವ ಸಾಧ್ಯತೆ ಇದೆ .
ಶಾನಿ ಅಕ್ಕ ಮಾಲತಿಯವ್ರು ಅವರ ಯಜಮಾನರು ಟೀವಿ ಅ೦ಗಡೀನಾಗೆ ಓಗ್ಬುಟ್ಟು ಎಲ್ ಸಿ ಡಿ ಟೀವಿ ಇಲ್ಲಿ೦ದ ಬೆ೦ಗ್ಳೂರ್ಗೆ ಎ೦ಗೆ ತಗೊ೦ಡೋಗೋದು ಅ೦ತ ಚರ್ಚೆ ಮಾಡ್ತಿದ್ರು ! ಅಲ್ಲಿದ್ದ ದೊಡ್ಡ ಬಲೂನಿನಾಗಿ ನಾಕು ನಾಕು ಜನ ಕುತ್ಗ೦ಡು ಆಕಾಶದಾಗಿ೦ದ ದುಬೈ ಎ೦ಗೆ ಕಾಣ್ತದೆ ಅ೦ತ ಎಲ್ರೂ ನೋಡ್ಕೊ೦ಡು ಬ೦ದ್ರು !
ಈ ಹಿಂದೆ ವಿಶೇಷ ಕೇಂದ್ರಾಡಳಿತ ಪ್ರದೇಶ ಎಂದು ಕರೆಯಲ್ಪಟ್ಟಿದ್ದ , ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶವು ತನ್ನದೇ ಆದ ಶಾಸನ ಸಭೆ , ಲೆಫ್ಟಿನೆಂಟ್ ಗವರ್ನರ್ , ಮಂತ್ರಿ ಮಂಡಲ ಮತ್ತು ಮುಖ್ಯಮಂತ್ರಿಯನ್ನು ಹೊಂದಿದೆ . ಶಾಸನ ಸಭೆ ಸ್ಥಾನಗಳನ್ನು NCTನಲ್ಲಿನ ಪ್ರಾದೇಶಿಕ ಕ್ಷೇತ್ರಗಳಿಂದ ನೇರವಾಗಿ ಆಯ್ಕೆಮಾಡುವುದರಿಂದ ಭರ್ತಿಗೊಳಿಸಲಾಗುತ್ತದೆ . ಆದರೂ ಭಾರತದ ಕೇಂದ್ರ ಸರಕಾರ ಮತ್ತು ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶದ ಸರಕಾರ ಜಂಟಿಯಾಗಿ ನವ ದೆಹಲಿಯ ಆಡಳಿತವನ್ನು ನಡೆಸುತ್ತವೆ . ದೆಹಲಿಯ ಒಂದು ನಗರವಾದ ನವ ದೆಹಲಿಯು ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶ ಮತ್ತು ಭಾರತ ಸರಕಾರ ಎರಡರ ಶಾಸನ ಸಭೆಯಲ್ಲೂ ಸದಸ್ಯತ್ವ ಹೊಂದಿದೆ . [ ಉಲ್ಲೇಖದ ಅಗತ್ಯವಿದೆ ]
ಸ್ವಲ್ಪ ತಡವಾಗಿ ಲೇಖನ ನೋಡಿದೆ . ಕಾರ್ಯಕ್ರಮ ನೋಡಿದ ನನಗೆ ಪ್ರಭಾವತಿ ಪಾತ್ರ ಚಿತ್ರಣ ತುಂಬಾ ಇಷ್ಟವಾಗಿತ್ತು . ಇಂದು ಓದಿ ಮತ್ತೂ ಸಂತೋಷವಾಯಿತು . ಶುಭ ಹಾರೈಕೆಗಳು . ರಘು ಮುಳಿಯ
ಇದು ೨೦ ಕೋಟಿ ರೂಪಾಯಿ ಬಹುಮಾನ ಒಳಗೊಂಡಿದೆ . ಇದರಲ್ಲಿ ಗ್ರ್ಯಾಂಡ್ ಮಾಸ್ಟರ್ ವಿಶ್ವನಾಥ್ ಆನಂದ್ ಹಾಗೂ ಇಸ್ರೆಲ್ ನ ಬೋರಿಸ್ ಗಾಲ್ಫಂಡ್ ಪೈಪೋಟಿ ನಡೆಸಲಿದ್ದಾರೆ . ಈ ಚಾಂಪಿಯಂಶಿಪ್ ಗೆ ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಒಪ್ಪಿಗೆ ಸೂಚಿಸಿದ್ದಾರೆ .
ನವದೆಹಲಿ : ಹಿರಿಯ ಬಿಜೆಪಿ ಮುಖಂಡ ಎಲ್ . ಕೆ . ಅಡ್ವಾಣಿ ಲೋಕಪಾಲ ಮಸೂದೆ ವ್ಯಾಪ್ತಿಗೆ ಪ್ರಧಾನಿ ಕಚೇರಿ ಒಳಪಡಿಸಬೇಕು ಎಂದು ಹೇಳಿದ್ದಾರೆ . . . .
ಚಂದ್ರಯಾನದ ಶಕ್ತಿಯುತ ಕ್ಯಾಮರಗಳು ೭೦ , ೦೦೦ ಕ್ಕೂ ಹೆಚ್ಚು ಡಿಜಿಟಲ್ ಚಿತ್ರಗಳನ್ನು ಭೂಮಿಯೆಡೆಗೆ ರವಾನಿಸಿದ್ದವು . ಇದು ಚಂದಿರನಲ್ಲಿ ಇದ್ದ ಕುಳಿಗಳು , ಬೆಟ್ಟದ ಸಾಲುಗಳು ಮತ್ತು ಸದಾ ಕಾಲ ಮರೆಯಾಗಿರುವ ಚಂದಿರನ ಇನ್ನೊಂದು ಪರ್ಶದ ಬಗ್ಗೆ ಬೆಳಕು ಚಲ್ಲಿತ್ತು .
ನಮ್ಮೂರಿನ ಮಳೆಗಾಲವೇ ಹಾಗೆ . ಒಮ್ಮೆ ಮಳೆ ಪ್ರಾರಂಭವಾದರೆ ಮೂರು ತಿಂಗಳು ಜಲಾವೃತ . ಎರಡು ಮೂರು ಹೊಳೆಗಳನ್ನು ದಾಟಿಕೊಂಡು ನಾವು ಶಾಲೆಗೆ ಹೋಗಬೇಕಾಗಿತ್ತು . ಮಳೆಗಾಲ ತೀವ್ರಗೊಳ್ಳುತ್ತಿದ್ದಂತೆ ಹೊಳಗೆ ಅಡ್ಡಲಾಗಿ ಹಾಕಿದ್ದ ತೂಗು ಸೇತುವೆಗಳು ಪ್ರವಾಹದಲ್ಲಿ ತೇಲಿಕೊಂಡು ಹೋಗುತ್ತಿದ್ದವು . ನದಿಯ ಆಚೆಗಿರುವ ಊರು ಒಂದು ಪುಟ್ಟ ದ್ವೀಪ ಸಮೂಹವಾಗಿ ಮಾರ್ಪಡುತ್ತಿತ್ತು . ಜೋರು ಗಾಳಿ ಮಳೆ ಪ್ರಾರಂಭವಾದರೆ , ಕಾಡಿನಲ್ಲಿ ಮರಳುಗಳು ಬುಡಸೇವತ ಕಿತ್ತು ಬೀಳುತ್ತಿದ್ದವು . ಅಂಗಳದಲ್ಲಿನ ಅಡಿಕೆ ಮರಗಳು ಬಿರುಗಾಳಿಗೆ ಸಿಲುಕಿ ನೆಲಕಚ್ಚುತ್ತಿದ್ದವು . ಇಂತಹ ಮಳೆ ಪ್ರಾರಂಭವಾಯಿತೆಂದರೆ ನಮಗೆ ಶಾಲೆಗೆ ರಜೆ . ಏಕೋಪಾಧ್ಯಾಯ ಶಾಲೆಯ ಕಾವೇರಿ ಟೀಚರ್ , ಬಸ್ಸಿನಲ್ಲಿ ಸಿಕ್ಕಿದ ಯಾರ ಬಳಿಯಾದರೂ , ಕಲ್ಕೇರಿ , ಚೆನ್ನೇಕಲ್ , ಚಂಡೇಮನೆ ಹುಡುಗರಿಗೆ ಮಳೆ ನಿಲ್ಲುವವರೆಗೂ ಶಾಲೆಗೆ ಬರಬೇಡಿ ಎಂದು ಹೇಳಿ ಕಳುಹಿಸುತ್ತಿದ್ದರು .
ಕನ್ನಡಕ್ಕೆ ಫಾರ್ ( For or Far ) ಆದವನಿಗೆ ಕಾರ್ ಎಲ್ಲಿಂದ ಬರಬೇಕು ತವಿಶ್ರೀಗಳೇ ? ಹಾಗೊಂದು ವೇಳೆ ಸಿಕ್ಕಿಕೊಂಡರೆ ಕಾರ್ಮಿಕರಿಗೆಲ್ಲರಿಗೂ ಕಾರ್ ಕೊಡ್ತೀನೆಂತಾ ಆಶ್ ವಾಸನೆ ಕೊಟ್ಟರೆ ಸಾಕು ಎಲ್ಲರೂ ಕಾರ್ ಗಾಗಿ ಮಿಕಗಳಾಗುತ್ತಾರೆಂಬುದು ಸ್ವನಕಲಿ ಕಿಟ್ಟಿಯ ಅಭಿಪ್ರಾಯ .
ಆಗ ಸಿದ್ದರಾಮಯ್ಯನವರು , ಏಯ್ ಕೂಗಿ , ಕೂಗಿ ಎಂದಾಗ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು , ಭ್ರಷ್ಟ ಸರಕಾರಕ್ಕೆ ಧಿಕ್ಕಾರ , ಡೌನ್ , ಡೌನ್ ಬಿಜೆಪಿ , 500 ಕೋಟಿ ಬಿಜೆಪಿ ಲೂಟಿ ಎಂಬ ಘೋಷಣೆ ಕೂಗಿ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ್ದರು .
ಫಿನ್ಲ್ಯಾಂಡ್ ಮತ್ತು ನಾರ್ವೆಯಲ್ಲಿ 22 % ಎಬಿವಿ ಉಳ್ಳ ಮದ್ಯಯುಕ್ತ ಪಾನೀಯಗಳನ್ನು ಕೊಂಡುಕೊಳ್ಳುವ ಮತ್ತು ಇಟ್ಟುಕೊಳ್ಳುವ ಹಕ್ಕು 18ವರ್ಷ ಪ್ರಾಯದಲ್ಲಿ ಪ್ರಾರಂಭವಾಗಿದ್ದು , ಪ್ರಭಲ ಮದ್ಯಯುಕ್ತ ಪಾನೀಯಗಳಿಗೆ ಅದು 20ವರ್ಷ ಪ್ರಾಯದಿಂದ ಪ್ರಾರಂಭವಾಗುತ್ತದೆ . ಫಿನ್ಲ್ಯಾಂಡ್ ಮತ್ತು ಸ್ವೀಡನ್ನ ಹೊಟೇಲ್ಗಳಲ್ಲಿ ( ನಾರ್ವೆಯಲ್ಲಿ ಅಲ್ಲ ) 22 % ಎಬಿವಿಗಿಂತ ಪ್ರಭಲತೆ ಹೊಂದಿದ ಪಾನೀಯಗಳನ್ನು ಆದೇಶಿಸಲು 18 ವರ್ಷ ವಯಸ್ಸು ಮೀರಿರಬೇಕು .
ನಾನು ನೀನುಗಳು ಕಡೆಗೆ ಎರಡುಳಿಯಬಹುದು ಆಯ್ದ ಕಗ್ಗಗಳು ಸೊಗಸಾಗಿವೆ , ಅದರೊಂದಿಗೆ ನಿಮ್ಮ ವಿಶ್ಲೇಷಣೆಯೂ . ಸಂಪದಕ್ಕೆ ಸುಸ್ವಾಗತ , ವಿನುತಾ .
ಮೊನ್ನೆ ಬಸವನಗುಡಿಯ ಟಾಗೋರ್ ಸರ್ಕಲ್ ಬಳಿ ಹೋಗುವಾಗ ಈ ಬ್ಯಾನರ್ ಕಂಡಿತು . ಇದೇನಪ್ಪ ಇದು ಅಂತ ನೋಡಿದ್ರೆ , ಬೆಂಗಳೂರಿನಲ್ಲಿ ನಡೆಯುತ್ತಿರುವ ABVP ಯವರ ಯಾವುದೋ ವಿಧ್ಯಾರ್ಥಿ ಸಮಾವೇಶದ ಬ್ಯಾನರ್ , ಅದು ಪೂರ್ತಿ ಹಿಂದಿಯಲ್ಲಿ ! ! . ಅಲ್ಲಲ್ಲಿ … ಮೊನ್ನೆ ಬಸವನಗುಡಿಯ ಟಾಗೋರ್ ಸರ್ಕಲ್ ಬಳಿ ಹೋಗುವಾಗ ಈ ಬ್ಯಾನರ್ ಕಂಡಿತು . ಇದೇನಪ್ಪ ಇದು ಅಂತ ನೋಡಿದ್ರೆ , ಬೆಂಗಳೂರಿನಲ್ಲಿ ನಡೆಯುತ್ತಿರುವ ABVP ಯವರ ಯಾವುದೋ ವಿಧ್ಯಾರ್ಥಿ ಸಮಾವೇಶದ ಬ್ಯಾನರ್ , ಅದು ಪೂರ್ತಿ ಹಿಂದಿಯಲ್ಲಿ ! ! . ಅಲ್ಲಲ್ಲಿ ಕನ್ನಡದಲ್ಲೂ ಬ್ಯಾನರ್ ಕಂಡಿದ್ದೆ , ಆದರೆ ಕರ್ನಾಟಕದಲ್ಲಿ ಹಿಂದಿ ಬ್ಯಾನರ್ ಯಾವ ಪುರುಷಾರ್ಥಕ್ಕಾಗಿ ಹಾಕಿದ್ದಾರೆ ಅಂತ ಗೊತ್ತಾಗಲಿಲ್ಲ . Read more …
ಇಷ್ಟೆಲ್ಲ ಆಗುವ ಹೊತ್ತಿಗೆ ಸರಕಾರಿ ಆಡಳಿತ ಯಂತ್ರ ಸುಮ್ಮನಿದ್ದೀತೆ ? ಕಾನೂನನ್ನು ಕೈಗೆತ್ತಿಕೊಳ್ಳಲು ಯಾರಿಗೂ ಹಕ್ಕಿಲ್ಲ . ಎಲ್ಲರೂ ಸಂವಿಧಾನ ಬದ್ಧ ಕಾನೂನನ್ನೇ ಗೌರವಿಸಬೇಕೇ ಹೊರತು ಸ್ಥಳೀಯ ನಿಯಮಗಳಿಗೆ ಅವಕಾಶವಿಲ್ಲ ಎಂಬ ಆಕ್ಷೇಪ ತಹಸೀಲ್ದಾರರಿಂದ ಕೇಳಿಬಂತು . ಈ ಸಂಬಂಧ ಗ್ರಾಮ ಪಂಚಾಯಿತಿಗೆ ನೋಟಿಸ್ ಸಹ ಜಾರಿಯಾಯಿತು . ಆದರೆ ಅಷ್ಟರಲ್ಲಾಗಲೇ ಕಾನೂನು ಗೌರವಿಸುವ ಜನರ ಮನಪರಿವರ್ತನೆ ಆಗಿ ಬಿಟ್ಟಿತ್ತು . ಜನ ಸ್ಥಳೀಯ ನಿಯಮವನ್ನು ಸ್ವ ಸಂತೋಷದಿಂದ ಒಪ್ಪಿಕೊಂಡುಬಿಟ್ಟಿದ್ದರು . ಹೀಗಾಗಿ ಬೇರಾವುದೂ ಅವರ ಮೇಲೆ ಪರಿಣಾಮ ಬೀರಲಿಲ್ಲ . ಆದ್ದರಿಂದ ಲಾಪೋಡಿಯಾದಲ್ಲಿ ಗೋಚರ್ ( ನಮ್ಮ ಗೋಮಾಳ ) ಗಳ ಸಂರಕ್ಷಣೆಗೆ ನಡೆದ ಆಂದೋಲನಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತವಾಯಿತು . ಜೈವಿಕ - ಪರಿಸರ ವ್ಯವಸ್ಥೆಯ ಅಭಿವೃದ್ಧಿ , ಗೋಮಾಳಗಳ ಒತ್ತುವರಿ ತೆರವು ಮತ್ತು ನಿರ್ಬಂಧ , ಕೆರೆ ಸಂರಕ್ಷಣೆ , ತಾಲಾಬ್ಗಳ ಪುನಶ್ಚೇತನ , ಮಕ್ಕಳ ಶಿಕ್ಷಣ - ಹೀಗೆ ಎಲ್ಲವೂ ಒತ್ತೊಟ್ಟಿಗೇ ನಡೆದದ್ದು ಲಾಪೋಡಿಯಾದ ಚಿತ್ರಣವನ್ನೇ ೩೦ ವರ್ಷಗಳಲ್ಲಿ ಬದಲಿಸಿಬಿಟ್ಟಿತು . ಸಾರ್ವಜನಿಕ ಬದುಕು ಸುಂದರವಾಗಿಸಿದ ಲಕ್ಷ್ಮಣ್ಸಿಂಗ್ ಅಲ್ಲಿ ಅಭಿವೃದ್ಧಿಗೆ ಹೊಸ ವ್ಯಾಖ್ಯಾನ ಬರೆದಿದ್ದರು . ನಿಜವಾಗಿ ಸಹಭಾಗಿತ್ವದಿಂದ ವಿಕಾಸವಾಗಿತ್ತು . ಅಂಥ ವಿಕಾಸ ಶಾಂತಿಯನ್ನು ದಕ್ಕಿಸಿಕೊಟ್ಟಿತ್ತು . ಲಾಸ್ಟ್ ' ಡ್ರಾಪ್ ' : ಚೌಕ ಪದ್ಧತಿ ದೇಶದ ಜಲ ಸಂರಕ್ಷಣಾ ವ್ಯವಸ್ಥೆಯಲ್ಲಿ ವಿನೂತನ ತಂತ್ರಜ್ಞಾನವಾಗಿ ಹೊರಹೊಮ್ಮಿದೆ . ಇದರ ತವರು ಲಾಪೋಡಿಯಾ .
ಗೌ . ಕಾರ್ಯದರ್ಶಿ , ಓಂದಾಸ ಕಣ್ಣಂಗಾರ್ ರವರು ಸಮರ್ಥವಾಗಿ ಸಂಜೆಯ ಎಲ್ಲ ಕಾರ್ಯಕ್ರಮವನ್ನು ಸಂಚಾಲನೆಮಾಡಿ , ಸಂಘದ ಚಟುವಟಿಕೆಗಳನ್ನು ಮತ್ತು ಮುಂದಿನ ರವಿವಾರದವರೆಗಿನ ಎಲ್ಲಾ ಕಾರ್ಯಕ್ರಮಗಳ ವಿವರಣೆಗಳನ್ನು ಸವಿಸ್ತಾರವಾಗಿ ಸಭಿಕರಿಗೆ , ತಿಳಿಸಿದರು . ( ಜೂನ್ ೩ ಬುಧವಾರ ದಿಂದ ಜೂನ್ ೭ ರವಿವಾರದ ತನಕ ) ಸಂಘದ ಗೌ . ಕೋಶಾಧಿಕಾರಿ , ಬಿ . ಜಿ . ನಾಯಕ್ ರವರ ವಂದನಾರ್ಪಣೆಯೊಂದಿಗೆ ದಿನದ ಕಾರ್ಯಕ್ರಮ , ಮುಕ್ತಾಯವಾಯಿತು .
ನೀವು ಹೇಳುವುದು ಸತ್ಯ ಕಣಣ್ಣ . ಆದರೆ , ನನ್ನೀ ಅಣಕವನದ ದೃಷ್ಟಿ ಮತ್ತು ಇಂಗಿತ ಎರಡೂ ಭಿನ್ನ . ಅರಿಯಲೆತ್ನಿಸಿ ಅದನ್ನ , ಅಮೆರಿಕವಾಸಿ ಭಾರತೀಯ ಶಿವರಾಮಣ್ಣಾ .
ಸುನಾಥ್ ಸರ್ , ಸಮಾಜದೊಳಗಿನ ನಿಮ್ಮ ಇಣುಕು ನೋಟ ಹಾಗೂ ಅದರೊಂದಿಗೆ ಬೆಸೆದುಕೊಂಡಿರುವ ಸಂಸ್ಕೃತಿಯನ್ನು ಎಳೆ ಎಳೆಯಾಗಿ ಬಿಡಿಸಿಟ್ಟಿದ್ದೀರಿ . ಚಿಂತನೆಗೆ ಹಚ್ಚುವ ಲೇಖನ . ಉತ್ತಮ ಲೇಖನಕ್ಕೆ ವಂದನೆಗಳು .
ಈ ವಿಭಾಗದಲ್ಲಿ ನಾನು ಈವರೆಗೆ ನೋಡಿದ , ಅನುಭವಿಸಿದ ಜೀವನಾನುಭವಗಳು ಕಥಾ ರೂಪದಲ್ಲಿಯೋ ಇಲ್ಲ ಕವನದ ರೂಪದಲ್ಲಿ ನಿಮ್ಮಗಳ ಎದುರು ಸಾದರ ಪಡಿಸುವ ಚಿಕ್ಕ ಪ್ರಯತ್ನ
ಆ ಕಡೆಯಿಂದ : ಅಯ್ಯೋ ನಿನ್ ಮುಖಕ್ಕೆ ದೋಸೆ ಹುಯ್ಯಾ . ತಮಾಸೆ ಮಾಡ್ತೀಯಾ . ಮಗನೆ ನಿಮ್ಮ ಹಳ್ಳಿಗೆ ಬಂದು ನೋಡ್ಕೊತೀನಿ ಮಗನೆ .
ಕಡು ಬಡತನದಲ್ಲಿದ್ದ ಉಪೇಂದ್ರ ಕನ್ನಡ ಚಿತ್ರರಂಗದಲ್ಲಿ ನೆಲೆ ನಿಂತ ಪರಿ , ಪದ್ಮನಾಭನಗರದ ರೂಮೊಂದರಲ್ಲಿ ಕುಳಿತು ಕನ್ನಡದ ಲಕ್ಷ ಲಕ್ಷ ಜನರಿಗೆ ಪ್ರೇರಣೆ ನೀಡುತಿರುವ ಬೆಳಗೆರೆಯ ಬರಹಗಳು ಇವೆಲ್ಲವೂ ಹೇಳುವುದೊಂದೇ , " ನೀನು ಏರಬೇಕೆಂದಿರುವ ಎತ್ತರ ನೀನು ಈಗಿರುವ ಸ್ಥಿತಿಯಲ್ಲಿಲ್ಲ … ನಿನ್ನ ಮನದೊಳಗಡೆ ನೀನಿರಿಸಿಕೊಂಡಿರುವ ಎತ್ತರಕ್ಕಿಂತಲೂ ಮಿಗಿಲಾಗಿ ಎಷ್ಟು ಎತ್ತರ ಏರಬಲ್ಲೆ ಎಂಬುವ ಉತ್ಸಾಹದಲ್ಲಿ ಮತ್ತು ಅದರೆಡೆಗೆ ಹೋಗುವ ಶ್ರಧ್ದೆಯಲ್ಲಿದೆ "
೧೦ , ೧೧ , ೧೨ ನೇ ಹಣಕಾಸು ಮತ್ತು ಮುಕ್ತ ನಿಧಿ , ಎಸ್ . ಎಫ್ . ಸಿ ಮತ್ತು ೪೦ ಕೋಟಿ ವಿಶೇಷ ಪ್ಯಾಕೇಜ್ ಹಣವನ್ನು ನಿಗಧಿತ ಅವಧಿಯಲ್ಲಿ ಖರ್ಚು ಮಾಡಲು ವಿಫಲವಾಗಿರುವ ತುಮಕೂರು ನಗರಸಭೆ ವಿರುದ್ಧ ನಗರಾದ್ಯಂತ ಜನ ಜಾಗೃತಿ ಆಂದೋಲನವನ್ನು ಹಮ್ಮಿಕೊಳ್ಳಲಾಗುವುದು ಎಂದು ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಅಧ್ಯಕ್ಷ ಕುಂದರನಹಳ್ಳಿ ರಮೇಶ್ ಮತ್ತು ಪ್ರಜಾಪ್ರಗತಿ ಸಂಪಾದಕ ಎಸ್ . ನಾಗಣ್ಣ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ . ತುಮಕೂರು ನಗರಸಭೆಯಲ್ಲಿ ಪ್ರಸ್ತುತ ೭೫ ಕೋಟಿಗಿಂತ ಹೆಚ್ಚು ಹಣ ಖರ್ಚಾಗದೆ ಇದೆ . ಈ ಹಣವನ್ನೆಲ್ಲಾ ಈ ವೇಳೆಗೆ ಸಂಪೂರ್ಣವಾಗಿ ಖರ್ಚು ಮಾಡಬೇಕಾಗಿತ್ತು . ೧೦ , ೧೧ ಹಣಕಾಸು ಯೋಜನೆ ಮುಗಿದು ೧೨ ನೇ ಹಣಕಾಸು ಯೋಜನೆಯ ಅವಧಿಯೂ ಮುಗಿದುಹೋಗಿದೆ . ಆದರೂ ೧೦ , ೧೧ , ೧೨ ನೇ ಹಣಕಾಸು ಯೋಜನೆ ಹಣ ಖರ್ಚಾಗಿಲ್ಲ . ತುಮಕೂರಿನಲ್ಲಿ ಹಣ ಖರ್ಚು ಮಾಡಲು ಯಾವುದೇ ಸಮಸ್ಯೆಗಳು ಇಲ್ಲವೇ ? ಈ ಹಣದಿಂದ ಬೇರೆ ರೀತಿ ವ್ಯವಹಾರಗಳು ಏನಾದರೂ ನಡೆಯುತ್ತಿವೆ ಎಂಬ ಅನುಮಾನ ಸಾರ್ವಜನಿಕ ವಲಯದಲ್ಲಿ ಆತಂಕ ಮೂಡಿಸಿದೆ ಎಂದಿದ್ದಾರೆ . ಜನತಾದಳ ಮತ್ತು ಬಿ . ಜೆ . ಪಿ ಸಮ್ಮಿಶ್ರ ಸರ್ಕಾರ ನಗರದ ಅಭಿವೃದ್ಧಿಗೆ ೫೪ ಕೋಟಿ ಪ್ಯಾಕೇಜ್ ಘೋಶಿಸಿದ್ದು , ಪ್ರಸ್ತುತ ೪೦ ಕೋಟಿ ರೂ ಗೆ ಇಳಿಸಿ ಕಾಮಗಾರಿ ನಡೆಸಲು ಆದೇಶಿಸಿದ್ದು ಇತಿಹಾಸ , ಈ ಹಣವನ್ನೂ ಸಹ ನಿಗಧಿತ ಅವಧಿಯಲ್ಲಿ ಖರ್ಚು ಮಾಡಿಲ್ಲ . ನಗರಸಭೆಯ ಅನುದಾನಗಳು ಅತ್ಯಂತ ವ್ಯವಸ್ಥಿತವಾಗಿ ದುರ್ಬಳಕೆ ಆಗುತ್ತಿದೆ ಎಂದು ನಗರದ ಸಾರ್ವಜನಿಕರು , ಸಂಘ ಸಂಸ್ಥೆಗಳು , ಮಾಧ್ಯಮಗಳು , ನಿವೃತ್ತ ಇಂಜಿನಿಯರ್ಗಳ ಸಂಘ , ಹೀಗೆ ಅಭಿವೃದ್ಧಿ ಆಸಕ್ತ ಎಲ್ಲರೂ ಸರ್ಕಾರಕ್ಕೆ , ಜಿಲ್ಲಾ ಉಸ್ತುವಾರಿ ಸಚಿವರಿಗೆ , ಜಿಲ್ಲಾಧಿಕಾರಿಗಳಿಗೆ , ನಗರಸಭೆಗೆ ಹಲವಾರು ಬಾರಿ ಮನವಿ ಕೊಟ್ಟರೂ , ಹಲವಾರು ಬಾರಿ ಮುಕ್ತವಾಗಿ ಚರ್ಚಿಸಿದರೂ ಯಾವುದೇ ಪ್ರಯೋಜನವಾಗಿಲ್ಲ . ಸರ್ಕಾರ ಬಿಡುಗಡೆ ಗೊಳಿಸಿದ್ದ ವಿಶೇಷ ಪ್ಯಾಕೇಜ್ ಮತ್ತು ಇತರೆ ಅನುದಾನಗಳು ಖರ್ಚಾಗದೆ ಈ ರೀತಿ ಉಳಿದರೆ ಹಾಗೂ ಖರ್ಚು ಮಾಡಿರುವ ಹಣವನ್ನು ದುರ್ಭಳಕೆ ಮಾಡಿದರೆ ಮುಂದೆ ಯಾವುದೇ ಸರ್ಕಾರ ತುಮಕೂರಿಗೆ ಹಣ ನೀಡಲು ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದಿದ್ದಾರೆ . ನಗರಸಭೆಯ ಅಭಿವೃದ್ಧಿ ದ್ರೋಹಿ ಧೋರಣೆಗೆ ವಿರುದ್ಧವಾಗಿ ಜನಜಾಗೃತಿ ಆಂದೋಲನವನ್ನು ಆಯಾ ಭಾಗದ ಸಂಘ ಸಂಸ್ಥೆಗಳು , ನಾಗರೀಕ ಸಮಿತಿಗಳು , ಅಭಿವೃದ್ಧಿ ಸೇನೆ , ಮಹಿಳಾ ಸಂಘಟನೆಗಳು ಮತ್ತು ಸಾರ್ವಜನಿಕರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗುವುದು . ಈ ದಿನದ ಆಂದೋಲನದಲ್ಲಿ ಎಂಬ ವಿಚಾರದ ಬಗ್ಗೆ ವಿಚಾರ ವಿನಿಮಯ ನಡಯಲಿದೆ . ಆಸಕ್ತ ಎಲ್ಲಾ ಹೋರಾಟಗಾರರು , ಅಭಿವೃದ್ಧಿ ಪರ ಚಿಂತಕರು , ವಿವಿಧ ಸಂಘಟನೆಗಳ ಪದಾಧಿಕಾರಿಗಳು ಮತ್ತು ಸಾರ್ವಜನಿಕರು ಭಾಗವಹಿಸಲು ಮನವಿ .
ನಾಗಭೂಷಣರೇ , ಸಮಾಜವಾದದ ಬಗ್ಗೆ ಉತ್ತಮ ಲೇಖನ . ಆದರೆ ಕೆಲವು ಪ್ರಶ್ನೆಗಳು ೧ . ಸಮಾಜವಾದದ ನೆಲೆಗಟ್ಟಿನ ಮೇಲೆ ಕಟ್ಟಲ್ಪಟ್ಟ ಹಲವು ದೇಶಗಳು ಇಂದು ಸಮಾಜವಾದದಿಂದ ದೂರ ಸರಿಯುತ್ತಿರುವುದೇಕೆ ? ೨ . ಸಮಾಜವಾದ , ಆರ್ಥಿಕ ಸಮಾನತೆ ನಿಜಕ್ಕು ಶಾಸನಬದ್ಧವಾಗಿ ನಡೆಯಬೇಕೆಂದರೆ ಅದರ ಅಳವಡಿಕೆಗ ಸರ್ಕಾರದ ಜವಾಬ್ದಾರಿ ಅಲ್ಲವೆ ? ಇಂದಿನ ಅತಿಭ್ರಷ್ಟ ರಾಜಕೀಯ ವ್ಯವಸ್ಥೆಯಲ್ಲಿ ಅಂತ ನಾಯಕರು ಯಾರೂ ಇಲ್ಲ ? ಉದಾಹರಣೆಗೆ ಬಿ . ಜೆ . ಪಿ ಹೊರತು ಪಡಿಸಿ ಎಷ್ಟೋ ಪಕ್ಷಗಳಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯೆ ಇಲ್ಲವಲ್ಲ ? ಮುಖ್ಯ ಪಕ್ಷದಲ್ಲಿ ಚೊಂಬು ಹಿಡಿಯಲು ಕೂಡ ದಿಲ್ಲಿಯ ಆದೇಶಕ್ಕೆ ಕಾಯುವ ಪರಿಸ್ಥಿತಿ . ಬೇರೆ ಎಷ್ಟೊ ಪಕ್ಷಗಳು ಇಂದಿಗೂ ಒನ್ - ಮ್ಯಾನ್ - ಶೋ ? ೩ . ಸಾಮಾಜಿಕ ಅಸಮಾನತೆಯ ವಿರುದ್ಧ ಸಿಡಿದೆದ್ದ ರಾಷ್ಟ್ರಗಳಲ್ಲಿ ಕೂಡ ಭ್ರಷ್ಟಾಚಾರ ಅತಿಯಾಗಿ ಮೆರೆದು ಎಲ್ಲ ರಾಜಕಾರಣಿಗಳ ಅರ್ಥಿಕ ಪರಿಸ್ಥಿತಿ ಮಾತ್ರ ಸುಧಾರಿಸಿದೆ , ಅಲ್ಲವೆ ? ಅಷ್ಟೇಕೆ ? ನಮ್ಮ ರಾಜ್ಯದ ರಾಜಕಾರಣಿಗಳ ಆದಾಯ , ಆಸ್ತಿಗೂ ಬಡ ಬೋರೆಗೌಡನ ಆರ್ಥಿಕ ಪರಿಸ್ಥಿತಿಗೂ ವ್ಯತ್ಯಾಸ ಎಷ್ಟಿದೆ ? ಈ ಭ್ರಷ್ಟತೆಯನ್ನು ಬಂಡವಾಳಶಾಹಿ ಕೈಗಾರಿಕೋದ್ಯಮಿಗಳ ಮೇಲೆ ಹೊರಿಸಬೇಡಿ . ಈ ಲಂಚಗುಳಿತನ ನೆಹರೂ ಕಾಲದಿಂದಲೂ ಇದೆ .
ಗಾಂಧಿ - ಟಾಗೂರರ ವಾಗ್ವಾದ , ಸಂತಾಲಿಗಳ ನಗರೀಕರಣ , ಟಾಗೂರರ ರಬೀಂದರ್ ಸಂಗೀತದ ಕಾರ್ಯಕ್ರಮಗಳ ಮೊಲಕ ವಿಶ್ವಮಾನವ ಕಲ್ಪನೆ , ನಂದಲಾಲ್ ಬೋಸರು ವಿದ್ಯಾರ್ಥಿಗಳಿಗೆ ನಿಸರ್ಗದಲ್ಲೇ ಅದನ್ನು ರಚಿಸುವ ಪಾಠ ಹೇಳಿದ್ದು , ಇಂದಿರಾಗಾಂಧಿ - ಸತ್ಯಜಿತ್ ರೇ - ಕೆ . ಜಿ . ಎಸ್ ಮುಂತಾದವರು ಅಲ್ಲಿ ತಮ್ಮ ಯೌವನಕ ಕಾಲಕ್ಕೆ ವಿದ್ಯಾರ್ಥಿಗಳಾಗಿದ್ದದ್ದು , ಬಿನೋದ್ ಬಿಹಾರಿ ಮುಖರ್ಜಿ ಕುರುಡಾಗಿದ್ದರು ಹೊರಾಂಗಣದಲ್ಲಿ ಭಿತ್ತಿಚಿತ್ರಗಳನ್ನು ರಚಿಸಿದ್ದು , ರಾಮ್ಕಿಂಕರ್ ಬೈಜ್ ಉತ್ತರ - ಪೂರ್ವ ಭಾರತದ ರಾಜಕುಮಾರಿಯನ್ನು ಪ್ರೀತಿಸಿ ಆಕೆಯ ಮನೆಯವರು ಆಕೆಯನ್ನು ಕಲಾಭವನದಿಂದ ಹಿಂದಕ್ಕೆ ಕರೆಸಿಕೊಂಡದ್ದು , ' ತೆಭಾಗ ' ಚಳುವಳಿಯ ಕಾಲಕ್ಕೆ ನಕ್ಸಲರು ವಿದ್ಯಾರ್ಥಿಗಳಂತೆ ಇಲ್ಲಿ ಅವಿತುಕೊಂಡದ್ದು , ಇಲ್ಲಿ ವಿದ್ಯಾರ್ಥಿಗಳಾಗಿದ್ದವರು ಅಸ್ಸಾಮಿನ ಉಗ್ರರಾಗಿ ಎಂದೂ ಕಾಣದಂತೆ ಮಾಯವಾದದ್ದು - - ಇವೆಲ್ಲಕ್ಕೂ ಸಾಕ್ಷಿಯಂತೆ ಎದೆಯುಬ್ಬಿಸಿ ನಿಂತಿವೆ ಕಾಗದಗಳನ್ನು ತಯಾರಿಸಲು ಯೋಗ್ಯವಾಗಿರುವ ಆ ಮರಗಳು !
ಸೀಲ್ ಗಳು ನಡೆಸಿದ ಕಾರ್ಯಾಚರಣೆ ಪಾಕಿಗೆ ಗೊತ್ತೇ ಇರಲಿಲ್ಲ ಎನ್ನುವ ಮಾತಿಗೆ ಮನ್ನಣೆ ನೀಡುವುದಾದರೆ ರಹಸ್ಯ ಕಾರ್ಯಾಚರಣೆ ಪಾಕ್ ಮತ್ತು ಅಮೇರಿಕಾ ನಡುವಿನ ಆಪ್ತ ಬಾಂಧವ್ಯವನ್ನು ಡಿವೋರ್ಸ್ ಅಂಚಿಗೆ ತಂದು ನಿಲ್ಲಿಸಿದೆ ಎನ್ನಬಹುದು . ಡಿವೋರ್ಸ್ ಸಹ ಅಷ್ಟು ಸುಲಭದ್ದಲ್ಲ . ಅದು acrimonious ಆಗಿ ತೀರುತ್ತದೆ . ಏಕೆಂದರೆ ಅಮೇರಿಕಾ ಪಾಕ್ ಸುಮಧುರ ಸಂಬಂಧ ಮಕ್ಕಳು ಮರಿಗಳನ್ನು ಹುಟ್ಟಿಸಿದೆ ತಾನೇ ? ತಾಲಿಬಾನ್ , ಅಲ್ಕೈದಾ , ಆಫ್ಘಾನಿಸ್ತಾನ್ , ಮುಲ್ಲಾ ಉಮರ್ , ಭಯೋತ್ಪಾದನೆ ಇತ್ಯಾದಿ . . ಹೀಗೆ ಮುಂದುವರಿಯುವ ಸಂತಾನಗಳ ಲಾಲನೆ ಪಾಲನೆ ಹೇಗೆ ? ಈ ಸಂತಾನಗಳು ಯಾರ ಜವಾಬ್ದಾರಿ ? ಹೀಗೆ ಒಂದು ರೀತಿಯ ವಿಶ್ವದ ನೆಮ್ಮದಿ ಕೆಡಿಸುವ ' ಡಿವೋರ್ಸ್ ಅಂಡ್ ಕಸ್ಟೋಡಿಯಲ್ ಪ್ರೊಸೀಡಿಂಗ್ಸ್ ' ಯಾವ ಹಂತಕ್ಕೆ ಬಂದು ಮುಟ್ಟುತ್ತದೋ ಎಂದು ವಿಶ್ವ ಕೈ ಹೊಸಕಿಕೊಳ್ಳುತ್ತಾ ಆತಂಕಿತವಾಗಿದ್ದರೆ ಇದೋ ಬಂತು ಅಮೇರಿಕೆಯಿಂದ ವಿಶೇಷ ವಿಮಾನವೊಂದು ಅಲ್ಲಿನ ವಿದೇಶಾಂಗ ಕಾರ್ಯದರ್ಶಿಯನ್ನು ಹೊತ್ತು . ಹಿಲರಿ ಕ್ಲಿಂಟನ್ ಬಂದರು ಫಸ್ಟ್ ಏಡ್ ಕಿಟ್ ನೊಂದಿಗೆ . ನೊಂದ ಪ್ರಿಯತಮ / ಮೆ ಮನಕ್ಕೆ ಕೂಲಿಂಗ್ , ಹೀಲಿಂಗ್ ಬಾಮ್ ನೊಂದಿಗೆ ಬಂದ ಹಿಲರಿ ಅದೇ characteristic smile ನೊಂದಿಗೆ ಪಾಕಿಸ್ತಾನ ಈಗಲೂ " ಒಳ್ಳೆಯ ಸಹಭಾಗಿ " - ಎ , ಗುಡ್ ಪಾರ್ಟ್ನರ್ ಎಂದು ಹೇಳಿ ಮಲಾಮಿನ ಲೇಪನ ಶುರು ಮಾಡಿದರು . ಈ ಮಾತಿನೊಂದಿಗೆ ಈ ಶನಿ ಸಂಬಂಧ ಇನ್ನೆಂಥ ಮಕ್ಕಳನ್ನು ಹುಟ್ಟಿಸುವ ತರಾತುರಿಯಲ್ಲಿದೆಯೋ ಎಂದು ನಮಗನ್ನಿಸಿದರೆ ಅದರಲ್ಲೇನೂ ತಪ್ಪಿಲ್ಲ .
ಈಗ ಗೊ೦ತಾತು . ಈ ಹೊಸಮನೆ ಎ೦ಗಳ ಮನೆ ಹತ್ತರೆ ಆವ್ತು . ಕಿಳಿ೦ಗಾರು ಹೊಡೇಲಿ . ಲಸ್ಕಿರಿ ಮಠ ಹೇಳಿಯಪ್ಪಗ ಗೊ೦ತಾತಿದಾ . .
ಏನೀಗ ? ? ಇಷ್ಟೋಂದ್ ಯಾಕೆ ಗೊಣಗಾಡ್ತಾ ಇದ್ದೀರ ? ? ಇದು ಸೋಮವಾರ " ಜಾತ್ಯಾತೀತ ಜನತಾದಳ ಸಮಾವೇಶ ಸೃಷ್ಟಿಸಿದ " ವಾಹನ ದಟ್ಟಣೆಯಿಂದ ಉಂಟಾದ ಜನಜೀವನ ಅಸ್ಥವ್ಯಸ್ಥೆಗೆ , ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ( ಈಗಿನ ಜೆ ಡಿ ಎಸ್ ಪಕ್ಷದ ರಾಜ್ಯಾಧ್ಯಕ್ಷ ) ಮಾಧ್ಯಮಗಳಲ್ಲಿ ಪ್ರತಿಕ್ರಿಯಿಸಿದ್ದು ಹೀಗೆ . ಕನಿಷ್ಟ ಕ್ಷಮೆ ಕೂಡ ಕೇಳದೆ ತಮ್ಮ ಮಾತಿನ ವರಸೆ ಮುಂದುವರೆಸಿ ಬೆಂಗಳೂರಿನ ನಗರವಾಸಿಗಳಿಗೆ ( sophisticated ನಗರ ವಾಸಿಗಳಂತೆ ) ಗ್ರಾಮೀಣ ಜನರ ಕಷ್ಟ ಗೊತ್ತಾಗಬೇಕಂತೆ ! ! ಹಳ್ಳಿಗಳಲ್ಲಿ ಎಷ್ಟೋ ಮಂದಿ ದಿನಾಲು ಶಾಲೆಗ ನಾಲ್ಕೈದು ಮೈಲಿ ನಡೆದು ಹೋಗುತ್ತಾರಂತೆ ! ! ವಾಹನ ದಟ್ಟಣೆಯಲ್ಲಿ ೩ - ೭ ಗಂಟೆ ನಿಂತರೆ ಏನೀಗ ? ಐ - ಟಿ / ಬಿ - ಟಿ ಮಂದಿಯೇ ಅಂತೆ , ಆದ ತೊಂದರೆಗೆ ದೂರುತ್ತಿರುವುದು ! ! ಏನಾಗಿದೆ ಈ ಮನುಷ್ಯನಿಗೆ ? ಇವರ ಮಗ ಐಶಾರಾಮಿ ಕಾರಿನಲ್ಲಿ ಓಡಾಡಿಕೊಂಡು , ಕುಡಿದು ಬಾರಿನಲ್ಲಿ ಗಲಾಟೆ ಮಾಡಿ , ಆಸ್ತಿ ಪಾಸ್ತಿಗೆ ಹಾನಿ ಮಾಡುತ್ತಾನೆ . ( ಕಷ್ಟ ಪಟ್ಟು ನ್ಯಾಯಯುತವಾಗಿ ದುಡಿದ ದುಡ್ಡಿನಲ್ಲಿ ಮೋಜು ಮಾಡುವುದು , ಕುಡಿಯುವುದು ಅವರವರ ವ್ಯಯಕ್ತಿಕ ವಿಷಯ . ಇದರ ಬಗ್ಗೆ ನನ್ನ ಆಕ್ಷೇಪವಿಲ್ಲ . ಆದರೆ ಕುಡಿದು ಗಲಾಟೆ ಮಾಡಿ , ಇತರರ ಆಸ್ತಿ ಪಾಸ್ತಿಗಳಿಗೆ ಹಾನಿ ಮಾಡುವ ಸಂಸ್ಕೃತಿಗೆ ಪೇಟೆಯದೂ ಅಲ್ಲ , ಹಳ್ಳಿಯದೂ ಅಲ್ಲ್ಲ , ಪದ್ಮನಾಭನಗರ / ಹೊಳೆನರಸೀಪುರ ಸಂಸ್ಕೃತಿ ಎನ್ನಬೇಕಷ್ಟೆ ! ಪದ್ಮನಾಭನಗರ ಮತ್ತು ಹೊಳೆನರಸೀಪುರದಲ್ಲಿರುವ ಸಜ್ಜನರು ನನ್ನನ್ನು ಕ್ಷಮಿಸಬೇಕು ) . ಇಂತಹ ಮಕ್ಕಳನ್ನು ಬೆಳೆಸಿರುವ ಕುಮಾರನಿಗೆ ಗ್ರಾಮೀಣ ಮಕ್ಕಳ ಕಷ್ಟ ಗೊತ್ತಾಗಿಬಿಡುತ್ತದೆ ! ಆ ವಾಹನ ದಟ್ಟಣೆಯಲ್ಲಿ ಎಷ್ಟೋ ಪುಟ್ಟ ಮಕ್ಕಳು ( ಪಾಪ ಇವರು ಯಾರೂ ಇನ್ನೂ ಐ ಟಿ / ಬಿ ಟಿ ನೌಕರರಾಗಿಲ್ಲ ) ನರಕ ಯಾತನೆ ಅನುಭವಿಸಿದರೆ , ಅದು ಕಷ್ಟ ಅಲ್ಲ . ( ಮುಂದಿನ ದಿನ ಮಂಗಳವಾರ ಬಹುತೇಕ ಮಕ್ಕಳು ಭಯಭೀತರಾಗಿ ಶಾಲೆ ಹೋಗಲು ನಿರಾಕರಿಸಿದ ವರದಿಯಿದೆ ! ) . ಕುಮಾರರು ಈ ಮುಗ್ದ ಮಕ್ಕಳಿಗೂ ಜೆ ಡಿ ಎಸ್ ವಿರೋಧಿ ಪಟ್ಟ ಕಟ್ಟಿಬಿಡುತ್ತಾರೆ . ಇವರ ವಂಶದ ನರ ನಾಡಿಗಳಲ್ಲಿ ಹರಿಯುತ್ತಿರುವುದು ಹೊಲಸು ರಾಜಕಾರಣ ತಾನೆ ! ಹಳ್ಳಿ ಮಕ್ಕಳು ಕಷ್ಟ ಪಟ್ಟರೆ , ನಗರ ವಾಸಿಗಳೂ ಕಷ್ಟ ಪಡಬೇಕು ಎಂಬುದು ಯಾವ ನ್ಯಾಯವೋ ? ( ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆಯೆ ? ) . ಹಳ್ಳಿ ಮಕ್ಕಳ ಏಳಿಗೆಗೆ ದುಡಿಯಲಿ , ಅವರು ನಡೆದು ಹೋಗಬೇಕಾದ ಕಡೆ ಬಸ್ಸುಗಳ ವ್ಯವಸ್ಥೆ ಮಾಡಲಿ ! ಯಾವ ಪುರುಷಾರ್ಥಕ್ಕಾಗಿ ಈ ಸಮಾವೇಶ ಮಾಡಿದ್ದೊ ? ( ' ಪುರುಷಾರ್ಥ ' ಕುಮಾರನ ಪ್ರಿಯವಾದ ಶಬ್ದ , ಕುಮಾರನು ಈ ಶಬ್ದವನ್ನು ಮಾಧ್ಯಮಗಳಲ್ಲಿ ಲೀಲಾಜಾಲವಾಗಿ ಬಳಸುತ್ತಾರೆ ! ) . ಇದಕ್ಕೆ ವ್ಯಯಿಸಿದ ದುಡ್ಡಿನಲ್ಲಿ ಕನಿಷ್ಟ ೨೦ ಬಸ್ಸುಗಳನ್ನು ಕೊಂಡು ಗ್ರಾಮೀಣ ಪ್ರದೇಶದ ಮಕ್ಕಳಿಗೆ ಉಡುಗೊರೆಯಾಗಿ ಕೊಡಬಹುದಿತ್ತು ! ( ಕಷ್ಟ ಪಟ್ಟು ನ್ಯಾಯಯುತವಾಗಿ ದುಡಿದ ದುಡ್ಡಾಗಿದ್ದರೆ ಮಾತ್ರ ! ) . ಇನ್ನು ಐ ಟಿ / ಬಿ ಟಿ ಮಂದಿಯನ್ನು ದೂರುವುದು ! ಕೆಲಸ ಮಾಡಿ ದುಡಿದು ತಿಂದಿದ್ದರೆ ಗೊತ್ತಾಗುತ್ತಿತ್ತು , ಐ ಟಿ / ಬಿ ಟಿ ಯವರ ದುಡಿಮೆ , ಹೊಲಸು ರಾಜಕಾರಣ ಮಾಡಿ ಬೇನಾಮಿ ಆಸ್ತಿ ಮಾಡಿದೊಷ್ಟು ಸುಲಭ ಅಲ್ಲಾ ಅಂತ . ಒಂದು ಎದೆ ನೋವು ಬಂದರೆ , ವಾರಾನುಗಟ್ಟಲೆ ವೊಕ್ ಹಾರ್ಟ್ ಎಂಬ ಐಶಾರಮಿ ಆಸ್ಪತ್ರೆ ಸೇರುತ್ತಾರೆ ! ಗ್ರಾಮೀಣ ಜನರ ಕಷ್ಟ ಕಾರ್ಪಣ್ಯಗಳನ್ನು ಅರಿಯುವ ನಿಜವಾದ ಕಾಳಜಿಯಿದ್ದರೆ ಯಾವುದಾದರೂ ಗ್ರಾಮೀಣ ಆಸ್ಪತ್ರೆ ಸೇರಲಿ ? ಗ್ರಾಮ ವಾಸ್ತವ್ಯ ಹೆಸರಿನಲ್ಲಿ ಕಂಡ ಕಂಡವರ ಮನೆಯಲ್ಲಿ ಚನ್ನಾಗಿ ಕೋಳಿ ಮಾಂಸ ಉಂಡು ಮಲಗುವಷ್ಟು ಸುಲಭವಲ್ಲ ಅದು ಎಂದು ಗೊತ್ತಾಗುತ್ತದೆ ! ಗ್ರಾಮೀಣ ಜನರ ಬಗ್ಗೆ ನಕಲಿ ಕಾಳಜಿ ತೋರಿಸುವುದು , ಆಶಾಢಭೂತಿ ( hypocrite ) ಮಾತುಗಳನ್ನಾಡುವುದು , ಹೊಲಸು ರಾಜಕಾರಣ ಮಾಡುವುದು , ಇಂತಹವುಗಳನ್ನು ಕಡಿಮೆ ಮಾಡಿ , ಇನ್ನಾದರೂ ಸನ್ಮಾರ್ಗದಲ್ಲಿ ನಡೆಯಲಿ ಕುಮಾರರು ! ನೀವೇನನ್ನುತ್ತೀರಾ ?
ಆ ನಿಟ್ಟಿನಲ್ಲಿ ಧರ್ಮಾಂಧತೆ , ಮತಾಂಧತೆ , ಜೆಹಾದ್ನ ಕಬಂಧಬಾಹುಗಳು ಸಮಾಜದಲ್ಲಿ ರುದ್ರನರ್ತನಗೈಯುವ ಮೂಲಕ ಅಮಾಯಕರ ಆಪೋಶನ ತೆಗೆದುಕೊಳ್ಳುತ್ತಿರುವ ಸಂದರ್ಭದಲ್ಲಿ , ದುಷ್ಟ ಬುದ್ಧಿಯ ಜನರೇ ಹೆಚ್ಚುತ್ತಿರುವ ಸಮಯದಲ್ಲಿ , ದ್ವೇಷಾಗ್ನಿಯ ಕಿಚ್ಚು ಹಚ್ಚಿ ಮುಗ್ದ ಜನರ ಶೋಷಣೆ ನಡೆಸುತ್ತಿರುವ ಈ ಕಾಲಘಟ್ಟದಲ್ಲಿ ಬುದ್ಧನ ಅಹಿಂಸೆಯ ತತ್ವ , ಸಾಂಗತ್ಯ ಹೆಚ್ಚು ಪ್ರಸ್ತುತವಾಗಿದೆ .
ಇಂದು ಭಾರತೀಯ ವಿಮಾ ಕ್ಷೇತ್ರದಲ್ಲಿ ಅನೇಕ ಸಂಸ್ಥೆಗಳು ವ್ಯವಹರಿಸುತ್ತಿವೆ . ಹೆಚ್ಚುತ್ತಿರುವ ಸ್ಪರ್ಧೆಯಿಂದಾಗಿ ಈ ಎಲ್ಲ ಸಂಸ್ಥೆಗಳೂ ತಮ್ಮ ಸಾಮರ್ಥ್ಯದ ಪ್ರದರ್ಶನಕ್ಕಾಗಿ ಉತ್ತಮ ಪ್ರಯತ್ನ ನಡೆಸಿವೆ . ನೀವು ಪಾಲಿಸಿಗಳನ್ನು ಆನ್ ಲೈನ್ ಅಥವಾ ಆಫ್ ಲೈನ್ ವಿಧಾನಗಳಿಂದ ಖರೀದಿಸಬಹುದು .
ನನ್ನ ಆಸಕ್ತಿಯನ್ನು ಈ ಪುಟ್ಟ ಪುಸ್ತಿಕೆ ಈ ರೀತಿ ಹಿಡಿದಿಡುತ್ತದೆ ಎಂದು ಪುಸ್ತಕ ಕೊಂಡಾಗ ನನಗನ್ನಿಸಿರಲಿಲ್ಲ . ಸಾಧು ಸಂತರ ಬಗ್ಗೆ ದೊಡ್ಡ ಒಲವು ಆಸಕ್ತಿ ಇಲ್ಲದ ನನಗೆ ಒಬ್ಬ ಸಾಧಾರಣ , ಪ್ರಚಾರ ಫಲಾಪೇಕ್ಷೆ ಬೇಡದ ಸ್ವಾಮಿಯೊಬ್ಬರ ಪರಿಚಯ ಆದದ್ದು ಒಂದು ಅಪರೂಪದ ಅನುಭವವೇ ಸರಿ . ಕೊನೆಯದಾಗಿ ಇಲ್ಲಿದೆ ಮತ್ತೊಂದು ಬದುಕನ್ನು ಸಕರಾತ್ಮಕವಾಗಿ ಕಾಣಬೇಕೆಂದು ಹೇಳುವ ಮಾತು .
ಈ ನಡುವೆ ಪಾಕ್ ದೇಶದ ಆಂತರಿಕ ವ್ಯವಹಾರಗಳ ಸಚಿವ ಪಾಕ್ ಕ್ರೀಡಾಗಾರರಿಗೆ ಬೆಟ್ಟಿಂಗ್ ಬಲೆಗೆ ಬೀಳದಂತೆ ಕಟು ಎಚ್ಚರಿಕೆ ನೀಡಿದ್ದಾರೆ . ಪಾಕಿಗಳ ಹಿಂದಿನ ಪುರಾಣ ಓದಿದವರಿಗೆ ಈ ಎಚ್ಚರಿಕೆ ಸಮಂಜಸವಾಗಿ ಕಂಡರೂ ತಾನು ಈ ಪಂದ್ಯದಲ್ಲಿ ಸೋತರೆ ಮಗುಮ್ಮಾಗಿ ಬೆಟ್ಟಿಂಗ್ ಗುಮ್ಮವನ್ನು ತನ್ನ ತಂಡದ ಮೇಲೆ ಹೊರೆಸಿ ಮಾನ ಕಾಯ್ದು ಕೊಳ್ಳುವ ಹುನ್ನಾರವೇನಾದರೂ ಇರಬಹುದೇ ಈ ಎಚ್ಚರಿಕೆ ಘಂಟೆಯ ಹಿಂದೆ ? ಒಂದು ರೀತಿಯ pre - emptive ತಂತ್ರ . ಎಷ್ಟಿದ್ದರೂ ರೆಹಮಾನ್ ಮಲಿಕ್ ರಾಜಕಾರಣಿ , ತನ್ನ ಕುಬುದ್ಧಿಯನ್ನು ಎಂದಿಗಾದರೂ ಬಿಟ್ಟಾನೆಯೇ ? ಮಂತ್ರಿಯ ಎಚ್ಚರಿಕೆಯ ಬಗ್ಗೆ ಒಬ್ಬ ಓದುಗ ಪ್ರತಿಕ್ರಯಿಸಿದ್ದು ಹೀಗೆ :
ಉಪಕುಲಪತಿ ಯಾಗಿದ್ದಾಗ ತಮ್ಮ ಆಡಳಿತ ನಿರ್ವಹಣೆಯಲ್ಲಿ ಅಲ್ಲಿನ ಕಮ್ಯೂನಿಸ್ಟ್ ಸರಕಾರ ಎಂದೂ ಅಡ್ಡಿಯುಂಟು ಮಾಡಲಿಲ್ಲ ಎಂದು ನುಡಿದರು . ' ' ಅಂದಿನ ಕೇರಳ ಮುಖ್ಯಮಂತ್ರಿ ಇ . ಕೆ . ನಾಯನಾರ್ರನ್ನು ಕಾಣಲು ಹೋಗಿದ್ದೆ . ಅವರು ಬನಿಯನ್ ಧರಿಸಿ ತಮ್ಮ ಕೊಠಡಿಯಲ್ಲಿ ಕರೆಸಿ ಮಾತನಾಡಿದರು ' ' ಎಂದು ಅವರ ಸರಳತೆಯನ್ನು ಶ್ಲಾಘಿಸಿದರು .
ನಟರಲ್ಲದೆ ಅತ್ಯುತ್ತಮ ಗಾಯಕರೂ ಆಗಿದ್ದ ರಾಜ್ಕುಮಾರ್ ಕನ್ನಡ ಗಾನಲೋಕಕ್ಕೂ ತಮ್ಮ ಅಪಾರ ಸೇವೆ ಸಲ್ಲಿಸಿದ್ದಾರೆ . ೧೯೭೪ರಲ್ಲಿ ಬಿಡುಗಡೆಯಾದ " ಸಂಪತ್ತಿಗೆ ಸವಾಲ್ " ಚಿತ್ರದ " ಯಾರೇ ಕೂಗಾಡಲಿ , ಊರೇ ಹೋರಾಡಲಿ . . . " ಎಂಬ ಹಾಡಿನಿಂದ ಪೂರ್ಣ ಪ್ರಮಾಣದ ಗಾಯಕರಾಗಿ ಹೊರ ಹೊಮ್ಮಿದರು . ಇದಕ್ಕೂ ಮುಂಚೆ ೧೯೫೬ರಲ್ಲೇ " ಓಹಿಲೇಶ್ವರ " ಚಿತ್ರದಲ್ಲಿ " ಶರಣು ಶಂಭೋ " ಎಂಬು ಗೀತೆಯೊಂದನ್ನು ಮತ್ತು " ಮಹಿಷಾಸುರ ಮರ್ಧಿನಿ " ಚಿತ್ರದಲ್ಲಿ ಎಸ್ . ಜಾನಕಿಯವರೊಡನೆ " ತುಂಬಿತು ಮನವ ತಂದಿತು ಸುಖವ . . . " ಎಂಬ ಯುಗಳ ಗೀತೆಯನ್ನು ಹಾಡಿದ್ದರು . ಈ ಮೂರು ಚಿತ್ರಗಳು ಜಿ . ಕೆ . ವೆಂಕಟೇಶ್ ಅವರ ಸಂಗೀತ ನಿರ್ದೇಶನವನ್ನು ಹೊಂದಿದ್ದವು . ಜಿ . ಕೆ . ವೆಂಕಟೇಶ್ ಮತ್ತು ಉಪೇಂದ್ರಕುಮಾರ್ ಸಂಗೀತದಲ್ಲಿ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ ರಾಜ್ಕುಮಾರ್ .
ಹೋಟೆಲ್ನಲ್ಲಿ ಗರಿಗರಿಯಾದ ಉದ್ದಿನವಡೆ ಮತ್ತು ಬಿಸಿ ಬಿಸಿ , ಮೆದುವಾದ ಇಡ್ಲಿ ಕೊಡ್ತಾರೆ ( ಕೆಲವು ಹೋಟೆಲ್ಗಳಲ್ಲಿ ಎರಡೂ ಕಲ್ಲು ಇದ್ದಂಗೆ ಇರುತ್ತೆ , ಅದು ಬಿಡಿ ) . ಜತೆಗೆ ಕೊಡೋ ಸಾಂಬಾರ್ ಮಾತ್ರ ನೀರಂಗಿದ್ದರೂ ರುಚಿ ರುಚಿಯಾಗಿರುತ್ತೆ . ಅದು ಹೇಗೆ ಎನ್ನೋದು ಸಹಜವೇ . ಒಂದು ಲೋಟ ಉದ್ದಿನ ಬೇಳೆ ನೀರಿನಲ್ಲಿ ನೆನೆ ಹಾಕಿಡಿ . ಅರೆಯುವಾಗ ಒಂದಿಷ್ಟು ಎಚ್ಚರಿಕೆ ವಹಿಸಿದರೆ ಇಡ್ಲಿ ಮೆದುವಾಗುತ್ತೆ . ಸಾಮಾನ್ಯವಾಗಿ ವೆಟ್ಗ್ರೈಂಡರ್ ನಲ್ಲಿ ಅರೆಯೋರು ಬೇಳೆ ಹಾಕಿ , ಒಂದಿಷ್ಟು ನೀರು ಹಾಕಿ ಬಿಟ್ಟು ಬಿಡ್ತಾರೆ . ಕಾಲುಗಂಟೆಯಾದ ಮೇಲೆ ಮುಚ್ಚಳ ತೆಗೆದು ಮತ್ತಷ್ಟು ನೀರು ಹಾಕಿ ಸುಮ್ಮನಾಗುತ್ತಾರೆ . ಇದು ಉದ್ದನ್ನು ಅರೆಯುವ ವಿಧಾನವಲ್ಲ . ದಯವಿಟ್ಟು ಐದು ನಿಮಿಷಕ್ಕೊಮ್ಮೆಯಾದರೂ ಕೈಯಲ್ಲಿ ನೀರು ಅದ್ದಿಕೊಂಡು ಹಿಟ್ಟಿಗೆ ಕೈ ಕೊಟ್ಟರೆ ( ಸರಿಯಾಗಿ ಅರೆಯಲು ಅನುಕೂಲವಾಗುವಂತೆ ) ಹಿಟ್ಟು ಬೇಗ ನುಣ್ಣಗಾಗುತ್ತದೆ ಮತ್ತು ಒದಗುತ್ತದೆ . ಮತ್ತೊಂದು ವಿಷಯವೆಂದರೆ ಬೇಳೆಯನ್ನು ಹಾಕಿದ ಕೂಡಲೇ ಹೆಚ್ಚು ನೀರನ್ನಾಗಲೀ , ಕಡಿಮೆ ನೀರನ್ನಾಗಲೀ ಹಾಕಬಾರದು . ಕಡಿಮೆ ನೀರು ಹಾಕಿದರೆ ಹಿಟ್ಟು ಆರಂಭದಲ್ಲೇ ನಾರಿನಂತಾಗುತ್ತದೆ . ಹಾಗೆಯೇ ಜಾಸ್ತಿ ನೀರು ಹಾಕಿದರೆ ಬೇಗ ನುಣ್ಣಗಾಗುವುದಿಲ್ಲ . ಕಲ್ಲಿನಿಂದ ಬೇಳೆ ಜಾರಿ ಹೋಗಿ ಹಿಟ್ಟು ಒದಗುವುದೂ ಇಲ್ಲ . ಹಾಗಾಗಿ ಸ್ವಲ್ಪ ಸ್ವಲ್ಪ ನೀರನ್ನು ಹಾಕಿಯೇ ಹಿಟ್ಟನ್ನು ರುಬ್ಬಬೇಕು , ಹೂವು ಅರಳಿದ ಹಾಗೆಯೇ . ಹೀಗೆ ರುಬ್ಬಿದ ಹಿಟ್ಟಿಗೆ ನಾಲ್ಕರಷ್ಟು ಇಡ್ಲಿ ರವೆಯನ್ನು ಹಾಕಿದರೂ ಒದಗುತ್ತದೆ . ಬಹಳ ಮೆದು ಬೇಕಾಗುವವರು ಮೂರು ಅಥವಾ ಮೂರುವರೆಯಷ್ಟು ಇಡ್ಲಿರವೆಯನ್ನು ರಾತ್ರಿಯೇ ಹತ್ತು ನಿಮಿಷ ನೆನೆ ಹಾಕಿ ಹಿಂಡಿ ಉದ್ದಿನ ಹಿಟ್ಟಿಗೆ ಹಾಕಿ , ಉಪ್ಪನ್ನು ಹಾಕಿಡಬೇಕು . ಬೆಳಗ್ಗೆ ಇಡ್ಲಿಗೆ ಅದು ಸಿದ್ಧ . ಉದ್ದಿನವಡೆ ಇದೂ ಹಾಗೆಯೇ . ಉದ್ದಿನಬೇಳೆ ( ಒಂದು ಲೋಟ ಬೇಳೆಗೆ ಸಾಮಾನ್ಯ ಗಾತ್ರದ ಹತ್ತು ವಡೆ ಆಗುತ್ತದೆ ) ಯನ್ನು ಕೇವಲ ಇಪ್ಪತ್ತು ನಿಮಿಷ ನೆನೆಸಿದರೆ ಸಾಕು . ಅದನ್ನು ಗಂಟೆಗಟ್ಟಲೆ ನೆನೆಸುವುದು ತಪ್ಪು . ಕಾರಣ , ಸಾಕಷ್ಟು ನೆನೆದ ಬೇಳೆಯನ್ನು ತಿಕ್ಕಿ ತೊಳೆಯುವಾಗ ಅದರ ಸತ್ತ್ವವೆಲ್ಲಾ ಹೋಗುತ್ತದೆ . ಆಗ ವಡೆ ಮೆದುವೂ ಆಗುವುದಿಲ್ಲ , ರುಚಿಯೂ ಆಗುವುದಿಲ್ಲ ಹಾಗೂ ಒದಗುವುದಿಲ್ಲ . ಇಪ್ಪತ್ತು ನಿಮಿಷ ನೆನೆದ ಬೇಳೆಯನ್ನು ಅರೆಯುವ ಕಲ್ಲಿಗೆ ಹಾಕಿ ಗಟ್ಟಿಯಾಗಿ ರುಬ್ಬಿ . ಇಡ್ಲಿಯ ಹಿಟ್ಟು ರುಬ್ಬುವಂತೆಯೇ ಐದೈದು ನಿಮಿಷಕ್ಕೆ ನೀರು ಚಿಮುಕಿಸುತ್ತಾ ( ಸ್ವಲ್ಪ ಹಾಕುತ್ತಾ ) ಅರೆಯಿರಿ . ಹಾಗೆಯೇ ಬಿಟ್ಟರೆ ವಡೆ ನಾರಾಗುತ್ತದೆ . ಹಾಗೆ ಚೆನ್ನಾಗಿ ಅರೆದ ವಡೆ ಹಿಟ್ಟಿಗೆ ಸ್ವಲ್ಪ ಅಕ್ಕಿ ಹಿಟ್ಟು ಹಾಕಿ . ಹಸಿಮೆಣಸು , ಶುಂಠಿಯ ಚೂರು , ತೆಂಗಿನ ಕಾಯಿ ಚೂರುಗಳನ್ನು ಹಾಕಿ . ಸ್ವಲ್ಪ ಇಂಗು ಹಾಕಿ ( ಕೆಲವರು ಸಣ್ಣಗೆ ಹೋಳು ಮಾಡಿದ ಈರುಳ್ಳಿಯನ್ನೂ ಹಾಕುತ್ತಾರೆ ) . ಉಪ್ಪು ಹಾಕಿ ಕಲೆಸಿ . ಉಪ್ಪು ಹಾಕಿದ ತಕ್ಷಣ ಗಟ್ಟಿಯಾದ ಹಿಟ್ಟು ಕೊಂಚ ನೀರಾಗುತ್ತದೆ . ಅಕ್ಕಿ ಹಿಟ್ಟು ಹಾಕಿದರೆ ವಡೆ ಸ್ವಲ್ಪ ಗರಿಮುರಿಯಾಗುತ್ತದೆ . ಬಿಸಿಯಾದ ಎಣ್ಣೆಗೆ ( ಹೆಚ್ಚು ಜೋರು ಅಥವಾ ಎಳೆ ಕಾವು ಬೇಡ ) ವಡೆ ಬಿಡುತ್ತಾ ಬನ್ನಿ . ಕೈಗೆ ಸ್ವಲ್ಪ ನೀರು ಮುಟ್ಟಿಸಿಕೊಂಡರೆ ಹಿಟ್ಟು ಅಂಟುವುದಿಲ್ಲ . ಕಾವು ಜೋರಿದ್ದರೆ ವಡೆ ಬೇಗ ಕೆಂಪಗಾಗುತ್ತದೆ , ಆದರೆ ಬೆಂದಿರುವುದಿಲ್ಲ . ಕಡಿಮೆ ಕಾವಿದ್ದರೆ ವಡೆ ಎಣ್ಣೆ ಹೀರಿಕೊಳ್ಳುತ್ತದೆ . ಸ್ವಲ್ಪ ಹಾಕಿ ಅರ್ಧ ಬೇಯಿಸಿ ತೆಗೆದಿಡಿ . ಮತ್ತೊಂದಿಷ್ಟು ವಡೆ ಹಾಕಿ . ಸ್ವಲ್ಪ ಬೆಂದಾಗ ಅರ್ಧ ಬೆಂದಿದ್ದ ವಡೆಗಳನ್ನೂ ಹಾಕಿ . ಆಗಾಗ್ಗೆ ಅದನ್ನು ತಿರುಗಿಸುತ್ತಿರಿ . ಕೆಂಪಗಾದ ಮೇಲೆ ತೆಗೆಯಿರಿ . ಅಲ್ಲಿಗೆ ವಡೆಯೂ ಸಿದ್ಧ . ಸಾಂಬಾರ್ ಮುಂದಿನ ಸಂಚಿಕೆಯಲ್ಲಿ . ಸದ್ಯಕ್ಕೆ ಇಡ್ಲಿವಡೆಯೊಂದಿಗೆ ಚಟ್ನಿ ಹಚ್ಚಿಕೊಂಡು ತಿನ್ನಿ . ಆಗಬಹುದೇ ?
ಕನ್ನಡ , ತಮಿಳು ಮತ್ತು ಪ್ರಾಕೃತ . . ಮಾತ್ರ ನಮ್ಮ ದೇಶದಲ್ಲೇ ಎಲ್ಲದಕ್ಕಿಂತ ಹಳೆಯ ನುಡಿಗಳು ಎಂದು ಹೇಳಿದ್ದೀರಿ . ಹಾಗಾದರೆ , ಸಂಸ್ಕೃತ ?
ಬಹುರಾಷ್ಟ್ರೀಯ ಕಂಪೆನಿಗಳು ಮತ್ತು ವ್ಯಾಲೆಂಟೈನ್ಸ್ ಡೇ ವ್ಯಾಲೆಂಟೈನ್ಸ್ ಡೇ ನೆಪದಲ್ಲಿ ಬಹುರಾಷ್ಟ್ರೀಯ ಕಂಪೆನಿಗಳು ತಮ್ಮ ವ್ಯಾಪಾರವನ್ನು ಜಬರ್ದಸ್ತಾಗಿ ಮಾಡಿ , ಭಾರತೀಯರಿಂದ ಹಣವನ್ನು ಕಸಿದು ಅವರನ್ನು ಮೂರ್ಖರನ್ನಾಗಿಸುವ ಹುನ್ನಾರ ನಮ್ಮ ಈ ಅಧಮರಿಗೆ ಹೇಗೆ ಅರ್ಥವಾಗಬೇಕು ? . ಕೇವಲ ಬಿ . ಜೆ . ಪಿ . ಬೆಂಬಲಿತ ಸಂಘಟನೆಯೊಂದು ಅದರ ವಿರುದ್ಧ ಆಂದೋಲನ ನಡೆಸುತ್ತಿರುವ ಒಂದೇ ಕಾರಣಕ್ಕಾಗಿ ಅದಕ್ಕೆ ಬೆಂಬಲ ಸೂಚಿಸುವ ಸಂಸ್ಕೃತಿ ಲಂಪಟರ ಕೈಯಿಂದ ನಮ್ಮ ದೇಶವನ್ನು ರಕ್ಷಿಸಬೇಕಾಗಿದೆ . ಪ್ರಗತಿಪರರೆಂದು ಕರೆದುಕೊಳ್ಳುವ ಕೆಲವು ಪುಡಿ ರೌಡಿಗಳು , ಸಮಾಜದ್ರೋಹಿಗಳು ಈ ದಿನದ ಸದುಪಯೋಗ ( ದುರುಪಯೋಗ ) ಪಡೆದುಕೊಂಡು , ದಾಂಧಲೆ , ಹಲ್ಲೆ , ಅತ್ಯಾಚಾರ ನೆಡೆಸಿ ಅದನ್ನು ಸರಕಾರದ ತಲೆಗೆ ಕಟ್ಟಿ , ಸರಕಾರ ಉರುಳಿಸಿ , ಕಾಂಗ್ರೆಸ್ಗೆ ಬೆಂಬಲ ನೀಡುವ ಹುನ್ನಾರ ಖಂಡನೀಯ . ಇದಕ್ಕೆ ಬಹುರಾಷ್ಟ್ರೀಯ ಕಂಪೆನಿಗಳ ಬೆಂಬಲವೂ ಇರುವುದು ಆತಂಕದ ವಿಷಯ . ಅಲ್ಲದೆ ಇದನ್ನು ಅರ್ಥಮಾಡಿಕೊಳ್ಳದಿರುವ ನಮ್ಮ ಭಾವೀ ಪ್ರಜೆಗಳು ತಿಪ್ಪೆ ರಾಜಕೀಯದ ಬಲೆಗೆ ಬಿದ್ದು , ತಮ್ಮ ಶೀಲ ಕಳೆದುಕೊಂಡಾದರೂ ಸರಿ ವ್ಯಾಲೆಂಟೈನ್ಸ್ ಡೇ ಆಚರಿಸುವುದಾಗಿ ಬಹಿರಂಗವಾಗಿ " Pub Bharo , Hug Karo " ಎಂಬ ಅಭಿಯಾನ ಆರಂಭಿಸಿರುವುದು ಅವರ ನೀಚತನವನ್ನು ತೋರಿಸುತ್ತದೆ . ಈ ರಾಜಕೀಯ ಬಲೆಯಿಂದ ಅವರು ಹೊರಬಂದು ತಮ್ಮ ಆತ್ಮ ಸಾಕ್ಷಿಯಂತೆ ನಡೆದುಕೊಂಡರೆ ಎಲ್ಲರಿಗೂ ಕ್ಷೇಮ .
ಸೊಲ್ಮೆಲು . ಉಮೇದು ಏನೂ ಇಲ್ಲಾರೀ . ನನ್ನ ತಮ್ಮನೋರ್ವ ಎರಡು ಘಂಟೆಗೆ ಕೇಳಿದ ನೀವೇಕೆ ಮೌನವಾಗಿದ್ದೀರಿ ? ಏನಂತೀರಿ ಚಡ್ಡಿ - ಸೀರೆಯ ಬಗ್ಗೆ ? ಅಂತ . ನಾಳೆ ಬರೀತೇನೆ , ಅಂತ ಅಂದಿದ್ದೆ . ನಾಲ್ಕು ಘಂಟೆಗೆ ಒಂದು ಕಪ್ ಚಹಾ ಹೊಟ್ಟೆ ಒಳಗೆ ಹೋದ ಕೂಡಲೇ ಬರೆದೇ ಬಿಡೋಣ ಅಂತ ನಿಸ್ತು . ಕೂತು ಬಿಟ್ಟೆ , ಬರೆಯೋದಿಕ್ಕೆ . ಬರೆದು ಮುಗಿಸಿ ಬಿಟ್ಟೆ . ಇನ್ನು ನಿಮಗೆ ಬಿಟ್ಟದ್ದು .
ವ್ಯವಸಾಯವು ಸಾಮಾನ್ಯವಾಗಿ ಹೇಳುವುದಾದರೆ ರಸಗೊಬ್ಬರಗಳು , ಪೌಷ್ಠಿಕಾಂಶದ ಕೊರತೆ , ಹೆಚ್ಚುವರಿ ನೀರಿನ ಬಳಕೆ , ಮತ್ತು ವರ್ಗೀಕರಿಸಿದ ಇತರ ಸಮಸ್ಯೆಗಳ ಮೂಲಕ ಸಮಾಜಕ್ಕೆ ಬಾಹ್ಯ ವೆಚ್ಚಗಳನ್ನು ಉಂಟುಮಾಡುತ್ತದೆ . ಈ ಕೆಲವು ಅಂಶಗಳನ್ನು ಸಾವಯವ ವಿಧಾನಗಳು ಕಡಿಮೆಗೊಳಿಸುವ ಕಾರಣ , ಸಾವಯವ ಕೃಷಿಯು ಸಮಾಜಕ್ಕೆ ಕೆಲವು ಬಾಹ್ಯ ವೆಚ್ಚಗಳನ್ನು ಉಂಟುಮಾಡುತ್ತದೆ ಎಂದು ನಂಬಲಾಗಿದೆ . [ ೩೦ ] ವ್ಯವಸಾಯದ 2000 ದಲ್ಲಿನ ಅಂದಾಜಿನ ಪ್ರಕಾರ ಬ್ರಿಟನ್ನಲ್ಲಿ 1996 ಸಾಲಿನ ಬಾಹ್ಯ ವೆಚ್ಚಗಳು 2343 ಮಿಲಿಯನ್ ಬ್ರಿಟಿಷ್ ಪೌಂಡುಗಳು ಅಥವಾ ಒಂದು ಹೆಕ್ಟೇರಿಗೆ 208 ಪೌಂಡ್ಗಳು [ ೩೧ ] ಎಂದು ನಿರ್ಧರಿಸಿದೆ . 2005 ವಿಶ್ಲೇಷಣೆಯ ಪ್ರಕಾರ ಅಮೇರಿಕದಲ್ಲಿ ಕೃಷಿಭೂಮಿಗಳಲ್ಲಿನ ಈ ವೆಚ್ಚಗಳು ಸುಮಾರು 5 ರಿಂದ 16 ಬಿಲಿಯನ್ ಡಾಲರ್ಗಳು ( ಒಂದು ಹೆಕ್ಟೇರಿಗೆ $ 30 ರಿಂದ $ 96 ) ವಿಧಿಸುತ್ತದೆ , ಅದೇ ಸಮಯದಲ್ಲಿ ಜಾನುವಾರುಗಳ ಉತ್ಪಾದನೆಯ ಮೇಲೆ 714 ಮಿಲಿಯನ್ ಡಾಲರುಗಳನ್ನು ವಿಧಿಸಲಾಗಿದೆ . [ ೩೨ ] ಬಾಹ್ಯ ವೆಚ್ಚಗಳನ್ನು ಆಂತರಿಕಗೊಳಿಸಲು ಹೆಚ್ಚಿನ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದು ಎರಡೂ ಅಧ್ಯಯನಗಳು ತೀರ್ಮಾನಕ್ಕೆ ಬಂದಿವೆ , ಮತ್ತು ತಂತಮ್ಮ ವಿಶ್ಲೇಷಣೆಗಳಲ್ಲಿ ಅವು ಸಹಾಯಧನಗಳ ಕುರಿತು ನಮೂದಿಸಿಲ್ಲ . ಆದರೆ ಸಮಾಜದೆಡೆಗೆ ಕೃಷಿಯು ಹೇರುವ ವೆಚ್ಚದ ಮೇಲೆ ಸಹಾಯಧನಗಳೂ ಸಹ ಪ್ರಭಾವ ಬೀರುತ್ತವೆ ಎಂದು ಅವು ಸೂಚಿಸಿವೆ . ಪೂರ್ತಿಯಾಗಿ ಹಣಕಾಸಿನ ಪ್ರಭಾವಗಳ ಕುರಿತಾಗಿಯೇ ಎರಡೂ ಅಧ್ಯಯನಗಳು ಗಮನವನ್ನು ಕೇಂದ್ರೀಕರಿಸಿವೆ . 2000ದ ಅವಲೋಕನವು ಕೀಟನಾಶಕಗಳ ವಿಷಕಾರಿತ್ವಗಳ ಕುರಿತಾದ ಮಾಹಿತಿಯನ್ನು ಒಳಗೊಂಡಿದ್ದರೂ , ಕೀಟನಾಶಕಗಳ ಕುರಿತಾಗಿ ಬೇರೂರಿದ್ದ ಊಹನಾತ್ಮಕ ಪರಿಣಾಮಗಳನ್ನು ಒಳಗೊಂಡಿರಲಿಲ್ಲ , ಮತ್ತು ಕೀಟನಾಶಕಗಳ ಒಟ್ಟಾರೆ ಪ್ರಭಾವದ ಕುರಿತಾದ 1992ರ ಒಂದು ಅಂದಾಜಿನ ಮೇಲೆ 2004ರ ಅವಲೋಕನವು ಅವಲಂಬಿತವಾಗಿತ್ತು .
ಸಮೀಪದಲ್ಲಿ ವಾಸವಾಗಿರುವ ವಿದ್ಯಾರ್ಥಿಯೊಬ್ಬ ' ಇಂತಹ ಸದ್ದು ಕೇಳಿಸುತ್ತದೆ . ನನಗೆ ಇಂತಹ ಸಂಗತಿಗಳಲ್ಲಿ ನಂಬಿಕೆ ಇರಲಿಲ್ಲ . ಆದರೂ ಸದ್ದು ಕೇಳಿದ ಮೇಲೆ ವಿಚಿತ್ರ ಅನ್ನಿಸುತ್ತಿದೆ . ನಂಬಲೂ ಆಗುತ್ತಿಲ್ಲ , ನಂಬದಿರಲೂ ಆಗುತ್ತಿಲ್ಲ ' ಎಂದು ವಿವರಿಸಿದ್ದಾನೆ .
ನಾಡೋಜ ಪಂಪ ಸರಿ ಸುಮಾರು ಹತ್ತನೇ ಶತಮಾನದ ಕವಿ . ( ೯೦೨ ರಿಂದ ೯೪೬ ) ಆಗೆಲ್ಲಾ ಪುರಾಣ , ಕಾವ್ಯಗಳು ಸಾಮಾನ್ಯ ಜನರ ಕಿವಿಗೂ ಬಿಳುತ್ತಿರಲಿಲ್ಲ , ಅದೇನಿದ್ದರೂ ರಾಜಾಶ್ರಯಗಳಲ್ಲಿ ಮಾತ್ರ . ಆದುದರಿಂದಲೇ ಜನಸಾಮಾನ್ಯರಿಂದ , ಅವರ ಚಿತ್ರಣಗಳು ಆರಿಸಿ , ಶೋಧಿತಗೊಂಡು ಹೊರಬಂದವುಗಳಾಗಿರುತ್ತಿದ್ದವು . ರಾಜ ಮಹಾರಾಜರುಗಳ ಮುಖವಾಣಿಗಳೇ ಆಗಿರುತ್ತಿದ್ದವು . ನಾಡೋಜ ಪಂಪ ಹಿಂದೂ ರಾಜ ೨ ನೆಯ ಅರಿಕೇಸರಿಯ ಅಸ್ಥಾನದಲ್ಲಿ ಒಬ್ಬ ಯೋಧ . . ಈತನ ತಂದೆ ಅಭಿರಾಮ ದೇವ . ( ಅಥವಾ ಭೀಮಪ್ಪಯ್ಯ , ತಾಯಿ ಅಬ್ಬನಬ್ಬೆ ) ಮೂಲತ ಭ್ರಾಹ್ಮಣ , ನಂತರ ಜೈನ ಧರ್ಮ ಸ್ವೀಕರಿದ , ಈತನ ತಾಯಿ ಅನ್ನಿಗಿರಿ , ಮೂಲತ ಕರ್ನಾಟಕದವರು , ಪಶ್ಚಿಮ ಘಟ್ಟದ ಬನವಾಸಿ , ದಟ್ಟ ಕಾಡುಗಳು ತುಂಬಿ ಹರಿವ ನದಿ , ಕೊಳ್ಳ , ಜಲಪಾತ , ಹಸುರು ಗಳಲ್ಲೇ ಕಳೆದ ಬಾಲ್ಯ ಪಂಪನ ಮೇಲೆ ಪ್ರಭಾವ ಬೀರಿದ್ದು ಅವನ ಕಾವ್ಯಗಳಲ್ಲಿ ಹೇರಾಳವಾಗಿ ಕಂಡು ಬರುತ್ತದೆ . ಆರಂಕುಶವಿಟ್ಟೋಡಮ್ ನೆನೆವುದೆನ್ನ ಮನವು ಬನವಾಸಿ ದೇಸವಮ್ ಮತ್ತು ಮರಿದುಂಬಿಯಾಗಿ ಮೇಣ್ ಕೋಗಿಲೆಯಾಗಿ ಪುಟ್ಟುವದು ಬನವಾಸಿ ದೇಸದೋಳ್ " ಆತನ ಪ್ರಾವೀಣ್ಯತೆ ಸಂಗೀತ , ಸಾಹಿತ್ಯ , ಕಲೆ , ವಾಣಿಜ್ಯ , ಮತ್ತು ವೈದ್ಯಕೀಯ , ನೃತ್ಯ , ಮತ್ತು ಕಾಮಸೂತ್ರ ಗಳಂತಹ ಪ್ರತಿಯೊಂದೂ ಕ್ಷೇತ್ರಗಳಲ್ಲಿದ್ದು , ಅವನ ಕಾವ್ಯಗಳಲ್ಲಿ ಬಿಂಬಿಸಿ ಅವನ ಕೃತಿಗಳನ್ನು ಮಹತ್ತರವಾಗಿಸಿವೆ . ಪಂಪನ ಮೊದಲೂ ಸಾಕಷ್ಟು ಕವಿಗಳಿದ್ದರೂ . ಅವನ ಕಾವ್ಯದ ಗುಣ ವಿಶೇಷಣ ಗಳು ಬೇರೆ ಯಾವುದೇ ಕಾವ್ಯದಲ್ಲಿರಲಿಲ್ಲ , ಕಾಲ ದೇಶದ ಐಕ್ಯತೆ ಅವನ ಬರವಣಿಗೆಯಲ್ಲಿ ಸಾಧ್ಯವಾಗುತ್ತದೆ , ಅದಕ್ಕೆಂದೇ ಅವನನ್ನು " ಆದಿಕವಿ " ಎಂದು ಕರೆಯುವರು . ಪಂಪನ ಗುರು ಜೈನ ಮುನಿ ಶ್ರವಣ ಬೆಳಗೊಳದ ಜಿನ ಸೇನಾಚಾರ್ಯರ ಪೂರ್ವ ಪುರಾಣವನ್ನು ಆಧರಿಸಿ ತನ್ನ ೩೯ ನೇ ವಯಸ್ಸಿನಲ್ಲಿ ಆರೇ ತಿಂಗಳಲ್ಲಿ ೧೬ ಅಶ್ವಾಸಗಳುಳ್ಳ " ಆದಿ ಪುರಾಣ " ಬರೆದ . ಪಾಪ ಪುಣ್ಯಗಳ ಚಕ್ರದಿಂದ ಹೊರಬಂದಾಗ ಲೇ " ಕರ್ಮ ಕ್ಷಯ " ಇದೇ ಜೈನ ಧರ್ಮದಲ್ಲಿ ನ ಕೊನೆಯ ಅವಸ್ಥೆ . ಮುಖ್ಯತ ಇಡೀ ಪುರಾಣ ಆದಿದೇವ , ವೃಷಭ ದೇವ ಯಾ ಪುರುದೇವ ನದ್ದಾಗಿದ್ದು ೩ ಮಜಲುಗಳಲ್ಲಿದೆ . ಆತನ " ಭವಾವಳಿ " ಮೊದಲನೆಯದು ಅವನ ಹಿಂದಿನ ಜನ್ಮ ಜನ್ಮಾಂತರದ ಕಥೆ . ಎರಡನೆಯದು ಆದಿದೇವನ ಜೀವನ ಚರಿತ್ರೆ , ಮತ್ತು ಮೂರನೆಯ ಮಜಲು ಆತನ ಮಕ್ಕಳಾದ ಭರತ ಮತ್ತು ಬಾಹುಬಲಿ ಕಥೆಯಾಗಿದೆ . ಜೀವ ವಿಕಾಸದ ಚಿತ್ರ , ಪ್ರತಿ ಮನುಷ್ಯ ದೇವನಾಗೋ ಸಾಧ್ಯತೆಯಿದೆ ಎನ್ನುವದನ್ನು ಪ್ರತಿಪಾದಿಸಿದ್ದು ಪ್ರಾಯಶ ಜೈನ ಧರ್ಮ ಮಾತ್ರ . ಪಂಪನ ಬಿರುದಾವಳಿಗಳು ಕವಿತಾ ಗುಣಾರ್ಣವ , ಮತ್ತು ಸಂಸಾರ ಸಾರೋದಯ .
Download XML • Download text