EN | ES |

Text view

kan-26


Javascript seems to be turned off, or there was a communication error. Turn on Javascript for more display options.

ಮುಖ್ಯವಾಗಿ ಲೇಖನದ ಬಗ್ಗೆ ಅನಿಸಿಕೆಯೆನೆಂದರೆ ಈಗ ರಾಷ್ಟ್ರದಲ್ಲ್ಲಿ ಕರ್ನಾಟಕ ಬೀ ಜೀ ಪೀ ಮುಕ್ಯ ರಾಜ್ಯ . ಅದರೆ ಕೇಂದ್ರದಲ್ಲಿ ಈಗ ಕಾಂಗ್ರೆಸ್ಸ್ ಇರೊದು ಕೊಡ ಒಂದು ಪ್ರತಿಕೂಲದ ಸನ್ನಿವೇಶ . ಆದ್ದರಿಂದ ಇಂತಹ ಸಂದರ್ಪದಲ್ಲಿ , ರಾಜ್ಯದ ನಾಯಕರೆಲ್ಲ ಒಂದಾಗಿ ಹೂರಾಡೊದು ಮುಖ್ಯ . " ಎಷ್ಟ್ಟುlove ಮಾಡಿ ಮದುವೆ ಆಗಿದ್ರೂ ಸ್ವಲ್ಪ ವರ್ಷಗಳ ನಂತರ ಅದೇ predictable ಗಂಡ / ಹೆಂಡತಿ ಒಬ್ಬರಿಗೊಬ್ಬರು bore ಅನ್ಸೋಕೆ ಶುರುವಾಗುವ chances ಇರುತ್ತೆ . ಅದಕ್ಕೆ , ಸಂಬಂಧಗಳಲ್ಲಾಗಲಿ ಅಥವಾ product ಗಳಲ್ಲಾಗಲಿ ಕಾಲಕಾಲಕ್ಕೆ , ಸ್ವಲ್ಪವಾದರು reinvention ಆಗ್ತಿರಬೇಕು . ಆವಾಗೆ charm ಇರೋದು ಏನಂತಿರಾ ? " ಅಂತ ಕಣ್ಣು ಮಿಟುಕಿಸಿದ ರಾಹುಲ್ . ಬಿಸಿಲಿಗೂ ಬದುಕಿಗೂ ಒಂದು ರೀತಿಯ ಗಾಢ ಸಂಬಂಧವಿದೆ . ಜೀವ ಸಂಕುಲಕ್ಕೆಲ್ಲ ಬಿಸಿಲು ಬೇಕು . ಬಿಸಿಲಿಲ್ಲದ ಬದುಕನ್ನು ಊಹಿಸಲು ಸಾಧ್ಯವೇ ? ಬಿಸಿಲಿನ ತಾಪದಲ್ಲಿ ಸ್ವಲ್ಪ ಹೆಚ್ಚು ಕಮ್ಮಿಯಾದರೆ ಸಾಕು ಬದುಕು ಬರ್ಭರವಾಗುತ್ತದೆ . ಬಿಸಿಲಿಗೆ ರಣಬಿಸಿಲಾಗಿ ಸುಡುವ ಶಕ್ತಿಯೂ ಇದೆ , ಹೊಂಬಿಸಿಲಾಗಿ ಜೀವತುಂಬುವ ಚೈತನ್ಯವೂ ಇದೆ . ಮನುಷ್ಯ ಕೂಡ ಬಿಸಿಲಿನಂತೆ ಒಮ್ಮೊಮ್ಮೆ ರಣಬಿಸಿಲಾಗಿ ಉರಿಯುತ್ತಾನೆ . ಒಮ್ಮೊಮ್ಮೆ ಹೊಂಬಿಸಿಲಾಗಿ ಹೂನೆರಳನ್ನು ನೀಡುತ್ತಾನೆ . ಇವೆರಡರ ನಡುವಿನ ಬದುಕು ಚೆಂದವಾಗಿ ಇರಬೇಕಾದರೆ ಬಿಸಿಲು ಹನಿ ಹನಿಯಾಗಿ ಸುರಿಯಬೇಕು . ನೆನಪಿರಲಿ , ಬಿಸಿಲು ಕೊನೆಯಾದರೆ ಭೂಮಿ ಕೊನೆ . ಭೂಮಿ ಕೊನೆಯಾದರೆ ಮಾನವ ಕೊನೆ . ಹಾಗಾದರೆ ಹೋರಾಟದ ನಾಯಕ ನಮ್ಮ ನಡುವೆಯೇ ಒಬ್ಬನಾಗಿದ್ದ ಪಕ್ಷದಲ್ಲಿ ಆತನಿಗೆ ಯಡಿಯೂರಪ್ಪನೋ , ಬಳ್ಳಾರಿಯ ರೆಡ್ಡಿಯೋ , ಕುಮಾರಸ್ವಾಮಿಯೋ ಹತ್ತು ಲಕ್ಷ ನೀಡಲು ಮುಂದೆಬಂದು ಸುಮ್ಮನಿರಲು ಕೋರಿದರೆ ಏನಾಗಬಹುದೆಂಬ ಚರ್ಚೆ ಆಯಿತು . ಸಿಕ್ಕವರಲ್ಲೆಲ್ಲಾ ಜನ ನಿನ್ನ ಹುಡುಕಿದರೆ ಅಸಹ್ಯವೆನಗೆ ನನ್ನ ಮನ ಪಡದಿರದೆ ನಿಜಕ್ಕೂ ಬೇಸರ ಒಳಗೊಳಗೆ < < ಇದು ಸರಿಯಲ್ಲ . ನಮ್ಮ ದೇಹದ ರೋಗ ನಿರೋಧಕ ಶಕ್ತಿಯ ಬಗ್ಗೆ ಆಧುನಿಕ ವೈದ್ಯ ವಿಜ್ಞಾನದಲ್ಲಿ ಅದ್ಭುತವಾದ ಮಾಹಿತಿಯಿದೆ . . . > > ಪ್ಯಾರಾದ ಬಗ್ಗೆ : ನೀವು ಹೇಳಿದ್ದು ಯಾವುದೋ ವೈದ್ಯಕೀಯ ಗ್ರಂಥದಲ್ಲಿ ಬರೆದಿರಬಹುದು ಅಥವಾ ಇಲ್ಲದಿರಬಹುದು . ಆದ್ರೆ ರೋಗಿಗಂತೂ ಅನುಭವ ಆಗುವುದಿಲ್ಲ ಎಂದಷ್ಟೇ ಹೇಳಬಲ್ಲೆ . ನಾನು ಹೋಗಿರೋ ಡಾಕ್ಟರುಗಳಲ್ಲಿ ಒಬ್ಬರೂ ( ಸಂಬಂಧಿಕರಾದ ಡಾಕ್ಟರುಗಳು ಒಂದಿಬ್ಬರನ್ನು ಬಿಟ್ಟು ) ಕೂಡ ನೀವಂದಂತಹ ಮಾತುಗಳನ್ನು ಆಡಲಿಲ್ಲ . ಇಡೀ ಕಾರ್ಯಕ್ರಮದ ವಿಡಿಯೋ ಮಾಡಿ ಯ್ಯೂಟೋಬ್ನಲ್ಲಿ ಅಪ್ಲೋಡ್ ಮಾಡಿದರೆ ನಾವು ನೋಡಬಹುದು . ಹ್ಹ ಹ್ಹ ಹ್ಹಾ . . ಲೇಖನ ತುಂಬಾ ಚೆನ್ನಾಗಿದೆ . . . ನೀವು ಇನ್ನೊಂದು ಮರ್ತು ಬಿಟ್ರಿ ಅಂತ ಕಾಣ್ಸತ್ತೆ . . . " ನೀವು ಹುಡುಗಿಯರಾಗಿದ್ರೆ ರಿಯಾಲಿಟಿ ಶೋ ನಲ್ಲಿ ಮಾರ್ಕ್ಸ್ ಜಾಸ್ತಿ : ) . . ಅದ್ರಲ್ಲೂ ಕೆಲವು ಜಡ್ಜ್ ( ? ) ಗಳು ನಿಮ್ಮ ವೇಶಭೂಷಣಕ್ಕೆ ಮಾರ್ಕ್ಸ್ ಜಾಸ್ತಿ ಕೊಡ್ತಾರೆ . . . " ಕೆಲವು ರಿಯಾಲಿಟಿ ಶೋ ಗಳು ಕಚಡಾ ಅಂದ್ರೆ ಕಚಡಾ . . . ಮೊನ್ನೆ ಯಾವ್ದೋ ಡ್ಯಾನ್ಸ್ ರಿಯಾಲಿಟಿ ಶೋ ನೋಡ್ತಾಯಿದ್ದೆ . . . ಅದ್ರಲ್ಲಿ ಬರೋ ಕೆಲವು ಜಡ್ಜ್ ಗಳ ವೇಶಭೂಷಣ ನೋಡ್ಬೇಕಿತ್ತು . . ಯಾವ್ದೋ ಮೃಗಾಲಯದಿಂದ ಬಂದೋರ ತರ ಇದ್ರು . . . ನೀವು ಹೇಳಿದ ಹಾಗೆ ಪಿಟೀಲು , ಬ್ಲಾಕ್ ಅಂಡ್ ವೈಟ್ ಸೀನು ಮತ್ತೆ ಕೆಲವು ಎಕ್ಷ್ಟ್ರಾ ಫಿಟ್ಟಿಂಗ್ಸ್ ನೋಡಿದ್ರೆ ಸಕತ್ ನಗು ಬರತ್ತೆ . . . ನಿಮ್ಮ ಟಿಪ್ಸ್ ಸೂಪರ್ ಒಡೆದು ಬಿದ್ದ ಕೊಳಲು ನಾನು ನಾದ ಬರದು ನನ್ನಲಿ ವಿನೋದವಿರದು ನನ್ನಲಿ . . . ಕಿವಿಯನೇಕೆ ತೆರೆಯುತಿರುವೆ ಎದೆಯೊಳೇನ ಹುಡುಕುತಿರುವೆ ದೊರೆಯದೇನು ನನ್ನಲಿ . . . ದೊರೆಯದೇನು ನನ್ನಲಿ . . . ದೊರೆಯದೇನು ನನ್ನಲಿ ! ನಲ್ಲೆ ಬಂದು ತುಟಿಗೆ ಕೊಳಲನೊತ್ತಿ ಉಸಿರ ಬಿಟ್ಟಳು . . . ತನ್ನ ಒಲವಿನಿಂದ ದನಿಯ ಹರಿದು ಇಳಿಸಿ ಬಿಟ್ಟಳು . . . ಬಣ್ಣ ಬಣ್ಣದೆಣಿಪ ಹಾರ ನಲ್ಲ ಚೆಲ್ಲಿ ಕೊಟ್ಟನು . . . ಕೊಳಲು ಬೇಸರಾಯಿತೇನೊ ಹೊಸ ಹಂಬಲವಾಯಿತೇನೊ ಎದೆಯ ಗಾಯ ಮಾಯಿತೇನೊ ಬಿಸುಟೆದ್ದಳು ಕೊಳಲನು . . . ಒಡೆದು ಬಿದ್ದ ಕೊಳಲು ನಾನು ನಾದ ಬರದು ನನ್ನಲಿ . . ವಿನೋದವಿರದು ನನ್ನಲಿ . . . + + + + + + + + + + + + + + + + + + + + + + + + + + + + + + + + + + + + + + + ಸತತ ಏಳು ವರ್ಷ ಶಿರಸಿಯ ಗೆಳತಿ ಜ್ಯೋತಿಯ ಕೈಲಿ ಮತ್ತೆ ಮತ್ತೆ ಹಾಡಿಸಿಕೊಂಡು ಕೇಳುತ್ತಿದ್ದ ಹಾಡು . . . ಕೇಳುವುದು ಬಿಟ್ಟು ಹೆಚ್ಚು - ಕಡಿಮೆ 8 ವರ್ಷ ಆಗಿರಬೇಕೇನೋ ? ಕೆಲವು ದಿನಗಳ ಹಿಂದೆ ಇದ್ದಕ್ಕಿದ್ದಂತೆ ನೆನಪಾಯಿತು . ಯಾಕೋ ಮತ್ತೆ ಮತ್ತೆ ನೆನಪಾಗಿ ತುಂಬಾ ಕಾಡುತ್ತಿದೆ ! ಕೆಲವು ಹಾಡುಗಳೇ ಹಾಗೆ , ಮರೆಯಲಾಗದ ಹಾಡುಗಳು . . . ಇದು ಬರೆದಿದ್ದು ಯಾರು ಅಂತ ಗೊತ್ತಿಲ್ಲ , ಭಾವಗೀತೆ , ಪೂರ್ತಿ ಇಲ್ಲ ಅನಿಸ್ತಿದೆ , ನಾನು ಬರೆದಿದ್ದರಲ್ಲಿ ತಪ್ಪುಗಳೂ ಇರಬಹುದು , ಸರಿಯಾದ version ಸಿಕ್ಕಿದ್ರೆ ಕೊಡಿ ಪ್ಲೀಸ್ : ) ಕರೆದು ಕೂಡಿಸಿ ಹಾಡಿ ಕೇಳಿಸಿದರೆ ಇನ್ನೂ ಖುಷಿಯಾಗ್ತದೆ ! ( ಇದರ ಹುಡುಕಾಟದಲ್ಲಿ ಗೂಗ್ಲ್ ಮಾಡಿದರೆ , ವಿಕ್ರಂ ಬ್ಲಾಗಲ್ಲಿ ಏನೋ ಬರೆದಿರುವ ಸುಳಿವು ಸಿಕ್ಕಿತು . . . ಚೆಕ್ ಮಾಡೋಣ ಅಂತ ಓಪನ್ ಮಾಡಿದರೆ , For invited readers only ಅಂತ ಬರ್ತಿದೆ ! ಯಾರಾದ್ರು ಅದ್ರದ್ದು ಸ್ಕ್ರೀನ್ ಶಾಟ್ ಅಥವಾ ಕಾಪಿ ಕಳಿಸಿ ಪ್ಲೀಸ್ . . . : ) ) ಆದ್ರೆ , ನಮ್ಮ ಮೇಲಿನ ಉದಾಹರಣೇಲಿ , ಮಾಘ ಮಾಸದ ಅಮಾವಾಸ್ಯೆ ದಿನ ಗ್ರಹಣ ಆಗ್ಲಿಲ್ಲ . ಬದಲಿಗೆ , ಇನ್ನೊಂದು ತಿಂಗಳು ಬಿಟ್ಟು , ಅಂದ್ರೆ , ಫಾಲ್ಗುಣ ಅಮಾವಾಸ್ಯೆ ದಿನ ಗ್ರಹಣ ಆಯ್ತು . ಎಲ್ಲಾ ನಾಯಿ ಕಚ್ಚಿದ ಕೂಡ್ಲೆಗೆ ವ್ಯಾಕ್ಸಿನ್ ಹಾಕಿಸ್ಕೊಬೇಕಿಲ್ಲ . ನಾಯಿ ಕಂಡಿಶನ್ ನೋಡ್ಬೇಕಾಗ್ತದ . ಪೂರ್ತಿ ಇನ್ಫ಼ೆಕ್ಟೆಡ್ ಅಂತ ಖಾತ್ರಿ ಅದ ಮ್ಯಾಲೆ ವ್ಯಾಕ್ಸಿನ್ ಹಾಕ್ಬಕು . ( ನಾಯಿ ಇನ್ಫೆಕ್ಟೆಡ್ ) ಇದರಲ್ಲಿ ಉತ್ತರ ಇದೆ ಎಂದುಕೊಳ್ಳುತ್ತೇನೆ . ರೇಬಿಸ್ ವಿಷಯದಲ್ಲಿ ನನ್ನ ವಿರೋಧ ಇರುವುದು ಅನಾವಶ್ಯಕವಾಗಿ ಲಸಿಕೆ ಹಾಕುವುದರ ಬಗ್ಗೆ . ಬಿದ್ದು ಗಾಯವಾದ ಕೂಡಲೇ ಲಸಿಕೆ ಹಾಕುವುದು ಎಷ್ಟು ಸರಿ ? ಅದೂ ಹೆದರಿಸಿ ಬೆದರಿಸಿ . ಗಾಯವಾದ ಎಲ್ಲರಿಗೂ ನಂಜಾಗುವುದಿಲ್ಲ ಎಂಬುದು ನಿಜ . ಆದರೆ ಲಸಿಕೆಯ ಅಡ್ಡ ಪರಿಣಾಮ ಬಹುತೇಕ ಎಲ್ಲರಿಗೂ ಆಗುತ್ತದೆ . ಅಡ್ಡ ಪರಿಣಾಮಗಳು ಇಲ್ಲದಿರುವುದು ಎಕ್ಸೆಪ್ಶನ್ ಕೇಸ್ ಗಳು ! ! ! ಉಳಿದ ಸಮಯದಲ್ಲಿ ( ಮೇಲೆ ಹಾಗೂ ಹಿಂದಿನ ಲೇಖನದಲ್ಲಿ ಹೇಳಿದ ರೋಗಗಳು ) ಯಾವ ಲಸಿಕೆಯೂ ಬೇಡ ಎಂಬುದು ನನ್ನ ಪ್ರತಿಪಾದನೆ . ಶಿವಣ್ಣ . . . ಮಧುರ ಮಧುರವೀ ಹಳೆಯ ನೆನಪುಗಳು . . ! ಹೊಸ ಮನೆಯಲ್ಲಿ ಕುಳಿತು ಹಳೆಯ ನೆನಪುಗಳ ಮೆರವಣಿಗೆಯಲ್ಲಿ ನೀವು ಸಾಗುತ್ತಿದ್ದಂತೆ . . . ಅದನ್ನು ಓದಿದ ನಾವೂ ' ನೀವಾಗುತ್ತೇವೆ ' . ಅಷ್ಟೊಂದು ಆಳವಾಗಿದೆ ನಿಮ್ಮ ನಿರೂಪಣಾ ಶೈಲಿ . ಹಳೆ ಮನೆಯ ನೆನಪುಗಳು ಮನದಲ್ಲಿ ಹಾಗೇ ಶಾಶ್ವತವಾಗಿರಲಿ . ಜೊತೆಗೆ ಹೊಸ ಮನೆಯಲ್ಲಿ ಹೊಸ ಕನಸುಗಳ ಜೊತೆ ಹೆಜ್ಜೆಹಾಕಿ . . " ಬೆಳ್ಮುಗಿಲ ಮೆರವಣಿಗೆಯಲ್ಲಿ . . ಅಂಕೆ ಮೀರಿದ ಮುಗಿಲ ಎಳೆ ಎಳೆಗಳನೆಣಿಸುತಾ . . ಹಾಡ ಗುನುಗುತಾ ಸಾಗುವ . . ಶಶಿ ನೀನಾಗು . . " ಅನ್ನೊಂದು ತಂಗಿಯ ಹಾರೈಕೆ . ಶುಭವಾಗಲೀ . . . ಪ್ರೀತಿಯಿಂದ - ಚಿತ್ರಾ ರಾಷ್ಟ್ರಕವಿ ಕುವೆಂಪು ರಚಿಸಿದ ' ಕನ್ನಡವೇ ಸತ್ಯ ' ಹಾಡನ್ನು ಡಾ . ರಾಜಕುಮಾರ್‌ ಭಾವಗೀತೆಯ ಮೇರು ಕಲಾವಿದ ಡಾ . ಸಿ . ಅಶ್ವತ್ಥ್‌ ಅವರ ಸಂಗೀತ ನಿರ್ದೇಶನದಲ್ಲಿ ಹಾಡಿದ್ದಾರೆ . ಇದು ಮೈಸೂರು ಅನಂತಸ್ವಾಮಿಯವರ ಆವೃತ್ತಿಗಿಂತಲೂ ಭಾರೀ ಜನಪ್ರಿಯತೆ ಗಳಿಸಿತು . ಇದು ನಾವು ಕಟ್ಟಿಕೊಂಡಿರುವ ನಾಗರೀಕತೆಯ ಸತ್ವ . ಅದೂ ಮುಂಬೈ ಎಂಬ ಮಹಾನಗರದ ಮಹಾ ನಾಗರೀಕತೆಯ ಸತ್ವ ! ನಾಗರೀಕತೆ ಎಂಬುದು ನಗರ ಎಂಬ ಶಬ್ದದಿಂದ ವ್ಯುತ್ಪತ್ತಿಯಾದುದು ಎಂದು ಕೇಳಿದ್ದೇನೆ . ನಗರ ಎಂಬುದು ನಾಗದಿಂದ ತನ್ನ ವ್ಯುತ್ಪತ್ತಿಯನ್ನು ಪಡೆದಿದೆ . ನಾಗ ಎಂದರೆ ಸರ್ಪ , ಶೀಘ್ರ ಚಲನೆ ಮತ್ತು ವೇಗಕ್ಕೆ ಪ್ರತೀಕ ! ಅದರಲ್ಲಿ ವಿಷವೂ , ಇದ್ದರೂ ಇಲ್ಲದಂತೆ ಇದೆಯಲ್ಲ ? ಆದರೂ ನಗರೀಕರಣವೇ - ವಿಷದ ಹೊಳೆಯೇ - ನಮ್ಮ ಅಭಿವೃದ್ಧಿಯ ಮಂತ್ರವಾಗಿದೆ . ೨೦೧೫ರ ವೇಳೆಗೆ ಭಾರತವನ್ನು ನಗರ ದೇಶವನ್ನಾಗಿ ಮಾಡಬೇಕೆಂಬುದೇ ನಮ್ಮ ಪ್ರಧಾನಿ ಮನಮೋಹನ ಸಿಂಗರಿಗೆ ವಿಶ್ವ ಬ್ಯಾಂಕ್ ನೀಡಿರುವ ಕಾರ್ಯಕ್ರಮವಂತೆ ! ಕಾರ್ಯಕ್ರಮ ಜನರ ಪ್ರತಿರೋಧದಿಂದಾಗಿ ಸದ್ಯಕ್ಕಂತೂ ಯಶಸ್ವಿಯಾಗುವಂತೆ ಕಾಣುತ್ತಿಲ್ಲವಾದರೂ , ಕಾರ್ಯಕ್ರಮದ ಹಪಾಹಪಿ ರಾಷ್ಟ್ರಾದ್ಯಂತ ಯಾವುದಾವುದೋ ರೂಪದಲ್ಲಿ ಕಾಣತೊಡಗಿರುವುದಂತೂ ನಿಜ . ಹಾಗಾಗಿಯೇ , ಒಂದು ಸಣ್ಣ ಉದಾಹರಣೆಯಾಗಿ ಹೇಳುವುದಾದರೆ , ಇಂದು ಕಲ್ಲು , ಕಬ್ಬಿಣಗಳ ಗಣಿ ಮತ್ತು ಮರಳಿನ ಮಾಫಿಯಾವನ್ನು ಯಾರೂ ತಡೆಯಲಾಗದಾಗಿದೆ . ತಡೆಯಲು ಹೋದವರು - ಸರ್ಕಾರದಲ್ಲಿರುವವರೂ ಸೇರಿದಂತೆ - ಅದರ ತ್ವರಿತ ಚಲನೆ ಮತ್ತು ವಿಷ ಸ್ಫುರಣೆಗೆ ಬಲಿಯಾಗುತ್ತಿದ್ದಾರೆ . ಇದು ಗಣಿ ಮಾಲೀಕರ ಅಥವಾ ಮರಳು ಗುತ್ತಿಗೆದಾರರ ದುರಾಸೆಗೆ ಸಂಬಂಧಿಸಿದ ವಿಷಯವೇ ಅಲ್ಲ ಎಂಬುದು ಇಲ್ಲಿ ಮುಖ್ಯ ಸಂಗತಿ . ಅದು ಸಮಸ್ಯೆಯ ಸರಳೀಕರಣ . ಇದು ನಮ್ಮ ಅಭಿವೃದ್ದಿ ಕಲ್ಪನೆಯಲ್ಲೇ ಅಡಗಿರುವ ವಿಷದ ಬುಗ್ಗೆಯ ಪರಿಣಾಮ . ಈಗ ಆಯ್ದ ಕೆಲವು ಜನರ ಕೈಗೆ ಅಲ್ಪಾವಧಿಯಲ್ಲೇ ಸುಲಭ ದುಡಿಮೆಯ ಮೂಲಕ ರಾಶಿ ರಾಶಿ ಹಣ ಸೇರುವಂತಹ ಉದಾರ ಆರ್ಥಿಕ ವ್ಯವಸ್ಥೆಯನ್ನು ಕಾನೂನುಬದ್ಧವಾಗಿಯೇ ಸ್ಥಾಪಿಸಲಾಗಿದೆ . ಹಾಗೇ ನವ ಶ್ರೀಮಂತರು ಹಣವನ್ನು ಸಕಾಲದಲ್ಲಿ ಖರ್ಚು ಮಾಡಲೇ ಬೇಕಾದಂತಹ ಒತ್ತಾಯ ಹಾಗೂ ಆಕರ್ಷಣೆಗಳಿರುವ ಮುಕ್ತ ಮಾರುಕಟ್ಟೆಯನ್ನೂ ನಿರ್ಮಿಸಲಾಗಿದೆ . ಕೊಲ್ಕತ್ತಾ : ಜೆ . ಪಿ . ಡ್ಯುಮಿನಿ ಸಮಯೋಚಿತ ಆಟದ ನೆರವಿನಿಂದ ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ೧೩೧ ರನ್‌ಗಳ ಭರ್ಜರಿ ಜಯ ಸಾಧಿಸಿ ಗ್ರೂಪ್‌ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಮೊದಲ ತಂಡವಾಯಿತು . ನಮ್ಮ ನಾಡಿನ ಇತಿಹಾಸದಲ್ಲಿ ಯಾವ ಸರಕಾರವೂ , ಸಚಿವರೂ ಸಾಂಸ್ಕತಿಕ ವಲಯದವರೊಂದಿಗೆ ಹೀಗೆ ವರ್ತಿಸಿಲ್ಲ . ಅತ್ಯಂತ ಕಾಳಜಿಯಿಂದ ವರ್ತಿಸಿದ್ದರ ಪರಿಣಾಮವೇ ಬೇರೆ ರಾಜ್ಯಗಳಲ್ಲಿ ಇರಲಾರದಷ್ಟು ಪ್ರಶಸ್ತಿ , ಅಕಾಡೆಮಿಗಳಿವೆ . ದೇವರಾಜು ಅರಸು ಅವರು ಸದಾ ಸಾಹಿತಿಗಳು - ಕಲಾವಿದರೊಂದಿಗೆ ಬೆರೆತಿದ್ದವರೇ . ಗುಂಡೂರಾವ್ ಅವರು ಕಲಾವಿದರನ್ನು ನಡೆಸಿಕೊಳ್ಳುತ್ತಿದ್ದ ಪರಿಯೇ ಭಿನ್ನ . ಪ್ರತಿ ಬಾರಿಯೂ ಮಾಸಾಶನದ ಏರಿಕೆಗೆ ತಡೆ ಹಾಕುತ್ತಿದ್ದ ಐಎಎಸ್ ಬಾಬೂಗಳನ್ನು ತರಾಟೆಗೆ ತೆಗೆದುಕೊಂಡು , ' ನಿಮ್ಮ ಟಿಎ , ಡಿಎ ಯಷ್ಟೂ ಅವರಿಗೆ ಮಾಸಾಶನ ಸಿಗೋದಿಲ್ಲ . ಯಾಕ್ ತಡೆ ಮಾಡ್ತೀರಾ ? ' ಎಂದು ಪ್ರಶ್ನಿಸುತ್ತಿದ್ದರು . ಒಂದು ಸುರಕ್ಷೆಯ ಕಾರ್ಯಸ್ಥಳದೊಳಕ್ಕೆ ಸೇರಿಸಲ್ಪಡುವ ಮೊದಲು ಮತದಾರನ ಮೂಲಕ ದೃಷ್ಟಿಯಿಂದ ಪರೀಕ್ಷಿಸಬಲ್ಲಂತಹ ಇತರೆ ಪತ್ರದ ಫ್ಯಾಸಿಮೈಲ್ ಇಲ್ಲವೇ ಮತದಾನ ಯಂತ್ರದ ಮುದ್ರಣದ ಮತಪತ್ರವನ್ನು ಪಡೆದು ಅಂಕಿಅಂಶಗಳ ಪರಾಮರ್ಶೆಯ ಪ್ರಶ್ನೆಯನ್ನು ಉತ್ತರಿಸಲು , ಮತದಾರ ಪರೀಕ್ಷಿಸಿದ ಕಾಗದದ ಲೆಕ್ಕ ಶೋಧನೆಯ ಜಾಡಿನ ( ವಿ ವಿ ಪಿ ಟಿ ) ಸೃಷ್ಟಿಕರ್ತೆ ಡಾ . ರೆಬೆಕ್ಕ ಮರ್ಕ್ಯೂರಿಯ ( ಮತದಾರನು ಮೂಲಭೂತವಾಗಿ ಪರೀಕ್ಷಿಸುವ ಮತಪತ್ರ ವ್ಯವಸ್ಥೆ ಎನ್ನುವ ಅಕ್ಟೋಬರ್ 2000 ತನ್ನ ಪಿ ಹಚ್ ಡಿ ಪ್ರಬಂಧದಲ್ಲಿ ವಿವರಿಸಿದಂತೆ ) ಸೂಚಿಸುತ್ತಾಳೆ . ತರುವಾಯ , ಇದು ಕೆಲವು ವೇಳೆ " ಮರ್ಕ್ಯುರಿ ಪದ್ಧತಿ " ಎಂದು ಉಲ್ಲೇಖಿಸಲ್ಪಡುತ್ತದೆ . ಸತ್ಯವಾಗಿಯೂ ಮತದಾರ - ಪರೀಕ್ಷಿಸಲು , ಸ್ವತಃ ದಾಖಲೆಯು ಮತದಾರನಿಂದ ಪ್ರಮಾಣಿಸಲ್ಪಡಬೇಕು ಮತ್ತು ದೃಶ್ಯ ಹಾಗೂ ಶ್ರವಣ ಮಾಧ್ಯಮದ ಸಹಾಯವಿಲ್ಲದೆ ಮಾಡಲು ಸಾಧ್ಯವಾಗುವಂತಿರಬೇಕು . ಮತದಾರನು ಒಂದು ಬಾರ್ ಕೋಡ್ ಸ್ಕಾನರ್ ಅಥವಾ ಪರೀಕ್ಷಿಸಲು ಬೇರೆ ವಿದ್ಯುನ್ಮಾನ ತಂತ್ರವನ್ನು ಉಪಯೋಗಿಸಲೇ ಬೇಕಾದರೆ , ಆಗ ಅದು ನಿಜವಾಗಿಯೂ ಮತದಾರ - ಪರೀಕ್ಷಿಸಿದ ದಾಖಲೆಯಲ್ಲ , ಏಕೆಂದರೆ ವಿದ್ಯುನ್ಮಾನ ತಂತ್ರವೇ ಪ್ರತ್ಯಕ್ಷವಾಗಿ ಮತದಾರನಿಗೆ ದಾಖಲೆಯನ್ನು ಪ್ರಮಾಣೀಕರಿಸುತ್ತದೆ . ವಿ ವಿ ಪಿ ಟಿ ಯು ಸಂಯುಕ್ತ ಸಂಸ್ಥಾನದ ಚುನಾವಣೆಗಳಲ್ಲಿಅತ್ಯಂತ ಸಾಮಾನ್ಯವಾಗಿ ಕಂಡುಬರುವ ಸ್ವತಂತ್ರವಾಗಿ ಪರೀಕ್ಷಿಸಿದ ಒಂದು ವಿಹಿತ ರೀತಿಯಾಗಿದೆ . ಇಂದು ಕರ್ನಾಟಕದ ಬಿಜೆಪಿ ಅನುಭವಿಸುತ್ತಿರುವ ಎಲ್ಲಾ ಸಮಸ್ಯೆಗಳ ಮೂಲವಿರುವುದು ಅದು ಅಧಿಕಾರ ಹಿಡಿಯಲು ಅನುಸರಿದ ತಂತ್ರ ಗಳಲ್ಲಿ . ಕರ್ನಾಟಕದಲ್ಲಿ ಬಿಜೆಪಿಯ ಬೆಳವಣಿಗೆಗೆ ಒಂದು ಸಹಜ ಗತಿ ಇತ್ತು . ಚುನಾವಣೆಯಿಂದ ಚುನಾವಣೆಗೆ ಅದು ಬೆಳೆಯುತ್ತಲೇ ಬಂದಿತ್ತು . ಯಡಿಯೂರಪ್ಪನವರು ಮುಖ್ಯಮಂತ್ರಿಯಾದದ್ದು ಸಹಜ ಬೆಳವಣಿಗೆ ಯಿಂದಲ್ಲ . ಇಪ್ಪತ್ತು ತಿಂಗಳ ನಂತರ ಮುಖ್ಯಮಂತ್ರಿ ಕುರ್ಚಿಯನ್ನು ಬಿಟ್ಟುಕೊಡಲು ಸಿದ್ಧರಾಗದ ಕುಮಾರಸ್ವಾಮಿ ಮತ್ತು ದೇವೇಗೌಡರು ರಾಜ್ಯದಲ್ಲಿ ಯಡಿಯೂರಪ್ಪನವರ ಪರವಾಗಿ ಒಂದು ಅನುಕಂಪದ ಅಲೆ ಸೃಷ್ಟಿಯಾಗಲು ಕಾರಣರಾದರು . ಅನುಕಂಪ ಅವರಿಗೆ ಅಧಿಕಾರಕ್ಕೇರುವಷ್ಟು ಸ್ಥಾನಗಳನ್ನುಗಳಿಸಿಕೊಟ್ಟಿತು . ಬೇರೆ ಬೇರೆ ಕನ್ನಡದ ರೆರ್ಪಟರಿಗಳು ಪ್ರತಿ ನಟರಿಗೆ ಒಂದೂವರೆ - ಎರಡು ಸಾವಿರ ರೂಪಾಯಿಗಳನ್ನು ಸಂದರ್ಭದಲ್ಲಿ ನೀನಾಸಂ ಆರು ಸಾವಿರ ರೂಪಾಯಿ ಕೊಡುವ ಮೂಲಕ ನಟನಿಗೆ ಶಕ್ತಿಯನ್ನು ತಂದುಕೊಟ್ಟಿದೆ . ಕೇಂದ್ರ ಸರ್ಕಾರ ಕೊಡುವ ಸ್ಯಾಲರಿ ಗ್ರ್ಯಾಂಟ್ ಅನ್ನು ನೀನಾಸಂನಷ್ಟು ಸಮರ್ಥವಾಗಿ ವಿಲೇವಾರಿಯನ್ನು ಯಾವ ಸಂಸ್ಥೆಯೂ ಮಾಡುತ್ತಿಲ್ಲ . ನನಗೆ ಇರುವ ಮಾಹಿತಿ ಪ್ರಕಾರ ಕರ್ನಾಟಕದ ಹಲವಾರು ರಂಗಸಂಸ್ಥೆಗಳು ತೆಗೆದುಕೊಳ್ಳುವ ಲಕ್ಷಾಂತರ ರೂಪಾಯಿ ಅನುದಾನದಿಂದ ಯಾವ ಘನವಾದ ರಂಗಭೂಮಿಯ ಕೆಲಸವನ್ನಾಗಲೀ , ಪ್ರಾದೇಶಿಕ ರಂಗಭೂಮಿಯ ಕೆಲಸವನ್ನಾಗಲೀ ಮಾಡಿರುವ ದಾಖಲೆ ಇಲ್ಲ . ಜತೆಗೆ ನೀನಾಸಂನಲ್ಲಿ ಓದಿ ತಯಾರಾದ ನಟ - ನಟಿಯರೇ ಪುಟ್ಟಪುಟ್ಟ ರೆಪರ್ಟರಿಯನ್ನು ಕಟ್ಟಿಕೊಂಡು , ಹೊಸಹೊಸ ರಂಗಪಠ್ಯವನ್ನು ಶೋಧಿಸಿ ಘನತೆಯಿಂದ ಪ್ರದರ್ಶನಗಳನ್ನು ಕಟ್ಟುವ ಎಚ್ಚರಿಕೆ , ತಾಳ್ಮೆ ಬಂದದ್ದು ನೀನಾಸಂನಿಂದ ಎಂದು ನಿರ್ವಿವಾದವಾಗಿ ಹೇಳಬಹುದು . ಮನುಷ್ಯನ ಅಂಗಾಂಗ [ ಕಿಡ್ನಿ ] ಇತ್ಯಾದಿ ಗಳ ಕಳ್ಳತನ ಮತ್ತು ಮಾರಾಟ ಇದು ಹಲವು ಪತ್ರಿಕೆ / ಮಾಧ್ಯಮ ಗಳಲ್ಲಿ ಪ್ರಕಟ ವಾದ ವಿಷಯ . ಇದನ್ನು ಗಹನ / ಗಾಢ ವಾದ ವಿಷಯ ವಾಗಿ ಸಾರ್ವ ಜನಿಕರ ನೆಮ್ಮದಿ ಕೆಡಿಸುತ್ತಿದೆ . ಇದಕ್ಕೆ ಸರಕಾರ ಕಾನೂನು ಮಾಡಿದೆ . ಇದನ್ನು ಕಾರ್ಯ ರೂಪಕ್ಕೆ ತರಲು ನಾಗರಿಕರ ಸಹಕಾರ ಅಗತ್ಯ . ಇದು ಒಂದು ಆದರ್ಶ ಸಮಾಜಕ್ಕೆ ಒಂದು ಕಪ್ಪು ಚುಕ್ಕೆ ಆಗಿದೆ ಆದರೆ ಇಂಥಹ ಪ್ರಕರಣ ಗಳು ಗಮನಕ್ಕೆ ಬಂದಾಗ ಹತ್ತಿರದ ಪೋಲಿಸ್ ಠಾಣೆಯಲ್ಲಿ ದಾಕಲೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯ ವಾಗಿದೆ . ಸರಕಾರವು ಕೂಡ ಅಪರಾಧಿ ಗಳನ್ನೂ ಶಿಕ್ಷೆ ಕೊಟ್ಟು . ಇದಕ್ಕೆ ಕಡಿವಾಣ ಹಾಕ ಬೇಕು . ಇದು ಭವ್ಯ ಭಾರತದ ನವ ನಿರ್ಮಾಣ್ ವೇದಿಕೆ ಪ್ರಕಟಣೆ . ನಾಗೇಶ್ ಪೈ . ನಂತರ ದೇವರಿಗೇ ಬೇಜಾರಾಯ್ತು . ಪಾಪ ಕಲಿಯುಗದಲ್ಲಿ ಇವನೊಬ್ಬನೇ ನನ್ನ ಮೇಲೆ ಭಕ್ತಿ ಇಟ್ಟು ತಪಸ್ಸು ಮಾಡ್ತಾ ಇದ್ದಾನೆ ಕೇಳಿದ್ದನ್ನು ಕೊಟ್ಟು ಬಿಡೋಣ ಅಂತಾ ಭೂಲೋಕಕ್ಕೆ ಬಂದ . ವಿಶ್ವಮಾನವತೆ ಮಟ್ಟ ಕೆಲವರಲ್ಲಿ ಎಷ್ಟು ಎಲ್ಲೆ ಮೀರಿ ಹೋಗಿದೆ ಅ೦ದ್ರೆ , ಇವರನ್ನೇನಾದ್ರು ಬಿಟ್ರೆ , ತಿರುವಳ್ಳುವರನ ಪ್ರತಿಮೆಯನ್ನು ತಮ್ಮ ಮನೆಯಲ್ಲೇ ಪ್ರತಿಷ್ಟಾಪಿಸಿಬಿಟ್ಟಾರು . ಅಥವಾ ಪತ್ರಿಕೆಗಳ ಜೊತೆ ಮನೆ ಮನೆಗೆ ಪ್ರತಿಮೆ ಹ೦ಚಿಬಿಟ್ಟಾರು . ಬನ್ರಿ ಸರಾ ಎಲ್ಲರೂ ತಮ್ ಮನ್ಯಾಗ್ ಒ೦ದೊ೦ದು ತಿರು ಪ್ರತಿಮೆ ಇಟ್ಕೋರಿ , ಹಾಗೆ ಮಾಡಿದೋರಿಗೆಲ್ಲಾ ವಿಶ್ವಮಾನವನ ಬ್ಯಾಡ್ಜ್ ಉಚಿತವಾಗಿ ಕೊಡ್ತಾನ೦ತೆ ಯಡ್ಡಿ . ಇನ್ನೊಂದು ಮಾದರಿ : - ತಲಕಾವೇರಿ , ತಳಕಾವೇರಿ . ' ತಲ್ ' ದಿಂದ ಪದ ' ತಳ ' ಆಗಿದೆ . ' ಮೂಲ ' ಎಂಬುದರ ಬಳಕೆಗೂ ನಾನು ಬೇಡ ಎನ್ನುವದಿಲ್ಲ , ಆದರೆ ತಳ , ಬಡ್ಡಿ ಇವುಗಳನ್ನು ಬಿಟ್ಟು ' ಮೂಲ ' ಎಂದೇ ಬರೆಯಬೇಕು ಎಂಬುದನ್ನು ನಾನು ' ವಿರೋದ ' ಮಾಡುತ್ತೇನೆ . ಇದನ್ನೇ ನಾನು ಬಲವಂತಿಕೆ ಎನ್ನುತ್ತೇನೆ . ಕಾಂಗ್ರೆಸ್ ಪಕ್ಷವೊಂದೇ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಬೆಲೆ ಏರಿಕೆ ನಿಯಂತ್ರಣದಲ್ಲಿತ್ತು , ಸಮ್ಮಿಶ್ರ ಸರ್ಕಾರದಲ್ಲಿ ಅದು ಸಾಧ್ಯವಾಗುತ್ತಿಲ್ಲ ಎಂದು ತಾವು ಹೇಳಿದ್ದಾಗಿ ಬಂದಿರುವ ಮಾಧ್ಯಮ ವರದಿಗಳನ್ನು ರಾಹುಲ್ ಅಲ್ಲಗಳೆದರು . ' ಸಮ್ಮಿಶ್ರ ಸರ್ಕಾರಕ್ಕೂ , ಬೆಲೆ ಏರಿಕೆಗೂ ನಾನು ಎಂದೂ ಸಂಬಂಧ ಕಲ್ಪಿಸಿಲ್ಲ . ನನ್ನ ಹೇಳಿಕೆ ತಿರುಚಲಾಗಿದೆ ' ಎಂದರು . ಲೆನ್ಸ್ ಗೆ ಕನ್ನಡದಲ್ಲಿ ನಾವು ರಾವುಗಾಜು ಎಂದು ಹೇಳುತ್ತೇವೆ . ( ಧಾರವಾಡದಲ್ಲಿ ) . ರಾವಾಗಿ ( ದೊಡ್ಡದಾಗಿ ) ತೋರಿಸುವ ಗಾಜು . ಅದಕ್ಕೆ ನಾವು ಮಸೂರಕ್ಕಾಗಲೀ ಲೆನ್ಸ್‍ಗಾಗಲೀ ಮೊರೆ ಹೋಗಬೇಕಿಲ್ಲ . ಇಂಗ್ಲೀಷಿಗೆ ಕನ್ನಡಪದ ತೋಚದಿದ್ದಾಗ ನಮಗೆ ಒಂದು ಸುಲಭ ಉಪಾಯ ಇದೆ . ಏನೆಂದರೆ - ಶಬ್ದಕ್ಕೆ ಹಿಂದೆ ನಾವು ಏನನ್ನುತ್ತಿದ್ದಿವಿ , ನಮ್ಮ ಅಪ್ಪ ಅಮ್ಮ / ಅಜ್ಜ ಮುತ್ತಜ್ಜ ಏನನ್ನುತ್ತಿದ್ದರು ? ಹಾಗೂ ಒಂದು ವೇಳೆ ಇಲ್ಲದಿದ್ದರೆ ಇಂಗ್ಲೀಷ್ ಅರಿಯದವ ವಸ್ತುವಿಗೆ ಯಾವ ಶಬ್ದ ಉಪಯೋಗಿಸಬಹುದು ? - ಪ್ರಕ್ರಿಯೆಯಲ್ಲಿ ಮರೆತು ಹೋದ ಹಳೆಯ ಮಾತು ನೆನಪಾಗುವದು , ಅಥವಾ ಅಪ್ಪಟ ಕನ್ನಡದ್ದೇ ಶಬ್ದ ದೊರಕುವದು . ನಾವು ಈಗ news ಕೇಳಿದರೆ ಹಿಂದಿನವರು ವಾರ್ತೆ / ಸುದ್ದಿ ಕೇಳುತ್ತಿದ್ದರು . ನಮ್ಮ morning , evening ಅವರಿಗೆ ಮುಂಜಾನೆ / ಬೆಳಿಗ್ಗೆ , ಸಂಜೆ / ಸಾಯಂಕಾಲ ಆಗಿದ್ದವಲ್ವೇ ? ಇತ್ಯಾದಿ - ಪ್ರಾದೇಶಿಕ ವ್ಯತ್ಯಾಸಗಳಿರಬಹುದು ಅಷ್ಟೆ . ದಯವಿಟ್ಟು ನಾನು ಹಿಂದೆ ಬರೆದ ಲೇಖನ ನೋಡಿರಿ http : / / www . ourkarnataka . com / Articles / speak_kannada . htm ಇದು ಮೂರು - ನಾಲ್ಕು ವರ್ಷಗಳ ಹಿಂದೆ ಬರೆದಿದ್ದರೂ ಅದರ ಲಿಂಕ್ ಇನ್ನೂ www . ourkarnaTaka . com ಮುಖಪುಟದಲ್ಲೇ ಇದೆ . ಅವರಿಗೆ ಗೊತ್ತು ಮಗಳ ಇಂದಿನ ಸಂಭ್ರಮಕ್ಕೆ ಇವಳ ಬೆನ್ನ ಹಿಂದೆ ಬಿದ್ದ ಹುಡುಗನೇ ಕಾರಣ . ಓದಿನಲ್ಲಿ ಸದಾ ಹಿಂದಿರುತ್ತಿದ್ದ ಈಕೆ ಈತನ ಸಾಥ್ ಸಿಕ್ಕಿದ ನಂತರ ಬದಲಾಗಿದ್ದಾಳೆ . ಅನುಸರಣೆ ಇಲ್ಲದ ಹುಡುಗಿ ಎಂದು ಪ್ರಖ್ಯಾತಳಾದವಳಿಗೆ ಅನುಸರಣೆ ಎಂಬ ಶಬ್ದದ ಅರ್ಥವನ್ನು ಪ್ರೀತಿಯ ರೂಪದಲ್ಲಿ ಕೊಟ್ಟವನು ನೀನು ಎಂದು ಎಂದೋ ತಿಳಿದು ಹೋಗಿತ್ತು . ಎನ್ನ ಹಿಂದೆ ನೀ ಬಾರಾ ಅವನ ಮೇಲೆ ನೀ ಏರು ನಿಶ್ಶಕ್ತನ ಕೈ ಹಿಡಿದೆತ್ತು ಗುರಿಯೊಂದನೇ ಕಾಣುವಾ ಹೀಗಾಗಿ ಪೇಜ್ ತ್ರಿ ನೋಡುತ್ತಿದ್ದಂತೆ ನನ್ನ ಮನಸ್ಸು ಹುಂಬುರ್ಕಿ ಓಡತೊಡಗಿತು . ನೆನಪುಗಳತ್ತ , ಮಂಗಳೂರಿನತ್ತ , ಕ್ರೈಂ ರಿಪೋರ್ಟರ್ ಆಗಿದ್ದಾಗ ಆದ ಅನುಭವಗಳತ್ತ , ಮರೆಯಲಾಗದ ದಿನಗಳತ್ತ , ಹಸಿ ಹಸಿ ಕೊಲೆಗಳತ್ತ . . . ಹೋದ ಜಾಗಗಳು : ಶಿವಮೊಗ್ಗ , ತೀರ್ಥಹಳ್ಳಿ , ಕವಲೇದುರ್ಗ ಕೋಟೆ , ಹಿಡ್ಲೆಮನೆ ಜಲಪಾತ , ಕುಪ್ಪಳ್ಳಿ , ಆಗುಂಬೆ ಮತ್ತು ಸುತ್ತ ಮುತ್ತಲಿನ ಜಾಗಗಳು . ಅದ್ಯಾವುದೋ ಒಂದು ಘಳಿಗೆಯಲ್ಲಿ , ಅದಾವುದೋ ಸಲ್ಲದ ಕಾರಣಕ್ಕೆ , ಪ್ರೀತಿಗೆ ನಮ್ಮ ಮೇಲೆ ಬೇಸರ ಮೂಡುತ್ತೆ . ನಂತರ ನಮ್ಮನ್ನ ಬಿಟ್ಟು ಬೇರೆ ಯಾವುದೋ ದಿಕ್ಕಿಗೆ ತನ್ನ ಪಯಣ ಬೆಳೆಸಿರುತ್ತೆ . ಆಗ ನಾವು ಅದಕ್ಕೆ ಎಷ್ಟೇ ಕಾಲು ಹಿಡಿದು ಬೇಡಿಕೊಂಡರೂ ಅದು ಕರುಣಿಸೋದಿಲ್ಲ . . . . . . . ಕಾಕತಾಳೀಯವಾಗಿ ೧೯೮೦ರಿಂದಲೇ ಪ್ರಾರಂಭವಾದ ನವ ಉದಾರವಾದಿ ಆರ್ಥಿಕ ನೀತಿಗಳು ಮತ್ತು ಜಾಗತೀಕರಣ ಪ್ರಕ್ರಿಯೆ ೧೯೯೧ರಲ್ಲಿ ಪೂರ್ಣ ಪ್ರಮಾಣದಲ್ಲಿ ಅನಾವರಣಗೊಂಡ ನಂತರ ಎಲ್ಲ ಆಳುವ ವರ್ಗಗಳೂ ಒಂದೇ ಸ್ವರದಲ್ಲಿ ಹಾಡತೊಡಗಿದವು . ಕಳೆದ ಎರಡು ದಶಕಗಳ ರಾಜಕಾರಣದಲ್ಲಿ ಯಾವುದೇ ಚುನಾವಣೆಯಲ್ಲೂ ಜನರ ದೈನಂದಿನ ಸಮಸ್ಯೆಗಳು ಪ್ರಧಾನ ವಿಷಯವಾಗಲೇ ಇಲ್ಲ . ೧೯೯೮ರಲ್ಲಿ ಅಧಿಕಾರಕ್ಕೆ ಬರುವ ಮುನ್ನ ಭಾಜಪ ನೇತೃತ್ವದ ಎನ್ . ಡಿ . ಮೈತ್ರಿಕೂಟ , ೨೦೦೪ರ ವೇಳೆಗೆ ಜಾಗತೀಕರಣ ಪ್ರಕ್ರಿಯೆಯನ್ನು ತೀಕ್ಷ್ಣವಾಗಿಸಿದ್ದೇ ಅಲ್ಲದೆ ದೇಶದ ಸಾಮಾಜಿಕ ಚೌಕಟ್ಟಿನಲ್ಲಿ ಅಂತರ್ಗತವಾಗಿದ್ದ ಸೌಹಾರ್ದಯುತ ವಾತಾವರಣವನ್ನೂ ಹಾಳುಗೆಡವಿತ್ತು . ಭಾರತ ಪ್ರಕಾಶಿಸುತ್ತಿದ್ದ ಸಂದರ್ಭದಲ್ಲೇ ಆಮ್ ಆದ್ಮಿ ( ಸಾಮಾನ್ಯ ಪ್ರಜೆ ) ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದಿಂದ ಹೆಚ್ಚಿನ ನಿರೀಕ್ಷೆ ಇರಿಸಿಕೊಂಡಿದ್ದ ಜನತೆಗೆ ಅಂತಿಮವಾಗಿ ನಿರಾಸೆಯೇ ಆಗಿದೆ . ಭಾರತದ ಆಮ್ ಆದ್ಮಿ ತನ್ನ ಬಾಳಿನ ಹೆಜ್ಜೆ ಗುರುತುಗಳನ್ನು ಗಮನಿಸದಿರುವಷ್ಟು ಕೃಷನಾಗುತ್ತಿದ್ದಾನೆಂಬ ಕಟು ಸತ್ಯ ಆಳ್ವಿಕರಿಗೆ ಗ್ರಹಿಸಲಾಗಿಲ್ಲ . ಅಬ್ದುಲ್ ರೇ , ನಮಸ್ಕಾರ . ನನಗೆ ಭಾರೀ ಸ೦ತೋಷವಾಯ್ತು . ನೀವು ನಮ್ಮೂರಿನವರು ಅ೦ದು ತಿಳಿದು . ನಾನು ಮೊನ್ನೆ ತಾನೇ ಸ೦ಪದದಲ್ಲಿ ಪ್ರಕಟಿಸಿದ ` ` ನನ್ನೂರಿನ ಜನ ` ` ಲೇಖನ ಓದಿರ್ತೀರಿ ಎ೦ದು ತಿಳಿದಿದ್ದೆ . ಅದರಲ್ಲಿ ನನ್ನ ಕುಟು೦ಬ , ನನ್ನ ವಿದ್ಯಾಭ್ಯಾಸ ಎಲ್ಲವನ್ನೂ ಬರೆದಿದ್ದೇನೆ . ಏನಿಲ್ಲ ನಿಮ್ಮ ಬಗ್ಗೆ ಇನ್ನೂ ತಿಳಿಯೋಣ ಅ೦ಥ ! ನನ್ನ ಮಿ೦ಚೆ rnavada3 @ gmail . com . ಮೇಲ್ ಮಾಡ್ತೀರಲ್ಲ . ವ೦ದನೆಗಳು ದುಬಾಯಿ ಅಟ್ಲಾಂಟಿಸ್ ಸ್ಯಾಫ್ರನ್ ಭವ್ಯ ಪಂಚತಾರ ಹೋಟೇಲ್ ಸಭಾಂಗಣದಲ್ಲಿ ಪ್ರಶಸ್ತಿ ಪುರಸ್ಕೃತ ಮಾನ್ಯ ಆಶೋಕ್ ರವರಿಗೆ ಶ್ರೀ ಜಫ್ರುಲ್ಲಾ ಖಾನ್ ರವರು ಯು . . . ಯಲ್ಲಿರುವ ಎಲ್ಲಾ ಸಂಘ ಸಂಸ್ಥೆಗಳ ಮುಖ್ಯಸ್ಥರ ಮತ್ತು ಅಹ್ವಾನಿತ ಗಣ್ಯರ ಸಮ್ಮುಖದಲ್ಲಿ ಅಭಿನಂದನೆ ಸಲ್ಲಿಸಿ ಪುಷ್ಪಗುಚ್ಛ ನೀಡಿ ಗೌರವಿಸಿದರು . ದಾಸರಹಳ್ಳಿ ಶಾಸಕರಾದ ಶ್ರೀ ಮುನಿಯಪ್ಪ ನವರಿಗೆ ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರಾದ ಶ್ರೀ ಸರ್ವೋತ್ತಮ ಶೆಟ್ಟಿಯವರು ಪುಷ್ಪಗುಚ್ಛವನ್ನು ನೀಡಿ ಯು . . . ಎಲ್ಲಾ ಸಂಘ ಸಂಸ್ಥೆಗಳ ಪರವಾಗಿ ಶುಭಾಶಯಗಳನ್ನು ಸಲ್ಲಿಸಿದರು . ಅಲ್ಲದೆ ಪ್ರತ್ಯೇಕ ನಾಟಕ ನಿಕಾಯವನ್ನು ವಿಶ್ವವಿದ್ಯಾಲಯ ಹೊಂದಿರಲಿದೆ . ಅದರಡಿ ರಂಗಭೂಮಿ ಕುರಿತು ನಾನಾ ಕೋರ್ಸ್‌ಗಳ ಅಧ್ಯಯನ ಮತ್ತು ಸಂಶೋಧನೆಗೆ ಅವಕಾ ಲಭಿಸಲಿದೆ . ಸ್ವಾಗತ ಕೋಣೆಯಲ್ಲಿ ಬುಲೆಟ್‌ಗಳು ಹಾರಾಡುತ್ತಿದ್ದರೆ , ಆಸ್ಟ್ರೇಲಿಯಾದ ನಟಿ ಬ್ರೂಕ್ ಸ್ಯಾಚೆಲ್ ಬಾತ್‌ರೂಂನಲ್ಲಿ ಸಿಲುಕಿಕೊಂಡಿದ್ದಳು . ಸಿಗರೇಟ್‌ಗೆಂದು ಹೋಟೆಲ್‌ನ ಮುಖ್ಯ ದ್ವಾರದ ಬಳಿ ಹೋದ ಆಕೆ , ಹಿಂತಿರುಗುವಾಗ ಸ್ವಾಗತ ಕೋಣೆ ಬಿಟ್ಟು , ನೆಲ ಮಹಡಿಯಲ್ಲಿರುವ ಬಾತ್‌ರೂಂ ಬಳಿಯಾಗಿ ಬರುತ್ತಿದ್ದಳು . ಆಗಲೇ ಶುರುವಾಯಿತು ಸ್ವಾಗತ ಕೋಣೆಯಲ್ಲಿ ದಾಳಿ . ಆಕೆ ಇತರ ಆರು ಜನರೊಂದಿಗೆ ಬಾತ್‌ರೂಂನಲ್ಲಿ ೪೫ ನಿಮಿಷಗಳ ಕಾಲ ಬಚ್ಚಿಟ್ಟುಕೊಂಡಳು . ಮಧ್ಯೆಯೂ ಹೊರಹೋಗಲು ಯತ್ನಿಸಿದ ಕೆಲವರು , ಕಾರಿಡಾರ್‌ಗಳಲ್ಲಿ ಹೆಣಗಳು ಬೀಳುತ್ತಿವೆ ಅಂದರಂತೆ . ಬಳಿಕ ಹೋಟೆಲ್ ಉದ್ಯೋಗಿಗಳು ಬಂದು ಅವರನ್ನು ರಕ್ಷಿಸಿದರು . ಬಚಾವಾಗುವಾಗ ಕಾರಿಡಾರ್‌ಗಳಲ್ಲಿ , ಮೆಟ್ಟಿಲುಗಳಲ್ಲಿ ಶವಗಳು ಬಿದ್ದಿದ್ದವು ಅಂದಿದ್ದಾಳೆ ಆಕೆ . ತಾಜ್ ಹೋಟೇಲಿನಲ್ಲಿ ರೂಮ್ ಕಾದಿರಿಸಿಕೊಂಡು ಮುಂಬಯಿ ವಿಮಾನ ಏರಬೇಕಾಗಿದ್ದ್ ಕ್ರಿಕೆಟಿಗ ಶೇನ್ ವಾರ್ನ್ ಸಿಂಗಾಪುರದಲ್ಲೇ ತತ್ತರಿಸಿದರು . ಐನೂರು ರೂಪಾಯಿಗಳಿದ್ದ್ದ ಪರ್ಸ್‌ನ್ನೋ ಮೊಬೈಲ್‌ನ್ನೋ ಕಳೆದುಕೊಂಡರೆ ಚಡಪಡಿಸುವ ನಮಗೆ , ಪರದೇಶದಲ್ಲಿ ಸಾವಿನ ಬಾಯಿಯೊಳಗೆ ತಲೆಯಿಟ್ಟು ಬರುವ ಅನುಭವ ಎಂಥದ್ದೆಂದು ಚೆನ್ನಾಗಿ ಅರ್ಥವಾಗಬೇಕೇ ? ಆಸ್ಟ್ರೇಲಿಯಾದಲ್ಲಿ ಭಯೋತ್ಪಾದಕರಿಗೆ ನೆರವಾದ ಆರೋಪದಲ್ಲಿ ಬಂಧಿನಾಗಿದ್ದ ಹನೀಫ್ ಬಳಿಕ ಬಚಾವಾಗಿ ಬೆಂಗಳೂರಿಗೆ ಬಂದ ದಿನದ ಸಂಭ್ರಮ ನೆನಪಿಸಿಕೊಳ್ಳಿ . ಆಗ , ಇಲ್ಲಿನ ಅನಾಹುತಕಾರಿ ದೃಶ್ಯಗಳನ್ನು ನೋಡಿ , ಯಾವುದೋ ದೇಶದಲ್ಲಿ ಚಡಪಡಿಸುತ್ತಿರುವ ಒಡನಾಡಿ ಜೀವಗಳ ಚಹರೆ ನಮ್ಮ ಕಣ್ಣೆದುರು ಬಂದೀತು . " ಅಲ್ವೇ ನೀನು ನಾನು ಇಬ್ರೂ ಗೌರ್ನಮೆಂಟ್ ಸ್ಕೂಲಲ್ಲೇ ಅಲ್ವಾ ಓದಿದ್ದು ? ಏನಾಗಿದೆ ನಮಗೆ ಇವಾಗ ? ಅದೂ ಅಲ್ದೆ ಅಷ್ಟು ದುಡ್ಡು ಮೇಲಿಂದ ಉದುರುತ್ತಾ ? ' ' ವಾದ ಮುಂದಿಟ್ಟೆ . . ಮಡದಿಯ ಮೂಗಿನ ತುದಿಯ ಕೋಪ ನಾಲಿಗೆಗೆ ಬಂತು ಸಾಮಾನ್ಯವಾಗಿ ಬಳಸಲಾಗುವ ಇನ್ನೊಂದು ಎಸೆತ ' ಸರ್ಕಸ್‌ ಷಾಟ್‌ ' . ಚೆಂಡ ಎಸೆಯುವ ಆಟಗಾರರು ಆಯ ತಪ್ಪಿದಾಗ , ನೆಗೆದಾಗ , ಕೆಳಗೆ ಬೀಳುವಾಗ / ಅಥವಾ ಬ್ಯಾಸ್ಕೆಟ್‌ಗೆ ಬೆನ್ನು ಮಾಡಿರುವಾಗ , ಚೆಂಡನ್ನು ಕ್ಷಿಪ್ರವಾಗಿ ಚಿಮ್ಮಿಸಿ , ಬೀಸಿ , ಎತ್ತಿ , ಬ್ಯಾಸ್ಕೆಟ್‌ನತ್ತ ಬಲವಾಗಿ ಎಸೆದು ಗೋಲು ಮೂಲಕ ಅಂಕ ಗಳಿಸುವ ತಂತ್ರವಿದು . ಸುಪ್ರಸಿದ್ಧ ಝೆನ್ ದೇವಾಲಯವೊಂದರಲ್ಲಿ ಯುವಕ ಸನ್ಯಾಸಿಯೊಬ್ಬನಿಗೆ ತೋಟವನ್ನು ನೋಡಿಕೊಳ್ಳುವ ಕೆಲಸ ಕೊದಲಾಗಿತ್ತು . ಅವನಿಗೆ ಹೂಗಳು , ಗಿಡಮರಗಳು ಎಂದರೆ ಬಹಳ ಪ್ರೀತಿ , ಅದಕ್ಕೇ ಕೆಲಸ ಕೊಟ್ಟಿದ್ದರು . ದೇವಸ್ಥಾನದ ಪಕ್ಕದಲ್ಲಿ ಇನ್ನೊಂದು ಹಳೆಯ ಪುಟ್ಟ ದೇವಸ್ಥಾನವಿತ್ತು . ಅಲ್ಲೊಬ್ಬ ವಯಸ್ಸಾದ ಝೆನ್ ಗುರು ಇದ್ದ . ಒಂದು ದಿನ ಸುಪ್ರಸಿದ್ಧ ದೇವಾ ಲಯಕ್ಕೆ ಯಾರೋ ಅತಿಥಿಗಳುಬರುವರಿದ್ದರು . ಯುವಕ ಸನ್ಯಾಸಿ ಹೆಚ್ಚು ಎಚ್ಚರಿಕೆಯಿಂದ ತೋಟದ ಕೆಲಸ ಮಾಡುತ್ತಿದ್ದ . ಕಳೆಗಳನ್ನು ಕಿತ್ತ , ತರಗೆಲೆಗಳನ್ನೆಲ್ಲ ಗುಡಿಸಿದ , ಮುಳ್ಳಿನ ಪೊದೆಗಳನ್ನು ಸವರಿದ , ಸೊಟ್ಟ ಪಟ್ಟ ಬೆಳೆದಿದ್ದ ಬಳ್ಳಿಗಳನ್ನು ನೇರ ಮಾಡಿದ ಹೀಗೇ . ತೋಟ ಅತ್ಯಂತ ಸ್ವಚ್ಛವಾಗಿಬಿಟ್ಟಿತ್ತು . ಇದನ್ನೆಲ್ಲ ಪಕ್ಕದ ಪುಟ್ಟ ದೇವಾಲಯದ ಮುದುಕ ಸನ್ಯಾಸಿ ಕುತೂಹಲದಿಂದ ನೋಡುತ್ತಿದ್ದ . ಎರಡೂ ದೇವಾಲಯಗಳ ನಡುವೆ ಪುಟ್ಟ ಗೋಡೆ ಇತ್ತು . ಭಾರತೀಯ ರಂಗಶಿಕ್ಷಣ ಕೇಂದ್ರವು ರಂಗಾಸಕ್ತರಿಗೆ , ವಿದ್ಯಾರ್ಥಿಗಳಿಗೆ ರಂಗಶಿಕ್ಷಣ ನೀಡುವ ಸಲುವಾಗಿ ಪ್ರಾರಂಭಿಸಲಾಗಿರುವ ಒಂದು ವರ್ಷದ ಸರ್ಟಿಫಿಕೇಟ್ ಕೋರ್ಸ್ . ಸಂಜೆ ನಡೆಯುವ ಶಾಲೆಯಲ್ಲಿ ೧೫ - ೨೦ ವಿದ್ಯಾರ್ಥಿಗಳಿರುತ್ತಾರೆ . ರಂಗಾಯಣದ ಕಲಾವಿದರೊಂದಿಗೆ ಹೊರಗಿನ ರಂಗತಜ್ಞರು , ವಿದೇಶಿ ರಂಗತಜ್ಞರು ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಾ ಬಂದಿದ್ದಾರೆ . ಹಿಂದೆಲ್ಲ ದೊಡ್ಡ ಕುಟುಂಬವಿರುತ್ತಿತ್ತು . ಕುಟುಂಬದಲ್ಲಿ ಅಣ್ಣ ತಮ್ಮಂದಿರ ಮಕ್ಕಳು . ಮಕ್ಕಳ ಗಲಾಟೆ ಮನೇಲಿ ಗಲಗಲವಿರುತಿತ್ತು . ಆಗಿನ ಕಾಲದಲ್ಲಿ ಒಂದು ಮನೆಯಲ್ಲಿ ಎರಡಕ್ಕಿಂತ ಜಾಸ್ತಿಯೇ ಮಕ್ಕಳಿರುತ್ತಿದ್ದರು . ಬರಬರುತ್ತ ( ಕಾಲಕ್ರಮೇಣ ) ಒಂದು ಅಥವ ಎರಡಕ್ಕೆ ನಿಂತಿತು . ಒಂದು ಮನೆಯ ಮಕ್ಕಳು ಅವರವರೇ ಆಡಿಕೊಳ್ಳುತ್ತಿದ್ದರು . ಬೇರೆಯವರ ಜೊತೆಬೇಕು ಎನ್ನುವುದಕ್ಕಿಂತ ಅವರವರ ಮನೆಯಲ್ಲೇ ಹೆಚ್ಚಾಗಿ ಅಣ್ಣ ತಮ್ಮ ಅಕ್ಕ ತಂಗಿಯರ ಜೊತೆ ಕಾಲಕಳೆದು , ಆಟವಾಡಿ ಸಮಯ ಕಳೆಯುತ್ತಿದ್ದರು . ಮಕ್ಕಳಿಗೆ ಸಮಯ ಹೇಗೆ ಹೋಗುತ್ತದೆಂಬ ಅರಿವೇ ಇರಲಿಲ್ಲವೇನೋ ? ? ಅದರಲ್ಲೂ ಹಳ್ಳಿಯೆಂದರೆ ಮುಗಿದೇಹೋಯಿತು . ಏಕೆಂದರೆ ಕೆರೆಯ ನೀರಿನಲ್ಲಿ , ಹೊಲಗದ್ದೆಗಳಲ್ಲಿ , ಜಾತ್ರೆಯಲ್ಲಿ , ರಾಮೋತ್ಸವದಲ್ಲಿ - ಹೀಗೆ ಅದು ಇದು ಅಂತ ಮಕ್ಕಳು ಹಿಗ್ಗುತ್ತಿದ್ದುದುಂಟು . ಆಗಿನ ಮಕ್ಕಳಿಗೆ ಆಟಿಕೆಗಳ ಬಗ್ಗೆ ಗೊತ್ತೇ ಇರಲಿಲ್ಲ . ಆದರೆ ಈಗಿನ ಪರಿಸ್ಥಿತಿ . ಈಗೆಲ್ಲ ಒಂದು ಅಥವಾ ಎರಡು ( ನಾನು ನೋಡಿರುವ ಹಾಗೆ ಒಂದೇ ) ಮಕ್ಕಳೇ ಸಾಕು . ಇರಲಿ ಜನಸಂಖ್ಯೆಯ ಪರಿಣಾಮ ಅಂತ ಅಂದುಕೊಂಡ್ರು , ಒಂಟಿ ಮಗುವಿನ ಪಾಡೇನು ? ? ಸಲಹೆ ಉತ್ತಮವಾದುದೆಂದು ತಿಳಿದು ಎಲ್ಲ ಸದಸ್ಯರಿಗೂ - ಪುಸ್ತಕ ಜೋಡಣೆಯಲ್ಲಿ ಭಾಗವಹಿಸಬೇಕೆಂದು ಕೇಳಿಕೊಳ್ಳಲು ಇದನ್ನು ಬರೆಯುತ್ತಿರುವೆ . ನೀವು ಇದುವರೆಗೂ ಸಂಪದದಲ್ಲಿ ಓದಿದ , ಮೆಚ್ಚಿದ ಲೇಖನಗಳ URLಗಳನ್ನು ನಮಗೆ ಕೆಳಗಿನ ವಿಳಾಸಕ್ಕೆ ಕಳುಹಿಸಿಕೊಡಿ : ಇಂತಹ ಮಾಧ್ಯಮಗಳು , ರಾಜಕಾರಣಿಗಳೇ ತುಂಬಿಕೊಂಡಿರು ವಾಗ ನಮ್ಮ ಸಮಾಜ ಗೋಲ್ಡಾ ಮೈಯರ್ ಅಂತಹ ನಾಯಕ ರನ್ನು ನಿರೀಕ್ಷಿಸಲು ಸಾಧ್ಯವೆ ? ಮಂಗಳೂರಿನಲ್ಲಿ ಮಹಾತ್ಮ ಗಾಂಧೀಜಿಗೊಂದು ಮಂದಿರವಿದೆ ಎಂಬುದನ್ನು ಕೇಳಿದ್ದೀರಾ ? ವೀಡಿಯೋ ಸಹಿತ ವಿಶೇಷ ಲೇಖನವಿದೆ . ಖುದೀರಾಮ್ ಬೋಸ್ ನೇಣಿಗೆ ತಲೆಯೊಡ್ಡುವ ಮುನ್ನ ಕ್ಷಮಾದಾನಕ್ಕೆ ಅರ್ಜಿ ಹಾಕಿದ್ದರೇ ? ಭಾರತವು ಎಲ್ಲ ಏಳು - ಬೀಳುಗಳ ನಡುವೆ ಸೂಪರ್ ಪವರ್ ಆಗುತ್ತಿದೆಯಲ್ಲ . . . . ಹೇಗೆ ? ಬೊಗಳೆ ರಗಳೆ ಬ್ಯುರೋದ ' ಅನ್ವೇಷಿ ' ಅವರು ಇಡೀ ದೇಶವನ್ನೇ ಆಳಿದ ಘಟನೆ ಕೇಳಿದ್ದೀರಾ ? ಕಥೆ : ಪ್ಲಾಸ್ಟಿಕ್ ಧ್ವಜದ ಗುಂಗಿನಲ್ಲಿ ಸಿನಿಕತನ ಬಿಟ್ಟು ಸ್ವತಂತ್ರರು ನಾವೆಂದು ಹೆಮ್ಮೆ ಪಡೋದು ಯಾವಾಗ ? ಸ್ವತಂತ್ರ ಭಾರತದಲ್ಲಿ ರೈತರ ಪರಿಸ್ಥಿತಿ ಹೇಗಿದೆ ? ತಿಳಿಯಬೇಕೇ ? ಸ್ವಾತಂತ್ರ್ಯವಿದ್ದರೂ ಭಯೋತ್ಪಾದಕರಿಂದ ಅತಂತ್ರರಾಗಿದ್ದೇವಲ್ಲಾಯ . . . ಹೇಗೆ ? ಇವೆಲ್ಲ . . . ಅಲ್ಲ . . . ಮತ್ತಷ್ಟು ಹೂರಣಗಳೊಂದಿಗೆ ವೆಬ್‌ದುನಿಯಾದ ವಿಶೇಷ ಸಂಚಿಕೆ ಸಿದ್ಧವಾಗಿದೆ . ಇಲ್ಲಿ ಕ್ಲಿಕ್ ಮಾಡಿ ನೋಡಿ . ಪ್ರಾಚೀನ ಗ್ರೀಕ್‌ ಮತ್ತು ರೋಮನ್‌ ಪುರಾಣಗಳು ಎಂಪುಸೇ [ ೬೭ ] , ಲಾಮಿಯಾ [ ೬೮ ] ಮತ್ತು ಸ್ಟ್ರಿಗಸ್‌ ಎಂಬ ಮೂರು ಪಿಶಾಚಿಗಳನ್ನು ಹೆಸರಿಸುತ್ತವೆ . ಕಾಲಾಂತರದಲ್ಲಿ ಮೊದಲೆರಡು ಪದಗಳು ಮಾಟಗಾರರನ್ನು ಮತ್ತು ದೆವ್ವಗಳನ್ನು ಹೆಸರಿಸಲು ಬಳಕೆಯಾದವು . ಹೆಕೆಟ್‌ ಎಂಬ ದೇವತೆಯ ಮಗಳಾದ ಎಂಪುಸೇ ಪಿಶಾಚಿ ಸ್ವಭಾವದ ಕಂಚಿನ ಕಾಲುಗಳನ್ನು ಹೊಂದಿದ್ದ ಜೀವಿಯಾಗಿತ್ತು . ರಕ್ತ ಕುಡಿದು ಬದುಕುತ್ತಿದ್ದ ಆಕೆ ಗಂಡಸರನ್ನು ಆಕರ್ಷಿಸಲು ಯುವತಿಯ ರೂಪ ತಾಳಿ ಅವರು ಮಲಗಿದಾಗ ಅವರ ರಕ್ತ ಕುಡಿಯುತ್ತಿದ್ದಳು . [ ೬೭ ] ಲಾಮಿಯಾ ಹಾಗೂ ಗೆಲ್ಲೌಡ್ಸ್‌ ಅಥವಾ ಗೆಲ್ಲೋಗಳೂ ಕೂಡಾ ಹಸುಗೂಸುಗಳ ಮೇಲೆ ಇದೇ ರೀತಿ ರಾತ್ರಿ ಅವು ಹಾಸಿಗೆ ಮೇಲೆ ಮಲಗಿದಾಗ ಆಕ್ರಮಣ ಮಾಡಿ ಅವುಗಳ ರಕ್ತ ಕುಡಿಯುತ್ತಿದ್ದವು . [ ೬೮ ] ಲಾಮಿಯಾನಂತೆ ಸ್ಟ್ರಿಗಸ್‌ ಕೂಡಾ ಮಕ್ಕಳ ರಕ್ತವನ್ನು ಕುಡಿಯುತ್ತಿದ್ದರೂ ಯುವಕರ ಮೇಲೂ ಸಹಾ ಆಕ್ರಮಣ ಮಾಡುತ್ತಿದ್ದಳು . ಅವರು ಕಾಗೆಗಳ ಅಥವಾ ಪಕ್ಷಿಗಳ ದೇಹವನ್ನು ಹೊಂದಿರುತ್ತಿದ್ದರೆಂದು ಸಾಮಾನ್ಯವಾಗಿ ಪ್ರಚಲಿತವಾಗಿದ್ದರೂ , ನಂತರ ರೋಮನ್‌ ಪುರಾಣಗಳಲ್ಲಿ ಸ್ಟ್ರಿಕ್ಸ್‌ ಎಂಬ ಮನುಷ್ಯರ ರಕ್ತ ಮಾಂಸ ತಿಂದು ಬದುಕುವ ನಿಶಾಚರ ಪಕ್ಷಿಯಾಗಿ ಅಳವಡಿಸಿಕೊಳ್ಳಲಾಯಿತು . [ ೬೯ ] ನಾನು ಮೊದಲ ದಿನ ಅವಳನ್ನ ನನ್ನ ಕೈಯಲ್ಲಿ ಎತ್ತಿಕೊಂಡಗ ನನಗೆ ನನ್ನ ಮದುವೆಯ ಮೊದಲ ದಿನ ನೆನಪಾಯಿತು . ನಾವಿಬ್ಬರು ಆಗ ಅಪರಿಚಿತರು , ಆಗ ಒಟ್ಟಿಗೆ ಬಾಳೊ ಕನಸ್ಸು ಈಗ ದೂರ ಹಾಗುವ ಆಸೆ . ನನ್ನ ಹಿಂದೆ ಮಗ ಚಪ್ಪಾಳೆ ತಟ್ಟುತಿದ್ದ , ಅಪ್ಪ ಅಮ್ಮನನ್ನ ಎತ್ತಿದ್ದರು ಅಂತ , ಚಪ್ಪಾಳೆಯ ಸದ್ದು ನನ್ನ ಎದೆ ತಟ್ಟುವಂತಿತ್ತು . ಅವನ ಮುಖದಲ್ಲಿ ಇಂತಹ ಖುಷಿ ನಾ ಹಿಂದೆಂದು ನೋಡಿರಲಿಲ್ಲ . ಅವಳು ಕಣ್ಣು ಮುಚ್ಚ್ಚಿಕೊಂಡಿದ್ದಳು . ನಾನು ಅವಳನ್ನ ಬೆಡ್ ರೂಮಿನ ಬಾಗಿಲಲ್ಲಿ ಬಿಟ್ಟು ನಾ ಮನೆ ಮಹಡಿ ಮೇಲೆ ಹೊಗಿ ಕೂಳಿತೆ . . ಎರಡನೇ ದಿನ ನಾ ಅವಳನ್ನ ಕೈಯಲ್ಲಿ ಎತ್ತಿಕೊಂಡಾಗ ಅವಳು ನನ್ನ ಗಟ್ಟಿಯಾಗಿ ಹಿಡಿದು ಕೊಂಡಿದ್ದಳು ಆಗ ಅವಳ ಮುಚ್ಚಿದ ಕಣ್ಣು ನನ್ನನೆ ನೊಡುವಾಗಿತ್ತು . ನಾನು ಇತ್ತಿಚೆಗೆ ಅವಳನ್ನ ಸರಿಯಾಗಿ ನೊಡಲಿಲ್ಲ ಎಂಬ ಬಾವನೆ ನನ್ನಲ್ಲಿ ಉಂಟಾಯಿತು ಎಕೆಂದರೆ ಅವಳು ಮತ್ತಷ್ಟು ಹಗುರವಾಗಿದ್ದಳು , ನಾ ತೆಗೆದು ಕೊಟ್ಟ ಸೀರೆ ರವಕೆಯ ಕೈ ಅವಳಿಗೆ ದೋಡ್ಡದಗಿತ್ತು , ಮುಖದಲ್ಲಿ ನರೆ ಬಂದಿರುವ ಚರ್ಮ , ಕಿವಿಯತ್ತಿರುವ ಹೊಳೆಯುತ್ತಿರು ಬಿಳಿ ಕೂದಲು . ನಾಲ್ಕನೇ ದಿನ ಅವಳನ್ನ ಕೈಯಲ್ಲಿ ಎತ್ತಿಕೊಂಡಾಗ ಅವಳು ಮತ್ತಷ್ಟು ಹತ್ತಿರವಾಗಿದ್ದಳು . ಆಗ ನಾನೇನು ತಪ್ಪು ಮಾಡುತ್ತಿರುವಂತೆ ಅನಿಸಿತ್ತು . ಅವಳು ನಾನೊಗೊಸ್ಕರ ಕಳೆದ ಹತ್ತು ವರ್ಷಗಳು ನಾನು ಮತ್ತೆ ಜನ್ಮದಲ್ಲೆ ಹಿಂದಿರಿಗಿಸಲು ಅಸಾದ್ಯವೆಂಬ ಅನುಭವ . ನನ್ನ ಸುಖಕ್ಕೊ , ಕಷ್ಟಕ್ಕೊ ಸಮವಾಗಿ ಬಾಗಿಯಾದವಳು , ಈಗ ವಯಸ್ಸದಂತೆ ನಾ ಅವಳನ್ನ ಮರೆತೆ ಎಂಬ ಅನುಭವ . ಆರನೇ ದಿನ ಅವಳನ್ನ ಕೈಯಲ್ಲಿ ಎತ್ತಿಕೊಂಡಾಗ ಮತ್ತೆ ಹಳೆಯವಾನಾಗುವ ಕನಸ್ಸು . ಕನಸ್ಸನ್ನ ನಾ ಮಾಯಳಲ್ಲಿ ಹೇಳಿಲಿಲ್ಲ . ನನ್ನ ಶ್ವೇತ ದಿನದಿಂದ ದಿನಕ್ಕೆ ನಾನಗೆ ಹತ್ತಿರವಾಗ ತೊಡಗಿದಳು . ಹೀಗೆ ಎರಡು ವಾರ ಕಳೆದವು ನನ್ನವಳು ದಿನದಿಂದ ದಿನಕ್ಕೆ ತುಂಬ ಕರಗಿ ಹೊಗಿದ್ದಳು . ಆಗ ಅವಳ ನಗು ಮುಖದಲ್ಲಿರು ದುಃಖ ನನಗೆ ಅರ್ಥವಾಗಿತ್ತು . ಮತೊಂದು ವಾರ ನಾ ಹೆಚ್ಚಿನ ಸಮಯ ನನ್ನ ಮಗನೊದ್ದಿಗೆ ಕಳೆದೆ . ಮಗನ ಮಾತಿನಿಂದ ಗೊತ್ತಾಯಿತು ನಾ ಶ್ವೇತಳನ್ನ ಕೈಯಲ್ಲಿ ಎತ್ತಿಕೊಂಡು ಹೊಗುವದು ಅವನ ಜೀವನದ ಅಮುಲ್ಯವಾದ ಕ್ಷಣಗಳಲ್ಲಿ ಒಂದು ಅಂತ . ಮಾತನ್ನ ಕೇಳಿ ಅವಳು ಮಗನನ್ನ ಗಟ್ಟಿಯಾಗಿ ಹಿಡಿದುಕೊಂಡು ಅತ್ತಳು . ಕ್ಷಣ ಅವಳನ್ನೊಮ್ಮೆ ಗಟ್ಟಿಯಾಗಿ ಅಪ್ಪಿಕೊಂಡು ನನ್ನ ತಪ್ಪನ್ನ ಒಪ್ಪಿ ಅವಳನ್ನ ಸಮಾದನ ಮಾಡಬೆಕೇಂದು ಅನಿಸಿತು ಆದರೆ ಆಗ ಅಷ್ಟು ಶಕ್ತಿ ನನ್ನಲ್ಲಿ ಇರಲಿಲ್ಲ , ನನ್ನ ಮನಸ್ಸು ಬದಲಾಗುವ ಮುಂಚೆ , ಕ್ಷಣವೇ ನಾ ಎದ್ದು ಮಾಯಳ ಮನೇಗೆ ಹೋದೆ . . ಬಾಗಿಲಲ್ಲೆ ನಿಂತು ಮಾಯಳಲ್ಲಿ ಹೇಳಿದೆ ಶ್ವೇತನಿಗೆ ವಿಚ್ಚೇದನೆ ಕೊಡುವುದು ಅಸಾದ್ಯ , ಕಾರಣ ಕೇಳಿದಳು . ಎಲ್ಲದಕ್ಕೆ ಕಾರಣ ನಾನೆ , ನಮ್ಮ ದಾಂಪತ್ಯ ಜೀವನದಲ್ಲಿ ನಾ ಎಂದು ಹೆಚ್ಚಿನ ಗಮನ ಕೊಡಲಿಲ್ಲ , ನಾ ನನ್ನ ಕೇಲಸದಲ್ಲಿಯೆ ಮಗ್ನೆ ನಾಗಿದ್ದೆ . ಪ್ರೀತಿ ಇಬ್ಬರಲ್ಲಿತ್ತು ಅದರೆ ಯಾವಾಗಲು ಅದನ್ನ ಹಂಚಿ ಕೊಂಡಿರಲಿಲ್ಲ . ಅವಳು ಅನ್ನುವಷ್ಟರಲ್ಲಿ ಮಾಯ ನನ್ನ ಕಪಾಳಕ್ಕೆ ಬಾರಿಸಿದಳು . ಅವಳಿಗೆ ಎಲ್ಲದಕ್ಕೆ ಉತ್ತರ ಸಿಕ್ಕಿದಂತಿತ್ತು . ಮಹಾರಾಣಾ ಪ್ರತಾಪ್‌ನ ಕುದುರೆ ಚೇತಕ್‌ ಹಳ್ಡಿಘಾಟಿ ಕದನದಲ್ಲಿ ಪರಾಕ್ರಮವನ್ನು ಮೆರೆದು ಸತ್ತಾಗ , ಪ್ರತಾಪ್‌ ಅಳುತ್ತಾನೆ ಹಾಗೂ ತನ್ನ ದೇವರನ್ನು ಪ್ರಾರ್ಥಿಸುತ್ತಾನೆ : : ನಿಜ , ವಿಧಾನಸೌದ ಮೈಸೂರು ಕಡೆಗಿದೆ ಅಂತ ನಂಬಿಸಿ ನೈಸ್ ರಸ್ತೇಲಿ ಬಿಟ್ಟಂತಿದೆ ! ಅದೇನೆಂದರೆ , ಭಾರತ ದೇಶಕ್ಕೆ ಮೊಟ್ಟ ಮೊದಲ ಮಹಿಳಾ ರಾಷ್ಟ್ರಪತಿ ಬಂದ ವರ್ಷ ಅಂದರೆ ಸನ್ 2007ನೇ ವರ್ಷದ ಶ್ರಾವಣ ಮಾಸದ ಆಜುಬಾಜಿನಲ್ಲಿ ನನ್ನ ಮೊದಲ ಮತ್ತು ಏಕೈಕ ಬ್ಲಾಗನ್ನು ಆರಂಭಿಸಿದ್ದೆನಷ್ಟೆ . ' ದೊಡ್ಡವರು ಚಿಕ್ಕವರು ಭೇದವಿಲ್ಲದೆ ಎಲ್ಲಾ ಹುಲುಮಾನವರನ್ನೂ ಅಂತರ್ಜಾಲವೆಂಬ ಮಾಯಾಂಗಿನಿ ಆವರಿಸುತ್ತಿರುವ ಪ್ರಸಕ್ತ ಕಾಲದಲ್ಲಿ ತಮ್ಮದೇ ಒಂದು ಖಾಸಾ ಬ್ಲಾಗನ್ನು ತೆರೆಯದೇ ಹೋದವರು ಮುಲಾಜಿಲ್ಲದೆ ಔಟ್ ಡೇಟೆಡ್ ಆಗುತ್ತಾರೆಂದೂ , ಅದರಲ್ಲೂ ಮೀಡಿಯಾ ಲೋಕದವರಾಗಿಯೂ ಬ್ಲಾಗ್ ಹೊಂದದೇ ಹೋದರೆ ಕೆಲಸಕ್ಕೆ ಬಾರದವರಾಗುತ್ತಾರೆ ' ಎಂದೂ ಟಿವಿ9 ಶಿವಪ್ರಸಾದ ಪದೇ ಪದೇ ಬೆದರಿಕೆ ಒಡ್ಡದೇ ಹೋಗಿದ್ದಲ್ಲಿ ನವಿಲುಗರಿ ಗರಿಬಿಚ್ಚುತ್ತಿರಲಿಲ್ಲ ಎಂಬುದು ಐತಿಹಾಸಿಕ ಸತ್ಯ . ಕಷ್ಟಪಟ್ಟು ಬ್ಲಾಗು ಆರಂಭಿಸಿದ್ದೇನೋ ಆಯಿತು . ಅಷ್ಟೇ ಮುಚ್ಚಟೆಯಿಂದ ಒಂದೆರಡು ಬರಹಗಳನ್ನು ಪೋಸ್ಟು ಮಾಡಿದ್ದೂ ಆಯಿತು . ' ಬರಿದೆ ಬರೆದೇನು ಫಲ , ಕೇಳುವ ಸೂರಿಗಳಿಲ್ಲದೆ ' ಎಂಬಂತೆ ಬ್ಲಾಗು ಆರಂಭಿಸಿದರೆ ಸಾಲದು ಕಾಮೆಂಟುಗಳ ಒರತೆ ಇರಬೇಕು ಎಂದು ಕೆಲ ಮಿತ್ರರು ಪದೇ ಪದೇ ಛೇಡಿಸತೊಡಗಿದರು . ಹೀಗಾಗಿ ಕಂಡ ಕಂಡ ನೆಟ್ಟಿಗರನ್ನೆಲ್ಲಾ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಕಾಮೆಂಟು ಮಾಡುವಂತೆ ವಿನಂತಿಸಿಕೊಳ್ಳಲು ತೊಡಗಿದರೂ ಹೇಳಿಕೊಳ್ಳುವಂಥ ಬೆಳವಣಿಗೆ ಆಗಲಿಲ್ಲ . ಇದಕ್ಕೆ ' ನಾನು ವಿವಾದಾತ್ಮಕ ಖಾಸಾ ಸಂಗತಿಗಳನ್ನು ಬರೆಯದೇ ಇರುತ್ತಿದ್ದುದು ಒಂದು ಕಾರಣವಾಗಿದ್ದರೆ , ಪುರುಷನಾಗಿದ್ದುದು ಮತ್ತೊಂದು ಕಾರಣ ' ಎಂದು ಕೆಲವು ಹಿತೈಷಿಗಳು ನನಗೆ ಸಮಾಧಾನ ಮಾಡಲು ಯತ್ನಿಸಿದ್ದುದೂ ಉಂಟು . ಇದೇ ಸಂದರ್ಭದಲ್ಲೇ ಶರಧಿ ಎಂಬ ಬ್ಲಾಗುಗಾರ್ತಿಯ ಚೆಂದದ ಬರಹಗಳ ಬಗ್ಗೆಯೂ , ಬರಹಗಳಿಗೆ ಸುನಾಮಿಗಿಂತಲೂ ವೇಗವಾಗಿ ಅಪ್ಪಳಿಸುವ ಅಸಂಖ್ಯಾತ ಕಾಮೆಂಟುಗಳ ಬಗ್ಗೆಯೂ , ಎಣಿಸಲು ಹೊರಟರೆ ಚೀನಾ ಜನಸಂಖ್ಯೆಯನ್ನೂ ಮೀರಿಸುವ ಬ್ಲಾಗಿನ ಫಾಲೋಯರ್ ಗಳ ಬಗ್ಗೆಯೂ ನನಗೆ ಮಾಹಿತಿ ಬಂದದ್ದು . ಶರಧಿ ಎಂಬ ಬ್ಲಾಗುಗಾರ್ತಿ ಬೇರಾರೂ ಆಗಿರದೇ ಬೆಂಗಳೂರು ಕಚೇರಿಯ ನಮ್ಮ ಸಹೋದ್ಯೋಗಿ ಎಂಬ ಸತ್ಯಾಂಶ ತಿಳಿಯಲು ತಡವಾಗಲಿಲ್ಲ . ಹೀಗಾಗಿ , ಪೋಸ್ಟು ಮಾಡಿದ ಕ್ಷಣಾರ್ಧದಲ್ಲಿ ಅದನ್ನೇ ಕಾಯುತ್ತಿದ್ದವರಂತೆ 28 ಕಾಮೆಂಟುಗಳು ಅಪ್ಪಳಿಸುವಂತೆ ಬರೆಯುವ ಬ್ಲಾಗುತಂತ್ರಗಳನ್ನು ಆಕೆಯಿಂದ ಕೇಳಿಕೊಂಡಿದ್ದೂ ತಡವಾಗಲಿಲ್ಲ . ಮತ್ತು ಬಿಡುವಾದಾಗ ನನ್ನ ಬ್ಲಾಗಿಗೂ ಕೆಲವು ಕಾಮೆಂಟುಗಳನ್ನು ಹಾಕುವಂತೆಯೂ , ತಮ್ಮ ಬ್ಲಾಗುರೋಲ್ ಪಟ್ಟಿಯಲ್ಲಿ ನನ್ನ ಬ್ಲಾಗನ್ನೂ ಸೇರಿಸಿಕೊಳ್ಳುವಂತೆಯೂ ವಿನಂತಿಸಿದ್ದು ಕೂಡಾ ತಡವಾಗಲಿಲ್ಲ . ಎಲ್ಲಾ ಕಾರ್ಯಾಚರಣೆಯ ಫಲವಾಗಿ ನನ್ನ ಬ್ಲಾಗಿಗೂ ಕೆಲವು ಕಾಮೆಂಟುಗಳು ಹರಿದುಬರತೊಡಗಿದ್ದೇ ಅಲ್ಲದೆ , ಶರಧಿಯಂಥ ಶರಧಿಯು ನನ್ನ ಪೋಸ್ಟುಗಳ ಪರ್ಮನೆಂಟ್ ಕಾಮೆಂಟುಗಾರ್ತಿಯಾದಳು . ಕುವೆಂಪು ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಗಳು ಸಿ . ಎಸ್ . ಎಲ್ . ಸಿ . ಎಂಬ ವಿಭಾಗದ ಅಡಿಯಲ್ಲಿ ಭಾರತೀಯ ಸಂಸ್ಕೃತಿ ಬಗ್ಗೆ ಪಾಸ್ಚಾತ್ಯ ದೃಷ್ಟಿಯ ಹೊರತಾಗಿ ವಿಭಿನ್ನ ದೃಷ್ಟಿಕೋನದಲ್ಲಿ ಅಧ್ಯಯನ ನಡೆಸುತ್ತಿರುವುದು ನಮ್ಮೆಲ್ಲರ ಅರಿವಿಗೆ ಬಂದಿದೆಯಷ್ಟೆ . ಪ್ರಯತ್ನವನ್ನು ನಾವೆಲ್ಲರೂ ಪ್ರೋತ್ಸಾಹಿಸಬೇಕಾದುದು , ಅಷ್ಟೇ ಅಲ್ಲ , ಅವರ ಅಧ್ಯಯನದಲ್ಲಿ ನಾವೂ ಪಾಲ್ಗೊಳ್ಳುವುದು ( ಅನಧಿಕೃತವಾಗಿ : ) ) ಅವಶ್ಯ ಎಂದು ನನ್ನ ಅನಿಸಿಕೆ . ನಿಟ್ಟಿನಲ್ಲಿ ಬರಹ . ಕನ್ನಡಕೃತಿಗಳನ್ನೋದುವುದರ ಜೊತೆಗವು , ಚೆನ್ನಾಗಿದೆ , ಇಲ್ಲವೆಂದು ಬೇರೆಯವರಿಗೆ ಹೇಳಿದರೆ , ಕನ್ನಡಕೃತಿಗಳ ಪ್ರಚಾರ , ಪ್ರಸಾರಕ್ಕೊಳಿತೆಂದು ನನ್ನ ಭಾವನೆ . ಮುಂಜಾನೆ ಬ್ರೆಕ್‌ಫಾಸ್ಟ ಮಾಡ್ತಿದ್ದೆ , ಬ್ರೆಡ್ ಟೋಸ್ಟ ಮಾಡಿದ್ಲು ಫಾಸ್ಟ ಆಗಿ ಆಗುತ್ತಲ್ಲ ಅಂತ . ನಾ ಬೇಗ ಹೊರಟಿದ್ದೆ , ಎನಾದ್ರೂ ಬೇಗ ಮಾಡು ಅಂದಿದ್ದಕ್ಕೆ ಟೋಸ್ಟ ಸಿಕ್ಕಿತ್ತು , ಬಹಳಾನೇ ಬೇಗ ಆಯ್ತು ಅಂತ ಕಾಣುತ್ತೆ , ಆಫೀಸಿಗೆ ಹೋಗಲು ಇನ್ನೂ ಸಾಕಷ್ಟು ಟೈಮು ಇತ್ತು , ಡೈನಿಂಗ ಟೇಬಲ್ ಮೇಲೆ ಕೂತು ತಿನ್ನುತ್ತ ಹಾಗೆ ಮಾತಿಗೆಳೆದೆ . . . " ರಾತ್ರಿ ಬರೋದು ಲೇಟ್ ಆಗಬಹುದು , ಪಾರ್ಟಿ ಇದೆ , ಊಟ ಅಲ್ಲೇ ಆಗುತ್ತೆ " ಅಂದೆ , " ಏನ್ ವಿಶೇಷ , ಯಾರದಾದ್ರೂ ಎಂಗೇಜಮೆಂಟು , ಮದುವೆ ಎನಾದ್ರೂ ಆಯ್ತಾ " ಅಂದ್ಲು . " ಛೇ , ಅಂಥ ದುಃಖಕರ ಸುದ್ದಿಗಳನ್ನೆಲ್ಲ ಸೆಲೆಬ್ರ್‍ಏಟ್ ಮಾಡೋಕಾಗಲ್ಲ , ಪ್ರೊಜೆಕ್ಟ ರಿಲೀಸ್ ಅಂದ್ರೆ ಒಂದು ಹಂತದ ಕೆಲ್ಸ ಮುಗಿದ ಖುಶಿಗೆ ಪಾರ್ಟಿ " ಅಂತ ಕಿಚಾಯಿಸಿದೆ . " ಯಾಕ್ರೀ , ಅದೆಲ್ಲ ದುಃಖಕರ ಸುದ್ದಿ ಅಂತೀರಾ " ಅಂತ ದುರುಗುಟ್ಟಿದ್ಲು , " ಮತ್ತಿನ್ನೇನೆ ಮೊನ್ನೆ ಮೊನ್ನೆ ಎಂಗೇಜಮೆಂಟಾದ ಹುಡುಗನ ಮುಖ ನೋಡಿದ್ರೆ , ಆಕಾಶಾನೇ ಕಡಿದುಕೊಂಡು ತಲೆ ಮೇಲೆ ಬಿದ್ದಿದೆಯೇನೊ ಅನ್ನೊ ಹಾಗಿರ್ತಾನೆ " . . . ಮತ್ತೊಂದು ಟೊಸ್ಟ್ ಬಾಯಿಗಿಟ್ಟೆ . . ಸ್ವಲ್ಪ ಹೊತ್ತು ಮೌನ ಮತ್ತೆ ಮಾತು ಶುರುವಾಯ್ತು . . . " ಎಂಗೇಜಮೆಂಟ್ಗೆ ಬೇರೆ ಪಾರ್ಟಿ ಇದೆ , ಸತ್ಯನಲ್ಲಿ " ಅಂದೆ , " ಸತ್ಯ , ಏನೂ ರೆಸ್ಟೊರೆಂಟಾ " ಮರುಪ್ರಶ್ನೆ ಬಂತು . " ಅಲ್ಲ ಅಲ್ಲ . . ಬಾರ್ ಆಂಡ್ ರೆಸ್ಟೊರೆಂಟ್ " ಅಂದೆ . " ಒಹೋ , ದುಃಖ ಎಲ್ಲ ಮರೆಯೋಕೆ ಅನ್ನಿ " ಅಂತಂದ್ಲು " ಹಂ . . . . ಅದೂ ಸರಿ ಆದ್ರೆ ಇಂದೂ ಇರುತ್ತೆ , ಪಾರ್ಟಿ ಅಲ್ವ , ಆದ್ರೆ ಇಂದು ಖುಶಿಯಲ್ಲಿ , ಒಟ್ಟಿನಲ್ಲಿ ಏನು ನೆಪ ಸಿಕ್ಕರೂ ಆಯ್ತು " ಅಂದೆ . " ಲೇಟು ಅಂದ್ರೆ ಎಷ್ಟೊತ್ತಿಗೆ ಬರ್ತೀರ " ಅಂದ್ಲು . " ನೋಡೋಣ ಫೋನು ಮಾಡ್ತೇನೆ " ಅಂತನ್ನುತ್ತ ಟಿಫಿನ್ನು ಮುಗಿಸಿ ಎದ್ದೆ . ಬಿಸಿ ಬಿಸಿ ಟೀ ಹೀರುತ್ತ , " ಕೊಲೀಗು ಬರ್ತಾಳಲ್ಲ ಜತೆಗೆ , ಅವಳ ಮನೆಗೆ ಬಿಡಬೇಕು , ಬೇಗ ಬರ್ತೀನಿ ಬಿಡು " ಅಂದೆ , " ಹುಡುಗೀರು ಪಾರ್ಟಿಗೆ ಬರ್ತಾರ " ಅಂದ್ಲು , " ಲೇ ಪ್ರಾಜೆಕ್ಟ ಪಾರ್ಟಿ ಅಂದ್ರೆ ಎಲ್ರೂ ಬರ್ತಾರೆ " ಅಂದೆ . ಇನ್ನೂ ಅವಳ ಪ್ರಶ್ನೆಗಳು ಮುಗಿದಿರಲಿಲ್ಲ , " ಮತ್ತೆ ಮನೆಗೆ ಹೇಗೆ ಹೋಗ್ತಾರೆ ? " . . . " ಲೇಟಾದ್ರೆ , ನಾನೀದಿನಲ್ಲ , ಎಲ್ರನ್ನೂ ಮನೆಗೆ ತಲುಪಿಸ್ತೀನಿ " ಅಂದೆ " ಒಳ್ಳೇ ನಿಮ್ಮನ್ನ ನಂಬ್ತಾರಲ್ಲ ಎಲ್ರೂ " ಅಂತ ಕೀಟಲೆಗಿಳಿದ್ಲು . . . ನಾ ದುರುಗುಟ್ಟಿ ನೋಡಿ ಹೊರಟು ನಿಂತೆ , " ನೀವು ಡ್ರಿಂಕ್ಸ ಮಾಡಿ ಟೈಟ ಆದ್ರೆ ( ಭಾರಿ ನಶೆಯೇರೊದಕ್ಕೆ ಹಾಗೆ ಟೈಟಾಗೋದು ಅಂತಾರೆ ) " ಅಂದ್ಲು , " ಅದಾಗಲ್ಲ ಬಿಡು " ಅಂದೆ . " ರೀ ರೀ ಪ್ಲೀಜ್ ಒಂದು ಸಾರಿ ಡ್ರಿಂಕ್ಸ್ ಮಾಡಿ ಟೈಟಾಗಿ ಬನ್ರಿ " ಅಂದ್ಲು . ಅಯ್ಯೋ ಇದೊಳ್ಳೆ ರಗಳೆ ಆಯ್ತಲ್ಲ , ಎಲ್ರೂ ಕುಡೀದೇ ಗಂಡ ಮನೆಗೆ ಬರ್ಲಿ ಅಂದ್ರೆ ಹೋಗೀ ಹೋಗೀ ಇವಳು ಬರೀ ಕುಡಿದಲ್ಲ , ಟೈಟಾಗಿ ಬನ್ರೀ ಅಂತೀದಾಳಲ್ಲ . " ಯಾಕೇ ನಿಂಗೆ ಇಂಥ ದುರ್ಬುಧ್ಧಿ ಬಂತು " ಅಂದ್ರೆ ನಗುತ್ತ " ಏನಿಲ್ಲ ಕುಡಿದ್ರೆ ಎಲ್ರೂ ನಿಜ ಹೇಳ್ತಾರಂತೆ , ನಿಮಗೆಷ್ಟು ಗರ್ಲಫ್ರೆಂಡ್ಸು , ಅವರ ಹೆಸರೇನು , ಎಲ್ಲ ಬಯೊಡಾಟ ಹೊರಹಾಕಿಸಬಹುದು ಅಂತಾ . . . " ಅಂತಿದ್ದಂಗೆ " ತರಲೆ " ಅಂತ ಬಯ್ದು ಹೊರಬಿದ್ದೆ . . . ಅದೇ ಯೋಚಿಸುತ್ತ ಅಫೀಸಿಗೆ ನಡೆದೆ , ಮದುವೆಗೆ ಮುನ್ನ ಹುಡುಗ ಇಂಜನೀಯರು ಅಂತಿದ್ದಂಗೆ ಯಾರೋ ಡ್ರಿಂಕ್ಸ ಮಾಡೇ ಮಾಡ್ತಾರೆ ಅಂತ ಇವಳ ಕಿವಿಯೂದಿದ್ದರು , ಇವಳೊ ನಾ ಮದುವೆಯಾಗಲ್ಲ ಹುಡುಗ ಕುಡಿತಾನಂತೆ ಅಂತ ರಚ್ಚೆ ಹಿಡಿದಿದ್ಲಂತೆ , ಅವಳಿಗೇನೊ ಗೊತ್ತಿತ್ತು ನಾ ಸುಪಾರಿ ತಿನ್ನಲೂ ಹಿಂದೆ ಮುಂದೆ ನೋಡ್ತೀನಿ ಅಂತ , ಹಾಗೂ ಹೀಗೂ ಇವಳಪ್ಪ , ಅದೇ ನಮ್ಮ ಮಾವ , ಈಗ ಯಾರು ಡ್ರಿಂಕ್ಸ್ ಮಾಡಲ್ಲ , ಎಲ್ಲ ಸೋಷಿಯಲ್ಲಾಗಿ ಪಾರ್ಟಿಗಳಲ್ಲಿ ಮಾಡ್ತಾರೆ , ಅದಕ್ಯಾಕೆ ಅಷ್ಟು ಯೊಚಿಸ್ತೀಯಾ ಅಂತ ಸಮಾಧಾನಿಸಿದಾಗಲೇ ಒಪ್ಪಿದ್ದಂತೆ , ಹೀಗಿದ್ದವಳು ಇಂದು ಟೈಟಾಗಿ ಬನ್ರೀ ಪ್ಲೀಜ ಅಂದ್ರೆ ಏನ್ ಕಥೆ ಅಂತೀನಿ . . . ಇವಳಿಗೆ ಇಂದು ಶಾಕ್ ಕೊಡಲೇ ಬೇಕು ಅಂತ ತೀರ್ಮಾನಿಸಿದೆ . ಕೊಲೀಗಗೆ ಹೇಳಿದ್ರೆ , " ಒಹ್ , ಗ್ರೇಟ್ ಈಗ್ಲೆ ಸತ್ಯಾಜಗೆ ( ಬಾರ್ ) ಹೊರಡೋಣ್ವ " ಅಂದ , ನಾ ನಕ್ಕೆ , " ಮತ್ತಿನ್ನೇನು " ಅಂದ " ಎನಿಲ್ಲ ಸುಮ್ನೆ ಶಾಕ ಕೊಡಬೇಕು . . ಕರೆಂಟ ಇಲ್ದೇ " ಅಂದೆ " ಗೊತ್ತಾಯ್ತು ಬಿಡು , ಓಕೇಜ ನೊ ಪ್ರಾಬ್ಲಮ್ಸ " ಅಂದ . ಪಾರ್ಟಿಗೆ ಹೋಗಿ ಕೂತದ್ದಾಯ್ತು , ಒಂದು ರೌಂಡು , ಎರಡು , ಮೂರು . . . ಅಷ್ಟರಲ್ಲಿ ನಾನೂ ಎರಡು ಸ್ಪ್ರೈಟ್ ( ಕೂಲಡ್ರಿಂಕ್ಸ್ ) ಖಾಲಿ ಮಾಡಿದ್ದೆ , ಲಾಸ್ಟ ಲಾಸ್ಟ ಅನ್ನುತ್ತ ನಾಲ್ಕು ಐದು ಆಯ್ತು . . . ದೊಡ್ಡ ದೊಡ್ಡ ಹೊಟೆಲುಗಳಲ್ಲಿರುವ ಮೆನು ನನಗಂತೂ ಅರ್ಥ ಆಗಲ್ಲ , ಅದ್ಯಾವ ಹೆಸರಿನ ತಿಂಡಿಗಳಿರುತ್ತವೊ ದೇವರ್‍ಏ ಬಲ್ಲ , ಅಂತೂ ಎರಡು ರೋಟಿ , ಮೊಸರನ್ನ , ಮುಗಿಸಿ ಮೇಲೆದ್ದೆ . ಶಾಕ ಕೊಡಬೇಕು ಕರೆಂಟು ಇಲ್ದೇ ಅಂದಿದ್ದೆನಲ್ಲ , ಅದಕ್ಕೇ ಪೂಜಾರಿ ತೀರ್ಥ ಪ್ರೋಕ್ಷಣೆ ಮಾಡುವ ಹಾಗೆ ವಿಸ್ಕಿನೊ ರಮ್ಮೋ ಯಾರಿಗೆ ಗೊತ್ತು , ತೀರ್ಥ ಶರ್ಟಿಗೆ ಸಿಂಪಡಿಸಿದರು , ಘಂಮ್ಮೆಂದು ವಾಸನೆ ಬಂತು , ವಾಸನೆ ಹೋಗದಂತೆ ಮೇಲೆ ಜಾಕೆಟ್ಟು ಹಾಕಿಕೊಂಡು , ಬಾಯಿಗೊಂದು ಪಾನ್ ( ಬೀಡ , ಎಲೆ ಅಡಿಕೆ ) ಹಾಕಿ , ಕುಡಿದು ಮರೆಮಾಚುವವರಂತೆ ತಯ್ಯಾರಾದೆ . ಟೆಸ್ಟ ಮಾಡೋಣಾಂತ , ನಾನೆಂದೂ ಕುಡಿಯಲಿಕ್ಕಿಲ್ಲ ಎನ್ನುವ ಕೊಲೀಗ ಒಬ್ಬರಿದ್ದಾರೆ ಅವರ ಮುಂದೆ ಹೋಗಿ ನಿಂತೆ , " ಒಹ್ ಏನಿದು ನೀನೂ ಇವತ್ತು ಡ್ರಿಂಕ್ಸ ಮಾಡೀದೀಯಾ ? " ಅಂತತಿದ್ದಂಗೆ ಅವಳೂ ಅನುಮಾನಿಸಿದಳೆಂದರೆ , ತಯ್ಯಾರಿ ಸರಿಯಾಗಿದೆ ಅಂತಾಯಿತು . . . ಮನೆಯ ದಾರಿ ಹಿಡಿದೆ . ಮನೆ ತಲುಪುತ್ತಿದ್ದಂತೆ ಕಣ್ಣು ತೀಡಿ ಕೆಂಪು ಮಾಡಿಕೊಂಡು , ಗೇಟ್ ತೆರೆಯುತ್ತ ದೊಡ್ಡ ಸದ್ದು ಮಾಡಿದೆ , ಕುಡಿದರೆ ಹಾಗೆ ಏನೂ ಕಾಣಲ್ಲವಲ್ಲ ಹಾಗೆ . . . ನಟನೆ ಮನೆ ಹೊರಗಿನಿಂದಲೇ ಶುರುವಾಯ್ತು . . ಮನೆಯಲ್ಲಿನ ಲೈಟು ಉರಿಯಿತು , ಅವಳು ಕೇಳಿಸಿಕೊಂಡಿರಬೇಕು , ಹೊರಗೆ ಬಂದ್ಲು , ಬೈಕು ಅಡ್ಡಾದಿಡ್ಡಿಯಾಗಿ ನಿಲ್ಲಿಸಿದೆ , ಸರಿಯಾಗಿ ನಿಲ್ಲಿಸಿದರೆ ಹೇಗೆ , ಅವಳಿಗೆ ಅನುಮಾನ ಬರಬೇಕಲ್ಲ . ಮನೆಯೊಳಗೆ ನಡೆದೆ ಹಿಂಬಾಲಿಸಿದಳು , ಬಾಗಿಲು ತೆರೆಯಲು ಹಿಡಿದೆಳೆಯತೊಡಗಿದೆ . . . " ರೀ ನೂಕಿ " ಅಂದ್ಲು " ಒಹ್ ಇದು ಮನೆ ಅಲ್ವ , ಪುಷ್ ( ನೂಕುವ ) ಡೋರು ಆಫೀಸು ಪುಲ್ ( ಎಳೆಯುವ ) ಡೋರು " ಅಂದೆ ನಗುತ್ತ " ಯಾಕ್ರೀ ಏನಾಯ್ತು ನಿಮ್ಗೆ " ಅನ್ನುತ್ತ ಬಾಗಿಲು ನೂಕಿ ಮನೆಯೊಳಗೆ ಬಂದ್ಲು , ಈಗ ಅನುಮಾನ ಬಂದಾಗಿತ್ತು . ನಿಲ್ಲಲಾಗದವರಂತೆ ಕುಸಿದು ಸೋಫಾದ ಮೇಲೆ ಕುಳಿತೆ , ಅವಳು ಹತ್ತಿರ ಬರುತ್ತಿದ್ದಂತೆ ಜಾಕೆಟ್ಟು ತೆಗೆದೆ , ಸುವಾಸನೆ ಹರಡಿತು , ಪಾನು ತಿಂದು ಕೆಂಪಾಗಿದ್ದ ಬಾಯಲ್ಲಿ ಮೂವತ್ತೆರಡೂ ಕಾಣುವಂತೆ ಹಲ್ಲು ಕಿರಿದೆ . . . ಮೂಗು ಮುಚ್ಚಿಕೊಂಡು ದೂರ ಸರಿದು ಕೂತಳು , ಅವಳ ಮುಖ ನೋಡಬೇಕಿತ್ತು ಆಗ , ಯಾಕಾದ್ರೂ ಮುಂಜಾನೆ ಕುಡಿದು ಟೈಟಾಗುವಂತೆ ಹೇಳಿದೆನೋ ಅಂತ ಯೋಚಿಸುತ್ತಿರಬೇಕು . ನಾ ಮತ್ತೆ ಶುರುವಿಟ್ಟುಕೊಂಡೆ " ಊಟ ಆಯ್ತಾ ಡಾರ್ಲಿಂಗ ! ! ! " ಅಂದೆ ಜೀವನದಲ್ಲಿ ಮೊದಲ ಬಾರಿಗೆ ಡಾರ್ಲಿಂಗ ಅಂದಿರಬೇಕು , ಲೇ , ತಗಡು , ತರಲೇ , ತುಂಟಿ ಅಂತಾ ಕರೆಯೋನು ಈವತ್ತು ಸ್ಪೇಶಲ್ ಎಫೆಕ್ಟ ಕೊಟ್ಟಿದ್ದೆ . ಈಗಂತೂ ಅವಳಿಗೆ ಪಕ್ಕಾ ಖಾತ್ರಿಯಾಯ್ತು , ನಶೆಯೇರಿರಬೇಕೆಂದು . ಉತ್ತರ ಬರಲಿಲ್ಲ , ಬರುವುದಿಲ್ಲವೆಂದೂ ಗೊತ್ತಿತ್ತು . " ಡ್ರಿಂಕ್ಸ ಮಾಡೀದೀರಾ ತಾನೆ " ಅಂದ್ಲು , ಹಾಗೇ ಒಪ್ಪಿಬಿಟ್ಟರೆ ಹೇಗೆ , ಅದಕ್ಕೆ " ಇಲ್ಲಪ್ಪಾ " ಅಂದೆ , " ಮತ್ತೇನು ಘಮ ಘಮ ಅಂತೀದೀರಲ್ಲ " ಅಂದ್ಲು . " ಪಾರ್ಟಿ ಇದ್ದದ್ದು ಬಾರ್ ಆಂಡ್ ರೆಸ್ಟೊರಂಟ ಅಲ್ವ ಅದಕ್ಕೆ . . ಹೀ ಹೀ ಹೀಹ್ ಹೀ " ಮತ್ತೆ ಹಲ್ಲು ಕಿರಿದೆ , " ಯಾಕ್ರೀ ಸುಳ್ಳು ಹೇಳ್ತೀರಾ ನಿಲ್ಲೊಕಾಗ್ತಾ ಇಲ್ಲ ನಿಮ್ಗೆ " ಅಂದ್ಲು ಸುಮ್ನೇ ವಾದ ಮಾಡುವರ ಹಾಗೆ " ನನಗೆ ನಿಲ್ಲೋಕೆ ಆಗ್ತಿಲ್ವಾ , ನನ್ನ ಕಾಲ ಮೇಲೆ ನಾ ನಿಂತ್ಕೊಂಡಿದೀನಿ , ಯಾರಿಗೂ ಭಾರ ಆಗಿಲ್ಲ . . . " ಅಂತೇನೇನೋ ಬಡಬಡಿಸಿದೆ . . . " ನನ್ನಾಣೆಗೂ . . . " ಅಂದ್ಲು " ಇದ್ಕೆಲ್ಲ ಆಣೆ ಯಾಕೆ " ಅಂತ ಮತ್ತಷ್ಟು ವಾದವಿಟ್ಟೆ . ಅವಳೇನೂ ಮಾತಾಡದೇ ಮೌನವಾಗಿ ಕೂತೊಡನೆ ನಿಜ ಹೇಳುವರ ಹಾಗೆ ಮೆಲ್ಲಗೆ ಉಲಿಯತೊಡಗಿದೆ . " ಸ್ವಲ್ಪ ಮಾತ್ರ . . . ಜಾಸ್ತಿ ಇಲ್ಲ , ಫಸ್ಟ್ ಟೈಮ ಅಲ್ವಾ ಜಾಸ್ತಿ ಕಿಕ್ಕು ( ನಶೆ ) ಕೊಟ್ಟಿದ್ದೆ ಆಮ್ ಓಕೇ . . . ಓಕೆ " ಅಂತ ಇಂಗ್ಲೀಷನಲ್ಲೂ ಹೇಳಿದೆ . ಕುಡಿದಾಗ ಇಂಗ್ಲೀಷು ಜಾಸ್ತಿ ಬರುತ್ತೆ ಅಂತಾರಲ್ಲ ಅದಕ್ಕೆ . . . . ಹಾಗೆ ವಾದ ಸಮರ್ಥಿಸಿಕೊಳ್ಳಲು . . . " ನೀನೇ ಹೇಳಿದೆಯಲ್ಲ ಮುಂಜಾನೆ ಅದಕ್ಕೆ . . ಯು ಟೋಲ್ಡ್ ಮೀ . . . " ಅಂದು ಸುಮ್ಮನಾದೆ . " ನಾನ್ ಸುಮ್ನೇ ಜೋಕಿಗೆ ಹೇಳಿದ್ದು , ಹೀಗಾಗತ್ತೆ ಅಂತ ಗೊತ್ತಿರಲಿಲ್ಲ . . " ಅನ್ನುತ್ತ ತಲೆಗೆ ಕೈ ಹಿಡಿದುಕೊಂಡು ಕೂತ್ಲು . . . ಈಗ ಒಂದು ಭಾಶಣ ಕೊಡಬಹುದು ಅಂತ ಅನ್ಕೊಂಡು " ಕುಡಿಯೊದು ತಪ್ಪಲ್ಲ , ಯಾಕೆ ತಪ್ಪು ಅಂತೀನಿ , ಕುಡಿದ್ರೆ ದುಡ್ಡು ಸರ್ಕಾರಕ್ಕೆ ಹೋಗುತ್ತೆ ಅದರಿಂದ ದೇಶ ಉಧ್ಧಾರ ಆಗ್ತಿದೆ , ಮಲ್ಯ ಅಂಕಲ್ಲು ( ಅದ್ಯಾವಾಗ ನಮ್ಮ ಅಂಕಲ್ ಆದ್ರೊ ) , ಗ್ರೇಟ್ ಅಂಕಲ್ಲು ! ! ! ಗಾಂಧಿಜೀ ಸಾಮಾನುಗಳನ್ನು ಕೊಂಡು ತಂದರಲ್ಲ ದುಡ್ಡು ಎಲ್ಲಿಂದ ಬಂತು . . . ( ಮದ್ಯದ ಬಿಜಿನೆಸ್ ಮಾಡುವ ಮಲ್ಯ , ಇತ್ತೀಚೆಗೆ ಗಾಂಧೀಜಿಯವರ ಸಾಮಾನುಗಳನ್ನು ಹರಾಜಿನಲ್ಲಿ ಕೊಂಡು ತಂದರು ) ದೇಶ ಪ್ರೇಮ ನಮ್ದು " ಅಂದು " ಜೈ ಕರ್ನಾಟಕ್ ಮಾತೆ , ವಂದೇಮಾತರಂ , ಟಿಪ್ಪುಸುಲ್ತಾನ " ಅಂತ ರಂಗಾಯಣ ರಘುರವರ ಫಿಲ್ಮ್ ಡೈಲಾಗೂ ಹಾಕಿದೆ . . . ಅಂತೂ ಒಳ್ಳೆ ಸೀನು ಮಾಡಿಟ್ಟೆ . ಈಗ ವಾತಾವರಣ ರಂಗೇರಿತ್ತು , ಅವಳ ನೋಡಿದ್ರೆ ಎಲ್ಲ ಹೇಳಿಬಿಡೊಣ ಅನ್ನಿಸುತ್ತಿತ್ತು , ಆದರೂ ಮತ್ತೆ ಮುಂದುವರೆಸಿದೆ , " ಡಾರ್ಲಿಂಗ , ಗರ್ಲಫ್ರೆಂಡ್ಸ ಎಣಿಸೋಣ ಓಕೇ . . . " ಅಂದು . . . " ಒಂದು ಎರಡು ನಾಲ್ಕು ( ಕುಡಿದಾಗ ಎಣಿಕೇನು ತಪ್ಪುತ್ತಲ್ಲ ಅದಕ್ಕೆ . . ಎರಡು ಆದ ಮೇಲೆ ಸೀದಾ ನಾಲ್ಕು ) " ಅಂತ ಕೈ ಬೆರಳಲ್ಲಿ ಎಣಿಸತೊಡಗಿದೆ . . . " ಒಹ ಬಹಳ ಜನ ಇದಾರೆ , ನನ್ನ ಬೆರಳು ಸಾಕಗ್ತಿಲ್ಲ , ನಿನ್ನ ಬೆರಳೂ ಕೊಡು " ಅನ್ನುತ್ತ ಅವಳತ್ತ ಮುಂದುವರೆದೆ , " ಹತ್ತಿರ ಬಂದ್ರೆ ನೋಡಿ " ಅಂತ ಮತ್ತಷ್ಟೂ ದೂರ ಸರಿದಳು . " ನಿಮ್ಗೆ ಜೋಕು ಮಾಡೊದು ಅರ್ಥ ಆಗಲ್ವಾ ನಾ ಸುಮ್ನೆ ಹೇಳಿದ್ದು , ನಿಜವಾಗ್ಲೂ ಮಾಡಿಬಿಡೊದಾ . . " ಅನ್ನುತ್ತ ಬೆಡ್‌ರೂಮಿಗೆ ಹೊರಟಳು . . . " ಒನ್ ಸೆಕೆಂಡ್ . . . ಕೇಳಿಲ್ಲಿ . . . ನೀ ಹೇಳಿದ ಮೇಲೆ ಹೇಗೆ ಮಾಡದಿರಲಿ " . . . . " ಲವ್ಸ್ ಯು " ಅಂತ ಪ್ರಕಾಶ ರಾಜ್ ( ರೈ ) ಅವರ ಫಿಲ್ಮ ಡೈಲಾಗೂ ಎಸೆದೆ . . . . ಬೆಡ್‌ರೂಮಿನ ಬಾಗಿಲು ದಢ್ ಅಂತ ಸದ್ದಿನೊಂದಿಗೆ ಹಾಕಿದಳು . ಪ್ಲಾನು ಚೆನ್ನಾಗಿ ಕಾರ್ಯಗತವಾಗಿತ್ತು . . . ಸ್ವಲ್ಪ ಹೊತ್ತು ಯಾವುದೊ ಹಳೆ ಚಿತ್ರ ಗೀತೆಗಳ ಗುನುಗುನಿಸುತ್ತಿದ್ದೆ , " ಸಾಕು ಅಲ್ಲೆ ಮಲಗಿ ಇನ್ನ , ಅಕ್ಕಪಕ್ಕ ಏನು ಅನ್ಕೊತಾರೆ , ಜಾಸ್ತಿ ಗಲಾಟೆ ಮಾಡಬೇಡಿ " ಅಂತಂದ್ಲು ಅಷ್ಟೇನೂ ಜೋರಾಗಿ ಸದ್ದು ಮಾಡುತ್ತಿರಲಿಲ್ಲ ಬಿಡಿ ಆದರೂ ಅವಳು ಸುಮ್ಮನಾಗಿಸಲು ಹಾಗೆ ಹೇಳಿದ್ದು . . . " ಯಾರು ಏನಂತಾರೆ , ನಮ್ಮ ಮನೆ ನಾ ಹಾಡ್ತಿದೀನಿ , ಯಾರ್ ಕೇಳ್ತಾರೆ ಈಗ್ಲೆ ಬಾಗಿಲು ತೆಗೆದು ಹೇಳಿ ಬರ್ತೀನಿ . ಧೈರ್ಯ ಇದ್ರೆ ಯಾರಾದ್ರೂ ಬರ್ಲಿ " ಅಂತ ಬಾಗಿಲೆಡೆಗೆ ನಡೆದ ಹಾಗೆ ಮಾಡಿದೆ . . ಅಯ್ಯೋ ಇನ್ನು ದೊಡ್ಡ ರಾಧ್ಧಂತ ಮಾಡಿಬಿಡುತ್ತೆ ಇದು , ಅಂತ ಹೊರಬಂದು ತಡೆದಳು , ಮತ್ತೆ ಅವಳ ಹೊರಗೆ ಕರೆತರುವಲ್ಲಿ ಸಫಲನಾದೆ . " ಮಲ್ಕೊಳ್ಳಿ ಇನ್ನ ಸಾಕು ನಾಳೆ ಮಾತಾಡೋಣ " ಅಂತಿದ್ದಂಗೆ " ಈಗ್ಲೆ ಮಾತಾಡೊಣ , ರಾತ್ರಿ ಎಲ್ಲ ಟೈಮಿದೆ . . . ಕೂಲ್ ಡ್ರಿಂಕ್ಸ ಎನಾದ್ರೂ ಇದೆನಾ " ಅಂತ ಫ್ರಿಡ್ಜ್ ತಡಕಾಡಲು ಹೋದೆ " ಕೂಲ್ ಡ್ರಿಂಕ್ಸ ಯಾಕೆ ಹಾಳು ಹಾಟ್ ಡ್ರಿಂಕ್ಸೇ ತುಗೊಂಬನ್ನಿ " ಅಂತ ಬಯ್ಯುತ್ತ ಒಳಗೆ ಹೋಗಿ ತಲೆದಿಂಬೂ ಒಂದು ಹೊದಿಕೆ ಎಸೆದು ಬಾಗಿಲು ಕುಕ್ಕಿಕೊಂಡ್ಲು . . . " ಲೇ ಡಾರ್ಲಿಂಗ . . " ಅಂತ ಏನೋ ಹೇಳ ಹೋದ್ರೆ . . " ಈವತ್ತು ಸೋಫಾನೆ ಗತಿ , ಎನೂ ಕೇಳೊದಿಲ್ಲ , ಸೊಫಾನೆ ನಿಮ್ಮ ಡಾರ್ಲಿಂಗ್ ಹೋಗೀ " ಅಂತ ಒಳಗಿಂದಲೇ ರೇಗಿದ್ಲು . . . ಇನ್ನು ಹೇಳದಿದ್ರೆ ಸೊಫಾನೇ ಗತಿ ಅನ್ನೊದು ಗೊತ್ತಾದ ಮೇಲೆ , ಹೇಳೊದು ವಾಸಿ ಅವಳ ಗೊಳು ಹೊಯ್ದುಕೊಂಡಿದ್ದು ಸಾಕಿನ್ನು , ಅಂದು ಬಾಗಿಲು ತಟ್ಟಿದೆ , " ರೀ ಸುಮ್ನೆ ಮಲಗ್ತೀರಾ ಇಲ್ಲ ಅತ್ತೆಗೆ ಫೊನು ಮಾಡ್ತೀನಿ ನೋಡಿ " ಅಂತ ಹೆದರಿಸಿದ್ಲು . ಅಮ್ಮನಿಗೆ ಗೊತ್ತಾದ್ರೆ ಅಷ್ಟೆ ನನ್ನ ಕಥೆ . . . ಅನ್ನುತ್ತ , ಹೇಗೆ ಅವಳ ಹೊರಗೆ ಕರೆಯುವುದು ಅಂತ ಯೊಚಿಸಿ ಅವಳ ಬಾಣ ಅವಳಿಗೇ ತಿರುಗಿಸಿದೆ , " ಅಮ್ಮನಿಗೆ ಫೊನು ಮಾಡ್ತೀಯಾ , ನಿಮ್ಮ ಅಪ್ಪನಿಗೆ ಫೋನು ಮಾಡಿ ತರಾಟೆಗೆ ತುಗೊತೀನೀ ತಾಳು , ಮೊಬೈಲು ಎಲ್ಲಿ ಸಿಕ್ತಾ ಇಲ್ಲ " ಅಂತ ಮೊಬೈಲು ಹುಡುಕುವವರ ಹಾಗೆ ಮಾಡಿದೆ , ಎಲ್ಲಿ ಫೋನು ಮಾಡಿ ಬಿಡ್ತೀನೊ ಅಂತ . . . ಓಡಿ ಬಂದು ಬಾಗಿಲು ತೆರೆದ್ಲು . ಬಹಳ ಹೆದರಿದ್ಲು ಅನಿಸತ್ತೆ , ಅವಳ ಮುಖ ನೋಡಿದ್ರೆ . . . ನನಗೆ ನಗು ತಡೆಯಲಾಗಲಿಲ್ಲ , ಹೊಟ್ಟೆ ಹಿಡಿದು ಬಿದ್ದು ಬಿದ್ದು ನಗತೊಡಗಿದೆ . . . ಮತ್ತಿನ್ನೇನಾಯ್ತಪ್ಪ ಇದಕ್ಕೆ ಅಂತ ಅವಳು ಯೋಚಿಸುತ್ತಿರಬೇಕು . . . ಗೊತ್ತಾಯ್ತು ಅವಳಿಗೆ . . " ನೀವ್ ಡ್ರಿಂಕ್ಸ ಮಾಡಿಲ್ಲ ತಾನೆ , ಸುಳ್ಳು ಹೇಳ್ತೀರಾ . . . ನನ್ನ ಗೊಳಾಡಿಸ್ತೀರಾ ! ! ! " ಅನ್ನುತ್ತ ಕೈಗೆ ಸಿಕ್ಕ ತಲೆದಿಂಬು ತೆಗೆದುಕೊಂಡು ಅಟ್ಟಿಸಿಕೊಂಡು ಬಂದು ಮನೆ ತುಂಬ ಓಡಾಡಿಸಿ ಕೊಟ್ಲು . . . ಓಡಾಡಿ ಓಡಾಡಿ ಸುಸ್ತಾಗಿ ಸೊಫಾದ ಮೇಲೆ ಕುಳಿತೆ , ತಲೆದಿಂಬು ಕಸಿದು ಬೀಸಾಡಿದೆ , ಇನ್ನೂ ಬರಿಗಯ್ಯಿಂದ ಬಡಿಯುತ್ತಿದ್ಲು , ಸ್ವಲ್ಪ ಸಮಯ ನಂತರ ಸುಮ್ಮನಾದ್ಲು , ಅವಳ ಕೈ ಬೆರೆಳು ಹಿಡಿದು ಗರ್ಲಫ್ರೆಂಡ್ಸ ಎಣಿಸೊಣ ಬಾ ಅಂದೆ . . . ಇನ್ನೊಂದು ಕೊಟ್ಲು . . . ಏಳು ಮೊದಲು ಡ್ರೆಸ್ ಚೇಂಜ್ ಮಾಡ್ತೀನಿ ಅಂತ ಎದ್ದು ಮುಖ ತೊಳೆಯಲು ನಡೆದೆ . . . ಮೊದಲು ಶರ್ಟ್ ತೆಗೆದು ನೀರಲ್ಲಿ ಹಾಕಿ ಅಂತ ತಾಕೀತು ಮಾಡಿದ್ಲು . " ಹಾಟ ಡ್ರಿಂಕ್ಸ ಸಿಗುತ್ತಾ " ಅಂದೆ " ರೀ . . . " ಅಂತ ಗುರಾಯಿಸಿದ್ಲು , " ಲೇ ಹಾಟ್ ಟೀ ಕೇಳಿದ್ದು ಓಡಾಡಿ ಸುಸ್ತಾಗಿದೆ ಅದ್ಕೆ " ಅಂದೆ , ಖುಶಿ ಖುಶಿಯಾಗಿ ಪಾಕಶಾಲೆಗೆ ಓಡಿದ್ಲು . . . ಮುಖ ತೊಳೆದು ಟೀ ಕುಡಿದು ಸೋಫಾದ ಮೇಲೆ ಕುಳಿತೆ . . . ಬಂದು ಎದೆಗಾತು ಅಂಟಿಕೊಂಡು ಕೂತ್ಲು , " ಏನು ಇಷ್ಟೊತ್ತು ಹತ್ತಿರಾನೆ ಬರ್ತಿರಲಿಲ್ಲ " ಅಂದ್ರೆ ಇನ್ನಷ್ಟು ಹತ್ತಿರ ಬಂದ್ಲು , ನಾ ಮುಸಿ ಮುಸಿ ನಗ್ತಿದ್ದೆ , ಇಷ್ಟೊತ್ತು ಆಗಿದ್ದು ಮರು ಮೆಲಕು ಹಾಕುತ್ತ . . . " ನಗ್ತೀರಾ . . . ಬೆಕ್ಕಿಗೆ ಆಟ ಇಲಿಗೆ ಪ್ರಾಣ ಸಂಕಟ ಅಂತಾರಲ್ಲ ಹಾಗಾಯ್ತು , ಎಷ್ಟು ಬೇಜಾರಾಗಿತ್ತು ಗೊತ್ತಾ " ಅಂದ್ಲು " ಸೊರಿ . . ಸೊರಿ . . ಸುಮ್ನೆ ತಮಾಶೆಗೆ ಕಾಡಿಸೋಣ ಅಂತ ಹಾಗೆ ಮಾಡಿದೆ " ಅಂದೆ " ನಿಮ್ಗೆ ಎಲ್ಲ ತಮಾಷೇನೆ " ಅಂತನ್ನುತ್ತ ಇನ್ನೊಂದು ಗುದ್ದು ಕೊಟ್ಲು , ತರಲೆ ಮತ್ತೆ ಶುರುವಾಯ್ತು " ರೀ ಡ್ರಿಂಕ್ಸ್ ಟೇಸ್ಟ ಹೇಗಿರುತ್ತೆ " ಅಂತ ಕೇಳಿದ್ಲು " ಅಯ್ಯೊ ಒಳ್ಳೆ ನನ್ನ ಕೇಳ್ತಿದೀಯಲ್ಲ , ಒಂದು ಸಾರೀನು ಒಂದು ಹನಿ ಕೂಡ ಟೇಸ್ಟ ನೋಡಿಲ್ಲ , ಏನೋ ಓಂಥರಾ ಹುಳಿ ಒಗರು ಇದ್ದಂಗೆ ಇರ್ತದಂತೆ ಅಂತಾರೆ " . . . ಅಂದೆ " ಒಂದು ಸಾರಿ ಟೇಸ್ಟ ನೋಡ್ಬೇಕ್ರಿ " ಅಂದ್ಲು . . . ಇಷ್ಟೊತ್ತು ನನ್ನ ಬಯ್ದವಳು ಈಗ ತಾನೇ ಟೇಸ್ಟ ನೋಡ್ಬೇಕು ಅಂತಾಳೆ , ಅರ್ಥಾನೇ ಆಗಲ್ಲ ಇವಳು . . . " ಹೂಂ ಒಂದು ಬಾಟಲ್ಲು ತರ್ತೀನಿ , ಇಬ್ರೂ ಕುಡಿದು ಟೈಟಾಗಿ ಬಿಡೋಣಾಂತೆ . . ಸರಿಯಾಗಿರತ್ತೆ ಜೋಡಿ ಆಗ " ಅಂದೆ . . . " ಯಾಕ್ರೀ ಕುಡೀತಾರೆ ಅದನ್ನ ರುಚಿನೇ ಇರಲ್ಲ ಅಂದ್ರೆ " ಅಂತಂದ್ಲು . " ಏನೊ ಎಲ್ಲಾ ಮರೆತು ಹೋದ ಹಾಗಾಗಿ ಒಂಥರಾ ಮನಸು ರಿಲ್ಯಾಕ್ಸ ಆಗತ್ತಂತೆ ಅದಕ್ಕೇ . . . ಒಂಥರ ಕಿಕ್ಕು ಕೊಡತ್ತೆ ಅಂತಾರೆ ಯಾರಿಗೆ ಗೊತ್ತು ಏನಾಗತ್ತೆ ಅಂತ " ಅಂದೆ " ಕುಡಿದ್ರೆ ಸಮಸ್ಯೆ ಏನೂ ಪರಿಹಾರ ಅಗಲ್ಲ ಅಲ್ವಾ , ಮರೆತು ಹೋಗತ್ತೆ ಅದೂ ಕ್ಷಣಿಕ ಆಮೇಲೆ ಮತ್ತೆ ಅದೇ ಸಮಸ್ಯೆಯೊಂದಿಗೆ ಏಗಬೇಕಲ್ಲ " ಅಂದ್ಲು " ಅದೂ ಸರಿ ಆದ್ರೆ ಪಾಪ ದಿನಗೂಲಿ ಮಾಡೊರು , ಕಷ್ಟದ ಕೆಲಸ ಮಾಡಿ ಬಂದು ರಾತ್ರಿ ನಿದ್ದೆ ಹತ್ತಲ್ಲ , ಪಾಪ ನಿದ್ದೆ ಹತ್ತಲ್ಲ ಅಂತ ಕುಡೀತಾರೆ , ದೇವದಾಸನಂಥವರು ಪ್ರೇಯಸಿ ಮರೆಯಲು ಕುಡೀತಾರೆ , ಕೆಲವರು ದುಡ್ಡಿರತ್ತೆ ಸ್ಟೈಲಿಗೆ ಅಂತ ಕುಡೀತಾರೆ . . . ಅವರವರಿಗೆ ಅವರದೇ ಕಾರಣಗಳಿರುತ್ತವೆ , ದೇವರೇ ಸೊಮರಸ ಪಾನ ಮಾಡ್ತಿದ್ರು ಅಂತಾರೆ ಯಾವುದು ತಪ್ಪು ಯಾವುದು ಸರಿ ಎಂದು ಹೇಗೆ ಹೇಳೋದು , ನನಗೆ ಇಷ್ಟ ಇಲ್ಲ , ಮನೇಲೂ ಶಾಂತಿ , ನೆಮ್ಮದಿಯಿದೆ , ಅದು ಯಾವ ಸಮಸ್ಯೆಗೂ ಪರಿಹಾರ ಅಂತ ನನಗನಿಸಲ್ಲ , ಹಾಗಾಗಿ ನಾ ಮಾಡಲ್ಲ , ಮಾಡೊರಿಗೆ ಬೇಡ ಅನ್ನಲ್ಲ " . . . ನನ್ನ ಅಭಿಪ್ರಾಯ ಯಾರ ಮೇಲೋ ಒತ್ತಾಯದಿಂದ ನಾನು ಯಾಕೆ ಹಾಕಬೇಕು " ಆದ್ರೂ ಎಲ್ಲ ಮಿತಿಯಲ್ಲಿದ್ದರೆ ಸರಿ ಅತಿಯಾದ್ರೆ ಅಮೃತಾನೂ ವಿಷವಂತೆ " ಅಂದೆ . . . " ಕರೆಕ್ಟು ಬಿಡಿ . . . ದಾರಿ ತಪ್ಪಿ ಪಕ್ಕದ ಪದ್ದು ಮನೆಗೆ ಹೋಗಿಲ್ಲ ಅಷ್ಟು ಸಾಕು . . . ಕುಡಿದ್ರೂ ನನಗೇನು ಓಕೆ . . . ಅಲ್ಲ ವಾಸನೆ ಬರೋ ಹಾಗೆ ಮಾಡಿಕೊಂಡು ಬಂದು ಸುಪರ ಆಗಿ ನಟಿಸಿದ್ರಲ್ಲ , ಹೇಗೆ " ಅಂದ್ಲು " ತೀರ್ಥ ಪ್ರೊಕ್ಷಣೆಯಿಂದ ಹಿಡಿದು ಮಾಡಿದ ಒಂದೊಂದು ವಿಚಾರಾನೂ ಹೇಳ್ತಿದ್ರೆ , ಮನಪೂರ್ತಿ ನಗ್ತಿದ್ಲು . . . ನಂಗೆ ಕಂಠಪೂರ್ತಿ ಕುಡಿದು ಬಂದಿದ್ರೂ ಇಷ್ಟು ನೆಮ್ಮದಿ ಸಿಕ್ತಿರಲಿಲ್ಲ ಅನಿಸ್ತು . " ಏನು ನನ್ನ ಹೊರಗೆ ಹಾಕ್ತೀಯಾ , ಸೊಫಾನೆ ಗತೀನಾ " ಅಂತ ತಲೆಗೆರಡು ಏಟು ಕೊಟ್ಟೆ , ಹೌದು ಸೊಫಾನೇ ಗತಿಯೆನ್ನುತ್ತ , ಇಕ್ಕಟ್ಟಿನಲ್ಲಿ ಜಾಗ ಮಾಡಿಕೊಂಡು ಅಲ್ಲೇ ಮಲಗಿದ್ಲು , ಇಕಟ್ಟಿದ್ದರೂ ಅದೇ ಇಷ್ಟವಾಯ್ತು ಮತ್ತೆ ಡೈಲಾಗು ಹಾಕಿದೆ " ಲವ್ಸ್ ಯು " ಅಂತ ನಗುತ್ತ . ಬಾಚಿ ತಬ್ಬಿಕೊಂಡ್ಲು , " ಟೈಟಾಗಿ ! " . . . ನಶೆಯೇರತೊಡಗಿತು . . . ಮತ್ತೆ ಸಿಗೊಣ . . ಯಾವುದೋ ಬಾರಿನಿಂದ ಕುಡಿಯದೇ ಹೊರಗೆ ಬರುತ್ತ . . . ನಮ್ಮ ಜನರಿಗೊಂದು ವಿಚಿತ್ರ ಖಯಾಲಿಯಿದೆ . ಅದೆಂದರೆ , ದಿವಂಗತ ನಾಯಕರ ಲೇವಡಿ ಮಾಡುವುದು . ನೀವು ಯಾರೇ ದಿವಂಗತ ನಾಯಕರ ಉದಾಹರಣೆ ತೆಗೆದುಕೊಳ್ಳಿ , ಹಳೆಯ ತಲೆಮಾರಿನ ಅಂಬೇಡ್ಕರ್ , ಮಹಾತ್ಮಾ ಗಾಂಧಿ , ನೆಹರು ಇರಬಹುದು , ಅಥವಾ ಇತ್ತೀಚಿನವರೇ ಇರಬಹುದು . ಇವತ್ತು ಅಣ್ಣಾವ್ರು ನಮ್ಮನ್ನು ಬಿಟ್ಟು ಹೋದರು , ಕಾದು ನೋಡಿ ಸದ್ಯದಲ್ಲೇ ಶುರುವಾಗಲಿದೆ ನಮ್ಮ " ಬುದ್ಧಿಜೀವಿಗಳ " ಭಾಷಣ ; ಅಣ್ಣಾವ್ರು ಮತ್ತು ಅವರ ಕುಟುಂಬದವರನ್ನು ಖಂಡಿತಾ ಬಿಡುವುದಿಲ್ಲ . ಸ್ವಭಾವದ ಹಿಂದಿನ ಮನೋಭಾವನೆ ನನಗೆ ಇವತ್ತಿಗೂ ಅರ್ಥವಾಗಿಲ್ಲ . ಎಷ್ಟೋ ಬಾರಿ ವಿಷಯವಾಗಿ ಆಲೋಚಿಸಿದ್ದೇನೆ . ಯಾವುದೇ ವ್ಯಕ್ತಿ ಎಷ್ಟೇ ಉನ್ನತ ಸ್ಥಾನಕ್ಕೆ ಏರಿದ್ದರೂ ಸಮಾಜದ ಒಂದು ಅಂಗವೇ ತಾನೆ . ಅವನ ಕಾಲಾವಧಿಯಲ್ಲಿ ತೆಗೆದುಕೊಂಡ ಎಲ್ಲ ನಿರ್ಧಾರಗಳು ಸಮರ್ಪಕವಾಗಿರುತ್ತವೆ ಎಂದುಕೊಳ್ಳುವುದು ಮೂರ್ಖತನ . ಒಂದು ವ್ಯಕ್ತಿತ್ವವನ್ನು ಅಖಂಡತೆಯಲ್ಲಿ ಗ್ರಹಿಸಿದಾಗ ವ್ಯಕ್ತಿಯ ಔನ್ನತ್ಯ ಕಂಡುಬರುತ್ತದೆ . ಒಮ್ಮೆ ಊಹಿಸಿ ನೋಡಿ , ನಮ್ಮ ದೈನಂದಿನ ದಿನಚರಿಯಲ್ಲಿ ಎಷ್ಟು ಬಾರಿ ಸಮಾಜದ ಬಗ್ಗೆ , ಸುತ್ತಲ ಜಗತ್ತಿನ ಬಗ್ಗೆ ಸ್ಪಂದಿಸುತ್ತೇವೆ ? ನಮ್ಮೆದುರಿಗೇ ಬಿದ್ದು ಸಾಯುತ್ತಿದ್ದರೂ ನಮ್ಮ ಮನಸ್ಸು ತಪ್ಪಿ ಹೋಗುವ ಬಿ ಟಿ ಎಸ್ ಬಸ್ಸಿನ ಮೇಲೇ ಇರುತ್ತದೆ . ಹೀಗಿರುವಾಗ ಒಬ್ಬ ಗಾಂಧಿಯನ್ನು , ನೆಹರೂವನ್ನು ಕಲ್ಪಿಸಿಕೊಳ್ಳಿ . ಸಾಧಾರಣ ಬಾಳು ಬದುಕದ ಅವರ ಮನೋಬಲದ ಗರಿಮೆ ಊಹಿಸಿ . ಹೋಗಲಿ , ನಾವು ಆಯ್ದುಕೊಂಡ ಕ್ಷೇತ್ರದಲ್ಲಾದರೂ ನಮ್ಮ ಸಾಧನೆ ಏನು ? ಹೆಚ್ಚಿನವರದು ಸಾಧಾರಣ ಸಾಧನೆ ಅಷ್ಟೆ . ಒಬ್ಬ ತೆಂಡೂಲ್ಕರ್ ಕ್ರಿಕೆಟ್ನಲ್ಲಿ , ರಾಜಕುಮಾರ್ ಚಲನಚಿತ್ರದಲ್ಲಿ ಸಾಧಿಸಿದ್ದನ್ನು ನಾವು ನಮ್ಮ ರಂಗದಲ್ಲಿ ಸಾಧಿಸಿದ್ದೇವೆಯೆ ? ಆದರೆ ಅವಕಾಶ ಸಿಕ್ಕರೆ ತೆಂಡೂಲ್ಕರ್ರನ್ನು , ರಾಜಕುಮಾರ ಅವರನ್ನು ಜರಿಯದೇ ಬಿಡೆವು . ಯಾವುದೋ ಮ್ಯಾಚಲ್ಲಿ ಹೊಡೆಯದ ಸೆಂಚುರಿ ನಮಗೆ ಮುಖ್ಯವಾಗಿಬಿಡುತ್ತದೆ . ನಮ್ಮನ್ನು ಅಗಲಿದ ಡಾ . ರಾಜಕುಮಾರ್ ಅವರ ಅಂತಿಮ ಸಂಸ್ಕಾರದಲ್ಲಂತೂ ಶಾಂತಿ ಕಾಪಾಡದ ಜನ ನಮ್ಮವರು ಎಂದು ಸಾಬೀತಾಗಿರುವಾಗ , ಕಾಲಾನಂತರ ಅವರ ಸಾಧನೆಗಳನ್ನು ಜರಿಯುವ ವಿತಂಡವಾದಿಗಳು ನಾವಲ್ಲ ಎಂದು ತಿಳಿಯುವುದು ತಪ್ಪಾಗುತ್ತದೆ . - ಕನ್ನಡಿಗ ಅಂದು ಚೌತಿಯಂತೇ ಮುಸ್ಲಿಮರಿಗೂ ಹಬ್ಬದ ದಿನ . ಹಾಗಾಗಿ ಕೆಲವೇ ಮಾವುತರು ಕಾಡಿಗೆ ಹೋಗಿದ್ದರಂತೆ . ನಾವು ಅಲ್ಲಿ ತಲಪಿದಾಗ ಎರಡೇ ಆನೆ ಇತ್ತು . ಸ್ವಲ್ಪೇ ಹೊತ್ತಿನಲ್ಲಿ ಮೂರನೆಯದೂ ಬಂತು . ಕೆಸರು ಬಳಿದುಕೊಂಡ ಅದರ ಬೆನ್ನಿನ ಮೇಲೆ ಮೂರು ಮೂರು ಮುತ್ತುಗದ ಎಲೆ ಹಾಕಿ ( ತಮ್ಮ ಬಟ್ಟೆಗೆ ಕೊಳೆಯಾಗದಂತೆ ) ಒಬ್ಬ ಮಾವುತ , ಆತನ ಎರಡು ಸಣ್ಣ ಮಕ್ಕಳ ಸವಾರಿ ಬಂತು . ಸೂಚನೆಯ ಮೇರೆಗೆ ಆನೆ ನಿಂತು , ಮುಂಗಾಲು ಎತ್ತಿ , ಡೊಂಕಿಸಿ ಕೊಟ್ಟು ಹುಡುಗರಿಬ್ಬರಿಗೆ ಇಳಿಯಲು ' ಮೆಟ್ಟಿಲು ' ಒದಗಿಸಿತು . ಮತ್ತೆ ಮಾವುತನ ಸವಾರಿ ನೇರ ತುಂಗೆಯ ಮಡಿಲಿಗೇ ಹೋಯ್ತು . ಸುಮಾರು ಆನೆಯಾಳದ ನೀರಿನಲ್ಲಿ ಎರಡು ಮುಳುಗು ಹಾಕಿಸಿ , ತಾನು ಕೂರಲು ಉಪಯೋಗಿಸಿದ್ದ ಸೊಪ್ಪಿನಲ್ಲೇ ಉಜ್ಜುಜ್ಜಿ ಮಾವುತ ಕರಿಯ ಕೊಳೆ ಕಳೆದು ಬೆಳಗಿದ . ಮತ್ತದು ಸಾರ್ವಜನಿಕ ಸಂಪರ್ಕಕ್ಕಾಗಿಯೇ ಕಟ್ಟಿದ್ದ ಬೇಲಿಯ ಹಿಂದೆ ನಿಂತುಕೊಂಡಿತು . ಅದರ ಮೈ ತಡವುವವರು , ಅದರ ಸೊಂಡಿಲ ನೇವರಿಕೆಯನ್ನು ಆಶೀರ್ವಾದವಾಗಿ ಪಡೆಯುವವರು , ಸವಾರಿ ಹೋಗುವವರು , ಪಟ ಕ್ಲಿಕ್ಕಿಸಿಕೊಳ್ಳುವವರು ಎಲ್ಲಾ ಮುಗಿದ ಮೇಲೆ ಸ್ವಲ್ಪ ಆಚಿನ ಕಟ್ಟೆಯಲ್ಲಿ ಆನೆಫಳಾರ ನಡೆಯುವುದಿತ್ತು . ನಾವು ಕಾದು ನಿಲ್ಲದೆ ಮರಳಿದೆವು . ಎಲ್ಲಾ ಅಂಶಗಳನ್ನು ಪರಿಗಣಿಸಿದಾಗ ನೈಸರ್ಗಿಕ ವಿಕೋಪವನ್ನು ಎದುರಿಸುವ ನಿಟ್ಟಿನಲ್ಲಿ ಆಳ್ವಿಕರು ವಿಫಲವಾಗಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ . ಪರಿಸ್ಥಿತಿ ಕೈಮೀರಿ ಹೋದ ನಂತರದಲ್ಲಿ ಪರಿಹಾರ ಕಾರ್ಯ ಕೈಗೊಳ್ಳುವ ಬದಲು ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಸರ್ಕಾರಗಳು ಯೋಚಿಸದೆ ಹೋದಲ್ಲಿ , ಸರ್ಕಾರದ ಪ್ರಯತ್ನಗಳೆಲ್ಲವೂ ಅಸಂಬದ್ಧ ಪ್ರಲಾಪವಾಗುತ್ತದೆ . ಮಾನವ ಸಮಾಜ ಪ್ರಕೃತಿಯೊಡನೆ ಸಹಬಾಳ್ವೆ ನಡೆಸಬೇಕೇ ಹೊರತು , ವಿಧ್ವಂಸಕರಾಗಿ ಪರಿಣಮಿಸಬಾರದು . ಆಧುನಿಕತೆ , ಪ್ರಗತಿ , ಅಭಿವೃದ್ಧಿಯ ಹೆಸರಿನಲ್ಲಿ ನೈಸರ್ಗಿಕ ಸಂಪನ್ಮೂಲಗಳನ್ನು ನಿರ್ನಾಮ ಮಾಡುತ್ತಿರುವ ವ್ಯವಸ್ಥೆಯಲ್ಲಿ ಪ್ರಕೃತಿ ವಿಕೋಪವನ್ನು ಎದುರಿಸಲು ಸಾಮರ್ಥ್ಯವಿಲ್ಲದಿರುವುದು ಸ್ಪಷ್ಟವಾಗಿದೆ . ಅಮೆರಿಕದ ಕತ್ರಿನಾ ತೂಫಾನಿನ ಸಂದರ್ಭದಲ್ಲೂ ಇದು ನಿರೂಪಿತವಾಗಿದೆ . ಇನ್ನಾದರೂ ಆಳ್ವಿಕರು ಎಚ್ಚೆತ್ತುಕೊಳ್ಳುವರೇ ಕಾದು ನೋಡಬೇಕಾಗಿದೆ . ಚಿತ್ರಗಳು ಮತ್ತು ಅದನ್ನು ಹೊಂದಿಸಿರು ಸಂದರ್ಭ ತುಂಬಾ ಚೆನ್ನಾಗಿದೆ . ' ಸಂಜನಾ ' ಅಲ್ಲ ಅನ್ಸುತ್ತೆ " ಸಂಜ್ಞಾ ದೇವಿ " ಇರಬಹುದೇ ? ಛಾಯಾ - ಸಂಜ್ಞಾ ಅಂತ ಕೇಳಿದ ನೆನಪು ! . ಮಲಗಿದ್ದೆ , ಇನ್ನೂ ಹತ್ತು ಘಂಟೆಯಾಗಿದ್ದರೂ . . . ಅವಳೂ ಎದ್ದೇಳಿಸುವ ಗೋಜಿಗೆ ಹೋಗಿರಲಿಲ್ಲ , ರಾತ್ರಿ ಎಲ್ಲ ಜಾಗರಣೆ ಮಾಡಿ ಈಗ ಸ್ವಲ್ಪ ಕಣ್ಣು ಮುಚ್ಚಿದೆ ಬಿಡು ಅಂತ , ಆದ್ರೆ ನಾನಾಗಲೇ ಕಣ್ಣು ಬಿಟ್ಟದ್ದು . ಅಲ್ಲೇ ಪಕ್ಕದಲ್ಲೇ ಕೂತಿದ್ದಳು ನನ್ನನ್ನೇ ನೋಡುತ್ತ , ಮತ್ತೆ . . . ಅದೇ ತಿಂಗಳುಗಟ್ಟಲೇ ಬಿಟ್ಟು ಇದ್ದವಳಲ್ಲ , ವಾರ ದೂರವಿದ್ದರೇ ಜಾಸ್ತಿ , ಅದಕ್ಕೇ ಏನೊ ಎಂದೂ ಕಾಣದ ಹಾಗೆ ನನ್ನನ್ನೇ ಎವೆಯಿಕ್ಕದೇ ನೋಡುತ್ತ ಕೂತಿದ್ದಳೇನೊ . " ಯಾಕೆ ನಿದ್ರೆ ಬರಲಿಲ್ವಾ ? ಹಾಗೇ ಕಣ್ಣು ಮುಚ್ಚಿ ಪ್ರಯತ್ನಿಸಿ , ಬರತ್ತೆ " ಅಂತಂದ್ಲು , ಮತ್ತೆ ಹಾಗೇ ನೋಡುತ್ತ ಕೂತಳು . ನಾನೂ ಕಣ್ಣು ಮತ್ತೆ ಮುಚ್ಚಿದವ , ಒಂದೇ ಒಂದು ಅರೆಗಣ್ಣು ತೆರೆದು ನೋಡಿದೆ , ಅರೇ ಇನ್ನೂ ನನ್ನೇ ನೋಡುತ್ತಿದ್ದಾಳೆ . ಹೀಗೆ ನೋಡುತ್ತಿದ್ದರೆ ನಾನು ನಿದ್ರೆ ಮಾಡುವುದಾದರೂ ಹೇಗೆ ? ಏನು ಅಂತನ್ನುವ ಹಾಗೆ ಹುಬ್ಬು ಕುಣಿಸಿದೆ . ಹುಬ್ಬು ಗಂಟಿಕ್ಕಿ ಏನಿಲ್ಲ ಅಂತನ್ನುವ ಹಾಗೆ ತಲೆ ಅಲ್ಲಾಡಿಸಿದಳು . ಜೆಟ್ ಲ್ಯಾಗ್ ಅಂತ ನಿದ್ರೆಯೆಲ್ಲ ಎಡವಟ್ಟಾಗಿತ್ತು . ಎದ್ದು ಕೂತೆ . ಅಬ್ಬ ಮೊಟ್ಟ ಮೊದಲಿಗೆ ಬಾರಿಗೆ ಇರಬೇಕು ನನ್ನಾಕೆ ಮಲಗಿ ಅಂತ ಬಯ್ದಿದ್ದು . . " ಮಲಗಿ ಇನ್ನೂ ಕಣ್ಣು ಕೆಂಪಗಿದೆ , ರಾತ್ರಿಯೆಲ್ಲ ಮಲಗಿಲ್ಲ , ಯುಎಸ್‌ನಲ್ಲಿ ಈಗ ರಾತ್ರಿಯೇ " . ಅವಳು ಹೇಳುವ ಸಬೂಬೂ ಕೇಳಿ ನಗು ಬಂತು . ಕೈಯಗಲಿಸಿ ಬಾ ಅಂತ ಕರೆದೆ , " ಹೊತ್ತು ಗೊತ್ತು ಏನೂ ಇಲ್ಲಾಪ್ಪಾ ನಿಮಗೆ " ಅಂತ ಎದ್ದು ಹೊರಟವಳ ತಡೆದು " ಯುಎಸ್ ಬಗ್ಗೆ ಹೇಳ್ತೀನೀ ಕೇಳಲ್ವಾ . . . " ಅಂದೆ . ಯುಎಸ್ ಅಂದ್ರೆ ಅವಳಿಗೇನೊ ಕುತೂಹಲ ಇಲ್ಲವೆನ್ನಲ್ಲ ಅಂತ ಗೊತ್ತಿತ್ತು . ಪಕ್ಕ ಒರಗಿದವಳು ಎದೆಗೆರಡು ಮೆಲ್ಲಗೆ ಗುದ್ದಿ , ಕೈ ಊರಿ ಕೆನ್ನೆಗೆ ಕೈಯಾನಿಸಿ " ಹೇಳ್ರಿ ಯುಎಸ್ ಬಗ್ಗೆ , ಯುಎಸ್ ಆಂಡ್ ಅಸ್ , ಹೌ ಡು ಯು ಫೀಲ್ ! " ಅಂತ ಇಂಗ್ಲೆಂಡ್ ರಾಣಿಯಂತೇ ಉಸುರಿದಳು . ಏನಂತ ಹೇಳಲಿ , ನನ್ನೊಳಗೇ ನನಗೇ ಗೊಂದಲ . ಹೇಳ್ತೀನಿ ಅಂದದ್ದೇನೊ ಸರಿ , ಹೀಗೆ ಒಮ್ಮೆಲೆ ಹೋಲಿಕೆ ಮಾಡು ಅಂದ್ರೆ ಏನಂತ ಶುರು ಮಾಡುವುದು . ಮಾತಿನಲ್ಲೇ ಮರಳು ಮಾಡಲು , " ಲೇ , ಏನು ವಿದೇಶಕ್ಕೆ ಹೋಗಿ ಬಂದ್ರೆ ಇಂಗ್ಲೀಷಲ್ಲೇ ಪ್ರಶ್ನೇನಾ ! " ಅಂತ ಮಾತು ತಿರುವಿದೆ . " ಏನೊಪ್ಪಾ , ಇಲ್ಲೇ ಕಾನ್ವೆಂಟ್ ಶಾಲೆಗೆ ಮಕ್ಳು ಸೇರಿಸಿದ್ರೆ ಸಾಕು ಮನೇಲಿ ಇಂಗ್ಲೀಷೇ ಮಾತಾಡ್ತಾರೆ , ನೀವೂನೂ ವಿದೇಶ ಸುತ್ತಿ ಬಂದೀದೀರಾ , ನಿಮ್ಮ ಹೆಂಡ್ತಿ ಅಂತ ಸ್ವಲ್ಪ್ ಸ್ಟೈಲ್ ಮಾಡ್ದೆ ಅಷ್ಟೇ " ಅಂತ ಕಣ್ಣು ಹೊಡೆದಳು . ಅವಳು ಹಾಗೇನೇ ಎಲ್ಲಕ್ಕೂ ಉತ್ತರ ಸಿದ್ಧವಿಟ್ಟುಕೊಂಡೆ ಮಾತಿಗಿಳಿಯುವುದು . " ಅಲ್ಲಿ ಚಿಕ್ಕ ಚಿಕ್ಕ ಮಕ್ಕಳೆಲ್ಲ ಏನ್ ಚೆನ್ನಾಗಿ ಇಂಗ್ಲೀಷ್ ಮಾತಾಡ್ತವೆ ಅಂತೆ " ಕೇಳಿದಳು . " ಇದೊಳ್ಳೆ ಪ್ರಶ್ನೇ ಕಣೇ , ನಮ್ಮೂರಲ್ಲಿ ಚಿಕ್ಕ ಮಕ್ಳು ಕನ್ನಡ ಚೆನ್ನಾಗೇ ಮಾತಾಡಲ್ವಾ , ಅದು ಅವಕ್ಕೆ ಮಾತೃಭಾಷೆ ಮಾತಾಡದೇ ಇನ್ನೇನು , ನಮಗೆ ಇಂಗ್ಲೀಷ್ ಬರಲ್ಲ ಅಂತ ನಾವು ಬೆರಗಾಗಿ ನೋಡ್ತೀವಿ ಅಷ್ಟೇ " ಅಂದ್ರೆ . " ಹೌದಲ್ವಾ ! ವಿದೇಶದಲ್ಲೇ ಇರೊ ದೊಡ್ಡಮ್ಮನ ಮಗ , ನಮ್ಮ ಅಣ್ಣ ಏನ್ ಅದೇ ದೊಡ್ಡ ವಿಷ್ಯ ಅಂತನ್ನೊ ಹಾಗೆ ಹೇಳ್ತಿದ್ದ " ಅಂತಂದು . " ಹೂಂ ಮತ್ತೆ ಯು ಎಸ್ ಬಗ್ಗೆ ಹೇಳ್ತೀನಿ ಅಂದ್ರಲ್ಲ ಹೇಳಿ " ಅಂತ ಮತ್ತದೇ ಟ್ರ್ಯಾಕಿಗೆ ಬಂದಳು . " ಯು . ಎಸ್ . ಅಂದ್ರೆ ಯುನೈಟೆಡ್ ಸ್ಟೇಟ್ಸ ಅಂತ ಅಷ್ಟೇ . . . ಸಿಂಪಲ್ ! " ಅಂದೆ ಉತ್ತರಕ್ಕೆ ಉಗಿಸಿಕೊಳ್ಳಬೇಕೆಂದು ಗೊತ್ತಿದ್ದರೂ . " ಇಲ್ಲ ಮತ್ತೆ , ನಾನೇನು ಯು . ಎಸ್ . ಅಂದ್ರೆ ಉಪ್ಪಿಟ್ಟು ಸೇವಿಗೆ ಬಾಥ್ . . ಅಂತದ್ನಾ " ಅಂತ ಕಣ್ಣು ಕೆಂಪಾಗಿಸಿದಳು . ಉಪ್ಪಿಟ್ಟು ಅಂತಿದ್ದಂಗೇ ಬಾಯಲ್ಲಿ ನೀರೂರಿತು . " ಉಪ್ಪಿಟ್ಟು ಮಾಡಿ ಕೊಡ್ತೀಯಾ ? " ಅಂತ ಆಸೆಗಣ್ಣಿಂದ ಕೇಳಿದೆ , ಅವಳಿಗೂ ಅರ್ಥವಾಗಿರಬೇಕು " ಹಸಿವಾ ? ಯಾಕೊ ಫ್ಲೈಟಿನಲ್ಲಿ ನಿಮ್ಮ ಗಗನಸಖಿ ಮುಗುಳ್ನಗೆಯಲ್ಲೇ ಹೊಟ್ಟೆ ತುಂಬಿಸಿದಳೇನೋ ! ! ! " ಅಂತ ಅನುಕಂಪದಿಂದ ನೋಡಿ , ಪಾಕಶಾಲೆಗೆ ನಡೆದಳು , ಬಸುರಿ ಬಯಕೆಗೆ ಬೇಡ ಅನಬೇಡ ಅಂತಾರಲ್ಲ ಹಾಗೇ ಬೇರೆ ದೇಶದಿಂದ ಬರಗೆಟ್ಟು ಬಂದ ನನ್ನ ಬಯಕೆಗೂ ಬೇಡವೆನ್ನಬಾರದಂತಲೋ ಏನೊ . ಹಲ್ಲುಜ್ಜಿ , ಮುಖ ತೊಳೆದು ಪಾಕಶಾಲೆಗೆ ಬಂದ್ರೆ , " ಅಮೇರಿಕದಲ್ಲೇನು ತಿನ್ನೊಕೆ ಸಿಗಲಿಲ್ವಾ , ಏನು ಹೀಗೆ ಸೊರಗಿ ಸಣಕಲಾಗಿದೀರಿ " ಅಂತ ಮತ್ತೆ ಪ್ರಶ್ನೆ ಮಾಲಿಕೆ ಶುರುವಾಯ್ತು . " ಅಯ್ಯೊ ಅಲ್ಲಿ ಸಸ್ಯಾಹಾರಿಗಳು ಹುಲ್ಲು ಹುಳು ತಿಂದೇ ಬದುಕಬೇಕು ಅಷ್ಟೇ " ಅಂದ್ರೆ . " ಹುಲ್ಲು ಹುಳು ? " ಹಣೆಮೇಲೊಂದು ಪ್ರಶ್ನಾರ್ಥಕ ಚಿಹ್ನೆ ಮೂಡಿತು , " ಅದೇ ಕಣೇ , ಹಸಿರು ಸೊಪ್ಪು , ತರಕಾರಿನೇ ಹುಲ್ಲು , ಮ್ಯಾಗಿ ನೂಡಲ್ಸು ಅನ್ನೊ ಹುಳುಗಳು " ಅಂದ್ರೆ . " ನೀವೊ ನಿಮ್ಮ ಹೋಲಿಕೆಗಳೊ " ಅಂತ ತಲೆ ಚಚ್ಚಿಕೊಂಡಳು . " ನಿಜವಾಗ್ಲೂ ಅಲ್ಲಿ ನನಗೆ ತಿನ್ನೊಕಾಗಿದ್ದು ಅದೇ , ವೆಜಿಟೇರಿಯನ್ ಅಂದ್ರೆ . . ಎರಡು ಬ್ರೆಡ್ ನಡುವೆ ಹಸಿರು ಸೊಪ್ಪು ಕತ್ತರಿಸಿ ಇಡೋರು " ಅಂದ್ರೆ ನಗುತ್ತ ವಗ್ಗರಣೆ ಘಾಟು ಏರಿಸಿದಳು , ವಾಸನೆಗೆ ಮತ್ತೆ ಬಾಯಲ್ಲಿ ನೀರು ಒತ್ತರಿಸಿ ಬಂತು . " ಹಾಂ ಅಲ್ಲಿ ಮೆಕ್ಸಿಕನ್ ಅಡಿಗೆ ಸ್ವಲ್ಪ ನಮ್ಮ ಹಾಗೆ ಇರತ್ತೆ , ಬರಿಟೊ , ಟೊರ್ಟಿಲಾಸ್ ಅಂತ ನಮ್ಮ ಚಪಾತಿ ಹಾಗೆ ಏನೊ ತಿನ್ನೋಕೆ ಸಿಗತ್ತೆ " ಅಂದೆ . ಹಾಗೇ ನನ್ನ ಅಡುಗೆ ಆವಾಂತರಗಳನ್ನು ಮಾತಾಡುತ್ತ ಬಿಸಿ ಬಿಸಿ ಉಪ್ಪಿಟ್ಟು ಹೊಟ್ಟೆಗಿಳಿಸಿಯಾಯ್ತು . ಅನ್ನ ಮಾಡಲು ಕುಕ್ಕರ್ ತುಂಬ ನೀರಿಟ್ಟು ಸ್ಟವ್ ಮೇಲೆಲ್ಲ ಉಕ್ಕಿಸಿದ್ದು , ಆಮ್ಲೇಟ್ ಮಾಡಲು ಹೋಗಿ ಎಗ್ ಬುರ್ಜಿಯಾಗಿದ್ದು , ಕೆಲವೊಮ್ಮೆ ಹೊತ್ತಿ ಕಲ್ಲಿದ್ದಲಾಗಿದ್ದು ಕೇಳುತ್ತ ಚಹ ಹೀರುತ್ತ ನಕ್ಕಿದ್ದಾಯ್ತು . " ಊಟದ್ದೆಲ್ಲ ಕೇಳಿಯಾಯಾಯ್ತು , ಓಡಾಟದ ಕಥೆ ಏನು ? " ಅಂತ ವಿಷಯ ಪಲ್ಲಟ ಮಾಡಿದಳು . " ಅಲ್ಲಿ ಎಲ್ಲ ಕಾರ್‍ ಜಾಸ್ತಿ ಕಣೇ , ಬೈಕಲ್ಲಿ ಯಾರೂ ಕಾಣಲ್ಲ , ಇನ್ನೂ ಸೈಕಲ್ ಉಪಯೋಗಿಸ್ತಾರೆ " ಅಂದೆ . " ಕಾರ್ ಇಲ್ಲದವರ ಗತಿ ? " ಅಂದ್ರೆ ನಿನ್ನ ಗತಿ ಏನು ಅಂತಲೇ ಪ್ರಶ್ನೆ . " ಪುಕ್ಕಟೆ ಪಬ್ಲಿಕ್ ಬಸ್ ಇತ್ತು , ಅಲ್ಲಿ ಒಬ್ಳು ಮೆಕ್ಸಿಕನ್ ಹುಡುಗಿ ದಿನಾ ನನ್ನ ಜತೆ ಬರ್ತಾ ಇದ್ಲು " ಅಂತ ಹಲ್ಲು ಕಿರಿದೆ . " ನಾನ್ ಬಸ್ ಬಗ್ಗೆ ಕೇಳಿದ್ದು , ಬಸ್ಸಲ್ಲಿನ ಹುಡುಗಿ ಬಗ್ಗೆ ಅಲ್ಲ " ಅಂತ ಮುನಿಸಿಕೊಂಡ್ಲು . " ಏನೊಪ್ಪಾ ಮೆಕ್ಸಿಕನ್ ಜನ ಥೇಟ್ ನೋಡಲು ನಮ್ಮಂಗೇ ಇರ್ತಾರೆ ಅದಕ್ಕೆ ಹೇಳಿದೆ " ಅಂದ್ರೆ " ಹ್ಮ್ , ನಮ್ಮಂಗೇ ಇರ್ತಾರೆ ಹಾಗೆ ಪ್ರೆಂಡಶಿಪ್ ಮಾಡ್ಕೊಂಡು ಅವಳ್ನೇ ಮದುವೆ ಆಗಿ ಅಲ್ಲೇ ಸೆಟಲ್ ಆಗಬೇಕಿತ್ತು , ಮನೇಲಿ ಬರಿಟೊ , ಟೊರ್ಟಿಲಾಸ್ ಅನ್ನೊ ಚಪಾತಿ ಮಾಡಿ ಹಾಕ್ತಾ ಇದ್ಲು " ಅಂತ ಸಿಡುಕಿದಳು . ಹೀಗೆ ಬಿಟ್ಟರೆ ಮಧ್ಯಾಹ್ನದ ಚಪಾತಿಗೆ ಕುತ್ತು ಬರುತ್ತೆ ಅನಿಸಿ ಮತ್ತೆ ಮಾತು ತಿರುವಿದೆ . " ಎಲೆಕ್ಟ್ರಿಕ್ ಬಸ್ಸು , ಮಾಜಿ ಕಾಲದ ಟ್ರೇನುಗಳು ಒಡಾಡ್ತವೆ ಸ್ಯಾನ್ ಫ್ರಾನ್ಸಿಸ್ಕೊನಲ್ಲಿ ಗೊತ್ತಾ " . " ಹೌದಾ ಮತ್ತೆ , ಹ್ಮ್ ಪುಕ್ಕಟೆ ಬಸ್ ಯಾಕೆ ? " ಅಂತ ಕೇಳಿದ್ಲು . " ಅಲ್ಲಿ ಅದೊಂದು ಹಾಗೆ ಜನರಿಗೆ ಸರ್ವೀಸ್ ಅಂತ ಮಾಡ್ತಾರೆ " ಅಂದ್ರೆ . " ನಮ್ಮಲ್ಲೂ ಬಿಎಂಟಿಸಿ ಹಾಗೇ ಮಾಡಿದ್ರೆ ಚೆನ್ನಾಗಿರತ್ತೆ ಅಲ್ವಾ " ಅನ್ನಬೇಕೆ . " ಆಗೊಯ್ತು , ಹಾಗೇನಾದ್ರೂ ಆದ್ರೆ ಅರ್ಧ ಬೆಂಗಳೂರು ಬಸನಲ್ಲೇ ಇರತ್ತೆ , ಕೆಲಸ ಇರ್ಲಿ ಇಲ್ಲದಿರಲಿ ಬಸ್ಸಲ್ಲಿ ಸುತ್ತೋರೆ ಜಾಸ್ತಿ ಆಗ್ತಾರೆ , ಅಲ್ಲಿ ಪಬ್ಲಿಕ್ ಟ್ರಾನ್ಸಪೋರ್ಟ್ ಉಪಯೋಗಿಸೊ ಜನ ಕಮ್ಮಿ ಅದಕ್ಕೆ ಅಲ್ಲಿ ಅದು ಸರಿಹೋಗತ್ತೆ " ಅಂತ ತಿಳಿ ಹೇಳಬೇಕಾಯ್ತು . " ಅಲ್ಲಿ ಟ್ರಾಫಿಕ್ ಜಾಮ್ ಎಲ್ಲಾ ಆಗಲ್ಲ ಅಂತೆ ಸೂಪರ್ ಅಲ್ವಾ " ಅಂದ್ಲು . " ಯಾರ್ ಹೇಳಿದ್ದು ? ಅಲ್ಲೂ ಟ್ರಾಫಿಕ್ ಜಾಮ್ ಆಗ್ತವೆ . . . ಆದ್ರೆ ಜನಕ್ಕೆ ಶಿಸ್ತು ಜಾಸ್ತಿ , ಸಾಲಾಗಿ ನಿಂತು ಸರಿಯಾಗಿ ಹೋಗ್ತಾರೆ , ಅಲ್ಲದೇ ಅಲ್ಲಿ ದೊಡ್ಡ ಊರುಗಳು ಇರೊ ಜನ ಕಮ್ಮಿ ಅದಕ್ಕೆ ಎಲ್ಲಾ ಸರಿಯಾಗಿರತ್ತೆ " ಅಂದೆ . ನಮ್ಮಲ್ಲಿನ ಹಾಗೆ ಇಷ್ಟೇ ಇಷ್ಟು ಊರುಗಳು ಲಕ್ಷಾನುಗಟ್ಟಲೇ ಜನ ಇದ್ದಿದ್ದರೆ ಅಲ್ಲೂ ಪರಿಸ್ಥಿತಿ ಬೇರೆಯೇ ಇರ್ತಿತ್ತೊ ಏನೊ . " ಮತ್ತೆ ಅಲ್ಲಿ ಜನ ಪ್ರಾಮಾಣಿಕವಾಗಿ ನಿಯತ್ತಾಗಿ ಇರ್ತಾರಂತೆ ಅದಕ್ಕೆ ಎಲ್ಲಾ ರೂಲ್ಸ್ ಸರಿಯಾಗಿ ಪಾಲಿಸ್ತಾರೆ ಬಿಡಿ " ಅಂದ್ಲು . " ಎಲ್ರೂ ಅಂತೇನಿಲ್ಲ , ಅಲ್ಲೂ ಸಿಗ್ನಲ್ ಜಂಪ್ ಮಾಡಿ ಟಿಕೆಟ್ ತೆಗೆದುಕೊಳ್ಳೊರು ಇದಾರೆ , ಟಿಕೆಟ್ ಅಂದ್ರೆ ಅಲ್ಲಿ ದಂಡ ಕಟ್ಟೊ ರಸೀತಿ , ರೋಡಲ್ಲಿ ಎಲ್ಲಾ ಕ್ಯಾಮೆರ ಇಟ್ಟು ಕಾಯ್ತಾರೆ ಅಂಥವರನ್ನ . ಆದ್ರೂ ನೀನಂದ ಹಾಗೆ ನಿಯತ್ತಿರೋ , ಶಿಸ್ತು ಇರೊ ಜನರ ಪ್ರಮಾಣ ಜಾಸ್ತಿ ಅದಕ್ಕೆ ಅಲ್ಲಿ ಎಲ್ಲಾ ಚೆನ್ನಾಗಿದೆ ಅನಿಸ್ತದೆ " ಅಂದೆ . " ಹ್ಮ್ ಅದೂ ನಿಜಾನೆ , ನಮ್ಮಲ್ಲೂ ಅಲ್ಲಿ ಇಲ್ಲಿ ಕೆಲವ್ರು ಒಳ್ಳೆವ್ರು ಸಿಕ್ತಾರಲ್ಲ ಹಾಗೆ ಅನ್ನಿ " ಅಂತ ನಿಟ್ಟುಸಿರು ಬಿಟ್ಟಳು . " ರೋಡ್ ಕ್ರಾಸ್ ಮಾಡೋಕೆ ನಾವೇನಾದ್ರೂ ನಿಂತಿದ್ರೆ ಸಾಕು , ಕಾರು ಅಷ್ಟು ದೂರದಲ್ಲಿ ನಿಧಾನ ಮಾಡಿ ಸ್ಟಾಪ್ ಮಾಡ್ತಾರೆ , ಪಾದಚಾರಿಗೆ ಮೊದಲ ಆದ್ಯತೆ ಅಲ್ಲಿ " ಅಂತ ಹೇಳಿದ್ದು ಕೇಳಿ " ಇಲ್ಲಿ ಎಲ್ಲಿ ಯಾರು ಬೇಕಾದ್ರೂ ನುಗ್ತಾರೆ , ನುಗ್ಗಿ ನಡೆ ಮುಂದೆ ಅಂತ ಹೋದವರಿಗೇ ಹೋಗಲಾಗ್ತದೆ ಇಲ್ಲಾಂದ್ರೆ ಅಷ್ಟೇ " ಅಂತಂದ್ಲು . " ಇಲ್ಲಿ ಪಾದಚಾರಿಗಳೇ ಜಾಸ್ತಿ ಕಣೇ , ಅಲ್ಲಿನ ಹಾಗೆ ನಿಲ್ಲಿಸ್ತಾ ಹೋದ್ರೆ , ಇಂದು ಹೊರಟವ ಆಫೀಸಿಗೆ ನಾಳೆ ತಲುಪಿದರೆ ಅದೃಷ್ಟ , ಅಲ್ಲಿ ಮಾಡಿರೋ ರೊಡುಗಳು ಅಷ್ಟು ಚೆನ್ನಾಗಿರ್ತವೆ , ಓಡಾಡೊ ಜನಾನೂ ಕಮ್ಮಿ , ಇಲ್ಲಿ ಹತ್ತು ಗಾಡಿಗಳಿಗೆ ರೋಡು ಮಾಡಿದ್ರೆ ಓಡಾಡೋದು ನೂರು , ಮಾಡಿರೋ ರೋಡು ಒಂದು ಮಳೆಗೆ ಕಿತ್ತು ಬರಬೇಕು . ಕಿತ್ತು ಬರದಿದ್ರೂ , ಚರಂಡಿ , ಕೇಬಲ್ ಹಾಕಲು ಅಂತ ಅಗೆದು ಗುಂಡಿ ಮಾಡಲು ಬೇರೆ ಡಿಪಾರ್ಟಮೆಂಟ್‌ಗಳಿವೆ . ಅಲ್ಲಿನ ಹಾಗೆ ಇಲ್ಲಿ ಆಗಲ್ಲ , ಇಲ್ಲಿನ ಹಾಗೆ ಅಲ್ಲಿ ಆಗಲ್ಲ " ಅಂದದ್ದು ಕೇಳಿ ಅವಳಿಗೂ ಸರಿಯೆನ್ನಿಸಿತೇನೋ ಸುಮ್ಮನಾದಳು . " ಮತ್ತಿನ್ನೇನಿದೆ ಯುಎಸ್‌ನಲ್ಲಿ " ಅಂತಂದವಳಿಗೆ , " ಮತ್ತಿನ್ನೇನು , ಯುಎಸ್‌ನಲ್ಲಿ ಏನಿಲ್ಲ , ಎಲ್ಲಾ ಇದೆ , ನೀಟಾದ ರಸ್ತೆಗಳು ಕ್ಯೂಟ್ ಆದ ಮಕ್ಕಳು , ಚೂಟಿ ಚೆಲುವೆಯರುಗಳು . ಉದ್ದ ಫ್ಲೈ ಓವರಗಳು , ಎತ್ತರದ ಟಾವರುಗಳು , ಬಹುಮಹಡಿ ಬಿಲ್ಡಿಂಗಗಳು , ಭಾರಿ ಬ್ರಿಡ್ಜಗಳು , ರಭಸದ ರೈಲುಗಳು , ಎಲೆಕ್ಟ್ರಿಕ್ ಏಸಿ ಬಸ್ಸುಗಳು , ಕಾಸ್ಟ್ಲಿ ಕಾರುಗಳು . ಮಾಡೊದೆಲ್ಲ ಮಶೀನುಗಳು , ದುಡ್ಡಂದ್ರೆ ಡಾಲರ್ ಸೆಂಟ್‌ಗಳು , ಮಾರಾಟಕ್ಕೆ ಮಾಲ್‌ಗಳು , ಸೆಳೆಯಲು ಸೇಲ್‌ಗಳು , ತೆರೆದು ಬೀಳಲು ತೀರಗಳು , ಬಾಯಿಗೆ ಬರ್ಗರುಗಳು , ಕುಡಿಯಲು ಕೋಕ್ ಬಿಯರುಗಳು . . . " ಇನ್ನೂ ಹೇಳುತ್ತಿದ್ದವನನ್ನು ನಡುವೇ ನಿಲ್ಲಿಸಿ " ಪಂಚರಂಗಿ ಫಿಲ್ಮ್ ಏನಾದ್ರೂ ನೋಡಿದೀರಾ ? " ಅಂತ ಕೇಳಿದ್ಲು , " ಇಲ್ಲ , ಯಾಕೇ ? " ಅಂದ್ರೆ " ' ಗಳು ' ಗಳು ಜಾಸ್ತಿ ಆಯ್ತು , ಅದಕ್ಕೆ " ಅಂದು ಫೋಟೊಗಳನ್ನು ನೋಡುತ್ತ ಕೂತಳು , ಅದೇನು ಇದೇನು ಅಂತ ಕೇಳುತ್ತ . ಕೆಲವರಿಗೆ ಯುಎಸ್ ಇಷ್ಟ ಆಗಬಹುದು , ಕೆಲವರಿಗೆ ನಮ್ಮ ಭಾರತವೇ ಸರಿಯೆನ್ನಿಸಬಹುದು . ಹೋಲಿಕೆ ಮಾಡಲು ಕೂತರೆ ಭಿನ್ನತೆಗಳಿಗೆ ಬರವೇ ಇಲ್ಲ . ದೇಶಕ್ಕೆ ಅದರದೇ ಆದ ಸ್ವಂತಿಕೆಯಿದೆ , ನಮ್ಮ ದೇಶ ಹೆಚ್ಚು ಅದು ಕೀಳು ಅಂತೆಲ್ಲ ಹೇಳಲೇ ಆಗದು . ಹಾವಾಡಿಗರು , ಬಿಕ್ಷುಕರ ದೇಶ ಭಾರತ ಅದನ್ನುವುದ ಕೇಳಿದ್ದ ನನಗೆ . . . ಶಿಸ್ತು , ಶ್ರೀಮಂತಿಕೆಗೆ ಹೆಸರಾಗಿರುವ ಅಮೇರಿಕದ ಸ್ಯಾನ್‌ಫ್ರಾನ್ಸಿಸ್ಕೊನಲ್ಲಿ ಸುತ್ತಾಡುವಾಗ ಕಂಡ " ವಾಯ್ ಲೈ , ಆಯ್ ನೀಡ್ ಬೀಯರ್ ( ಯಾಕೆ ಸುಳ್ಳು ಹೇಳಲಿ , ನನಗೆ ಬೀಯರ್ ಬೇಕಿದೆ ) " ಅಂತ ಬೋರ್ಡ್ ಬರೆದುಕೊಂಡು ಬೇಡುವ ಸೋಫೇಸ್ಟಿಕೇಟೆಡ್ ಭಿಕ್ಷುಕರು , ದಾರಿಯಲ್ಲಿ ನಿಂತು ಏನೊ ವಾದ್ಯ ಊದಿ , ಬಾರಿಸಿ , ನಮ್ಮಲ್ಲಿನ ದೊಂಬರಾಟದ ಹಾಗೆ ಕಸರತ್ತು ಮಾಡುವ " ಸ್ಟ್ರೀಟ್ ಪರಫಾರಮರ್ಸ್ " ಎಲ್ಲ ನಮ್ಮಲ್ಲಿಗಿಂತ ಬೇರೆಯೆಂದೇನೆನಿಸಲಿಲ್ಲ . ಅಲ್ಲಿ ಮನೆ ಮಕ್ಕಳು ಏನೂ ಇಲ್ಲ , ಕಲ್ಚರ್ ಇಲ್ಲ ಅನ್ನುವುದ ಕೇಳಿದವನಿಗೆ , ಅವರು ಪಾಲಿಸುವ ಶಿಸ್ತು , ಮಕ್ಕಳಿಗೆ ಕೊಡುವ ಸ್ವಾತಂತ್ರ್ಯ , ಕತ್ತೆಯಂತೆ ಆಫೀಸಿನಲ್ಲಿ ಕೊಳೆಯದೇ ಪರಸನಲ್ ಟೈಮ್‌ಗೆ ಕೊಡುವ ಪ್ರಾಮುಖ್ಯತೆ ನೋಡಿದಾಗ ನಮಗೇ ಮನೆ ಮಕ್ಳು ಹೆಂಡ್ತಿ ಇಲ್ವೇನೊ , ಕೆಲಸ ಮಾಡುವ ಕಂಪನಿಗೇ ನಮ್ಮನ್ನು ನಾವು ಬರೆದು ಕೊಟ್ಟಿದ್ದೇವೇನೊ ಅನ್ನಿಸದಿರಲಿಲ್ಲ . ಒಂದೊಂದು ಒಂಥರಾ ಒಳ್ಳೆಯದು . ಅಲ್ಲಿನ ಶಿಸ್ತು , ನಿಯತ್ತು , ಸಮಯ ಪ್ರಜ್ಞೆ ಬಹಳ ಇಷ್ಟವಾಗಿದ್ದು , ಹಾಗೇ ನಮ್ಮಲ್ಲಿನ ವಿಭಿನ್ನ ಯೋಚನಾ ಮನೋಭಾವ , ಕುಟುಂಬ ಕಲ್ಪನೆ , ಸಾಮಾಜಿಕ ಜೀವನ , ಸಂಪ್ರದಾಯಗಳು ಬಹಳ ಅಚ್ಚುಮೆಚ್ಚು . ವಿದೇಶದಿಂದ ಬರುತ್ತಿದ್ದಂತೆ ಕೇಳುವುದು ಹೇಗನ್ನಿಸಿತು ದೇಶ ಅಂತ . . . ಇವೆಲ್ಲ ಕೇವಲ ಕೆಲವು ಅನಿಸಿಕೆಗಳಷ್ಟೇ . . . ಅಭಿಪ್ರಾಯ ಹೇಳಲು ನಾನು ಯುಎಸ್ ಪೂರ್ತಿ ಸುತ್ತಿಲ್ಲ , ಅದು ಬಿಡಿ ಭಾರತವೇ ಬಹುಪಾಲು ಕಂಡಿಲ್ಲ . ಇಷ್ಟೆಲ್ಲ ಕಂತೆ ಪುರಾಣ ಹರಟುವ ಹೊತ್ತಿಗೆ , ಇಲ್ಲಿ ಮಧ್ಯಾಹ್ನವಾಗಿತ್ತು ಯುಎಸ್‌ನಲ್ಲಿ ಮಧ್ಯರಾತ್ರಿ . . . ನಿಧಾನವಾಗಿ ಕಣ್ಣು ಎಳೆಯುತ್ತಿತ್ತು . ಸರಕಾರಿ ಕಛೇರಿಯಲ್ಲಿ ಕುರ್ಚಿಯಲ್ಲೇ ತೂಕಡಿಸಿದಂತೆ , ತೂಗಿ ಅವಳ ಮೇಲೆ ವಾಲಿದೆ . ಭುಜ ತಟ್ಟಿ ಏಳಿಸಿದವಳು , ನಿದ್ರೆನಾ ಅಂತ ಕಣ್ಣಲ್ಲೇ ಕೇಳಿದಳು , ನಾ ಹೇಳಲೂ ಕೂಡ ಆಗದಷ್ಟು ಜೊಂಪಿನಲ್ಲಿದ್ದೆ , ಅವಳೇ ತಲೆದಿಂಬಾಗಿದ್ದು ಎದ್ದಾಗಲೇ ಗೊತ್ತಾಗಿದ್ದು . ಎದ್ದೇಳುತ್ತಿದ್ದಂತೇ ಚಹ , ಬಿಸ್ಕಿಟ್ಟು ಕೂತಲ್ಲೇ ಸರ್ವ್ ಆಯ್ತು . ಚಹ ಹೀರುತ್ತಿದ್ದರೆ ನನ್ನೇ ತಿಂದು ಬಿಡುವಂತೆ ನೋಡುತ್ತ " ರೀ ಕ್ಯೂಟ್ ಆಗಿ ಕಾಣ್ತಾ ಇದೀರಾ " ಅಂತ ಕಾಂಪ್ಲಿಮೆಂಟು ಕೊಟ್ಟು ಮಾದಕ ನಗೆಯಿತ್ತಳು . ನೋಟದಲ್ಲೇ ಹುಡುಗಾಟಿಕೆ ಕಾಣುತ್ತಿತ್ತು , " ಏನೊಪ್ಪಾ ಇತ್ತೀಚೆಗೆ ನಿಮಗೆ ಪಕ್ಕದ ಮನೆ ಪದ್ದು ನೆನಪೇ ಆಗಲ್ಲ ? ಪರದೇಶಿ ಪಕ್ಕದ ರೂಮ್ ಪರ್ಲ್ ಸಿಕ್ಳು ಅಂತ ಹೀಗೆಲ್ಲ ಮರೆತುಬಿಡೋದಾ ? " ಅಂತ ತಗಾದೆ ತೆಗೆದಳು , ತುಂಟಿ ! ಪರದೇಶದಲ್ಲಿ ತನ್ನ ನೆನಪು ಕಾಡಿಲ್ಲವಾ ಅಂತ ಕೇಳಲ್ಲ , ಏನಿದ್ದರೂ ಪಕ್ಕದಮನೆ ಪದ್ದು ನೆಪ ಬೇಕು . . . " ಪಕ್ಕದಲ್ಲಿ ನನ್ನಾಸೆಗಳ ಪರಮಾವಧಿಯಾದ ನನ್ನಾಕೆಯಿರಬೇಕಾದರೆ , ಪರರ ಧ್ಯಾನ ನನಗೇಕೆ " ಅನ್ನುತ್ತ ಹತ್ತಿರ ಹೋದರೆ , " ರೀ ಇದು ಯುಎಸ್ ಅಲ್ಲ ಪಬ್ಲಿಕ್‌ನಲ್ಲಿ ಹೀಗೆಲ್ಲ ಮಾಡೋಕೇ , ಬಾಲ್ಕನಿಯಲ್ಲಿ ಇದೀರಾ ಬೆಡ್‌ರೂಮ ಅಲ್ಲ " ಅಂತ ತಳ್ಳಿದಳು , ಅಪ್ಪಟ ಭಾರತೀಯ ನಾರಿಯ ಭಾರ ಅತಿಯಾದರೂ ಹೊತ್ತುಕೊಂಡು ಒಳ ನಡೆದೆ . . . ಕಿರುಚಿ ಕೊಸರಾಡುತ್ತಿದ್ದರೂ . . . Updated Title Oct / 4 / 2010 ಲೇಖನದಲ್ಲಿ ಬರುವ ಎಲ್ಲ ಪಾತ್ರಗಳೂ ಕಾಲ್ಪನಿಕ , ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಆಕಸ್ಮಿಕ . ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ , ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ ( - ಅಂಚೆ ) ಹಾಕಿ . . . ನನ್ನ ವಿಳಾಸ pm @ telprabhu . com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ , ಸಂತೊಷ ಇದೋದೇ ಹಂಚೋಕೆ ತಾನೆ . . . PDF format www . telprabhu . com / USandUS . pdf ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http : / / www . google . com / transliterate / indic / Kannada ಬರೆದು ಪೇಸ್ಟ ಮಾಡಬಹುದು ಗುಬ್ಬಚ್ಚಿ ಎನ್ನುವ ಹೆಸರು ಪುಟ್ಟದಾಗಿದ್ದನ್ನು ಸೂಚಿಸುವ ಹಾಗೇ , ಕತ್ತು ಓರೆ ಮಾಡಿ ಅರೆಕ್ಷಣ ದಿಟ್ಟಿಸಿ ಅದೇನನ್ನೋ ಗ್ರಹಿಸುವ ರೀತಿಯನ್ನೂ ಸೂಚಿಸುವಂತಿದೆ . ಇಲ್ಲಿಯ ಕವಿತೆಗಳೂ ಹಾಗೆಯೇ . ಪ್ರಸಂಗ , ಪ್ರಕ್ರಿಯೆ , ವ್ಯಕ್ತಿ - ಮೂರೂ ಇಲ್ಲಿರುವ ಕವಿತೆಗಳಿಗೆ ವಸ್ತು . ತಾವು ಬಹಳ ವರ್ಷ ಒಡನಾಡಿದ ವ್ಯಕ್ತಿಗಳನ್ನು ಅವರು ನಾಲ್ಕಾರು ಸಾಲುಗಳಲ್ಲಿ ಕಡೆಯಲು ಯತ್ನಿಸುತ್ತಾರೆ . ಹಾಗೆ ಮೂಡುವ ಅಕ್ಷರ ಶಿಲ್ಪವನ್ನು ನಾವು ತಳ್ಳಿಹಾಕುವಂತಿಲ್ಲ . ಅದು ಅವರು ಕಂಡವರ ಖಂಡತುಂಡ ಚಿತ್ರ . " ಹತ್ತು ವರ್ಷದ ಹಿಂದೆ ಯಾಕೆ ಕೂಗು ಎದ್ದಿರ್ಲಿಲ್ಲ ? ಈಗ ತಮಿಳಿಗೆ ಸ್ಥಾನ ಸಿಕ್ಕಿದ ಕೂಡಲೇ ನಮಗೂ ಶಾಸ್ತ್ರೀಯ ಭಾಷಾಸ್ಥಾನಮಾನ ಬೇಕು ಅಂದ್ರೆ ಸರೀನಾ ? ಇದು ಸಣ್ಣ ಬುದ್ಧಿ ಅಲ್ವಾ ? " ಅಂತ ಕೊಂಕು ಮಾತಾಡೋರ್ಗೇನು ಕೊರತೆ ಇಲ್ಲ . ಆದರೆ ನಿಜವಾಗ್ಲೂ ಕನ್ನಡಕ್ಕೆ ಸ್ಥಾನಮಾನ ಯಾಕೆ ಬೇಕು ? ಇದಕ್ಕಾಗಿ ಯಾಕೆ ಕನ್ನಡಿಗ್ರು ಹೋರಾಡ್ಬೇಕು ? ಪ್ರಶ್ನೆಗಳಿಗೆ ಉತ್ತರ ಏನೂಂತ ಒಸಿ ನೋಡ್ಮ . ಹಿಟ್ಲರನು ಬಹಳಷ್ಟು ಅಣೆಕಟ್ಟುಗಳು , ಆಟೋಬನ್‌ಗಳು ( autobahns ) , ರೈಲು ಮಾರ್ಗಗಳು , ಮತ್ತಿತರ ಲೋಕೋಪಯೋಗಿ ಕಾಮಗಾರಿಗಳನ್ನು ಕೈಗೊಳ್ಳುವ ಮೂಲಕ ಜರ್ಮನಿಯ ಇತಿಹಾಸದಲ್ಲೇ ಅತ್ಯಂತ ವ್ಯಾಪಕವಾದ ಮೂಲಸೌಕರ್ಯಗಳನ್ನು ನಿರ್ಮಿಸಿದನು . ಹಿಟ್ಲರನ ನೀತಿಗಳು ಕೌಟುಂಬಿಕ ಜೀವನಕ್ಕೆ ಹೆಚ್ಚಿನ ಮಹತ್ವ ನೀಡಿದ್ದವು : " ಆಹಾರಸಂಪಾದನೆ " ಯು ಗಂಡಸರ ಜವಾಬ್ದಾರಿಯಾಗಿದ್ದರೆ , ಮನೆಯಲ್ಲೇ ಇದ್ದುಕೊಂಡು ಮಕ್ಕಳನ್ನು ಬೆಳೆಸುವುದು ಮತ್ತು ಮನೆವಾಳ್ತೆ ನಡೆಸುವುದು ಹೆಂಗಸರ ಕೆಲಸವೆಂದು ಪರಿಗಣಿಸಲಾಗಿತ್ತು . ಕೈಗಾರಿಕೆ ಹಾಗೂ ಮೂಲಸೌಕರ್ಯಗಳನ್ನು ಬಲಪಡಿಸುವಿಕೆಯ ಯೋಜನೆಗಳು ಒಟ್ಟಾರೆ ಜೀವನಮಟ್ಟದ ಮೇಲೆ , ಕೊನೆಯ ಪಕ್ಷ ನಿರುದ್ಯೋಗ ಸಮಸ್ಯೆಯನ್ನರಿಯದಿದ್ದ - ಮುಂದೆ ವೀಮರ್ ಗಣರಾಜ್ಯವಾದ ಪ್ರದೇಶದ ಜನಗಳ ಮೇಲೆ ಪರಿಣಾಮ ಬೀರಿತು . ಎರಡನೆ ಮಹಾಯುದ್ಧಕ್ಕೆ ಸ್ವಲ್ಪ ಕಾಲ ಮುಂಚೆ ವೇತನಗಳಲ್ಲಿ ಕೊಂಚ ಕಡಿತವನ್ನು ಮಾಡಲಾಗಿತ್ತು . ಆದರೆ ಜೀವನ ನಿರ್ವಹಣೆಯ ವೆಚ್ಚ ೨೫ % ರಷ್ಟು ಹೆಚ್ಚಾಗಿತ್ತು . [ ೬೫ ] ಆದರೆ NSDAPಯ ಪಾರಂಪರಿಕ ಮತದಾರರಾಗಿದ್ದ ಕಾರ್ಮಿಕರು ಹಾಗೂ ರೈತರ ಜೀವನಮಟ್ಟದಲ್ಲಿ ಏರಿಕೆ ಕಂಡಿತ್ತು . ಡೆಕ್ ಹಾಕಿಯು ಸಾಂಪ್ರದಾಯಿಕವಾಗಿ ರಾಯಲ್ ನೇವೀ ಯವರಿಂದ ಹಡಗಿನಲ್ಲಿ ಮರದ ಸಣ್ಣ " L " ಆಕಾರದ ಮರದ ಕೋಲನ್ನು ಉಪಯೋಗಿಸಿ ಆಡಲಾಗುತ್ತದೆ . ವಿಚಿತ್ರ ನೋಡಿ . ಕಳೆದೆರಡು ವಾರಗಳ ಬಿಕ್ಕಟ್ಟಿನ ಸಮಯದಲ್ಲಿ ಸುದ್ದಿಯಿಲ್ಲದೇ ಮಾಯವಾಗಿ ಗಾಳಿ ಯಾವ ಕಡೆಗೆ ಬೀಸುತ್ತದೆಯೆಂದು ಎಲ್ಲೋ ಅಡಗಿ ಕುಳಿತಿದ್ದ ಬೆಂಗಳೂರಿನ ಸಚಿದ್ವಯರಾದ ಕಟ್ಟಾ ಸುಬ್ರಮಣ್ಯ ನಾಯ್ಡು ಮತ್ತು ಅಶೋಕ್ ಇದೀಗ ಅನಾಮತ್ತಾಗಿ " troubleshooter " , " ಸಂಧಾನಕಾರ " ರಾಗಿ " ವಿಜಯ ಕರ್ನಾಟಕ " ದಲ್ಲಿ ಕಾಣಿಸಿಕೊಂಡಿದ್ದಾರೆ . ವಿಜಯ ಕರ್ನಾಟಕದ ಏಕ್ ದಮ್ ಸಚಿವರಿಗೆ ಬಕೆಟ್ಟು ಹಿಡಿದು ಬಿಟ್ಟಿದ್ದಾರೆ . ಕೆಲ ಅಣಿಮುತ್ತುಗಳ ಸ್ಯಾಂಪಲ್ : - ಸಚಿವದ್ವಯರು " ಎರಡೂ ಬಣಗಳ ನಡುವೆ ಸೇತುವೆಯಾಗಿ " ಓಡಾಡಿದ್ದಾರೆ . - ಉಭಯ ಬಣದ ನಾಯಕರ ನಡುವೆ ರಾಜಿಗೆ ಯತ್ನಿಸಿದರು - ವರಿಷ್ಠರ ಸಂದೇಶಗಳನ್ನು ರವಾನಿಸುವ ಕಾರ್ಯ ನಿರ್ವಹಿಸಿದರು . ಕಡೆಯದಂತೂ ನಾವೀಗ ಶಿಲಾಯುಗದಲ್ಲಿ ಅಥವಾ ರಾಮಾಯಣದ ಜಮಾನಾದಲ್ಲಿ ಇದ್ದೇವೆಯೆಂಬ ಅಭಿಪ್ರಾಯ ಕೊಡುತ್ತದೆ . ಮೊಬೈಲ್ ಸೆಲ್ ಎಲ್ಲೆಡೆ ಇರುವಾಗ ಸಚಿವರು " ಸಂದೇಶ ರವಾನಿಸುವ ಕಾರ್ಯ ನಿರ್ವಹಿಸಿದರು " ಎಂದು ಸುದರ್ಶನ ಹೇಳಿ ಓದುಗರ ಕಿವಿ ಮೇಲೆ ಹೂ ಇಡಲು ಯತ್ನಿಸಿದ್ದಾರೆ . ಪರಭಾಷೆಯ ಹಾವಳಿಯನ್ನು ತಪ್ಪಿಸಲು ಕನ್ನಡಮೂಲದ ಪದಗಳನ್ನು ಬಳಸಲೇಬೇಕು ದಿಟ ; ಆದರೆ ವಿಪರೀತವಾಗಿ ಯತ್ನಿಸುವುದು ಅನರ್ಥಕ್ಕೆಡೆಮಾಡುತ್ತದೆ . ಕಬ್ಬಿರಕಾವವು ಗದ್ಯ ಪದ್ಯ ಕೂಡಿದ ಒಂದು ಚಂಪೂ ಕಬ್ಬವಾಗಿದೆ . ಇದರ ರಚನೆ ಹಾಗು ಕಬ್ಬದ ಒಳಪುಗಳ ಬಗ್ಗೆ ಆಮೇಲೆ ಬರೆಯುವೆ . ತನ್ನ ಅಚ್ಚಕನ್ನಡ ಕಬ್ಬಕ್ಕೆ ಇವನಿಗೆ ಎಲ್ಲಿಲ್ಲಿದ ಒಲವು , ಪಿರಿಮೆ , ಕೂರ್ಮೆ . ಮುಂಚಿನ ಕಬ್ಬಿಗರ ಕಬ್ಬಗಳ ಬಲಾಬಲಕ್ಕೆ ಸಮ ತನ್ನ ಕಬ್ಬೆಂದು ಪೇಳುವನು . ಆರಂಭಿಕ ಭಾವಪ್ರಧಾನತೆಯ ರಾಷ್ಟ್ರೀಯತೆಯು ರೌಸೆಯು ಮತ್ತು ಜೊನಾನ್ ಗೊಟ್ಟೆಫ್ರೆಡ್ ವೊನ್ ಹೆರ್ಡರ್ ಅವರ ವಿಚಾರಧಾರೆಗಳ ಮೂಲಕ ಸಾಕಷ್ಟು ಉತ್ತೇಜನ ಪಡೆಯಿತು . ಆತ 1784 ರಲ್ಲಿ ಜನಸಮೂದಾಯದ ನೈಸರ್ಗಿಕ ಆರ್ಥಿಕತೆಯು ಅವರ ಆಚರಣೆ ಮತ್ತು ಸಂಪ್ರದಾಯಗಳನು ರೂಪಿಸುತ್ತದೆ ಎಂದು ವ್ಯಾಖ್ಯಾನಿಸಿದ . ಅಬಕಾರಿ ಬಾಕಿ ವಸೂಲಿಗೆ ಸಂಬಂಧಿಸಿದ ಪ್ರಕರಣಗಳನ್ನು ಸಿವಿಲ್ ನ್ಯಾಯಾಲಯದ ಅಧಿಕಾರ ವ್ಯಾಪ್ತಿಯಿಂದ ಹೊರತುಪಡಿಸುವ ನಿರ್ಧಾರ ಕೈಗೊಂಡು ಅಬಕಾರಿ ಅಧಿನಿಯಮದ ತಿದ್ದುಪಡಿಗೆ ರಾಷ್ಟ್ರಪತಿ ಒಪ್ಪಿಗೆ ದೊರಕುವಂತೆ ಮಾಡಿದುದರಿಂದ ನ್ಯಾಯಾಲಯಗಳು ಮಧ್ಯೆ ಪ್ರವೇಶ ಮಾಡುವುದನ್ನು ತಡೆಯುವಂತಾಯಿತು . ಅಬಕಾರಿ ಇಲಾಖೆಯಲ್ಲಿಯೇ ಒಟ್ಟು ಸಿವಿಲ ನ್ಯಾಯಾಧೀಶರನ್ನು ನೇಮಿಸಲಾಯಿತು . ರಾಜೇಶ್ , ಬೆನ್ನು ತಿಕ್ಕಿಸಿಕೊಳ್ಳುವ ಕಾರಣ ಮದುವೆಗೆ ಬಂದು ನಿಂತಿದೆ ! ನಿಮ್ಮಜ್ಜಿಯ ಆಸೆಯಂತೆ ಆಗಲಿ ಎಂದು ನನ್ನ ಆರೈಕೆ ಕೂಡ ! ಪರ್ವಾಗಿಲ್ಲ , ನಿಮ್ಮ ಬರವಣಿಗೆಯಲ್ಲಿ ವಿನೋದಪೂರ್ಣ ಚಾಪು ಇದೆ ! ಇಂಥವು ನನಗಿಷ್ಟ ! ಮುಂದುವರಿಸಿ . . . . . . ಕೆಳಗಿನದು ನಿಜವಾದ ಜೋಕು : ( ನಗು ಈಗಲೂ ಬಾರದಿದ್ದರೆ ಖಂಡಿತ ನಾನು ಜವಾಬ್ದಾರನಲ್ಲ ! ! ) ಜನರು ತಮ್ಮ ಮನದಲ್ಲಿರುವ ಕೋಪ , ದ್ವೇಷಗಳನ್ನು ಬಹಿರಂಗಗೊಳಿಸುವಷ್ಟು ಸಲೀಸಾಗಿ ಪ್ರೀತಿಯನ್ನು ಬಹಿರಂಗಗೊಳಿಸುವುದಿಲ್ಲ ಎನ್ನುವ ಒಂದೇ ಒಂದು ಅಂಶವನ್ನು ಗಮನದಲ್ಲಿ ಇಟ್ಟುಕೊಂಡು ನನ್ನ ಕಲ್ಪನೆಯ ಭಾವನೆಗಳಿಗೆ ಪದಗಳ ರೂಪ ನೀಡಿದೆ ಅಷ್ಟೆ . ಎದ್ದು ಬರುವವರಾಗಲೀ ಒದ್ದು ಬರುವವರಾಗಲೀ ಯಾರೂ ಇಲ್ಲ , ಬಿಡಿ . : - ) ಬಹುಶಃ ಹತ್ತನೇ ತರಗತಿಯ ಪರೀಕ್ಷೆಗಳ ನಂತರ ಇರಬೇಕು , ನನ್ನ ಮಾತು ಇದ್ದಕ್ಕಿದ್ದಂತೆ ಕಡಿಮೆಯಾಗತೊಡಗಿತು . ಪಿಯುಸಿ ಮುಗಿಯುವ ಹೊತ್ತಿಗೆ ಅದು ಎಷ್ಟು ಕಡಿಮೆಯಾಯಿತೆಂದರೆ , ಮಾತನಾಡಿದರೆ ನನ್ನ ಧ್ವನಿ ನನಗೇ ಅಪರಿಚಿತ ಅನಿಸುವಷ್ಟು . ಹಿಲ್ ಸ್ಟೇಶನ್ ಬೆರೆತು ಇಲ್ಲಿ ಎಲ್ಲ ನೋಟ ಸಂಜೆ ಮಬ್ಬಾಯಿತು ಬೆಳದಿಂಗಳ ಹೊದ್ದು ಎಲ್ಲ ಮಲೆಗಳೂ ಮಲಗಿತು ( ೨೦೪ ) ಆದರೆ ೧೯೮೪ರಲ್ಲಿ ಅಧಿಕಾರಕ್ಕೆ ಬಂದ ರಾಜೀವ್ ಗಾಂಧಿ ಸರ್ಕಾರ ಅನುಸರಿಸಿದ ಸಾಮಾಜಿಕ ಆರ್ಥಿಕ ನೀತಿಗಳು ಇದೇ ಮಾರ್ಗವನ್ನು ಅನುಸರಿಸಿತ್ತು . ಸಂದರ್ಭದಲ್ಲಿ ಭಾಜಪ ಮತ್ತು ಸಂಘಪರಿವಾರಕ್ಕೆ ದೊರೆತ ಪ್ರಮುಖ ರಾಜಕೀಯ ಅಸ್ತ್ರ ಅಲ್ಪಸಂಖ್ಯಾತರ ತುಷ್ಟೀಕರಣ . ಘೋಷಣೆ ಚಾಲ್ತಿಗೆ ಬಂದು ಮೂರು ದಶಕಗಳು ಸಂದಿದ್ದರೂ ಇದಕ್ಕೆ ಈವರೆಗೂ ಸ್ಪಷ್ಟವಾದ ವ್ಯಾಖ್ಯಾನ ನೀಡಲು ಭಾಜಪಕ್ಕೆ ಸಾಧ್ಯವಾಗಿಲ್ಲ . ೮೦ರ ದಶಕದಲ್ಲಿ ಕಾಶ್ಮೀರ ಸಮಸ್ಯೆ , ೯೦ರಲ್ಲಿ ಬಾಬ್ರಿ ಮಸೀದಿ , ೨೦೦೦ದ ಪ್ರಾರಂಭದಲ್ಲಿ ಪಾಕಿಸ್ತಾನ ಪ್ರೇರಿತ ಭಯೋತ್ಪಾದನೆ , ಇತ್ತೀಚಿನ ದಿನಗಳಲ್ಲಿ ಜಾಗತಿಕ ಭಯೋತ್ಪಾದನೆ ವಿದ್ಯಮಾನಗಳೆಲ್ಲವೂ ತುಷ್ಟೀಕರಣದ ವ್ಯಾಖ್ಯಾನಕ್ಕೆ ಕಾಲಕಾಲಕ್ಕೆ ಒಳಗಾಗಿವೆ . ಅಫ್ಜಲ್ ಗುರು ಎಂಬ ಶಂಕಿತ ಭಯೋತ್ಪಾದಕನಿಗೆ ಗಲ್ಲು ಶಿಕ್ಷೆ ವಿಧಿಸದಿರುವುದೂ ತುಷ್ಟೀಕರಣ ಎನ್ನಲಾಗುತ್ತದೆ . ಇದರೊಂದಿಗೆ ಸರ್ಕಾರದ ವತಿಯಿಂದ ಅಲ್ಪಸಂಖ್ಯಾತರಿಗೆ ನೀಡಲಾಗುವ ಸೌಲಭ್ಯಗಳೂ ಸೇರಿಕೊಳ್ಳುತ್ತವೆ . ಹಿನ್ನೆಲೆಯಲ್ಲಿ ೧೯೮೬ರಲ್ಲಿ ರಾಜೀವ್ ಗಾಂಧಿ ಸರ್ಕಾರದ ಕೆಲವು ವಿವಾದಸ್ಪದ ನಿಲುವುಗಳು , ಶಹಬಾನೋ ಪ್ರಕರಣ ಕೋಮುವಾದಿ ರಾಜಕಾರಣದ ಬೆಳವಣಿಗೆಗೆ ಹೊಸ ಆಯಾಮ ದೊರಕಿಸಿತ್ತು . ಮುಸ್ಲಿಮರ ತುಷ್ಟೀಕರಣದ ಆರೋಪವನ್ನೇ ತೀವ್ರಗೊಳಿಸಿ ರಾಮಮಂದಿರ ವಿವಾದವನ್ನು ಪರಾಕಾಷ್ಠೆಗೆ ಕೊಂಡೊಯ್ಯಲು ಭಾಜಪಕ್ಕೆ ೮೦ರ ರಾಜಕೀಯ ವಿದ್ಯಮಾನಗಳು ಪೂರಕವಾಗಿದ್ದು . ಸಂದರ್ಭದಲ್ಲೇ ದೇಶಾದ್ಯಂತ ಕೋಮು ಸಂಘರ್ಷಗಳಿಗೂ ಹೊಸ ಆಯಾಮ ದೊರೆತದ್ದನ್ನು ಅಲ್ಲಗಳೆಯಲಾಗುವುದಿಲ್ಲ . ಆರ್ಥಿಕ ಸಂಘರ್ಷಗಳನ್ನು ಮೀರಿದ ಕೋಮು ಗಲಭೆಗಳು ಧಾರ್ಮಿಕ ಅಸ್ಮಿತೆಗಳನ್ನು ಪಡೆದುಕೊಳ್ಳಲಾರಂಭಿಸಿದವು . ಕೋಮು ಸಂಘರ್ಷದ ದಳ್ಳುರಿ ದೇಶಾದ್ಯಂತ ಹರಡಲು ಹೆಚ್ಚು ಸಮಯ ಬೇಕಾಗಲಿಲ್ಲ . ಸಂದರ್ಭದಲ್ಲಿ ಸೃಷ್ಟಿಯಾದ ಕೆಲವು ಘೋಷಣೆಗಳು ಸಂಘಪರಿವಾರದ ಪ್ರಣಾಳಿಕೆಗಳಾದದ್ದು ಇಲ್ಲಿ ಉಲ್ಲೇಖನೀಯ . ಅಯೋಧ್ಯಾ ಕಾಂಡದಲ್ಲಿ ಮುರಳಿಮನೋಹರ ಜೋಷಿ , ಉಮಾಭಾರತಿ , ಸಾಧ್ವಿ ರಿತಾಂಬರ , ವಿನಯ್ ಕಟಿಯಾರ್ ಮುಂತಾದವರು ಆಡಿದ್ದ ಮಾತುಗಳು ನೆನಪಿನಂಗಳದಲ್ಲಿ ಹಸಿರಾಗಿದ್ದಲ್ಲಿ ವರುಣನ ಆರ್ಭಟ ಅತಿಶಯವೂ ಎನಿಸುವುದಿಲ್ಲ . ಭಾರತದಲ್ಲಿ ಇರಬಹುದಾದ 5 % ಮುಂದುವರೆದ ಜಾತಿಯವರಿಗಾಗಿ 70 % ಗೂ ಜಾಸ್ತಿ ಹಿಂದುಳಿದ ಜಾತಿಯವರನ್ನು ಕಡೆಗಣಿಸಬೇಕು ಎಂಬುದು ತುಂಬ ಸ್ವಾರ್ಥಿ ವಾದ . ನಮ್ಮ ಅಣ್ಣನೋ ತಮ್ಮನೋ ಅಂಗವಿಕಲನಾದರೆ ಆತನ ಬಗ್ಗೆ ಅಪ್ಪ ಅಮ್ಮಂದಿರು ವಿಶೇಷ ಕಾಳಜಿ ತೋರಿಸಿದರೆ ಅದು ತಪ್ಪೇ ? ಕೈಕಾಲು ಗಟ್ಟಿ ಇರುವ ನಾವು ನೀವು ದುರ್ಬಲನಾದ ನಮ್ಮ ಬಂಧುವಿಗಾಗಿ ಕೊಂಚ ಭಾರ ಹೊರುವದು ಅಸಹನೀಯವೇ ? ಕಬಡ್ಡಿ ಆಡುವಾಗ ನರಪೇತಲ ನಾರಾಯಣನನ್ನು ಗುಂಪಿನ ಮಧ್ಯೆ ಹಾಕಿಕೊಳ್ಳೂತ್ತೇವೆ . ಆತ ರೈಡಿಂಗಿಗೆ ಹೋಗುವದನ್ನು ಆದಷ್ಟೂ avoid ಮಾಡುತ್ತೇವೆ . ಅದು ಮೀಸಲಾತಿಯ ಒಂದು ಪ್ರಕಾರವಲ್ಲವೇ ? ಅಲ್ಲಿ ಮೀಸಲಾತಿಯ ಬಗ್ಗೆ ಯಾರು ತಲೆಕೆಡಿಸಿಕೊಳ್ಳುತ್ತಾರೆ ? ಗೆಲ್ಲುವದೊಂದೇ ಲಕ್ಷ್ಯ . ಏಕೆ ? ದುಡ್ಡಿದ್ದ ಅಪ್ಪ ಇಂಜಿನಿಯರಿಂಗ ಕಾಲೇಜಿನಲ್ಲಿ ದುಡ್ಡು ಕೊಟ್ಟು ಮಗನಿಗೆ ಸೀಟು ಕಾದಿರಿಸುವ ಮೀಸಲಾತಿ ಏಕೆ ನಮಗೆ ಸಹ್ಯವಾಗುತ್ತದೆ ? ಮೀಸಲಾತಿಯನ್ನು ಮನದಲ್ಲಿಟ್ಟುಕೊಂಡು ದಲಿತರ ಬಗ್ಗೆ ಗುಡುಗುವವರು ತೊಂದರೆ ಬಂದಾಗ ಪೋಲೀಸು ಸ್ಟೇಶನ್ನಿಗೆ ಹೋದರೆ ಸಬ್ - ಇನ್ಸ್ಪೆಕ್ಟರ ಜಾತಿ ಕೇಳುತ್ತಾರ ? ಅವರು ಮೀಸಲಾತಿಯಲ್ಲಿ ಆರಿಸಿ ಬಂದವರೋ ಇಲ್ಲವೋ ಎಂದು ಮೀನಾಮೇಷ ಎಣಿಸುತ್ತಾರ ? ಭೂಕಂಪದ ಕೇಂದ್ರಬಿಂದು ನಮ್ಮ ಮನೆಯಿಂದ ಸುಮಾರು ೨೫ ಮೈಲು ದೂರದಲ್ಲಿತ್ತು . . ಕಂಪನಾಂಕ ಭೂಕಂಪ ಮಾಪಕದಲ್ಲಿ ದಾಖಲಾಗಿತ್ತು . ಇದರ ಅನುಭವ ಇಡೀ Bay Area ದಲ್ಲಿ ಆಗಿತ್ತು . ಈಗ ನನ್ನನ್ನು ಸ್ಟ್ರೆಚರ್ ನಿಂದ ಹಾಸಿಗೆಯ ಮಲಗಿಸಬೇಕಾಗಿತ್ತು . ಏಳುವ ಸ್ಥಿತಿಯಲ್ಲಿ ನನ್ನಾಣೆಗೂ ನಾನಿರಲಿಲ್ಲ . ಠಕ್ ಅಂತ ಪುಟ್ಟರಾಜು ನನ್ನ ಬೆಡ್ ಮೇಲೆ ಹತ್ತಿ ನಿಂತುಕೊಂಡು ಬಿಟ್ಟ . ಯಾಕಪ್ಪಾ ಹೀಗೆ ಎಂದು ನೋಡುವಷ್ಟರಲ್ಲಿ ನನ್ನನ್ನು ಬೆಡ್ ಶೀಟ್ ಸಮೇತ ಒಮ್ಮೆಲೇ ಎಲ್ಲರೂ ಎತ್ತಿ ಹಾಸಿಗೆ ಮೇಲೆ ಇಟ್ಟುಬಿಟ್ಟರು . ಎಷ್ಟು ನಾಜೂಕಾಗಿ ಕೆಲಸ ನಡೆಯಿತೆಂದರೆ ನನಗೆ ಪುಟ್ಟರಾಜುವಿನ 12 ವರ್ಷಗಳ ಎಕ್ಸಪಿರಿಯೆನ್ಸ್ ಬಗ್ಗೆ ತುಂಬಾ ಅಭಿಮಾನವೆನಿಸಿತು . ಸ೦ ಪ್ರೀತಿ ಸ೦ಗಮವೇ . . . ಸ೦ಗೀತ ಸುಧೆಯ೦ತೆ ಸ೦ಗಾತಿ ಸಿಹಿಮನವೇ . . . ಸ೦ತೋಷ ಸಿರಿಯ೦ತೆ ಸಮಭಾವದ ಸ೦ಚಲನ ಸಮ್ಮೋಹದ ಸಮ್ಮಿಲನ . . ಸವಿಪ್ರೇಮದ ಸ೦ಕಲನ ಸ್ನೇಹದ ಸಲಿಗೆಯ ಸವಿಮಾತು ಸುಮಧುರಭಾವದ ಸಿರಿಯಾಯ್ತು ಸು೦ದರ ಸ೦ಜೀವನ ಸಿಹಿಯಾಯ್ತು . . ಸಾವನೇ ಸರಿಸುವ ಸ೦ಪ್ರೀತಿ ಸೋಲನು ಸಹಿಸದ ಸುಮಭಾವ . . ಸರಳತೆ ಸವಿಯುತ ಸ೦ಪ್ರೀತಿ ಸಕಲೆಲ್ಲ ಸುರಿಯುವ ಸಮಭಾವ . . ಸವಿನೋಟದ ಸೌ೦ದರ್ಯದಲಿ ಸ೦ತಾಪವೂ ಸಿಹಿಯಾಗುವುದು ಸ೦ಬ೦ಧವೂ ಸೆಲೆಯಾಗುವುದು . . ಸಮರಸ ಸಾರುವ ಸ೦ಪ್ರೀತಿ ಸಿಹಿನೀರಿನ ಸಾಗರದ೦ತೆ . . ಸದ್ಭಾವ ಸೇರಿದ ಸಮಯ ಸ೦ಪ್ರೀತಿ ಸಲ್ಲುವುದ೦ತೆ . . ಸಹೃದಯವೇ ಸು೦ದರವ೦ತೆ ಮಾವಿನ ತೋಪು ಫಲವತಿಯಾಗಿ ಬಣ್ಣವೇರಿದಾಗ ಪಟ್ಟಣದಿಂದ ನಮ್ಮೀ ಊರಿಗೆ ಗಾಡಿಯೊಂದು ಬಂತು ಗಾಡಿಯು ಬಂದು ಬೆರಗನು ತಂದು ಸುಂದರಾಂಗ ಇಳಿದ ಶಿವು , ನಿಮ್ಮ ಲೇಖನ ಹಾಗೂ ಚೆಂದದ ಫೋಟೋಗಳು ನಿಮ್ಮ ಪರಿಸರ ಪ್ರಜ್ಞೆಗೆ ಹಿಡಿದ ಕನ್ನಡಿಗಳಾಗಿವೆ . ಟೋಪಿಗಳನ್ನು ತೋರಿಸಿದ್ದಕ್ಕೆ ಧನ್ಯವಾದಗಳು . ೧೯೬೬ರಲ್ಲಿ " ಸಂಧ್ಯಾರಾಗ " ಚಿತ್ರದಲ್ಲಿ ಶಾಸ್ತ್ರೀಯ ಸಂಗೀತಗಾರರಾಗಿ ನಟಿಸಿದ ರಾಜ್‍ಕುಮಾರ್ ಅವರ ಅಭಿನಯಕ್ಕೆ ಡಾ . ಬಾಲಮುರಳಿ ಕೃಷ್ಣ ಮತ್ತು ಪಂಡಿತ್ ಭೀಮಸೇನ ಜೋಶಿ ಅವರು ಹಾಡಿದ್ದಾರೆ . ಅದೇ ವರ್ಷ ತೆರೆಕಂಡ ಮಂತ್ರಾಲಯ ಮಹಾತ್ಮೆ ಚಿತ್ರದಲ್ಲಿ ರಾಜ್‍ಕುಮಾರ್ ಅವರು " ಶ್ರೀ ರಾಘವೇಂದ್ರ ಸ್ವಾಮಿ " ಗಳ ಪಾತ್ರದಲ್ಲಿ ನಟಿಸಿದ್ದು . ಕಳೆದ ದಿನಗಳಿಂದ ನೇಪಾಳವು ಲಕ್ಷ ಕ್ಯುಸೆಕ್‌ ನೀರು ಹರಿಯ ಬಿಟ್ಟ ಕಾರಣ ಉತ್ತರ ಪ್ರದೇಶದ ಪೂರ್ವದಲ್ಲಿರುವ ್ರ ನದಿ ಉಕ್ಕಿ ಹರಿಯುತ್ತಿದೆ . ಇದರಿಂದಾಗಿ ಸುತ್ತಮುತ್ತಲಿನ ಜಿಲ್ಲೆಗಳ ಜನರು ಪ್ರವಾಹ ಭೀತಿ ಎದುರಿಸುವಂತಾಗಿದೆ . ನೇಪಾಳದ ಬಂಬಾಸಾ ಹಾ . . . ರಾಜೀವ್ ಅವರಿಗೆ ನಮ್ಮಲ್ಲಿ ಗುತ್ತಿಗೆ ಕೆಲ್ಸ ಬಹಳ ಚೆನ್ನಾಗೆ ನಡೆದಿದೆ , ಅದು ಸರಿ , ಮೊದಲು ಕೂಡ ಇಂಥ ಕಂಪನಿಗಳು ಬಿತ್ತನೆ ಕಾರ್ಯ ಮಾಡಿದ್ದವು ಆದರೆ ಸ್ವಲ್ಪ ಪ್ರಮಾಣದಲ್ಲಿ ಮಾತ್ರ . . ಅದು ಇನ್ನೂ ಹೆಚ್ಚಿ , ಅವರೂ ಹಿಡುವಳಿದಾರರಾಗಲಿ ಅಂತಲೇ ನನ್ನ ಆಶಯ . . . ಬಿತ್ತುವುದು ಮರೆತಿಲ್ಲ ಸರ್ , ಮರೆತಿದ್ದರೂ ತಾತ್ಕಾಲಿಕ , ಕಳೆ ಕೀಳುವ ಕೆಲ್ಸ ಸ್ವಲ್ಪ ಬಹಳ ಮಾಡಿದ್ದೀವಿ ಇನ್ನು ಬಿತ್ತೊದೊಂದೇ ಬಾಕಿ . . . ಸಾಗರದಾಚೆಯ ಇಂಚರ ಅವರಿಗೆ ಹಸಿರು ಕಾನನ ಒಂದು ದಟ್ಟಡವಿ ಹುಡುಕಿದಷ್ಟೂ ಹೊಸ ಹೊಸ ವಿಷಯಗಳು ಸಿಗುತ್ತವೆ , ಅದನ್ನ ಸಮಯಕ್ಕೆ ತಕ್ಕಂತೆ ಬರೆಯುತ್ತಲಿರುತ್ತೇನೆ . . ನಿಮಗಿಷ್ಟವಾಗಿದ್ದು ನನಗೆ ಸಂತೋಷ . . ಹೀಗೇ ಬರುತ್ತಿರಿ sunaath ಅವರಿಗೆ ನಮ್ಮ ಹೊಲ ನಾವು ಸುಧಾರಿಸಿಕೊಳ್ಳಲೇಬೇಕು , ಅದಕ್ಕೆ ನಮ್ಮಲ್ಲೂ ಜಮೀನುದಾರರು ಮುಂದೆ ಬರಬೇಕು . . . ಸಿಮೆಂಟು ಮರಳಿನ ಮಧ್ಯೆ ಅವರಿಗೆ ಹೌದು ಸರ್ ಕಾನನದೂರಿನ ಗುತ್ತಿಗೆ ಆಗ ಮಾಡಲೇಬೇಕಿತ್ತು ಮಾಡಿದರು ಅದರಲ್ಲಿ ತಪ್ಪಿಲ್ಲ , ಅದರಿಂದಲೇ ಹಳಿಯೂರಿಗೆ ತಕ್ಕ ಮಟ್ಟಿನ ಅನುಭವ ಬಂದದ್ದು , ಈಗ ಅದೇ ಅನುಭವ ಉಪಯೋಗಿಸಿ ಇಲ್ಲಿ ಬಿತ್ತಿ ಬೆಳೆದರೆ ಬೆಲೆ ಬರಬಹುದಲ್ಲವೇ ಅನಿಸಿತು , ಅದೆಷ್ಟು ನಿಜವೊ ಗೊತ್ತಿಲ್ಲ ಆದರೆ ಪ್ರಾಮಾಣಿಕ ಪ್ರಯತ್ನಕ್ಕೆ ಬೆಲೆಯಿದ್ದೇ ಇದೆ , ಗುತ್ತಿಗೆದಾರರು ಚಿಂತಿಸಲಿ . ಆಕೆಯೊಂದಿಗೆ ಹಳ್ಳಿಗೆ ಹೋಗಿ ಒಮ್ಮೆ ಬರೆಯುತ್ತೇನೆ ಆದರೆ ಎಲ್ಲರಿಗೂ ಹಳ್ಳಿಯ ಸೊಗಡಿನ ವಿಭಿನ್ನ ಭಾಷೆ ಅರ್ಥವಾಗುತ್ತೊ ಇಲ್ವೊ ಅನ್ನೊ ಸಂಶಯ ಹೆದರಿಕೆ ಇದೆ , ಅದಕ್ಕೆ ಬರೆದಿರಲಿಲ್ಲ , ಅದನ್ನೂ ಒಮ್ಮೆ ಪ್ರಯತ್ನಿಸಿಬಿಡೋಣ ವಿಷಯ ಆಸಕ್ತಿದಾಯಕವಾಗಿದೆ . . . . . . . . . . ಆದರೆ ಚಿಕ್ಕ ವಯಸ್ಸಿನಲ್ಲಿ ಗಂಡ ಸತ್ತುಹೋದರೆ ಸಮಾಜಕ್ಕೆ ಹೆದರಿ ಮದುವೆ ಆಗದೆ ಇರೋ ಕಾನ್ಸೆಪ್ಟ್ ಈಗ ಇಲ್ಲ ಅಂತ ನನ್ನ ಅನಿಸಿಕೆ . ನಾನು ಒಬ್ಬಂಟಿಯಾಗಿರ್ತೀನಿ ಅಂತ ತೀರ್ಮಾನ ತೆಗೆದುಕೊಳ್ಳೋರು ಇಲ್ಲವೇ ಇಲ್ಲ ಅಂತ ಹೇಳಬಹುದು . ನಿಮ್ಮಾK ದೃಷ್ಟಿಯಿಂದ ಸಂದರ್ಭದಲ್ಲಿ ಅದು ಸರಿ . ಗಂಡ ಬದುಕಿರುವಾಗಲೇ ಪ್ರಶ್ನೆ ಬಂದಿರೋದ್ರಿಂದ ಅವಳಿಗೂ ಉತ್ತರಿಸಲು ಕಷ್ಟ . ವಿಚಾರ ಹಳೆಯದಾದರೂ ಅದನ್ನು ನೀವು ಬೆಳೆಸಿರುವ ರೀತಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು . . . . . . . keep writing . . . . . . . . ನವೀನ್ " ಕೆಲವು ಶ್ರೀಮಂತರ ಮಕ್ಕಳು ಹೇಳುವುದಿದೆ , ಅವರು ದಿವಸಕ್ಕೆ ಎರಡು ಸಾವಿರ ರುಪಾಯಿ , ಮೂರು ಸಾವಿರ ರುಪಾಯಿ ಖರ್ಚು ಮಾಡುತ್ತಾರೆಂದು . ಯಾಕಾಗಿ ? ಆನಂದವೂ , ಸಂತೋಷವೂ ಸಿಕ್ಕಲೆಂದು . ಎರಡು ಮೂರು ಕಾರುಗಳಿದ್ದವರಿದ್ದಾರೆ . ಅವರು ಕಾರ್‌ನಲ್ಲಿ ಸುತ್ತಾಡಿ , ಅನೇಕ ಹೆಂಗಸರಿಗೆ ಉಪದ್ರವ ಮಾಡಿಯೂ , ಹೆಂಡ ಕುಡಿದೂ , ದೊಡ್ಡ ಲಾಡ್ಜ್‌ಗಳಲ್ಲಿ ಏರ್ಕಂಡೀಷನ್ ರೂಮ್ ಮಾಡಿ ಮಲಗಿಕೊಂಡು , ದಿನ ಕಳೆಯುತ್ತಾರೆ . ಆದರೆ ಹೆಂಡ ಕುಡಿದೂ ಅವರಿಗೆ ನಿದ್ದೆ ಬರುವುದಿಲ್ಲ . ಏರ್ಕಂಡೀಷನ್ ರೂಮ್ ತೆಗೆದುಕೊಂಡೂ ಅವರಿಗೆ ಸಮಾಧಾನ ದೊರಕುವುದಿಲ್ಲ . ಅನೇಕ ಹೆಂಗಸರನ್ನು ಕೆಡಿಸಿಯೂ ಅವರಿಗೆ ತೃಪ್ತಿಯೂ ನಿದ್ದೆಯೂ ಇಲ್ಲ . ಕೊನೆಗೆ ನಿದ್ದೆ ಗುಳಿಗೆ ನುಂಗಿ ಮಲಗಿಕೊಳ್ಳುತ್ತಾರೆ . ಅದೂ ಅವರ ಶಕ್ತಿಯನ್ನು ಹಾಳು ಮಾಡಿಕೊಂಡು . ಬಾಹ್ಯ ವಸ್ತುಗಳಲ್ಲಿದೆ ಆನಂದ ಎಂದಾಗಿದ್ದರೆ , ಇಷ್ಟೆಲ್ಲ ಭಂಡತನ ನಡೆಸಿ ತೃಪ್ತಿ ಸಿಗಬೇಕಾಗಿತ್ತಲ್ಲ ? ಒಬ್ಬರ ತೃಪ್ತಿಯ ಸಲುವಾಗಿಯೇ ಇಷ್ಟೆಲ್ಲ ಹಣ ಖರ್ಚು ಮಾಡುತ್ತಾರೆ ; ಇತರರಿಗೆ ಅನ್ಯಾಯ ಬಗೆಯುತ್ತಾರೆ . ಸಿ . ಅಶ್ವತ್ಥ್ ಬಪ್ಪನಾಡು ದುರ್ಗಾಪರಮೇಶ್ವರೀ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಬಂದಿದ್ದರು . 2006ರ ಮಾರ್ಚ್ ತಿಂಗಳಲ್ಲಿ ಬ್ರಹ್ಮಕಲಶ ನಡೆದಾಗ ಒಂದು ದಿನ ಸಂಜೆ ಅಶ್ವತ್ಥರದ್ದು ಭಾವಗೀತೆ , ಭಕ್ತಿಗೀತೆಗಳ ಗಾಯನ ಕಾರ್ಯಕ್ರಮವಿತ್ತು . ಅವತ್ತು ಕಾರ್ಯಕ್ರಮಕ್ಕೆ ಮುಂಚೆ ಹರಿಕ್ರಷ್ಣ ಪುನರೂರು ಅಶ್ವತ್ಥರನ್ನು ಬಪ್ಪನಾಡು ಕ್ಷೇತ್ರಾದ್ಯಂತ ಕರೆದೊಯ್ದರು . ರಥ ಹತ್ತಿಸಿದರು . ಕ್ಷೇತ್ರದ ಸಾಮರಸ್ಯದ ಬಗ್ಗೆ ಹೇಳಿದರು . ಸಂದರ್ಭ ಸಂಜೆ ಕಳೆದು ಕತ್ತಲು ಹುಟ್ಟಿತ್ತು . ಅಲ್ಲೇ ಇದ್ದ ನನ್ನ ಕೆಮರಾದಲ್ಲಿ ಒಂದಿಷ್ಟು ಫೊಟೋ ತೆಗೆಯಲು ಸಾಧ್ಯವಾಗಿತ್ತು . ಅಶ್ವತ್ಥ್ ರಥ ಹತ್ತಿ , ಅಲ್ಲೆಲ್ಲ ಸುತ್ತಿ ಖುಷಿಯಿಂದ ಉಲ್ಲಾಸದಿಂದ ಹತ್ತಾರು ಹಾಡುಗಳನ್ನು ಹಾಡಿ ರಂಜಿಸಿದ್ದರು . ಕೂತೇ ತಾನೇ ಹಾರ್ಮೋನಿಯಂ ನುಡಿಸುತ್ತ ಹಾಡಿದ್ದನ್ನು ಸಾವಿರಾರು ಮಂದಿ ಕೇಳಿ ಆಸ್ವಾದಿಸಿದ್ದರು . ಐಸ್ ಸ್ಲೆಡ್ಜ್ ಹಾಕಿಯ ಮೇಲೆ ಆಧರಿಸಿದೆ , ಇನ್ ಲೈನ್ ಸ್ಲೆಡ್ಜ್ ಹಾಕಿಯನ್ನು ಇನ್ ಲೈನ್ ಹಾಕಿಯಲ್ಲಿರುವ ನಿಯಮದಂತೆ ಆಡಲಾಗುತ್ತದೆ ( ಮೂಲತವಾಗಿ ಐಸ್ ಹಾಕಿಯನ್ನು ಇನ್ ಲೈನ್ ಸ್ಕೇಟ್ಸ್‌ಗಳನ್ನು ಬಳಸುತ್ತಾ ಐಸ್ ಮೇಲೆ ಆಡಲಾಗುತ್ತದೆ ) ಮತ್ತು ಯೂರೋಪಿನ ಪ್ರೀಮಿಯರ್ ಕ್ರೀಡೆಗಳ ವೀಲ್ ಚೇರ್ ಗಳ ತಯಾರಕ ಕಂಪನಿ RGKಯಿಂದ ಇನ್ ಲೈನ್ ಸ್ಲೆಡ್ಜ್ ಗಳನ್ನು ತಯಾರಿಸಲು ಮತ್ತು ವಿನ್ಯಾಸವನ್ನು ಮಾಡಲು ಇದರಿಂದ ಸಾಧ್ಯವಾಯಿತು . ಕೊನೆ ವಾರ ಪೂರ್ತಿ ನೆಟ್ ಇಂದಾನೆ ದೂರ ಇದ್ದೆ . . ಅದಕ್ಕೂ ಮುಂಚೆ ಕಂಪ್ಯೂಟರ್ ಮುಂದೆ ಕೂತಿದ್ರೂ , ಸಂಪದದ ಬರಹ / ಪ್ರತಿಕ್ರಿಯೆಗಳನ್ನು ಓದ್ತಾ ಇದ್ರೂ ಬರಿಯಕ್ಕೆ ತಾಳ್ಮೆ ಇರಲಿಲ್ಲ . ಅದೆಷ್ಟು . . . ಕೆ . ಶ್ರೀಧರ್ ಕಾರ್ಮಿಕ ಸಂಘಟನೆಗಳ ಮೂಲಕ ಬೆಳಕಿಗೆ ಬಂದ ಶ್ರೀಧರ್ ಕೆ . , ಮಂಗಳೂರು ಹಾಗೂ ಬೆಂಗಳೂರು ರಂಗಭೂಮಿಯ ವಲಯದಲ್ಲಿ ಎಸ್ಕೆ ಎಂದೇ ಪರಿಚಿತರಾಗಿದ್ದಾರೆ . ಮಂಗಳೂರಿನ ಅಭಿವ್ಯಕ್ತಿ ತಂಡವನ್ನು ಹುಟ್ಟುಹಾಕಿದ ಇವರು , ಕರಾವಳಿಯ ರಂಗಚಟುವಟಿಕೆಗಳಿಗೆ ಪ್ರೇರಕ ಶಕ್ತಿಯಾಗಿದ್ದಾರೆ . ಜನಪರ ಮೌಲ್ಯಗಳನ್ನು ಎತ್ತಿ ಹಿಡಿಯಲು ತುರ್ತು ಪರಿಸ್ಥಿಯನ್ನು ರಂಗಮಾಧ್ಯಮಗಳು ವಿರೋಧಿಸಿದಾಗ ಎಸ್ಕೆ ಕೂಡ ಚಿಕ್ಕಮಗಳೂರಿನಲ್ಲಿ ರಂಗಕರ್ಮಿಗಳ ಪರ ನಿಂತರು . ಬೆಲ್ಚಿ , ಟ್ಯಾಕ್ಸಿಡ್ರೈವರ್ , ಪತ್ರ ಸಂಗಪ್ಪ ಮೊದಲಾದ ಬೀದಿನಾಟಕಗಳ ಜೊತೆ , ಸಮುದಾಯ ಸಂಘಟನೆಯ ಒಡನಾಟವೂ ಇವರಿಗಿತ್ತು . ಅಭಿವ್ಯಕ್ತ ತಂಡದ ಆಶ್ರಯದಲ್ಲಿ ಅನೇಕ ನಾಟಕಗಳನ್ನು ನಿರ್ದೇಶಿಸುವುದರ ಜೊತೆಗೆ , ರಂಗತರಬೇತಿ ಶಿಬಿರ , ನಾಟಕೋತ್ಸವಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದಾರೆ . ಮಕ್ಕಳ ರಂಗಭೂಮಿಗೂ ಮೌಲಿಕವಾದ ಕೊಡಗೆಯನ್ನು ನೀಡಿರುವ ಎಸ್ಕೆ , ತಮ್ಮ ಪತ್ನಿ ಲೂಸಿ ಶ್ರೀಧರ್ ಅವರೊಂದಿಗೆ ರಂಗ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ . ರಂಗಭೂಮಿ ಅಧ್ಯಯನ ಕುರಿತಂತೆ ಕೇಂದ್ರವೊಂದನ್ನು ಸ್ಥಾಪಿಸುವತ್ತ ಎಸ್ಕೆ ಕಾರ್ಯೇನ್ಮುಖರಾಗಿದ್ದಾರೆ . ಕನ್ನಡದ ಪ್ರಮುಖ ಪತ್ರಿಕೆಗಳು ಎನ್ನಬಹುದಾದ ಮೇಲಿನ ಪತ್ರಿಕೆಗಳ , ಮೊದಲ ಪುಟದ , ಪ್ರಮುಖ ಸುದ್ದಿಯನ್ನು ( ಮೊದಲನೆ ಪುಟದಲ್ಲಿ , ಮೇಲ್ಭಾಗದಲ್ಲಿ ಬರುವ ಸುದ್ದಿ ಯಾವಾಗಲೂ ಪ್ರಮುಖ / ವಿಶೇಷ ವಾಗಿರುತ್ತದೆ ಎಂದರೆ ತಪ್ಪಾಗಲಾರದು ) ಒಮ್ಮೆ ವಿಶ್ಲೇಷಿಸಿ . ಪತ್ರಿಕೆಗಳು ಜನರಿಗೆ ಸುದ್ದಿ ತಲುಪಿಸುವದರ ಜೊತೆಗೆ , ಜನರ ನೋವು ನಲಿವಿಗೆ ಸ್ಪಂದಿಸಬೇಕಲ್ಲವೆ ? ಜನರ ನೋವಿಗೆ ಸ್ಪಂದಿಸುವ ಸುದ್ದಿ ಪತ್ರಿಕೆಯ ಮುಖ್ಯ ಭೂಮಿಕೆಯಲ್ಲಿ ಪ್ರಕಟವಾಗಬೇಕು ಎಂದೆನಿಸುದಿಲ್ಲವೆ ನಿಮಗೆ ? ನೆನ್ನೆ ನಡೆದ ಜೆ . ಡಿ . ಎಸ್ ಸಮಾವೇಶದಿಂದ ನಗರದ ಬಹುತೇಕ ಮಂದಿ ತೊಂದರೆ / ಯಾತನೆಗಳನ್ನು ಅನುಭವಿಸಿದ್ದಾರೆ . ಶಿಶುವಿಹಾರ / ಪ್ರಾಥಮಿಕಾ ಶಾಲ ಮಕ್ಕಳು , ಜೆ ಡಿ ಎಸ್ ಸೃಷ್ಟಿಸಿದ ವಾಹನ ದಟ್ಟಣೆಯಿಂದ ಶಾಲ ವಾಹನಗಳಲ್ಲಿ - ಗಂಟೆಗಳ ಕಾಲ ಹಿಂಸೆ ಅನುಭವಿಸಿದ್ದಾರೆ . ಕೆಲವು ಮಕ್ಕಳಂತೂ ವಾಹನದಲ್ಲಿ ಅಳುತ್ತಾ ಕೂತಿದ್ದರು ಎಂಬ ವರದಿಗಳಿವೆ ! ಪಾಲಕರ , ಪೋಷಕರ ಆತಂಕ ಒಮ್ಮೆ ನೆನೆಸಿಕೊಳ್ಳಿ . ಇವುಗಳನ್ನು ಖಂಡಿಸುವ ಸುದ್ದಿ ಪತ್ರಿಕೆಯ ಮುಖ್ಯಾಂಶವಾಗಬೇಕಲ್ಲವೆ ? ? ವಿಜಯ ಕರ್ನಾಟಕ ಪತ್ರಿಕೆ ನೋಡಿ , " ಜೆ ಡಿ ಎಸ್ ರಣಕಹಳೆ " ಎಂಬುದು ಇವರ ಮುಖ್ಯ ಸುದ್ದಿ ! ಸಮಾವೇಶದಿಂದ ಆದ ತೊಂದರೆ ಎರಡನೇ ಪುಟಕ್ಕೆ ತಳ್ಳಲ್ಪಟ್ಟಿದೆ ! ! ಸ್ವಲ್ಪ ದಿನದ ಹಿಂದೆ ಭೀಮ್ ಸೇನ್ ಜೋಶಿ ಯವರಿಗೆ ಭಾರತ ರತ್ನ ಲಭಿಸಿದ ಸಂದರ್ಭದಲ್ಲಿ , ಕನ್ನಡಿಗರ ನಲಿವಿಗೆ ಸ್ಪಂದಿಸಿ ಮುಖ್ಯ ಭೂಮಿಕೆಯಲ್ಲಿ ಪ್ರಕಟಿಸಿ , ಕನ್ನಡಿಗರ ಪ್ರಶಂಸೆಗೆ ಪಾತ್ರರಾಗಿದ್ದ ಪತ್ರಿಕೆಯ ಸಂಪಾದಕರಿಗೆ ನೆನ್ನೆ ಮಂಕು ಬಡಿದಿತ್ತೆ ? ಇದೇ ಮೊದಲಲ್ಲ , ದೇವೇಗೌಡರ ಸಂದರ್ಶನ ಮುಖ ಪುಟದ ಸುದ್ದಿಯೇ ? ಸಂಪಾದಕೀಯದಲ್ಲಿ ಪ್ರಕಟಗೊಳ್ಳಬೇಕಾದ ಮತಾಂತರ ಕುರಿತ ಭೈರಪ್ಪನವರ ಲೇಖನ ಮೊದಲ ಪುಟದ ಮೇಲ್ಭಾಗದಲ್ಲಿ ಪ್ರಕಟವಾಗಬೇಕೆ ? ಇವೆರಡೂ ಪ್ರಮುಖ ಸುದ್ದಿಗಳಾದರೂ ಮುಖ ಪುಟದಲ್ಲಿ ಪ್ರಕಟವಾಗಬೇಕಾಗಿರುವವಲ್ಲ ಎಂದೆನಿಸುವುದಿಲ್ಲವೆ ? ಮೇಲಿನ ಪತ್ರಿಕೆಗಿಂತ ಅನುಭವೀ ಪತ್ರಿಕೆ ಪ್ರಜಾವಾಣಿಯ ಮುಖ್ಯ ಸುದ್ದಿ ಪ್ರಬುದ್ದವಾಗಿದೆ . ಪತ್ರಿಕೆಯ ಮುಖ್ಯಾಂಶ ಗಮನಿಸಿ . " ಸಮಾವೇಶದ ಅಬ್ಬರ , ನಗರ ಜೀವನ ತತ್ತರ " , " ಟ್ರಾಫಿಕ್ ಜಾಮ್ ನಿಂದ ನರಕವಾದ ನಗರ " , " ಶಾಲ ಮಕ್ಕಳಿಗೆ ರಸ್ತೆ ಬಂಧನ " , " ರಾಜಕೀಯ ನಾಯಕರಿಗೆ ಜನರ ಹಿಡಿ ಶಾಪ " . ಇಬ್ಬರು ಜನ ಸಾಮಾನ್ಯರ ಹೇಳಿಕೆಗಳನ್ನೂ , " ಜನರ ಆಕ್ರೋಶ " ಎಂಬ ಶೀರ್ಷಿಕೆಯಡಿ , ಮುಖ್ಯಸುದ್ದಿಯಲ್ಲಿ ಪ್ರಕಟಿಸಿದ್ದಾರೆ . ಜನ ಸಾಮಾನ್ಯರ ಮಿಡಿತಕ್ಕೆ ಸ್ಪಂದಿಸಿರುವ ಪ್ರಜಾವಾಣಿ ಅಭಿನಂದನಾರ್ಹವಲ್ಲವೇ ? ಕನ್ನಡ ಪ್ರಭ ಕೂಡ ವಿಜಯ ಕರ್ನಾಟಕಕ್ಕೆ ಹೋಲಿಸಿದರೆ ಪರವಾಗಿಲ್ಲ . ಮುಖ್ಯ ಸುದ್ದಿಗೆ " ಕುಮಾರನ ಹೊಸ ಪರ್ವ ಎಂಬ ಶೀರ್ಷಿಕೆಯಿದ್ದರೂ , ಉಪ ಶೀರ್ಷಿಕೆಯಡಿ " ಜೆ ಡಿ ಎಸ್ ಜಾಮ್ ಗೆ ನಗರ ತತ್ತರ " ಎಂಬ ಸುದ್ದಿ ಮುದ್ರಣಗೊಂಡಿದೆ . ತನ್ನ ಸಂಪಾದಕೀಯ ಲೇಖನಗಳಿಂದ ಹೆಸರು ಗಳಿಸಿರುವ ವಿಜಯ ಕರ್ನಾಟಕ , ಸುದ್ದಿ ಸಂಪಾದನೆ ಮತ್ತು ಪ್ರಕಟಣೆಯಲ್ಲಿ ಇನ್ನೂ ಪಕ್ವವಾಗಬೇಕಿದೆ . ಇನ್ನು ಮುಂದೆ ಸ್ವಲ್ಪ ಶ್ರಮ ವಹಿಸಿ , ತನ್ನ ತಪ್ಪುಗಳನ್ನು ತಿದ್ದಿಕೊಂಡು , ಸುದ್ದಿ ಪ್ರಕಟನೆಗೆ ಗಮನ ಹರಿಸಿ ಪತ್ರಿಕೆ ಇನ್ನೂ ಬೆಳೆಯಲಿ ಎಂದು ಆಶಿಸುವೆ . ನಿಮ್ಮ ಅಭಿಪ್ರಾಯವೇನು ? ಕೆಳಗೆ ಬರೆಯಿರಿ . ತಾಜ್‌ ಮಹಲ್ ವಾಸ್ತವವಾಗಿ ಅನೇಕ ಸಂರಚನೆಗಳ ಒಂದು ಸಮಗ್ರ ಸಂಕೀರ್ಣವಾಗಿದ್ದು , ಗೌರವರ್ಣದ ಗುಮ್ಮಟಾಕಾರದ ಅಮೃತಶಿಲೆಯ ಭವ್ಯ ಸಮಾಧಿಯು ಇದರ ಅತ್ಯಂತ ಸುಪರಿಚಿತ ಭಾಗವಾಗಿದೆ . ಕಟ್ಟಡದ ನಿರ್ಮಾಣ ಕಾರ್ಯವು 1632ರಲ್ಲಿ ಪ್ರಾರಂಭವಾಗಿ , ಸರಿಸುಮಾರು 1653ರ ಹೊತ್ತಿಗೆ ಪೂರ್ಣಗೊಂಡಿತು . ಭವ್ಯ ಕಟ್ಟಡದ ನಿರ್ಮಾಣ ಕಾರ್ಯದಲ್ಲಿ ಸಾವಿರಾರು ಕುಶಲಕರ್ಮಿಗಳು ಮತ್ತು ನುರಿತ ಕೆಲಸಗಾರರನ್ನು ಬಳಸಿಕೊಳ್ಳಲಾಗಿತ್ತು . [ ] ತಾಜ್‌ ಮಹಲ್‌‌ನ ನಿರ್ಮಾಣ ಕಾರ್ಯದ ಮೇಲ್ವಿಚಾರಣೆಗೆ ಅಬ್ದ್‌ ಉಲ್‌ - ಕರೀಮ್‌ ಮಾಮುರ್‌ ಖಾನ್‌ , ಮಖ್ರಾಮತ್‌ ಖಾನ್‌ ಮತ್ತು ಉಸ್ತಾದ್‌ ಅಹ್ಮದ್‌ ಲಹೌರಿ ಸೇರಿದಂತೆ ಇನ್ನೂ ಕೆಲವರನ್ನು ಒಳಗೊಂಡಂತೆ ವಾಸ್ತುಶಿಲ್ಪಿಗಳ ಮಂಡಳಿಗೆ ನೇಮಿಸಲಾಗಿತ್ತು . [ ] [ ] ಅವರಲ್ಲಿ ಲಹೌರಿರವರನ್ನು ತಾಜ್ ಮಹಲ್ ನಿರ್ಮಾಣದ ಪ್ರಧಾನ ಶಿಲ್ಪಿ ಎಂದು ಸ್ಥೂಲವಾಗಿ ಪರಿಗಣಿಸಲಾಗಿದೆ . [ ] ಹೆಚ್ಚು ಅಂಕ ಪಡೆಯಲು ಮಕ್ಕಳ ಮೇಲೆ ಒತ್ತಡ ಹೇರುವ ಪಾಲಕರು ತಾರೆ ಜಮೀನ್ ಪರ್ ಸಿನಿಮಾ ನೋಡುವುದೊಳಿತು . ಲೇಖನದ ಹೆಸರು ಕಳ್ಳ - ಪೋಲಿಸ್ ಅಂತ ಇಟ್ಟಿದ್ದು ನೋಡಿ ನಿಮಗೆಲ್ಲರಿಗೂ ಬಾಲ್ಯದ ನೆನಪು ಬಂದಿರುತ್ತೆ ಬಹುಷ ! ಆದ್ರೆ ಚಿಕ್ಕಂದಿನಲ್ಲಿ ಆಡುತ್ತಿದ್ದ ಕಳ್ಳ - ಪೋಲೀಸ್ ಆಟದ ಬಗ್ಗೆ ಅಲ್ಲ ಸ್ವಾಮಿ ಲೇಖನ ! ನಿಮ್ಮ ಬಾಲ್ಯದ ನೆನಪನ್ನು ಅನಗತ್ಯವಾಗಿ ಮೆಲುಕು ಹಾಕಿಸಿದ್ದರೆ ಕ್ಷಮೆ ಇರಲಿ . ಇದೊಂದು ನಿಮ್ಮ ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವಂಥ ಲೇಖನ . ಆದರೆ ಯಾರಾದ್ರೂ ಹಿಂದಿ ಸಿನೆಮಾ ಹಾಡುಗಳ ' ಕಟ್ಟಾ ' ಅಭಿಮಾನಿಗಳು , ಸಂಗೀತ ನಿರ್ದೇಶಕರ ಫೋಟೋ ಇಟ್ಟು ಪೂಜಿಸುವಂಥವರಿದ್ರೆ ದಯವಿಟ್ಟು ಮುಂದೆ ಓದಬೇಡೀ . ಹಂಗೇ ಬಂದ ದಾರಿಗೆ ಸುಂಕವಿಲ್ಲ ಅಂತ ನನಗೆ ಶಪಿಸಿ ವಾಪಾಸ್ ಹೋಗಿ ಬಿಡಿ ! ಈಗ ವಿಷಯಕ್ಕೆ ಬರೋಣ . ನಾವೆಲ್ಲ ಹಿಂದಿ ಸಿನೆಮಾ ನೋಡಿರ್ತೀವಿ ಹಾಗೇ ಹಾಡುಗಳನ್ನೂ ಕೇಳೇ ಕೇಳಿರ್ತೀವಿ . ಸಿನೆಮಾ ನಿರ್ದೇಶಕರು ಕಥೆಗಳನ್ನು ಕದಿಯೋದು ಮಾಮೂಲಿ . ಹಾಗೆ ಸಂಗೀತ ನಿರ್ದೇಶಕರೂ ಕೂಡಾ ತಮ್ಮ ಹಾಡಿನ ಟ್ಯೂನ್ ಗಳನ್ನು ಎಲ್ಲೆಲ್ಲೆಂದಲೋ ಕಷ್ಟ ಪಟ್ಟು ಕದ್ದಿರ್ತಾರೆ . ಓಹ್ ಸಾರಿ ಎಲ್ಲಿಂದಲೋ ಪ್ರೇರಿತರಾಗಿ ಹಾಡಿನ ಟ್ಯೂನ್ ರಚಿಸಿರ್ತಾರೆ . ಇಂಥ ಕದ್ದಿರೋ , ಓಹ್ ಕ್ಷಮಿಸಿ ಎಲ್ಲಿಂದಲೋ ಪ್ರೇರಿತರಾಗಿರೋ ಟ್ಯೂನ್ ಗಳ ಮೂಲ ಹುಡುಕುವುದಕ್ಕೆಂದೇ ಒಂದು ವೆಬ್ ಸೈಟ್ ಇದೆ . ಲೇಖನ ನಿಮ್ಮನ್ನು ವೆಬ್ ಸೈಟ್ ಗೆ ಪರಿಚಯಿಸೋದು . ಅಂಥ ಒಂದು ವೆಬ್ ಸೈಟ್ ಹೆಸರೇ . . . . ಹೀಗೂ ಉಂಟೆ . ಓಹ್ ಸಾರಿ ಎಲ್ಲಾ TV 9 ಪ್ರಭಾವ . ಅಂಥ ಒಂದು ವೆಬ್ ಸೈಟ್ ಹೆಸರು ItwoFS ವೆಬ್ ಸೈಟ್ ಗೆ ItwoFS ಅಂಥ ಹೆಸರು ಯಾಕೆ ಬಂತು ಅಂತೀರಾ ? ItwoFS ಅಂದ್ರೆ Inspirations in Indian Film Songs ! ವೆಬ್ ಸೈಟ್ ನಲ್ಲಿ ಯಾವ್ಯಾವ ಸಂಗೀತ ನಿರ್ದೇಶಕರು ಯಾವ್ಯಾವ ಭಾಷೆಯ ಹಾಡನ್ನು ಕದ್ದು ಟ್ಯೂನ್ ಕೊಟ್ಟಿದ್ದಾರೆ ಅನ್ನೋದನ್ನ ಸಾಕ್ಷಿ ಸಮೇತ ಕೊಟ್ಟಿದ್ದಾರೆ . ಅದಕ್ಕೆ ಲೇಖನದ ಹೆಸರು ಕಳ್ಳ ಪೋಲಿಸ್ ಅಂತ ಇಟ್ಟಿರೋದು ! ವೆಬ್ ಸೈಟ್ ನಲ್ಲಿ ಬಹುತೇಕ ಎಲ್ಲಾ ಹಿಂದಿ ಸಂಗೀತ ನಿರ್ದೇಶಕರ ಕದಿಯುವಿಕೆಯನ್ನು ಸಾಕ್ಷಿ ಸಮೇತ ಕೊಟ್ಟಿದ್ದಾರೆ . ಕೆಲವೊಮ್ಮೆ ನಮ್ಮ ನೆಚ್ಚಿನ ಹಾಡು ಎಲ್ಲಿಂದಲೋ ಕದ್ದಿರೋದು ಅನ್ನೋದು ಗೊತ್ತಾದಾಗ ತುಂಬಾನೇ ಬೇಜಾರಾಗುತ್ತೆ . ಆದ್ರೆ ಹಾಗಂತ ಸತ್ಯವನ್ನು ಅಲ್ಲಗಳೆಯಲಾಗದು ಅಲ್ವೆ ? ಪ್ರಪಂಚದಲ್ಲಿ ಯಾರೂ ಕಳ್ಳರಲ್ಲ . . . . . . ಸಿಕ್ಕಿ ಬೀಳದ ಹೊರತು ! ದಿಲ್ಲೀ ಆಟೊ ವಾಲೊಂ ಕೆ ಬಗೈರ ಕುಛ ಯೂಂ ಹೀ ಟಾಇಪ ಲಗತೀ ಹೈ , ಜೈಸೆ ನಾದಿರಶಾಹ ಬಗೈರ ಲೂಟಪಾಟ ಕೆ ಚುಪೈಚಾಪ ನಿಕಲ ರಹಾ ಹೊ ಬಲ್ಕಿ ಇಸ ಖಾಕಸಾರ ಕಾ ಮಾನನಾ ಹೈ ಕಿ ಯೆ ಆಟೊ ವಾಲೆ ಅಗರ ಪಹಲೆ ದಿಲ್ಲೀ ಮೆಂ ಹೊತೆ , ತೊ ದಿಲ್ಲೀ ಕಈ ಬಾರ ಬರಬಾದ ಹೊನೆ ಸೆ ಬಚ ಜಾತೀ ನಾದಿರಶಾಹ ಆಕರ ದಿಲ್ಲೀ ವಾಲೊಂ ಸೆ ಲೂಟಪಾಟ ಕರತೆ , ತೊ ಉನ್ಹೆ ಜವಾಬ ಮಿಲತಾ ಕಿ ಆಟೊ ವಾಲೆ ತೊ ಪಹಲೆ ಹೀ ಲೂಟ ಕರ ಲೆ ಗಯೆ ಹೈಂ , ಅಬ ಲುಟನೆ ಕೊ ಬಚಾ ಕ್ಯಾ ಹೈ , ಸಾರೀ ಪಾನೀಪತ ಕೀ ತೀಸರೀ ಲಡ़ಾಈ ಮೆಂ ಪಾನೀಪತ ಮೆಂ ಆಟೊ ವಾಲೊಂ ಕೊ ಭೆಜ ದೆತೆ , ತೊ ನಾದಿರಶಾಹ ಕೆ ಸೈನಿಕ ಆಟೊ ಮೆಂ ಚಲನೆ ಕೀ ರೆಟ ಸುನಕರ ಹೀ ಬೆಹೊಶ ಹೊ ಜಾತೆ ನಾದಿರಶಾಹ ಕೆ ತಮಾಮ ಸೈನಿಕ ನಾದಿರಶಾಹ ಸೆ ಕಹ ರಹೆ ಹೊತೆ - ಮಹಾರಾಜ ಚಲೊ ವಾಪಸ ಲೌಟ ಲೊ , ಕೊಈ ಫಾಯದಾ ನಹೀಂ ಹೈ ದಿಲ್ಲೀ ಮೆಂ ಲಾಲ ಕಿಲೆ ಸೆ ನೆಹರು ಪ್ಲೆಸ ಜಾನೆ ಕಾ ವಹ ಆಟೊ ವಾಲಾ ಎಕ ಹಜಾರ ಅಶರ್ಫೀ ಮಾಂಗ ರಹಾ ಹೈ ಇತನೀ ರಕಮ ತೊ ಅಫಗಾನಿಸ್ತಾನ ಸೆ ದಿಲ್ಲೀ ಆನೆ ಮೆಂ ಖರ್ಚ ನಾ ಹುಈ , ಜಿತನೀ ಲಾಲ ಕಿಲೆ ಸೆ ನೆಹರು ಪ್ಲೆಸ ಜಾನೆ ಮೆಂ ಖರ್ಚ ಹೊ ಜಾಯೆಗೀ ಕ್ಯಾ ಕರೆಂಗೆ , ಇತ್ತೀ ಲೂಟಪಾಟ ಮಚಾಕರ , ಹಮ ತೊ ಉತನೀ ರಕಮ ಭೀ ನಾ ಬಚಾ ಪಾಯೆಂಗೆ , ಜಿತನೆ ಮೆಂ ದರಿಯಾಗಂಜ ಸೆ ಕುತುಬಮೀನಾರ ವಾಯಾ ಆಟೊ ಜಾನೆ ಕಾ ಇಂತಜಾಮ ಹೊ ಜಾಯೆ ಒಂದೇ ಒಂದು ಕಣ್ಣ ಬಿಂದು ಚಿತ್ರ : ಬೆಳ್ಳಿ ಕಾಲುಂಗುರ . ಸಾಹಿತ್ಯ - ಸಂಗೀತ : ಹಂಸಲೇಖ . ಗಾಯನ : ಎಸ್ . ಪಿ . ಬಾಲಸುಬ್ರಮಣ್ಯಂ , ಚಿತ್ರಾ ಒಂದೇ ಒಂದು ಕಣ್ಣ ಬಿಂದು ಜಾರಿದರೆ ನನ್ನಾಣೆ ನಿನ್ನ ನೋವ ಜತೆ ಎಂದೂ ನಾನಿರುವೆ ನಿನ್ನಾಣೆ ರಾತ್ರಿಯ ಬೆನ್ನಿಗೆ ಬೆಳ್ಳನೆ ಹಗಲು ಚಿಂತೆಯ ಹಿಂದೆಯೇ ಸಂತಸ ಇರಲು | | | | ಒಂದೇ ಒಂದು ಕಣ್ಣ ಬಿಂದು ಜಾರಿದರೆ ನನ್ನಾಣೆ ಚಿಂತೆಯಲ್ಲಿ ನಿನ್ನ ಮನ ದೂಡಿದರೆ ನನ್ನಾಣೆ ನೋವಿನ ಬಾಳಿಗೆ ಧೈರ್ಯವೆ ಗೆಳೆಯ ಪ್ರೇಮದ ಮುಂದೆ ಓದಿ ಭವ್ಯ ಭಾರತದ ರಾಜಕೀಯ ಪಕ್ಷ ಗಳಲ್ಲಿ ಈಗ ಗೊಂದಲದ ವಾತಾವರಣ ಶ್ರಸ್ಟಿ ಆಗಿದೆ . ಇದು ಒಂದು ಆರೋಗ್ಯ ಕರ ಬದಲಾವಣೆ ಯು ಅಲ್ಲ . ಅಭಿವ್ರದ್ದಿ ದೇಶಕ್ಕೆ ಮಾರಕವು ಹೌದು . ತಮ್ಮ ಉತ್ತರಾಧಿಕಾರಿ ಪಕ್ಷದಲ್ಲಿ ಅಗ್ರ ಸ್ಥಾನ ದಲ್ಲಿ ಇರಬೇಕು ಎಂಬ ಆಶೆ ಇರುವುದು ಸ್ವಾಭಾವಿಕ . ಆದರೆ ಇದನ್ನು ಸಾಧಿಸಲು ದೇಶದ ಹಿತವನ್ನು ಬಲಿ ಕೊಡ ಬರದು . ಈಗ ವಿಧಾನ ಸಭೆ ಗಳು ಮತ್ತು ಲೋಕಸಭೆ ಚುನಾವಣಾ ಸಮಯ ವಾಗಿದೆ . ಎಲ್ಲಾ ಪಕ್ಷಗಳು ಒಗ್ಗಟ್ಟಿನಲ್ಲಿ ಚುನಾವಣೆ ಎದುರಿಸುವಾಗ ಒಳ ಜಗಳಗಳು ಆತಂಕ ಕಾರಿ ಬೆಳವಣಿಗೆ ಆಗಿದೆ . ಪ್ರಜೆ ಗಳಿಗೆ ದೇಶದ ಹಿತದ ಮುಂದೆ ಬೇರೆ ಯಾವುದಿಲ್ಲ . ಇದನ್ನು ಎಲ್ಲಾ ಪಕ್ಷ ಗಳು ಗಮನಿಸಿ ನಮ್ಮ ರಾಜ್ಯ / ರಾಷ್ಟ್ರ ಕೆ ಭವಿಷ್ಯ ಚೆನ್ನಾಗಲಿ ಎಂದು ಸದಾ ಹಾರೈಸುವ ಭವ್ಯ ಭಾರತದ ನವ ನಿರ್ಮಾಣ ವೇದಿಕೆಗಾಗಿ ನಾಗೇಶ್ ಪೈ . ಒಂದು ರೈಲಿಗೆ ಎರಡೂವರೆ ತಾಸಿನಂತೆ ದಿನಕ್ಕೆ ರೈಲು ಮಾತ್ರ ಘಾಟಿ ಹತ್ತಿಯಲು ಸಾಧ್ಯ . ಈಗಾಗಲೇ ದಿನಕ್ಕೆ ಗೂಡ್ಸ್ ರೈಲು ಹಾಗೂ ಪ್ರಯಾಣಿಕರ ರೈಲು ಓಡಾಡುತ್ತಿದೆ . ಅಂದರೆ ಇನ್ನೊಂದು ರೈಲು ಮಾತ್ರ ಓಡಿಸಲು ಸಾಧ್ಯವಾ ? ಹೌದು . ಬೆಳಗ್ಗೆ ಇನ್ನೊಂದು ಮಂಗಳೂರು - ಬೆಂಗಳೂರು ರೈಲು ಆರಂಭವಾದರೆ ಸರಕು ಸಾಗಣೆ ರೈಲು ಓಡಾಟ ಕಡಿತ ಮಾಡಬೇಕಾಗುತ್ತದೆ . ಕಾದಂಬರಿ ಓದುಗನನ್ನು ಹಿಡಿದಿಡುತ್ತದೆ ಎಂದರೇ ಯಾವುದೇ ಒಂದು ವಿಚಾರದಿಂದ ಅವನನ್ನು ಮಂತ್ರ ಮುಗ್ಧನಾಗಿ ಮಾಡಲು ಸಾಧ್ಯವಿಲ್ಲ . ಪಾತ್ರಗಳು ವಿವಿಧ ಸನ್ನಿವೇಶದಲ್ಲಿ ಹೇಗೆ ತಮ್ಮತನವನ್ನು ತೋರಿಸಿ ಅಲ್ಲಿ ಸಾಮಾಜಿಕ ಅಥವಾ ನೀತಿ ಮೌಲ್ಯಗಳನ್ನು ನಿರೂಪಿಸಿದಾಗ ಮಾತ್ರ ಅವುಗಳು ನಂಬಲರ್ಹ ವಿಚಾರವಾಗುತ್ತವೇ ವಿನಾಃ ಬರೀ ಯಾವುದೇ ಒಂದು ವಿಷಯದಿಂದಲ್ಲಾ . ಇಷ್ಟಕ್ಕೂ ಕವಲಿನಲ್ಲಿರುವ ವಿಚಾರಗಳೇನೂ ಹೊಸ ಅಥವಾ ಅಪರಿಚಿತವಾದದ್ದಲ್ಲ . ಪಾತ್ರಗಳು ಸಹ ನಾವುಗಳು ನಮ್ಮ ಇಂದಿನ ಹೈಟೆಕ್ ಯುಗದಲ್ಲಿ ಕಾಣುವಂತ ಪಾತ್ರಗಳೇ . ಅವುಗಳ ಮಟ್ಟಿಗೆ ವೇಗದಲ್ಲಿ ಇಲ್ಲದಿದ್ದರೂ ಅವುಗಳ ಜಾಡನ್ನೇ ಹಿಡಿದಿರುವ ಎಷ್ಟೋ ಭಕ್ತರೂ ಇಂದು ಹೆರಳವಾಗಿ ಇಲ್ಲಿ ಕಾಣಬಹುದು ಅಲ್ಲವಾ ? ' ಸಂಖ್ಯಾತ್ಮಕ ' ಅಥವಾ ' ಹಣಕಾಸು ಮೌಲ್ಯ ' ದಂತಹ ಕೆಲವು ಕೋಶ ಕ್ರಮವ್ಯವಸ್ಥೆಗಳು ದಶಮಾಂಶದ ಸ್ಥಳಗಳ ಸಂಖ್ಯೆಗಳನ್ನೂ ಕೂಡ ಖಚಿತಪಡಿಸಬಲ್ಲವು . ಪಾಕಿಸ್ಥಾನವನ್ನು ಟೀಕಿಸಲಾಯಿತು ಮತ್ತು ಅದರ ಸೇನೆಯನ್ನು ಕಾಶ್ಮೀರದಿಂದ ಹಿಂತೆಗೆದುಕೊಳ್ಳಬೇಕೆಂದು ತಾಕೀತು ಮಾಡಲಾಯಿತು . ೧೯೯೮ರಲ್ಲಿ ಮಾರತ್ತಹಳ್ಳಿಯ ಜಯ ಸ್ಟೊರ್ಸಿನ ಮಾಲೀಕರೊಂದಿಗೆ ಸ್ಥಳೀಯ ಕರೆಗೆ ರೂ . . ೫೦ ಬದಲಿಗೆ ರೂ . . ೦೦ ಪಡೆದದ್ದಕ್ಕೆ ೧೫ ನಿಮಿಷ ಚರ್ಚೆ ಮಾಡಿದ್ದೆ . ರಾತ್ರಿ ಇಡೀ ಯೋಚಿಸಿದ್ದ ನಾನು ಮರುದಿನ ಬೆಳಿಗ್ಗೆ ಬಂದು ಕ್ಷಮೆ ಕೇಳಿದ್ದೆ . " ನಾನು ನಿಮಗಿಂತ ಕಿರಿಯನಾದವನು , ಹಾಗೆಲ್ಲಾ ಮಾತಾಡಬಾರದಿತ್ತು , ತಪ್ಪು ಯಾರದೆನ್ನುವುದು ಮುಖ್ಯ ಅಲ್ಲ ಇಲ್ಲಿ . ನಿಮಗೆ ಗೌರವ ಕೊಡಬೇಕಿತ್ತು ನಾನು ಅಂದೆ . " ಆತ ನನ್ನನ್ನು ನಖಶಿಖಾಂತ ನೋಡಿ ನಕ್ಕು ಸುಮ್ಮನಾಗಿದ್ದರು . ಇಂದಿಗೂ ಕೂಡ ಭಾರತದ ಬಗ್ಗೆ , ಭಾರತೀಯ ಸಂಸ್ಕೃತಿಯ ಬಗ್ಗೆ ಮಾತನಾಡುವ ಹಾಗೂ ಬರೆಯುವ ಅಪ್ಪಟ ಭಾರತೀಯ ಚಿಂತಕರಿಗೂ ಕೂಡಾ ಆಧಾರ ಯಾವುದು ಗೊತ್ತಾ ? ಪಾಶ್ಚಾತ್ಯರು ನಮ್ಮ ಕುರಿತು ಬರೆದಿಟ್ಟ ಬೃಹತ್ ಗ್ರಂಥಗಳೇ ! ಹಾಗಿದ್ದಾಗ ಇಲ್ಲಿ ಬೇರೆ ರೀತಿಯ ತಿಳುವಳಿಕೆ ಅರಳಲು ಹೇಗೆ ಸಾಧ್ಯ ? ಮನುಷ್ಯ ಹೇಗೆ ಬಾಳಿ ಬದುಕಿ ಬಂದ ಎಂಬ ಅನುಭವದ ಕಥೆ ನಮಗೆ ಸುಳ್ಳು ಅನಿಸುತ್ತದೆ . ಮನುಷ್ಯನ ಬಗ್ಗೆ ಪ್ರಜ್ನಾಪೂರಕವಾಗಿ ಚಿಂತಿಸಿ ಬರೆದ ಕಥೆ ಸತ್ಯ ಅನಿಸುತ್ತದೆ . ವಿಪರ್ಯಾಸ ನೋಡಿ ! ನಾವು ನಮ್ಮ ಸಂಸ್ಕೃತಿ ಅರಿಯುವಲ್ಲಿ ಕೂಡಾ ಅಂತರ ಇದೆ . ಬೆಳಗಾವಿ ಜಿಲ್ಲಾಸ್ಪತ್ರೆಯ ಹೆರಿಗೆ ವಿಭಾಗ ಹಾಗೂ ಮಕ್ಕಳ ಘಟಕದ ಅವ್ಯವಸ್ಥೆಯ ವಿರುದ್ಧ " ನಾ ನಾಳೆಯ ಮುಟ್ಟಿದರೂ , ನಾಳೆ ನನ್ನನ್ನು ಮುಟ್ಟೀತೆ ? " good expression . ಸೊಗಸಾದ ಕವನ ಗಾಂಧಿಯವರ ಒಂದು ಮಾತು ನೆನಪಾಗುತ್ತದೆ " Be the change you wish to see in the World " . ನಮ್ಮ ದೃಷ್ಟಿಯಲ್ಲಿ ನಾವು ಮೊದಲು ಎದ್ದು ನಿಲ್ಲಬೇಕು . ಎಲ್ಲರೊಳೊಂದಾಗಬೇಕು . ನನ್ನಲ್ಲೇನೋ ಊನವಿದ್ದರೂ ನಾನು ಎಲ್ಲರಂತಿದ್ದೇನೆ , ಅದಕ್ಕಾಗಿ ನನ್ನನ್ನು ಪರಿಗಣಿಸಿ ಎಂಬ ಭಾವನೆಗಿಂತ , ನನ್ನನ್ನು ನಾನಾಗಿರಲು ಬಿಡಿ , ನಾನಿರುವುದೇ ಹೀಗೆ ಎಂಬ ಧೋರಣೆಯಿಂದ ಎದುರಿಸಬೇಕಾಗಿದೆ . ನ್ಯೂನ್ಯತೆಯನ್ನು ನಮ್ಮ ದೃಷ್ಟಿಯಿಂದ ಮೊದಲು ಹೊಡೆದೋಡಿಸಬೇಕಿದೆ . ಇಂದು ಎಲ್ಲ ಅಂಗಾಂಗಗಳು ಸ್ವಸ್ಥಾನದಲ್ಲಿದ್ದು , ಸ್ವಕಾರ್ಯಗಳನ್ನ ಸ್ವಂತವಾಗಿ ನೆರವೇರಿಸಿಕೊಂಡು ಹೋಗುತ್ತಿರುವ ಜನರಲ್ಲಿ , ಅವುಗಳು ಇಲ್ಲದಿದ್ದರೆ ? ಎಂಬ ಕಲ್ಪನೆಯೇ ಅಸಾಧ್ಯವಾಗಿರುವಾಗ , ಒಮ್ಮೆಗೆ ಕೈಯಿಲ್ಲದವಳು ಕಾಲಲ್ಲಿ ಬರೆಯುತ್ತಾಳೆಂದರೆ ಅದು ಮೊದಲಿಗೆ ಪವಾಡವಾಗೇ ಕಾಣುವುದು . ಆದರದು ಸ್ವಪ್ರಯತ್ನ , ಛಲ , ಸಾಧನೆ ಎಂದು ತೋಚಲವರಿಗೆ ತಿಳುವಳಿಕೆಯಿರಬೇಕು . ಕತ್ತೆಗೇನು ಗೊತ್ತು ಕಸ್ತೂರಿ ಪರಿಮಳ ಎನ್ನುವಂತೆ , ಎಲ್ಲ ಸರಿಯಿರುವವನಿಗೆ , ಇಲ್ಲದುದರ ಮೌಲ್ಯ ಹೇಗೆ ತಾನೆ ತಿಳಿದೀತು ? ವಸ್ತುವೊಂದನ್ನು ಕಳೆದುಕೊಂಡಾಗಲೇ ತಿಳಿಯುವುದದರ ಬೆಲೆ . ಅದೇ ದುರಂತ ! ! ! ಮತ್ತೊಂದು ಅತ್ಯುತ್ತಮ ಸಚಿತ್ರ ಲೇಖನ ಚಾಮರಾಜರೆ , ಇತಿಹಾಸದ ಬೇರುಗಳ ಆಳ ತಿಳಿದಷ್ಟೂ ನಮ್ಮ ಅರಿವಿನ ಕೊಳ ವಿಸ್ತಾರವಾಗುತ್ತಾ ಹೋಗುತ್ತದೆ . ಇಂತಹ ಸ್ತ್ಯುತ್ಯರ್ಹ ಕಾರ್ಯ ಮಾಡುತ್ತಿರುವ ಮಹನೀಯರೆಲ್ಲರಿಗೂವಂದನೆಗಳು . " ಗುಡ್ " ಎಂದ ದೇವ ಮತ್ತೆ ಮಾಧುರಿ ದೀಕ್ಷಿತಳನ್ನು ಎತ್ತಿ ತಂದು ತೋರಿಸಿ , " ನಿನ್ನವಳೆ ? " ಎಂದ . " ಹೌದು " ಎಂದುಬಿಟ್ಟ ಸತ್ಯವಂತನ ಮೊಮ್ಮೊಗನ್ಮೊಮ್ಮೊಗನ್ಮೊಮ್ಮೊಗ ! ! ಛಟೀರ್ ಎಂದು ಆತನ ಕೆನ್ನೆಗೆ ಹೊಡೆದ ದೇವರು ಹೇಳಿದ , " ಎಂತ ಸತ್ಯವಂತನ ವಂಶದಲ್ಲಿ ಎಂಥಹ ಹಸಿಸುಳ್ಳ ! " ಎಂದು ತೀರ ಡಿಪ್ರೆಸ್ ಆಗಿಬಿಟ್ಟ . ದೇವರನ್ನು ಸಮಾಧಾನ ಮಾಡುತ್ತ ಸೌದೆಹೊಡೆಯುವಾತ ತನ್ನ ಸುಳ್ಳಿಗೇ ಸೃಷ್ಟೀಕರಣ ನೀಡಿದ್ದು ಹೀಗೆಃ ತುಳುವರಿಗೆ - ಬಿಸುಪರ್ಬ , ಮಲೆಯಾಳಿಗಳಿಗೆ - ವಿಷು , ತಮಿಳರಿಗೆ - ಪುತ್ತಾಂಡ್ , ಪಂಜಾಬಿಗಳಿಗೆ - ಬೈಸಾಕಿ , ಅಸ್ಸಾಮಿಗಳಿಗೆ - ಬಿಹು . ಒಟ್ಟಿನಲ್ಲಿ ಇದು ರೈತಾಪಿ ವರ್ಗದ ಹಬ್ಬ . ಹುಬ್ಬಳ್ಳಿ ಸಮೀಪ ರಾಜೀವ ಗಾಂಧಿ ಅವರ ಹೆಲಿಕಾಪ್ಟರ್ ಇಳಿದಾಗ ಅವರು ರಸ್ತೆವರೆಗೆ ನಡೆದುಕೊಂಡು ಬಂದು ಹೋಗುತ್ತಿರುವ ವಾಹನಕ್ಕೆ ಕೈ ಮಾಡಿ ಹತ್ತಿ ಹುಬ್ಬಳ್ಳಿ ತಲುಪಿದ್ದರು . ಬುಲೆಟ್‌ಪ್ರೂಫ್ ಕಾರಿಲ್ಲ . ಬೆಂಗಾವಲು ಪಡೆಯಿಲ್ಲ . ಏನೂ ಇಲ್ಲ . ಸಾದಾ ಮನುಷ್ಯನಂತೆ ರಸ್ತೆ ಬದಿಗೆ ನಿಂತು ಕೈ ಮಾಡಿದ್ದರು . ರಾಜೀವ ಗಾಂಧಿ ಅಂತ ಗುರುತಿಸಿದ ಯಾರೋ ಕಾರು ನಿಲ್ಲಿಸಿದ್ದರು . ನಡುವೆ ಚಮೇಲಿ ಕಿ ಶಾದಿ ( 1986 ) , ಏಕ್ ರುಕಾ ಹುವಾ ಫೈಸಲಾ ( 1986 ) , ಮತ್ತು ಯೇ ಮನ್ಜಿಲ್ ತೊ ನಹೀ ( 1987 ) ಎಂಬ ಚಿತ್ರಗಳಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುವ ಮೂಲಕ ಕಲಾತ್ಮಕ ಚಿತ್ರಗಳಲ್ಲೂ ಸತತವಾಗಿ ಕಾಣಿಸಿಕೊಂಡರು . 1987 ರಲ್ಲಿ , ಇವರ ಹಾಸ್ಯ ಪ್ರಧಾನ ಪಾತ್ರವನ್ನು ವಾಣಿಜ್ಯ ಸಾಹಸಮಯ ಚಲನಚಿತ್ರವಾದ ಜಲ್ವಾ ದಲ್ಲಿ ಮತ್ತೊಮ್ಮೆ ನೋಡಬಹುದಾಗಿದೆ . ಚಲನಚಿತ್ರದಲ್ಲಿ ನಸಿರುದ್ದೀನ್ ಷಾ ರವರು ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ . ವೇದಗಳಲ್ಲಿ ಜಾತಿ ಪದ್ಧತಿಯ ಬಗ್ಗೆ ಹೇಳಿಲ್ಲ ಅನ್ನಿಸುತ್ತದೆ . ವೇದಗಳು ರಚನೆಯಾದ ಕಾಲದಲ್ಲಿ ಜಾತಿಪದ್ಧತಿ ಇರಲೂ ಇಲ್ಲ ಎಂದು ಕೇಳಿದ್ದೇನೆ . ಜಾತಿಪದ್ಧತಿ ಪ್ರಚಲಿತವಾದದ್ದು ನಂತರ . ಪ್ರಾಯಶಃ ವೇದ , ಉಪನಿಷತ್ ಮತ್ತು ಶ್ರುತಿಗಳ ಬಗ್ಗೆ ರೀತಿಯ ಆಕ್ಷೇಪಣೆಗಳು ತರವಲ್ಲ . ಇನ್ನು ಸ್ಮ್ರತಿಗಳ ಬಗ್ಗೆ ಹೇಳುವುದಾದರೆ , ಅವು ಕಾಲದಿಂದ ಕಾಲಕ್ಕೆ ಬದಲಾವಣೆಯಾಗತಕ್ಕಂತವು . ಈಗಿನ ಕಾಲಕ್ಕೆ ಅನುಗುಣವಾಗಿ ಪ್ರಾಯಶಃ ನಮ್ಮ ಸಂವಿಧಾನವೇ ನಮ್ಮ " ಸ್ಮ್ರತಿ " . " ಸರಿ . ಇಪ್ಪತ್ತು ರೂಬೆಲ್ಸ್ ಮಿಕ್ಕಿದೆ ತಟ್ಟೆಯಲ್ಲಿ . ಮೊರು ಗ೦ಟೆ್ ಕಾಲ ಮುವತ್ತು ಸಲ ಓಡಾಡಿದ್ದಾಳೆ ಆಕೆ ನಮಗಾಗಿ . ಎಷ್ಟು ಕೊಡುವುದು ಹೇಳಿ ? " ಎ೦ದೆ . ನೀವು ಭಾಗವಹಿಸಬೇಕಾದರೆ , . ಲಾಗಿನ್ ಆಗಿ ಇದೇ ಪುಟದಲ್ಲಿ ನಿಮ್ಮ ಹೆಸರು , ಫೋನ್ ನಂಬರ್ ನೀಡಿ ನೋಂದಾಯಿಸಿಕೊಳ್ಳಿ ( ಪುಟದ ಕೊನೆ ನೋಡಿ ) . . ಟೆಕ್ಕಿಗಳಾದರೆ - ಭಾಗವಹಿಸುವ ಗೆಳೆಯರ ಸಿಸ್ಟಂಗಳಲ್ಲಿ ಉಬಂಟು ಹಾಕಿಕೊಡುವ ಕೆಲಸದಲ್ಲಿ ನಮ್ಮೊಂದಿಗೆ ಕೈ ಜೋಡಿಸಿವಿವರಗಳಿಗೆ ಓಂಶಿವು ಅವರ ಲೇಖನ ನೋಡಿ [ 3 ] . . ನಮಗೆ ಟೆಕ್ನಿಕಲ್ ಅಲ್ಲದ ವಿಷಯಗಳಲ್ಲಿ ಕೈ ಜೋಡಿಸುವ ಗೆಳೆಯರ ಅಗತ್ಯವೂ ಇದೆ . ನಿಮಗೆ ಪಾಲ್ಗೊಳ್ಳುವ ಆಸಕ್ತಿ ಇದ್ದರೆ ಖಂಡಿತ ತಿಳಿಸಿ . . ನಿಮಗೂ ನಿಮ್ಮ ಲ್ಯಾಪ್ಟಾಪ್ / ಡೆಸ್ಕ್ಟಾಪ್ ಗಳಲ್ಲಿ ಲಿನಕ್ಸ್ ಮತ್ತು ಕನ್ನಡ ಬೇಕೆಂದಿದ್ದರೆ , ನಿಮ್ಮ ಲ್ಯಾಪ್ಟಾಪ್ / ಡೆಸ್ಕ್ಟಾಪ್ ತೆಗೆದುಕೊಂಡು ಬನ್ನಿ . ನಿಮಗೆ ಸಹಾಯ ಮಾಡಲು ನಾವಿದ್ದೇವೆ . . ನಿಮಗೆ ಲಿನಕ್ಸ್ ಮತ್ತು / ಅಥವಾ ಕನ್ನಡ ಫಾಂಟ್ನಲ್ಲಿ ಏನಾದರೂ ಪ್ರಶ್ನೆಗಳಿದ್ದರೆ , ಭಾಗವಹಿಸಿ , ನಮ್ಮ ಕೈಲಾದಷ್ಟು ಉತ್ತರ ಕೊಡುತ್ತೇವೆ . ಅದನ್ನೇ ಏನಪ್ಪಾ ನೀನು ಪ್ರತೀ ಸಲ ಹುಡಕ್ಕೊಂಡು ಹೋಗೋದು ? ಊರಿಗೆಲ್ಲಾ ಉಪದೇಶ ಮಾಡುವ ಮಾಧ್ಯಮ ಮಿತ್ರರು ತಮ್ಮೊಳಗೇ ಜಗಳ ಮಾಡಿಕೊಂಡು ಒಳಗಿನ ರಾಡಿಯನ್ನು ಹೊರಹಾಕುವುದನ್ನು ನೋಡುವುದೇ ಚೆಂದ . . ಇನ್ನೊಂದೆಡೆ " ವಿಜಯ ಕರ್ನಾಟಕ " ಸಂಪಾದಕ ವಿಶ್ವೇಶ್ವರ ಭಟ್ಟರು . ಮೊದಲ ಫಿರಂಗಿ ಸಿಡಿಸಿದ್ದು ರವಿಕೃಷ್ಣಾ ರೆಡ್ಡಿಗಾರು . ಯಡ್ಡ್ಯೂರಪ್ಪ ವಿರೋಧೀ ಪತ್ರಿಕಾವರದಿಗಳನ್ನು ಪ್ರಕಟಿಸುವುದರ ಮೂಲಕ ಅನಂತಕುಮಾರರ ಭಟ್ಟಂಗಿ ಕೆಲಸವನ್ನು ವಿಶ್ವೇಶ್ವರ ಭಟ್ ಮಾಡುತ್ತಿದ್ದಾರೆಯೆಂಬುದು ಅವರ ಮಾರ್ಚ್ ೨೦ರ ಅಂಕಣದ ತಿರುಳು . " ಅನಂತ ನಿಷ್ಠ ಭಟ್ " ಎಂಬ ಹೆಡ್ಡಿಂಗ್ ಮೂಲಕ ಪ್ರಕಟವಾದ ಲೇಖನವನ್ನು ರವಿಕೃಷ್ಣಾ ರೆಡ್ಡಿಯ ಬ್ಲಾಗಲ್ಲೂ ನೋಡಬಹುದು . ವಿಶ್ವೇಶ್ವರ ಭಟ್ಟರು ಸುಮ್ಮನೆ ಬಿಡುತ್ತಾರೆಯೇ ? ತಮ್ಮದೇ ಶೈಲಿಯಲ್ಲಿ ಅವರ ಭಾನುವಾರದ ಅಂಕಣದಲ್ಲಿ ರವಿ ಕೃಷ್ಣಾ ರೆಡ್ಡಿಗೆ ಸರಿಯಾಗಿಯೇ ಜಡಿದಿದ್ದಾರೆ . ಒಂದೆಡೆ ನೋಡಿದಾಗ ಭಟ್ಟರು ರೆಡ್ಡಿಗೆ ಜಡಿದದ್ದು ಕಮ್ಮಿಯೇ ಆಯಿತೆಂದೆನಿಸುತ್ತದೆ . ಅಮೆರಿಕದಲ್ಲಿ ಕೆಲಸವಿಲ್ಲದಾಗ ಭಾರತಕ್ಕೆ ಬಂದು ವಿಚಾರಗೋಷ್ಠಿಯ ಹೆಸರಲ್ಲಿ ತನ್ನಂತೆಯೇ ಲಂಕೇಶ್ ಪ್ರಪಂಚದಿಂದ ಹೊರಬರದ ಸಮಾನಮನಸ್ಕರ ಜೊತೆ ಕೂತು ಎಲ್ಲರನ್ನೂ ಬೋರು ಹೊಡೆಸುವ ಆಸಾಮಿ ರವಿಕೃಷ್ಣಾ ರೆಡ್ಡಿ . ಲೋಹಿಯಾವಾದ , ಲಂಕೇಶ್ ಹೆಸರಲ್ಲಿ ಬೋರು ಹೊಡೆಸುವ ರವಿಕೃಷ್ಣಾ " ರೆಡ್ಡಿ " , ಕ್ಯಾಲಿಫೋರ್ನಿಯಾದಲ್ಲಿ ಕನ್ನಡ ಕೂಟದ ಅಧ್ಯಕ್ಷನಾಗಿದ್ದಾಗ ಕನ್ನಡ ಬಳಗವನ್ನು ಜಾತಿಯ ಆಧಾರದಲ್ಲಿ ವಿಭಜಿಸಿದನ್ನು ಅಲ್ಲಿಯ ಕನ್ನಡಿಗರು ಇಂದಿಗೂ ನೆನಪಿಟ್ಟುಕೊಂಡಿದ್ದಾರೆಯೆಂದು ಅಲ್ಲಿಂದ ಬಂದ ಓರ್ವ ಮಿತ್ರ ಹೇಳುತ್ತಿದ್ದ . ಅಲ್ಲಾ ಭಟ್ಟರು ಅನಂತಕುಮಾರ್ ಭಟ್ಟಂಗಿ , ಪಕ್ಷಪಾತಿಗಳೆಂದೆಲ್ಲಾ ಹೇಳುವ ರೆಡ್ಡಿ , ತನ್ನ " ವಿಕ್ರಾಂತ ಕರ್ನಾಟಕ " ಡಮ್ಮಿ ಸಂಪಾದಕನಾದ ತನ್ನ ಅಣ್ಣ ಜನತಾದಳದ ಸಕ್ರಿಯ ಕಾರ್ಯಕರ್ತ / ಪದಾಧಿಕಾರಿಯೆಂಬುದನ್ನು ಬಚ್ಚಿಡುವುದರ ರಹಸ್ಯವೇನು ? ಇನ್ನು ಲೋಕಕ್ಕೆಲ್ಲಾ ವಿಚಾರ ಹೇಳುವ ರವಿಕೃಷ್ಣಾ ರೆಡ್ಡಿಯ ಅಸಲು ಏನೆಂಬುದು " ವಿಕ್ರಾಂತ ಕರ್ನಾಟಕ " ವನ್ನು ನೋಡಿದರೆಯೇ ತಿಳಿಯುತ್ತದೆ . . ಇನ್ನೂ " ವಿಕ್ರಾಂತ ಕರ್ನಾಟಕ " ಬಗ್ಗೆ , ಅದರ " ಗೌರವ ಸಂಪಾದಕ " " ರಾಮಕೃಷ್ಣ ಹೆಗಡೆ ಸರಕಾರ ಬಂದದ್ದೇ ನನ್ನಿಂದ " ರವೀಂದ್ರ ರೇಷ್ಮೆಯೆಂಬ ಇನ್ನೊಂದು ಲಂಕೇಶ್ ಪಳೆಯುಳಿಕೆ ಬಗ್ಗೆ ಬರೆಯುವುದು ಬಹಳಷ್ಟಿದೆ - ಇನ್ನೊಂದು ಬ್ಲಾಗ್ ಪೋಸ್ಟ್ ನಿರೀಕ್ಷಿಸಿ . ಸದ್ಯಕ್ಕೆ ಕಾಫಿ ಕುಡಿಯುತ್ತಾ ಇಬ್ಬರ ಜಗಳ ಎಂಜಾಯ್ ಮಾಡಿ . ಲಂಕೇಶರ ' ಅಕ್ಕ ' ಓದುವುದಕ್ಕೆ ತುಂಬ ಹಿಂದೆ ದೇವೀರಿ ಸಿನೆಮಾ ನೋಡಿದ್ದೆ . ಅದಾಗ ಅಷ್ಟು ಹಿಡಿಸಿರಲಿಲ್ಲ . ' ಅಕ್ಕ ' ಕಾದಂಬರಿ ಓದುವಾಗ ಅದರಲ್ಲಿನ ಕ್ಯಾತನ ಪಾತ್ರ ತುಂಬಾ ಸೆಳೆದಿತ್ತು . ಲೇಖಕನು ಅದ್ಯಾವ ಮನಸ್ಥಿತಿಯಲ್ಲಿ ಪಾತ್ರ ಸೃಷ್ಟಿಸಿರಬಹುದೆಂದು ತಲೆಕೆಡಿಸಿಕೊಂಡು ಸುಮ್ಮನಾಗಿದ್ದೆ . ಲಂಕೇಶರು ನನಗೆ ಯಾವತ್ತು ಅತಿ ದೊಡ್ಡ ವಿಚಿತ್ರವೆನಿಸಿದ್ದಾರೆ . ಅವರ ಮುಸ್ಸಂಜೆಯ ಕಥಾಪ್ರಸಂಗದ ಪಾತ್ರಗಳು ನನ್ನನ್ನು ಎಡಬಿಡದೇ ಕಾಡಿವೆ . ಏನನ್ನು ಸಮರ್ಥಿಸದ , ತೀರ್ಮಾನಗಳಿಲ್ಲದ , ಪ್ರೀತಿ - ಪ್ರೇಮ ಮುಂತಾದ ಸಿನಿಕ ಭಾವನೆಗಳಿಗೆ ಒಂದು ಚೌಕಟ್ಟನ್ನು ಹಾಕಿ ಎಲ್ಲವೂ ವಾಸ್ತವಿಕವಾಗಿ ಕಾಮಕ್ಕೆ ಸಂಬಂಧಿಸಿರುವಂತದ್ದಾಗಿರುತ್ತವೆ ಅದನ್ನು ಮೀರಿದ್ದು ಬೇರೇನು ಇಲ್ಲವೆಂಬಂತೆ ನಿರೂಪಿಸಿರುವ ಕಾದಂಬರಿ ಮುಸ್ಸಂಜೆಯ ಕಥಾಪ್ರಸಂಗ . ಇಂತಹ ಭಾವನೆಯ ಅರ್ಥವಿಷ್ಟೇ , ಇದಕ್ಕೆ ಮೀರಿದ್ದೆಲ್ಲ ನಮ್ಮ ಕಲ್ಪನೆಯಲ್ಲಿ ಕಟ್ಟಿಕೊಳ್ಳುವ ರೆಕ್ಕೆಪುಕ್ಕ , ಆಂತರ್ಯದಲ್ಲಿ ಅದರ ಉದ್ದೇಶವು ತೋರಿಕೆಗೆ ಕಾಣುವಷ್ಟು ಆಳವಾಗಿರುವುದಿಲ್ಲ ಎಂಬ ಗಂಭೀರ ವಿಷಯಗಳನ್ನು ಅವರ ಪಾತ್ರಗಳ ಮೂಲಕ ಬಿಂಬಿಸಿದ್ದಾರೆ . ಇನ್ನು ನೀಲು ಕವಿತೆಗಳ ಬಗ್ಗೆ ಹೇಳುವ ಹಾಗೇ ಇಲ್ಲ . ಪ್ರತೀ ಕವಿತೆಯೂ ತನ್ನ ಶಾರ್ಪ್ ನೆಸ್ ನಿಂದಲೇ ಮನಸೂರೆಗೊಂಡುಬಿಡುತ್ತವೆ . ಕಾದಂಬರಿ , ಕವಿತೆ ಎರಡರಲ್ಲು ಇಣುಕುವ ಗತ್ತಿನ ಅವರ ಬರವಣಿಗೆಯ ಶೈಲಿ ಇಷ್ಟವಾಯ್ತು . ಹೀಗೆ ಅವರ ಬರಹಗಳನ್ನು ಓದಿ ಬೆರಗಾಗುತ್ತಿದ್ದಾಗಲೇ ನನ್ನ ಕೈಗೆ ಸಿಕ್ಕಿದ್ದು ' ಹುಳಿಮಾವಿನ ಮರ ' . ಇದು ಲಂಕೇಶರ ಆತ್ಮ ಕಥನ . ಹೆಸರೇ ವಿಶಿಷ್ಟವಾಗಿದೆ . ಅವರ ಚಿಕ್ಕಪ್ಪನ ಗದ್ದೆಯಲ್ಲಿನ ಮಾವಿನ ಮರದ ಬಗ್ಗೆ ಚಿಕ್ಕಂದಿನಿಂದ ಆಕರ್ಷಿತನಾಗಿದ್ದರಿಂದ ಹೆಸರಿಟ್ಟೆ ಎಂದು ಮುನ್ನುಡಿಯಲ್ಲಿ ಬರೆಯುತ್ತಾರೆ ಮತ್ತು ಪುಸ್ತಕವನ್ನು ' ವಾಟೆ ' , ' ಸಸಿ ' , ' ಗಿಡ ' , ' ಮರ ' ಎಂದು ವಿಂಗಡಿಸುತ್ತಾರೆ . ಸಾಧಾರಣವಾಗಿ ಹಾರ್ಡ್ ಡಿಸ್ಕ್ ನಲ್ಲಿ ಹೆಚ್ಚು ಜಾಗ RAM ನಲ್ಲಿ ಕಮ್ಮಿ ಜಾಗ ಇರುತ್ತೆ ಅಂತ ಹೇಳಿದೆನಲ್ಲ , ಜಾಗ ಎಷ್ಟು ಅಂತ ಹೇಳೋದಕ್ಕೆ ನಾವು ಪಾತ್ರೆಗಳಿಗೆ ಲೀಟರು , ಕೆಜಿ ಎಲ್ಲ ಹೇಳಿದಹಾಗೆ ಮೆಮೊರಿಯನ್ನು ಅಳೆಯಲು byte ಅನ್ನೋ ಅಳತೆ ಬಳಸುತ್ತಾರೆ . ನಾವು ಗ್ರಾಮ್ ಅನ್ನು ತೂಕಕ್ಕೆ ಬಳಸಿ ಸಾವಿರ ಗ್ರಾಮ್ ಗಳಿಗೆ ಕಿಲೋಗ್ರಾಮ್ ಅಥವಾ kG ಎಂದು ಬರೆಯುವಹಾಗೆ ಮೆಮೊರಿಯನ್ನು ಸಾವಿರ ಬೈಟ್ ( kilo byte ) kB , ಮಿಲಿಯನ್ ಬೈಟ್ ( mega byte ) MB ಮತ್ತು ಗಿಗಾ ಬೈಟ್ ( giga byte ) GB ಎಂಬ ಅಳತೆಗಳನ್ನು ಬಳಸಿ ಅಳೆಯುತ್ತೇವೆ . ಹಾಗಾಗಿ ಒಂದುGB ಎಂದರೆ ಸಾವಿರ MB ಗಳಿಗೆ ಸಮ . ಧನ್ಯವಾದಗಳು . ಪರ್ವೀಣ್ ಸಿಕಂದರ್ ಕಥೆ ಬಹಳ ಮಾರ್ಮಿಕವಾಗಿದೆ . - ನವರತ್ನ ಸುಧೀರ್ ನಂತರ ನಿತ್ಯಾನಂದನ ಸೋದರಿ ಹೇಮಾವತಿ ಪೂಜಾರಿ ಅವರು ಕಾಸರಗೋಡಿನ ಕೋಮಲೆ ಎಂಬುವರೊಂದಿಗೆ ಆತನ ಎರಡನೇ ವಿವಾಹ ಮಾಡಿಸಿದರು . ಎರಡನೇ ಪತ್ನಿಯನ್ನು ಬಿಟ್ಟ ಆತ , ಮೊದಲು ಎಲೆಕ್ಟ್ರಿಕಲ್ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಪರಿಚಯವಾಗಿದ್ದ ರಿಚರ್ಡ್ ಎಂಬುವರಿಗೆ ಸುಳ್ಳು ಹೇಳಿ ಸುಂದರಿ ಎಂಬುವರನ್ನು ಮದುವೆಯಾದ . ಕೆಲ ತಿಂಗಳಗಳ ನಂತರ ಆತ ಆಕೆಯಿಂದಲೂ ದೂರವಾದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ . ಟೈಮ್ಸ್ ಚೌಕದಲ್ಲಿ ಅತ್ಯಂತ ಎತ್ತರದಲ್ಲಿ ವರ್ಣಮಯ ಜಾಹಿರಾತು ಬಂದರೆ ಅದು ವಿಶ್ವ ಮಾರುಕಟ್ಟೆಯಲ್ಲಿ ಅತ್ಯಂತ ಹೆಚ್ಚಿನ ಬೇಡಿಕೆ ಕುದುರಿಸಿಕೊಳ್ಳುವುದು ಗ್ಯಾರಂಟಿ ಎಂಬ ನಂಬಿಕೆ ಇದೆ . ಈಗ ಅಲ್ಲಿನ ಅತಿ ದೊಡ್ಡ ಜಾಹಿರಾತು ಫಲಕ ನಾಸ್ ಡಾಕ್ ನವರದು . ಅದು ೧೧೦೦೦ ಚದರ ಅಡಿ ವಿಶಾಲವಾಗಿದೆ . ಈಗ ಇನ್ನೊಂದು ೨೧೨ ಅಡಿ ಎತ್ತರದ ಬಿಲ್ ಬೋರ್ಡ್ ಎದ್ದು ನಿಂತಿದೆ . ಅದು ಅತಿ ವಿಶ್ವದ ದೊಡ್ಡ ಯುದ್ದ ವಿಮಾನದ ರೆಕ್ಕೆ ಎನ್ನಬಹುದು . ಇದರ ವಿಸ್ತೀರ್ಣ ೧೭೦೦೦ , ಅಡಿ . ಈಗ ಅದು ವಾಲ್ ಗ್ರೀನ್ ಹೆಮ್ಮೆಯ ಜಾಹಿರಾತಾಗಿದೆ . ಬಿಲಿಯನ್ ಬೆಲೆಯ ಬಿಲ್ ಬೋರ್ಡುಗಳ ನಡುವೆ ಅಲ್ಲಿ ಮನುಷ್ಯ ಪೂರ್ತಿ ಕಳೆದುಹೋಗಿಲ್ಲ . ವೈಯುಕ್ತಿಕ ಪ್ರಚಾರಕ್ಕೂ ಅದರದೆ ಆದ ವಿಭಿನ್ನ ಸ್ಥಾನವಿದೆ . ಅಲ್ಲಿ ಅನೇಕ ಗಂಡಸರು ಮತ್ತು ಹೆಂಗಸರು ಬಣ್ಣಬಣ್ಣದ ಕಪನಿಯ ಥರದ ಉಡುಗೆ ಧರಿಸಿರುವರು . ಅದರ ಮೇಲೆ ಯಾವುದೋ ಅಂಗಡಿಯ ಹೆಸರು ಚಿತ್ರ ಇತರ ವಿವರ ಎದ್ದು ಕಾಣುವಂತೆ ಆಕರ್ಷಕವಾಗಿ ಮುದ್ರಿತವಾಗಿರುವುದು . ಅವರು ಹಾದಿ ಹೋಕರಿಗೆ ವಿಷ್ ಮಾಡಿ ಸದರಿ ಅಂಗಡಿಗೆ ಹೋಗುವಂತೆ ಕೋರುವರು . ಇದು ನಮ್ಮ ಬೆಂಗಳೂರಿನ ಬಟ್ಟೆ ಅಂಗಡಿಗಳ ಮುಂದೆಯೂ ಕಾಣುವ ದೃಶ್ಯ ಆದರೆ ಅವರು ಯಾವುದೆ ಪ್ರಚಾರ ಸಾಮಗ್ರಿ ಧರಿಸಿರುವುದಿಲ್ಲ . ಬರಿ ಬಾಯಿ ಮಾತಿನಲ್ಲೆ ಮರಳು ಮಾಡುತ್ತಾರೆ . ಕಿಡ್ಸ್ ಕೆಂಪ್ ಮೊದಲಾದ ಮಕ್ಕಳ ಆಟದ ಸಾಮಾನಿನ ಅಂಗಡಿಗಳ ಮುಂದಿನ ಪ್ರಾಣಿಗಳ ವೇಷಧಾರಿಗಳನ್ನು ಪ್ರಚಾರಕ್ಕೆ ಬಳಸುವುದು ಇತ್ತೀಚೆಗೆ ನಮ್ಮಲ್ಲಿಯೂ ಪ್ರಚಾರಕ್ಕೆ ಬಂದಿದೆ . ಕಡೇ ಪರೀಕ್ಷೆ ತಿಂಮನ ಅಜ್ಜ ತಮ್ಮ ಕೋಣೆಯಿಂದ ಹೊರಕ್ಕೇ ಬರುತ್ತಿರಲಿಲ್ಲ . ಅವರಾಯಿತು , ಅವರ ಗ್ರಂಥಾವಲೋಕನವಾಯಿತು . ತಿಂಮನ ತಮ್ಮನಿಗೆ ಆಶ್ಚರ್ಯವಾಯಿತು . ಅಣ್ಣನನ್ನು ಕೇಳಿದ - " ಅದೇನು ಅಜ್ಜ ಅಷ್ಟು ಓದುತ್ತಿದ್ದಾರೆ ? ಅವರಿಗೂ ಪರೀಕ್ಷೆ ಇದೆಯೇ ? " . ತಿಂಮ ತಮ್ಮನಿಗೆ ಸಮಾಧಾನ ಹೇಳಿದ . " ಹೌದು , ಭಗವದ್ಗೀತೆ ಬಾಯಿಪಾಠ ಮಾಡುತ್ತಿದ್ದಾರೆ - ಕಡೇ ಪರೀಕ್ಷೆ ಬಂತಲ್ಲಾ ಅವರಿಗೆ ? ! " ಮಣಿ ಕೌಲ್ ಉಸ್ಕಿ ರೋಟಿ ಚಿತ್ರವನ್ನು ನಿರ್ದೇಶಿಸಿದಾಗ ಅದು ಭಾರತೀಯ ಚಲನ ಚಿತ್ರ ವಲಯದಲ್ಲಿ ಭಾರೀ ಚರ್ಚೆಗೆ ಒಳಗಾಯಿತು . ಆಗ ಚಿತ್ರವನ್ನು ನೋಡುವ ಬಯಕೆ ಭಾರತೀಯ ಚಿತ್ರರಂಗದ ಪಿತಾಮಹರಲ್ಲಿ ಒಬ್ಬರಾದ ಸತ್ಯಜಿತ್ ರೇಯವರಿಗಾಯಿತಂತೆ . ಮುಂಬೈನಲ್ಲಿ ಅವರಿಗಾಗಿ ವಿಶೇಷ ಪ್ರದರ್ಶನದ ಏರ್ಪಾಡಾಯಿತು . ಅಂದು ಸಂಜೆ ಭಾರೀ ಮಳೆ . ಮಣಿ ಕೌಲ್ ಇನ್ನೂ ಇಪ್ಪತ್ತರ ಹುಡುಗ , ಕೈಯಲ್ಲಿ ಕಾಸಿಲ್ಲದ ಸಮಯ . ಮಳೆಯಲ್ಲಿ ಸಿಲುಕಿ ಸಮಯಕ್ಕೆ ಸರಿಯಾಗಿ ಚಿತ್ರ ಮಂದಿರ ತಲುಪಲಿಲ್ಲ . ಸರಿ , ಹುಡುಗ ಬರುತ್ತಾನೆ ಬಿಡಿ ಚಿತ್ರ ಆರಂಭಿಸಿ ಎಂದರು ಸತ್ಯಜಿತ್ ರೇ . ಚಿತ್ರ ಪ್ರದರ್ಶನ ಮುಗಿಯುವ ವೇಳೆಗೆ ಮಣಿ ಕೌಲ್ ಬಂದು ತಲುಪಿದ್ದರು . ಚಿತ್ರಮಂದಿರದಲ್ಲಿ ಚಿತ್ರ ಮುಗಿದು ಬೆಳಕು ಹರಿಯಲು , ಮಣಿ ಕೌಲ್ ತೆಪ್ಪಗೆ ಸತ್ಯಜಿತ್ ರೇಯವರ ಎದುರಿಗೆ ಬಂದು ನಿಂತರು . ಅವರು ಮೇಲಿನಿಂದ ಕೆಳಗೊಮ್ಮೆ ನೋಡಿ , ನೀನು ನಿನ್ನ ಪ್ರಾಯಕ್ಕೆ ತಕ್ಕಂತೆ ಚಿತ್ರ ನಿರ್ಮಿಸುವುದು ಯಾವಾಗ ? ಇದು ನಿನ್ನ ಪ್ರಾಯಕ್ಕೆ ತೀರಾ ಮೇಲಿನ ಕೃತಿ . ಶಭಾಷ್ ಎಂದರಂತೆ ಸತ್ಯಜಿತ್ ರೇ ! ಅಂಥಾ ಮೇಧಾವಿ ನಮ್ಮ ಗುರು ಮಣಿ ಕೌಲ್ . ಆದರೆ ಸ್ವತಃ ಮಣಿ ಕೌಲ್ ತೀರಾ ಪ್ರಭಾವಿತರಾಗಿದ್ದದ್ದು ಹೃತ್ವಿಕ್ ಘಟಕ್ ಎಂಬ ಇನ್ನೊಬ್ಬ ಮೇಧಾವಿ ಭಾರತೀಯ ಚಿತ್ರ ನಿರ್ದೇಶಕರಿಂದ . ಅವರು ಕಾಲದಲ್ಲಿ ಪೂನಾದಲ್ಲಿ ಕಲಿಸುತ್ತಿದ್ದರು . ಧರ್ಮ ಪದ " ದೃ " ಧಾತುವಿನಿಂದ ಬಂದಿದೆಯಂತೆ ! ಧಾತುವಿಗೆ to sustain ; carry , hold ಎಂಬ ಅರ್ಥ ಇದೆ ಅಂತೆ . ಸ್ನೇಹ ಅದು ಎರಡು ಮನಗಳ ನಡುವೆ ದೇದಿಪ್ಯ ಮಾನವಾಗಿ ಉರಿಯುವ ಹಣತೆ , ಬದುಕಿನ ದಾರಿಗೆ ಬೆಳಕದುವೆ , ಸ್ನೇಹದ ಹಣತೆ , ಸ್ನೇಹ ಅದು ಸೊಗಸು , ಬದುಕಿನ ಬವಣೆಗಳ ನಡುವೆ ನೆನಪಿಸಲು ಬಂದಿದೆ , ಗೆಳೆಯ / ಗೆಳತಿಯರ ಹೆಸರು , ಮರೆಯದಿರಿ ಸ್ನೇಹದ ಅಂಗಳದಲ್ಲಿ ಬಂದು ಚಿನ್ನಾಟವಾಡಿದವರ , ಆಸಕ್ತಿ ( ೧೯೯೧ ) , ಮನೋಧರ್ಮ ( ೨೦೦೧ ) ನನ್ನ ವಿಮರ್ಶಾತ್ಮಕ , ಸಾಂಸ್ಕೃತಿಕ ಬರಹಗಳ ಹಿಂದಿನ ಸಂಕಲನಗಳು . ಈಗ ಸಂಕಲನವನ್ನು ಹೊರತರಲು ನನಗೆ ಹಿಂಜರಿಕೆಯಿತ್ತು . ಹಿಂಜರಿಕೆ ಬೇಡವೆಂದು ಸೂಚಿಸಿ ಪ್ರೋತ್ಸಾಹಿಸಿದ ಸ್ನೇಹಿತರನ್ನೆಲ್ಲ ನೆನೆಯಬೇಕಾದ್ದು ನನ್ನ ಕರ್ತವ್ಯ . ಶ್ರೀ ಎಂ . ವಿ . ವೆಂಕಟೇಶಮೂರ್ತಿಯವರು ಇಲ್ಲಿಯ ಕೆಲವು ಬರಹಗಳನ್ನು ತುಂಬಾ ಇಷ್ಟಪಟ್ಟು ಸಂಕಲನ ಹೊರತರಲು ಪ್ರೋತ್ಸಾಹಿಸುವುದರ ಜೊತೆಗೆ ವಸಂತ ಪ್ರಕಾಶನದ ಮಿತ್ರರಾದ ಶ್ರೀಮುರಳಿಯವರಿಗೆ ಫೋನ್ ಮಾಡಿ ಕೃತಿಯನ್ನು ಪ್ರಕಟಿಸುವಂತೆ ಕೋರಿದರು . ಶ್ರೀ ಮೂರ್ತಿಯವರ ಪ್ರೋತ್ಸಾಹ ಮತ್ತು ಶ್ರೀ ಮುರಳಿಯವರ ನೆರವು ಇಲ್ಲದಿದ್ದರೆ ಸಂಕಲನ ಹೊರಬರುತ್ತಿರಲಿಲ್ಲ . ಇಬ್ಬರು ಹಿತೈಷಿಗಳಿಗೆ ಮೊದಲ ವಂದನೆ . ನನ್ನೆಲ್ಲ ಬರವಣಿಗೆಗಳನ್ನು ಪರಿಶೀಲಿಸಿ ಪ್ರೋತ್ಸಾಹಿಸುವ ಶ್ರೀ ಗಿರೀಶ್ ವಾಘ್ ಸಂಕಲನದ ಹಿಂದೆ ಕೂಡ ಒತ್ತಾಸೆಯಾಗಿದ್ದಾರೆ . ಪ್ರೂಫ್ ನೋಡುವುದರಲ್ಲು ನೆರವಾಗಿದ್ದಾರೆ . ೧೯೬೫ - ೧೯೭೦ ಕಾಲಾವಧಿಯಲ್ಲಿ ನಾನು ಕನ್ನಡ - ಇಂಗ್ಲೀಷ್ ಸಾಹಿತ್ಯವನ್ನು ಓದಲು ಪ್ರಾರಂಭಿಸಿದ್ದು . ಬಹುಪಾಲು ಪುಸ್ತಕಗಳನ್ನು ಓದಿದ್ದು ನಮ್ಮ ಕಾಲೇಜು - ಸ್ಕೂಲ್ ಮೇಷ್ಟರುಗಳ ಸೂಚನೆಯ ಮೇರೆಗೆ . ಎಲ್ಲ ಪಂಥಗಳ ಎಲ್ಲ ಭಾಷೆಗಳ , ಎಲ್ಲ ಮನೋಧರ್ಮದ ಕೃತಿಗಳನ್ನು ಓದಲು ಮೇಷ್ಟರುಗಳು ಪ್ರೋತ್ಸಾಹಿಸುತ್ತಿದ್ದರು . ನನ್ನ ಓದುವಿಕೆ ಈವತ್ತೂ ಕೂಡ ಇದೇ ದಾರಿಯದು . ನಾನೇ ಬರವಣಿಗೆಯ ಗೀಳನ್ನು ಹಚ್ಚಿಕೊಂಡ ಮೇಲೆ ಒಂದು ಸಂಗತಿ ನನಗೆ ಸ್ಪಷ್ಟವಾಯಿತು . ಸಾಹಿತ್ಯ ವಲಯದಿಂದ ಪ್ರೇರೇಪಣೆ ಪಡೆಯುವ ಓದು ಬಹುಪಾಲು ಒಂದು ಚಳುವಳಿಗೆ , ಒಂದು ಮನೋಧರ್ಮಕ್ಕೆ ಒಂದು ಲೇಖಕರ ಗುಂಪಿಗೆ ಮಾತ್ರ ಸೀಮಿತವಾಗಿರುತ್ತದೆ . ೧೯೬೫ - ೭೦ರ ಕಾಲಾವಧಿಯನ್ನೇ ತೆಗೆದುಕೊಂಡರೆ ಕಾರಂತ , ಕುವೆಂಪು , ಮಾಸ್ತಿ ಇಂತಹವರನ್ನು ಕುರಿತು ನವ್ಯ ಚಳುವಳಿಯ ತೀವ್ರ ದಿನಗಳಲ್ಲಿ ಒಳ್ಳೆಯ ಭಾವನೆಯೇನಿರಲಿಲ್ಲ . ಆದರೂ ನಮ್ಮ ಮೇಷ್ಟರುಗಳು ಇವರ ಕೃತಿಗಳನ್ನು ಓದಲು ಸೂಚಿಸುತ್ತಿದ್ದಂತೆಯೇ ಹೊಸ ಸಾಹಿತ್ಯ ಸಂವೇದನೆಯ ಸಂಸ್ಕಾರ , ತುಘಲಕ್ Outsiderನಂತಹ ಕೃತಿಗಳನ್ನು ಕೂಡ ಓದಲು ಸೂಚಿಸುತ್ತಿದ್ದರು . ಸಾಹಿತ್ಯ ವಲಯದೊಡನೆ ನನ್ನ ಎರಡು - ಮೂರು ದಶಕಗಳ ಒಡನಾಟದಿಂದ ಮೂಡಿರುವ ತಿಳುವಳಿಕೆಯೆಂದರೆ ನಮ್ಮ ಓದುವಿಕೆ ವಲಯದಿಂದ ಪ್ರೇರೇಪಣೆ ಪಡೆದಷ್ಟು ಪಾರ್ಶ್ವ ನೋಟದ್ದಾಗಿರುತ್ತದೆಂಬುದು . ಸಂಕಲನದ ಎಷ್ಟೋ ಬರಹಗಳ ಬಗ್ಗೆ ಕೆಲವರಾದರೂ ನನ್ನನ್ನು ಇದನ್ನೆಲ್ಲ ಈಗ ಓದುವ - ಬರೆಯುವ ತುರ್ತಾದರೂ ಏನಿತ್ತು ಎಂದು ಕೇಳಿದ್ದಾರೆ . ನನಗೆ ಸ್ಪಷ್ಟವಾಗಿ ಉತ್ತರ ಗೊತ್ತಿಲ್ಲ . ಕಾರಣಕ್ಕಾಗಿಯೂ ಸಂಕಲನಕ್ಕೆ " ಖಾಸಗಿ ವಿಮರ್ಶೆ " ಎಂಬ ಹೆಸರಿಟ್ಟಿದ್ದೇನೆ . ಇದಕ್ಕಿಂತ ಮುಖ್ಯವಾಗಿ ನನ್ನ ಮೆಚ್ಚಿನ ಲೇಖಕನೊಬ್ಬ ತನ್ನ ವಿಮರ್ಶಾ ಸಂಕಲನಕ್ಕೆ " INNER WORKING " ಎಂದು ಹೆಸರಿಟ್ಟಿರುವುದು ಕೂಡ ನನ್ನ ಪ್ರೇರಣೆಗಳಲ್ಲೊಂದು . ಎಷ್ಟೋ ಜನ ಸಮಕಾಲೀನ ವಿಮರ್ಶಕರ ಬರಹಗಳನ್ನು ಓದುವಾಗ ಅವರ ಬರಹಗಳಲ್ಲಿ ಗೈರುಹಾಜರಾಗಿರುವ ಒಳವ್ಯಕ್ತಿತ್ವ ನನಗೆ ಆಶ್ಚರ್ಯ ಹುಟ್ಟಿಸುತ್ತದೆ . . ಸಾಹಿತ್ಯದಲ್ಲಿ ಸಮೀಕರಣಗಳು . ಒಂದು ಸಂದರ್ಶನ . ಓದುಗನ ಏಕಾಂತ . ಬರಹಗಾರನ ತಲ್ಲಣಗಳು . ನಮ್ಮ ಕಾದಂಬರಿ ಪರಿಸರ . ಕುವೆಂಪು ಮತ್ತು ಮತಾಂತರ . ಕುವೆಂಪು - ಬಹುಶಿಸ್ತೀಯ ನೋಟ . ವಂದೇ ಮಾತರಂ ಕಾದಂಬರಿ . ಕಂಡದ್ದು ಕಾಣದ್ದು . ' ಆವರಣ ' - ಕೃತಿ ಮತ್ತು ವಿದ್ಯಮಾನ . ಬಯಲು ಬಸಿರು . ಬಿಳಿ ಹುಲಿ . ಹಾಲೂಡಿಸುವ ಪ್ರಸಂಗ ೧೦ . ಲಂಕೇಶ್ ಹೇಳಿಕೊಂಡ ಕತೆಗಳು ೧೧ . ಇಲಿಚ್ ಮತ್ತು ಮಂತ್ರೋದಯ ೧೨ . ನೆಲೆಯಿಲ್ಲದ ಸಂಪಾದನೆ ೧೩ . ನಿಧಾನ ಶ್ರುತಿ ೧೪ . ಪುತಿನ ಪ್ರಬಂಧಗಳು ೧೫ . ಗೋಕುಲಾಷ್ಟಮಿ ೧೬ . ನೂರು ವರ್ಷದ ಏಕಾಂತ . ದೊಡ್ಡ ಬದುಕಿನ ಸೂಕ್ಷ್ಮ ಚರಿತ್ರೆ . ರಾಧಾಕೃಷ್ಣರ ' ನನ್ನ ತಂದೆ ' . ವಿಜಯಶಂಕರ್ ಒಡನಾಟ . ತಾಯಿಗುಣದ ಗೆಳೆಯ . ರಿಲ್ಕೆ ಕಂಡ ಕಿರಂ . ವೈ . ಎನ್ . ಕೆ . ಪ್ರಸಂಗಗಳು . ಬರೆದರೆ ಜಿ . ರಾಜಶೇಖರ್ ಹಾಗೆ . ಜಿ . ರಾಜಶೇಖರ್ ಪತ್ರಗಳು . ಗಿರೀಶ್ ವಾಘ್ ಪತ್ರಗಳು . ಉತ್ತರಿಸಲಾಗದ ಪತ್ರ . ಸಂಪಾದಕರ ಅಪರೂಪದ ಪತ್ರ . ಲಂಕೇಶ್ ಪತ್ರಗಳು . ಗಾಂಧಿ - ಓದುಗನಾಗಿ . ಪುಸ್ತಕ ಸಮೀಕ್ಷೆ - ಲೋಹಿಯಾ . ಪತ್ರಿಕೆಗಳು ಮತ್ತು ಸಾಹಿತ್ಯ . ಜಿ . ಎನ್ . ರಂಗನಾಥರಾವ್ . ಲಕ್ಷ್ಮಣ ಕೂಡಸೆ . ನಮ್ಮ ಕನಸುಗಳಲ್ಲಿ ಕನ್ನಡ . ಕನ್ನಡದ ನಿನ್ನೆಗಳು . ನಮ್ಮ ಆಧ್ಯಾತ್ಮಿಕತೆ . ಜೆ . ಕೆ . ಚಿಂತನೆ ೧೦ . ನಮ್ಮವರಂತೆಯೇ ಕಾಣುವ ನೈಪಾಲ್ ೧೧ . ಇದೊಂದು ಜೀವನ ಶೈಲಿಯ ವಾಙ್ಮಯ ೧೨ . ಕ್ರಿಕೆಟ್ ಅಲ್ಲದ ಕ್ರಿಕೆಟ್ ೧೩ . ಗೂಡಿಗೆ ಸೇರದ ಹಕ್ಕಿಗಳು ೧೪ . ಪಂಪಾಯಾತ್ರೆ ಪುಟಗಳು : 328 ಪ್ರಕಾಶಕರು : ವಸಂತ ಪ್ರಕಾಶನ ನಂ . 360 . 10 ' ಬಿ ' ಮೇನ್ ( ಕಾಸ್ಮೋಪಾಲಿಟನ್ ಕ್ಲಬ್ ಎದುರು ರಸ್ತೆ ) ಜಯನಗರ 3ನೇ ಬ್ಲಾಕ್ ಬೆಂಗಳೂರು 560 011 ದೂರವಾಣಿ : 22443996 ಬೆಲೆ : ನೂರ ಎಪ್ಪತ್ತು ರೂಪಾಯಿ . ISBN 81 - 89818 - 71 - 6 ಯುನೈಟೆಡ್‌ ಕಿಂಗ್‌ಡಂ ಮತ್ತು ಅದಕ್ಕಿಂತ ಮುಂಚಿತವಾಗಿದ್ದ ದೇಶಗಳಿಂದ ಬಂದ ಶಾಸ್ತ್ರೀಯ ಸಂಗೀತದ ಸಂಯೋಜಕರಲ್ಲಿ ಗಮನಾರ್ಹವಾದವರೆಂದರೆ , ವಿಲಿಯಂ ಬೈರ್ಡ್‌ , ಹೆನ್ರಿ ಪರ್ಸೆಲ್‌ , ಸರ್‌ ಎಡ್ವರ್ಡ್‌ ಎಲ್ಗರ್‌ , ಗುಸ್ಟವ್‌ ಹೋಸ್ಟ್‌ , ಸರ್‌ ಅರ್ಥರ್‌ ಸಲ್ಲಿವನ್‌ ( ವಾಗ್ಗೇಯಕಾರ ಸರ್‌ ಡಬ್ಲ್ಯು . ಎಸ್ . ಗಿಲ್ಬರ್ಟ್‌ರೊಂದಿಗೆ ಕೆಲಸ ಮಾಡುವುದಕ್ಕೆ ಸಂಬಂಧಿಸಿ ಅತ್ಯಂತ ಹೆಸರುವಾಸಿಯಾಗಿದ್ದವ ) , ರಾಲ್ಫ್‌ ವಾಘನ್ ವಿಲಿಯಮ್ಸ್‌ ಮತ್ತು ಆಧುನಿಕ ಬ್ರಿಟಿಷ್‌ ರೂಪಕಬೆಂಜಮಿನ್ ಬ್ರಿಟ್ಟನ್ಇವರೇ ಮೊದಲಾದವರು . ಈಗ ಬದುಕಿರುವ ಪ್ರಸಿದ್ಧ ಸಂಯೋಜಕರಲ್ಲಿ ಸರ್ ಪೀಟರ್ ಮ್ಯಾಕ್ಸ್‌ವೆಲ್‌ ಡೇವಿಸ್‌ ಒಬ್ಬರಾಗಿದ್ದು , ಕ್ವೀನ್ಸ್‌ ಮ್ಯೂಸಿಕ್‌ನ ಈಗಿನ ಒಡೆಯರಾಗಿದ್ದಾರೆ . BBC ಸಿಂಫನಿ ಆರ್ಕೇಸ್ಟ್ರ ಮತ್ತು ಲಂಡನ್‌ ಸಿಂಫನಿ ಕೋರಸ್‌ನಂತಹ ಜಗತ್‌ ಪ್ರಸಿದ್ಧ ಸ್ವರಮೇಳದ‌ ವಾದ್ಯವೃಂದಗಳು ಹಾಗೂ ಮೇಳಗಾಯನಗಳಿಗೂ ಸಹ UKಯು ನೆಲೆಯಾಗಿದೆ . ಗಮನ ಸೆಳೆಯುವ ವಾದ್ಯವೃಂದ ನಿರ್ವಾಹಕರಲ್ಲಿ ಸರ್ ಸೈಮನ್‌ ರ್ಯಾಟಲ್ , ಜಾನ್‌ ಬಾರ್ಬಿರೋಲಿ ಮತ್ತು ಸರ್ ಮಾಲ್ಕಮ್ ಸಾರ್ಜೆಂಟ್‌ ಸೇರಿದ್ದಾರೆ . ಚಲನಚಿತ್ರ ಸಂಗೀತ ಸಂಯೋಜಕರಲ್ಲಿ ಗಮನಾರ್ಹವಾದವರೆಂದರೆ , ಜಾನ್‌ ಬ್ಯಾರಿ , ಕ್ಲಿಂಟ್‌ ಮ್ಯಾನ್‌ಸೆಲ್‌ , ಮೈಕ್‌ ಓಲ್ಡ್‌ಫೀಲ್ಡ್‌ , ಜಾನ್‌ ಪೊವೆಲ್‌ , ಕ್ರೆಗ್‌ ಆರ್ಮ್‌ಸ್ಟ್ರಾಂಗ್‌ , ಡೇವಿಡ್‌ ಅರ್ನಾಲ್ಡ್‌ , ಜಾನ್‌ ಮರ್ಫಿ , ಮೊಂಟಿ ನಾರ್ಮನ್‌ ಮತ್ತು ಹ್ಯಾರಿ ಗ್ರೆಗ್ಸನ್‌ ವಿಲಿಯಮ್ಸ್‌ . ಜಾರ್ಜ್‌ ಫ್ರೆಡ್‌ರಿಕ್‌ ಹ್ಯಾಂಡೆಲ್‌ ಹುಟ್ಟಿನಿಂದ ಜರ್ಮನ್‌ ಆಗಿದ್ದರೂ ಸಹ ಬ್ರಿಟಿಷ್‌‌ ಆಗಿ ಮರಣಹೊಂದಿದ ( ಕಾಲದಲ್ಲಿದ್ದ ರಾಜರುಗಳ ರೀತಿಯಲ್ಲಿ ) ಎಂದು ಪರಿಗಣಿಸಲಾಗಿದೆ . ಮೆಸಿಯಾ ( Messiah ) ಕೃತಿಯಂತೆಯೇ ಅವನ ಅತ್ಯುತ್ತಮ ಕೃತಿಗಳಲ್ಲಿ ಕೆಲವೊಂದು ಬ್ರಿಟಿಷ್‌ ಜನರಿಗೆಂದೇ ಇಂಗ್ಲಿಷ್‌ ಭಾಷೆಯಲ್ಲಿ ಬರೆಯಲ್ಪಟ್ಟಿರುವುದೇ ಇದಕ್ಕೆ ಕಾರಣ . ಬೆ೦ಗಳೂರು : ` ದುರಾಸೆ ಮತ್ತು ಷಾಮೀಲು ` ಹೆಸರಿನ 300 ಪುಟಗಳ ವರದಿ ಬಿಡುಗಡೆ : 12ಲಕ್ಷ ಎಕರೆ ಸರ್ಕಾರಿ ಭೂಮಿ ಒತ್ತುವರಿ ಪತ್ತೆ - ವಿ . ಬಾಲಸುಬ್ರಮಣಿಯನ್ ಶುಭ ಸಮಾಚಾರ . ಸುದ್ದಿಯನ್ನು ದಟ್ಸ್ ಕನ್ನಡದಲ್ಲಿ ಹಾಕಿದರೆ ತುಂಬ ಜನಕ್ಕೆ ಸಿಗುತ್ತಿತ್ತು . ಕಾಂತಾಗುಪ್ತ ಅಕ್ಕಯ್ಯೋ . . . ನಮೋ ನಮಃ . . . ಯನ್ನ ತೊಳ್ದು ಚೊಕ್ಕು ಮಾಡಿ ಇಟ್ಟಿದ್ದೆ ಇಲ್ಲಿ . ಆಗ್ಲಿ ಹಾಸ್ಟೆಲ್ ಅಲ್ಲಿ ಇದ್ದಾಗ ಸೀನಿಯರ್ಸ್ ಹೇಳಿ ನಿಂಗಕ್ಕೆ ತಗ್ಗಿ ಬಗ್ಗಿ ನಂಗ ನಡ್ಕಂಡಿದ್ದಕ್ಕೆ ಇವತ್ತು ಇಷ್ಟು ಹೆದ್ರಿಕೆ ಇದ್ದು ಯನ್ನ ಮೇಲೆ . ; ) " ಜೀವನದ ಫಿಲಾಸಫಿಯನ್ನೇ ಹೇಳಿಬಿಟ್ಟಿದ್ದಳು " ಇಷ್ಟೇ ಸಾಕಾಗಿತ್ತು , ವಾಕ್ಯ ಮುಂದ್ವರ್ಸವ್ವು ಹೇಳೇನಿತ್ತಿಲ್ಲೆ ; ) ನಾ ಎಳೆದ ಕಾಲನ್ನು ಸಾಲಾಗಿ ಮಾಡಿದ ಸೀಮಕ್ಕಂಗೆ ಧನ್ಯವಾದಗಳು . ವ್ಯವಹಾರವನ್ನು ಗಾಳಿ ವಿದ್ಯುತ್‌ ಮತ್ತು ಚಲನಚಿತ್ರ ನಿರ್ಮಾಣ ಉದ್ಯಮಗಳಿಗೂ ವಿದ್ಯುತ್‌ ಕ್ಷೇತ್ರ ಪ್ರವೇಶಿಸಿಸಲು ಪನಾಮಾ ಸಂಸ್ಥೆ ಸಿದ್ಧತೆ ಅಂತೂ ಇಂತೂ ಅರವತ್ತು ಗಣರಾಜ್ಯೋತ್ಸವಗಳು ಮುಗುದು , 61ನೇದು ಕಾಲಿಟ್ಟಿರೋ ಸಂದರ್ಭದಲ್ಲಿ , ಗುಜರಾತಿನ ಉಚ್ಛ ನ್ಯಾಯಾಲಯವು ಭಾರತೀಯರಿಗೆಲ್ಲಾ ಉಡುಗೊರೆ ಕೊಟ್ಟಂಗೆ , ಹಿಂದೀ ಭಾರತದ ರಾಷ್ಟ್ರಭಾಷೆ ಅಲ್ಲಾ ಅನ್ನೋ ತೀರ್ಪು ನೀಡಿ ನಿಜಾನ ಎತ್ತಿ ಹಿಡಿದಿದೆ . ಭಾರತಕ್ಕೆ ಸ್ವತಂತ್ರ ಬಂದಾಗಿಂದ ಹಿಂದೀನಾ ರಾಷ್ಟ್ರಭಾಷೆ ಮಾಡೊ ಪ್ರಯತ್ನಗಳು ಮುಂಬಾಗಿಲಿನಿಂದ ನಡೆದಿದೆ . ಆದರೆ ಹಿಂದಿಯೇತರ ಪ್ರದೇಶಗಳ ವಿರೋಧ , ಹೋರಾಟ , ಬಲಿದಾನಗಳ ಫಲವಾಗಿ ಇವತ್ತಿನ ತನಕ ಇದಾಗಿಲ್ಲ . ಆದರೇನು ? ಮುಂಬಾಗ್ಲಿಂದ ಆಗ್ದಿದ್ರೆ ಹಿಂಬಾಗ್ಲಿದೆಯೆಲ್ಲಾ ? ಹಿಂದೀ ಒಂದಕ್ಕೇ ಭಾರತದ ರಾಷ್ಟ್ರಭಾಷೆಯ ಅಧಿಕೃತ ಪಟ್ಟ ಕೊಡಕ್ ಆಗ್ದಿದ್ರೂ ಮುಂದೊಂದು ದಿನಾ ಕೊಡ್ಸೋ ಹುನ್ನಾರದಿಂದ ಬೇಕಾದಷ್ಟು ವ್ಯವಸಾಯ ಅಂದಿನಿಂದ್ಲೇ ಶುರುವಾಯ್ತು . ಭಾರತದ ಕೇಂದ್ರಸರ್ಕಾರದ ಅಧಿಕೃತ ಸಂಪರ್ಕ ಭಾಷೆ ಅನ್ನೋ ಪಟ್ಟ ಕೊಡಲಾಯಿತು . ಇದುಕ್ ವಿರೋಧ ಬಂದಾಗ ಜೊತೇಲಿ ಇಂಗ್ಲೀಷಿಗೂ ಪಟ್ಟ 15 ವರ್ಷಕ್ಕೆ ಅಂತಾ ಕೊಡಲಾಯ್ತು . ಮುಂದೊಮ್ಮೆ ಹಿಂದೀ ಒಂದೇ ಭಾರತದ ಅಧಿಕೃತ ಆಡಳಿತ ಭಾಷೆ ಅನ್ನಕ್ ಹೋದಾಗ ತಮಿಳುನಾಡು ಹೊತ್ತುರಿದು ಕಡೆಗೂ ಇಂಗ್ಲಿಷನ್ನೂ ಉಳಿಸಿಕೊಳ್ಳಲಾಯಿತು . ಆದರೆ ಹಿಂದೀಗೆ ಪಟ್ಟಾಭಿಷೇಕ ಮಾಡೊದಕ್ಕೆ ಸಿದ್ಧತೆ ಮಾತ್ರಾ ಜೋರಾಗೆ ಮುಂದುವರೀತು . ಇವತ್ತಿಗೂ ನಡ್ದಿದೆ . ಶಾಲೆಗಳಲ್ಲಿ ಇವತ್ತಿಗೂ ಹಿಂದೀ ಭಾರತದ ರಾಷ್ಟ್ರಭಾಷೆ ಅನ್ನೋ ಸುಳ್ಳುನ್ನ ಮಕ್ಕಳ ತಲೇಲಿ ತುಂಬ್ತಾ ಇರೋದನ್ನು ನೋಡಬಹುದು . ಅಧಿಕೃತವಾಗಿ ಎಲ್ಲೂ ಹಾಗೆ ಅಂದಿಲ್ಲಾ ಅಂದ್ರೂ ಇದು ನಿಂತಿರಲಿಲ್ಲ . ಶೆಡ್ಯೂಲಡ್ ಪಟ್ಟಿಯಲ್ಲಿರೋ 23 ಭಾಷೆಗಳೆಲ್ಲವೂ ಭಾರತದ ರಾಷ್ಟ್ರಭಾಷೆಗಳೇ ಅಂತ ತಿಳಿದೋರು ಅಂದಾಗ , ಹೌದು ಪಟ್ಟೀಲಿ ಹಿಂದೀನೂ ಇರೋದ್ರಿಂದ ಅದು ನಮ್ಮ ರಾಷ್ಟ್ರಭಾಷೆ ಅನ್ನಲಾಯ್ತು . ಒಟ್ನಲ್ಲಿ ಭಾರತದ ಎಲ್ಲಾ ಜನಗಳು ಹಿಂದೀ ಸಾಮ್ರಾಜ್ಯಶಾಹಿಯನ್ನು ಒಪ್ಪಿಕೊಳ್ಳೋ ಹಾಗೆ ಮಾಡೋ ಕೆಲಸ ಪರಿಣಾಮಕಾರಿಯಾಗೇ ನಡೀತು . ಭಾರತದ ಬೇರೆಬೇರೆ ಚಿತ್ರರಂಗಗಳನ್ನು ನುಂಗಿಹಾಕೋ ಹಾಗೆ ಹಿಂದೀ ಚಿತ್ರರಂಗಕ್ಕೆ ಇನ್ನಿಲ್ಲದ ಪ್ರೋತ್ಸಾಹ ನೀಡಿ ಮನರಂಜನೆಯ ಮೂಲಕ ಹಿಂದೀ ಪ್ರಚಾರ , ದೇಶಕ್ಕೊಂದು ಭಾಷೆ ಬೇಕು , ಸಂಪರ್ಕಕ್ಕೆ ಒಂದು ಭಾಷೆ ಬೇಕು , ಹೊರದೇಶದ ಇಂಗ್ಲಿಷ್ ಒಪ್ಪೋದಕ್ಕಿಂತ ಸ್ವದೇಶದ ಹಿಂದೀ ಒಪ್ಪಬೇಕು , ಹಿಂದೀ ರಾಷ್ಟ್ರಭಕ್ತಿಯ ಸಂಕೇತ , ಹಿಂದೀ ವಿರೋಧ ರಾಷ್ಟ್ರದ್ರೋಹ . . . ಬ್ಲಾ . . ಬ್ಲಾ . . ಬ್ಲಾ . . . ಅನ್ನೋ ನಾನಾ ಶಸ್ತ್ರಾಸ್ತ್ರಗಳನ್ನು ಬಳಸಲಾಯ್ತು . ಶಸ್ತ್ರಾಸ್ತ್ರಗಳಲ್ಲಿ ಬಲು ಮುಖ್ಯವಾದದ್ದು ಭಾರತದ ರಾಷ್ಟ್ರಭಾಷೆ ಹಿಂದೀ ಅನ್ನೋ ಸುಳ್ಳನ್ನು ಆರು ವರ್ಷದ ಆಡೋ ಮಕ್ಕಳಿಂದ ಅರವತ್ತಾರು ವರ್ಷದ ಅಲ್ಲಾಡೋ ಮುದುಕರ ತನಕ ಎಲ್ಲಾರಾ ತಲೇಲಿ ತುಂಬೋದು . ಆದ್ರೆ ಯಾರೊಬ್ರೂ ಭಾರತದ ಸಂವಿಧಾನದಲ್ಲಿ ಏನು ಬರೆದಿದೆ ಅನ್ನೋದನ್ನು ನೋಡೋ ಪ್ರಯತ್ನಾನೆ ಮಾಡಿಲ್ಲವೇನೋ ಅನ್ನೋ ಹಾಗೆ ಸುಮ್ಮನಿದ್ದುದ್ನ ನೋಡ್ತಿದೀವಿ . ಇಂಥಾ ಸನ್ನಿವೇಶದಲ್ಲಿ ಗುಜರಾತಿನ ಉಚ್ಛನ್ಯಾಯಾಲಯ ಇಂಥಾ ಹಸಿಸುಳ್ಳರ ಬಾಯಿಗೆ ಬೀಗ ಜಡಿಯೋ ಅಂಥಾ ತೀರ್ಪು ನೀಡಿ ಹಿಂದೀ ಭಾರತದ ರಾಷ್ಟ್ರಭಾಷೆ ಅಲ್ಲಾ , ಅದುಕ್ಕೆ ಯಾವ ಕೋಡು ಇಲ್ಲಾ ಅಂತಾ ಅಂದಿದೆ . ತಮಾಷೆ ನೋಡಿ . ಗುಜರಾತೆಂಬ ಗುಜರಾತಿ ಮಾತಾಡೋ ಪ್ರದೇಶದ ಹೈಕೋರ್ಟಿನಲ್ಲಿ , ಯಾರೋ ಒಬ್ಬ ವ್ಯಕ್ತಿ ಹಿಂದೀನಾ ಭಾರತದಲ್ಲಿ ತಯಾರಾಗೋ ಎಲ್ಲಾ ಉತ್ಪನ್ನಗಳ ಮೇಲೆ ಅಚ್ಚು ಮಾಡೋಕೆ ಆದೇಶಾ ಹೊರಡುಸ್ಬೇಕು ಅಂತಾ ಕೇಸು ಹಾಕಿ , ತನ್ನ ಕೇಸಿನ ಸಮರ್ಥನೆಗಾಗಿ " ಹಿಂದೀ ಭಾರತದ ರಾಷ್ಟ್ರಭಾಷೆ , ಭಾರತದ ಹೆಚ್ಚು ಜನಕ್ಕೆ ಹಿಂದಿ ತಿಳಿಯುತ್ತೆ " ಅಂತಾ ವಾದಾ ಮಾಡೋ ಅಷ್ಟರ ಮಟ್ಟಿಗೆ ಹಿಂದೀ ಭಾರತದ ರಾಷ್ಟ್ರಭಾಷೆ ಅನ್ನೋ ಹಸಿಸುಳ್ಳನ್ನು ಜನಗಳ ತಲೇಲಿ ತುಂಬಿದೆ ವ್ಯವಸ್ಥೆ . . . ಅಂದ್ರೆ ಏನನ್ನಬೇಕು ? ನಮ್ಮ ನಾಡಲ್ಲೂ ಹಿಂದೀವಾದಿಗಳು ಸುಳ್ಳನ್ನು ನಂಬೇ , ಹಿಂದೀ ಅನ್ನೋ ಮಾರಮ್ಮನ್ನ ತಲೆಮೇಲೆ ಹೊತ್ಕೊಂಡು - ಮಾರಮ್ಮನ ಮಕ್ಕಳ ಹಿತಾನ ಕಾಪಾಡಕ್ಕೆ ಕನ್ನಡಿಗರ ಬದುಕನ್ನು ಬಲಿ ಕೊಡಕ್ ಮುಂದಾಗಿರೋದು . ಇದುನ್ ನೋಡ್ದಾಗ ಹಿಂದೀನ ಕಲುತ್ರೆ ಭಾರತದಲ್ಲಿ ಹೆಚ್ಚೋದು ಸಾಮರಸ್ಯ ಅಲ್ಲಾ , ' ಹೇಗೂ ನಿಮಗೆಲ್ಲ ಹಿಂದೀ ಬರುತ್ತಲ್ಲಾ . . . ಇನ್ಮುಂದೆ ಅದುನ್ನೇ ಬಳಸಿ , ಅದುನ್ನಾ ರಾಷ್ಟ್ರಭಾಷೆ ಅಂತಾ ಒಪ್ಕೊಳ್ಳಿ " ಅನ್ನೋ ಬಲವಂತ ಮಾಘಸ್ನಾನ . . . ಅಪ್ಪಿತಪ್ಪಿ ಹಾಗೇನಾದ್ರೂ ಹಿಂದೀ ರಾಷ್ಟ್ರಭಾಷೆ ಆಗೇಬುಟ್ರೆ , ಇಡೀ ಭಾರತ ಹಿಂದೀ ಭಾಷಿಕರ ವಸಾಹತು , ವಲಸೆಗೆ ಸ್ವರ್ಗ ಆಗೋಗುತ್ತೆ . ಮುಂದೆ ಹಿಂದೀಲಿ ಮಾತಾಡ್ದೆ ಇರೋದು , ಸೇವೆ ಕೊಡ್ದೆ ಇರೋದು ಶಿಕ್ಷಾರ್ಹ ಅಪರಾಧ ಅನ್ನೋ ದಿನ ಬಂದ್ರೂ ಬರಬೋದು . ಒಟ್ನಲ್ಲಿ ಇದರಿಂದ ಹಿಂದೀ ಭಾಷೆಯೋನು ಭಾರತದ ಮೊದಲ ದರ್ಜೆ ಪ್ರಜೆಯಾಗೋದೂ , ಹಿಂದಿಯೇತರನು ಎರಡನೇ ದರ್ಜೆಯ ಪ್ರಜೆಯಾಗೋದೂ ಖಂಡಿತ . ಇನ್ನಾದ್ರೂ ಹಿಂದೀ ಭಾರತದ ರಾಷ್ಟ್ರಭಾಷೆ ಅನ್ನೋ ಸುಳ್ಳು ಪ್ರಚಾರ ನಿಲ್ಲಲಿ . . . ಇತ್ತೀಚಿಗೆ ಜನರಲ್ಲಿ ಹಿಂದೀ ಭಾರತದ ರಾಷ್ಟ್ರಭಾಷೆ ಅಲ್ಲಾ ಅನ್ನೋ ಜಾಗೃತಿ ಆಗ್ತಿರೋದನ್ನು ಗಮನಿಸಿ ಹಿಂದೀವಾದಿ ಕನ್ನಡಿಗ ಮಹನೀಯರೊಬ್ಬರು , ' ಹಿಂದೀ ಭಾರತದ ರಾಷ್ಟ್ರೀಯ ಭಾಷೆ ' ಅಂತಾ ಪಟ್ಟ ಕೊಡಕ್ ಮುಂದಾಗಿದ್ರು . ಹಿಂದೀ ರಾಷ್ಟ್ರಭಾಷೆ ಅಲ್ಲದಿದ್ದರೇನಂತೆ ? ಈಗ ಅದುನ್ನ ರಾಷ್ಟ್ರಭಾಷೆ ಮಾಡಿ ಅನ್ನೋ ಪ್ರಭೃತಿಗಳು ಹಾಗೆ ಮಾಡೋದ್ರಿಂದ ಕನ್ನಡ ಕನ್ನಡಿಗರು ನಾಮಾವಶೇಷ ಆಗ್ತಾರೆ ಅನ್ನೋದ್ನ ಒಸಿ ಅರಿಯಬೇಕು . ಏನಂತೀ ಗುರು ? ಸಂದೀಪ್ ಮೊದಲಬಾರಿ ನಿಮ್ಮ ಬ್ಲಾಗ್ ಗೆ ಬರ್ತಿರೋದು ರೇಡಿಯೋ ನಾನು ಕೇಳ್ತೀನಿ ಆದರೆ ಮೀಠಿಯಾದೇನ್ ಮಾತ್ರ ಬಿಡುವು ಇದ್ದಾಗ ನನ್ನ ಬ್ಲಾಗು ಬನ್ನಿರಿ . . . usdesai . blogspot . com ಸುನಾಮಿ ಅಲೆಯಲ್ಲಿ ಹೆತ್ತವರನ್ನು ಕಳೆದುಕೊಂಡ ಪುಟ್ಟ ಹುಡುಗ , ಸಮುದ್ರದ ಮುಂದೆ ಕುಳಿತು ಹೇಳಿದ . " ನೀನು ಸಾವಿರ ಸಾರಿ ಬಂದು ನನ್ನ ಪಾದ ಮುಟ್ಟಿದರೂ , ನಾನು ನಿನ್ನ ಕ್ಷಮಿಸೋಲ್ಲ " ಒಂದೆಡೆ ಸಂತೋಷ . ಇನ್ನೊಂದೆಡೆ ದುಗುಡ ! ಒಂದೊಳ್ಳೆ ಸಿನಿಮಾ ನೋಡಿದ ಸಂತೋಷ . ಕನ್ನಡದಲ್ಲಿ ಇಂತಹ ಸಿನಿಮಾಗಳು ಯಾಕೆ ಬರ್ತಾ ಇಲ್ಲ ಎಂಬ ಕೊರಗು ! ಹಿಂದಿಯ ರೇಸ್ ಸಿನಿಮಾ ನೋಡಿ ಹೆಂಡತಿಯ ಕೈ ಹಿಡಿದು ಹೊರಬರುತ್ತಿದ್ದರೆ ಮನಸ್ಸಿನಲ್ಲಿ ದ್ವಂದ್ವ ! ! ಅದೆಷ್ಟು ಚೆನ್ನಾಗಿದೆ ಚಿತ್ರ . ಕಥೆಯೇನು ಅಂತಹ ಮಹಾನ್ ಅಲ್ಲ . ಆದರೆ ಚಿತ್ರದ ತುಂಬ ಅದ್ಭುತ ತಿರುವುಗಳು , ಅನೂಹ್ಯ ಒಳಸುಳಿಗಳು , ಸಖತ್ ಸ್ಟಂಟ್‌ಗಳು , ಎಲ್ಲೂ ಅನಗತ್ಯ ಎನಿಸದ ದೃಶ್ಯಗಳು ಚಿತ್ರವನ್ನು ಉಸಿರು ಬಿಗಿ ಹಿಡಿದು ನೋಡುವಂತೆ ಮಾಡಿವೆ . ರೇಸ್ ಸಿನಿಮಾ ಪೋಸ್ಟರ್‌ನಲ್ಲಿ ಬಿಪಾಶಾ ( ಪಿ ಏರಿಸಿ ಜೀವಕ್ಕೆ ಹಾಕುವವಳು ಎನ್ನಬಹುದೇ ? ) ಪೋಸ್ಟರ್ ನೋಡಿ ಸಿನಿಮಾಕ್ಕೆ ಹೋದರೂ , ಹೊರಬರುವಾಗ ಅದೊಂದು ಬಿಟ್ಟು ಉಳಿದೆಲ್ಲ ನಿಮ್ಮ ಮನಸ್ಸಿನಲ್ಲಿ ಅಚ್ಚೊತ್ತಿರುತ್ತದೆ . ಸಿನಿಮಾ ನೋಡಿ ಹೊರಬಂದವರು ಅಬ್ಬಾಸ್ ಮಸ್ತಾನ್‌ಗೆ ಒಂದು ಶಬ್ಬಾಸ್ ಕೊಡ್ತಾರೆ . ಆರಂಭದಿಂದ ಅಂತ್ಯದವರೆಗೆ ಆಸಕ್ತಿ ಕೆರಳಿಸುವಂತೆ ಸಿನಿಮಾ ನಿರೂಪಿಸುತ್ತ ಹೋಗಿದ್ದಾನೆ ನಿರ್ದೇಶಕ . ಒಂದೆರಡು ಹಾಡುಗಳು ಮಾತ್ರ ಹೆಚ್ಚಿನಿಸುವಂತಿದ್ದವು . ಇದು ಖಂಡಿತ ಸಖತ್ ಸಿನಿಮಾ . ಸಮಯ ಸಿಕ್ಕರೆ ನೋಡಿ . ರೇಸ್ ಸಿನಿಮಾ ನೋಡಿದರೆ ಖಂಡಿತ ಆಗಲ್ಲ ಲಾಸ್ ! ಒಳ್ಳೆ ಸಿನಿಮಾ ನೋಡಿಯಾದ ಮೇಲೆ ನಿಂಗ್ಯಾಕಪ್ಪ ದುಗುಡ ಅಂತ ಕ್ಯಾತೆ ತೆಗಿಬೇಡಿ . ಇತ್ತೀಚೆಗೆ ರವಿ ಬೆಳೆಗೆರೆ ಅಭಿನಯದ ವಾರಸ್ದಾರ ನೋಡ್ದೆ . ನಾನು ಬೆಳೆಗೆರ ಅವರ ಅಭಿಮಾನಿ . ಅವರ ಎಲ್ಲ ಕಾದಂಬರಿ ಓದಿ ಮೆಚ್ಚಿದವನು . ತುಂಬ ಆಸೆಯಿಂದ ವಾರಸ್ದಾರಕ್ಕೆ ಹೋದರೆ , ಆದದ್ದು ನಿರಾಸೆ ! ನಿಜಕ್ಕೂ ಚಿತ್ರ ಚೆನ್ನಾಗಿಲ್ಲ . ಬೆಳೆಗೆರೆ ಅವರ ಮೇಲಿನ ಪ್ರೀತಿಯಿಂದಲೋ ಏನೋ ಮಾಧ್ಯಮಗಳು ಚಿತ್ರವನ್ನು ತೆಗಳಿಲ್ಲ . ಆದರೆ ಹೊಗಳಲೂ ಇಲ್ಲ ! ಇಲ್ಲಿ ಬೆಳೆಗೆರೆಯ ತಪ್ಪಿಲ್ಲ . ಅವರ ನಟನೆ ಗುಡ್ . ಆದರೆ ನಿರ್ದೇಶಕ ಗುರುದೇಶಪಾಂಡೆ ಎಡವಿದ್ದಾರೆ . ಅಷ್ಟೇ ಅಲ್ಲ ಎಡವಿ ಮುಗ್ಗರಿಸಿ ಬಿದ್ದಿದ್ದಾರೆ ! ವಾರಸ್ದಾರ ಹಿಂದಿಯ ಸರ್ಕಾರ್ ಸಿನಿಮಾ ಹೋಲುತ್ತದೆ . ಸರ್ಕಾರ್ ಸಿನಿಮಾಕ್ಕೆ ಹೋಲಿಸದೇ ಇದ್ದರೂ ವಾರಸ್ದಾರ ಚೆನ್ನಾಗಿಲ್ಲ . ಇನ್ನು ಸರ್ಕಾರ್ ನೋಡಿ ಹೋದರಂತೂ ಕತೆ ಮುಗಿದಂತೆಯೇ . ಸರ್ಕಾರ್ ಸಿನಿಮಾದಲ್ಲಿ ಅಮಿತಾಬ್ ನಟನೆ , ಉಂಟೋ ಇಲ್ಲವೋ ಎಂಬಷ್ಟೇ ಮಾತು , ಕೇವಲ ಕೈ , ಬಾಯಿ , ಕಣ್ಣು ಇಷ್ಟನ್ನೇ ತೋರಿಸುವ ಕ್ಯಾಮರಾ ವರ್ಕ್ , ಭೂಗತ ಜಗತ್ತಿನ ಒಳಸುಳಿಗಳು ಚೆನ್ನಾಗಿ ಬಿಂಬಿತವಾಗಿವೆ . ರವಿ ಬೆಳೆಗಯಂತಹ ಒಬ್ಬ ಭೂಗತ ಲೋಕದ ಪರಿಚಯ ಇದ್ದವರಾಗಿ , ಭೂಗತ ಲೋಕದಲ್ಲಿ ಗೆಳೆಯರನ್ನು ಹೊಂದಿದವರಾಗಿ ವಾರಸ್ದಾರ ಚಿತ್ರವನ್ನು ಇನ್ನಷ್ಟು ಚೆನ್ನಾಗಿ ಮಾಡಬಹುದಿತ್ತು . ಆದರೆ ಬೆಳೆಗೆರೆ ಅಷ್ಟಾಗಿ ಅತ್ತ ತಲೆ ಹಾಕದಿರುವುದು ಇದಕ್ಕೆ ಕಾರಣವೂ ಇರಬಹುದು . ಅದಕ್ಕೇ ಹೇಳಿದ್ದು ನಿರ್ದೇಶಕ ಎಡವಿದ್ದಾನೆ ಎಂದು . ಚಿತ್ರ ನೋಡಿ ನಿಜಕ್ಕೂ ಬೇಜಾರಾಯಿತು . ಗುರು ದೇಶಪಾಂಡೆ ಇನ್ನು ಮುಂದಾದರೂ ಸುಧಾರಿಸಿಕೊಳ್ಳಲಿ . ಒಳ್ಳೆ ಚಿತ್ರ ನೀಡಲಿ . ಅದನ್ನು ಕನ್ನಡದ ಜನ ನೋಡಲಿ . ಇಷ್ಟೆಲ್ಲಾ ಯಾಕಪ್ಪಾ ಪ್ರಸ್ತಾಪ ಮಾಡುದ್ವಿ ಅಂದ್ರೆ , ಇಪ್ಪತ್ತೈದು ವರ್ಷಗಳ ರಾಜಕೀಯ ಅನುಭವ ಇರೋ ಸಿದ್ರಾಮಯ್ಯನೋರೂ , ಹೆಚ್ಚುಕಮ್ಮಿ ಅಷ್ಟೇ ಅನುಭವ ಇರೋ ಸಿಂಧ್ಯಾ ಅವರೂ , 41 ವರ್ಷಗಳ ರಾಜಕೀಯ ಅನುಭವಾ ಇರೋ ಸಾರೆಕೊಪ್ಪದ ಬಂಗಾರಪ್ಪನೋರೂ ಇವತ್ತು ರಾಜಕೀಯವಾಗಿ ಆಕಡೆನೋ ಈಕಡೇನೋ ಅನ್ನೋ ಸ್ಥಿತೀಲಿ ಇದಾರೆ ಅನ್ನೋ ಸಮಾಚಾರಗಳು ದಿನ ಬೆಳಗ್ಗಾದ್ರೆ ಪೇಪರ್ರುಗಳಲ್ಲಿ ಬರ್ತಾ ಇವೆ . ನಾಡು ನುಡಿ ನಾಡಿಗರನ್ನು ಕೇಂದ್ರವಾಗಿಟ್ಟುಕೊಂಡು , ನಾಡು ಕಟ್ಟಬಲ್ಲ ರಾಜಕೀಯ ಪಕ್ಷವೊಂದನ್ನು ಕಟ್ಟೋ ಯೋಗ್ಯತೆ ಇವರಲ್ಲಿ ಯಾರೊಬ್ಬರಿಗೂ ಇದ್ದಂಗೆ ಕಾಣ್ತಾ ಇಲ್ವಲ್ಲಾ ಗುರು ? ತಮ್ಮನ್ನು ತಾವು ಒಂದು ಸಮುದಾಯಕ್ಕೋ , ಜಾತಿಗೋ ಮಿತಿಗೊಳಿಸಿಕೊಂಡ್ರೆ . ಇಡೀ ಕನ್ನಡ ನಾಡಿಗೆ ನಾಯಕತ್ವ ಕೊಡಕ್ ಆಗಲ್ಲ ಅನ್ನೋದನ್ನು ಅರ್ಥ ಮಾಡ್ಕೊಂಡಿರೋ ಹಾಗೆ ಕಾಣ್ತಾ ಇಲ್ವಲ್ಲಾ ಗುರು ? ಇವತ್ತು ಕರ್ನಾಟಕದ ಏಳಿಗೆಗಾಗಿ ದುಡೀತೀವಿ ಅನ್ನೋರಿಗೆ , ಕರ್ನಾಟಕವನ್ನು ಬಲಿಷ್ಟಗೊಳಿಸ್ತೀವಿ ಅನ್ನೋರಿಗೆ , ಬಲಿಷ್ಟ ಕರ್ನಾಟಕದಿಂದಲೇ ಬಲಿಷ್ಟ ಭಾರತ ಅನ್ನೋರಿಗೆ . . . ಕನ್ನಡಿಗರ ಹೃದಯ ಸಿಂಹಾಸನದಲ್ಲಿ ಖಾಲಿ ಜಾಗ ಇದೆ ಅನ್ನೋದನ್ನು ಅರ್ಥ ಮಾಡ್ಕೊಂಡಿರೋ ಹಾಗೆ ಕಾಣ್ತಾ ಇಲ್ವಲ್ಲಾ ಗುರು ? ಇದನ್ನು ಅರಿತಿದ್ದರೆ ಹೊತ್ತಿಗೆ ಇವರಲ್ಲಿ ಒಬ್ರಾದ್ರೂ ಕನ್ನಡ ಕೇಂದ್ರಿತ ರಾಜಕೀಯ ಮಾಡಕ್ಕೆ ಮುಂದಾಗ್ತಾ ಇದ್ರು . . . ಸಿದ್ರಾಮಯ್ನೋರೇ , ನಿಮ್ ಕೈಲಿ ಇಂಥಾ ಒಂದು ಪಕ್ಷ ಕಟ್ಟೊಕೆ ಆಗುತ್ತಾ ? ನೀವು ಕಟ್ಟೋ ಪಕ್ಷಕ್ಕೆ ಇಂಥಾ ನಿಲುವು ಇರುತ್ತಾ ? ಥಲಸ್ಸಿಮಿಯಾವು ಮಲೇರಿಯಾದ ವಿರುದ್ಧ ಕ್ರಮೇಣವಾಗಿ ರಕ್ಷಣೆ ಪಡೆದುಕೊಳ್ಳುವ ವಿಧಾನವಾಗಿದ್ದರೂ , ಅದು ಅಥವಾ ಅದರ ಪ್ರಾಭಲ್ಯ ಲಕ್ಷಣಗಳು ಪ್ರದೇಶಗಳಲ್ಲಿ ರೋಗಲಕ್ಷಣವು ಸಾಮಾನ್ಯವಾಗಿದೆ , ಹಾಗೆ ಉಳಿಸಿಕೊಂಡಿದ್ದು ವಾಹಕರಿಗೆ ಅನುಕೂಲವಾಗಿದ್ದನ್ನು ದೃಢಪಡಿಸಿತು ಅಲ್ಲದೆ ಮ್ಯುಟೇಶನ್ ಅನ್ನು ಶಾಶ್ವತವಾಗಿರಿಸಿತು . ಕಾರಣಕ್ಕಾಗಿ ಇನ್ನಿತರೆ ಅನುವಂಶಿಕ ರೋಗಗಳಿಗೆ ಹೋಲುವ ಹಲವು ಥಲಸ್ಸಿಮಿಯಾಗಳು ಹೀಮೋಗ್ಲೋಬಿನ್‌‌ಗೆ ಹಾನಿಯನ್ನು ಉಂಟುಮಾಡಿ sickle - cell disease ಉಂಟಾಗುತ್ತದೆ . ಹುಡುಗೀರಿಗೂ ಹೂವಿಗೂ ಹೋಲಿಕೆ ಇದೆ ಅನ್ನೋದನ್ನ ನಮ್ಮ ಶ್ರೇಷ್ಠ ಕವಿಗಳು ಅವರ ಕವನದಲ್ಲಿ ಆಗ್ಲೇ ಬರೆದಿದ್ದಾರೆ . ಸತ್ಯಾನ ನಮಗೆ ಸಾರಿ ಹೇಳಿದಾರೆ . ಆದರೆ ಹೂವಿಗೂ ಹೆಣ್ಣಿಗೂ ಇರುವ ಹೋಲಿಕೆ ನಮಗಿನ್ನು ಸರಿಯಾಗಿ ಗೊತ್ತಿಲ್ಲ ಅನ್ನೋದು ನನ್ನ ಭಾವನೆ . ಇದರ ಬಗ್ಗೆ ನನ್ನ ಅಭಿಪ್ರಾಯ ಇಲ್ಲಿದೆ ನೋಡಿ . ಎಷ್ಟು . . . ತಮಗೆ ಅಥವ ತಮ್ಮ ಕುಟುಂಬದವರಿಗೆ , ಸ್ನೇಹಿತರಿಗೆ , ಅಥವ ನೆರೆಹೊರೆಯವರಿಗೆ ನೇರವಾಗಿ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುವುದರಲ್ಲಿ ಕೆಲವೊಮ್ಮೆ ಜನರು ಆತ್ಮತೃಪ್ತಿ ಕಂಡುಕೊಳ್ಳುತ್ತಾರೆ . ತಾವು ಪ್ರತ್ಯಕ್ಷವಾಗಿ ಕಂಡ ಅಥವ ಅನುಭವಿಸಿದ ಸಮಸ್ಯೆಗಳನ್ನು ಪರಿಹರಿಸಲು ಇವರು ಶ್ರಮಿಸುತ್ತಾರೆ . ಬೈಬಲ್ಲಿನ ನೀತಿಕತೆಯೊಂದರಲ್ಲಿ ಬರುವ ಸಜ್ಜನ ಪರೋಪಕಾರಿ ಮನುಷ್ಯನ ಹಾಗೆ ಇವರು . ಕಳ್ಳರಿಂದ ಹಲ್ಲೆಗೊಳಗಾಗಿ ತನ್ನಲ್ಲಿ ಇದ್ದದ್ದನ್ನೆಲ್ಲ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಬಿದ್ದಿದ್ದ ಮನುಷ್ಯನೊಬ್ಬನ್ನನ್ನು ನೋಡಿದ ಪರೋಪಕಾರಿ ಸಮೇರಿಟನ್ , ಅಪರಿಚಿತ ಗಾಯಾಳುವನ್ನು ಛತ್ರವೊಂದಕ್ಕೆ ಕರೆದುಕೊಂಡು ಹೋಗಿ ಅವನ ಶುಶ್ರೂಷೆ ಮಾಡುತ್ತಾನೆ . ಅಪರಿಚಿತರಿಗೆ , ಅನಾಥರಿಗೆ , ದುರ್ಬಲರಿಗೆ ಕಾಳಜಿ ತೋರಿಸುವುದು ಲೋಕೋತ್ತರ ಮಾನವೀಯ ಗುಣ . ನಮ್ಮ ಹೆಚ್ಚಿನ ನೀತಿಕತೆಗಳ ಸಾರಾಂಶ ಇಂತಹ ಬಡವರ , ದುರ್ಬಲರ , ಮುದುಕರ , ಹಾಗೂ ಅನಾಥರ ಬಗ್ಗೆ ವಿಶೇಷ ಕಾಳಜಿ ತೋರುವುದೇ ಆಗಿದೆ . ಕನ್ನಡ ಚಿತ್ರರಂಗ ಮರೆಯಲಾರದ ಹೆಸರು . ಮುಖ್ಯಮಂತ್ರಿಯಾಗಿದ್ದ ಡಿ . ದೇವರಾಜ ಅರಸ್‌ರ ಅಣ್ಣ . ಹುಣಸೂರಿನವರು . ಹೇಗೋ ಸಿನಿಮಾದ ಹುಚ್ಚು ಹತ್ತಿ ಚಿತ್ರರಂಗಕ್ಕೆ ಬಂದರು . ಒಳ್ಳೊಳ್ಳೆ ಚಿತ್ರ ರೂಪಿಸಿದರು , ಚೆನ್ನಾದ ನಟನೆ ಮಾಡಿದರು , ಹೆಸರೂ ಮಾಡಿದರು ಹೀಗೇ ಬೇಡ ಎನಿಸಿ ಬದಿಗೆ ಸರಿದರು . Read the rest of this entry ಶೀರ್ಶಿಕೆ ಅರ್ಥವಾಗದವರಿಗೊಂದು quick recap ! ಪಿಯುಸಿಯಲ್ಲಿದ್ದಾಗ " Just Lather , That ' s All " ಅನ್ನೋ ಹೆಸರಿನ ಪಾಠ ಒಂದಿತ್ತು . ಕ್ಷೌರಿಕನೊಬ್ಬನ ಮಾನಸಿಕ ತುಮುಲವನ್ನು ಸಮರ್ಪಕವಾಗಿ ಚಿತ್ರಿಸಿದ ಪಾಠ ಅದು . ದಿನಗಳಲ್ಲಿ ತುಂಬಾ ಖುಷಿ ಕೊಟ್ಟಿತು ಪಾಠ . ನಮ್ಮ ಇಂಗ್ಲೀಷ್ ಸರ್ ದತ್ತಾತ್ರೇಯ ಅನ್ನೋರು ಬಹಳ ಅದ್ಭುತವಾಗಿ ಪಾಠ ಮಾಡಿದ್ರು . ಈಗಲೂ ಸೆಲೂನ್ ಗೆ ಹೋದಾಗ ಕ್ಷೌರಿಕ ಗಡ್ಡಕ್ಕೆ ನೊರೆ ಹಚ್ಚುವಾಗ ನನಗೆ ಕತೆ ನೆನಪಿಗೆ ಬರುತ್ತೆ . ನಾನು ಸೆಲೂನ್ ಗೆ ಹೋದಾಗ ಮೂಲಥ ನಿರುಪದ್ರವಿ . ಯಾವುದೇ ಎಕ್ಸ್ಪೆಕ್ಟೇಶನ್ ಇಲ್ಲ ಕ್ಷೌರಿಕನಿಂದ . ಅವನು ಮೊದಲು ಏನು ಹೇಳುತ್ತಾನೆ ಅದೇ ಫೈನಲ್ ! ' ಸಾರ್ ಮೀಡಿಯಂ ಇಡ್ಲಾ ' ಅಂದ್ರೆ ' ಹೂಂ ' ! ' ಸಾರ್ ಶಾರ್ಟ್ ಇಡ್ಲಾ ' ಅಂದ್ರೆ ಅದಕ್ಕೂ ' ಹೂಂ ' ! ಸಧ್ಯ ಯಾವುದೇ ಕ್ಷೌರಿಕ ' ಸಾರ್ ಬೋಳು ಮಾಡ್ಲಾ ? ' ಅಂತ ಕೇಳಲ್ಲ . ಚಿಕ್ಕಂದಿನಿಂದಲೇ ನನಗೆ ಅಭ್ಯಾಸ . ಕಾರಣ ಏನಂದ್ರೆ ಚಿಕ್ಕಂದಿನಲ್ಲಿ ನಮ್ಮ ಊರಲ್ಲಿ ನಾನು ಸಲೂನ್ ಗೆ ಹೋದರೆ ನಾನು ಏನೇ ಹೇಳಿದ್ರೂ ಕ್ಷೌರಿಕ ಕೇಳ್ತಾನೇ ಇರಲಿಲ್ಲ . ಕೇಳೋದಿಕ್ಕೆ ಪಾಪ ಅವನಿಗೆ ಕಿವಿ ಕೇಳಿಸ್ತಾ ಇರಲಿಲ್ಲ ಮಾತೂ ಬರ್ತಾ ಇರಲಿಲ್ಲ ! ನಾನು ಹೋದ ತಕ್ಷಣ ಒಂದು ಹಲಗೆಯನ್ನು ಖುರ್ಚಿಯ ಎರಡೂ ಕೈಗಳ ಮೇಲೆ ಇಟ್ಟು ನನ್ನ ಎತ್ತಿ ಅದರ ಮೇಲೆ ಕೂರಿಸಿ ಬಟ್ಟೆ ಹೊದಿಸ್ತಾ ಇದ್ದ . ನನಗೆ ನನ್ನ ಅಣ್ಣಂದಿರೆಲ್ಲ ಭಯ ಹುಟ್ಟಿಸಿದ್ದರು ಆಗ , ಸರಿಯಾಗಿ ಯಾವ ಸ್ಟೈಲ್ ಬೇಕು ಅಂತ ಮೊದಲೇ ಹೇಳದಿದ್ದರೆ ತಲೆ ಬೋಳು ಮಾಡಿ ಬಿಡ್ತಾರೆ ಅಂತ ! ಭಯದಿಂದ ನಾನು ಮೂಕ ಕ್ಷೌರಿಕ ಇರದೆ ಇದ್ದ ಸಮಯ ನೋಡೀನೆ ಸಲೂನ್ ಗೆ ನುಗ್ತಾ ಇದ್ದಿದ್ದು . ಆದರೆ ನಾನು ಹೋದ ತಕ್ಷಣ ಅದೆಲ್ಲಿಂದ ಪ್ರತ್ಯಕ್ಷ ಆಗ್ತಿದ್ನೋ ಅವನು , ನನಗೆ ಮಾತ್ರ ಯಾವಾಗ್ಲೂ ಅವನೇ ತಗುಲಿ ಹಾಕ್ಕೊಳ್ತಾ ಇದ್ದ ! ಅವನು ಒಳ್ಳೆ ಕ್ಷೌರಿಕ . ಎರಡು ಸಲ ಕತ್ತರಿ ನನ್ನ ತಲೆಯ ಮೇಲಾಡಿಸಿದರೆ ಎಂಟು ಸಲ ಗಾಳಿಯಲ್ಲೇ ಕಚ ಕಚ ಅಂತ ಕತ್ತರಿಯ ಸದ್ದು ಮಾಡ್ತಾ ಇದ್ದ . ಒಳ್ಳೆ ಸಂಗೀತದ ಹಾಗೆ ಕೇಳ್ತಾ ಇತ್ತು ಅದು . ಬಹುಷ ಅದಕ್ಕೇ ಏನೋ ನನಗೆ ಕೂತಲ್ಲೇ ನಿದ್ದೆ ಬರ್ತಾ ಇತ್ತು . ಅವನಿಗೆ ಮಾತು ಬರದಿದ್ದರಿಂದ ಭಂಗಿ ಬದಲಾಯಿಸಬೇಕಾದರೆ ಕತ್ತರಿಯ ಹಿಡಿಕೆಯಿಂದಲೇ ನನ್ನ ತಲೆಗೆ ಟಕ್ ಅಂತ ಮೊಟಕುತ್ತಿದ್ದ ಅವನು . ನಾನು ಎದ್ದ ತಕ್ಷಣ ನನ್ನ ತಲೆಯನ್ನು ಹೇಗೇಗೋ ತಿರುಗಿಸಿ ಕೆಲಸ ಮುಂದುವರೆಸುತ್ತಿದ್ದ . ನಾನು ಯಥಾ ಪ್ರಕಾರ ಮತ್ತೆ ನಿದ್ದೆಗೆ ಜಾರುತ್ತಾ ಇದ್ದೆ . ಅವನು ಮತ್ತೆ ಹೊಡೆದಾಗ ವಿಪರೀತ ಸಿಟ್ಟು ಬರ್ತಾ ಇತ್ತು ನನಗೆ . ' ಒಮ್ಮೆ ದೊಡ್ಡವನಾಗಿ ಬಿಡಲಿ ನಿನ್ನ ಕಡೆಗೆ ಬರೋದೆ ಇಲ್ಲ . ಒಳ್ಳೆ ಸಲೂನ್ ಗೆ ಹೋಗಿ ಸಕ್ಕತ್ ಆಗಿರೋ ಹೇರ್ ಸ್ಟೈಲ್ ಮಾಡಿಸಿಕೊಳ್ತೀನಿ ' ಅಂತ ಮನಸಿನಲ್ಲೇ ಬಯ್ಕೊಳ್ತಾ ಇದ್ದೆ . ನಾನು ಎಷ್ಟೇ ಸನ್ನೆ ಮಾಡಿ ಅವನಿಗೆ ಹೇಳಿದ್ರೂ ಅವನು ಲಾನ್ ಮೂವರ್ ಹಾಗೆ ಕೆಲಸ ಮಾಡಿ ತುಂಬಾ ಚಿಕ್ಕದಾಗಿ ಇಡ್ತಾ ಇದ್ದ ಕೂದಲನ್ನು . ಅವನ ಬಳಿ ಹೋದ್ರೆ ಒಂದು ತಿಂಗಳು ಬಾಚಣಿಗೆಗೆ ಕೆಲಸವೇ ಇರ್ತಾ ಇರ್ಲಿಲ್ಲ . ನನ್ಗೆ ಹೇರ್ ಸ್ಟೈಲ್ ಇಷ್ಟ ಇರದಿದ್ದರೂ ಬೇರೆ ದಾರಿ ಇರಲಿಲ್ಲ . ಅವನು ನನ್ನ ಮೇಲೆ ಕರುಣೆ ತೋರಿಸಿ ಏನಾದರೂ ಸ್ಟೈಲ್ ಆಗಿರೋದನ್ನು ಮಾಡಿದ್ರೆ ತಂದೆ ಹೋಗಿ ದಬಾಯಿಸ್ತಾ ಇದ್ರು ಅವನಿಗೆ . ಒಂದು ದಿನ ಹೀಗೆ ಅವನು ಇರದ ಸಮಯ ನೋಡಿ ಸಲೂನ್ ಗೆ ನುಗ್ಗಿದ್ದೆ . ಅವನ ಬದಲು ಬೇರೆಯವರ್ಯಾರೋ ಇದ್ರು . ತುಂಬಾನೇ ಖುಷಿ ಆಯ್ತು . ಸಧ್ಯ ಬಚಾವಾದೆ ಅಂದುಕೊಂಡೆ . ಅರ್ಧ ಗಂಟೆ ಆದ್ರೂ ಅವ್ನು ಬರದೇ ಇದ್ದದ್ದು ನೋಡಿ ನನಗೆ ಕಟ್ಟಿಂಗ್ ಮಾಡೋನ ಹತ್ರ ಕೇಳಿದೆ ' ಎಲ್ಲಿ ಪೊಟ್ಟಣ್ಣ ? ( ಬಾಯಿ ಬರದವ್ರಿಗೆ ತುಳುವಿನಲ್ಲಿ ಪೊಟ್ಟ ಅಂತಾರೆ ) ' . ಅದಕ್ಕೆ ಅವನು ' ಪೊಟ್ಟಣ್ಣ ನಿನ್ನೆ ಸತ್ತು ಹೋದ್ರು ಇನ್ನು ಮೇಲೆ ನಾನೆ ಇಲ್ಲಿ ಕೆಲಸಕ್ಕೆ ' ಅಂದ . ಅವನು ಇಲ್ಲದ್ದಕ್ಕೆ ಪಟ್ಟ ಖುಷಿ ಹೆಚ್ಚು ಹೊತ್ತು ಇರಲೇ ಇಲ್ಲ ! - ಮಧು ನನ್ನ ಮದುವೆ ಅಷ್ಟೊಂದೇನೂ ವಿಜೃಂಭಣೆಯಿಂದ ನಡೆದಿರಲಿಲ್ಲ . ಅಪ್ಪ ಅಮ್ಮ ನೋಡಿದ ಹುಡುಗಿಯನ್ನೇ ನಾನು ಮದುವೆಯಾಗಿದ್ದು . ಅವಳು ಬೆಂಗಳೂರಿನ ಪ್ರತಿಷ್ಟಿತ ಕಾಲೇಜೊಂದರಲ್ಲಿ ಕೆಮೆಷ್ಟ್ರಿ ಲೆಕ್ಚರರ್ ಆಗಿದ್ದಳು . ಜಾತಕ ಚೆನ್ನಾಗಿ ಹೊಂದುತ್ತೆ ಅಂತ ಅಪ್ಪ ಖುಶಿಯಾಗಿದ್ದರು . ಅಪ್ಪ ಅಮ್ಮ ಅವಳ ಮನೆಗೆ ಹೋಗಿ ನೋಡಿ ಬಂದ ಮೇಲೆ ನಾನು ವೀಡಿಯೋ ಕಾನ್ಫ಼ರೆನ್ಸ್ ಮೂಲಕ ಅವಳ ಜೊತೆ ಮಾತಾಡಿದ್ದೆ . ಅತ್ಯಂತ ವಿನಯದಿಂದ , ಹೆಸರಿಗೆ ತಕ್ಕಂತೆ ಸೌಜನ್ಯದಿಂದ ಮಾತಾಡಿದ ಅವಳು ನನಗೆ ತುಂಬಾ ಹಿಡಿಸಿದ್ದಳು . ತಲಪರಿಗೆಗಳ ಬಗ್ಗೆ ಬರೆದಷ್ಟೂ ಇದೆ . ಹೇಳಿ , ಕೇಳಿ ಅದು ಮೊಗೆದಷ್ಟೂ ನೀರುಣಿಸುವ ಆಗರ . ವಿಷಯ , ವಿಸ್ಮಯಗಳ ವಿಚಾರದಲ್ಲೂ ಇದೇ ಅನ್ವಯ . ಹೆಸರು ಕೇಳುತ್ತಿದ್ದಂತೆ ಒಂದು ರೀತಿಯ ಮೆಸ್ಮರಿಸಂಗೆ ಒಳಪಡಿಸುವಂಥದ್ದು . ತಳದಿಂದ ಹುಟ್ಟುವ ನೀರಾದ್ದರಿಂದ ಅದನ್ನು ತಳ - ಪುರಿಗೆ ಎಂದು ಗುರುತಿಸಿದ್ದಿರಬೇಕು . ಇದಂತಲೇ ಅಲ್ಲ , ಯಾವುದೇ ದೇಸಿ ಜ್ಞಾನಗಳನ್ನು ತೆಗೆದುಕೊಂಡರೂ ಅದು ಬಹುತ್ವದ ನೆಲೆಯಲ್ಲಿಯೇ ವಿಕಾಸಗೊಂಡಿರುತ್ತದೆ . ವೈವಿಧ್ಯವೇ ಅದರ ಮೂಲಗುಣ . ಆಯಾ ಪ್ರದೇಶದ ಮಣ್ಣಿನ ಗುಣ , ಮಳೆಯ ಸರಾಸರಿಯನ್ನಾಧರಿಸಿ ಬೆಳೆದು ಬಂದಿರುವ ಹತ್ತು ಹಲವು ಪಾರಂಜವ್ಯ ( ಪಾರಂಪರಿಕ ಜಲ ಸಂರಕ್ಷಣಾ ವ್ಯವಸ್ಥೆ ) ಗಳು ಇಂದಿನ ಬಾಟಲಿ ನೀರೆಂಬ ಎಕಮುಖಿ ಸಂಸ್ಕೃತಿಯ ದಾಳಿಯಲ್ಲಿ ವಿಸ್ಮೃತಿಗೆ ಸರಿದಿವೆ . ನೀರಿನ ವಿಚಾರದಲ್ಲಿ ನಾವಿಂದು ಎಂಥ ಸನ್ನಿವೇಶವನ್ನು ಎದುರಿಸುತ್ತಿದ್ದೇವೆ ಎಂದರೆ ಬಾಯಾರಿ ಬಸವಳಿದಿದ್ದರೂ , ಕಣ್ಣೆದುರೇ ಜಲ ರಾಶಿಯಿದ್ದರೂ ಅದನ್ನು ಕುಡಿಯುವ ಧೈರ್ಯ ಮಾಡಲಾರೆವು . ನೀರಿನ ಪರಿಶುದ್ಧತೆಯ ಬಗೆಗೆ ಪರಿಯ ಶಂಕೆ ನಮ್ಮನ್ನು ಕಾಡುತ್ತಿದೆ . ಇದರ ಪರಿಣಾಮ ಮನೆಯಿಂದ ಹೊರ ಹೊರಟರೆ ಮಣ ಭಾರದ ನೀರಿನ ಬಾಟಲಿಗಳನ್ನು ಹೊತ್ತೊಯ್ಯಲೇ ಬೇಕಾದ ದುರದೃಷ್ಟಕರ ಪರಿಸ್ಥಿತಿಗೆ ಒಳಗಾಗಿದ್ದೇವೆ . ನೀರಿನ ಬಾಟಲಿಗಳೆಂದರೆ ಇಂದಿನ ಜನರ ' ಬಗಲ ಬಾವು ' ಎಂಬಂತಾಗಿದೆ . ಏಕೆಂದರೆ ನೀರು ನಮಗೆ ಈಗ ದರ್ದು ಆಗಿ ಉಳಿದಿಲ್ಲ , ಬದಲಾಗಿ ಅದೊಂದು ಮಾರಾಟದ ಸರಕಾಗಿದೆ . ಇಂಥ ಪರಿಸ್ಥಿತಿಯ ಲಾಭವನ್ನು ವ್ಯಾಪಾರಿ ಮನೋಭಾವ ಯಶಸ್ವಿಯಾಗಿ ಬಳಸಿಕೊಳ್ಳುತ್ತಿದೆ . ನಾಗರಿಕತೆಗಳು ಹುಟ್ಟಿದುದೇ ಜಲಸ್ಥಾನಗಳಲ್ಲಿ ಎಂಬುದನ್ನು ಇಂದಿಗೂ ನಾವು ಮಾನವೇತಿಹಾಸದ ಭಾಗವಾಗಿ ಓದುತ್ತಿದ್ದೇವೆ . ಮತ್ತೆ ಅವನ್ನು ಮರೆಯುತ್ತಲೂ ಇದ್ದೇವೆ . ಹಳ್ಳದ ದಂಡೆಯಲ್ಲಿ ಹಳ್ಳಿ , ನದಿ ದಂಡೆಯಲ್ಲಿ ನಗರಗಳು ಬೆಳೆಯುತ್ತಿದ್ದವು ಎಂಬುದು ಸಹಜ ಸಂಗತಿ . ಆದರೆ ಅಂಥ ನಾಗರೀಕತೆಯೇ ಇಂದು ಜಲಮೂಲಕ್ಕೆ , ತಲಪರಿಗೆಯಂಥ ಪಾರಂಜವ್ಯಗಳಿಗೆ ಎರವಾಗುತ್ತಿವೆ ಎಂಬುದು ವ್ಯವಸ್ಥೆಯ ದುರಂತ . ಪಾರಂಜವ್ಯವೆಂದರೆ ಅವು ಶಾಶ್ವತ ನೀರಿನ ಆಗರ . ಕಾಲಭೇದವಿಲ್ಲದೇ ನಾಗರಿಕತೆಯ ತೃಷೆಯನ್ನು ತಣಿಸಿದ್ದಂಥವು . ಆದರೆ ಇಂದಿನ ನೀರು ಪೂರೈಕೆ ವ್ಯವಸ್ಥೆ ಹಾಗೂ ಸಾಧನಗಳೆರಡೂ ಯಾವತ್ತಿಗೂ ನಮ್ಮಲ್ಲಿ ಭರವಸೆಯನ್ನು ಉಳಿಸಿಯೇ ಇಲ್ಲ . ಹಾಗಿದ್ದರೂ ಅಂಥ ಆಧುನಿಕ ವ್ಯವಸ್ಥೆಗಳ ಮೋಹದಿಂದ ನಾವು ಹೊರಬರುತ್ತಿಲ್ಲ . ತಲಪರಿಗೆಗಳಂಥವುಗಳನ್ನು ಉಳಿಸಿಕೊಳ್ಳಲೇಬೇಕೆಂಬ ಪ್ರಜ್ಞಾವಂತಿಕೆಗೆ ಮರಳಿಲ್ಲ . ಅಂಥದ್ದರ ನಡುವೆಯೂ ಅಲ್ಲೊಂದು , ಇಲ್ಲೊಂದು ಪಾರಂಜವ್ಯಗಳು ಉದಾಹರಣೆಗಾದರೂ ಉಳಿದಿರುವುದು ಸಮಾಧಾನದ ಸಂಗತಿ . ಕಟ್ಟ , ಕಪಿಲೆ , ಏತ , ಮದಕ , ಕೆರೆ , ಕಟ್ಟೆ , ಗೋಕಟ್ಟೆ , ಕುಂಟೆ , ಬೆಂಚೆ , ಮೆಂಚೆ ಹೀಗೆ ಪಟ್ಟಿ ಮಾಡುತ್ತ ಹೋದರೆ ಪಾರಂಜವ್ಯಗಳ ಸರಣಿಯೇ ನಮ್ಮೆದುರು ತೆರೆದುಕೊಳ್ಳುತ್ತವೆ . ಅವೆಲ್ಲದರ ಕೇಂದ್ರ ಸಮುದಾಯ ಆಗಿರುತ್ತಿತ್ತು ಎಂಬುದು ಗಮನಾರ್ಹ ಸಂಗತಿ . ಸಹಭಾಗಿತ್ವ ಇವುಗಳ ಮುಖ್ಯ ಲಕ್ಷಣ . ಯಾರೋ ಒಬ್ಬರಿಂದ , ಒಬ್ಬರಿಗಾಗಿ - ವ್ಯಕ್ತಿ ಕೇಂದ್ರತ ವ್ಯವಸ್ಥೆಯಾಗಿ ಅವು ಅಸ್ತಿತ್ವ ಪಡೆದವುಗಳಲ್ಲ . ಸುತ್ತಲಿನ ಹತ್ತು ಹಲವು ಕುಟುಂಬಗಳ ಬದುಕಿನ ಆಧಾರವಾಗಿ , ಜೀವನದ ಮೂಲ ಸ್ರೋತವಾಗಿ ನಿಂತ ಮಂತ ಪರಿಕಲ್ಪನೆ ಅವುಗಳ ಹಿಂದಿವೆ . ಅವುಗಳ ನಿರ್ಮಾಣ ಹಾಗೂ ಸಂರಕ್ಷಣೆಗಳೆರಡೂ ಸಮುದಾಯದ ಒಕ್ಕಟ್ಟಿನಲ್ಲೇ ಆಗುತ್ತಿದ್ದವು . ಮತ್ತೊಂದು ವಿಶೇಷ ಸಂಗತಿಯೆಂದರೆ ಇವೆಲ್ಲವೂ ಮಾನವ ಶ್ರಮದಿಂದಲೇ ಅಸ್ತಿತ್ವ ಪಡೆದಂಥವು . ಯಾವುದೇ ಯಂತ್ರ ಶಕ್ತಿಯ ಕ್ಷಣದ ಅವಾಂತರವಲ್ಲ . ಹೀಗಾಗಿ ನಿರ್ದಿಷ್ಟ ಮಿತಿಯೊಳಗೆ ಅಪಾಯ ರಹಿತವಾಗಿ ರಚನೆಗೊಳ್ಳುತ್ತವೆ . ಮಾತ್ರವಲ್ಲ , ಶಾಶ್ವತ ಫಲ ಕೊಡುತ್ತವೆ . ತಲಪರಿಗೆಗಳನ್ನೇ ತೆಗೆದುಕೊಂಡರೆ ಅವು ಭೀಕರ ಬರಗಾಲದ ಸಂದರ್ಭದಲ್ಲೂ ನೀರು ಪೂರೈಸುತ್ತಿದ್ದವು . ತುಮಕೂರು ಜಿಲ್ಲೆಯೆಂದರೆ ಅದು ನಿಶ್ಚಿತ ಮಳೆ ಸರಾಸರಿಯನ್ನೂ ಹೊಂದಿರದ , ಯಾವುದೇ ನದಿ ಇಲ್ಲದ ಜಿಲ್ಲೆ . ಆದರೂ ತಲಪರಿಗೆಗಳು ಸುಸ್ಥಿತಿಯಲ್ಲಿರುವವರೆಗೆ ಯಾವತ್ತೂ ನೀರಿನ ಕೊರತೆ ಜಿಲ್ಲೆಯನ್ನು ಬಾಸಿರಲಿಲ್ಲ . ತಲಪರಿಗೆಯ ನಿರ್ವಹಣೆಗೆಂದೇ ಗ್ರಾಮಗಳಲ್ಲಿ ಪ್ರತ್ಯೇಕ ವ್ಯವಸ್ಥೆ ಇರುತ್ತಿತ್ತು ಎನ್ನುತ್ತಾರೆ ಮಧುಗಿರಿಯಲ್ಲಿ ತಲಪರಿಗೆಯೊಂದನ್ನು ಕಾಪಿಟ್ಟುಕೊಂಡು ಬಂದಿರುವ ಬಂಡೆ ರಾಜು . ಅವರಿಗೆ ಇದು ತಲೆತಲಾಂತರದಿಂದ ಬಂದ ಹೊಣೆಯಂತೆ . ಅತ್ಯುತ್ತಮ ರೀತಿಯಲ್ಲಿ ಅದನ್ನು ಮುಂದುವರಿಸಿಕೊಂಡು ಬಂದಿದ್ದಾರೆ ರಾಜು . ಕೆರೆಯ ಮಧ್ಯದಲ್ಲಿರುವ ತಲಪರಿಗೆಯಿಂದ ಕಾಲುವೆಯ ಮೂಲಕ ನೀರನ್ನು ಹರಿಸಿಕೊಂಡು ಹೋಗಿ ಜಮೀನಿಗೆ ಒದಗಿಸಲಾಗುತ್ತದೆ . ಇಂದಿಗೂ ಸರಿ ಸುಮಾರು ೩೦ ಎಕರೆಯಷ್ಟು ಪ್ರದೇಶಕ್ಕೆ ನೀರಾವರಿ ಆಗುತ್ತಿದೆ . ಇಂಥ ತಲಪರಿಗೆಗಳು ಜಿಲ್ಲೆಯಲ್ಲಿ ಪ್ರತಿ ಗ್ರಾಮದಲ್ಲೊಂದರಂತೆ ಇದ್ದವು ಎನ್ನುತ್ತಾರೆ ರಾಜು . ಇದನ್ನೇ ಪುಷ್ಟೀಕರಿಸುವ ಭೂಗರ್ಭ ಶಾಸ್ತ್ರಜ್ಞ ಜಯರಾಮ್ ದಕ್ಷಿಣ ಕರ್ನಾಟಕ ಭಾಗದಲ್ಲಿ ಕಂಡುಬರುವ ವಿಶಿಷ್ಟ ರೂಪಾಂತರ ಶಿಲೆಗಳನ್ನೊಳಗೊಂಡ ಬೆಟ್ಟ ಸಾಲುಗಳಿರುವೆಡೆಯಲ್ಲೆಲ್ಲ ತಲಪರಿಗೆಗಳಿದ್ದವು . ಆಂಧ್ರದ ರಾಯಲ ಸೀಮೆಯಿಂದಾರಂಭಿಸಿ ಮಧುಗಿರಿ , ಕೊರಟಗೆರೆ , ತುಮಕೂರು , ಶಿವಗಂಗೆ , ರಾಮನಗರ ಹೀಗೆಯೇ ಮುಂದುವರಿದು ಕೋಲಾರ ಚಿಂತಾಮಣಿಯನ್ನು ದಾಟಿ , ನೀಲಗಿರಿ ಬೆಟ್ಟ ಸಾಲಿನವರೆಗೂ ಇಂಥ ಶಿಲೆಗಳು ಕಾಣಸಿಗುತ್ತವೆ . ಸರಿ ಸುಮಾರು ಇನ್ನೂರು ವರ್ಷಗಳ ಹಿಂದೆ ಬೆಟ್ಟಗಳ ಸಾಲು ಒಡೆದು ಇಂಥ ಶಿಲಾಪದರ ನಿರ್ಮಾಣವಾಗಿದೆ . ನೆಲದಾಳಕ್ಕೆ ಸುಮಾರು ೫೦ರಿಂದ ೬೦ ಮೀಟರ್ ಆಳದಲ್ಲಿ ಬಂಡೆಗಳಲ್ಲಿ ನಿರ್ಮಾಣವಾಗಿರುವ ಮೀಟರ್ ಅಗಲದ ಬಿರುಕುಗಳೇ ತಲಪರಿಗೆಗಳು ಉದ್ಭವಿಸಲು ಕಾರಣ ಎಂಬುದು ಜಯರಾಮ್ ಅಭಿಮತ . ಮಳೆಗಾಲದಲ್ಲಿ ಬೆಟ್ಟಗಳ ಮೇಲೆ ಬಿದ್ದು ಹರಿದುಹೋಗುವ ನೀರು ಒಂದಷ್ಟು ಬಂಡೆಗಳ ಪದರಗಳಲ್ಲಿ ಒಳ ನುಗ್ಗುತ್ತದೆ . ಆಳಕ್ಕೆ ಹೋದಂತೆಲ್ಲ ಶಿಲಾಪದರಗಳಲ್ಲಿನ ಮಿಲಿಯಾಂತರ ರಂಧ್ರಗಳಲ್ಲಿ ನುಸುಳಿ ಒಂದು ನಿರ್ದಿಷ್ಟ ಕೇಂದ್ರದಲ್ಲಿ ಸಂತೃಪ್ತ ( ಸ್ಯಾಚುರೇಶನ್ ) ಸ್ಥಿತಿ ತಲುಪುತ್ತದೆ . ಅಲ್ಲಿ ಭೂಮಿಯ ಪದರಗಳಲ್ಲಿನ ಒತ್ತಡ ತಾಳಲಾರದೇ ದುರ್ಬಲ ಸ್ಥಳದಲ್ಲಿ ನೆಲದಾಳದಿಂದ ಮೇಲಕ್ಕೆ ಉಕ್ಕುತ್ತದೆ . ಅದರ ಸುತ್ತ ಗುಂಡಿ ತೋಡಿಕೊಂಡು ನೀರಿನ ಬಳಕೆಗೆ ಅನುಕೂಲವಾಗುವಂಥ ನಿರ್ಮಾಣಗಳನ್ನು ಮಾಡಿಕೊಳ್ಳಲಾಗುತ್ತದೆ . ಅವೇ ತಲಪರಿಗೆಗಳು ಎಂಬುದು ಜಯರಾಮ್ ವ್ಯಾಖ್ಯಾನ . ಇಂದು ಜಲಪಾತಳಿ , ಮಳೆ ಸರಾಸರಿ ಎಲ್ಲವೂ ಕುಸಿದಿವೆ . ಸಾಲದ್ದಕ್ಕೆ ಬೋರ್‌ವೆಲ್‌ಗಳ ಸಂಖ್ಯೆ ವೃದ್ಧಿಸಿದೆ . ನಿರ್ವಹಣೆಯ ಶಿಸ್ತೂ ಜನರಲ್ಲಿ ಉಳಿದಿಲ್ಲ . ಇವೆಲ್ಲದರ ಪರಿಣಾಮ ತಲಪರಿಗೆಗಳು ಕಾಣೆಯಾಗುತ್ತಿವೆ ಎನ್ನುತ್ತಾರೆ . ಅವರು . ಹೀಗೆ ಅನಾಯಾಸವಾಗಿ ಸೋಸಿ ಸಿಗುತ್ತಿದ್ದ ಶುದ್ಧನೀರನ್ನು ಬಿಟ್ಟು ಫ್ಲೋರೈಡ್ ಕಕ್ಕುವ ಬೋರ್‌ವೆಲ್‌ಗಳ ಮೊರೆ ಹೋಗಿರುವುದು ಎಷ್ಟು ಸರಿ ? ವಿವೇಚನೆಗೆ ಇದು ಸಕಾಲ . ÇÝÓ r " vÝÅ ± ' : ಶಿವಗಂಗೆ ಬೆಟ್ಟದಲ್ಲಿ ಇರುವ ಅಪರೂಪದ , ವಿಸ್ಮಯ ಹುಟ್ಟಿಸುವ ಒಳಕಲ್ಲು ತೀರ್ಥ ಸಹ ಅತ್ಯುತ್ತಮ ತಲಪರಿಗೆಗಳಲ್ಲಿ ಒಂದು . ' ಮುಕ್ತ ಮುಕ್ತ ' ' ಕಲ್ಯಾಣಿ ' ಪಾತ್ರಧಾರಿ ಧನ್ಯಶ್ರೀ ಶ್ರೀಹರಿ ಬಾರಿಯ ಸುಧಾ ಪ್ರತಿಸ್ಪಂದನದಲ್ಲಿ ನಿಮ್ಮ ಬ್ಲಾಗ್ ಅನ್ನು ಒಂದು ನಿಗದಿತ ಕಾಲಕ್ಕೆ ಸರಿಯಾಗಿ ಪ್ರಕಟಿಸಿ . ವಾರಕ್ಕೊಮ್ಮೆ , ಪ್ರತಿದಿನ ಹೀಗೆ ನಿಗದಿತ ಕಾಲಕ್ಕೆ ಪ್ರಕಟಿಸುವದರಿಂದ ನಿಮ್ಮ ಲೇಖನಕ್ಕೆ ಕಾದು ಓದುಗರು ಓದುತ್ತಾರೆ . ಸಿದ್ದಪ್ಪಾ ಬಸಪ್ಪಾ ಶಿರಗಾಂವಿ ( ಬಡಕುಂದ್ರಿ ) , ಶಂಕರ ರಾಯಗೌಡಾ ದೇಸಾು ( ಅಮ್ಮಣಗಿ ) , ರವೀಂದ್ರ ಭೀಮಪ್ಪಾ ಕೋಟಗಿ ( ಬೆಳವಿ ) , ಬಸವರಾಜ ಸದಾಶಿವ ಹುಲ್ಲೌಳಿ ( ಶಿರಗಾಂವ ) , ಹುಸೇನಸಾಬ ರಾಜೇಸಾಬ ಮುಲ್ತಾನಿ ( ಹುಲ್ಲೌಳಹಟ್ಟಿ ) , ಹೈದರಲಿ ಸಲೀಮ ಮುಜಾವರ ( ಗಜಬರವಾಡಿ ) , ಲತೀಫಾ ಖಾಜಾ ಮುಜಾವರ ( ಗಜಬರವಾಡಿ ) , ಶ್ರೀಮತಿ ಉಜ್ವಲಾ ಬಸಪ್ಪಾ ಅಲಗರಾವುತ ( ಹುಕ್ಕೇರಿ ) ಇವರು ಗಾಯಗೊಂಡಿದ್ದು ಮುಖ್ಯ ವೈದ್ಯಾಧಿಕಾರಿ ಡಾ . ಬಸವರಾಜ ಮದಬಾಂವಿ ಹಾಗೂ ಎಲವು ಮತ್ತು ಕೀಲು ತಜ್ಞರಾದ ಡಾ . ವಿಜಾಪೂರೆಯವರು ಗಾಯಾಳುಗಳಿಗೆ ಚಿಕಿತ್ಸೆ ನೀಡಿದರು . ಇಪ್ಪತ್ತು ವರ್ಷಗಳ ಬಳಿಕವೂ ಅದೇನೇನೆಲ್ಲ ತಂತ್ರಜ್ಞಾನದಲ್ಲಿ ನಾವು ಮುಂದೆ ಹೋಗಿದ್ದರೂ ನನ್ನ ಹಣೇ ಬರಹಕ್ಕೆ ' ಬಾಲ್ ಬೈ ಬಾಲ್ ' ಕಾಮೆಂಟರಿಯೇ ಗತಿಯಾಯ್ತು ! I can ' t believe I am ( still ) doing this - ಬೆಳಿಗ್ಗೆ ಮೂರು ಘಂಟೆಯಿಂದ cricinfo . com ಮುಂದೆ ಕೂತುಗೊಂಡು ಲೈವ್ ಸ್ಕೋರ್ ಕಾರ್ಡ್ ನೋಡ್ತಾ ಇದ್ದೇನೆ , ಮೊದಲ ಆಸ್ಟ್ರೇಲಿಯಾ - ಭಾರತ ಫೈನಲ್ ಮ್ಯಾಚು . ಉತ್ತಪ್ಪ , ಗಂಭೀರ್ ಔಟಾಗಿ ಹೋದ್ರೂ ನಂತರ ಬಂದ ಯುವರಾಜ್ ತೋರಿಸಿದ ಚಾಕಚಕ್ಯತೆ ಜೊತೆಯಲ್ಲಿ ವೆಟಿರನ್ ತೆಂಡೂಲ್ಕರ್ 50 ಗಡಿ ಮುಟ್ಟಿದ್ದು ಇವೆಲ್ಲ ಇನ್ನೂ ಮ್ಯಾಚ್ ಅನ್ನೂ ಕುತೂಹಲಕಾರಿಯಾಗಿಯೇ ಇಟ್ಟಿವೆ . ಯಾವಾಗಲೂ ಮ್ಯಾಚ್ ನೋಡೋವಾಗ ಅನ್ನಿಸೋ ಹಾಗೆ ಅವರು ಹೀಗೆ ಮಾಡಬೇಕಿತ್ತು , ಹಾಗೆ ಮಾಡಬೇಕಿತ್ತು ಅನ್ಸೋದೇನೋ ನಿಜ , ಜೊತೆಗೆ ಆಸ್ಟ್ರೇಲಿಯಾದವರ ನೆಕ್ಸ್ಟ್‌ ಜನರೇಷನ್ ಕ್ರಿಕೆಟ್ ಎದಿರು ನಮ್ಮವರ ಆಟ ಏನು ನಡೆಯುತ್ತೋ ಅನ್ನೋ ಹೆದರಿಕೆ ಬೇರೆ . * * * ನೀವು ನಿಮ್ಮ ಜೀವನದಲ್ಲಿ ಇದುವರೆಗೆ ರೆಡಿಯೋ ಅನ್ನು ಕಿವಿಗೆ ಆನಿಸಿಕೊಂಡು ಕ್ರಿಕೆಟ್ ಕಾಮೆಂಟರಿ ಕೇಳಿರದಿದ್ದರೆ , ಹಾಗೆ ಮಾಡಿದವರನ್ನು ನೋಡಿರದಿದ್ದರೆ ಲೇಖನವನ್ನು ನೀವು ಅಪ್ರಿಶಿಯೇಟ್ ಮಾಡ್ತೀರೋ ಇಲ್ಲವೋ ಗೊತ್ತಿಲ್ಲ , ಆದರೆ ನನ್ನ ಅಂತರಾಳದ ಪ್ರಶ್ನೆಯೊಂದಕ್ಕಂತೂ ಇಂದು ಉತ್ತರ ಸಿಕ್ಕಂತಾಗಿದೆ . ಭಾರತೀಯರು ಬಹಳ imaginative ಅನ್ನೋದು ನಿಜವಲ್ಲದೇ ಇನ್ನೇನು ? ! ತನ್ನಷ್ಟಕ್ಕೆ ತಾನೇ ಒಂದಿಷ್ಟು ಸೆಕೆಂಡುಗಳಿಗೊಮ್ಮೆ ರಿಫ್ರೆಶ್ ಆಗೋ ಕಂಪ್ಯೂಟರ್ ಪರದೇ ಮೇಲೆ ಅದ್ಯಾರೋ ವೇಗದಲ್ಲಿ ಟೈಪ್ ಮಾಡುತ್ತಿರುವ ಪುಣ್ಯವೆಂಬಂತೆ ನನ್ನ ಮತ್ತು ಕಂಪ್ಯೂಟರ್ ಪರದೆಯ ನಡುವಿನ ಜಾಗದಲ್ಲಿ ವಿಶ್ವ ಕ್ರಿಕೆಟ್ ಪಂದ್ಯವೊಂದು ಅವತರಿಸಿಕೊಳ್ಳುತ್ತಿದೆ . ಬಾಲ್ ಬೈ ಬಾಲ್ ಕಾಮೆಂಟರಿ , ಅದೂ ಟೆಕ್ಸ್ಟ್ ಮಾಧ್ಯಮದಲ್ಲಿ , ಇದನ್ನ ಅಮೇರಿಕನ್ ಮಾಧ್ಯಮದವರು ಊಹಿಸಿಕೊಳ್ಳುತ್ತಾರೋ ಇಲ್ಲವೋ , ನಾವಂತೂ ನಮ್ಮ ಮನಸ್ಸಿನಲ್ಲಿ ಅದೇನೇನೆಲ್ಲ ನಿರೀಕ್ಷೆಗಳನ್ನು ಕಲ್ಪಿಸಿಕೊಂಡು ಇಡೀ ಮ್ಯಾಚ್ ಅನ್ನೇ ನಮ್ಮ ಮುಂದೆ ತಂದುಕೊಳ್ಳುತ್ತೇವೆ . ಅಗತ್ಯಕ್ಕೆ ತಕ್ಕಂತೆ ( ಇಂದಿಗೂ ) ನಮ್ಮ ಎದೆ ಬಡಿತ ಹೆಚ್ಚುವುದು ಅಥವಾ ಕಡಿಮೆ ಆಗುವುದು ಇವೆಲ್ಲ ಇಂದು ನಿನ್ನೆಯ ವಿಶೇಷವೇನೂ ಅಲ್ಲ , ಅಲ್ಲವೇ ? * * * Dish Network ನವರಿಗೆ 150 ಡಾಲರ್ ಕೊಟ್ಟು ವರ್ಷದ Z - Sports ಚಾನೆಲ್ ಹಾಕಿಸಿಕೊಂಡು ಮನೆಯ ಟಿವಿಯಲ್ಲಿ ಮ್ಯಾಚ್‌ಗಳನ್ನು ನೋಡೋದರಲ್ಲಿ ಮಜವಿದ್ದಿರಬಹುದು , ಅದು ಇನ್ನೂ ನನ್ನ ಮನಸ್ಸನ್ನ ಗೆದ್ದಿಲ್ಲ . ಟ್ವೆಂಟಿ - ಟ್ವೆಂಟಿ ಅಂಥಹ ಮ್ಯಾಚ್‌ಗಳನ್ನಾಗಲೀ , ವರ್ಲ್ಡ್ ಕಪ್ ಪಂದ್ಯಗಳನ್ನಾಗಲೀ ಇಲ್ಲಿನ ಸಿನಿಮಾ ಪರದೆಯ ಮೇಲೆ ನೋಡುವಷ್ಟು ದೂರವಂತೂ ವರೆಗೂ ಹೋಗಿದ್ದಿಲ್ಲ . ಆದರೆ ಅಪರೂಪಕ್ಕೊಮ್ಮೆ ಹೀಗೆ ಶನಿವಾರವೋ ಭಾನುವಾರವೋ ಬೇಗನೆ ಎದ್ದು ಸ್ಕೋರ್ ಕಾರ್ಡ್ ಅನ್ನು ನೋಡಿಕೊಂಡೋ ಅಥವಾ ಮ್ಯಾಚ್ ಬಗ್ಗೆ ಬರುವ ವರದಿ - ಚಿತ್ರಗಳನ್ನು ನೋಡಿಕೊಂಡೊ ತೃಪ್ತಿಪಟ್ಟುಕೊಂಡಿದ್ದಿದೆ . ವಿಶೇಷವೆಂದರೆ ಅಮೇರಿಕದಲ್ಲಿ ಇಷ್ಟೊಂದು ವರ್ಷಗಳಿದ್ದಿರೂ ನಾನು ಇಲ್ಲಿನ ಬೇಸ್‌ಬಾಲ್ , ಫುಟ್‌ಬಾಲ್ ಮ್ಯಾಚ್‌ಗಳನ್ನು ಟಿವಿ ಮೇಲಾಗಲಿ , ಲೈವ್ ಆಗಲಿ ನೋಡಿದ್ದೇ ಅಪರೂಪವೆನ್ನಬಹುದು . ನಾನು ಈವರೆಗೆ ನೋಡಿರೋದು ಒಂದೇ ಒಂದು ಸೂಪರ್ ಬೋಲ್ , ಅದೂ ಎಷ್ಟೋ ವರ್ಷಗಳ ಹಿಂದೆ . ಯಾಕೆ ಹೀಗೆ ಎಂದು ಕೇಳಿಕೊಂಡಾಗಲೆಲ್ಲ ಉತ್ತರ ಸಿಕ್ಕಿರೋದರ ಪ್ರಕಾರ ಇಲ್ಲಿನ ನಮ್ಮ ಆಟ ರಹಿತ ಬದುಕೋ , ನಮಗೆ ಗೊತ್ತಿರದ ರುಚಿಸದ ಪಂದ್ಯಗಳೋ , ಇವಕ್ಕೆಲ್ಲ ಇನ್ನೂ ಹೆಚ್ಚು ಎನ್ನುವಂತೆ ವರ್ಷದ ಆರು ತಿಂಗಳ ಛಳಿಯೋ ಮುಖ್ಯ ಕಾರಣಗಳಾಗಿ ಕಂಡುಬರುತ್ತವೆ . ಬೇಸಿಗೆಯಲ್ಲಿ ನಮ್ಮಲ್ಲಿ ಕ್ರಿಕೆಟ್ ಆಡುವ ಟೀಮುಗಳಿವೆ , ಅಲ್ಲಿಗೆ ಹೋಗಿ ಬಂದು ಮಾಡೋಣವೆಂದುಕೊಂಡರೆ ಲಾಜಿಸ್ಟಿಕ್ ಸಮಸ್ಯೆ - ಆಟಕ್ಕೋಸ್ಕರ ಒಂದು ಇಡೀ ದಿನವೇ ಹಾಳಾಗಿ ಹೋದೀತೇನೋ ಎನ್ನುವ ಹೆದರಿಕೆ . * * * ನಾವೂ ಅಮೇರಿಕನ್ ಆಗಿ ಬಿಡಬಹುದು - ಹೇಳಿದಷ್ಟಂತೂ ಸುಲಭವಿಲ್ಲ . ಬುದ್ಧಿವಂತರ ಮಾತಿನ ನಡುವೆ ಕ್ರಿಕೆಟ್ ಆಟವೆನ್ನುವುದು ಸೋಮಾರಿಗಳ ಆಟವೆಂದು ನಾನು ವಾದಿಸಿದ್ದೇ ಬಂತು . ಸಮಯ ಸಿಕ್ಕಾಗಲೆಲ್ಲ ಆನ್‌ಲೈನ್ ಪೋರ್ಟಲುಗಳಲ್ಲಿ ಅಲ್ಲಲ್ಲಿ ಕಣ್ಣು ವಿಷಯಗಳಿಗಾಗಿ ಹುಡುಕುತ್ತಲೇ ಇರುತ್ತದೆ . ಇತ್ತೀಚಿನ ಆಟಗಾರರ ಜೊತೆ ನಾನು ವೈಯಕ್ತಿಕವಾಗಿ ಯಾವ ರೀತಿಯಲ್ಲಿ ಹೋಲಿಸಿಕೊಳ್ಳದಿರಬಹುದು , ಅವರ ಹೆಸರು , ಚಿತ್ರಗಳು ಗುರುತಿಗೆ ಬರದಿರಬಹುದು , ಆದರೆ ಆಟದಲ್ಲಿ ಅದೇನೋ ಜೀವಂತಿಕೆ ಇದೆ ಅನ್ನಿಸಿದ್ದು ಸುಳ್ಳಲ್ಲ . ಐದು ದಿನಗಳ ಟೆಸ್ಟ್ ಪಂದ್ಯಗಳನ್ನು ನೋಡುವಷ್ಟರ ಮಟ್ಟಿಗೆ ನನ್ನಲ್ಲಿ ವ್ಯವಧಾನವಿಲ್ಲದಿದ್ದರೂ ಅದರ ಸಾರಾಂಶವನ್ನು ಅದು ನಿಮಿಷ ಓದುವಷ್ಟು ಆಸಕ್ತಿಯಿದೆ . ಮೊದಲ ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳನ್ನು ಅದ್ಯಾರು ನೋಡುತ್ತಾರಪ್ಪಾ ಎನ್ನಿಸಿದ್ದರೂ ಈಗ ಅವುಗಳಲ್ಲಿ ಸಾಕಷ್ಟು ಒಲವಿದೆ , ಜೊತೆಗೆ ಇತ್ತೀಚಿನ ಟ್ವೆಂಟಿ - ಟ್ವೆಂಟಿ ಅಂತೂ ವೇಗವಾಗಿ ಆಡಬಹುದಾದ ಆಟ ಅನ್ನಿಸಿದೆ . ನನ್ನ ಸಮ ವಯಸ್ಕ ತೆಂಡೂಲ್ಕರ್ ಇನ್ನೂ ಜೀವಂತವಾಗೇ ಇದ್ದಾನೆ , 65 ಬಾಲ್‌ಗಳಲ್ಲಿ 60 ರನ್‌ಗಳನ್ನು ಸಾಧಿಸಿಕೊಂಡು ಮಾಥ್ಯೂ ಹೇಡನ್‌ಗೆ ಸರಿ ಸಮಾನವಾಗಲಿದ್ದಾನೆ ಎನ್ನೋದು ಈಗ ನಡೀತಾ ಇರೋ ಪಂದ್ಯದಲ್ಲಿ ಒಂದಿಷ್ಟು ಕುತೂಹಲವನ್ನಂತೂ ಇಟ್ಟುಕೊಂಡಿದೆ . ಹೊಸಬರು ಯಾರು ಯಾರೋ ಬಂದು ಹೋದರೂ ನನಗೆ ನನ್ನ ಪರಿಚಯದ anchor ಸಿಕ್ಕೋದನ್ನು ನಾನು ಕಾಯ್ತಾ ಇರ್ತೀನಿ . ರಾಹುಲ್ ಡ್ರಾವಿಡ್ , ಕುಂಬ್ಳೆ ಅವರನ್ನೆಲ್ಲ ಮತ್ತೊಮ್ಮೆ ನಾನು ಪರದೆಯಲ್ಲಿ ನೋಡ್ತೀನೋ ಬಿಡ್ತೀನೋ , ತೆಂಡೂಲ್ಕರ್ ' ಔಟ್ ' ಆಗೋವರೆಗೆ ಇನ್ನೂ ಕ್ರಿಕೆಟ್ಟಿನಲ್ಲಿ ಜೀವವಿದೆ ಅನ್ನಿಸೋದು ಹೊತ್ತಿನ ತತ್ವಗಳಲ್ಲೊಂದು . ಅದೇ ವಿಶೇಷ ನೋಡಿ - ಎಲ್ಲಿ ನಮ್ಮನ್ನು ನಾವು ಕಂಡುಕೊಳ್ಳುತ್ತೇವೋ ಅಲ್ಲಿ ಆಸಕ್ತಿ ತಂತಾನೇ ಬಂದೀತು , ನಾವೂ ಅಲ್ಲಿಯವರಾದೇವು . ಮೇಲೆ ಹೇಳಿದ ರೀತಿಯ ಘಟನೆಗಳನ್ನು ನಾವು ದಿನವೂ ನೋಡುತ್ತಿರುತ್ತೇವೆ , ಕೇಳುತ್ತಿರುತ್ತೇವೆ . ಒಂದರ ಹಿಂದೆ ಒಂದು ಅವಘಡಗಳು ಸಂಭವಿಸಿದರಂತೂ ಕೇಳಬೇಡಿ ' ಟೈಮ್ ' ಗೋಳು . ಸಮಯದ ಜನ್ಮ ಜಾಲಾಡುತ್ತಾರೆ . ಪರಿಹಾರ ಕಾಣಲೆಂದು ಜ್ಯೋತಿಷ್ಯರ , ಮಂತ್ರವಾದಿಗಳ ಮೊರೆಯೂ ಹೋಗುತ್ತಾರೆ . ತಂತ್ರ ಯಂತ್ರ ಕಟ್ಟಿಸಿ ಕೊಳ್ಳಲು ಎಂದು ಮತ್ತಷ್ಟು ಕಳೆದುಕೊಳ್ಳುತ್ತಾರೆ . ಆದರೆ ನಮಗೆದುರಾಗುವ ಎಲ್ಲಾ ಪ್ರಾರಬ್ದ ಗಳಿಗೂ ನಿಜವಾಗಿಯೂ ' ಟೈಮ್ ' ' ಅಥವಾ ಕೆಟ್ಟ ಘಳಿಗೆ ಕಾರಣವೇ ? ಕತ್ತಲೆನ್ನದಿರು ಕತ್ತಲನು , ಕರೆ ರಾತ್ರಿಯೆಂದು ಕವಿತೆಗಳ ಸುಳಿಸುತ್ತುವ ಲೇಖನಿ ರಾತ್ರಿ ಜಗವು ಎಲ್ಲರ ಕಣ್ತಪ್ಪಿಸಿ ದಿರಿಸು ಬದಲಿಸುವ ಸಮಯವಿದು ರಾತ್ರಿ . ಬೆಳಗಾವಿ ಪಾಲಿಕೆ ಕನ್ನಡಿಗರ ತೆಕ್ಕೆಗೆ ; ಕರವೇ ಶ್ರಮಕ್ಕೆ ಸಂದ ಪ್ರತಿಫಲ ನಮ್ಮ ನಾಯಕರೂ ಹಾಗೆಯೇ . ಬೆಳಗ್ಗೆ ಕಾಂಗ್ರೆಸ್ ಬಾಗಿಲಲ್ಲಿ ನಿಂತವರು , ಮಧ್ಯಾಹ್ನ ಬಿಜೆಪಿಯ ಪಡಸಾಲೆಯಲ್ಲಿರುತ್ತಾರೆ . ಸಂಜೆ ಎನ್ನುವಷ್ಟರ ಮಟ್ಟಿಗೆ ಜೆಡಿಎಸ್‌ನ ಉಪ್ಪರಿಗೆಯಲ್ಲಿ ಇರುತ್ತಾರೆ . ದುರಂತವೆಂದರೆ ಎಲ್ಲೆಲ್ಲೂ ಕಾಯುವುದೇ ನಮ್ಮವರ ಸರದಿ . ' ಅಪಾಯಿಂಟ್‌ಮೆಂಟ್ ' ಗೆ ಕಾದುಕೊಂಡು ರಾಜಕೀಯ ಮಾಡಬೇಕು . ಸದಾ ಬೆಂಕಿಯಿಂದ ಬಾಣಲೆಗೆ ಬೀಳುತ್ತಾ , ಬಾಣಲೆಯಿಂದ ಬೆಂಕಿಗೆ ಬೀಳುತ್ತಾ ನಮ್ಮನ್ನು ಆಳುವಂಥ ಕಷ್ಟವನ್ನು ನಿಭಾಯಿಸಬೇಕು . ಅಯ್ಯೋ ಪಾಪ ಎನಿಸುವುದಿಲ್ಲವೇ ? ನಮ್ಮ ಆಳುವವರ ಕಂಡು . ಬೆಂಗಳೂರು ಕೃಷಿ ವಿವಿ ಎಂಜಿನಿಯರಿಂಗ್ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳು ಕಡಿಮೆ ವೆಚ್ಚದಲ್ಲಿ ರೈತ ಸ್ನೇಹಿ ಕಳೆ ತೆಗೆಯುವ ಉಪಕರಣ ಸಿದ್ಧಪಡಿಸಿದ್ದಾರೆ . ಅಲ್ಪಸ್ವಲ್ಪ ಕಬ್ಬಿಣ ಕೆಲಸದ ಜ್ಞಾನವಿರುವ ಸಣ್ಣ ಹಿಡುವಳಿ ರೈತರೂ ತಯಾರಿಸಿಕೊಳ್ಳಬಹುದು . ಆಹಾ ! ಸಕತ್ತಾಗಿ ನಗಾರಿ ಬಾರಿಸಿದ್ದೀರಿ ಕಣ್ರೀ ! ಇದನ್ನೇನಾದ್ರೂ ನಮ್ಮ ಯೆಡ್ಯೂರಿ ಓದ್ಬಿಟ್ರೆ ನಗುವೆಲ್ಲಾ ಮಾಯವಾಗಿ , ಕೆಂಡಾಮಂಡಲವಾಗಿ ತನ್ನ ಮೂರನೇ ಕಣ್ಣು ತೆಗೆದು ನಿಮ್ಮನ್ನು ಸುಟ್ಬಿಡ್ಬಹುದು ! ಹುಶಾರಾಗಿರಿ ! ! ಸೂಪರ್ ಸ್ಟಾರ್ ರಜನಿಕಾಂತ್ ತಮ್ಮ ಮುಂದಿನ ಮಹತ್ವಾಕಾಂಕ್ಷಿ ಚಿತ್ರ ' ರಾಣಾ ' ಬಗ್ಗೆ ಕೇರ್‌ಫುಲ್ ಆಗಿ ರೂಪರೇಷೆಗಳನ್ನು ಯಾವ ಕ್ಷಣದಲ್ಲಿ ಏನು ಯೋಚಿಸಿ ಯಾಮಾರಿದೆನೋ ಈಗ ನೆನಪಿಲ್ಲ . ಬಹುಶಃ ಆತ ಅಂಗವಿಕಲನಾದ್ದರಿಂದ ಇರಬಹುದು . ಹತ್ತಿರವಾಗುತ್ತಿದ್ದಂತೆ ಕಾರು ನಿಲ್ಲಿಸಿ , ಎಡಗಡೆಯ ಬಾಗಿಲು ತೆರೆದು , " ಎಲ್ಲಿಗೆ ಹೋಗಬೇಕು ? " ಎಂದೆ . ಅದು ಕೇಳಿಸಲಿಲ್ಲವೇನೋ , " ಕನ್ನಡ ಬರುತ್ತಾ ಸಾರ್ ? " ಎಂದು ನನ್ನನ್ನು ಕೇಳಿದ . " ಹೌದು , ಹೇಳಿ " , ಎಂದೆ . " ನನಗೆ ಲಿಫ್ಟ್ ಬೇಡ ಸಾರ್ , ತುಂಬಾ ತೊಂದರೆಯಲ್ಲಿದ್ದೇನೆ , ಭಿಕ್ಷೆ ಬೇಡುತ್ತಿದ್ದೇನೆ ಎಂದುಕೊಳ್ಳಬೇಡಿ . ನನಗೆ ಸ್ವಲ್ಪ ಸಹಾಯ ಬೇಕಿತ್ತು " , ಎಂದ . ನಾನು ಅನುಮಾನದಿಂದಲೇ , " ಏನು ಸಹಾಯ ಬೇಕು ? " , ಎಂದೆ . ಆತ ಮತ್ತೆ ತನ್ನ ಹಿಂದಿನ ವಾಕ್ಯದಿಂದಲೇ ಶುರುಮಾಡಿದ , " ಭಿಕ್ಷೆ ಬೇಡುತ್ತಿದ್ದೇನೆ ಎಂದುಕೊಳ್ಳಬೇಡಿ ಸಾರ್ . ತುಂಬಾ ಹಣಕಾಸಿನ ತೊಂದರೆಯಲ್ಲಿದ್ದೇನೆ . ಮಗನ ವಿದ್ಯಾಭ್ಯಾಸ ಇತರೆ ತೊಂದರೆಗಳಿವೆ . ಫೀಸೂ ಕಟ್ಟಿಲ್ಲ , ತಮ್ಮ ಕೈಲಾದ ಸಹಾಯ ಮಾಡಿದ್ದರೆ ಚೆನ್ನಾಗಿತ್ತು . ಮತ್ತೆ . . . . . ನಾನು ಭಿಕ್ಷೆ ಬೇಡುತ್ತಿಲ್ಲ ಸಾರ್ " , ಎಂದ . ಆನು ಹೇಳಿದ್ದು ಪಟಲ್ಲಿಪ್ಪ ಹಲಸಿನಕಾಯಿಗಳ ಎಲ್ಲವನ್ನೂ ಹಪ್ಪಳ ಮಾಡಿದರೆ ಸುಮಾರು 4000 ಅಕ್ಕು ಹೇಳಿ ಹಪ್ಪಳ ಮಾಡ್ತರೆ ಆನುದೆ ಇದ್ದೆ . ಕನ್ನಡಲ್ಲಿ ಇಲ್ಲೇ ಟೈಪ್ ಮಾದೆಕ್ಕಾದರೆ ಎಪಿಕ್ ಬ್ರೌಸರ್ ಉಪಯೋಗ ಮಾಡಿ . ಲಾಯಕಿದ್ದು . ಪ್ರತ್ಯೇಕತೆಯ ಕೂಗು ಭಾರತಕ್ಕೆ ಹೊಸದಲ್ಲ . ನಾಗಾಲ್ಯಾಂಡ್ , ಆಸ್ಸಾಂ , ಮಿಜೋರಾಂ , ತಮಿಳುನಾಡು , ಪಂಜಾಬ ಕೂಡ ಪ್ರತ್ಯೇಕವಾಗಬಯಸಿದ್ದವು . ಆದರೆ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಅವಕ್ಕೆಲ್ಲ ಒಂದು ಪರಿಹಾರ ಕಂಡುಕೊಂಡಿದೆ . ಮೂಲಕ ಏಕಾಗ್ರತೆ ಉಳಿಸಿಕೊಂಡು , ಅವರನ್ನೂ ದೇಶದೊಳಗೊಂದಾಗಿಸಿದೆ . ಕ್ರೂರ , ಅತಿಕ್ರೂರವಾಗಿ ಶಕ್ತಿಯ ಬಳಕೆ , ಪ್ರತ್ಯೇಕತಾವಾದಿ ನಾಯಕರನ್ನು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತೊಡಗಿಸಿಕೊಂಡಿದ್ದು ಹಾಗೂ ಉದಾರ ಅನುದಾನ ಹೀಗೆ ವಿಧಾನಗಳ ಮೂಲಕ ಪ್ರತ್ಯೇಕತೆಯ ಸದ್ದಡಗಿಸಲಾಗಿದೆ . ಇದರ ಪರಿಣಾಮ ನಾಗಾಗಳು ಕೂಡ ಈಗ ರಾಜ್ಯದ ಗಡಿ ವ್ಯತ್ಯಾಸಕ್ಕೆ ಹೋರಾಟ ಸೀಮಿಗೊಳಿಸಿದ್ದಾರೆ . ತಮಿಳುನಾಡಿನ ಹಿಂದಿ ವಿರುದ್ಧದ ಪ್ರತಿಭಟನೆ ಈಗ ಮಸುಕು ನೆನಪು ಮಾತ್ರ . ನಮ್ಮಲ್ಲೇ ಇಷ್ಟೆಲ್ಲಾ ಜ್ಞಾನವಿದ್ದುದ್ದನ್ನು ಬಿಟ್ಟು ನಾವು ಪಾಶ್ಚಾತ್ಯರ ಪುಸ್ತಕ ಜ್ಞಾನದ ಹಿಂದೆ ಬಿದ್ದಿದ್ದೀವಲ್ಲ ಅಂತ ಬೇಜಾರಾಗುತ್ತದೆ . ಚೆನ್ನಾಗಿದೆ ಬರಹ . . ಮಳೆಯ ತರಹ . . ಮಹಾಲೋಕದಿಂದ ಪೃಥ್ವಿಯ ಮೇಲೆ ಜನಿಸಿದ ಸಾಧಕರ ಗುಣವೈಶಿಷ್ಟ್ಯಗಳನ್ನು ಓದಿ ಅವುಗಳನ್ನು ಬೆ೦ಗಳೂರು : ' ಮೇ ಡೇ ಹುತಾತ್ಮರ ಮಹಾನ್ ಗಾಢೇ ' ಅನುವಾದಿತ ಕೃತಿ ಬಿಡುಗಡೆ : ಹೋರಾಟದ ಕಾರ್ಯತಂತ್ರ ಬದಲಾಗಲಿ : ಬರಗೂರು ಭ್ರಷ್ಟಾಚಾರದ ಆರೋಪ ಹೊತ್ತಿರುವ ಯಡಿಯೂರಪ್ಪನವರಿಗೆ ಮುಖ್ಯಮಂತ್ರಿ ಸ್ಥಾನದಿಂದ ಕೊಕ್ ನೀಡುವ ಸಾಧತೆಯನ್ನು ಪ್ರತಿನಿಧಿ ಸಭಾ ಕೈಗೊಳ್ಳುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ . ಪ್ರಸ್ತುತ ಪ್ರತಿನಿಧಿ ಸಭಾದಲ್ಲಿ ಸುಮಾರು ೪೦ಕ್ಕೂ ಹೆಚ್ಚು ವಿವಿಧ ಸಂಘಟನೆಗಳ ಪ್ರಮುಖರು ಭಾಗವಹಿಸುತ್ತಿದ್ದು , ಭ್ರಷ್ಟಾಚಾರವನ್ನು ತಡೆಯುವ ನಿಟ್ಟಿನಲ್ಲಿ ಸೂಕ್ತ ತೀರ್ಮಾನಗಳು ಹೊರ ಬರುವ ಸಾಧ್ಯತೆ ಇದೆ . ಶಾನಿ ಅಕ್ಕ ಮಾಲತಿಯವ್ರು ಅವರ ಯಜಮಾನರು ಟೀವಿ ಅ೦ಗಡೀನಾಗೆ ಓಗ್ಬುಟ್ಟು ಎಲ್ ಸಿ ಡಿ ಟೀವಿ ಇಲ್ಲಿ೦ದ ಬೆ೦ಗ್ಳೂರ್ಗೆ ಎ೦ಗೆ ತಗೊ೦ಡೋಗೋದು ಅ೦ತ ಚರ್ಚೆ ಮಾಡ್ತಿದ್ರು ! ಅಲ್ಲಿದ್ದ ದೊಡ್ಡ ಬಲೂನಿನಾಗಿ ನಾಕು ನಾಕು ಜನ ಕುತ್ಗ೦ಡು ಆಕಾಶದಾಗಿ೦ದ ದುಬೈ ಎ೦ಗೆ ಕಾಣ್ತದೆ ಅ೦ತ ಎಲ್ರೂ ನೋಡ್ಕೊ೦ಡು ಬ೦ದ್ರು ! ಹಿಂದೆ ವಿಶೇಷ ಕೇಂದ್ರಾಡಳಿತ ಪ್ರದೇಶ ಎಂದು ಕರೆಯಲ್ಪಟ್ಟಿದ್ದ , ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶವು ತನ್ನದೇ ಆದ ಶಾಸನ ಸಭೆ , ಲೆಫ್ಟಿನೆಂಟ್‌ ಗವರ್ನರ್‌ , ಮಂತ್ರಿ ಮಂಡಲ ಮತ್ತು ಮುಖ್ಯಮಂತ್ರಿಯನ್ನು ಹೊಂದಿದೆ . ಶಾಸನ ಸಭೆ ಸ್ಥಾನಗಳನ್ನು NCTನಲ್ಲಿನ ಪ್ರಾದೇಶಿಕ ಕ್ಷೇತ್ರಗಳಿಂದ ನೇರವಾಗಿ ಆಯ್ಕೆಮಾಡುವುದರಿಂದ ಭರ್ತಿಗೊಳಿಸಲಾಗುತ್ತದೆ . ಆದರೂ ಭಾರತದ ಕೇಂದ್ರ ಸರಕಾರ ಮತ್ತು ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶದ ಸರಕಾರ ಜಂಟಿಯಾಗಿ ನವ ದೆಹಲಿಯ ಆಡಳಿತವನ್ನು ನಡೆಸುತ್ತವೆ . ದೆಹಲಿಯ ಒಂದು ನಗರವಾದ ನವ ದೆಹಲಿಯು ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶ ಮತ್ತು ಭಾರತ ಸರಕಾರ ಎರಡರ ಶಾಸನ ಸಭೆಯಲ್ಲೂ ಸದಸ್ಯತ್ವ ಹೊಂದಿದೆ . [ ಉಲ್ಲೇಖದ ಅಗತ್ಯವಿದೆ ] ಸ್ವಲ್ಪ ತಡವಾಗಿ ಲೇಖನ ನೋಡಿದೆ . ಕಾರ್ಯಕ್ರಮ ನೋಡಿದ ನನಗೆ ಪ್ರಭಾವತಿ ಪಾತ್ರ ಚಿತ್ರಣ ತುಂಬಾ ಇಷ್ಟವಾಗಿತ್ತು . ಇಂದು ಓದಿ ಮತ್ತೂ ಸಂತೋಷವಾಯಿತು . ಶುಭ ಹಾರೈಕೆಗಳು . ರಘು ಮುಳಿಯ ಇದು ೨೦ ಕೋಟಿ ರೂಪಾಯಿ ಬಹುಮಾನ ಒಳಗೊಂಡಿದೆ . ಇದರಲ್ಲಿ ಗ್ರ್ಯಾಂಡ್ ಮಾಸ್ಟರ್ ವಿಶ್ವನಾಥ್ ಆನಂದ್ ಹಾಗೂ ಇಸ್ರೆಲ್ ಬೋರಿಸ್ ಗಾಲ್ಫಂಡ್ ಪೈಪೋಟಿ ನಡೆಸಲಿದ್ದಾರೆ . ಚಾಂಪಿಯಂಶಿಪ್ ಗೆ ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಒಪ್ಪಿಗೆ ಸೂಚಿಸಿದ್ದಾರೆ . ನವದೆಹಲಿ : ಹಿರಿಯ ಬಿಜೆಪಿ ಮುಖಂಡ ಎಲ್ . ಕೆ . ಅಡ್ವಾಣಿ ಲೋಕಪಾಲ ಮಸೂದೆ ವ್ಯಾಪ್ತಿಗೆ ಪ್ರಧಾನಿ ಕಚೇರಿ ಒಳಪಡಿಸಬೇಕು ಎಂದು ಹೇಳಿದ್ದಾರೆ . . . . ಚಂದ್ರಯಾನದ ಶಕ್ತಿಯುತ ಕ್ಯಾಮರಗಳು ೭೦ , ೦೦೦ ಕ್ಕೂ ಹೆಚ್ಚು ಡಿಜಿಟಲ್ ಚಿತ್ರಗಳನ್ನು ಭೂಮಿಯೆಡೆಗೆ ರವಾನಿಸಿದ್ದವು . ಇದು ಚಂದಿರನಲ್ಲಿ ಇದ್ದ ಕುಳಿಗಳು , ಬೆಟ್ಟದ ಸಾಲುಗಳು ಮತ್ತು ಸದಾ ಕಾಲ ಮರೆಯಾಗಿರುವ ಚಂದಿರನ ಇನ್ನೊಂದು ಪರ್ಶದ ಬಗ್ಗೆ ಬೆಳಕು ಚಲ್ಲಿತ್ತು . ನಮ್ಮೂರಿನ ಮಳೆಗಾಲವೇ ಹಾಗೆ . ಒಮ್ಮೆ ಮಳೆ ಪ್ರಾರಂಭವಾದರೆ ಮೂರು ತಿಂಗಳು ಜಲಾವೃತ . ಎರಡು ಮೂರು ಹೊಳೆಗಳನ್ನು ದಾಟಿಕೊಂಡು ನಾವು ಶಾಲೆಗೆ ಹೋಗಬೇಕಾಗಿತ್ತು . ಮಳೆಗಾಲ ತೀವ್ರಗೊಳ್ಳುತ್ತಿದ್ದಂತೆ ಹೊಳಗೆ ಅಡ್ಡಲಾಗಿ ಹಾಕಿದ್ದ ತೂಗು ಸೇತುವೆಗಳು ಪ್ರವಾಹದಲ್ಲಿ ತೇಲಿಕೊಂಡು ಹೋಗುತ್ತಿದ್ದವು . ನದಿಯ ಆಚೆಗಿರುವ ಊರು ಒಂದು ಪುಟ್ಟ ದ್ವೀಪ ಸಮೂಹವಾಗಿ ಮಾರ್ಪಡುತ್ತಿತ್ತು . ಜೋರು ಗಾಳಿ ಮಳೆ ಪ್ರಾರಂಭವಾದರೆ , ಕಾಡಿನಲ್ಲಿ ಮರಳುಗಳು ಬುಡಸೇವತ ಕಿತ್ತು ಬೀಳುತ್ತಿದ್ದವು . ಅಂಗಳದಲ್ಲಿನ ಅಡಿಕೆ ಮರಗಳು ಬಿರುಗಾಳಿಗೆ ಸಿಲುಕಿ ನೆಲಕಚ್ಚುತ್ತಿದ್ದವು . ಇಂತಹ ಮಳೆ ಪ್ರಾರಂಭವಾಯಿತೆಂದರೆ ನಮಗೆ ಶಾಲೆಗೆ ರಜೆ . ಏಕೋಪಾಧ್ಯಾಯ ಶಾಲೆಯ ಕಾವೇರಿ ಟೀಚರ್ , ಬಸ್ಸಿನಲ್ಲಿ ಸಿಕ್ಕಿದ ಯಾರ ಬಳಿಯಾದರೂ , ಕಲ್ಕೇರಿ , ಚೆನ್ನೇಕಲ್ , ಚಂಡೇಮನೆ ಹುಡುಗರಿಗೆ ಮಳೆ ನಿಲ್ಲುವವರೆಗೂ ಶಾಲೆಗೆ ಬರಬೇಡಿ ಎಂದು ಹೇಳಿ ಕಳುಹಿಸುತ್ತಿದ್ದರು . ಕನ್ನಡಕ್ಕೆ ಫಾರ್ ( For or Far ) ಆದವನಿಗೆ ಕಾರ್ ಎಲ್ಲಿಂದ ಬರಬೇಕು ತವಿಶ್ರೀಗಳೇ ? ಹಾಗೊಂದು ವೇಳೆ ಸಿಕ್ಕಿಕೊಂಡರೆ ಕಾರ್ಮಿಕರಿಗೆಲ್ಲರಿಗೂ ಕಾರ್ ಕೊಡ್ತೀನೆಂತಾ ಆಶ್ ವಾಸನೆ ಕೊಟ್ಟರೆ ಸಾಕು ಎಲ್ಲರೂ ಕಾರ್ ಗಾಗಿ ಮಿಕಗಳಾಗುತ್ತಾರೆಂಬುದು ಸ್ವನಕಲಿ ಕಿಟ್ಟಿಯ ಅಭಿಪ್ರಾಯ . ಆಗ ಸಿದ್ದರಾಮಯ್ಯನವರು , ಏಯ್ ಕೂಗಿ , ಕೂಗಿ ಎಂದಾಗ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು , ಭ್ರಷ್ಟ ಸರಕಾರಕ್ಕೆ ಧಿಕ್ಕಾರ , ಡೌನ್ , ಡೌನ್ ಬಿಜೆಪಿ , 500 ಕೋಟಿ ಬಿಜೆಪಿ ಲೂಟಿ ಎಂಬ ಘೋಷಣೆ ಕೂಗಿ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ್ದರು . ಫಿನ್‌ಲ್ಯಾಂಡ್‌ ಮತ್ತು ನಾರ್ವೆಯಲ್ಲಿ 22 % ಎಬಿವಿ ಉಳ್ಳ ಮದ್ಯಯುಕ್ತ ಪಾನೀಯಗಳನ್ನು ಕೊಂಡುಕೊಳ್ಳುವ ಮತ್ತು ಇಟ್ಟುಕೊಳ್ಳುವ ಹಕ್ಕು 18ವರ್ಷ ಪ್ರಾಯದಲ್ಲಿ ಪ್ರಾರಂಭವಾಗಿದ್ದು , ಪ್ರಭಲ ಮದ್ಯಯುಕ್ತ ಪಾನೀಯಗಳಿಗೆ ಅದು 20ವರ್ಷ ಪ್ರಾಯದಿಂದ ಪ್ರಾರಂಭವಾಗುತ್ತದೆ . ಫಿನ್‌ಲ್ಯಾಂಡ್‌ ಮತ್ತು ಸ್ವೀಡನ್‍ನ ಹೊಟೇಲ್‌ಗಳಲ್ಲಿ ( ನಾರ್ವೆಯಲ್ಲಿ ಅಲ್ಲ ) 22 % ಎಬಿವಿಗಿಂತ ಪ್ರಭಲತೆ ಹೊಂದಿದ ಪಾನೀಯಗಳನ್ನು ಆದೇಶಿಸಲು 18 ವರ್ಷ ವಯಸ್ಸು ಮೀರಿರಬೇಕು . ನಾನು ನೀನುಗಳು ಕಡೆಗೆ ಎರಡುಳಿಯಬಹುದು ಆಯ್ದ ಕಗ್ಗಗಳು ಸೊಗಸಾಗಿವೆ , ಅದರೊಂದಿಗೆ ನಿಮ್ಮ ವಿಶ್ಲೇಷಣೆಯೂ . ಸಂಪದಕ್ಕೆ ಸುಸ್ವಾಗತ , ವಿನುತಾ . ಮೊನ್ನೆ ಬಸವನಗುಡಿಯ ಟಾಗೋರ್ ಸರ್ಕಲ್ ಬಳಿ ಹೋಗುವಾಗ ಬ್ಯಾನರ್ ಕಂಡಿತು . ಇದೇನಪ್ಪ ಇದು ಅಂತ ನೋಡಿದ್ರೆ , ಬೆಂಗಳೂರಿನಲ್ಲಿ ನಡೆಯುತ್ತಿರುವ ABVP ಯವರ ಯಾವುದೋ ವಿಧ್ಯಾರ್ಥಿ ಸಮಾವೇಶದ ಬ್ಯಾನರ್ , ಅದು ಪೂರ್ತಿ ಹಿಂದಿಯಲ್ಲಿ ! ! . ಅಲ್ಲಲ್ಲಿ ಮೊನ್ನೆ ಬಸವನಗುಡಿಯ ಟಾಗೋರ್ ಸರ್ಕಲ್ ಬಳಿ ಹೋಗುವಾಗ ಬ್ಯಾನರ್ ಕಂಡಿತು . ಇದೇನಪ್ಪ ಇದು ಅಂತ ನೋಡಿದ್ರೆ , ಬೆಂಗಳೂರಿನಲ್ಲಿ ನಡೆಯುತ್ತಿರುವ ABVP ಯವರ ಯಾವುದೋ ವಿಧ್ಯಾರ್ಥಿ ಸಮಾವೇಶದ ಬ್ಯಾನರ್ , ಅದು ಪೂರ್ತಿ ಹಿಂದಿಯಲ್ಲಿ ! ! . ಅಲ್ಲಲ್ಲಿ ಕನ್ನಡದಲ್ಲೂ ಬ್ಯಾನರ್ ಕಂಡಿದ್ದೆ , ಆದರೆ ಕರ್ನಾಟಕದಲ್ಲಿ ಹಿಂದಿ ಬ್ಯಾನರ್ ಯಾವ ಪುರುಷಾರ್ಥಕ್ಕಾಗಿ ಹಾಕಿದ್ದಾರೆ ಅಂತ ಗೊತ್ತಾಗಲಿಲ್ಲ . Read more ಇಷ್ಟೆಲ್ಲ ಆಗುವ ಹೊತ್ತಿಗೆ ಸರಕಾರಿ ಆಡಳಿತ ಯಂತ್ರ ಸುಮ್ಮನಿದ್ದೀತೆ ? ಕಾನೂನನ್ನು ಕೈಗೆತ್ತಿಕೊಳ್ಳಲು ಯಾರಿಗೂ ಹಕ್ಕಿಲ್ಲ . ಎಲ್ಲರೂ ಸಂವಿಧಾನ ಬದ್ಧ ಕಾನೂನನ್ನೇ ಗೌರವಿಸಬೇಕೇ ಹೊರತು ಸ್ಥಳೀಯ ನಿಯಮಗಳಿಗೆ ಅವಕಾಶವಿಲ್ಲ ಎಂಬ ಆಕ್ಷೇಪ ತಹಸೀಲ್ದಾರರಿಂದ ಕೇಳಿಬಂತು . ಸಂಬಂಧ ಗ್ರಾಮ ಪಂಚಾಯಿತಿಗೆ ನೋಟಿಸ್ ಸಹ ಜಾರಿಯಾಯಿತು . ಆದರೆ ಅಷ್ಟರಲ್ಲಾಗಲೇ ಕಾನೂನು ಗೌರವಿಸುವ ಜನರ ಮನಪರಿವರ್ತನೆ ಆಗಿ ಬಿಟ್ಟಿತ್ತು . ಜನ ಸ್ಥಳೀಯ ನಿಯಮವನ್ನು ಸ್ವ ಸಂತೋಷದಿಂದ ಒಪ್ಪಿಕೊಂಡುಬಿಟ್ಟಿದ್ದರು . ಹೀಗಾಗಿ ಬೇರಾವುದೂ ಅವರ ಮೇಲೆ ಪರಿಣಾಮ ಬೀರಲಿಲ್ಲ . ಆದ್ದರಿಂದ ಲಾಪೋಡಿಯಾದಲ್ಲಿ ಗೋಚರ್ ( ನಮ್ಮ ಗೋಮಾಳ ) ಗಳ ಸಂರಕ್ಷಣೆಗೆ ನಡೆದ ಆಂದೋಲನಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತವಾಯಿತು . ಜೈವಿಕ - ಪರಿಸರ ವ್ಯವಸ್ಥೆಯ ಅಭಿವೃದ್ಧಿ , ಗೋಮಾಳಗಳ ಒತ್ತುವರಿ ತೆರವು ಮತ್ತು ನಿರ್ಬಂಧ , ಕೆರೆ ಸಂರಕ್ಷಣೆ , ತಾಲಾಬ್‌ಗಳ ಪುನಶ್ಚೇತನ , ಮಕ್ಕಳ ಶಿಕ್ಷಣ - ಹೀಗೆ ಎಲ್ಲವೂ ಒತ್ತೊಟ್ಟಿಗೇ ನಡೆದದ್ದು ಲಾಪೋಡಿಯಾದ ಚಿತ್ರಣವನ್ನೇ ೩೦ ವರ್ಷಗಳಲ್ಲಿ ಬದಲಿಸಿಬಿಟ್ಟಿತು . ಸಾರ್ವಜನಿಕ ಬದುಕು ಸುಂದರವಾಗಿಸಿದ ಲಕ್ಷ್ಮಣ್‌ಸಿಂಗ್ ಅಲ್ಲಿ ಅಭಿವೃದ್ಧಿಗೆ ಹೊಸ ವ್ಯಾಖ್ಯಾನ ಬರೆದಿದ್ದರು . ನಿಜವಾಗಿ ಸಹಭಾಗಿತ್ವದಿಂದ ವಿಕಾಸವಾಗಿತ್ತು . ಅಂಥ ವಿಕಾಸ ಶಾಂತಿಯನ್ನು ದಕ್ಕಿಸಿಕೊಟ್ಟಿತ್ತು . ಲಾಸ್ಟ್ ' ಡ್ರಾಪ್ ' : ಚೌಕ ಪದ್ಧತಿ ದೇಶದ ಜಲ ಸಂರಕ್ಷಣಾ ವ್ಯವಸ್ಥೆಯಲ್ಲಿ ವಿನೂತನ ತಂತ್ರಜ್ಞಾನವಾಗಿ ಹೊರಹೊಮ್ಮಿದೆ . ಇದರ ತವರು ಲಾಪೋಡಿಯಾ . ಗೌ . ಕಾರ್ಯದರ್ಶಿ , ಓಂದಾಸ ಕಣ್ಣಂಗಾರ್ ರವರು ಸಮರ್ಥವಾಗಿ ಸಂಜೆಯ ಎಲ್ಲ ಕಾರ್ಯಕ್ರಮವನ್ನು ಸಂಚಾಲನೆಮಾಡಿ , ಸಂಘದ ಚಟುವಟಿಕೆಗಳನ್ನು ಮತ್ತು ಮುಂದಿನ ರವಿವಾರದವರೆಗಿನ ಎಲ್ಲಾ ಕಾರ್ಯಕ್ರಮಗಳ ವಿವರಣೆಗಳನ್ನು ಸವಿಸ್ತಾರವಾಗಿ ಸಭಿಕರಿಗೆ , ತಿಳಿಸಿದರು . ( ಜೂನ್ ಬುಧವಾರ ದಿಂದ ಜೂನ್ ರವಿವಾರದ ತನಕ ) ಸಂಘದ ಗೌ . ಕೋಶಾಧಿಕಾರಿ , ಬಿ . ಜಿ . ನಾಯಕ್ ರವರ ವಂದನಾರ್ಪಣೆಯೊಂದಿಗೆ ದಿನದ ಕಾರ್ಯಕ್ರಮ , ಮುಕ್ತಾಯವಾಯಿತು . ನೀವು ಹೇಳುವುದು ಸತ್ಯ ಕಣಣ್ಣ . ಆದರೆ , ನನ್ನೀ ಅಣಕವನದ ದೃಷ್ಟಿ ಮತ್ತು ಇಂಗಿತ ಎರಡೂ ಭಿನ್ನ . ಅರಿಯಲೆತ್ನಿಸಿ ಅದನ್ನ , ಅಮೆರಿಕವಾಸಿ ಭಾರತೀಯ ಶಿವರಾಮಣ್ಣಾ . ಸುನಾಥ್ ಸರ್ , ಸಮಾಜದೊಳಗಿನ ನಿಮ್ಮ ಇಣುಕು ನೋಟ ಹಾಗೂ ಅದರೊಂದಿಗೆ ಬೆಸೆದುಕೊಂಡಿರುವ ಸಂಸ್ಕೃತಿಯನ್ನು ಎಳೆ ಎಳೆಯಾಗಿ ಬಿಡಿಸಿಟ್ಟಿದ್ದೀರಿ . ಚಿಂತನೆಗೆ ಹಚ್ಚುವ ಲೇಖನ . ಉತ್ತಮ ಲೇಖನಕ್ಕೆ ವಂದನೆಗಳು . ವಿಭಾಗದಲ್ಲಿ ನಾನು ಈವರೆಗೆ ನೋಡಿದ , ಅನುಭವಿಸಿದ ಜೀವನಾನುಭವಗಳು ಕಥಾ ರೂಪದಲ್ಲಿಯೋ ಇಲ್ಲ ಕವನದ ರೂಪದಲ್ಲಿ ನಿಮ್ಮಗಳ ಎದುರು ಸಾದರ ಪಡಿಸುವ ಚಿಕ್ಕ ಪ್ರಯತ್ನ ಕಡೆಯಿಂದ : ಅಯ್ಯೋ ನಿನ್ ಮುಖಕ್ಕೆ ದೋಸೆ ಹುಯ್ಯಾ . ತಮಾಸೆ ಮಾಡ್ತೀಯಾ . ಮಗನೆ ನಿಮ್ಮ ಹಳ್ಳಿಗೆ ಬಂದು ನೋಡ್ಕೊತೀನಿ ಮಗನೆ . ಕಡು ಬಡತನದಲ್ಲಿದ್ದ ಉಪೇಂದ್ರ ಕನ್ನಡ ಚಿತ್ರರಂಗದಲ್ಲಿ ನೆಲೆ ನಿಂತ ಪರಿ , ಪದ್ಮನಾಭನಗರದ ರೂಮೊಂದರಲ್ಲಿ ಕುಳಿತು ಕನ್ನಡದ ಲಕ್ಷ ಲಕ್ಷ ಜನರಿಗೆ ಪ್ರೇರಣೆ ನೀಡುತಿರುವ ಬೆಳಗೆರೆಯ ಬರಹಗಳು ಇವೆಲ್ಲವೂ ಹೇಳುವುದೊಂದೇ , " ನೀನು ಏರಬೇಕೆಂದಿರುವ ಎತ್ತರ ನೀನು ಈಗಿರುವ ಸ್ಥಿತಿಯಲ್ಲಿಲ್ಲ ನಿನ್ನ ಮನದೊಳಗಡೆ ನೀನಿರಿಸಿಕೊಂಡಿರುವ ಎತ್ತರಕ್ಕಿಂತಲೂ ಮಿಗಿಲಾಗಿ ಎಷ್ಟು ಎತ್ತರ ಏರಬಲ್ಲೆ ಎಂಬುವ ಉತ್ಸಾಹದಲ್ಲಿ ಮತ್ತು ಅದರೆಡೆಗೆ ಹೋಗುವ ಶ್ರಧ್ದೆಯಲ್ಲಿದೆ " ೧೦ , ೧೧ , ೧೨ ನೇ ಹಣಕಾಸು ಮತ್ತು ಮುಕ್ತ ನಿಧಿ , ಎಸ್ . ಎಫ್ . ಸಿ ಮತ್ತು ೪೦ ಕೋಟಿ ವಿಶೇಷ ಪ್ಯಾಕೇಜ್ ಹಣವನ್ನು ನಿಗಧಿತ ಅವಧಿಯಲ್ಲಿ ಖರ್ಚು ಮಾಡಲು ವಿಫಲವಾಗಿರುವ ತುಮಕೂರು ನಗರಸಭೆ ವಿರುದ್ಧ ನಗರಾದ್ಯಂತ ಜನ ಜಾಗೃತಿ ಆಂದೋಲನವನ್ನು ಹಮ್ಮಿಕೊಳ್ಳಲಾಗುವುದು ಎಂದು ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಅಧ್ಯಕ್ಷ ಕುಂದರನಹಳ್ಳಿ ರಮೇಶ್ ಮತ್ತು ಪ್ರಜಾಪ್ರಗತಿ ಸಂಪಾದಕ ಎಸ್ . ನಾಗಣ್ಣ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ . ತುಮಕೂರು ನಗರಸಭೆಯಲ್ಲಿ ಪ್ರಸ್ತುತ ೭೫ ಕೋಟಿಗಿಂತ ಹೆಚ್ಚು ಹಣ ಖರ್ಚಾಗದೆ ಇದೆ . ಹಣವನ್ನೆಲ್ಲಾ ವೇಳೆಗೆ ಸಂಪೂರ್ಣವಾಗಿ ಖರ್ಚು ಮಾಡಬೇಕಾಗಿತ್ತು . ೧೦ , ೧೧ ಹಣಕಾಸು ಯೋಜನೆ ಮುಗಿದು ೧೨ ನೇ ಹಣಕಾಸು ಯೋಜನೆಯ ಅವಧಿಯೂ ಮುಗಿದುಹೋಗಿದೆ . ಆದರೂ ೧೦ , ೧೧ , ೧೨ ನೇ ಹಣಕಾಸು ಯೋಜನೆ ಹಣ ಖರ್ಚಾಗಿಲ್ಲ . ತುಮಕೂರಿನಲ್ಲಿ ಹಣ ಖರ್ಚು ಮಾಡಲು ಯಾವುದೇ ಸಮಸ್ಯೆಗಳು ಇಲ್ಲವೇ ? ಹಣದಿಂದ ಬೇರೆ ರೀತಿ ವ್ಯವಹಾರಗಳು ಏನಾದರೂ ನಡೆಯುತ್ತಿವೆ ಎಂಬ ಅನುಮಾನ ಸಾರ್ವಜನಿಕ ವಲಯದಲ್ಲಿ ಆತಂಕ ಮೂಡಿಸಿದೆ ಎಂದಿದ್ದಾರೆ . ಜನತಾದಳ ಮತ್ತು ಬಿ . ಜೆ . ಪಿ ಸಮ್ಮಿಶ್ರ ಸರ್ಕಾರ ನಗರದ ಅಭಿವೃದ್ಧಿಗೆ ೫೪ ಕೋಟಿ ಪ್ಯಾಕೇಜ್ ಘೋಶಿಸಿದ್ದು , ಪ್ರಸ್ತುತ ೪೦ ಕೋಟಿ ರೂ ಗೆ ಇಳಿಸಿ ಕಾಮಗಾರಿ ನಡೆಸಲು ಆದೇಶಿಸಿದ್ದು ಇತಿಹಾಸ , ಹಣವನ್ನೂ ಸಹ ನಿಗಧಿತ ಅವಧಿಯಲ್ಲಿ ಖರ್ಚು ಮಾಡಿಲ್ಲ . ನಗರಸಭೆಯ ಅನುದಾನಗಳು ಅತ್ಯಂತ ವ್ಯವಸ್ಥಿತವಾಗಿ ದುರ್ಬಳಕೆ ಆಗುತ್ತಿದೆ ಎಂದು ನಗರದ ಸಾರ್ವಜನಿಕರು , ಸಂಘ ಸಂಸ್ಥೆಗಳು , ಮಾಧ್ಯಮಗಳು , ನಿವೃತ್ತ ಇಂಜಿನಿಯರ್‌ಗಳ ಸಂಘ , ಹೀಗೆ ಅಭಿವೃದ್ಧಿ ಆಸಕ್ತ ಎಲ್ಲರೂ ಸರ್ಕಾರಕ್ಕೆ , ಜಿಲ್ಲಾ ಉಸ್ತುವಾರಿ ಸಚಿವರಿಗೆ , ಜಿಲ್ಲಾಧಿಕಾರಿಗಳಿಗೆ , ನಗರಸಭೆಗೆ ಹಲವಾರು ಬಾರಿ ಮನವಿ ಕೊಟ್ಟರೂ , ಹಲವಾರು ಬಾರಿ ಮುಕ್ತವಾಗಿ ಚರ್ಚಿಸಿದರೂ ಯಾವುದೇ ಪ್ರಯೋಜನವಾಗಿಲ್ಲ . ಸರ್ಕಾರ ಬಿಡುಗಡೆ ಗೊಳಿಸಿದ್ದ ವಿಶೇಷ ಪ್ಯಾಕೇಜ್ ಮತ್ತು ಇತರೆ ಅನುದಾನಗಳು ಖರ್ಚಾಗದೆ ರೀತಿ ಉಳಿದರೆ ಹಾಗೂ ಖರ್ಚು ಮಾಡಿರುವ ಹಣವನ್ನು ದುರ್ಭಳಕೆ ಮಾಡಿದರೆ ಮುಂದೆ ಯಾವುದೇ ಸರ್ಕಾರ ತುಮಕೂರಿಗೆ ಹಣ ನೀಡಲು ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದಿದ್ದಾರೆ . ನಗರಸಭೆಯ ಅಭಿವೃದ್ಧಿ ದ್ರೋಹಿ ಧೋರಣೆಗೆ ವಿರುದ್ಧವಾಗಿ ಜನಜಾಗೃತಿ ಆಂದೋಲನವನ್ನು ಆಯಾ ಭಾಗದ ಸಂಘ ಸಂಸ್ಥೆಗಳು , ನಾಗರೀಕ ಸಮಿತಿಗಳು , ಅಭಿವೃದ್ಧಿ ಸೇನೆ , ಮಹಿಳಾ ಸಂಘಟನೆಗಳು ಮತ್ತು ಸಾರ್ವಜನಿಕರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗುವುದು . ದಿನದ ಆಂದೋಲನದಲ್ಲಿ ಎಂಬ ವಿಚಾರದ ಬಗ್ಗೆ ವಿಚಾರ ವಿನಿಮಯ ನಡಯಲಿದೆ . ಆಸಕ್ತ ಎಲ್ಲಾ ಹೋರಾಟಗಾರರು , ಅಭಿವೃದ್ಧಿ ಪರ ಚಿಂತಕರು , ವಿವಿಧ ಸಂಘಟನೆಗಳ ಪದಾಧಿಕಾರಿಗಳು ಮತ್ತು ಸಾರ್ವಜನಿಕರು ಭಾಗವಹಿಸಲು ಮನವಿ . ನಾಗಭೂಷಣರೇ , ಸಮಾಜವಾದದ ಬಗ್ಗೆ ಉತ್ತಮ ಲೇಖನ . ಆದರೆ ಕೆಲವು ಪ್ರಶ್ನೆಗಳು . ಸಮಾಜವಾದದ ನೆಲೆಗಟ್ಟಿನ ಮೇಲೆ ಕಟ್ಟಲ್ಪಟ್ಟ ಹಲವು ದೇಶಗಳು ಇಂದು ಸಮಾಜವಾದದಿಂದ ದೂರ ಸರಿಯುತ್ತಿರುವುದೇಕೆ ? . ಸಮಾಜವಾದ , ಆರ್ಥಿಕ ಸಮಾನತೆ ನಿಜಕ್ಕು ಶಾಸನಬದ್ಧವಾಗಿ ನಡೆಯಬೇಕೆಂದರೆ ಅದರ ಅಳವಡಿಕೆಗ ಸರ್ಕಾರದ ಜವಾಬ್ದಾರಿ ಅಲ್ಲವೆ ? ಇಂದಿನ ಅತಿಭ್ರಷ್ಟ ರಾಜಕೀಯ ವ್ಯವಸ್ಥೆಯಲ್ಲಿ ಅಂತ ನಾಯಕರು ಯಾರೂ ಇಲ್ಲ ? ಉದಾಹರಣೆಗೆ ಬಿ . ಜೆ . ಪಿ ಹೊರತು ಪಡಿಸಿ ಎಷ್ಟೋ ಪಕ್ಷಗಳಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯೆ ಇಲ್ಲವಲ್ಲ ? ಮುಖ್ಯ ಪಕ್ಷದಲ್ಲಿ ಚೊಂಬು ಹಿಡಿಯಲು ಕೂಡ ದಿಲ್ಲಿಯ ಆದೇಶಕ್ಕೆ ಕಾಯುವ ಪರಿಸ್ಥಿತಿ . ಬೇರೆ ಎಷ್ಟೊ ಪಕ್ಷಗಳು ಇಂದಿಗೂ ಒನ್ - ಮ್ಯಾನ್ - ಶೋ ? . ಸಾಮಾಜಿಕ ಅಸಮಾನತೆಯ ವಿರುದ್ಧ ಸಿಡಿದೆದ್ದ ರಾಷ್ಟ್ರಗಳಲ್ಲಿ ಕೂಡ ಭ್ರಷ್ಟಾಚಾರ ಅತಿಯಾಗಿ ಮೆರೆದು ಎಲ್ಲ ರಾಜಕಾರಣಿಗಳ ಅರ್ಥಿಕ ಪರಿಸ್ಥಿತಿ ಮಾತ್ರ ಸುಧಾರಿಸಿದೆ , ಅಲ್ಲವೆ ? ಅಷ್ಟೇಕೆ ? ನಮ್ಮ ರಾಜ್ಯದ ರಾಜಕಾರಣಿಗಳ ಆದಾಯ , ಆಸ್ತಿಗೂ ಬಡ ಬೋರೆಗೌಡನ ಆರ್ಥಿಕ ಪರಿಸ್ಥಿತಿಗೂ ವ್ಯತ್ಯಾಸ ಎಷ್ಟಿದೆ ? ಭ್ರಷ್ಟತೆಯನ್ನು ಬಂಡವಾಳಶಾಹಿ ಕೈಗಾರಿಕೋದ್ಯಮಿಗಳ ಮೇಲೆ ಹೊರಿಸಬೇಡಿ . ಲಂಚಗುಳಿತನ ನೆಹರೂ ಕಾಲದಿಂದಲೂ ಇದೆ . ಗಾಂಧಿ - ಟಾಗೂರರ ವಾಗ್ವಾದ , ಸಂತಾಲಿಗಳ ನಗರೀಕರಣ , ಟಾಗೂರರ ರಬೀಂದರ್ ಸಂಗೀತದ ಕಾರ್ಯಕ್ರಮಗಳ ಮೊಲಕ ವಿಶ್ವಮಾನವ ಕಲ್ಪನೆ , ನಂದಲಾಲ್ ಬೋಸರು ವಿದ್ಯಾರ್ಥಿಗಳಿಗೆ ನಿಸರ್ಗದಲ್ಲೇ ಅದನ್ನು ರಚಿಸುವ ಪಾಠ ಹೇಳಿದ್ದು , ಇಂದಿರಾಗಾಂಧಿ - ಸತ್ಯಜಿತ್ ರೇ - ಕೆ . ಜಿ . ಎಸ್ ಮುಂತಾದವರು ಅಲ್ಲಿ ತಮ್ಮ ಯೌವನಕ ಕಾಲಕ್ಕೆ ವಿದ್ಯಾರ್ಥಿಗಳಾಗಿದ್ದದ್ದು , ಬಿನೋದ್ ಬಿಹಾರಿ ಮುಖರ್ಜಿ ಕುರುಡಾಗಿದ್ದರು ಹೊರಾಂಗಣದಲ್ಲಿ ಭಿತ್ತಿಚಿತ್ರಗಳನ್ನು ರಚಿಸಿದ್ದು , ರಾಮ್‍ಕಿಂಕರ್ ಬೈಜ್ ಉತ್ತರ - ಪೂರ್ವ ಭಾರತದ ರಾಜಕುಮಾರಿಯನ್ನು ಪ್ರೀತಿಸಿ ಆಕೆಯ ಮನೆಯವರು ಆಕೆಯನ್ನು ಕಲಾಭವನದಿಂದ ಹಿಂದಕ್ಕೆ ಕರೆಸಿಕೊಂಡದ್ದು , ' ತೆಭಾಗ ' ಚಳುವಳಿಯ ಕಾಲಕ್ಕೆ ನಕ್ಸಲರು ವಿದ್ಯಾರ್ಥಿಗಳಂತೆ ಇಲ್ಲಿ ಅವಿತುಕೊಂಡದ್ದು , ಇಲ್ಲಿ ವಿದ್ಯಾರ್ಥಿಗಳಾಗಿದ್ದವರು ಅಸ್ಸಾಮಿನ ಉಗ್ರರಾಗಿ ಎಂದೂ ಕಾಣದಂತೆ ಮಾಯವಾದದ್ದು - - ಇವೆಲ್ಲಕ್ಕೂ ಸಾಕ್ಷಿಯಂತೆ ಎದೆಯುಬ್ಬಿಸಿ ನಿಂತಿವೆ ಕಾಗದಗಳನ್ನು ತಯಾರಿಸಲು ಯೋಗ್ಯವಾಗಿರುವ ಮರಗಳು ! ಸೀಲ್ ಗಳು ನಡೆಸಿದ ಕಾರ್ಯಾಚರಣೆ ಪಾಕಿಗೆ ಗೊತ್ತೇ ಇರಲಿಲ್ಲ ಎನ್ನುವ ಮಾತಿಗೆ ಮನ್ನಣೆ ನೀಡುವುದಾದರೆ ರಹಸ್ಯ ಕಾರ್ಯಾಚರಣೆ ಪಾಕ್ ಮತ್ತು ಅಮೇರಿಕಾ ನಡುವಿನ ಆಪ್ತ ಬಾಂಧವ್ಯವನ್ನು ಡಿವೋರ್ಸ್ ಅಂಚಿಗೆ ತಂದು ನಿಲ್ಲಿಸಿದೆ ಎನ್ನಬಹುದು . ಡಿವೋರ್ಸ್ ಸಹ ಅಷ್ಟು ಸುಲಭದ್ದಲ್ಲ . ಅದು acrimonious ಆಗಿ ತೀರುತ್ತದೆ . ಏಕೆಂದರೆ ಅಮೇರಿಕಾ ಪಾಕ್ ಸುಮಧುರ ಸಂಬಂಧ ಮಕ್ಕಳು ಮರಿಗಳನ್ನು ಹುಟ್ಟಿಸಿದೆ ತಾನೇ ? ತಾಲಿಬಾನ್ , ಅಲ್ಕೈದಾ , ಆಫ್ಘಾನಿಸ್ತಾನ್ , ಮುಲ್ಲಾ ಉಮರ್ , ಭಯೋತ್ಪಾದನೆ ಇತ್ಯಾದಿ . . ಹೀಗೆ ಮುಂದುವರಿಯುವ ಸಂತಾನಗಳ ಲಾಲನೆ ಪಾಲನೆ ಹೇಗೆ ? ಸಂತಾನಗಳು ಯಾರ ಜವಾಬ್ದಾರಿ ? ಹೀಗೆ ಒಂದು ರೀತಿಯ ವಿಶ್ವದ ನೆಮ್ಮದಿ ಕೆಡಿಸುವ ' ಡಿವೋರ್ಸ್ ಅಂಡ್ ಕಸ್ಟೋಡಿಯಲ್ ಪ್ರೊಸೀಡಿಂಗ್ಸ್ ' ಯಾವ ಹಂತಕ್ಕೆ ಬಂದು ಮುಟ್ಟುತ್ತದೋ ಎಂದು ವಿಶ್ವ ಕೈ ಹೊಸಕಿಕೊಳ್ಳುತ್ತಾ ಆತಂಕಿತವಾಗಿದ್ದರೆ ಇದೋ ಬಂತು ಅಮೇರಿಕೆಯಿಂದ ವಿಶೇಷ ವಿಮಾನವೊಂದು ಅಲ್ಲಿನ ವಿದೇಶಾಂಗ ಕಾರ್ಯದರ್ಶಿಯನ್ನು ಹೊತ್ತು . ಹಿಲರಿ ಕ್ಲಿಂಟನ್ ಬಂದರು ಫಸ್ಟ್ ಏಡ್ ಕಿಟ್ ನೊಂದಿಗೆ . ನೊಂದ ಪ್ರಿಯತಮ / ಮೆ ಮನಕ್ಕೆ ಕೂಲಿಂಗ್ , ಹೀಲಿಂಗ್ ಬಾಮ್ ನೊಂದಿಗೆ ಬಂದ ಹಿಲರಿ ಅದೇ characteristic smile ನೊಂದಿಗೆ ಪಾಕಿಸ್ತಾನ ಈಗಲೂ " ಒಳ್ಳೆಯ ಸಹಭಾಗಿ " - , ಗುಡ್ ಪಾರ್ಟ್ನರ್ ಎಂದು ಹೇಳಿ ಮಲಾಮಿನ ಲೇಪನ ಶುರು ಮಾಡಿದರು . ಮಾತಿನೊಂದಿಗೆ ಶನಿ ಸಂಬಂಧ ಇನ್ನೆಂಥ ಮಕ್ಕಳನ್ನು ಹುಟ್ಟಿಸುವ ತರಾತುರಿಯಲ್ಲಿದೆಯೋ ಎಂದು ನಮಗನ್ನಿಸಿದರೆ ಅದರಲ್ಲೇನೂ ತಪ್ಪಿಲ್ಲ . ಈಗ ಗೊ೦ತಾತು . ಹೊಸಮನೆ ಎ೦ಗಳ ಮನೆ ಹತ್ತರೆ ಆವ್ತು . ಕಿಳಿ೦ಗಾರು ಹೊಡೇಲಿ . ಲಸ್ಕಿರಿ ಮಠ ಹೇಳಿಯಪ್ಪಗ ಗೊ೦ತಾತಿದಾ . . ಏನೀಗ ? ? ಇಷ್ಟೋಂದ್ ಯಾಕೆ ಗೊಣಗಾಡ್ತಾ ಇದ್ದೀರ ? ? ಇದು ಸೋಮವಾರ " ಜಾತ್ಯಾತೀತ ಜನತಾದಳ ಸಮಾವೇಶ ಸೃಷ್ಟಿಸಿದ " ವಾಹನ ದಟ್ಟಣೆಯಿಂದ ಉಂಟಾದ ಜನಜೀವನ ಅಸ್ಥವ್ಯಸ್ಥೆಗೆ , ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ( ಈಗಿನ ಜೆ ಡಿ ಎಸ್ ಪಕ್ಷದ ರಾಜ್ಯಾಧ್ಯಕ್ಷ ) ಮಾಧ್ಯಮಗಳಲ್ಲಿ ಪ್ರತಿಕ್ರಿಯಿಸಿದ್ದು ಹೀಗೆ . ಕನಿಷ್ಟ ಕ್ಷಮೆ ಕೂಡ ಕೇಳದೆ ತಮ್ಮ ಮಾತಿನ ವರಸೆ ಮುಂದುವರೆಸಿ ಬೆಂಗಳೂರಿನ ನಗರವಾಸಿಗಳಿಗೆ ( sophisticated ನಗರ ವಾಸಿಗಳಂತೆ ) ಗ್ರಾಮೀಣ ಜನರ ಕಷ್ಟ ಗೊತ್ತಾಗಬೇಕಂತೆ ! ! ಹಳ್ಳಿಗಳಲ್ಲಿ ಎಷ್ಟೋ ಮಂದಿ ದಿನಾಲು ಶಾಲೆಗ ನಾಲ್ಕೈದು ಮೈಲಿ ನಡೆದು ಹೋಗುತ್ತಾರಂತೆ ! ! ವಾಹನ ದಟ್ಟಣೆಯಲ್ಲಿ - ಗಂಟೆ ನಿಂತರೆ ಏನೀಗ ? - ಟಿ / ಬಿ - ಟಿ ಮಂದಿಯೇ ಅಂತೆ , ಆದ ತೊಂದರೆಗೆ ದೂರುತ್ತಿರುವುದು ! ! ಏನಾಗಿದೆ ಮನುಷ್ಯನಿಗೆ ? ಇವರ ಮಗ ಐಶಾರಾಮಿ ಕಾರಿನಲ್ಲಿ ಓಡಾಡಿಕೊಂಡು , ಕುಡಿದು ಬಾರಿನಲ್ಲಿ ಗಲಾಟೆ ಮಾಡಿ , ಆಸ್ತಿ ಪಾಸ್ತಿಗೆ ಹಾನಿ ಮಾಡುತ್ತಾನೆ . ( ಕಷ್ಟ ಪಟ್ಟು ನ್ಯಾಯಯುತವಾಗಿ ದುಡಿದ ದುಡ್ಡಿನಲ್ಲಿ ಮೋಜು ಮಾಡುವುದು , ಕುಡಿಯುವುದು ಅವರವರ ವ್ಯಯಕ್ತಿಕ ವಿಷಯ . ಇದರ ಬಗ್ಗೆ ನನ್ನ ಆಕ್ಷೇಪವಿಲ್ಲ . ಆದರೆ ಕುಡಿದು ಗಲಾಟೆ ಮಾಡಿ , ಇತರರ ಆಸ್ತಿ ಪಾಸ್ತಿಗಳಿಗೆ ಹಾನಿ ಮಾಡುವ ಸಂಸ್ಕೃತಿಗೆ ಪೇಟೆಯದೂ ಅಲ್ಲ , ಹಳ್ಳಿಯದೂ ಅಲ್ಲ್ಲ , ಪದ್ಮನಾಭನಗರ / ಹೊಳೆನರಸೀಪುರ ಸಂಸ್ಕೃತಿ ಎನ್ನಬೇಕಷ್ಟೆ ! ಪದ್ಮನಾಭನಗರ ಮತ್ತು ಹೊಳೆನರಸೀಪುರದಲ್ಲಿರುವ ಸಜ್ಜನರು ನನ್ನನ್ನು ಕ್ಷಮಿಸಬೇಕು ) . ಇಂತಹ ಮಕ್ಕಳನ್ನು ಬೆಳೆಸಿರುವ ಕುಮಾರನಿಗೆ ಗ್ರಾಮೀಣ ಮಕ್ಕಳ ಕಷ್ಟ ಗೊತ್ತಾಗಿಬಿಡುತ್ತದೆ ! ವಾಹನ ದಟ್ಟಣೆಯಲ್ಲಿ ಎಷ್ಟೋ ಪುಟ್ಟ ಮಕ್ಕಳು ( ಪಾಪ ಇವರು ಯಾರೂ ಇನ್ನೂ ಟಿ / ಬಿ ಟಿ ನೌಕರರಾಗಿಲ್ಲ ) ನರಕ ಯಾತನೆ ಅನುಭವಿಸಿದರೆ , ಅದು ಕಷ್ಟ ಅಲ್ಲ . ( ಮುಂದಿನ ದಿನ ಮಂಗಳವಾರ ಬಹುತೇಕ ಮಕ್ಕಳು ಭಯಭೀತರಾಗಿ ಶಾಲೆ ಹೋಗಲು ನಿರಾಕರಿಸಿದ ವರದಿಯಿದೆ ! ) . ಕುಮಾರರು ಮುಗ್ದ ಮಕ್ಕಳಿಗೂ ಜೆ ಡಿ ಎಸ್ ವಿರೋಧಿ ಪಟ್ಟ ಕಟ್ಟಿಬಿಡುತ್ತಾರೆ . ಇವರ ವಂಶದ ನರ ನಾಡಿಗಳಲ್ಲಿ ಹರಿಯುತ್ತಿರುವುದು ಹೊಲಸು ರಾಜಕಾರಣ ತಾನೆ ! ಹಳ್ಳಿ ಮಕ್ಕಳು ಕಷ್ಟ ಪಟ್ಟರೆ , ನಗರ ವಾಸಿಗಳೂ ಕಷ್ಟ ಪಡಬೇಕು ಎಂಬುದು ಯಾವ ನ್ಯಾಯವೋ ? ( ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆಯೆ ? ) . ಹಳ್ಳಿ ಮಕ್ಕಳ ಏಳಿಗೆಗೆ ದುಡಿಯಲಿ , ಅವರು ನಡೆದು ಹೋಗಬೇಕಾದ ಕಡೆ ಬಸ್ಸುಗಳ ವ್ಯವಸ್ಥೆ ಮಾಡಲಿ ! ಯಾವ ಪುರುಷಾರ್ಥಕ್ಕಾಗಿ ಸಮಾವೇಶ ಮಾಡಿದ್ದೊ ? ( ' ಪುರುಷಾರ್ಥ ' ಕುಮಾರನ ಪ್ರಿಯವಾದ ಶಬ್ದ , ಕುಮಾರನು ಶಬ್ದವನ್ನು ಮಾಧ್ಯಮಗಳಲ್ಲಿ ಲೀಲಾಜಾಲವಾಗಿ ಬಳಸುತ್ತಾರೆ ! ) . ಇದಕ್ಕೆ ವ್ಯಯಿಸಿದ ದುಡ್ಡಿನಲ್ಲಿ ಕನಿಷ್ಟ ೨೦ ಬಸ್ಸುಗಳನ್ನು ಕೊಂಡು ಗ್ರಾಮೀಣ ಪ್ರದೇಶದ ಮಕ್ಕಳಿಗೆ ಉಡುಗೊರೆಯಾಗಿ ಕೊಡಬಹುದಿತ್ತು ! ( ಕಷ್ಟ ಪಟ್ಟು ನ್ಯಾಯಯುತವಾಗಿ ದುಡಿದ ದುಡ್ಡಾಗಿದ್ದರೆ ಮಾತ್ರ ! ) . ಇನ್ನು ಟಿ / ಬಿ ಟಿ ಮಂದಿಯನ್ನು ದೂರುವುದು ! ಕೆಲಸ ಮಾಡಿ ದುಡಿದು ತಿಂದಿದ್ದರೆ ಗೊತ್ತಾಗುತ್ತಿತ್ತು , ಟಿ / ಬಿ ಟಿ ಯವರ ದುಡಿಮೆ , ಹೊಲಸು ರಾಜಕಾರಣ ಮಾಡಿ ಬೇನಾಮಿ ಆಸ್ತಿ ಮಾಡಿದೊಷ್ಟು ಸುಲಭ ಅಲ್ಲಾ ಅಂತ . ಒಂದು ಎದೆ ನೋವು ಬಂದರೆ , ವಾರಾನುಗಟ್ಟಲೆ ವೊಕ್ ಹಾರ್ಟ್ ಎಂಬ ಐಶಾರಮಿ ಆಸ್ಪತ್ರೆ ಸೇರುತ್ತಾರೆ ! ಗ್ರಾಮೀಣ ಜನರ ಕಷ್ಟ ಕಾರ್ಪಣ್ಯಗಳನ್ನು ಅರಿಯುವ ನಿಜವಾದ ಕಾಳಜಿಯಿದ್ದರೆ ಯಾವುದಾದರೂ ಗ್ರಾಮೀಣ ಆಸ್ಪತ್ರೆ ಸೇರಲಿ ? ಗ್ರಾಮ ವಾಸ್ತವ್ಯ ಹೆಸರಿನಲ್ಲಿ ಕಂಡ ಕಂಡವರ ಮನೆಯಲ್ಲಿ ಚನ್ನಾಗಿ ಕೋಳಿ ಮಾಂಸ ಉಂಡು ಮಲಗುವಷ್ಟು ಸುಲಭವಲ್ಲ ಅದು ಎಂದು ಗೊತ್ತಾಗುತ್ತದೆ ! ಗ್ರಾಮೀಣ ಜನರ ಬಗ್ಗೆ ನಕಲಿ ಕಾಳಜಿ ತೋರಿಸುವುದು , ಆಶಾಢಭೂತಿ ( hypocrite ) ಮಾತುಗಳನ್ನಾಡುವುದು , ಹೊಲಸು ರಾಜಕಾರಣ ಮಾಡುವುದು , ಇಂತಹವುಗಳನ್ನು ಕಡಿಮೆ ಮಾಡಿ , ಇನ್ನಾದರೂ ಸನ್ಮಾರ್ಗದಲ್ಲಿ ನಡೆಯಲಿ ಕುಮಾರರು ! ನೀವೇನನ್ನುತ್ತೀರಾ ? ನಿಟ್ಟಿನಲ್ಲಿ ಧರ್ಮಾಂಧತೆ , ಮತಾಂಧತೆ , ಜೆಹಾದ್‌ನ ಕಬಂಧಬಾಹುಗಳು ಸಮಾಜದಲ್ಲಿ ರುದ್ರನರ್ತನಗೈಯುವ ಮೂಲಕ ಅಮಾಯಕರ ಆಪೋಶನ ತೆಗೆದುಕೊಳ್ಳುತ್ತಿರುವ ಸಂದರ್ಭದಲ್ಲಿ , ದುಷ್ಟ ಬುದ್ಧಿಯ ಜನರೇ ಹೆಚ್ಚುತ್ತಿರುವ ಸಮಯದಲ್ಲಿ , ದ್ವೇಷಾಗ್ನಿಯ ಕಿಚ್ಚು ಹಚ್ಚಿ ಮುಗ್ದ ಜನರ ಶೋಷಣೆ ನಡೆಸುತ್ತಿರುವ ಕಾಲಘಟ್ಟದಲ್ಲಿ ಬುದ್ಧನ ಅಹಿಂಸೆಯ ತತ್ವ , ಸಾಂಗತ್ಯ ಹೆಚ್ಚು ಪ್ರಸ್ತುತವಾಗಿದೆ . ಇಂದು ಭಾರತೀಯ ವಿಮಾ ಕ್ಷೇತ್ರದಲ್ಲಿ ಅನೇಕ ಸಂಸ್ಥೆಗಳು ವ್ಯವಹರಿಸುತ್ತಿವೆ . ಹೆಚ್ಚುತ್ತಿರುವ ಸ್ಪರ್ಧೆಯಿಂದಾಗಿ ಎಲ್ಲ ಸಂಸ್ಥೆಗಳೂ ತಮ್ಮ ಸಾಮರ್ಥ್ಯದ ಪ್ರದರ್ಶನಕ್ಕಾಗಿ ಉತ್ತಮ ಪ್ರಯತ್ನ ನಡೆಸಿವೆ . ನೀವು ಪಾಲಿಸಿಗಳನ್ನು ಆನ್ ಲೈನ್ ಅಥವಾ ಆಫ್ ಲೈನ್ ವಿಧಾನಗಳಿಂದ ಖರೀದಿಸಬಹುದು . ನನ್ನ ಆಸಕ್ತಿಯನ್ನು ಪುಟ್ಟ ಪುಸ್ತಿಕೆ ರೀತಿ ಹಿಡಿದಿಡುತ್ತದೆ ಎಂದು ಪುಸ್ತಕ ಕೊಂಡಾಗ ನನಗನ್ನಿಸಿರಲಿಲ್ಲ . ಸಾಧು ಸಂತರ ಬಗ್ಗೆ ದೊಡ್ಡ ಒಲವು ಆಸಕ್ತಿ ಇಲ್ಲದ ನನಗೆ ಒಬ್ಬ ಸಾಧಾರಣ , ಪ್ರಚಾರ ಫಲಾಪೇಕ್ಷೆ ಬೇಡದ ಸ್ವಾಮಿಯೊಬ್ಬರ ಪರಿಚಯ ಆದದ್ದು ಒಂದು ಅಪರೂಪದ ಅನುಭವವೇ ಸರಿ . ಕೊನೆಯದಾಗಿ ಇಲ್ಲಿದೆ ಮತ್ತೊಂದು ಬದುಕನ್ನು ಸಕರಾತ್ಮಕವಾಗಿ ಕಾಣಬೇಕೆಂದು ಹೇಳುವ ಮಾತು . ನಡುವೆ ಪಾಕ್ ದೇಶದ ಆಂತರಿಕ ವ್ಯವಹಾರಗಳ ಸಚಿವ ಪಾಕ್ ಕ್ರೀಡಾಗಾರರಿಗೆ ಬೆಟ್ಟಿಂಗ್ ಬಲೆಗೆ ಬೀಳದಂತೆ ಕಟು ಎಚ್ಚರಿಕೆ ನೀಡಿದ್ದಾರೆ . ಪಾಕಿಗಳ ಹಿಂದಿನ ಪುರಾಣ ಓದಿದವರಿಗೆ ಎಚ್ಚರಿಕೆ ಸಮಂಜಸವಾಗಿ ಕಂಡರೂ ತಾನು ಪಂದ್ಯದಲ್ಲಿ ಸೋತರೆ ಮಗುಮ್ಮಾಗಿ ಬೆಟ್ಟಿಂಗ್ ಗುಮ್ಮವನ್ನು ತನ್ನ ತಂಡದ ಮೇಲೆ ಹೊರೆಸಿ ಮಾನ ಕಾಯ್ದು ಕೊಳ್ಳುವ ಹುನ್ನಾರವೇನಾದರೂ ಇರಬಹುದೇ ಎಚ್ಚರಿಕೆ ಘಂಟೆಯ ಹಿಂದೆ ? ಒಂದು ರೀತಿಯ pre - emptive ತಂತ್ರ . ಎಷ್ಟಿದ್ದರೂ ರೆಹಮಾನ್ ಮಲಿಕ್ ರಾಜಕಾರಣಿ , ತನ್ನ ಕುಬುದ್ಧಿಯನ್ನು ಎಂದಿಗಾದರೂ ಬಿಟ್ಟಾನೆಯೇ ? ಮಂತ್ರಿಯ ಎಚ್ಚರಿಕೆಯ ಬಗ್ಗೆ ಒಬ್ಬ ಓದುಗ ಪ್ರತಿಕ್ರಯಿಸಿದ್ದು ಹೀಗೆ : ಉಪಕುಲಪತಿ ಯಾಗಿದ್ದಾಗ ತಮ್ಮ ಆಡಳಿತ ನಿರ್ವಹಣೆಯಲ್ಲಿ ಅಲ್ಲಿನ ಕಮ್ಯೂನಿಸ್ಟ್ ಸರಕಾರ ಎಂದೂ ಅಡ್ಡಿಯುಂಟು ಮಾಡಲಿಲ್ಲ ಎಂದು ನುಡಿದರು . ' ' ಅಂದಿನ ಕೇರಳ ಮುಖ್ಯಮಂತ್ರಿ . ಕೆ . ನಾಯನಾರ್‌ರನ್ನು ಕಾಣಲು ಹೋಗಿದ್ದೆ . ಅವರು ಬನಿಯನ್ ಧರಿಸಿ ತಮ್ಮ ಕೊಠಡಿಯಲ್ಲಿ ಕರೆಸಿ ಮಾತನಾಡಿದರು ' ' ಎಂದು ಅವರ ಸರಳತೆಯನ್ನು ಶ್ಲಾಘಿಸಿದರು . ನಟರಲ್ಲದೆ ಅತ್ಯುತ್ತಮ ಗಾಯಕರೂ ಆಗಿದ್ದ ರಾಜ್‍ಕುಮಾರ್ ಕನ್ನಡ ಗಾನಲೋಕಕ್ಕೂ ತಮ್ಮ ಅಪಾರ ಸೇವೆ ಸಲ್ಲಿಸಿದ್ದಾರೆ . ೧೯೭೪ರಲ್ಲಿ ಬಿಡುಗಡೆಯಾದ " ಸಂಪತ್ತಿಗೆ ಸವಾಲ್ " ಚಿತ್ರದ " ಯಾರೇ ಕೂಗಾಡಲಿ , ಊರೇ ಹೋರಾಡಲಿ . . . " ಎಂಬ ಹಾಡಿನಿಂದ ಪೂರ್ಣ ಪ್ರಮಾಣದ ಗಾಯಕರಾಗಿ ಹೊರ ಹೊಮ್ಮಿದರು . ಇದಕ್ಕೂ ಮುಂಚೆ ೧೯೫೬ರಲ್ಲೇ " ಓಹಿಲೇಶ್ವರ " ಚಿತ್ರದಲ್ಲಿ " ಶರಣು ಶಂಭೋ " ಎಂಬು ಗೀತೆಯೊಂದನ್ನು ಮತ್ತು " ಮಹಿಷಾಸುರ ಮರ್ಧಿನಿ " ಚಿತ್ರದಲ್ಲಿ ಎಸ್ . ಜಾನಕಿಯವರೊಡನೆ " ತುಂಬಿತು ಮನವ ತಂದಿತು ಸುಖವ . . . " ಎಂಬ ಯುಗಳ ಗೀತೆಯನ್ನು ಹಾಡಿದ್ದರು . ಮೂರು ಚಿತ್ರಗಳು ಜಿ . ಕೆ . ವೆಂಕಟೇಶ್ ಅವರ ಸಂಗೀತ ನಿರ್ದೇಶನವನ್ನು ಹೊಂದಿದ್ದವು . ಜಿ . ಕೆ . ವೆಂಕಟೇಶ್ ಮತ್ತು ಉಪೇಂದ್ರಕುಮಾರ್ ಸಂಗೀತದಲ್ಲಿ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ ರಾಜ್‍ಕುಮಾರ್ . ಹೋಟೆಲ್‌ನಲ್ಲಿ ಗರಿಗರಿಯಾದ ಉದ್ದಿನವಡೆ ಮತ್ತು ಬಿಸಿ ಬಿಸಿ , ಮೆದುವಾದ ಇಡ್ಲಿ ಕೊಡ್ತಾರೆ ( ಕೆಲವು ಹೋಟೆಲ್‌ಗಳಲ್ಲಿ ಎರಡೂ ಕಲ್ಲು ಇದ್ದಂಗೆ ಇರುತ್ತೆ , ಅದು ಬಿಡಿ ) . ಜತೆಗೆ ಕೊಡೋ ಸಾಂಬಾರ್ ಮಾತ್ರ ನೀರಂಗಿದ್ದರೂ ರುಚಿ ರುಚಿಯಾಗಿರುತ್ತೆ . ಅದು ಹೇಗೆ ಎನ್ನೋದು ಸಹಜವೇ . ಒಂದು ಲೋಟ ಉದ್ದಿನ ಬೇಳೆ ನೀರಿನಲ್ಲಿ ನೆನೆ ಹಾಕಿಡಿ . ಅರೆಯುವಾಗ ಒಂದಿಷ್ಟು ಎಚ್ಚರಿಕೆ ವಹಿಸಿದರೆ ಇಡ್ಲಿ ಮೆದುವಾಗುತ್ತೆ . ಸಾಮಾನ್ಯವಾಗಿ ವೆಟ್‌ಗ್ರೈಂಡರ್ ನಲ್ಲಿ ಅರೆಯೋರು ಬೇಳೆ ಹಾಕಿ , ಒಂದಿಷ್ಟು ನೀರು ಹಾಕಿ ಬಿಟ್ಟು ಬಿಡ್ತಾರೆ . ಕಾಲುಗಂಟೆಯಾದ ಮೇಲೆ ಮುಚ್ಚಳ ತೆಗೆದು ಮತ್ತಷ್ಟು ನೀರು ಹಾಕಿ ಸುಮ್ಮನಾಗುತ್ತಾರೆ . ಇದು ಉದ್ದನ್ನು ಅರೆಯುವ ವಿಧಾನವಲ್ಲ . ದಯವಿಟ್ಟು ಐದು ನಿಮಿಷಕ್ಕೊಮ್ಮೆಯಾದರೂ ಕೈಯಲ್ಲಿ ನೀರು ಅದ್ದಿಕೊಂಡು ಹಿಟ್ಟಿಗೆ ಕೈ ಕೊಟ್ಟರೆ ( ಸರಿಯಾಗಿ ಅರೆಯಲು ಅನುಕೂಲವಾಗುವಂತೆ ) ಹಿಟ್ಟು ಬೇಗ ನುಣ್ಣಗಾಗುತ್ತದೆ ಮತ್ತು ಒದಗುತ್ತದೆ . ಮತ್ತೊಂದು ವಿಷಯವೆಂದರೆ ಬೇಳೆಯನ್ನು ಹಾಕಿದ ಕೂಡಲೇ ಹೆಚ್ಚು ನೀರನ್ನಾಗಲೀ , ಕಡಿಮೆ ನೀರನ್ನಾಗಲೀ ಹಾಕಬಾರದು . ಕಡಿಮೆ ನೀರು ಹಾಕಿದರೆ ಹಿಟ್ಟು ಆರಂಭದಲ್ಲೇ ನಾರಿನಂತಾಗುತ್ತದೆ . ಹಾಗೆಯೇ ಜಾಸ್ತಿ ನೀರು ಹಾಕಿದರೆ ಬೇಗ ನುಣ್ಣಗಾಗುವುದಿಲ್ಲ . ಕಲ್ಲಿನಿಂದ ಬೇಳೆ ಜಾರಿ ಹೋಗಿ ಹಿಟ್ಟು ಒದಗುವುದೂ ಇಲ್ಲ . ಹಾಗಾಗಿ ಸ್ವಲ್ಪ ಸ್ವಲ್ಪ ನೀರನ್ನು ಹಾಕಿಯೇ ಹಿಟ್ಟನ್ನು ರುಬ್ಬಬೇಕು , ಹೂವು ಅರಳಿದ ಹಾಗೆಯೇ . ಹೀಗೆ ರುಬ್ಬಿದ ಹಿಟ್ಟಿಗೆ ನಾಲ್ಕರಷ್ಟು ಇಡ್ಲಿ ರವೆಯನ್ನು ಹಾಕಿದರೂ ಒದಗುತ್ತದೆ . ಬಹಳ ಮೆದು ಬೇಕಾಗುವವರು ಮೂರು ಅಥವಾ ಮೂರುವರೆಯಷ್ಟು ಇಡ್ಲಿರವೆಯನ್ನು ರಾತ್ರಿಯೇ ಹತ್ತು ನಿಮಿಷ ನೆನೆ ಹಾಕಿ ಹಿಂಡಿ ಉದ್ದಿನ ಹಿಟ್ಟಿಗೆ ಹಾಕಿ , ಉಪ್ಪನ್ನು ಹಾಕಿಡಬೇಕು . ಬೆಳಗ್ಗೆ ಇಡ್ಲಿಗೆ ಅದು ಸಿದ್ಧ . ಉದ್ದಿನವಡೆ ಇದೂ ಹಾಗೆಯೇ . ಉದ್ದಿನಬೇಳೆ ( ಒಂದು ಲೋಟ ಬೇಳೆಗೆ ಸಾಮಾನ್ಯ ಗಾತ್ರದ ಹತ್ತು ವಡೆ ಆಗುತ್ತದೆ ) ಯನ್ನು ಕೇವಲ ಇಪ್ಪತ್ತು ನಿಮಿಷ ನೆನೆಸಿದರೆ ಸಾಕು . ಅದನ್ನು ಗಂಟೆಗಟ್ಟಲೆ ನೆನೆಸುವುದು ತಪ್ಪು . ಕಾರಣ , ಸಾಕಷ್ಟು ನೆನೆದ ಬೇಳೆಯನ್ನು ತಿಕ್ಕಿ ತೊಳೆಯುವಾಗ ಅದರ ಸತ್ತ್ವವೆಲ್ಲಾ ಹೋಗುತ್ತದೆ . ಆಗ ವಡೆ ಮೆದುವೂ ಆಗುವುದಿಲ್ಲ , ರುಚಿಯೂ ಆಗುವುದಿಲ್ಲ ಹಾಗೂ ಒದಗುವುದಿಲ್ಲ . ಇಪ್ಪತ್ತು ನಿಮಿಷ ನೆನೆದ ಬೇಳೆಯನ್ನು ಅರೆಯುವ ಕಲ್ಲಿಗೆ ಹಾಕಿ ಗಟ್ಟಿಯಾಗಿ ರುಬ್ಬಿ . ಇಡ್ಲಿಯ ಹಿಟ್ಟು ರುಬ್ಬುವಂತೆಯೇ ಐದೈದು ನಿಮಿಷಕ್ಕೆ ನೀರು ಚಿಮುಕಿಸುತ್ತಾ ( ಸ್ವಲ್ಪ ಹಾಕುತ್ತಾ ) ಅರೆಯಿರಿ . ಹಾಗೆಯೇ ಬಿಟ್ಟರೆ ವಡೆ ನಾರಾಗುತ್ತದೆ . ಹಾಗೆ ಚೆನ್ನಾಗಿ ಅರೆದ ವಡೆ ಹಿಟ್ಟಿಗೆ ಸ್ವಲ್ಪ ಅಕ್ಕಿ ಹಿಟ್ಟು ಹಾಕಿ . ಹಸಿಮೆಣಸು , ಶುಂಠಿಯ ಚೂರು , ತೆಂಗಿನ ಕಾಯಿ ಚೂರುಗಳನ್ನು ಹಾಕಿ . ಸ್ವಲ್ಪ ಇಂಗು ಹಾಕಿ ( ಕೆಲವರು ಸಣ್ಣಗೆ ಹೋಳು ಮಾಡಿದ ಈರುಳ್ಳಿಯನ್ನೂ ಹಾಕುತ್ತಾರೆ ) . ಉಪ್ಪು ಹಾಕಿ ಕಲೆಸಿ . ಉಪ್ಪು ಹಾಕಿದ ತಕ್ಷಣ ಗಟ್ಟಿಯಾದ ಹಿಟ್ಟು ಕೊಂಚ ನೀರಾಗುತ್ತದೆ . ಅಕ್ಕಿ ಹಿಟ್ಟು ಹಾಕಿದರೆ ವಡೆ ಸ್ವಲ್ಪ ಗರಿಮುರಿಯಾಗುತ್ತದೆ . ಬಿಸಿಯಾದ ಎಣ್ಣೆಗೆ ( ಹೆಚ್ಚು ಜೋರು ಅಥವಾ ಎಳೆ ಕಾವು ಬೇಡ ) ವಡೆ ಬಿಡುತ್ತಾ ಬನ್ನಿ . ಕೈಗೆ ಸ್ವಲ್ಪ ನೀರು ಮುಟ್ಟಿಸಿಕೊಂಡರೆ ಹಿಟ್ಟು ಅಂಟುವುದಿಲ್ಲ . ಕಾವು ಜೋರಿದ್ದರೆ ವಡೆ ಬೇಗ ಕೆಂಪಗಾಗುತ್ತದೆ , ಆದರೆ ಬೆಂದಿರುವುದಿಲ್ಲ . ಕಡಿಮೆ ಕಾವಿದ್ದರೆ ವಡೆ ಎಣ್ಣೆ ಹೀರಿಕೊಳ್ಳುತ್ತದೆ . ಸ್ವಲ್ಪ ಹಾಕಿ ಅರ್ಧ ಬೇಯಿಸಿ ತೆಗೆದಿಡಿ . ಮತ್ತೊಂದಿಷ್ಟು ವಡೆ ಹಾಕಿ . ಸ್ವಲ್ಪ ಬೆಂದಾಗ ಅರ್ಧ ಬೆಂದಿದ್ದ ವಡೆಗಳನ್ನೂ ಹಾಕಿ . ಆಗಾಗ್ಗೆ ಅದನ್ನು ತಿರುಗಿಸುತ್ತಿರಿ . ಕೆಂಪಗಾದ ಮೇಲೆ ತೆಗೆಯಿರಿ . ಅಲ್ಲಿಗೆ ವಡೆಯೂ ಸಿದ್ಧ . ಸಾಂಬಾರ್ ಮುಂದಿನ ಸಂಚಿಕೆಯಲ್ಲಿ . ಸದ್ಯಕ್ಕೆ ಇಡ್ಲಿವಡೆಯೊಂದಿಗೆ ಚಟ್ನಿ ಹಚ್ಚಿಕೊಂಡು ತಿನ್ನಿ . ಆಗಬಹುದೇ ? ಕನ್ನಡ , ತಮಿಳು ಮತ್ತು ಪ್ರಾಕೃತ . . ಮಾತ್ರ ನಮ್ಮ ದೇಶದಲ್ಲೇ ಎಲ್ಲದಕ್ಕಿಂತ ಹಳೆಯ ನುಡಿಗಳು ಎಂದು ಹೇಳಿದ್ದೀರಿ . ಹಾಗಾದರೆ , ಸಂಸ್ಕೃತ ? ಬಹುರಾಷ್ಟ್ರೀಯ ಕಂಪೆನಿಗಳು ಮತ್ತು ವ್ಯಾಲೆಂಟೈನ್ಸ್ ಡೇ ವ್ಯಾಲೆಂಟೈನ್ಸ್ ಡೇ ನೆಪದಲ್ಲಿ ಬಹುರಾಷ್ಟ್ರೀಯ ಕಂಪೆನಿಗಳು ತಮ್ಮ ವ್ಯಾಪಾರವನ್ನು ಜಬರ್ದಸ್ತಾಗಿ ಮಾಡಿ , ಭಾರತೀಯರಿಂದ ಹಣವನ್ನು ಕಸಿದು ಅವರನ್ನು ಮೂರ್ಖರನ್ನಾಗಿಸುವ ಹುನ್ನಾರ ನಮ್ಮ ಅಧಮರಿಗೆ ಹೇಗೆ ಅರ್ಥವಾಗಬೇಕು ? . ಕೇವಲ ಬಿ . ಜೆ . ಪಿ . ಬೆಂಬಲಿತ ಸಂಘಟನೆಯೊಂದು ಅದರ ವಿರುದ್ಧ ಆಂದೋಲನ ನಡೆಸುತ್ತಿರುವ ಒಂದೇ ಕಾರಣಕ್ಕಾಗಿ ಅದಕ್ಕೆ ಬೆಂಬಲ ಸೂಚಿಸುವ ಸಂಸ್ಕೃತಿ ಲಂಪಟರ ಕೈಯಿಂದ ನಮ್ಮ ದೇಶವನ್ನು ರಕ್ಷಿಸಬೇಕಾಗಿದೆ . ಪ್ರಗತಿಪರರೆಂದು ಕರೆದುಕೊಳ್ಳುವ ಕೆಲವು ಪುಡಿ ರೌಡಿಗಳು , ಸಮಾಜದ್ರೋಹಿಗಳು ದಿನದ ಸದುಪಯೋಗ ( ದುರುಪಯೋಗ ) ಪಡೆದುಕೊಂಡು , ದಾಂಧಲೆ , ಹಲ್ಲೆ , ಅತ್ಯಾಚಾರ ನೆಡೆಸಿ ಅದನ್ನು ಸರಕಾರದ ತಲೆಗೆ ಕಟ್ಟಿ , ಸರಕಾರ ಉರುಳಿಸಿ , ಕಾಂಗ್ರೆಸ್‍ಗೆ ಬೆಂಬಲ ನೀಡುವ ಹುನ್ನಾರ ಖಂಡನೀಯ . ಇದಕ್ಕೆ ಬಹುರಾಷ್ಟ್ರೀಯ ಕಂಪೆನಿಗಳ ಬೆಂಬಲವೂ ಇರುವುದು ಆತಂಕದ ವಿಷಯ . ಅಲ್ಲದೆ ಇದನ್ನು ಅರ್ಥಮಾಡಿಕೊಳ್ಳದಿರುವ ನಮ್ಮ ಭಾವೀ ಪ್ರಜೆಗಳು ತಿಪ್ಪೆ ರಾಜಕೀಯದ ಬಲೆಗೆ ಬಿದ್ದು , ತಮ್ಮ ಶೀಲ ಕಳೆದುಕೊಂಡಾದರೂ ಸರಿ ವ್ಯಾಲೆಂಟೈನ್ಸ್ ಡೇ ಆಚರಿಸುವುದಾಗಿ ಬಹಿರಂಗವಾಗಿ " Pub Bharo , Hug Karo " ಎಂಬ ಅಭಿಯಾನ ಆರಂಭಿಸಿರುವುದು ಅವರ ನೀಚತನವನ್ನು ತೋರಿಸುತ್ತದೆ . ರಾಜಕೀಯ ಬಲೆಯಿಂದ ಅವರು ಹೊರಬಂದು ತಮ್ಮ ಆತ್ಮ ಸಾಕ್ಷಿಯಂತೆ ನಡೆದುಕೊಂಡರೆ ಎಲ್ಲರಿಗೂ ಕ್ಷೇಮ . ಸೊಲ್ಮೆಲು . ಉಮೇದು ಏನೂ ಇಲ್ಲಾರೀ . ನನ್ನ ತಮ್ಮನೋರ್ವ ಎರಡು ಘಂಟೆಗೆ ಕೇಳಿದ ನೀವೇಕೆ ಮೌನವಾಗಿದ್ದೀರಿ ? ಏನಂತೀರಿ ಚಡ್ಡಿ - ಸೀರೆಯ ಬಗ್ಗೆ ? ಅಂತ . ನಾಳೆ ಬರೀತೇನೆ , ಅಂತ ಅಂದಿದ್ದೆ . ನಾಲ್ಕು ಘಂಟೆಗೆ ಒಂದು ಕಪ್ ಚಹಾ ಹೊಟ್ಟೆ ಒಳಗೆ ಹೋದ ಕೂಡಲೇ ಬರೆದೇ ಬಿಡೋಣ ಅಂತ ನಿಸ್ತು . ಕೂತು ಬಿಟ್ಟೆ , ಬರೆಯೋದಿಕ್ಕೆ . ಬರೆದು ಮುಗಿಸಿ ಬಿಟ್ಟೆ . ಇನ್ನು ನಿಮಗೆ ಬಿಟ್ಟದ್ದು . ವ್ಯವಸಾಯವು ಸಾಮಾನ್ಯವಾಗಿ ಹೇಳುವುದಾದರೆ ರಸಗೊಬ್ಬರಗಳು , ಪೌಷ್ಠಿಕಾಂಶದ ಕೊರತೆ , ಹೆಚ್ಚುವರಿ ನೀರಿನ ಬಳಕೆ , ಮತ್ತು ವರ್ಗೀಕರಿಸಿದ ಇತರ ಸಮಸ್ಯೆಗಳ ಮೂಲಕ ಸಮಾಜಕ್ಕೆ ಬಾಹ್ಯ ವೆಚ್ಚಗಳನ್ನು ಉಂಟುಮಾಡುತ್ತದೆ . ಕೆಲವು ಅಂಶಗಳನ್ನು ಸಾವಯವ ವಿಧಾನಗಳು ಕಡಿಮೆಗೊಳಿಸುವ ಕಾರಣ , ಸಾವಯವ ಕೃಷಿಯು ಸಮಾಜಕ್ಕೆ ಕೆಲವು ಬಾಹ್ಯ ವೆಚ್ಚಗಳನ್ನು ಉಂಟುಮಾಡುತ್ತದೆ ಎಂದು ನಂಬಲಾಗಿದೆ . [ ೩೦ ] ವ್ಯವಸಾಯದ 2000 ದಲ್ಲಿನ ಅಂದಾಜಿನ ಪ್ರಕಾರ ಬ್ರಿಟನ್‌ನಲ್ಲಿ 1996 ಸಾಲಿನ ಬಾಹ್ಯ ವೆಚ್ಚಗಳು 2343 ಮಿಲಿಯನ್ ಬ್ರಿಟಿಷ್ ಪೌಂಡುಗಳು ಅಥವಾ ಒಂದು ಹೆಕ್ಟೇರಿಗೆ 208 ಪೌಂಡ್‌ಗಳು [ ೩೧ ] ಎಂದು ನಿರ್ಧರಿಸಿದೆ . 2005 ವಿಶ್ಲೇಷಣೆಯ ಪ್ರಕಾರ ಅಮೇರಿಕದಲ್ಲಿ ಕೃಷಿಭೂಮಿಗಳಲ್ಲಿನ ವೆಚ್ಚಗಳು ಸುಮಾರು 5 ರಿಂದ 16 ಬಿಲಿಯನ್ ಡಾಲರ್‌ಗಳು ( ಒಂದು ಹೆಕ್ಟೇರಿಗೆ $ 30 ರಿಂದ $ 96 ) ವಿಧಿಸುತ್ತದೆ , ಅದೇ ಸಮಯದಲ್ಲಿ ಜಾನುವಾರುಗಳ ಉತ್ಪಾದನೆಯ ಮೇಲೆ 714 ಮಿಲಿಯನ್ ಡಾಲರುಗಳನ್ನು ವಿಧಿಸಲಾಗಿದೆ . [ ೩೨ ] ಬಾಹ್ಯ ವೆಚ್ಚಗಳನ್ನು ಆಂತರಿಕಗೊಳಿಸಲು ಹೆಚ್ಚಿನ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದು ಎರಡೂ ಅಧ್ಯಯನಗಳು ತೀರ್ಮಾನಕ್ಕೆ ಬಂದಿವೆ , ಮತ್ತು ತಂತಮ್ಮ ವಿಶ್ಲೇಷಣೆಗಳಲ್ಲಿ ಅವು ಸಹಾಯಧನಗಳ ಕುರಿತು ನಮೂದಿಸಿಲ್ಲ . ಆದರೆ ಸಮಾಜದೆಡೆಗೆ ಕೃಷಿಯು ಹೇರುವ ವೆಚ್ಚದ ಮೇಲೆ ಸಹಾಯಧನಗಳೂ ಸಹ ಪ್ರಭಾವ ಬೀರುತ್ತವೆ ಎಂದು ಅವು ಸೂಚಿಸಿವೆ . ಪೂರ್ತಿಯಾಗಿ ಹಣಕಾಸಿನ ಪ್ರಭಾವಗಳ ಕುರಿತಾಗಿಯೇ ಎರಡೂ ಅಧ್ಯಯನಗಳು ಗಮನವನ್ನು ಕೇಂದ್ರೀಕರಿಸಿವೆ . 2000ದ ಅವಲೋಕನವು ಕೀಟನಾಶಕಗಳ ವಿಷಕಾರಿತ್ವಗಳ ಕುರಿತಾದ ಮಾಹಿತಿಯನ್ನು ಒಳಗೊಂಡಿದ್ದರೂ , ಕೀಟನಾಶಕಗಳ ಕುರಿತಾಗಿ ಬೇರೂರಿದ್ದ ಊಹನಾತ್ಮಕ ಪರಿಣಾಮಗಳನ್ನು ಒಳಗೊಂಡಿರಲಿಲ್ಲ , ಮತ್ತು ಕೀಟನಾಶಕಗಳ ಒಟ್ಟಾರೆ ಪ್ರಭಾವದ ಕುರಿತಾದ 1992ರ ಒಂದು ಅಂದಾಜಿನ ಮೇಲೆ 2004ರ ಅವಲೋಕನವು ಅವಲಂಬಿತವಾಗಿತ್ತು . ಸಮೀಪದಲ್ಲಿ ವಾಸವಾಗಿರುವ ವಿದ್ಯಾರ್ಥಿಯೊಬ್ಬ ' ಇಂತಹ ಸದ್ದು ಕೇಳಿಸುತ್ತದೆ . ನನಗೆ ಇಂತಹ ಸಂಗತಿಗಳಲ್ಲಿ ನಂಬಿಕೆ ಇರಲಿಲ್ಲ . ಆದರೂ ಸದ್ದು ಕೇಳಿದ ಮೇಲೆ ವಿಚಿತ್ರ ಅನ್ನಿಸುತ್ತಿದೆ . ನಂಬಲೂ ಆಗುತ್ತಿಲ್ಲ , ನಂಬದಿರಲೂ ಆಗುತ್ತಿಲ್ಲ ' ಎಂದು ವಿವರಿಸಿದ್ದಾನೆ . ನಾಡೋಜ ಪಂಪ ಸರಿ ಸುಮಾರು ಹತ್ತನೇ ಶತಮಾನದ ಕವಿ . ( ೯೦೨ ರಿಂದ ೯೪೬ ) ಆಗೆಲ್ಲಾ ಪುರಾಣ , ಕಾವ್ಯಗಳು ಸಾಮಾನ್ಯ ಜನರ ಕಿವಿಗೂ ಬಿಳುತ್ತಿರಲಿಲ್ಲ , ಅದೇನಿದ್ದರೂ ರಾಜಾಶ್ರಯಗಳಲ್ಲಿ ಮಾತ್ರ . ಆದುದರಿಂದಲೇ ಜನಸಾಮಾನ್ಯರಿಂದ , ಅವರ ಚಿತ್ರಣಗಳು ಆರಿಸಿ , ಶೋಧಿತಗೊಂಡು ಹೊರಬಂದವುಗಳಾಗಿರುತ್ತಿದ್ದವು . ರಾಜ ಮಹಾರಾಜರುಗಳ ಮುಖವಾಣಿಗಳೇ ಆಗಿರುತ್ತಿದ್ದವು . ನಾಡೋಜ ಪಂಪ ಹಿಂದೂ ರಾಜ ನೆಯ ಅರಿಕೇಸರಿಯ ಅಸ್ಥಾನದಲ್ಲಿ ಒಬ್ಬ ಯೋಧ . . ಈತನ ತಂದೆ ಅಭಿರಾಮ ದೇವ . ( ಅಥವಾ ಭೀಮಪ್ಪಯ್ಯ , ತಾಯಿ ಅಬ್ಬನಬ್ಬೆ ) ಮೂಲತ ಭ್ರಾಹ್ಮಣ , ನಂತರ ಜೈನ ಧರ್ಮ ಸ್ವೀಕರಿದ , ಈತನ ತಾಯಿ ಅನ್ನಿಗಿರಿ , ಮೂಲತ ಕರ್ನಾಟಕದವರು , ಪಶ್ಚಿಮ ಘಟ್ಟದ ಬನವಾಸಿ , ದಟ್ಟ ಕಾಡುಗಳು ತುಂಬಿ ಹರಿವ ನದಿ , ಕೊಳ್ಳ , ಜಲಪಾತ , ಹಸುರು ಗಳಲ್ಲೇ ಕಳೆದ ಬಾಲ್ಯ ಪಂಪನ ಮೇಲೆ ಪ್ರಭಾವ ಬೀರಿದ್ದು ಅವನ ಕಾವ್ಯಗಳಲ್ಲಿ ಹೇರಾಳವಾಗಿ ಕಂಡು ಬರುತ್ತದೆ . ಆರಂಕುಶವಿಟ್ಟೋಡಮ್ ನೆನೆವುದೆನ್ನ ಮನವು ಬನವಾಸಿ ದೇಸವಮ್ ಮತ್ತು ಮರಿದುಂಬಿಯಾಗಿ ಮೇಣ್ ಕೋಗಿಲೆಯಾಗಿ ಪುಟ್ಟುವದು ಬನವಾಸಿ ದೇಸದೋಳ್ " ಆತನ ಪ್ರಾವೀಣ್ಯತೆ ಸಂಗೀತ , ಸಾಹಿತ್ಯ , ಕಲೆ , ವಾಣಿಜ್ಯ , ಮತ್ತು ವೈದ್ಯಕೀಯ , ನೃತ್ಯ , ಮತ್ತು ಕಾಮಸೂತ್ರ ಗಳಂತಹ ಪ್ರತಿಯೊಂದೂ ಕ್ಷೇತ್ರಗಳಲ್ಲಿದ್ದು , ಅವನ ಕಾವ್ಯಗಳಲ್ಲಿ ಬಿಂಬಿಸಿ ಅವನ ಕೃತಿಗಳನ್ನು ಮಹತ್ತರವಾಗಿಸಿವೆ . ಪಂಪನ ಮೊದಲೂ ಸಾಕಷ್ಟು ಕವಿಗಳಿದ್ದರೂ . ಅವನ ಕಾವ್ಯದ ಗುಣ ವಿಶೇಷಣ ಗಳು ಬೇರೆ ಯಾವುದೇ ಕಾವ್ಯದಲ್ಲಿರಲಿಲ್ಲ , ಕಾಲ ದೇಶದ ಐಕ್ಯತೆ ಅವನ ಬರವಣಿಗೆಯಲ್ಲಿ ಸಾಧ್ಯವಾಗುತ್ತದೆ , ಅದಕ್ಕೆಂದೇ ಅವನನ್ನು " ಆದಿಕವಿ " ಎಂದು ಕರೆಯುವರು . ಪಂಪನ ಗುರು ಜೈನ ಮುನಿ ಶ್ರವಣ ಬೆಳಗೊಳದ ಜಿನ ಸೇನಾಚಾರ್ಯರ ಪೂರ್ವ ಪುರಾಣವನ್ನು ಆಧರಿಸಿ ತನ್ನ ೩೯ ನೇ ವಯಸ್ಸಿನಲ್ಲಿ ಆರೇ ತಿಂಗಳಲ್ಲಿ ೧೬ ಅಶ್ವಾಸಗಳುಳ್ಳ " ಆದಿ ಪುರಾಣ " ಬರೆದ . ಪಾಪ ಪುಣ್ಯಗಳ ಚಕ್ರದಿಂದ ಹೊರಬಂದಾಗ ಲೇ " ಕರ್ಮ ಕ್ಷಯ " ಇದೇ ಜೈನ ಧರ್ಮದಲ್ಲಿ ಕೊನೆಯ ಅವಸ್ಥೆ . ಮುಖ್ಯತ ಇಡೀ ಪುರಾಣ ಆದಿದೇವ , ವೃಷಭ ದೇವ ಯಾ ಪುರುದೇವ ನದ್ದಾಗಿದ್ದು ಮಜಲುಗಳಲ್ಲಿದೆ . ಆತನ " ಭವಾವಳಿ " ಮೊದಲನೆಯದು ಅವನ ಹಿಂದಿನ ಜನ್ಮ ಜನ್ಮಾಂತರದ ಕಥೆ . ಎರಡನೆಯದು ಆದಿದೇವನ ಜೀವನ ಚರಿತ್ರೆ , ಮತ್ತು ಮೂರನೆಯ ಮಜಲು ಆತನ ಮಕ್ಕಳಾದ ಭರತ ಮತ್ತು ಬಾಹುಬಲಿ ಕಥೆಯಾಗಿದೆ . ಜೀವ ವಿಕಾಸದ ಚಿತ್ರ , ಪ್ರತಿ ಮನುಷ್ಯ ದೇವನಾಗೋ ಸಾಧ್ಯತೆಯಿದೆ ಎನ್ನುವದನ್ನು ಪ್ರತಿಪಾದಿಸಿದ್ದು ಪ್ರಾಯಶ ಜೈನ ಧರ್ಮ ಮಾತ್ರ . ಪಂಪನ ಬಿರುದಾವಳಿಗಳು ಕವಿತಾ ಗುಣಾರ್ಣವ , ಮತ್ತು ಸಂಸಾರ ಸಾರೋದಯ .

Download XMLDownload text