EN | ES |

Text view

kan-23


Javascript seems to be turned off, or there was a communication error. Turn on Javascript for more display options.

ಆಕೆ ತನ್ನೂರಿನ ಬಸ್ಸನ್ನು ಹುಡುಕುತ್ತಿದ್ದಾಳೆ . ಆಕೆಯ ದುಂಡು ಮುಖದಲ್ಲಿ ಹೊಳೆವ ಕಂಗಳು . . . ನೀಳ ಮೂಗಿನ ಮೇಲೆ ಪಳ ಪಳನೆ ಹೊಳೆಯುತ್ತಿರುವ ಸುಂದರ ಮೂಗುತಿ . . . . ಆಕೆಯ ಅಂದವನ್ನು ಹೆಚ್ಚಿಸಿದೆ . ಅವಳು ಆಫೀಸು ಮುಗಿಸಿ ಬರುವಷ್ಟರಲ್ಲಿ ಬಸ್ ಸ್ಟಾಂಡಿನ ಎಲ್ಲಾ ಸೀಟುಗಳು ಭರ್ತಿ ಆಗಿದ್ದವು . ಇವಳಿಗೆ ಕುಳಿತುಕೊಳ್ಳಾಲಾಗಲಿಲ್ಲ . ಇನ್ನು ಎರಡನೆಯ ತರ್ಕವೆಂದರೆ , ವರ್ಷಾರಂಭ ಆಗುತ್ತಿದ್ದುದೇ ಮಾರ್ಚ್ ತಿಂಗಳಿನಲ್ಲಿ . ಪುರಾತನ ರೋಮನ್ ಕ್ಯಾಲೆಂಡರ್‌ನಲ್ಲಿ ಮಾರ್ಚ್ 25ನೇ ತಾರೀಖಿನಂದು ಹೊಸ ವರ್ಷ ಆಗುತ್ತಿತ್ತು ಎಂಬುದಕ್ಕೆ ದಾಖಲೆಗಳಿವೆ . ಮಾರ್ಚ್‌ನಿಂದ ಎಣಿಸಿದರೂ , ಸೆಪ್ಟೆಂಬರ್ ತಿಂಗಳು 7ನೇ ತಿಂಗಳಾಗುತ್ತದೆ . ಯಾದಗಿರಿ ನೂತನ ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯ್ತಿ , ಲೋಕೋಪ ಯೋಗಿ ಇಲಾಖೆಯ ಏಳು ಕಾಮ ಗಾರಿಗಳು ಆಮೆಗತಿಯಲ್ಲಿ ಸಾಗುತ್ತಿ ರುವುದಕ್ಕೆ ಗುಲಬರ್ಗಾ ಹೈದ್ರಾಬಾದ ಕರ್ನಾ ಟಕ ಅಭಿವೃದಿಟಛಿ ಮಂಡಳಿ ಕನ್ನಡಕ್ಕೆ ಶಾಸ್ತ್ರೀಯ ಭಾಷಾ ಸ್ಥಾನಮಾನ ನೀಡುವುದನ್ನು ತಡೆಯಲು ಅಥವಾ ಸಾಧ್ಯವಾದಷ್ಟು ಮುಂದೂಡಲು ಹೇಗೆ ಹೆಜ್ಜೆ ಹೆಜ್ಜೆಗೂ ಪ್ರಯತ್ನಿಸಲಾಯಿತು ಎಂಬುದನ್ನು ನೋಡಿದರೆ ಒಕ್ಕೂಟ ವ್ಯವಸ್ಥೆಯೆಂಬುದು ನಿಜಕ್ಕೂ ಕೆಲಸ ಮಾಡುತ್ತಲೇ ಇಲ್ಲವೇನೋ ಅನ್ನಿಸುತ್ತದೆ . ಸಮಿತಿಯ ಒಳಗಿನ ಸದಸ್ಯರುಗಳಲ್ಲಿ ತಮಿಳು ಮೂಲದ ಇಬ್ಬರು ಯಾಕೆ ಕನ್ನಡಕ್ಕೆ ಇಂತಹ ಸ್ಥಾನಮಾನ ನೀಡುವುದನ್ನು ವಿರೋಧಿಸಿದರು ? ಯಾಕೆ ವಿಶ್ವ ತಮಿಳು ಸಂಘ ತನಗೆ ಸಂಬಂಧವಿಲ್ಲದಿದ್ದರೂ ಸಮಿತಿಯನ್ನೇ ರದ್ದು ಮಾಡಿ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದಾಖಲಿಸಿತು ? ತಮಿಳುನಾಡು ಸರ್ಕಾರ ತನಗೂ ಮೊಕದ್ದಮೆಗೂ ಯಾವ ಸಂಬಂಧವೂ ಇಲ್ಲ ಅಂದಿದ್ದು ಯಾಕೆ ? ತಕರಾರು ಅರ್ಜಿಯನ್ನು ಇನ್ನೇನು ಸಮಿತಿ ತನ್ನ ಕೊನೆಯ ನಿರ್ಣಾಯಕ ಸಭೆಯನ್ನು ನಡೆಸುವ ಮುನ್ನ ಸಲ್ಲಿಸಲಾಯಿತು ? ಏಕೆ ? ಏಕೆ ? ಒಕ್ಕೂಟ ವ್ಯವಸ್ಥೆಯೆಂದರೆ ಇಂತಹ ತೊಡರುಗಾಲು ಹಾಕುವುದೇ ಏನು ? ದೇಶದಲ್ಲಿ ಇಂದಿಗೂ ಶೇ . ೫೦ರಷ್ಟು ಭೂಭಾಗಕ್ಕೆ ಅಂತರ್ಜಲ ಬಿಟ್ಟು ಅನ್ಯ ಆಸರೆಯಿಲ್ಲ . ಇದರ ನಡುವೆಯೇ ' ನೀರು ಸರಬರಾಜು ಯೋಜನೆ ' ಎಂಬ ಸರಕಾರಿ ಪ್ರಾಯೋಜಿತ ಕಾರ್ಯಕ್ರಮ ಎಗ್ಗಿಲ್ಲದೇ ಸಾಗಿದೆ . ಹಳ್ಳಿ ಹಳ್ಳಿಗಳಿಗೆ ( ಕಾಗದದ ಮೇಲೆ ) ಇವು ತಲುಪಿವೆ . ದುರಂತವೆಂದರೆ ಇಂಥ ಕಾರ್ಯಕ್ರಮಗಳು ಅನುಷ್ಠಾನಗೊಂಡಿರುವ ಸ್ಥಳಗಳ ನೀರಿಗಾಗಿನ ಹಾಹಾಕಾರ ಉಲ್ಬಣಿಸಿದೆ . ಗಮನಾರ್ಹ ಸಂಗತಿಯೆಂದರೆ , ಹೀಗೆ ' ನೀರು ಸರಬರಾಜು ' ಇಲ್ಲದ ಹಳ್ಳಿಯ ಮೂಲೆಗಳಲ್ಲಿ , ಗುಡ್ಡಗಾಡುಗಳಲ್ಲಿ ಇಂದಿಗೂ ಜಲ ಸ್ವಾವಲಂಬನೆ ಅಸ್ತಿತ್ವದಲ್ಲಿದೆ . ಅದು ಕಾನೂನಾಗಲೀ , ಕಾರ್‍ಯಕ್ರಮವಾಗಿಯಾಗಲೀ ಹೇರಿಕೆಯಾಗಿಲ್ಲ . ಸಹಜ ಜೀವನವಾಗಿಯೇ ಸಾಗಿದೆ . ಆದ್ದರಿಂದ ನೀರಿನ ವಿಚಾರದಲ್ಲಿ ಸಂಕಷ್ಟವೆಂಬುದನ್ನು ಮಂದಿ ಅರಿತಿಲ್ಲ . ಅದನ್ನೇ ಮೋದಿಯವರು ಗುಜರಾತ್‌ನ ಎಲ್ಲ ಹಳ್ಳಿಗಳಿಗೆ ದಕ್ಕಿಸಿಕೊಟ್ಟಿದ್ದಾರೆ . ಅಳೋದು ನಿನ್ನ ವೀಕ್‌ನೆಸ್ ! ಎಂದು ಬೈಯಬಹುದು , ಆದ್ರೆ ಅಳೋದ್ರಲ್ಲೂ ಒಂಥರಾ ಖುಷಿಯಿದೆ . ಅಂದು ಸ್ಕೂಲಿಗೆ ಹೋಗಲ್ಲ ಎಂದು ಅಮ್ಮನ ಸೆರಗು ಹಿಡಿದು ರಚ್ಚೆ ಹಿಡಿದಾಗ ಅಮ್ಮ ಉದ್ದ ಕೋಲಿನಲ್ಲಿ ಹೊಡೆದು ಶಾಲೆಗೆ ಕಳಿಸಿದ್ದು ನೆನಪಾಗುತ್ತೆ . ಕ್ಲಾಸಿನಲ್ಲಿ ನನ್ನ ಊದಿಕೊಂಡ ಮುಖ ನೋಡಿ ಮುಖ ಏಕೆ ಹೀಗಿದೆ ಎಂದಾಗ ಕಣ್ಣಿಗೆ ಕಸ ಬಿದ್ದಿದೆ ಎಂದು ಹಸಿ ಹಸಿ ಸುಳ್ಳು ಹೇಳಿದ್ದೆ . ಟೀಚರ್ ಬಳಿ ಹೇಳದಿದ್ರೂ ಅತ್ತು ಅತ್ತು ಸಮಾಧಾನ ಮಾಡಿಕೊಂಡಿದ್ದೆ . ಅಮ್ಮ ನೀಡಿದ ಬೆತ್ತದ ರುಚಿನೂ ಮರೆತೇ ಹೋಗಿತ್ತು . ಹೌದು , ಅಳೋದ್ರಲ್ಲಿ ನಗುವಿಗಿಂತಲೂ ಹೆಚ್ಚಿನ ಸುಖ ಇದೆ . ಥೂ ! ಅಳ್ತೀಯಾ ಎಂದು ಎಲ್ರೂ ನಮ್ಮ ಮೇಲೆ ರೇಗಬಹುದು . ಆದರೆ , ಅಳು ನನ್ನ ಶಕ್ತಿ , ಅಳು ನನಗೆ ಮತ್ತೆ ನಗುವಾಗುವ ಚೈತನ್ಯ , ಅಳು ನನ್ನೆಲ್ಲಾ ನೋವುಗಳನ್ನು ಮರೆಯೋಕಿರುವ ದಾರಿ . ಅಳು ಯಾವ ಹೆಣ್ಣಿನ ವೀಕ್ ನೆಸ್ ಕೂಡ ಅಲ್ಲ , ಹೆಣ್ಣಲ್ಲದೆ ಗಂಡು ಅಳೋಕ್ಕಾಗುತ್ತಾ ? ಅಳು ಹೆಣ್ಣಿನ ಹುಟ್ಟು ಶಕ್ತಿ ಎಂದು ಹೇಳೋದು ನಂಗೆ ಹೆಮ್ಮೆನೇ . ನಾನು ಅಮ್ಮನ ಮನೆಯಿಂದ ಗಂಡನ ಮನೆಗೆ ಬರುವಾಗ ಅತ್ತಿದ್ದೆ . ಅದು ಅಮ್ಮನ ಜೊತೆಗೆ , ಮನೆ ಜೊತೆಗೆ ಆಕೆ ಕಟ್ಟಿಕೊಂಡ ಅನನ್ಯ ಬಾಂಧವ್ಯ . ಗಂಡನೆದುರು ಗಳಗಳನೆ ಅಳಬಹುದು , ಅದು ಹೆಣ್ಣಿನ ವೀಕ್‌ನೆಸ್ ಅಲ್ಲ , ಗಂಡನ ಮೇಲಿನ ಪ್ರೀತಿ . ಮಕ್ಕಳು ತಪ್ಪು ಮಾಡಿದಾಗ ಕಣ್ಣೀರು ಒರೆಸುತ್ತಾ ಬುದ್ಧಿ ಹೇಳೋ ಅಮ್ಮ , ತನ್ನ ಗಂಡ ತಪ್ಪು ಮಾಡಿದಾಗಲೂ ಅಳುತ್ತಲೇ ಅವನೆದೆಯಲ್ಲಿ ಆಸರೆ ಪಡೆಯೋ ಪತ್ನಿ , ಅದು ಅವಳ ವೀಕ್ ನೆಸ್ ಅಲ್ಲ . ತನ್ನವರಲ್ಲದವರ ಎದುರು ಹೆಣ್ಣೊಬ್ಬಳು ಎಂದೂ ಅಳಲಾರಳು . ಅಳೋದ್ರ ಹಿಂದೆ ನೋವು , ಕಾಳಜಿ , ಪ್ರೀತಿ , ವಿಶ್ವಾಸ ಎಲ್ಲನೂ ಇರುತ್ತೆ . ಕಳೆದುಕೊಂಡ ಅಜ್ಜ - ಅಜ್ಜಿಯ ನೆನಪು ಅಳು ತರಿಸಿಲ್ವಾ ? ಎಲ್ಲೋ ಮರೆಯಾದ ಗೆಳತಿ ಅಥವಾ ಗೆಳೆಯನ ನೆನಪು ಕಾಡಿದಾಗ ಕಂಗಳು ಹನಿಗೂಡೋಲ್ವಾ ? ತವರು ಮನೆಯ ನೆನಪಾದಾಗ ಗಂಡನ ಮಡಿಲಲ್ಲಿ ಮಗುವಿನಂತೆ ಬಿಕ್ಕಿ ಬಿಕ್ಕಿ ಅತ್ತಿಲ್ವಾ ? ಅಳು ಕೂಡ ಬರೋದು ಎದುರಿಗೆ ನಮ್ಮ ಅಳುವನ್ನೂ ಸ್ವೀಕರಿಸುವವರು ಇದ್ದಾರೆ ಎಂದಾಗ ಮಾತ್ರ . ಕಣ್ಣಿರಿನ ಬೆಲೆ ತಿಳಿಯೋರು ನಮ್ಮೆದುರು ಇದ್ದಾಗ ಮಾತ್ರ . ಅದು ವೀಕ್ ನೆಸ್ ಅಲ್ಲ . ಪ್ರೀತಿ , ಸ್ನೇಹ , ಅನನ್ಯ ಬಾಂಧವ್ಯದ ಬೆಸುಗೆಯೊಂದಿದ್ದಲ್ಲಿ ಅಳು ಬರುತ್ತೆ . ಅದು ಯಾವ ಹೆಣ್ಣಿನ ವೀಕ್‌ನೆಸ್ ಅಲ್ಲ , ಅಳು ತನ್ನೊಳಗೆ ಪರಿಹಾರ ಕಂಡುಕೊಳ್ಳುವ ಪರಿ ಅಷ್ಟೇ . ಪ್ರಕಟ : ( http : / / hosadigantha . in / epaper . php ? date = 06 - 03 - 2010 & name = 06 - 03 - 2010 - 21 ) ಇನ್ನೇನು ತುಳಿ ಬೇಕು ಅಂತಾ ಯೋಚಿಸುತ್ತಿರುವಾಗಲೇ ಯಾವನೋ ಬಡ್ಡೆ ಐದ ಹಿಂದಿಂದ ತಳ್ಳೇ ಬಿಟ್ಟ . ತಳ್ಳಿದ ರಭಸಕ್ಕೆ ಮೊದಲು ಬಡ್ಡೇ ಮೇಲೆ ಬಿದ್ದು , ಹಾಗೇ ಎದ್ದು ದಡ ಸೇರಿದೆ . ಮೈಗೆ ನೀರು ಹುಯ್ದಾಗ ಏನೋ ಸಮಾಧಾನ . ಮನೆಗೆ ಬಂದ್ಮೇಲೆ ಗೊತ್ತಾಗಿದ್ದು , ನೀರು ಉಯ್ದಿದ್ದು ಎಫೆಕ್ಟ್ . ಮೈಯೆಲ್ಲಾ ಬೊಬ್ಬೆ . ಬೊಬ್ಬೆ ನೋಡಿ ಗೊತ್ತಿಲ್ಲದೇನೇ ಗುರುವೇ ಸಿದ್ದೇಸ ಅಂದೆ . ಪಂಚಗನಿಯಲ್ಲಿರುವ ಸೇಂಟ . ಜೊಸೆಫ್ ಕಾನ್ವೆಂಟ್ ಬಿಟ್ಟು ತನ್ನ ಹದಿನೇಳನೆಯ ವಯಸ್ಸಿನಲ್ಲಿಯೇ ಬದುಕಿನ ಭವಿಷ್ಯ ರೂಪಿಸಲು ಮುಂದಾದಳು . ಆಕೆಯ ಚೊಚ್ಚಿಲ ಚಿತ್ರ ಬೇಖುದಿ ( 1992 ) ರಲ್ಲಿ ಬಾಕ್ಸ್ ಆಫಿಸಿನಲ್ಲಿ ವಿಫಲವಾದರೂ ಆಕೆಯ ಅಭಿನಯ ಹಲವು ನಿರ್ಮಾಪಕರ ದೃಷ್ಟಿಗೆ ಬಿತ್ತು . ಆಗ ಆಕೆ ದೊಡ್ಡ ದೊಡ್ಡ ನಿರ್ಮಾಣ ಬ್ಯಾನರ್ ಗಳಲ್ಲಿ ಕೆಲಸ ಆರಂಭಿಸಿದಳು . ಆಗ ನಾನು ' ಸೆ೦ಡ್ / ರಿಸೀವ್ ' ಬಟನ್ ಹತ್ತಾರು ಬಾರಿ ಒತ್ತಿದ ಮೇಲೆ ಮೆಯಿಲ್ ಬರ್ತಾ ಇತ್ತು . ಅಲ್ಲಿ ತನಕ ಇವನೂ ಸಹ ನನ್ನ ಜಾಗದಲ್ಲಿ ನಿ೦ತ್ಕೊ೦ಡು ಕಾಯ್ತಾ ಇದ್ದ . ಸತ್ಯ , ನಿಮ್ಮ ಮಾತನ್ನು ನಾನು ಒಪ್ಪುತ್ತೇನೆ . . ! ಓದುವಾಗ ಕಾಗುಣಿತದ ತಪ್ಪುಗಳು ಕಂಡು ಬಂದರೆ ಆಗುವ ಹಿಂಸೆ ಮತ್ತು ಬರುವ ಕೋಪ , ತಾಳ್ಮೆಯನ್ನೂ ಮೀರಿದ್ದು . . ! ! ಇನ್ನು ಮುಂದೆ ಅನುಭವ ನನ್ನಿಂದ ಯಾರಿಗೂ ಆಗದ ಹಾಗೆ ಎಚ್ಚರ ವಹಿಸುತ್ತೇನೆ . ವಿವಾಹವೆಂಬ ಕಲ್ಪನೆಯು ಒಂದು ದೇಶದಿಂದ ಮತ್ತೊಂದು ದೇಶಕ್ಕೂ ಹಾಗು ಪೀಳಿಗೆಯಿಂದ ಪೀಳಿಗೆಗೂ ಬದಲಾಗುತ್ತಿರುತ್ತದೆ . ವಿವಾಹ ಸಂಬಂಧವು ಮನುಷ್ಯನ ವೈಯಕ್ತಿಕ ಬೆಳವಣಿಗೆ ಮತ್ತು ಆಧ್ಯಾತ್ಮಿಕ ಮಟ್ಟ ಪ್ರಮುಖವಾಗಿದೆ . ಇದು ಮಾನವನಿಗೆ ಕರ್ಮಗಳ ಮೂಲಕ ಅಭಿವೃದ್ಧಿ ಹೊಂದಲು ಸಹಕಾರಿಯಾಗಿದೆ . ಪರಿಪೂರ್ಣತೆಯನ್ನು ನೀಡುತ್ತದೆ . ವಿವಾಹವು ಮೂರು ಘಟ್ಟಗಳಲ್ಲಿ ಅಭಿವೃದ್ದಿ ಹೊಂದಲು ಸಹಕಾರಿಯಾಗಿದೆ - 1 . ಭೌತಿಕ ಬೆಳವಣಿಗೆ 2 . ಬೌದ್ಧಿಕ ಬೆಳವಣಿಗೆ 3 . ಮಾನಸಿಕ ಬೆಳವಣಿಗೆ . ಮೂರು ಆಧಾರದ ಮೇಲೆ ಗಂಡು ಮತ್ತು ಹೆಣ್ಣಿನ ಅವಶ್ಯಕತೆಗಳು ಏನು ಎಂಬುದನ್ನು ಅಭ್ಯಸಿಸಬಹುದು . ಇದರಿಂದ ಅವರುಗಳ ಸಂಬಂಧದಲ್ಲಿ ಸುಧಾರಣೆಯನ್ನು ಕಂಡುಕೊಳ್ಳಬಹುದು . ಪುರುಷ ಕುಂಡಲಿಯಲ್ಲಿ ಕುಜ ಮತ್ತು ಶುಕ್ರ ಪುರುಷ ಕುಂಡಲಿಯಲ್ಲಿ ಶುಕ್ರವು ಆತ ಯಾರಿಗೆ ಆಕರ್ಷಿತರಾಗುತ್ತಾನೆಂಬುದನ್ನು ತಿಳಿಸಿದರೆ , ಕುಜವು ಹೆಣ್ಣಿನ ಜೊತೆಗೆ ವರ್ತನೆಯನ್ನು ತಿಳಿಸುತ್ತದೆ . 1 . ಪುರುಷನ ಕುಂಡಲಿಯಲ್ಲಿ ಶುಕ್ರನು ಕನ್ಯೆಯ ಗುಣಲಕ್ಷಣಗಳನ್ನು ಮತ್ತು ಯಾವ ರೀತಿಯ ಕನ್ಯೆ ಆಯ್ಕೆ ಮಾಡುತ್ತಾನೆಂದು ತಿಳಿಸುತ್ತದೆ . ಉದಾಹರಣೆಗೆ ಶುಕ್ರನು ಮೀನ ರಾಶಿಯಲ್ಲಿದ್ದರೆ ಕಲಾನಿಪುಣ ಕನ್ಯೆಯನ್ನು ಇಷ್ಟಪಡುತ್ತಾನೆ . ಶುಕ್ರನು ಕುಂಭರಾಶಿಯಲ್ಲಿದ್ದು ಕುಜನೊಂದಿಗೆ ವೃಷಭ ರಾಶಿ ಅಥವಾ ತುಲಾ ರಾಶಿಯಲ್ಲಿದ್ದರೆ ಅವರ ವೈಯಕ್ತಿಕ ದಾಂಪತ್ಯ ಜೀವನದಲ್ಲಿ ವ್ಯತ್ಯಾಸಗಳನ್ನು ನೋಡಬಹುದು . 2 . ಶುಕ್ರನು ಪೃಥ್ವಿತತ್ವದ ರಾಶಿಗಳಾದ ವೃಷಭ , ಕನ್ಯಾ , ಮಕರ ರಾಶಿಯಲ್ಲಿದ್ದರೆ ಪುರುಷನು ಘನತೆ ಹಾಗು ಹಣಕಾಸಿನ ಲಾಭ ಬರುವಂತಹ ಕನ್ಯೆಯನ್ನು ಇಷ್ಟಪಡುತ್ತಾನೆ . 3 . ಶುಕ್ರನು ಅಗ್ನಿತತ್ವದ ರಾಶಿಗಳಾದ ಮೇಷ , ಸಿಂಹ , ಧನಸ್ಸು ರಾಶಿಯಲ್ಲಿದ್ದರೆ ಪುರುಷನು ಸ್ವತಂತ್ರ ಮನೋಭಾವವುಳ್ಳ ಮತ್ತು ದಾಂಪತ್ಯ ಜೀವನದ ಜವಾಬ್ದಾರಿ ಹೊಂದುವ ಕನ್ಯೆಯನ್ನು ಇಷ್ಟಪಡುತ್ತಾನೆ . 4 . ಶುಕ್ರನು ವಾಯುತತ್ವದ ರಾಶಿಗಳಾದ ಮಿಥುನ , ತುಲಾ , ಕುಂಭ ರಾಶಿಯಲ್ಲಿದ್ದರೆ ಬುದ್ಧಿವಂತೆಯಾಗಿರುವ ಬಾಹ್ಯಾಕರ್ಷಣೆಯ ಕನ್ಯೆಯನ್ನು ಇಷ್ಟಪಡುತ್ತಾನೆ . 5 . ಶುಕ್ರನು ಜಲತತ್ವದ ರಾಶಿಗಳಾದ ಕಟಕ , ವೃಶ್ಚಿಕ , ಮೀನ ರಾಶಿಯಲ್ಲಿದ್ದರೆ ಮಾನಸಿಕ ಸಂರಕ್ಷಣೆ ಮಾಡುವ ಕನ್ಯೆಯನ್ನು ಇಷ್ಟಪಡುತ್ತಾನೆ . 6 . ಶುಕ್ರ ಮತ್ತು ಕುಜ ಇಬ್ಬರೂ ಜಲ ತತ್ವ ರಾಶಿಯಲ್ಲಿದ್ದಾಗ ದಂಪತಿಗಳು ಮಾನಸಿಕವಾಗಿ , ಬಹಳ ದುರ್ಬಲ ಉಳ್ಳವರೂ ಹಾಗು ಮನೋವಿಕಾರಿಗಳಂತೆ ವರ್ತಿಸುತ್ತಾರೆ . 7 . ಶುಕ್ರನು ಜಲ ತತ್ವದ ರಾಶಿಯಲ್ಲಿದ್ದು ಕುಜನು ವಾಯುತತ್ವದ ರಾಶಿಯಲ್ಲಿದ್ದರೆ ಪುರುಷರು ತಮ್ಮ ಪತ್ನಿಗೆ ಬಗ್ಗುವುದಿಲ್ಲ . ಅದೇ ಕುಜ ಅಗ್ನಿ ತತ್ವದಲ್ಲಿದ್ದರೆ , ಪತ್ನಿಯ ಬುದ್ಧಿವಂತಿಕೆಗೆ ಮಾರುಹೋಗುತ್ತಾರೆ . 8 . ಶುಕ್ರನು ಜಲತತ್ವ ಹಾಗು ಕುಜ ಪೃಥ್ವಿ ತತ್ವದಲ್ಲಿದ್ದರೆ , ಪುರುಷನು ತನ್ನ ಸ್ವಾರ್ಥಕ್ಕಾಗಿ ಕನ್ಯೆಯನ್ನು ಉಪಯೋಗಿಸಿಕೊಳ್ಳುತ್ತಾನೆ . ಸಾಮಾಜಿಕ ಸ್ತರದಲ್ಲಿ ಉನ್ನತ ಹುದ್ದೆ ಹಾಗೂ ಸೌಂದರ್ಯವತಿಯಾದ ಕನ್ಯೆಯನ್ನು ವಿವಾಹವಾಗಲು ಅಂಥವರು ಬಯಸುತ್ತಾರೆ . ರೀತಿಯ ಯೋಗವು ಕುಂಡಲಿಯಲ್ಲಿದ್ದಾಗ 5ನೇ ಮನೆಯು ಬಲಶಾಲಿಯಾಗಿದ್ದು ಮಕ್ಕಳು ತಂದೆಗಿಂತ ಉನ್ನತ ಮಟ್ಟವನ್ನು ಏರುತ್ತಾರೆ . ಸ್ತ್ರೀ ಕುಂಡಲಿಯಲ್ಲಿ ರವಿ ಮತ್ತು ಚಂದ್ರ ರವಿಯಿರುವ ರಾಶಿಯಿಂದ ಪತಿಯ ವಿಷಯದಲ್ಲಿ , ಪತಿಯಿಂದ ನೀರೀಕ್ಷಿಸುವ ಆಲೋಚನೆಗಳನ್ನು ಮತ್ತು ಚಂದ್ರನಿರುವ ರಾಶಿಯಿಂದ ಈಕೆಯ ವರ್ತನೆಗಳನ್ನು ತಿಳಿದು ಕೊಳ್ಳಬಹುದು . 1 . ವಿವಾಹವೆಂದರೆ ತನ್ನ ಸಂಗಾತಿಯ ಜವಾಬ್ದಾರಿಯನ್ನು ನಿಭಾಯಿಸುವುದು ಹಾಗಾಗಿ ರವಿಯ ಸ್ಥಾನ ಪ್ರಮುಖವಾಗಿರುತ್ತದೆ . ರವಿಯಿರುವ ರಾಶಿಯಿಂದ ಪತಿಯ ಗುಣಲಕ್ಷಣಗಳನ್ನು ತಿಳಿಯಬಹುದು . 2 . ರವಿಯು ಅಗ್ನಿ ತತ್ವದಲ್ಲಿದ್ದು , ಚಂದ್ರನೂ ಅಗ್ನಿ ತತ್ವದಲ್ಲಿದ್ದರೆ , ತನ್ನ ಮೇಲೆ ಅಧಿಕಾರ ಚಲಾಯಿಸುವಂತಹ ಪತಿಯು ದೊರೆಯುತ್ತಾನೆ . ತಾನೂ ಸಹಾ ಪತಿಯ ಮೇಲೆ ಅಧಿಕಾರ ಚಲಾಯಿಸುತ್ತಾಳೆ . ಎಲ್ಲರೆದುರಿಗೂ ತನ್ನ ಪ್ರೀತಿಯನ್ನು ತೋರಿಸಲೆಂದು ಬಯಸುತ್ತಾಳೆ . 3 . ರವಿಯು ಅಗ್ನಿ ತತ್ವದಲ್ಲಿದ್ದು ಚಂದ್ರನು ಜಲತತ್ವದಲ್ಲಿದ್ದರೆ ಅಧಿಕಾರ ಚಲಾಯಿಸುವ ಪತಿಯನ್ನು ಇಷ್ಟಪಡುತ್ತಾಳೆ ಹಾಗೂ ಈಕೆ ಪತಿಯ ಜೊತೆ ಭಾವುಕಳಾಗಿ ವರ್ತಿಸುತ್ತಾಳೆ . ಪತಿ ಹಾಗು ತನ್ನ ನಡುವೆ ಏಕಾಂಗಿತನವನ್ನು ಬಯಸುತ್ತಾಳೆ . 4 . ರವಿಯು ಅಗ್ನಿತತ್ವದಲ್ಲಿದ್ದು ಚಂದ್ರನು ವಾಯುತತ್ವದಲ್ಲಿದ್ದರೆ , ಪತಿಯ ಜೊತೆ ಬಹಳ ಮೃದುವಾಗಿ ವರ್ತಿಸುತ್ತಾಳೆ . ಇಂತಹ ಯೋಗಗಳಲ್ಲಿ ವಿಚ್ಚೇದನವು ಕಡಿಮೆಯಿರುತ್ತದೆ . ಪತಿಗೆ ತಕ್ಕ ಹಾಗೆ ನಡವಳಿಕೆಯಿರುತ್ತದೆ . 5 . ರವಿಯು ಅಗ್ನಿತತ್ವದಲ್ಲಿದ್ದು ಚಂದ್ರನು ಪೃಥ್ವಿ ತತ್ವದಲ್ಲಿದ್ದರೆ , ಪತಿಯ ಜೊತೆ ಅತಿಯಾದ ಭಾವುಕತೆಯಿಂದ ವರ್ತಿಸುತ್ತಾಳೆ . ಪತಿಯ ಅಭಿರುಚಿಗೆ ತಕ್ಕಂತೆ ಉತ್ತಮವಾದ ರುಚಿಯಾದ ತಿನಿಸುಗಳನ್ನು ಮಾಡುವುದರಲ್ಲಿ ನಿಪುಣೆಯಾಗಿರುತ್ತಾಳೆ . ವೈಯಕ್ತಿಕ ಜೀವನದಲ್ಲಿ ಬೇರೆಯವರ ಹಸ್ತಕ್ಷೇಪವನ್ನು ಸಹಿಸುವುದಿಲ್ಲ . ಶನಿಯಿಂದ ಸಂಬಂಧಗಳ ಅಡಚಣೆ 1 . ವಿವಾಹ ಸಂಬಂಧಗಳಲ್ಲಿ ಅಡಚಣೆ ಮಾಡುವ ಗ್ರಹವೆಂದರೆ ಶನಿ , 12ನೇ ಮನೆ ಅಧಿಪತಿ ಮತ್ತು ರಾಹು . ರಾಹು ಬದುಕನ್ನು ದುಸ್ತರಗೊಳಿಸಿದರೆ , ಶನಿಯು ವಿವಾಹದ ಸಾಮರಸ್ಯವನ್ನೇ ಹಾಳು ಮಾಡುತ್ತದೆ . 2 . ಉದಾಹರಣೆಗೆ ಸ್ತ್ರೀ ಕುಂಡಲಿಯಲ್ಲಿ ಮೇಷ ರಾಶಿಯಲ್ಲಿ ರವಿ ಇದ್ದು ಪುರುಷನ ಕುಂಡಲಿಯಲ್ಲಿ ಮೇಷ ರಾಶಿಯಲ್ಲಿ ಶನಿಯಿದ್ದರೆ , ಇಬ್ಬರ ನಡುವೆ ಪರಸ್ಪರ ಹೊಂದಾಣಿಕೆ ಬರುವುದಿಲ್ಲ . ರೀತಿ ಪ್ರತಿಯೊಂದು ರಾಶಿಗೂ ಹೇಳಬಹುದು . ಇಂತಹ ಸಂಧರ್ಭಗಳಲ್ಲಿ ಪತಿಗೆ , ಪತ್ನಿಯ ಗೌರವವಿರುವುದಿಲ್ಲ . 3 . ಸ್ತ್ರೀ ಕುಂಡಲಿಯಿಂದ ಶನಿಯ ದೃಷ್ಟಿ / ಸಂಯೋಗಗಳು , ಪುರುಷ ಕುಂಡಲಿಯಲ್ಲಿ ರವಿಗೆ ಬಂದರೆ , ಅಂತಹ ಸಂಧರ್ಭಗಳಲ್ಲಿ ಹೊಂದಾಣಿಕೆ ಸಾಧ್ಯವಿಲ್ಲ . 4 . ಪುರುಷ ಮತ್ತು ಸ್ತ್ರೀ ಕುಂಡಲಿಯಲ್ಲಿ ಗುರುವಿನ ಸಂಬಂಧವು ರವಿಗೆ ಬಂದಾಗ ಗೌರವವಿರುತ್ತದೆ . ಉದಾಹರಣೆಗೆ ರವಿಯು ಹೆಣ್ಣಿನ ಕುಂಡಲಿಯಲ್ಲಿ ತುಲಾರಾಶಿಯಲ್ಲಿದ್ದು ( ನೀಚಸ್ಥಾನ ) ಪುರುಷ ಕುಂಡಲಿಯಲ್ಲಿ ಗುರುವು ಮಿಥುನ , ತುಲಾ ಅಥವಾ ಕುಂಭದಲ್ಲದ್ದರೆ ಸ್ತ್ರೀಯು ಪತಿಯನ್ನು ಗೌರವಿಸುತ್ತಾಳೆ . ಆರ್ . ಸೀತಾರಾಮಯ್ಯ ಜ್ಯೋತೀಷ್ಕರು , ' ಕಮಲ ' , 5ನೇ ತಿರುವು , ಬಸವನಗುಡಿ , ಶಿವಮೊಗ್ಗ - 577 201 ಮೊ : 94490 48340 ಪೋನ್ : 08182 - 227344 ನಮಗೊಬ್ಬ ಮೇಸ್ಟ್ರು ಇದ್ದರು . ದಪ್ಪಕ್ಕೆ , ಕುಳ್ಳಕ್ಕೆ . ಥೇಟ್ ಗುಜ್ಜಾರ್ ಕಾಟರ್ೂನ್ ಥರ ಅಂತಿಟ್ಟುಕೊಳ್ಳಿ . ಜೀವಶಾಸ್ತ್ರ ತಗೋಳೋರು . ನಾವೆಲ್ಲ ಒಂದಿಷ್ಟು ಜನ ಜೀವಶಾಸ್ತ್ರವನ್ನ ಜೀವ ಹಿಂಡೋಶಾಸ್ತ್ರ ಅಂತಲೇ ಭಾವಿಸಿದ್ದ ಕಾಲ ಅದು . ಗಣಿತ , ವಿಜ್ಞಾನ ಅಂದ್ರೆ ಅದೆಂಥದೋ ಭಯ ನಮಗೆ . ಮೇಸ್ಟ್ರನ್ನ ನಮ್ಮ ಸೀನಿಯರ್ಸ್ ಕೆಪ್ಪ ಅಂತ ಕರೀತಿದ್ರು . ಕೆಪ್ಪ ಅಂದ್ರೆ ಒಂದರ್ಥದಲ್ಲಿ ಕಿವುಡ ಅಂತಲೂ ಆಗುತ್ತೆ . ಆದ್ರೆ ಮಾಸ್ತರಿಗೆ ಕಿವಿ ಚೆನ್ನಾಗೆ ಕೇಳಿಸ್ತಿತ್ತು . ಕೆಪ್ಪ ಅಂತ ಕರೆದು ಕರೆದು ಅವರ ಒರಿಜಿನಲ್ ಹೆಸರೇ ನಮಗೆ ಮರೆತುಹೋಗಿತ್ತು . ನಡೆದು ಹೋಗುತ್ತಿದ್ದವರ ಎದುರಾಎದುರಿಗೆ ನಿಂತು ಏನೋ ಕೆಪ್ಪ ಅಂತ ಕರೆದುಬಿಡೋದಕ್ಕೂ ಧಮ್ಮು ಬೇಕು ಬಿಡಿ . ಆಗತಾನೆ ಹಳ್ಳಿಯಿಂದ ಗುಳೇ ಎದ್ದುಬಂದಿದ್ದ ನಮಗೆ ಇದೆಲ್ಲ ಆಶ್ಚರ್ಯ , ದಿಗ್ಭ್ರಮೆ ಹುಟ್ಟಿಸುತ್ತಿತ್ತು . ಮೇಸ್ಟ್ರು ಅಂದ್ರೆ ದೇವರ ಸಮಾನ ಅನ್ನೋ ನಮ್ಮ ನಂಬಿಕೆಗೆ ಕ್ಷಣ ಮಾತ್ರದಲ್ಲಿ ಎಳ್ಳುನೀರು ಬಿಟ್ಟವರು ನಮ್ಮ ಸೀನಿಯರ್ಗಳು . ಅವರಿಗೆ ಮಾಸ್ತರು ಅಂದ್ರೆ ಏನೇನೇನೂ ಅಲ್ಲ . ಮೊದಲೇ ಹೇಳಿದಂಗೆ ಹೊಡೆಯೋದಕ್ಕೆ ಬಂದ್ರೆ ಕೋಲು ಕಿತ್ತಿಕೊಳ್ಳೋದು , ಕ್ಲಾಸಿನಲ್ಲೇ ಪಟಾಕಿ ಹೊಡೆಯೋದು , ಬುಧವಾರ ಶನಿವಾರ ಆದ್ರೆ ವೈಟ್ ಅಂಡ್ ವೈಟ್ ಹಾಕ್ಕೋಬೇಕಲ್ಲ ಅವತ್ತು ಬಿಳಿ ಪಂಚೆ ಬಿಳಿ ಶಟರ್್ ಹಾಕ್ಕೊಂಡು ಬರೋದು , ಪ್ರೇಯರ್ ಮಾಡಬೇಕಾದ್ರೆ ಎಲ್ಲರೂ ಮುಗಿಸಿದ್ರೆ ಒಬ್ಬ ಮಾತ್ರ ಹಾಡುತ್ತಲೇ ಇರೋದು . . . ಒಂದಾ ಎರಡಾ ಕಿತಾಪತಿ . ನನಗಂತೂ ನೋಡಿ ನೋಡಿ ಗಾಬರಿಯಾಗುತಿತ್ತು . ಹಳ್ಳಿಯಿಂದ ಬಂದವನು ನೋಡಿ . ಅಲ್ಲಿ ಸೀನಿಯರ್ಗಳಂತೂ ಕಡಿದರೆ ನಾಲ್ಕು ಊರಿಗೆ ಊಟಹಾಕಬಹುದು ಹಂಗಿದ್ರು . ಜೊತೆಗೆ ಒಬ್ಬೊಬ್ಬರದೂ ಒಂದೊಂದು ಗ್ಯಾಂಗ್ . ನೋಡಿದ್ರೆ ಸಾಕು ಯಾಕೋ ಗುರಾಯಿಸ್ತೀಯ ಅಂತ ಒದೆ ಬೀಳುತ್ತಿತ್ತು . ಅಂಥದರಲ್ಲಿ ನಾನೋ ನರಪೇತಲ ನಾರಾಯಣನಂತಿದ್ದವ . ಮೈಯಲ್ಲಿ ಮಾಂಸವೇ ಇರಲಿಲ್ಲ . ಇನ್ನು ಧೈರ್ಯ ಎಲ್ಲಿಂದ ಬರಬೇಕು . ಇಂತಿಪ್ಪ ಕೆಪ್ಪನ ಮೇಲೆ ನಡೆಯುತ್ತಿದ್ದ ಆಕ್ರಮಣಗಳು ಒಂದೆರಡಲ್ಲ . ಅವರು ಬರಲಿ ಹೋಗಲಿ ಕೂರಲಿ ಸದಾ ಏನಾದರೊಂದು ಕಿತಾಪತಿ ಮಾಡೋದಕ್ಕೆ ಅಂತಾನೆ ಕಾಯ್ದುಕೊಂಡು ಒಂದು ಪಡೆ ನಿಂತಿರುತ್ತಿತ್ತು . ಬೆಳಿಗ್ಗೆ ಸ್ಕೂಲ್ ಶುರುವಾಗುವ ವೇಳೆಗೆ ಅವರು ತಮ್ಮ ಪುಟ್ಟ ಬೈಕ್ನಲ್ಲಿ ಬಂದಿಳಿಯೋರು . ಅದೆಂಥದೋ ಮಾಡೆಲ್ ಬೈಕ್ ಅದು . ಎತ್ತರವೂ ಇಲ್ಲ , ಉದ್ದಾನೂ ಇಲ್ಲ . ನೋಡೋದಕ್ಕೆ ಚೆನ್ನಾಗೂ ಇರಲಿಲ್ಲ . ಥರದ ಬೈಕ್ ಅದೊಂದೇ ನಾನು ನೋಡಿದ್ದು . ಅದರ ಸ್ಪೀಡ್ ಹೇಗೆಂದ್ರೆ ನಾವೆಲ್ಲ ಚೂರು ಚೂರೇ ಜೋರಾಗಿ ನಡೆಕೊಂಡು ಹೋದ್ರೆ ಹೆಂಗಿರುತ್ತೋ ಹಂಗೆ . ಅಂತ ಬೈಕಲ್ಲಿ ಅವರು ಬುಡುಬುಡು ಅಂತ ಬಂದು ಇನ್ನೇನು ಗೇಟ್ ಒಳಗೆ ನುಗ್ಗಬೇಕು ಆಗಲೇ ಅವಿತುಕೊಂಡು ನಿಂತಿದ್ದ ಪುಂಡರು ಕೆಪ್ಪ ಅವರ ತಲೆಮೇಲೆ ಫಟ್ ಅಂತ ಹೊಡೆದುಬಿಡೋರು . ಹಿಂದಿನಿಂದಲೆ ಕೆಪ್ಪ ಅನ್ನೋ ಒಕ್ಕೊರಲ ಕೂಗು . ಅವರು ಯಾವೊನೋ ಅವನು ಅಂತ ಇಳಿದು ನಿಂತರೆ ಎಲ್ಲಾ ಪರಾರಿ . ಎಷ್ಟೋ ಸಲ ಕ್ರಿಕೆಟ್ ಆಡುತ್ತಿದ್ದಾಗ ಅವರು ಬರ್ತಾರೆ ಅಂದ್ರೆ ಅವರು ಬರುವ ಕಡೆಗೆ ಬ್ಯಾಟ್ ಬೀಸೋರು . ಬಾಲ್ ಎಸೆಯೋ ನೆಪದಲ್ಲಿ ಅವರ ಬೆನ್ನಿಗೆ ಹೊಡೆಯೋದು ನಡೀತಾ ಇತ್ತು . ಅವರು ಸ್ಟಾಫ್ ರೂಮಿನಲ್ಲಿ ಕೂತಿದ್ರೆ ಕಿಟಕಿಯಲ್ಲಿ ಹೋಗಿ ಕೆಪ್ಪ ಅಂತ ಕಿರುಚಿಬಿಡೋರು . ಪಾಪ ಅವರಿಗೆ ಎಂಥ ಮುಜುಗರ ಆಗುತ್ತಿತ್ತೋ ಏನೋ ! ಕ್ಲಾಸಿಗೆ ಬಂದಾಗಲೆಲ್ಲ ಗರಮ್ ಆಗೇ ಇರುತ್ತಿದ್ದರು . ಒಂದ್ಸಲ ಅವರಿಗೆ ರೋಸಿಹೋಗಿತ್ತು ಅನಿಸುತ್ತೆ . ಯಾರ್ಯಾರು ತಲೆ ಮೇಲೆ ಹೊಡೀತಾರೆ , ಕೆಪ್ಪ ಅಂತ ಕೂಗ್ತಾರೆ ಅವರ ಹೆಸರನ್ನೆಲ್ಲ ಪಟ್ಟಿ ಮಾಡಿ ಹೆಡ್ ಮೇಡಮ್ಗೆ ಕೊಟ್ಟುಬಿಟ್ಟರು . ನಿಮ್ಮ ಅಪ್ಪ - ಅಮ್ಮನ್ನ ಕರ್ಕೊಂಡು ಬನ್ನಿ ಇಲ್ಲ ಅಂದ್ರೆ ಎಕ್ಸಾಮ್ಗೆ ಕೂರ್ಸೊಲ್ಲ ಅಂತ ಅವರು ರೋಫ್ ಹಾಕಿ ಕಳಿಸಿಬಿಟ್ಟರು . ಸೀನಿಯರ್ರುಗಳೆಲ್ಲ ಸೇರಿ ತಪ್ಪಾಯ್ತು . ಇನ್ನುಮೇಲೆ ಹಿಂಗಿಂಗೆಲ್ಲ ಮಾಡೋಲ್ಲ ಅಂತ ಬರೆದುಕೊಟ್ರು . ಹೆಡ್ ಮೇಡಮ್ಗೆ ಸಿಟ್ಟು ಬಂತು . ಹಿಂಗ್ ಮಾಡೊಲ್ಲ ಅಂದ್ರೆ ಬೇರೆ ಥರ ಮಾಡ್ತೀರ ಈಡಿಯಟ್ಸ್ . ಒದ್ದು ಪೊಲೀಸ್ ಸ್ಟೇಷನ್ಗೆ ಹಾಕಿಸ್ ಬಿಡ್ತೀನಿ . ಮೇಸ್ಟ್ರು ಅಂದ್ರೆ ಏನಂದುಕೊಂಡಿದೀರೋ ಮುಠ್ಠಾಳರಾ ! ಅಂತೆಲ್ಲ ಕೂಗಾಡಿದ್ರು . ಇವರು ಅಪ್ಪ ಅಮ್ಮನ್ನ ಕರೆಸಿ ಅವರೂ ಇನ್ನು ಮೇಲೆ ನಮ್ಮ ಮಕ್ಕಳು ಹೀಗೆಲ್ಲ ಮಾಡೋಲ್ಲ ಅಂತ ಬರೆದುಕೊಟ್ಟ ಮೇಲೆ ಕ್ಲಾಸಿಗೆ ಸೇರಿಸಿಕೊಂಡಿದ್ದರು . ಅದಾಗಿ ಒಂದು ವಾರವಾಗಿತ್ತು ಅನಿಸುತ್ತೆ . ಯಥಾಪ್ರಕಾರ ಮೇಸ್ಟ್ರು ಸ್ಕೂಲಿನ ಗೇಟ್ ಬಳಿ ಬಂದು ಬೈಕ್ ತಿರುಗಿಸಿದ್ದಾರೆ . ಅದೇ ಕೆಪ್ಪ ಅನ್ನೋ ಒಕ್ಕೊರಲ ದನಿ . ಯಾರೋ ಅವನು ಈಡಿಯಟ್ ಅಂತ ತಿರುಗಿನೋಡಿದ್ರೆ ಹೊಚ್ಚ ಹೊಸ ಗುಂಪು . ಜೂನಿಯರ್ಸ್ದು . " ಒಳ್ಳೆ ಸಾಂಗ್ ಸೆಲೆಕ್ಟ್ ಮಾಡ್ಕೊಂಡಿದ್ರಿ . ಆದ್ರೆ ಟೋನ್ ಸ್ವಲ್ಪ ಇಂಪ್ರೂವ್ ಆಗ್ಬೇಕು . ಓವರಾಲ್ ಗುಡ್ ಫರ್ಫಾರ್ಮೆನ್ಸ್ , ಆಲ್ ದಿ ಬೆಸ್ಟ್ " ಇದು ನಮ್ಮ ಮಾನ್ಯ ಕನ್ನಡದ ತೀರ್ಪುಗಾರರು ಕನ್ನಡ ಚಾನೆಲ್‌ಗಳಲ್ಲಿ ಇತ್ತೀಚೆಗೆ ಹೆಚ್ಚಾಗಿರುವ ಸ್ಪರ್ಧಾ ಕಾರ್ಯಕ್ರಮಗಳಲ್ಲಿ ಆಡುವ ಮಾತು . ಮಾತಿನಲ್ಲಿ ಕನ್ನಡದ ಪದಗಳನ್ನು . . . ಮತ್ತಷ್ಟು ಓದಿ ಹಳೆಮನೆ ಬಿಚ್ಚಿಯಾಗಿತ್ತು . ಹೊಸಮನೆ ಅರೆಬರೆ ಕೆಲಸ ನಡೆದೇ ಇದ್ದಂತೆ ಇವರು ವಾಸ್ತವ್ಯ ಹೂಡಿಯಾಗಿತ್ತು . ಮಾಮೂಲಿನಂತೆ ಇಬ್ಬರೇ ಹೆಚ್ಚೆಂದರೆ ( ನಿರಂಜನ ಮತ್ತವರ ಬೆಂಗಳೂರಿನಲ್ಲಿ ಕಲಿಯುತ್ತಿದ್ದ ತಮ್ಮ , ಅಂದು ಅಲ್ಲಿರಲಿಲ್ಲ ) ನಾಲ್ವರನ್ನು ಸುಧಾರಿಸಿಕೊಳ್ಳಬಹುದಾದ ( ) ವ್ಯವಸ್ಥೆಯಲ್ಲಿ ನಮ್ಮ ಹದಿನಾಲ್ಕೂ ಮಂದಿಗೆ ಬಿಸಿನೀರ ಸ್ನಾನ , ಸುಗ್ರಾಸ ಭೋಜನ , ಮಲಗುವ ಜಾಗ ಮತ್ತು ಸಾಹಿತ್ಯವನ್ನು , ಬೆಳಗ್ಗಿನ ತಿಂಡಿ ತೀರ್ಥವನ್ನೂ ಏನೂ ಹೆಚ್ಚುಗಾರಿಕೆ ಮೆರೆಸದೇ ಕೊರತೆಯೂ ಆಗದಂತೆ ಒದಗಿಸಿದ ಕುಟುಂಬದ ಪ್ರೀತಿ ( ನೆನಪಿಡಿ , ಅಡಿಗೆಗೆ , ಮನೆ ಕೆಲಸಕ್ಕೆ ಅವರಲ್ಲಿ ಪ್ರತ್ಯೇಕ ಜನವಿರಲಿಲ್ಲ ) ಪಂಚತಾರಾ ಹೋಟೆಲ್ ಸಂಸ್ಕೃತಿಗೆ ಮಾರುಹೋಗುವ ನಮ್ಮಲ್ಲಿನ ಬಹುತೇಕ ನಾಗರಿಕರಿಗೆ ಬಿಡಿಸಲಾಗದ ಒಗಟೇ ಆಗಿಯೋಯ್ತು ! ( ಅವರ ಅಪ್ಪಿ ಮಿಡಿಯ ರುಚಿ ಹತ್ತಿದ ಕೆಲವರು ಅದನ್ನು ಸಾಂಬಾರು ಪಲ್ಯದಂತೆ ಊಟದೊಡನೆ ಮೇದದ್ದಲ್ಲದೇ ಬೆಳಗ್ಗಿನ ತಿಂಡಿಗೂ ಹಾಕಿಸಿಕೊಂಡು ಅವರ ವರ್ಷಕ್ಕಿದ್ದ ದಾಸ್ತಾನೆಲ್ಲವನ್ನೂ ಖಾಲಿ ಮಾಡಿದ್ದು ಶುದ್ಧ ನಾಚಿಕೆಗೇಡೇ ಆದರೂ ಅವರು ಸಮ್ಮಾನವೆಂದೇ ಸ್ವೀಕರಿಸಿದ್ದು ನಾನಂತೂ ಮರೆಯಲಾರೆ ) ಪಾಮ್‌ ಜುಮೇರಾನಲ್ಲಿ ಮಾನೋರೈಲ್‌ ವ್ಯವಸ್ಥೆಯನ್ನು ೨೦೦೯ರಲ್ಲಿ ಆರಂಭಿಸಲಾಯಿತು . ಪ್ರದೇಶದಲ್ಲಿ ನಿರ್ಮಿಸಲಾದ ಪ್ರಥಮ ಮಾನೋರೈಲ್‌ ಇದಾಗಿದೆ . ೨೦೧೧ರ ಹೊತ್ತಿಗೆ ಎರಡು ಟ್ರಾಂಗಳನ್ನು ದುಬೈನಲ್ಲಿ ನಿರ್ಮಿಸುವ ಅಂದಾಜಿದೆ . ಮೊದಲನೆಯದು ಡೌನ್‌ಟೌನ್‌ ಬುರ್ಜ್‌ ದುಬೈ ಟ್ರಾಂ ವ್ಯವಸ್ಥೆ ಹಾಗೂ ಎರಡನೆಯದು ಅಲ್‌ ಸುಫೌ ಟ್ರಾಂ . ಡೌನ್‌ಟೌನ್‌ ಬುರ್ಜ್‌ ದುಬೈ ಟ್ರಾಂ ವ್ಯವಸ್ಥೆಯು . km ದೂರದ ಟ್ರಾಂ ಸೇವೆಯಾಗಿದ್ದು ಬುರ್ಜ್‌ ದುಬೈ ಸುತ್ತಮುತ್ತಲಿನ ಪ್ರದೇಶಕ್ಕೆ ಸೇವೆ ನೀಡುತ್ತದೆನ್ನಲಾಗಿದೆ , ಎರಡನೆಯ ಟ್ರಾಂ ೧೪ . ಕಿಲೋಮೀಟರ್‌ಗಳಷ್ಟು ದೂರ ಚಲನೆಯಲ್ಲಿ ಅಲ್‌ ಸಫೌ ರಸ್ತೆಯುದ್ದಕ್ಕೆ ದುಬೈ ಮರೀನಾದಿಂದ ಬುರ್ಜ್‌ ಅಲ್‌ ಅರಬ್‌‌ವರೆಗೆ ಹಾಗೂ ಮಾಲ್‌ ಆಫ್‌ ಎಮಿರೇಟ್ಸ್‌ನವರೆಗೆ ಸೇವೆ ನೀಡುತ್ತದೆ . [ ಉಲ್ಲೇಖದ ಅಗತ್ಯವಿದೆ ] ಸಾಳ್ವ : ( ಸ್ವಗತ ) ( ನಿಟ್ಟುಸಿರು ಬಿಡುತ್ತ ) ಕೆಲವೇ ದಿನಗಳ ಹಿಂದೆ ಸುಂದರ ಸ್ವಪ್ನಸೌಧಗಳನ್ನು ನಿರ್ಮಿಸಿಕೊಳ್ಳುತ್ತಾ ಸ್ವರ್ಗದ ಕನಸು ಕಾಣುತ್ತಿದ ಎಣೆವಕ್ಕಿಗಳನ್ನು ನಡುವೆ ಹಾಯ್ದ ಶರವೊಂದು ಹೇಗೆ ಛೇದಿಸಿ ಬದುಕನ್ನು ಛಿದ್ರಗೊಳಿಸಿತೆಂಬ ಕಲ್ಪನೆಯೂ ಇಲ್ಲದಾಯಿತೆ ನಿನಗೆ ಅಂಬ . ನೀನೇನು ಮಾಡುವೆ ಸೌಕುಮಾರ್ಯದಿಂದ ಬೆಳೆದ ನಿಷ್ಕಲ್ಮಷ ಮನದ ವಿಮಲಮೂರ್ತಿ ನೀನು . ನಿನ್ನನ್ನು ಹೇಗೆ ಸಂತವಿಸಲಿ ; ನಿನಗೆ ಹೇಗೆ ವಸ್ತುಸ್ಥಿತಿಯನ್ನು ಮನವರಿಕೆ ಮಾಡಲಿ . ಅದು ಅಲೆಮಾರಿ ಬದುಕಾಗಲೀ , ನೆಲೆನಿಂತ ಜೀವನವಾಗಲೀ ಇವರು ತಮ್ಮದೆ ಪಶು ಸಂಪದವನ್ನು ತಮ್ಮೊಂದಿಗೆ ತೆಗೆದುಕೊಂಡು ಹೋಗುತ್ತಾರೆ . ದನಕರು , ಕುರಿಕೋಳಿ , ಮೇಕೆಗಳನ್ನು ಸಾಕುತ್ತಾರೆ . ಸಾಗಾಣಿಕೆ ಮತ್ತು ಹಣಕಾಸಿನ ತೊಂದರೆಯನ್ನು ನೀಗಿಸಿಕೊಳ್ಳುವಲ್ಲಿ ಇವು ಸಹಕಾರಿಯಾಗಿವೆ . ಹಿಂದೆ ಸಂಚಾರಕ್ಕಾಗಿ , ಸರಕು ಸಾಗಾಣಿಕೆಗಾಗಿ ಕುದುರೆ ಮತ್ತು ದನಕರುಗಳನ್ನು ಬಳಸುತ್ತಿದ್ದರು . ಈಗ ಕುದುರೆಗಳನ್ನು ಬಳಸುವವರಿದ್ದಾರೆ . ಆದರೆ ಬಹುತೇಕ ಅಲೆಮಾರಿ ಕುಟುಂಬದವರು ಕಾವಡಿಕಟ್ಟಿಕೊಂಡು ಸಾಮಾನುಗಳನ್ನು ಹೊರುವುದು ಸಾಮಾನ್ಯವಾಗಿತ್ತು . ಇಂದು ಅವುಗಳ ಸ್ಥಾನವನ್ನು ದ್ವಿಚಕ್ರವಾಹನಗಳು ತುಂಬಿಕೊಟ್ಟಿವೆ . ಪ್ರೊ . ನಯನಾ ತಾರಾ ಪ್ರಾಧ್ಯಾಪಕರು , ಸಾರ್ವಜನಿಕ ವ್ಯವಸ್ಥಾ ನಿರ್ವಹಣಾ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ , ಬೆಂಗಳೂರು ಬರಹ ಇಷ್ಟವಾಯಿತು . ಇತ್ತೀಚೆಗೆ ನನ್ನ ಗೆಳತಿಯೊಬ್ಬಳು ಇಂತಹದೇ ಸಂಕಟ ಅನುಭವಿಸಿದ್ದಳು . ಪಾಪ ಶಿವಮೊಗ್ಗದಿಂದ ರಾತ್ರಿ ಬಸ್ ಹತ್ತಿ ಬೆಳಿಗ್ಗೆ ಬೆಂಗಳೂರು ತಲುಪುವದರೊಳಗೆ ಜೀವನದಲ್ಲೇ ಇನ್ನು ಮುಂದೆ ರಾತ್ರಿ ಬಸ್ ಪ್ರಯಾಣ ಮಾಡುವುದಿಲ್ಲ ಎನ್ನುವ ನಿರ್ಧಾರಕ್ಕೆ ಬಂದಿದ್ದಳು . ಪಕ್ಕದಲ್ಲಿ ಕೂತಿದ್ದ ಸುಸಂಸ್ಕೃತನೊಬ್ಬ ತನ್ನ ಮಗಳ ವಯಸ್ಸಿನ ಹುಡುಗಿಗೆ ಅಷ್ಟು ಕಷ್ಟ ಕೊಟ್ಟಿದ್ದ . - ಎಸ್ . ಜಿ . ಶಿವಶ೦ಕರ್ ಚೌಕಾಸಿ ಎ೦ಬ ಪದ ಯಾವಾಗಿನಿ೦ದ ಪ್ರಾರ೦ಭವಾಗಿದೆಯೋ ? ಪದ ಪ್ರಯೋಗ ಎ೦ದಿನಿ೦ದ ಬಳಕೆಯಲ್ಲಿದೆಯೋ ನನಗ೦ತೂ ಗೊತ್ತಿಲ್ಲ ; ನಿಮಗೂ ಗೊತ್ತಿರಲಾರದು . ಅದರ ಬಗೆಗೆ ಸ೦ಶೋಧನೆ ಮಾಡುವ ಮನಸ್ಸು ನಮ್ಮಿಬ್ಬರಿಗೂ ಇಲ್ಲ ಎ೦ದರೆ ನೀವು ಒಪ್ಪುವಿರಿ ಅಲ್ಲವೆ . ಹಾಗಾದರೆ ಲೇಖನದ ಘನ ಉದ್ದೇಶವೇನಿರಬಹುದು ಎ೦ಬ ಪ್ರಶ್ನೆ ನಿಮ್ಮನ್ನು ಕಾಡುವ ಮು೦ಚೆ ಸ್ಪಷ್ಟಪಡಿಸಿಬಿಡುತ್ತೇನೆ . ಮು೦ದೆ ದ೦ತ ಕತೆಯಾಗಿ ಉಳಿಯಬಹುದಾದ , ನಾನು ಕ೦ಡ ಚೌಕಾಸಿ ಛಾ೦ಪಿಯನ್ ಗೆಳೆಯ ವಿಶ್ವನ ಬಗೆಗೆ ತಿಳಿಸುವುದೂ ಮತ್ತು ಮುಂದೆ ಓದಿ ಚಿತ್ರ ಶುರುವಾದ ಕಾಲು ಘಂಟೆ - ಇಪ್ಪತ್ತು ನಿಮಿಷವಾಗೋಷ್ಟರಲ್ಲೇ ನಾಗಶೇಖರ್ ಇಂಪ್ರೆಸ್ಸಿವ್ ಕೆಲಸ ಮಾಡಿದಾರೆ ಅನ್ನಿಸಿಬಿಡ್ತು ! ಗಣೇಶ - ಅನಂತನಾಗ್ ಭೇಟಿಯಾಗೋ ಸೀನ್ ಸಕತ್ತಾಗಿ ಬಂದಿದೆ . ಯಥಾಪ್ರಕಾರ ಗಣೇಶ ಪುಂಖಾನುಪುಂಖವಾಗಿ ತನ್ನ ಮಾತಿನ ಲಹರಿಯನ್ನ ಹರಿಯಬಿಡ್ತಾನೆ ! ಒಬ್ಬೊಬ್ನೇ ಮಾತಾಡಿಕೊಳ್ಳೋ ಕಾಯಿಲೆ ನಂಗೆ ಅಂತ ಬೇರೆ ಹೇಳಿಕೊಳ್ಳೋ ಗಣೇಶ ಜನರಿಗೆ ಇನ್ನಷ್ಟು ಹತ್ತಿರಾಗ್ತಾನೆ . ಕನ್ನಡ ಸಿನಿಮಾಗೆ ' ಗಣೇಶ - ಅನಂತನಾಗ್ ' ಕಾಂಬಿನೇಶನ್ ಪರಿಚಯಿಸಿ ಗೆಲ್ಲಿಸಿದ ಶ್ರೇಯ ಭಟ್ಟರಿಗೆ ಸಲ್ಲಬೇಕು . ಕಾಂಬಿನೇಶನ್ ಮತ್ತೊಮ್ಮೆ ಇಲ್ಲಿ ವರ್ಕ್ - ಔಟ್ ಆಗಿದೆ . ಅನಂತನಾಗ್ ಸ್ಕ್ರೀನ್ ಮೇಲೆ ಬಂದ ಮೊದಲ ಕ್ಷಣದಿಂದ ಕಡೇವರೆಗೂ ತಮ್ಮ ಪಾತ್ರವನ್ನ ಜನರು ಪ್ರೀತಿಸೋ ಹಾಗೆ ಮಾಡುವಲ್ಲಿ ಅವರ ಅನುಭವ , ಅಭಿನಯದ ತಾಕತ್ತನ್ನ ಮತ್ತೊಮ್ಮೆ ಮಗದೊಮ್ಮೆ ಪ್ರೂವ್ ಮಾಡಿದ್ದಾರೆ . ಎಲ್ಲಕ್ಕಿಂತ ಮುಖ್ಯವಾಗಿ ಪ್ರೀತಿ ಇಲ್ಲದ ಮೇಲೂ ರಾಜಶೇಖರ್ ಹಂಪಾಪುರರಿಗೆ ಟಿವಿಯಲ್ಲಿ ಏನು ಕೆಲಸ ಅಂದುಕೊಳ್ಳೋವ್ರ ತಲೆ ಮೇಲೆ ಹೊಡೆದಂತಿದೆ ಚಿತ್ರದ ಪಾತ್ರ . ತಾಸ್ಮೇನಿಯಾ ಪರವಾಗಿ ಹೆಚ್ಚೇನು ಒಳ್ಳೆಯದನ್ನು ಮಾಡದೇ ಇರುವುದರಿಂದ ಗ್ರೆಗ್‌ ಶಿಫರ್ಡ್‌ ಅವರು ಸಾರ್ವಜನಿಕವಾಗಿ , ಪಾಂಟಿಂಗ್‌ ಅವರನ್ನು ವೆಸ್ಟ್‌ ಇಂಡಿಸ್‌ ವಿರುದ್ಧ ನಡೆಯುವ ಪ್ರವಾಸದಲ್ಲಿ ವಿಕೇಟ್‌‌ ಕೀಪರ್‌ ಆಗಿ ಕಾಯ್ದಿರಿಸಬಹುದು ಎಂದು ಸಲಹೆ ನೀಡಿದರು . ಹೇಗೆಂದರೆ ಅವರನ್ನು ಮಧ್ಯಕ್ರಮಾಂಕ ಅಥವಾ ಪ್ರಾಮುಖ್ಯತೆಯಿಲ್ಲದ ಆಟಗಳಲ್ಲಿ ಆಡಿಸುವುದಾಗಿತ್ತು . ಪಾಂಟಿಂಗ್‌ ಅವರನ್ನು ಮುಖ್ಯ ಬ್ಯಾಟ್ಸ್‌ಮನ್‌ ಆಗಿ ಆಯ್ದುಕೊಳ್ಳುವಲ್ಲಿ ನನ್ನದೇನು ಅಭ್ಯಂತರವಿಲ್ಲ . [ ೩೫ ] " . . . ಅದು ನನ್ನ ಜೀವನದಲ್ಲಿ ಹುಟ್ಟುಹಬ್ಬಗಳು ಬಂದಹಾಗೆ ಅಸ್ಟೇ ಎಂದು ಹೇಳಿದರು . ಇದಕ್ಕೆ ನಂತರ ಪ್ರತಿಕ್ರಿಯಿಸಿದ ಪಾಂಟಿಂಗ್‌ ಅವರು " ತಾನು ಟೆಸ್ಟ್‌ ಪಂದ್ಯಗಳಲ್ಲಿ ಹೇಳಿಕೊಳ್ಳುವಂತೆ ವಿಶ್ವದಲ್ಲಿಯೇ ಜೋರಾದ ಎಸೆತಗಳ ದಾಳಿಯ ದಂಡಯಾತ್ರೆಯನ್ನು ಮಾಡಲು ಸ್ವಲ್ಪ ಕಟ್ಟಳೆಗಳಿವೆ " ಎಂದು ನುಡಿದರು . [ ೩೮ ] ವೆಸ್ಟ್‌ ಇಂಡಿಸ್‌ ತಂಡವು ಹಲವು ವೇಗಿ ಬೌಲರ್‌ಗಳನ್ನು ಹೊಂದಿ ಸುಮಾರು ಎರಡು ದಶಕಗಳಿಂದ ಕ್ರಿಕೆಟ್‌ನಲ್ಲಿ ತನ್ನ ಪ್ರಾಭಲ್ಯವನ್ನು ಹೊಂದಿತ್ತು . ಪ್ರವಾಸಕ್ಕೆ ಹೊರಡುವ ಮೊದಲು ಆಸ್ಟ್ರೇಲಿಯಾ ತಂಡದ ನಾಯಕರಾದ ಮಾರ್ಕ್‌ ಟೆಲರ್‌ ಇವರು , ಪಾಂಟಿಂಗ್‌ ಮತ್ತು ಜಸ್ಟಿನ್ ಲ್ಯಾಂಗರ್ ನಡುವೆ ವ್ಯತ್ಯಾಸ ಇರುವುದನ್ನು ಕಂಡರು . " ಅವರು ವೇಗದ ಹೊಡೆತಗಾರರಾಗಿದ್ದು ಜಸ್ಟಿನ್‌ ಲ್ಯಾಂಗರ್‌ ಇವರು ಕಠಿಣ ಬ್ಯಾಟಿಂಗ್‌ನ್ನು ಹೊಂದಿರುವುದರಿಂದ ಇವರಿಬ್ಬರ ನಡುವೆ ಸ್ವಲ್ಪ ವ್ಯತ್ಸಾಸವಿದೆ . ಇದು ಕ್ಷಣದಲ್ಲಿ ಬಂದ ಸಂದರ್ಭವನ್ನು ಅನುಸರಿಸಿ ಪರಿಗಣಿಸಲಾಗುವುದಾದರು ಪಾಂಟಿಂಗ್‌ ಅವರೇ ಆಟದ ವೈಖರಿಯಲ್ಲಿ ಮುಂದಿರುವುದರಿಂದ ( ನ್ಯೂಜಿಲ್ಯಾಂಡ್‌ ಪ್ರವಾಸದ ತಂಡದಲ್ಲಿರುವುದರಿಂದ ) ಆವರೇ ಆಯ್ಕೆಗೆ ಸೂಕ್ತ " ಎಂದು ಟೇಲರ್‌ ಅವರು ನುಡಿದರು . [ ೩೮ ] ರಾಡ್‌ ಮಾರ್ಶ್‌ ಇವರು ಪಾಂಟಿಂಗ್ ಅವರ ಆಟದ ವೈಖರಿಯ ಬಗ್ಗೆ ನಂಬಿಕೆಯನ್ನು ಹೊಂದಿದ್ದರು ಮತ್ತು ವೆಸ್ಟ್‌ ಇಂಡಿಸ್‌ ತಂಡದ ವಿರುದ್ದ ಹೆದರುವ ಅವಶ್ಯಕತೆ ಇಲ್ಲ . ಆದರೆ ಪಾಂಟಿಂಗ್‌ ಅವರು ಆಯ್ಕೆಯಾಗುತ್ತಾರೆ ಎಂಬ ನಂಬುಗೆ ನಿಜವಾಗಿಯೂ ಇರಲಿಲ್ಲ ಎಂದರು . " ಇದು ಹೆಚ್ಚಾಗಿ ಒಂದು ಪ್ರಯೋಗವಾಗಬಹುದೆಂದು ನನಗನ್ನಿಸುತ್ತದೆ " ಎಂದು ನುಡಿದರು . [ ೩೯ ] ಸ್ಟೀವ್‌ ವ್ಹಾ ಅವರು " ಇಲ್ಲಾಗಲಿ , ಅಲ್ಲಾಗಲಿ ಎಲ್ಲ ಕಡೆಯೂ ಅಂದು ಕೊಂಡಂತೆ ನಡೆದರೆ ಯಾವುದೇ ತೊಂದರೆಯಿಲ್ಲ " . ಆದರೆ ಒಂದು ವೇಳೆ ಹಾಗಾಗದಿದ್ದರೆ ಹದಿನಾಲ್ಕು ಆಟಗಾರರ ನಡುವಿದ್ದು , ಅನೇಕ ಸಂಗತಿಗಳನ್ನು ಕಲಿಯಲಿದ್ದೇನೆ . ಆದರೆ ತಾನು ತನ್ನ ಆಟವನ್ನು ಬದಲಾಯಿಸಲಾರೆ . ನಾನು ನನ್ನ ಸಾಮರ್ಥ್ಯವನ್ನು ಪುನಃ ಗಳಿಸಿಕೊಂಡಿದ್ದೇನೆ . ಮತ್ತು ಆಟವನ್ನು ಮೊದಲಿನಂತೆಯೇ ಆಡುತ್ತೇನೆ ಎಂದರು . [ ೩೯ ] " ಪಾಂಟಿಂಗ್‌ ಅವರು ವೆಸ್ಟ್‌ ಇಂಡಿಸ್‌ ತಂಡದ ವಿರುದ್ದ ಹೆದರಕೂಡದು , ಹೆದರುವವರು ಆಟವನ್ನು ಧೈರ್ಯವಾಗಿ ಎದುರಿಸಲಾರರು " ಎಂದೂ ಸಹ ನುಡಿದರು . [ ೩೯ ] ಶ್ರೇಣಿಯಲ್ಲಿ ಪಾಂಟಿಂಗ್‌ ಅವರು ಪ್ರತಿಕ್ರಿಯಿಸಿ " ವೆಸ್ಟ್‌ ಇಂಡಿಸ್‌ ತಂಡವು ಅಂತಹ ಒಳ್ಳೆಯ ಬೌಲರುಗಳನ್ನು ಹೊಂದಿದೆಯೆಂದು ನನಗನ್ನಿಸಿಲ್ಲ . ತಮ್ಮ ತಂಡವು ಹೆದರಿದಂತೆ ನಿಜಯಾಗಿಯೂ ಹೆದರುವ ಅವಶ್ಯಕತೆ ಇಲ್ಲ ಎಂದು ನುಡಿದರು . [ ೩೯ ] ಮಧುಮೇಹಿಗಳು ಸಾಮಾನ್ಯವಾಗಿ ಪಾಲಿಸಬೇಕಾದ ಗುರಿಗಳೇನು ? ಮೇಲ್ಕಂಡ ಕೋಷ್ಟಕದಲ್ಲಿ ಸೂಚಿಸಿರುವ ಗುರಿಗಳು ವೈಯಕ್ತಿಕವಾಗಿ ಬದಲಾವಣೆಗೆ ಒಳಪಟ್ಟಿರುತ್ತದೆ . ವ್ಯಕ್ತಿಯ ವಯಸ್ಸು , ವಿವಾದಾತ್ಮಕ ವಿಷಯಗಳನ್ನು ಬಿಟ್ಟು ಇಂತಹ ಬರವಣಿಗೆ ನಿಮ್ಮಿಂದ ಹೆಚ್ಚು ಬರಲಿ . ಕುತೂಹಲ ಮೂಡಿಸಿದ ಲೇಖನ . ಚೆನ್ನಾಗಿದೆ ಅಬ್ದುಲ್ . ನಾವು ಪರಸ್ಪರರೊಂದಿಗೆ ಪ್ರಾಮಾಣಿಕವಾಗಿ ಮತ್ತು ಮುಕ್ತವಾಗಿ ಇದ್ದಾಗ ದೃಢವಾದ ಸಂಬಂಧಗಳನ್ನು ಕಟ್ಟಬಹುದು . ಹಾಗಿದ್ದಾಗ ನಮ್ಮನಮ್ಮ ನಿಲುವುಗಳೇನು ಎನ್ನುವುದು ನಮಗೆ ಗೊತ್ತಿರುತ್ತದೆ . ಪರಸ್ಪರರ ಅವಶ್ಯಕತೆಗಳನ್ನು ಪೂರೈಸುವುದು ಹೇಗೆ ಮತ್ತು ಪರಸ್ಪರರ ಕನಸುಗಳನ್ನು ನನಸು ಮಾಡುವುದು ಹೇಗೆ ಎನ್ನುವುದೂ ನಮಗೆ ಗೊತ್ತಿರುತ್ತದೆ . ಅದಿಲ್ಲದಿದ್ದರೆ , ನಾವು ತಪ್ಪುಗಳನ್ನು ಮಾಡುತ್ತೇವೆ . ನಮಗೆ ಗೊತ್ತಿಲ್ಲದೆ ನಮ್ಮನ್ನು ನಾವೆ ಗಾಸಿ ಮಾಡಿಕೊಳ್ಳುತ್ತೇವೆ ಹಾಗು ಇತರರನ್ನೂ ಗಾಸಿ ಮಾಡುತ್ತೇವೆ . ಸಾಮಾನ್ಯವಾಗಿ ಸಿನೆಮಾ ಹಾಡುಗಳೆಂದರೆ ಬಹುತೇಕ ಮುಖ್ಯ ವಸ್ತು ಪ್ರೇಮ ಅಥವಾ ಪ್ರೀತಿ . ಅದು ಮೊದಲ ಪ್ರೇಮವೋ , ಒಂದೇ ಬದಿಯ ( one sided ) ಪ್ರೇಮವೋ , ಅಥವಾ ಚಿತ್ರದಲ್ಲಿ ಅದೇ ಪ್ರೇಮಿಗಳ ಮೂರನೇ ಹಾಡೋ . . . ಇತ್ಯಾದಿ ಮಾಹಿತಿ ಇಟ್ಟುಕೊಂಡು ಬರೆಯುವ ಉಸಾಬರಿ ನಮ್ಮದು . ಏಕೆಂದರೆ , ಚಿತ್ರದಲ್ಲಿ ಮೂರನೇ ಡ್ಯುಯೆಟ್ಟು ಅಂತಿಟ್ಟು ಕೊಳ್ಳಿ . ಅದರಲ್ಲಿ , ' ಮೊದಲ ಬಾರಿ ಕಂಡೆ ' ಎಂದೆಲ್ಲಾ ಬರೆಯುವಂತಿಲ್ಲ . ಏಕೆಂದರೆ , ಅದಾಗಲೆ ಎರಡು ಹಾಡಲ್ಲಿ ಅವನು , ಸಾಕಷ್ಟು ' ಕಂಡಾಗಿ ' ರುತ್ತದಲ್ಲ ! ಮತ್ತು ಸಾಮಾನ್ಯವಾಗಿ ನಾನು ಬರೆಯುವುದು ಒಂದು ಚಿತ್ರದಲ್ಲಿ ಒಂದೆರಡು ಹಾಡುಗಳನ್ನು ಮಾತ್ರ . ಅವುಗಳಲ್ಲಿ ವೈವಿಧ್ಯ ಕಾಯ್ದುಕೊಳ್ಳುವುದರಲ್ಲೇ ಹೆಣ ಬಿದ್ದು ಹೋಗುತ್ತದೆ . ಇರುವ ಅಷ್ಟೇ ಪದಗಳಲ್ಲಿ ಅದೇ ಪ್ರೀತಿಯನ್ನು ಮತ್ತೆ ಹೊಸದು ಅನಿಸುವಂತೆ , ಸರಳವಾಗಿ , ಸಹಜವಾಗಿ ಹಾಡಿನಲ್ಲಿ ಹೇಳುವುದು ಎಷ್ಟು ಕಷ್ಟ ಅಂತ ಬರೆವವನಿಗೇ ಗೊತ್ತು . ಒಂದು ಪ್ರಶ್ನೆ , ಎದುರಾಳಿ ತಂಡ ಪೂರ್ಣವಾಗಿ ಔಟಾಗದಿದ್ದರೆ , ಫಾಲೋ - ಆನ್ ಹೇರಲಾಗುವುದಿಲ್ಲವೇ ? ಅಂಬೆ : ಅಮ್ಮ ಅಧಿಕಪ್ರಸಂಗಿಯೆಂದು ಭಾವಿಸದಿರಿ , ಭೀಷ್ಮರ ನಡಾವಳಿ ಒಂದು ರೀತಿಯ ವಿಕೃತಿಯೆಂದು ನನಗೆ ಗೋಚರಿಸುತ್ತಿದೆ . ಯಾವುದೇ ಪರಿಪೂರ್ಣಳಾದ ಸ್ತ್ರೀ ಅಥವಾ ಪುರುಷ , ಅನುಕ್ಷಣದಲ್ಲಿ ತಮ್ಮ ತಮ್ಮ ಶರೀರ ಧರ್ಮಗಳಲ್ಲಿ ಬಂದಿಗಳಾಗಿರುವಾಗ , ಧರ್ಮದ ನಿಯತಿಯನ್ನು ಮೀರಿ ಬಾಳುವುದೆಂದರೆ ಅದು ಅಸಹಜವೆನಿಸುವುದಿಲ್ಲವೆ ? ಸ್ತ್ರೀ , ಪುರುಷ ದೇಹಗಳೆಂಬುವು ಪರಸ್ಪರಾಕರ್ಷಕ ಪ್ರಕೃತಿಯಿಂದಲೇ ನಿರ್ಮಾಣಗೊಂಡಿರುವಾಗ ಪ್ರತಿ ಕ್ಷಣದಲ್ಲಿ ಅದನ್ನು ವಿರೋಧಿಸುತ್ತ ಬದುಕುವುದು ಪ್ರಕೃತಿಗೆ ವಿರೋಧವೆನಿಸುವುದಿಲ್ಲವೆ ? ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಯು ಭಾರತದ ಮಹತ್ವಾಕಾಂಕ್ಷೆ ಸ್ವದೇಶಿ ಮಾನವ ರಹಿತ ಉಪಗ್ರಹ ಉಡಾವಣೆ ಚಂದ್ರಾಯಣ ೧ಗಾಗಿ ನಿರೀಕ್ಷೆ ಯಲ್ಲಿದೆ . ಖ್ಯಾತ ವಿಜ್ಞಾನಿ ಪೂರ್ವ ರಾಷ್ಟ್ರ ಪತಿ ಡಾ ಪಿ ಜೆ ಅಬ್ದುಲ್ ಕಲಾಮ್ ಕನಸು ನನಸಾಗುವ ದಿನ ಸಮೀಪಿಸಿದೆ . ಆಂಧ್ರ ಪ್ರದೇಶದ ಶ್ರೀಹರಿ ಕೋಟ ದಿಂದ ಬುಧವಾರ ಬೆಳಿಗ್ಗೆ . ೨೦ ಕ್ಕೆ ಉಡಾವಣೆಗೆ ಮಹೂರ್ತ ನಿಗದಿಯಾಗಿದೆ ಪಥ ಚಲನೆ ಯನ್ನು . ಬೆಂಗಳೂರಿನ ಇಸ್ರೋ ವೀಕ್ಷಣಾಲಯ ನಿಯಂತ್ರಿಸುವುದು . ಯಶಸ್ಸಿಗಾಗಿ ಬಯಸುವ ನಾಗೇಶ್ ಪೈ . ಬಲ ಪಂಥೀಯತೆಯನ್ನು ಅತ್ಯುಗ್ರವಾಗಿ ಪ್ರತಿಪಾದಿಸುವ ಎಷ್ಟೋ ಮಂದಿ ಪತ್ರಕರ್ತರು , ರಾಜಕಾರಣಿಗಳು , ಸಾಮಾಜಿಕ ಕಾರ್ಯಕರ್ತರುಗಳು , ಲೇಖಕರುಗಳು ನಮ್ಮ ನಡುವೆ ಧಾರಾಳ ಇದ್ದಾರೆ . ಆದರೆ ಅಂತಹವರಲ್ಲಿ ನಿನ್ನದು ಅರ್ಥೈಸಲಾಗದಂತಹ ನಿಗೂಢ ಹೆಜ್ಜೆ ಮತ್ತು ವ್ಯಕ್ತಿತ್ವ . ಹಾಗಾಗಿ ಪೂರ್ವಾಗ್ರಹ ಪೀಡಿತನಾಗಿ ನಿನ್ನ ಕುರಿತ ಒಂದು ನಿರ್ಧಾರಕ್ಕೆ ಬಂದುಬಿಡುವುದು ತಪ್ಪು ಅಂತ ಅನ್ನಿಸುತ್ತದೆ . ನೀನು ಬಲಪಂಥೀಯತೆಯನ್ನು ಎಷ್ಟೇ ಕಠಿಣವಾಗಿ ಸಮರ್ಥಿಸಿದರೂ ಸತ್ಯದೆಡೆಗೆ ನಿನ್ನ ಕಣ್ಣು ಕುರುಡಲ್ಲ . ಅನ್ಯಾಯವನ್ನು ಪ್ರತಿಭಟಿಸುವಲ್ಲಿ ನಿನ್ನ ನಂಬಿಕೆ ನಿನಗೆ ಅಡಚಣೆಯಾಗದೇ ಇರುವುದು ಇತರರಿಂದ ನಿನ್ನನ್ನು ಭಿನ್ನವಾಗಿಸುತ್ತದೆ . ನೀನು ಪ್ರಶ್ನೆಗಳಿಗೆ ಉತ್ತರ ಕೊಡುವುದು ಬೇಡ . ನಂಗೇನು ಅನ್ಸಿದೆ ಅಂತ ನಿಂಗೊತ್ತಾಯ್ತಲ್ಲಾ ಅಷ್ಟೆ ಸಾಕು ನಂಗೆ . ಸೆಕೆಂಡ್‌ಹ್ಯಾಂಡ್ ಕಾರುಗಳ ಮಾರಾಟ ಸೃಷ್ಟಿಸುವ ಹೊಸ ಕಾರುಗಳ ಬೇಡಿಕೆ : ನ್ಯಾನೊ ಮಾರುಕಟ್ಟೆಗೆ ಬಂದ ಮೇಲೆ ಸೆಕೆಂಡ್‌ಹ್ಯಾಂಡ್ ಕಾರುಗಳ ಮಾರಾಟ , ಅದರಲ್ಲೂ ಭಾರತದಲ್ಲಿ ಬಹುಸಂಖ್ಯೆಯಲ್ಲಿರುವ ಸಣ್ಣಕಾರುಗಳ ಸೆಕೆಂಡ್‌ಹ್ಯಾಂಡ್ ಮಾರಾಟಗಳು ಕಮ್ಮಿ ಆಗಲಿವೆ . ಅದರಿಂದ ನೇರವಾಗಿ ಉಪಯೋಗವಾಗಲಿರುವುದು ಪರಿಸರಕ್ಕೆ . ಒಂದು ಸೆಕಂಡ್‌ಹ್ಯಾಂಡ್ ಕಾರಿನ ಮಾರಾಟ ಪರೋಕ್ಷವಾಗಿ ಮತ್ತೊಂದು ಹೊಸಕಾರಿನ ಕೊಳ್ಳುವಿಕೆಯಲ್ಲಿ ಮುಗಿಯುವ ಸಾಧ್ಯತೆಯೇ ಹೆಚ್ಚು . ಈಗಾಗಲೆ ತನ್ನ ಬಳಿ ಇರುವ ಮಾರುತಿ 800 ನಂತಹ ಕಾರನ್ನು ಮಾರುವ ಮಾಲೀಕ ನಂತರ ಕೊಳ್ಳುವುದು ಅದಕ್ಕಿಂದ ದುಬಾರಿಯಾದ , ಅದಕ್ಕಿಂತ ಕಡಿಮೆ ಮೈಲೇಜು ಕೊಡುವ , ಅದಕ್ಕಿಂತ ದೊಡ್ಡದಾದ ಐಷಾರಾಮಿ ಕಾರನ್ನು . ಇನ್ನು ಮೇಲೆ ಸೆಕೆಂಡ್‌ಹ್ಯಾಂಡ್ ಕಾರುಗಳ ಬೇಡಿಕೆ ಕಮ್ಮಿ ಆಗುವುದರಿಂದ , ತಮಗೆ ತೀರ ಅಗತ್ಯವಾಗಿಲ್ಲದ ಹೊರತು ಸಣ್ಣಕಾರುಗಳ ಹಾಲಿ ಮಾಲೀಕರು ಇನ್ನೊಂದು ದೊಡ್ಡ ಕಾರನ್ನು ಕೊಳ್ಳುವ ಕನ್ಸ್ಯೂಮರಿಸಮ್ ಕಾಯಿಲೆಯಿಂದ ಒಂದಷ್ಟು ದಿನ ಮುಕ್ತರಾಗಿರುತ್ತಾರೆ . ಆದರೆ ಕೆಲವೊಮ್ಮೆ ಭಾವನೆಗಳ ಸಮ್ಮಿಳಿತದಲ್ಲಿ ವಿನಾಕಾರಣ ಹೆಚ್ಚು ಹೆಚ್ಚು ಕಾಡುತ್ತೀಯ . ಮೊನ್ನೆ ರಾತ್ರಿ ಬೇಸಗೆಯ ಧಗೆ ತಾಳಲಾರದೆ ಮನೆಯ ಟೆರೇಸ್ ಮೇಲೆ ಮಲಗಿದ್ದೆ . ಅಲ್ಲಿ ಇರುವ ಅಗಣಿತ ತಾರಾಗಣಗಳ ನಡುವೆ ನಿನ್ನ ಹೆಸರಿನ ನಕ್ಷತ್ರವನ್ನು ನಕ್ಷತ್ರಿಕನಂತೆ ಹುಡುಕಾಡತೊಡಗಿದೆ . ಅದು ಎಲ್ಲರಿಗೂ ಕಾಣಸಿಗುವುದಿಲ್ಲ . ಅದಕ್ಕೊಂದು ಸಣ್ಣ ಸೂಕ್ಷ್ಮತೆ ಬೇಕು ನೋಡು . ಹಾಗೆ ಇರಬೇಕಾದರೆ ದೂರದಲ್ಲೆಲ್ಲೋ ಕಾಣಿಸಿತು ಮಿಂಚ ಬೆಳಕು . ಅದು ಮಾಯವಾಗಿ ಕಡೆ ಹೊರಳಿ ನೋಡುತ್ತೀನಿ ನನ್ನ ಚುಕ್ಕಿ ನಕ್ಷತ್ರ ನಭದಲ್ಲಿ ನಗುತ್ತಿದ್ದಾಳೆ . * * ಅಸ್ಸಾಮಿನಲ್ಲಿ " ರೆಡ್ ಸವೀನ " ಅಥವಾ " ಇಂಡಿಯನ್ ತೇಜ್‌ಪುರ್ " ಹೆಸರಿನ ಮೆಣಸಿನಕಾಯಿ ರಖಮು ಬೆಳೆಯುತ್ತದೆಯಂತೆ . ಅದರದ್ದು ೫೦೦೦೦೦ ಸ್ಕೋವಿಲ್‌ಗೂ ಮೀರಿದ ಖಾರವಂತೆ . ಆದರೆ ಇದನ್ನು ಎಲ್ಲರೂ ಒಪ್ಪುವಂತೆ ಕಾಣೆ . ಅಲ್ಲದೆ ಇದು ಹೆಚ್ಚಾಗಿ ಎಲ್ಲೂ ಕಂಡುಬಂದಿಲ್ಲ . ನನ್ನ ಹತ್ತಿರ ಗಿಡದ ಬೀಜಗಳಿವೆ . ಬಿತ್ತು ನೋಡಬೇಕು . ಅಂದು ' ಜಯತೀರ್ಥರು ' ಎಂಬ ಪುಸ್ತಕವನ್ನು ಟೀಕಿಸಿದ್ದೆ ಮಾತ್ರ . ಆದರೆ ರಾಷ್ಟ್ರೋತ್ಥಾನದವರು ಅವರ ಪುಸ್ತಕಗಳನ್ನೆಲ್ಲ ಕಳಸಿದ ಮೇಲೆ ನೋಡುತ್ತೇನೆ : ನನ್ನ ಟೀಕೆ ' ಜಯತೀರ್ಥ ' ರಿಗಿಂತಲೂ ಹೆಚ್ಚಾಗಿ ' ವಾದಿರಾಜ ' ರಿಗೆ ಅನ್ವಯವಾಗುವಂತೆ ತೋರಿತು . ಅಂದರೆ ಏನು ತೋರುತ್ತದೆ ? ನಿಜವಾಗಿಯೂ ಲೋಕಕ್ಕೂ ದೇಶಕ್ಕೂ ಸರ್ವಜನರಿಗೂ ಸೇವೆ ಮಾಡಿರುವ ವಿಭೂತಿ ವ್ಯಕ್ತಿಗಳ ವಿಚಾರದಲ್ಲಿ ಬರೆಯಲು ಬೇಕಾದಷ್ಟು ವಾಸ್ತವವಾದ ಸತ್ಯ ಸಂಗತಿಗಳೆ ಇರುವುದರಿಂದ ಅಲ್ಲಿ ಲೇಖಕ ಕಾಗಕ್ಕ ಗುಬ್ಬಕ್ಕನ ಕಟ್ಟುಕತೆಗೆ ಶರಣಾಗುವ ಅವಶ್ಯಕತೆಯೂ ಇರುವುದಿಲ್ಲ , ಅವಕಾಶವೂ ಇರುವುದಿಲ್ಲ . ಹಾಗಲ್ಲದೆ ಬರಿಯ ಒಂದು ಕೋಮಿಗೆ ಸೇರಿ , ಸಾರ್ವಜನಿಕ ಸೇವೆಯ ಸ್ವರೂಪದ ಯಾವ ಕೆಲಸವನ್ನೂ ಮಾಡದ ಸ್ಥಳೀಯಮಾತ್ರದವರನ್ನು ಅಟ್ಟಕ್ಕೇರಿಸುವ ಅಥವಾ ಆಕಾಶಕ್ಕೇರಿಸುವ ಸ್ವಜಾತಿ ಸ್ತೋತ್ರಕ್ಕೆ ಹೊರಟರೆ ಬರಿಯ ಸುಳ್ಳು ಸುಳ್ಳು ಪವಾಡಗಳನ್ನು ಅಲ್ಲದ ಸಲ್ಲದ ಹೊಗಳಿಕೆಗಳನ್ನು ಬರೆದು ಸ್ವಮತ ಪ್ರಚಾರ ಮಾಡಬೇಕಾಗುತ್ತದೆ . ಜಯತೀರ್ಥ ಮತ್ತು ವಾದಿರಾಜರಂಥವರು ಬರಿಯ ಒಂದು ಕೋಮಿಗೆ ಪೂಜ್ಯರೂ ಗೌರವಾರ್ಹರೂ ಆಗುತ್ತಾರೆಯೆ ಹೊರತು ಉಳಿದವರಿಗೆ ನಗೆಪಾಟಲಾಗುತ್ತಾರೆ . [ ನಾನು ಜಯತೀರ್ಥರನ್ನು ಅಪಹಾಸ್ಯ ಮಾಡಿದೆನೆಂದೂ ಅದರಿಂದ ಮಾಧ್ವರಾದ ತಮ್ಮ ಕಕ್ಷಿದಾರರೊಬ್ಬರು ಬಹಳ ಮನ ನೊಂದಿದ್ದಾರೆಂದೂ ನನಗೆ ಒಬ್ಬ ಮಾಧ್ವ ಲಾಯರು ನೋಟೀಸು ಕಳಿಸಿದ್ದಾರೆ . ಲಾಯರು ಮತ್ತು ಅವರ ಕಕ್ಷಿದಾರರು ಇಬ್ಬರೂ ಬಿ . ಎಸ್ಸಿ . , ಬಿ . ಎಲ್ . , ಪಾಸುಮಾಡಿದವರು . ಅಂದರೆ ವಿಜ್ಞಾನವನ್ನೇ ವಿಶೇಷ ಅಧ್ಯಯನ ಮಾಡಿದವರು . ಆದರೂ ಅವರಿಗೆ ವೈಜ್ಞಾನಿಕದೃಷ್ಟಿ ದಕ್ಕಿಲ್ಲ . ನಾನು ಜಯತೀರ್ಥರ ವ್ಯಕ್ತಿತ್ವ ವಿಚಾರವಾಗಿ ಮಾತಾಡಲಿಲ್ಲ . ಅವರನ್ನು ಕುರಿತು ಮಕ್ಕಳಿಗಾಗಿ ಬರೆದ ಪುಸ್ತಕದ ವಿಮರ್ಶೆ ಮಾಡುತ್ತಿದ್ದೆ . ಈಗಿರುವಂತೆ ಪುಸ್ತಕದಲ್ಲಿ ಜಯತೀರ್ಥರನ್ನು ನಗೆಪಾಟಲು ಮಾಡಲಾಗಿದೆ . ನಾನು ಹೇಳಿದ್ದು : ಈಗಿನವರ ವೈಜ್ಞಾನಿಕ ವಿಚಾರಕ್ಕೆ ಅವಾಸ್ತವ ಪವಾಡರೂಪದ ಬರವಣಿಗೆ ಹಾಸ್ಯಾಸ್ಪದವಾಗುತ್ತದೆ . ಅದನ್ನು ಇತರ ಐತಿಹಾಸಿಕ ವ್ಯಕ್ತಿಗಳನ್ನು ಕುರಿತು ಬರೆಯುವಂತೆ ವೈಜ್ಞಾನಿಕ ದೃಷ್ಟಿಗೆ ಭಂಗ ಬರದಂತೆ ವಿಚಾರ ಸಮ್ಮತವಾಗಿ ವಾಸ್ತವ ಜೀವಿತಕ್ಕೆ ಸಮೀಪವಾಗುವಂತೆ ಬರೆದರೆ ಗೌರವಾಸ್ಪದವಾಗುತ್ತದೆ ಎಂದು . ನಿಜವಾಗಿ ನಾನು ಜಯತೀರ್ಥರ ವ್ಯಕ್ತಿತ್ವಕ್ಕೆ ಪುಸ್ತಕದಲ್ಲಿ ಆಗಿರುವ ಅಪಹಾಸ್ಯವನ್ನು ಪರಿಹರಿಸುವ ಸಲಹೆ ಕೊಡುತ್ತಿದ್ದೆನೆ ಹೊರತು ಅವರನ್ನೇ ಕುರಿತು ಮಾತಾಡಲೆ ಇಲ್ಲ . ನನ್ನ ವಿಮರ್ಶೆ ಬರಹಗಾರರಿಗೆ ಕೊಡುತ್ತಿದ್ದ ಸಲಹೆಯಾಗಿತ್ತೆ ಹೊರತು ಯಾವ ವ್ಯಕ್ತಿಯನ್ನೂ ಕುರಿತು ಆಡಿದ ಮಾತಾಗಿರಲಿಲ್ಲ . ] ಇವರೇನು ರಾಷ್ಟ್ರವ್ಯಕ್ತಿಗಳಲ್ಲ . ನಾರಾಯಣಗುರು ಅಥವಾ ಅಂಬೇಡಕರ ಅಥವಾ ಬಸವೇಶ್ವರ ಅಥವಾ ಸ್ವಾಮಿ ವಿವೇಕಾನಂದ ಮೊದಲಾದವರಂತೆ . ಇವರು ಒಪ್ಪಿರುವ ತತ್ವಗಳೂ ಜನತಾಘಾತಕವಾದವು ; ನಮ್ಮ ರಾಜ್ಯಾಂಗಕ್ಕೂ ವಿರುದ್ಧವಾದುವು ; ವಿವೇಕಿಗಳೆಲ್ಲರ ಖಂಡನೆಗೂ ಒಳಗಾಗುವಂಥವು ; ಉಚ್ಛಾಟನಾರ್ಹವಾದುವು . ಸಿಂಹ ಮುಂದೆ ಬಂದು , " ಮೊದಲನೇ ಭಾಗ ಕಾಡಿನ ರಾಜನಾದ ನನ್ನ ಪಾಲು , ಎರಡನೇ ಭಾಗ ವಿಭಾಗವನ್ನು ಮಾಡುವ ನ್ಯಾಯಾಧೀಶನಾದ ನನ್ನ ಪಾಲು , ಮೂರನೆಯ ಭಾಗ ವೇಗವಾಗಿ ಓಡಿ ಜಿಂಕೆಯನ್ನು ಹಿಡಿದ್ದಿದ್ದಕ್ಕಾಗಿ ನನ್ನ ಪಾಲು , ಇನ್ನು ನಾಲ್ಕನೇ ಪಾಲನ್ನು ಮುಟ್ಟುವ ಧೈರ್ಯ ನಿಮ್ಮಲ್ಲಿ ಯಾರಿಗಾದರು ಇದ್ದಾರೆ ಮುಂದೆ ಬನ್ನಿ ನೋಡೋಣ " ಎಂದು ತನ್ನ ನ್ಯಾಯವನ್ನು ಘೋಷಿಸಿತು . " ಒಂದು ದಿನ ಸಿಕ್ಕ್ ಸಿಕ್ಕಿದ ಬಸ್ಸು ಹತ್ತಿ ಎಲ್ಲೆಲ್ಲೋ ಕಳೆದು ಹೋಗಿ . . . ಆಮೇಲೆ ನಾನೇ ರಸ್ತೆ ಕಂಡು ಹಿಡಿದುಕೊಂಡು ಮನೆಗೆ ಬರ್ಬೇಕು . " - ಇದು ಬ್ಯಾಡಿತ್ತು ! ಸರಿಯಾದ ಬಸ್ ಹತ್ತಿದ್ರೇನೇ ನಿಮ್ಗೆ ದಾರಿ ಮರ್ತೋಗತ್ತೆ . . ಇನ್ನು ಸಿಕ್ ಸಿಕ್ಕಿದ್ ಹತ್ತಿದ್ರೆ , ದೇವ್ರೇ ಗತಿ ! ! ಇನ್ನು " ಬೃಹತ್ ಬೆಂಗಳೂರಿಗೆ " ನಮ್ಮ ಕಾವೇರಿಯನ್ನೇ ಕೊಡತಾರಂತೆ . ಬೆಂಗಳೂರಿಗೆ ಕೊಡ್ತಾರೆ ನಮ್ಮೂರಿಗೆ ನಿಲ್ಲಿಸ್ತಾರೆ . ಸುಪ್ರೀತ್ ರವರು , ಭಾಗಶಃ ಗ್ರಹಿಸುತ್ತಿರುವಂತೆ ನನಗೆ ಅನ್ನಿಸುತ್ತಿದೆ . ಪೂರ್ಣ ಅಭಿಪ್ರಾಯವನ್ನೂ , ಚಿತ್ರಣವನ್ನೂ ನೋಡಬೇಕಾಗಿ ಕೋರಿಕೆ . ಯಾವುದನ್ನೂ ನಂಬಿಕೆಯ ಸರಕಾಗಿ ದೇವಸ್ಥಾನದಲ್ಲಿ ಇಡಿ , ಅನುಸಂಧಾನವೇ ಮಾಡಬೇಡಿ ಎಂದು ಎಲ್ಲಿಯೂ ಹೇಳಿಲ್ಲ , ಬದಲಿಗೆ , ತಿರುಚುವ ಮೊದಲು ಸರಿಯಾಗಿ ತಿಳಿಯುವುದು ಒಳಿತು ಎಂದಿದ್ದೇನೆ . ತಿಳಿಯುವ ಮೊದಲೇ ತಿರುಚುವುದು ಬೇಡ ಎಂದಷ್ಟೇ ನನ್ನ ಕಳಕಳಿ . ತಿಳಿಯದ ವಿಷಯವನ್ನು ತಿಳಿಯುವವರೆಗೆ ಹೇಗಿದೆಯೋ ಹಾಗೆ ಉಪಯೋಗಿಸುವುದು ಒಳಿತು . ಉದಾ : ತುಳಸಿ ಗಿಡಗಳನ್ನು ಮನೆಯ ಮುಂದೆ , ಸುತ್ತಲೂ ಬೆಳೆಸಿ ಎಂದಷ್ಟೇ ಹೇಳಿದ್ದರು ಹಿರಿಯರು . ಈಗ ತುಳಸಿಯು ಅಧಿಕ ಹಾಗೂ ಉತ್ತಮ ಗುಣಮಟ್ಟದ ಆಮ್ಲಜನಕವನ್ನು ಕೊಡುತ್ತದೆ ಎಂದು ತಿಳಿದಿದೆ . ನಮಗೆ ಮೊದಲು ಇದು ಗೊತ್ತಿರಲಿಲ್ಲ ಎಂದ ಮಾತ್ರಕ್ಕೆ ತುಳಸಿಯನ್ನು ನಾಶ ಮಾಡಿದ್ದರೆ ( ಹಳಬರು ಹೇಳಿದ್ದು , ಅವೈಜ್ಞಾನಿಕ ಎಂದೆಲ್ಲ ಬಗೆದು ) ಯಾರಿಗೆ ನಷ್ಟವಿತ್ತು ಹೇಳಿ ? ! ತುಂಬಾ ಮಜವಾದ ಬರಹ . ಸರಾಗವಾಗಿ ಓದಿಸಿಕೊಳ್ಳುವಂತೆ ಬರೆಯುತ್ತೀರಿ . ನಾನೂ ಕೂಡ ಇಂಥದ್ದೇ ಅನುಭವ ಪಡೆದಿದ್ದೆ . ಒಂದು ದಿನ ಹಾಗೆ ಪ್ರಳಯ ಆಗಿಯೇ ಹೋಗುತ್ತದೆ ಎನ್ನುವುದಾದರೆ ಯಾಕೆ ಓದಿಕೊಳ್ಳಬೇಕು ? ಪರೀಕ್ಷೇನೆ ನಡೆಯಲ್ಲ ಅಂದರೆ ಓದಿ ಏನು ಪ್ರಯೋಜನ ? ಅಲ್ಲಿ ಅಂಗಡಿಯಲ್ಲಿ ಮಿಠಾಯಿ , ಚಾಕೊಲೇಟುಗಳನ್ನೇಕೆ ಹಾಗೇ ಇಟ್ಟುಕೊಂಡಿದ್ದಾರೆ ? ಪ್ರಳಯ ಆದಾಗ ಅವೆಲ್ಲಾ ವೇಸ್ಟ್ ಆಗಿಬಿಡುತ್ತವಲ್ಲಾ ? ಪ್ರಳಯಕ್ಕೆ ಹಿಂದಿನ ದಿನ ಎಲ್ಲಾ ಚಾಕೊಲೆಟುಗಳನ್ನು ನಮಗೆ ಕೊಟ್ಟುಬಿಟ್ಟರೆ ಎಷ್ಟು ಚೆನ್ನಾಗಿರುತ್ತೆ ಅಲ್ಲವಾ ? ಅಕಸ್ಮಾತ್ ಆತ ಹಂಗೆ ಮಾಡಿ ಪ್ರಳಯ ಆಗದೇ ಇದ್ದರೆ ಮಾಡಿದ್ದೇಲ್ಲಾ ವೇಸ್ಟ್ ಆಗಿಬಿಡ್ತದಲ್ಲವಾ ? ಎಂದೆಲ್ಲಾ ನಮ್ಮೊಳಗೇ ಯೋಚಿಸ್ತಿದ್ದೆವು . ಹೀಗೇ ಬರೆಯುತ್ತಿರಿ . . . ಪ್ರೀಸ್ಲಿಯ ಹೆಸರಿನಲ್ಲಿ ಬಹಳ ರೆಕಾರ್ಡಿಂಗ್ ಗಳು ಹೊರಬಂದಿವೆ . ಪಾಪ್ ಸಂಗೀತದ ಸಿಂಗಲ್ ( ಒಂದೇ ಹಾಡು ಅಥವಾ ಒಬ್ಬನೇ ಹಾಡಿದ ಹಾಡು ) ಗಳೇ ಹೆಚ್ಚು ಮಾರಾಟವಾಗುತ್ತಿದ್ದ ಯುಗದಲ್ಲಿ ಅವನು ತನ್ನ ಜೀವನವನ್ನು ಆರಂಭಿಸಿ ಕ್ಷೇತ್ರದಲ್ಲಿ ಯಶಸ್ವಿಯೂ ಆದನು . ಅವನ ಆಲ್ಬಮ್ ಗಳಲ್ಲಿ ಅಧಿಕೃತವಾಗಿ ಸ್ಟುಡಿಯೋಗಳಲ್ಲಿ ರೆಕಾರ್ಡ್ ಆದವಕ್ಕೂ ಇತರ ರೀತಿಯದಕ್ಕೂ ವ್ಯತ್ಯಾಸವು ಮಬ್ಬುಮಬ್ಬಾಗಿದೆ . ಅಲ್ಲದೆ 1960ರ ಧಶಕದಲ್ಲಿ ಹೊರಬಂದ ಅವನ ಬಹುತೇಕ ಅಳ್ಬಮ್ ಗಳು ಧ್ವನಿಮುದ್ರಿಕೆಗಳಾಗಿದ್ದವು . 1970ರ ದಶಕದಲ್ಲಿ ಅವನ ಬಹುಪ್ರಚಾರಿತವಾದ ಮತ್ತು ಉತ್ತಮ ಮಾರಾಟವಾದ LPಗಳು ಅವನ ಕಚೇರಿಗಳದ್ದಾಗಿದ್ದವು . ಸಮಗ್ರ ಧ್ವನಿಮುದ್ರಿಕೆಗಳ ಪಟ್ಟಿಯಲ್ಲಿ ಒಂದು ಅಥವಾ ಅದಕ್ಕಿಂತಲೂ ಹೆಚ್ಚು ಪಟ್ಟಿಗಳಲ್ಲಿ ಅಗ್ರಸ್ಥಾನವನ್ನು ಪಡೆದ ಆಲ್ಬಮ್ ಗಳು ಮತ್ತು ಸಿಂಗಲ್ ಗಳನ್ನು ಮಾತ್ರ ಉಲ್ಲೇಖಿಸಲಾಗಿದೆ : ಪ್ರಮುಖವಾದ U . S . ಬಿಲ್ ಬೋರ್ಡ್ ಪಾಪ್ ಪಟ್ಟಿ : ಬಿಲ್ ಬೋರ್ಡ್ ಕಂಟ್ರಿ ಪಟ್ಟಿ : ಅವನು ಅತ್ಯಂತ ಗುರುತಿಸಿಕೊಳ್ಳಲ್ಪಟ್ಟ ಜನ್ರೆ ಪಟ್ಟಿ ( 1964ಕ್ಕೆ ಮುನ್ನ ಕಂಟ್ರಿ ಆಲ್ಬಮ್ ಪಟ್ಟಿ ಇರಲಿಲ್ಲ ) : ಮತ್ತು ಆಧಿಕೃತ ಬ್ರಿಟಿಷ್ ಪಾಪ್ ಪಟ್ಟಿ . ಟೆಂಪ್ಲೇಟು : Fn ಯುನೈಟೆಡ್ ಸ್ಟೇಟ್ಸ್ ನಲ್ಲಿ ಪ್ರೀಸ್ಲಿಯ ಐದೋ , ಆರೋ R & B ಸಿಂಗಲ್ ಗಳು ಮತ್ತು ಏಳು ವಯಸ್ಕರ ಸಮಕಾಲೀನ ಸಿಂಗಲ್ ಗಳು ಜನಪ್ರಿಯತೆಯ ಶಿಖರವೇರಿದವು . 1964ರಲ್ಲಿ ಅವನ " ಬ್ಲೂ ಕ್ರಿಸ್ ಮಸ್ " ಕ್ರಿಸ್ ಮಸ್ ಸಿಂಗಲ್ಸ್ ಪಟ್ಟಿಯ ಅಗ್ರಸ್ಥಾನ ಪಡೆಯಿತು . ಆಗ ಬಿಲ್ ಬೋರ್ಡ್ ರಜಾದಿನದ ಸಿಂಗಲ್ಸ್ ಗಳನ್ನು ತನ್ನ ಮೂಲ ಪಾಪ್ ಪಟ್ಟಿಯಲ್ಲಿ ಸೇರಿಸಿಕೊಳ್ಳುತ್ತಿರಲಿಲ್ಲ . [ ೩೦೪ ] ಯುನೈಟೆಡ್ ಸ್ಟೇಟ್ಸ್ ಮತ್ತು ಯುನೈಟೆಡ್ ಕಿಂಗ್ ಡಮ್ ಗಳಲ್ಲದೆ ಇತರ ದೇಶಗಳಲ್ಲೂ ಅವನ ಹಾಡುಗಳು ನಂಬರ್ ಒನ್ ಹಿಟ್ಸ್ ಆದವು . ಚಲನೆ : ಅವರಿಬ್ಬರು ಅಲ್ಲಿ ಕುಳಿತಿದ್ದಾರೆ . ಹತ್ತಿರ . ನಾವು ನೀವು ಭಾವಿಸಿದ್ದಕ್ಕಿಂತ ಹತ್ತಿರ . ಪರಸ್ಪರರ ಉಸಿರು ತಾಕುವಷ್ಟು ಸನಿಹ . ಮಾತುಗಳು ಉಸಿರುಗಳಾಗಿ , ಉಸಿರು ದೃಷ್ಟಿಗಳಾಗಿ , ದೃಷ್ಟಿ ಭಾವಗಳಾಗಿ ಭಾವಗಳೆಲ್ಲ ಅವಳ ಕಣ್ಣಿನಿಂದ ಅವನೆಡೆಗೆ ತೇಲಿ ಬರುತ್ತಿದ್ದವು . . . . 1888ರ ಸ್ಥಳೀಯ ಸರ್ಕಾರದ ಕಾಯಿದೆಯು ಇಂಗ್ಲೆಂಡ್‌ ಮತ್ತು ವೇಲ್ಸ್‌ನಾದ್ಯಂತ ಕೌಂಟಿ - ಮಟ್ಟದ ಸ್ಥಳೀಯ ಸರ್ಕಾರವನ್ನು ಮರುಸಂಘಟಿಸಿತು . ಅದರಂತೆಯೇ , ತಾತ್ಕಾಲಿಕವಾದ ಸರ್ರೆ ಕೌಂಟಿ ಪರಿಷತ್ತು ಮೊದಲ ಬಾರಿಗೆ ಸಭೆ ಸೇರಿದಾಗ 1889ರಲ್ಲಿ ಸರ್ರೆಯ ಆಡಳಿತಾತ್ಮಕ ಕೌಂಟಿಯು ರೂಪುಗೊಂಡಿತು . ಇದು 19 ಮಂದಿ ನಗರಸಭೆ ಸದಸ್ಯರು ಮತ್ತು 57 ಮಂದಿ ಪುರಸಭಾ ಸದಸ್ಯರನ್ನು ಒಳಗೊಂಡಿತ್ತು . ತ್ರೈಮಾಸಿಕ ಅಧಿವೇಶನಗಳಲ್ಲಿ ಕೌಂಟಿಯ ನ್ಯಾಯಮೂರ್ತಿಗಳು ಹಿಂದೆ ಚಲಾಯಿಸಿದ್ದ ಆಡಳಿತಾತ್ಮಕ ಹೊಣೆಗಾರಿಕೆಗಳನ್ನು ಕೌಂಟಿ ಪರಿಷತ್ತು ವಹಿಸಿಕೊಂಡಿತು . ಗಡಿರೇಖೆಗಳನ್ನು ಕೌಂಟಿಯು ಪರಿಷ್ಕರಿಸಿದ್ದ ಪರಿಣಾಮವಾಗಿ , ಲಂಡನ್‌ ನಗರಕ್ಕೆ ಗಡಿಯಾಗಿ ಪರಿಣಮಿಸಿರುವ ಐತಿಹಾಸಿಕ ಕೌಂಟಿಯ ಈಶಾನ್ಯ ಭಾಗವು ಹೊಸದಾದ ಲಂಡನ್‌ನ ಕೌಂಟಿಯೊಂದರ ಭಾಗವಾಗುವಂತಾಯಿತು . ಪ್ರದೇಶಗಳು ಈಗ ಲ್ಯಾಂಬೆತ್‌‌ , ಸೌತ್‌ವಾರ್ಕ್‌ ಮತ್ತು ವ್ಯಾಂಡ್ಸ್‌ವರ್ತ್‌ ಎಂಬ ಲಂಡನ್‌ ಆಡಳಿತ ಪ್ರದೇಶಗಳನ್ನು ಹಾಗೂ ಬ್ರೊಮ್ಲೆಯ ಲಂಡನ್‌ ಆಡಳಿತ ಪ್ರದೇಶದ ಪೆಂಗೆ ಪ್ರದೇಶವನ್ನು ರೂಪಿಸಿವೆ . ಅದೇ ವೇಳೆಗೆ , ಕ್ರಾಯ್ಡನ್‌ನ ಆಡಳಿತ ಪ್ರದೇಶವು , ಕೌಂಟಿ ಪರಿಷತ್ತಿನ ಅಧಿಕಾರ ವ್ಯಾಪ್ತಿಯ ಹೊರಗಡೆಯ ಒಂದು ಕೌಂಟಿ ಆಡಳಿತ ಪ್ರದೇಶವಾಗಿ ಹೊರಹೊಮ್ಮಿತು . ಅಮೆರಿಕದ ' ಸಿನ್ ಸಿನ್ನಾಟಿ ವಿಶ್ವವಿದ್ಯಾಲಯ , ' ದಲ್ಲಿ ' ಕೆಮಿಕಲ್ ಎಂಜಿನೀರಿಂಗ್ ಪದವಿ ' ಪಡೆದರು . ಶ್ರೀ ಸೇಠ್ ೫೦ ವರ್ಷಗಳಕಾಲ ' ಟಾಟಾ ಕಂಪೆನಿ ' ಜೊತೆ ಸಂಬಂಧ ಬೆಳೆಸಿದ್ದರು . ೧೯೯೫ ರಲ್ಲಿ , " ಚೇರ್ಮನ್ ಆಫ್ ಟಾಟ ಕೆಮಿಕಲ್ಸ್ ಅಂಡ್ ಡೈರೆಕ್ಟರ್ ಆಫ್ ಟಾಟ ಸನ್ಸ್ , " ಪದವಿಯಿಂದ ನಿವೃತ್ತರಾದರು . ಖಾಸಗಿ ಕಂಪೆನಿಗಳಲ್ಲಿ ನಿವೃತ್ತಿಯ ಬಗ್ಗೆ ಹೊಸ ಕಾನೂನನ್ನು ಜಾರಿಗೊಳಿಸಿದಾಗ ಅವರೇ ಪದವಿಯನ್ನು ಬಿಟ್ಟುಕೊಟ್ಟರು . ಬಹುಕಾಲ , ಜೆ . ಆರ್ . ಡಿ . ಟಾಟರವರ ಆಪ್ತಸಲಹೆಗಾರರಾಗಿದ್ದವರು . ಶ್ರೀ . ಸೇಠ್ , ' ಟಾಟ ಸನ್ಸ್ ' ರವರ ಪ್ರಖ್ಯಾತ , " ಟಾಟ ಎನರ್ಜಿ ರಿಸರ್ಚ್ ಇನ್ಸ್ಟಿ ಟ್ಯೂಟ್ " , ' ( TERI ) ' ' ಛೇರ್ಮನ್ ಆಫ್ ಟೆರ್ರಿ ( TERI ) ಗವರ್ನಿಂಗ್ ಕೌನ್ಸಿಲ್ , ಅವರ ಮರಣದವರೆಗೆ , ಇತ್ತು . ' ಶ್ರೀ . ದರ್ಬಾರಿ ಸೇಠ್ ' , ' ಟಾಟ ಕಂಪೆನಿ ' ಒಬ್ಬ ಪ್ರಸಿದ್ಧ ವ್ಯಕ್ತಿ . ಲಂಡನ್ ನಲ್ಲಿ ಹೃದಯಾಘಾತದಿಂದ ಮೃತರಾದರು . ೭೯ ವರ್ಷ ಆಯುಸ್ಸಿನ ಶ್ರೀ . ಸೇಠ್ ರವರ ಪತ್ನಿ ಬದುಕಿದ್ದಾರೆ , ಜನ ಹೆಣ್ಣುಮಕ್ಕಳು , ಒಬ್ಬ ಮಗ - ಮನು ಸೇಠ್ , ರವರನ್ನು ಬಿಟ್ಟು ಮರಣಿಸಿದ್ದಾರೆ . ' ಮನು ಸೇಠ್ ' , ತಂದೆಯವರ ನಿವೃತ್ತಿಯನಂತರ , ' ಟಾಟ ಕೆಮಿಕಲ್ಸ್ ' ' ಮ್ಯಾನೇಜಿಂಗ್ ಡೈರೆಕ್ಟರ್ ' ಆಗಿದ್ದರು . ಗೋವಿಂದನ್‌ ಮನೆಯಲ್ಲಿ ಎಲ್ಲ ಕಡೆ ನಡೆಯುವ ಎಲ್ಲ ಸುದ್ದಿಗಳೂ ಒದಗುತ್ತಿದ್ದವು . ಅವರ ಮನೆಯೊಂದು ನಮಗೆ ಅಕಾಡೆಮಿಯಂತೆ ಇತ್ತು . ಕಿವಿಯಿಂದ ಕಿವಿಗೆ ದಾಟುವ ( ಇಂಗ್ಲಿಷ್‌ನಲ್ಲಿ ಗ್ರೇಪ್‌ ವೈನ್‌ ಎನ್ನುವ ) ಅಂದರೆ ಬಳ್ಳಿಯಂತೆ ಹೊಸಕುಡಿಗಳು ಒಡೆಯುತ್ತ ಹಬ್ಬುತ್ತ ಹೋಗುವ ಆತ್ಮೀಯವಾದ ಬಗೆಯ ಪ್ರತಿಭಾ ಪರಿಚಯದಲ್ಲಿ ಅಡಿಗರು ಮತ್ತು ಅಯ್ಯಪ್ಪ ಪಣಿಕ್ಕರ್‌ ಭಾರತದ ಕವಿಗಳಾದರು . ವಿಜಯನ್‌ ದಾರ್ಶನಿಕ ಲೇಖಕರಾದರು . ಅರವಿಂದನ್‌ , ಅಡೂರ್‌ ಇವತ್ತು ಇಡೀ ಜಗತ್ತೇ ಮೆಚ್ಚುವ ಸಿನಿಮಾ ನಿರ್ದೇಶಕರಾದರು . ಇಲ್ಲಿ ಯಾರೂ ಯಾರನ್ನೂ ಹೊಗಳಬೇಕಾಗಿರಲಿಲ್ಲ . ಮೆಚ್ಚಿಸಬೇಕಾಗಿರಲಿಲ್ಲ . ಸತತವಾಗಿ ಕಾದಿರುವ ಬಡಜನರಿಗೆ ಮದ್ದನ್ನು ಕೊಡುತ್ತಿರುವಾಗಲೇ ಆಗ ಈಗ ಒಳಗೆ ಬಂದು ಗೋವಿಂದನ್‌ ಹೆಂಡತಿ ನಮಗೆಲ್ಲರಿಗೂ ಟೀಯನ್ನು ಮಾಡಿಕೊಡು ತ್ತಲೂ ಇದ್ದರು . ಗೋವಿಂದನ್‌ ಇಷ್ಟೆಲ್ಲಾ ಸೃಷ್ಟಿಗೆ ಕಾರಣವಾದರು ನಿಜ . ಆದರೆ ಅವರೇ ಸ್ವತಃ ಬರೆದದ್ದು ಕಡಿಮೆ . ಆದರೆ ಅವರು ಬರೆದ ದ್ದಷ್ಟು ಇವತ್ತಿಗೂ ಮಲೆಯಾಳಂ ಮುಂದೆ ಮಾಡಬಹುದಾದುದನ್ನು ಸೂಚಿಸುವಂತಿದೆ ಎಂದು ತಿಳಿದವರು ಹೇಳುತ್ತಾರೆ . ಗುರುಗಳೇ , , ಅಗದಿ ಹಾಲು ಸಕ್ರಿ ತಿಂದಂಗ ಆತ್ರಿ ಸಿಂಗಾಪುರ್ ಏರಲೈನ್ಸ್ ಅವರ ಪತ್ರಾ ನೋಡಿ . ಯಾವದೊ ದೇಶದ ಕಂಪನಿ ಕನ್ನಡದವರ ಪತ್ರಕ್ಕ ಇಂತಾ ಚಲೋ ಉತ್ತರಾ ಕೊಡತೆತಿ . . ಆದರ ನಮ್ಮ ಕರ್ನಾಟಕದ್ದ ಆದ ವಿಮಾನ ಯಾನ ಸಂಸ್ಥಾ ಅದಾವ , , ಏರ್ ಡೆಕ್ಕನ್ ಮತ್ತ ಕಿಂಗಫಿಷರ್ ಏರಲೈನ್ಸ್ , , ಅಲ್ಲಿ ನೋಡಿದ್ರ ಎಲ್ಲಾ ತುಂಡ್ ಆಫ್ ಲಂಡನ್ ಅನ್ನು ಹಂಗ ಆಡತಾರ್ . ಇನ್ನ ಮ್ಯಾಲೆ ಕನ್ನಡದಾಗ್ ಸೇವ ಕೊಡದಿರು ಏರಲೈನ್ಸ್ಗೊಳ ವೆಬ್ ಸೈಟಿಗೆ ಹೋಗಿ ನಮಗ ನಮ್ಮ ಭಾಷಾದಾಗ್ ಸೇವಾ ಕೊಟ್ಟಿಲ್ಲದೆ ಇರು ಕಾರಣಕ್ಕ ನಿಮ್ಮ ವಿಮಾನದಾಗ್ ಹೊಗುದಿಲ್ಲಾ ಅಂತ feedback ನ್ಯಾಗ್ ಬರಿಯೋಣ . . . ಪತ್ರಿಕೋದ್ಯಮದ ಬಗ್ಗೆ ಮಾತು : ವಿ ಎನ್ ಸುಬ್ಬರಾವ್ , ಅಧ್ಯಕ್ಷರು , ಮಾಧ್ಯಮ ಅಕಾಡೆಮಿ ಮಿತ್ರರೇ , ಕನ್ನಡ hep n happenning ಭಾಷೆಯಲ್ಲ ಎಂಬ ಒಂದು ಅನಿಸಿಕೆ ಎಲ್ಲ ಯುವಕರಲ್ಲಿ ಮೂಡಿದೆ . ಕನ್ನಡದಲ್ಲೂ ಇಂಗ್ಲೀಷ್‌ನ್ನು ಮೀರಿಸುವಂತೆ ಬರೆಯಬಹುದು ಎಂದು ನಮ್ಮ ಯುವಜನತೆಗೆ ಅರಿವು ಬರಲಿ . ಇದರಿಂದ ಭಾಷೆ ಬೆಳೆಯಲಿ . 15 ವರ್ಷಗಳಿಂದ TOI ಇಂಗ್ಲೀಷ್‌ನಲ್ಲಿ ಅದೇನು ಮೋಡಿ ಮಾಡಿತ್ತೋ ಅದು ಈಗ ಕನ್ನಡದಲ್ಲಿ ಮರುಕಳಿಸಲಿ ಎಂದು ಶುಭ ಹಾರೈಸುವೆ . ಬೊರ್ರ ಗುಹೆಗಳು ಭಾರತದಲ್ಲಿನ ಆಂಧ್ರ ಪ್ರದೇಶದ ವಿಶಾಖಪಟ್ಟಣಂ ಸಮೀಪದ ಪೂರ್ವ ಘಟ್ಟಗಳ ಅನಂತಗಿರಿ ಬೆಟ್ಟಗಳಲ್ಲಿ ನೆಲೆಗೊಂಡಿವೆ . ಇವು ಸರಾಸರಿ ಸಮುದ್ರ ಮಟ್ಟದಿಂದ ಸುಮಾರು ೮೦೦ ರಿಂದ ೧೩೦೦ ಮೀಟರ್‌ಗಳಷ್ಟು ಎತ್ತರದಲ್ಲಿದ್ದು , ದಶಲಕ್ಷ ವರ್ಷಗಳಷ್ಟು ಹಳೆಯದಾದ , ಗುಹೆಯ ಚಾವಣಿಯಿಂದ ಇಳಿಬಿದ್ದಿರುವ ನೀರ್ಗೋಲು ಹಾಗೂ ಗುಹೆಯ ನೆಲದಲ್ಲಿ ಎದ್ದು ನಿಂತಿರುವ ನೀರ್ಗೋಲುಗಳ ವ್ಯೂಹಕ್ಕೆ ಹೆಸರುವಾಸಿಯಾಗಿವೆ . ಬ್ರಿಟಿಷ್‌ ಭೂವಿಜ್ಞಾನಿಯಾದ ವಿಲಿಯಂ ಕಿಂಗ್‌ ಜಾರ್ಜ್‌ , ೧೮೦೭ರಲ್ಲಿ ಗುಹೆಗಳನ್ನು ಪತ್ತೆಹಚ್ಚಿದನು . ಗುಹೆಯ ಒಳಭಾಗದಲ್ಲಿ ಕಂಡುಬರುವ ರಚನೆಯು ಮನುಷ್ಯನ ಮೆದುಳಿನಂತೆ ಕಾಣುತ್ತದೆ . ಸ್ಥಳೀಯ ಭಾಷೆಯಾದ ತೆಲುಗಿನಲ್ಲಿ ಮೆದುಳಿಗೆ ಬುರ್ರ ಎಂಬ ಹೆಸರಿದೆ . ಹೀಗಾಗಿ ಗುಹೆಗಳಿಗೆ ಹೆಸರು ಬಂದಿದೆ . ಇದೇ ರೀತಿಯಲ್ಲಿ , ದಶಲಕ್ಷ ವರ್ಷಗಳಷ್ಟು ಹಿಂದೆಯೇ ಪ್ರದೇಶದಲ್ಲಿನ ಸುಣ್ಣದ ಕಲ್ಲಿನ ನಿಕ್ಷೇಪಗಳು ಚಿತ್ರಾವತಿ ನದಿಯಿಂದ ಸವಕಳಿಗೆ ಒಳಗಾಗಿದ್ದರಿಂದಾಗಿ ಬೆಲಂ ಗುಹೆಗಳು ರೂಪುಗೊಂಡವು . ಸುಣ್ಣದ ಕಲ್ಲು ಮತ್ತು ನೀರಿನ ನಡುವಿನ ರಾಸಾಯನಿಕ ಕ್ರಿಯೆಯಿಂದ ರೂಪುಗೊಂಡ ದುರ್ಬಲ ಆಮ್ಲೀಯ ಅಂತರ್ಜಲ ಅಥವಾ ಕಾರ್ಬಾನಿಕ್‌ ಆಮ್ಲದ ಕ್ರಿಯೆಯಿಂದಾಗಿ ಸುಣ್ಣದ ಕಲ್ಲಿನ ಗುಹೆಗಳು ರೂಪುಗೊಂಡವು . " ಫ್ಲೈಟ್ ಚಾರ್ಜ್ ನಾನು ಕೊಡುತ್ತೇನೆ . ಬೆಳಿಗ್ಗೆಯ ಫ್ಲೈಟ್ ಕ್ಯಾನ್ಸಲ್ ಮಾಡು . ಒ೦ದು ವಾರ ಇಲ್ಲಿದ್ದುಬಿಡು . ಸುಮ್ಮನೆ ಮಾತನಾಡುತ್ತ ಕೂರುವ " ಎ೦ದ . ನನಗೆ ದೊರಕಿದ ಪ್ರಾಮುಖ್ಯತೆಯನ್ನು ಜೀರ್ಣಿಸಿಕೊಳ್ಳುತ್ತ , ಸದಾಶಿವನಗರದಲ್ಲಿದ್ದ ಅಣ್ಣಾವ್ರಿಗೆ ಅಲ್ಲಿ೦ದಲೇ ಒ೦ದು ಸೆಲ್ಯೂಟ್ ಮಾಡಿದೆ . ಅನುವಾದಿಸುವ ಪ್ರತಿ ಕವಿಯೂ ಹಪ ಹಪಿಗೆ ಬೀಳುವ ತೊಡಕು , ಪದಗಳ ಮಾಯಾ ಪ್ರಪಂಚ . ಗಾಲಿಬ್ ಗಜಲುಗಳನ್ನು ಕನ್ನಡಕ್ಕೆ ಇಳಿಸುವಾಗ , ಇಂತದೇ ಪ್ರಸವ ವೇದನೆ ನಾನೂ ಅನುಭವಿಸಿದ್ದೇನೆ . ಆದ್ದರಿಂದ ಇಲ್ಲಿ ಅನುವಾದಕನ ಪ್ರಾಮಾಣಿಕೆಯಷ್ಟೇ ತೌಲಿಕವಾಗುತ್ತದೆ . ನಿಟ್ಟಿನಲ್ಲಿ ನೀವು ಗೆದ್ದಿದ್ದೀರಿ . ನಿಜವಾಗಿ ನಾವು ಕಲೆಯ - ಕಲಾವಿದರ ಕುರಿತಾಗಿ ಅದನ್ನು ನೋಡಲು ಕಲಿತಿಲ್ಲ . ಇದರ ಕುರಿತಾಗಿ ನಮಗೆ ಒಳ್ಳೆಯ ಶಿಕ್ಷಣದ ಅಗತ್ಯವೂ ಇದೆ . ಹೈಸ್ಕೂಲ್ ಮಟ್ಟದಿಂದಲೇ ಲಲಿತಕಲೆಗಳ ಕುರಿತಾಗಿ ತಿಳುವಳಿಕೆ ನೀಡಬೇಕು . ನಮ್ಮ ಬದುಕನ್ನು , ಆಗು ಹೋಗುಗಳನ್ನು ಮತ್ತೆ ಮತ್ತೆ ಅರಿಯಲು ಪ್ರೇರಣೆನೀಡುವ ರೂಪಕಗಳ ಸ್ಪೂರ್ತಿಯೇ ದಕ್ಕದೇ ಮಕ್ಕಿ ಕಾಮಕ್ಕಿ ಜನಸಮುದಾಯವಾಗಿಬಿಡುತ್ತೇವೆ . ಸೃಜನಶೀಲ ಮನಸ್ಸು ತಾನು ಬದುಕುವ , ನಂಬುವ , ಅನುಭವಿಸುವ ಎಲ್ಲವನ್ನೂ ಹೊಸ ಹೊಸ ರೂಪಕಗಳಲ್ಲಿ ಪುನರ್ಸೃಷ್ಟಿಗೊಳಿಸುವಂಥ ಅವಕಾಶ ಬೇಕೇಬೇಕು . ಪುತ್ತರ್ , ಬೇಂದ್ರೆಯವರ ಕಾವ್ಯದಲ್ಲಿ ಭಾವನೆಯ ಜೊತೆಗೆ ವೈಚಾರಿಕತೆಯೂ ಇರುತ್ತದೆ ಎನ್ನುವದಕ್ಕೆ ಕವನವು ಒಂದು ನಿದರ್ಶನ . ಈಗ ಅಯನಾಂಶದ ಪರಿಣಾಮ ಸೂರ್ಯನ ಚಲನೆಯ ಮೇಲೆ ಹೇಗಾಗುತ್ತೆ ಅನ್ನೋದನ್ನ ನೋಡೋಣ . ಉತ್ತರ ದಿಕ್ಕು ಅನ್ನೋದೇ ಬದ್ಲಾಗೋದ್ರಿಂದ , ಸೂರ್ಯ ನಮಗೆ ಉತ್ತರಕ್ಕೆ ತಿರುಗೋದು ಬೇರೆ ಸಮಯದಲ್ಲಿ ಅಂತ ಭಾಸವಾಗುತ್ತೆ . ವರ್ಷಾನುಗಟ್ಟಲೆ , ನೋಡಿ ಆದ್ಮೇಲೆ , ಅದ್ರಿಂದ ಏನು ಗೊತ್ತಾಯ್ತು ಅಂದ್ರೆ , ವಸಂತ ವಿಷುವದ ದಿನ ಸೂರ್ಯ ಮೇಷರಾಶಿಯ ಆರಂಭದಲ್ಲಿ ( First point of Aries , ಮೇಷಾದಿ ಬಿಂದು ) ಇಲ್ವೇ ಇಲ್ಲ ! ಅದರ ಬದಲು ಮೀನ ರಾಶಿಯಲ್ಲೇ ಇದು ಆಗಿ ಬಿಡುತ್ತೆ . ಇದನ್ನ ಕೆಳಗಿನ ಚಿತ್ರದಲ್ಲಿ ತೋರ್ಸಿದೀನಿ . ಎರಡು ಸಾವಿರ ವರ್ಷದ ಹಿಂದೆ ಇದ್ದ ಸೂರ್ಯನ ಹಾದಿ ಹಳದಿ ಬಣ್ಣದಲ್ಲಿದೆ . ಇವತ್ತಿನ ಸೂರ್ಯನ ದಾರಿ ಕೇಸರಿ ಬಣ್ಣದಲ್ಲಿದೆ . ಎಲ್ಲ ಇಳಿದಾಣಗಳಿಗೂ ಒಂದೇ ರೀತಿಯ ಮಾನದಂಡ ಅನುಸರಿಸಿಲ್ಲ . ಆಯಾ ಜಿಲ್ಲೆಗಳ ಪ್ರವಾಸೋದ್ಯಮ ಹಾಗೂ ವಾಣಿಜ್ಯ ಚಟುವಟಿಕೆಗಳ ಅಗತ್ಯಕ್ಕೆ ಅನುಗುಣವಾಗಿ ಎಷ್ಟು ಆಸನಗಳ ಸಾಮರ್ಥ್ಯದ ವಿಮಾನ ಹಾರಾಟ ನಡೆಸಬಹುದು ಎಂಬ ಲೆಕ್ಕಾಚಾರದ ಮೇಲೆ ಬೇಕಾಗುವ ಜಮೀನನ್ನು ಅಂದಾಜಿಸಲಾಗಿದೆ . ನಮ್ಮ ಜೀವನವೇ ಒಂದು ಖಾಲಿ ಹಾಳೆ , ಅದರಲ್ಲಿ ಏನೇನು ತುಂಬಿಕೊಳ್ಳುತ್ತೇವೋ ಅದು ನಮಗೆ ಬಿಟ್ಟ ವಿಚಾರ ! ಭಾವ ಮತ್ತು ಆಶಯ ಸುಂದರವಾಗಿve . ಇಷ್ಟವಾಯ್ತು . ವಿಚಿತ್ರ ಅಂದರೆ , ಬಣ್ಣಗಳು , ಚದುರಿದ ಅಕ್ಷರಗಳು , ನನಸಾಗದ ಕನಸುಗಳು ಹಾಗೂ ಜೀವಂತ ಪಾತ್ರಗಳು ಅದರ ಮೇಲೆ ಇವೆಯಾದರೂ , ಅದೊಂದು ಖಾಲಿ ಹಾಳೆ ! - ಆಸು ಹೆಗ್ಡೆ ಯಾಕೋ ಪೂರ್ತಿ ಖಾಲಿಯಾಗಿಬಿಟ್ಟಿದ್ದೇನೆ ಅನಿಸುತ್ತಿದೆ , ಮಗು ಚೀಪಿಬಿಟ್ಟ ಐಸ್‌ಕ್ಯಾಂಡಿಯ ಕಡ್ಡಿಯ ಹಾಗೆ . . . ಸುಸ್ತು . . . ದೇಹದ ನೋವಿಗಿಂತಲೂ ಕಾಡುವ ಮನಸಿನ ಆಯಾಸ . ಯಾರೂ ಇಲ್ಲದಿರುವ ಜಾಗದಲ್ಲಿ ಸುಮ್ಮನೆ ಒಂದಷ್ಟು ದಿನ ಇದ್ದು ' ವಿಶ್ರಾಂತಿ ' ತೆಗೆದುಕೊಳ್ಳುವ ಆಸೆ ತೀವ್ರವಾಗಿ ಕಾಡುತ್ತಿದ್ದ ದಿನಗಳು ನೆನಪಾದವು . ವಿಶ್ರಾಂತಿ ಪಡೆಯುವುದಕ್ಕಿಂತ ಅದರ ಕನಸು ಕಾಣುತ್ತ ಕೆಲಸ ಮಾಡುತ್ತ ಇರುವುದು ಮಾತ್ರ ನನ್ನಂಥವನಿಗೆ ಸಾಧ್ಯ ಎಂದು ಗೊತ್ತಾಗಿ ಹೋಗಿದೆ ಒಂದು ತಿಂಗಳ ಅವಧಿಯಲ್ಲಿ . ಯಾವುದೋ ಕೋಮುಗಲಭೆಯ ಪ್ರದೇಶವನ್ನು ಭೇಟಿ ಮಾಡಿ ಮನೆಗೆ ವಾಪಾಸಾಗಿದ್ದಷ್ಟೇ . ಮಹಡಿಯ ಮೇಲಿನ ನನ್ನ ಪರ್ಸನಲ್ ಲೈಬ್ರರಿಯಿಂದ ಏನೋ ತುರ್ತಾಗಿ ಮಾಹಿತಿ ಬೇಕಿತ್ತೆಂದು ನಾಲ್ಕೆಂಟು ಮೆಟ್ಟಿಲು ಹತ್ತಿದ್ದು ಮಾತ್ರ ನೆನಪಿದೆ . ಪ್ರಯಾಣದ ಆಯಾಸದಿಂದ ತಲೆತಿರುಗುತ್ತಿತ್ತೋ ಏನೋ ಗೊತ್ತಿಲ್ಲ . ಜೋಲಿ ತಪ್ಪಿದಂತಾಯಿತು . ಎಚ್ಚರವಾದಾಗ ಆಸ್ಪತ್ರೆಯಲ್ಲಿದ್ದೆ . ನಗರದ ಅತಿ ಪ್ರತಿಷ್ಠಿತ ದವಾಖಾನೆಯಲ್ಲಿ . ನೀವು ಶ್ರೀಮಂತರಾದಷ್ಟು ಹೆಚ್ಚಿನ ಪರೀಕ್ಷೆಗಳಿಗೆ ಒಳಪಡಬೇಕಾದ ಜಾಗದಲ್ಲಿ . ಸ್ಲಿಪ್‌ಡಿಸ್ಕ್ ಇರಬಹುದೆಂದರು ಮೊದಲು , ಒಂದೆರಡು ತಿಂಗಳ ವಿಶ್ರಾಂತಿಯ ನಂತರ ಕ್ರಿಯಾಶೀಲನಾಗುವ ನಿರೀಕ್ಷೆಯಲ್ಲಿ ಖುಷಿಯಾಗಿದ್ದೆ . ವಾರದ ನಂತರ ವೈದ್ಯರು ಸಿಡಿಸಿದರು , ಆಸ್ಟಿಯೋ ಫೋರೋಸಿಸ್ - ಅದೇ ಇರಬೇಕು - ಎಂಬ ಬಾಂಬಿ ನಂತರ ಹೆಸರನ್ನು . ಶಬ್ಧ ಅರ್ಥವಾಗಲಿಲ್ಲ . ಆದರೆ ನನ್ನ ಭವಿಷ್ಯ ಅರ್ಥವಾಗಿತ್ತು . ನಾನು ನಡೆದಾಡುವ ಶಕ್ತಿಯನ್ನು ಶಾಶ್ವತವಾಗಿ ಕಳೆದುಕೊಂಡಿದ್ದೆ . ಅತ್ಯಾಚಾರಕ್ಕೆ ಒಳಗಾದ ಹೆಣ್ಣೊಬ್ಬಳು ಅನಿರೀಕ್ಷಿತವಾಗಿ ತನ್ನ ಶೀಲ ಕಳೆದುಕೊಂಡಷ್ಟು ದಾರುಣವಾಗಿ , ದಯನೀಯವಾಗಿ ಆಘಾತದಿಂದ ನನ್ನ ಮಿದುಳು ಘಾಸಿಯಾಗದಿದ್ದುದು ನನ್ನ ಪುಣ್ಯ . " ಇಂಟರ್ನೆಟ್ ಒಂದು ಅಧ್ಬುತ ಜ್ಞಾನದ ಭಂಡಾರ . ಬೇರೆ ಮಾಧ್ಯಮಗಳಿಗಿಂತ ಸರಳ , ಸುಲಭ . ಕ್ಷಣಾರ್ಧದಲ್ಲಿ ವಿಶ್ವದ ಎಲ್ಲ ಮೂಲೆಗಳಿಗೂ ತಲುಪಬಹುದಾದ ಏಕೈಕ ಮಾಧ್ಯಮ " ಎಂದು ಮಾತಿಗಾರಂಭಿಸಿದ ವಸಂತ ಕಜೆ ಅಂತರ್ಜಾಲ ಎಷ್ಟು ಉಪಯುಕ್ತ ಎಂಬುದನ್ನು ವಿವರಿಸಿದರು . ಅದು ಬೆಳೆಯುತ್ತಿರುವ ವೇಗದ ಬಗ್ಗೆ ಗಮನ ಸೆಳೆದರು . ನಂತರ ಕನ್ನಡ ವಾಟರ್ ಪೋರ್ಟಲ್ನ ಪರಿಚಯ ಮಾಡಲಾಯಿತು . ಅದರ ಉದ್ದೇಶ , ಇತಿಹಾಸ , ಬಳಕೆಗಳ ಕುರಿತು ಹರಿಪ್ರಸಾದ ನಾಡಿಗ್ ವಿವರಣೆ ನೀಡಿದರು . ನಮ್ಮ ಸ್ಪರ್ಧೆಗಳಲ್ಲಿ ಭಾಗವಹಿಸಿದವರನ್ನೆಲ್ಲಾ ಅಭಿನಂದಿಸುತ್ತಾ ಜನವರಿ ಇಪ್ಪತ್ತೆಂಟರಂದು ಸ್ಪರ್ಧಗಳ ಫಲಿತಾಂಶಗಳನ್ನು ಜಗಜ್ಜಾಹೀರು ಮಾಡುವುದಾಗಿ ತಿಳಿಸಲು ಇಚ್ಚಿಸುತ್ತೇವೆ . ಅಂದಹಾಗೆ ನಮ್ಮ ವಾರ್ಷಿಕೋತ್ಸವದ ರಹಸ್ಯ ಕಾರ್ಯಕ್ರಮಕ್ಕೆ ಪಾಲ್ಗೊಳ್ಳಲು ಸರ್ವರಿಗೂ ಸುಸ್ವಾಗತ ! ಗುಜರಾತ್‌ನಲ್ಲಿ ನಡೆದಿದ್ದ ಶಂಕಿತ ಉಗ್ರಗಾಮಿ ಸೊಹ್ರಾಬುದ್ದೀನ್ ಎನ್‌ಕೌಂಟರ್ ಪ್ರಕರಣದಲ್ಲಿ ಏಕ ಪಕ್ಷೀಯವಾಗಿ ನಡೆದುಕೊಂಡ ಸಿಬಿಐ ಸೊಹ್ರಾಬು ದ್ದೀನ್ ಅಮಾಯಕ ಎಂದು ಹೇಳಿದೆ . ಇದರಿಂದ ಸಿಬಿಐ ತನಿಖೆಗೆ ಕಾಂಗ್ರೆಸ್ ಒತ್ತಾಯಿಸುವುದೇಕೆ ಎಂದು ಅರಿವಾಗುತ್ತದೆ . ಮುಖ್ಯ ಮಂತ್ರಿಗಳು ಲೋಕಾಯುಕ್ತ ರಿಂದ ಅದಿರು ಅಕ್ರಮ ತನಿಖೆ ನಡೆಸುತ್ತೇನೆ ಎಂದಿದ್ದರೂ ವಿಪಕ್ಷಗಳು ಗದ್ದಲ ಮಾಡುತ್ತಿರುವುದು ರಾಜ್ಯದ ಹಿತ ಚಿಂತನೆಗಾಗಿ ಅಲ್ಲ ಎನ್ನುವುದನ್ನು ಜನತೆ ಅರಿಯಬೇಕು . ತರಹದ ಕೆಲಸಕ್ಕೆ ಕಲಾವಿದರು ಹಾಗೂ ಕಂಪ್ಯೂಟರ್ ಗೊತ್ತಿರುವವರು ಎಷ್ಟು ತೆಗೆದುಕೊಳ್ಳುತ್ತಾರೋ ವಿಚಾರಿಸಿಲ್ಲ . ಆದರೂ ಕಡಿಮೆ ಎಂದರೂ 100 ಫಾಂಟುಗಳಿಗೆ 12 - 15 ಲಕ್ಷ ಖರ್ಚಾಗಬಹುದು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ . ಇನ್ನು ಇದಕ್ಕೆ ಕಟ್ಟಡ ಬಾಡಿಗೆ , ಕಂಪ್ಯೂಟರ್ ಖರ್ಚು , ಅಂತರ್ಜಾಲದ ಖರ್ಚು ಹೀಗೆ ಸೇರಿಸುತ್ತಾ ಹೋದರೆ ಖರ್ಚುಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ . ನಿಜಕ್ಕೂ ಇದಕ್ಕಿಂತ ತಲೆ ತಗ್ಗಿಸುವಂತಹ ವಿಚಾರಗಳು ಬೇರೆ ಇರಲಾರವು . ಈಗ ಎಲ್ಲೆಡೆ ಲೋಕಪಾಲ ಮಸೂದೆಯ ಬಗ್ಗೆ ಬಿಸಿ , ಬಿಸಿ ಚರ್ಚೆ ಆರಂಭವಾಗಿದೆ . ಇದು ಅದೆಷ್ಟು ಪರಿಣಾಮಕಾರಿಯಾಗಿ ಜಾರಿಯಾಗುತ್ತದೋ ದೇವರೆ ಬಲ್ಲ ಆದರೆ , ಮಸೂದೆ ಬರುವುದರಿಂದ ದೇಶಕ್ಕೆ ಕೊಂಚವಾದರು ಒಳಿತಾದೀತು ಎಂಬುದು ಸಾಮಾನ್ಯ ಜನರ ಆಶಯ . ಅದಕ್ಕಾಗಿಯೇ ಒಕ್ಕೂರಲಿನಿಂದ ಬ್ರಷ್ಟಾಚಾರದ ವಿಷಯದಲ್ಲಿ ಯಾರು ಧ್ವನಿ ಎತ್ತಿದರು ನಮ್ಮ ಮನಸ್ಸು ಅವನನ್ನು ನಿಜ ನಾಯಕನಂತೆ ಹಿಂಬಾಲಿಸುತ್ತದೆ . ಅದು ಅಣ್ಣಾಜೀ ಇರಬಹುದು , ಬಾಬಾ ರಾಮದೇವ್ ಇರಬಹುದು . ಬ್ರಷ್ಟಾಚಾರದ ವಿಷಯದಲ್ಲಿ ಮನಸ್ಸು ಎಷ್ಟೊಂದು ರೋಸಿ ಹೋಗಿದೆಯೆಂದರೆ ಮನೆಯಲ್ಲಿ ಹಾವು ಹೊಕ್ಕರೆ ಹುಡುಕಾಡಿ ಹೊಡೆದು ಹಾಕುವಂತೆ ವಿಷ ಜಂತುವನ್ನು ನಿರ್ನಾಮ ಮಾಡಲು ಜನ ಟೊಂಕ ಕಟ್ಟಿ ನಿಲ್ಲುತ್ತಿದ್ದಾರೆ . ಹೌದು . ಇತ್ತೀಚಿನ ವರದಿಗಳು ಬಂದಾಗ , ಪೂರ್ವಸಿದ್ಧತೆಯಂತೆ , ಪುಸ್ತಕದ ಬಿಡುಗಡೆ ಸಮಾರಂಭ ಹೂಸ್ಟನ್ ಕನ್ನಡ ಸಂಘದ ಸದಸ್ಯರ ಸಮ್ಮುಖದಲ್ಲಿ ನಡೆದು , ನಗರದ ವಾಸಿಗಳು , ಹಾಗೂ ಕನ್ನಡಸಾಹಿತ್ಯಾಭಿಮಾನಿಗಳು , ಇದನ್ನು ಮನಃಪೂರ್ವಕವಾಗಿ , ಅತ್ಯಂತ ಹರ್ಷದಿಂದ ಸ್ವಾಗತಿಸಿದರು . ಅಂದು , ಮಕ್ಕಳಿಂದ ನಡೆಸಿಕೊಡಲ್ಪಟ್ಟ ಮನರಂಜನೆಯ ಕಾರ್ಯಕ್ರಮಗಳು , ಎಲ್ಲರಿಗೂ ಮುದನೀಡಿದವು . ದಿಟ್ಟ ಹೆಜ್ಜೆ ; ರಾಜ ಠೀವಿ . ಹಿಂತಿರುಗಿ ನೋಡದ ಕಣ್ಣುಗಳು . ಚಿತ್ರದೊಳಗಿನ ಧ್ವನಿ ಆಕಾಶ ಮುಟ್ಟುವಂತೆ ರೋದಿಸುತ್ತದೆ . ಯುವಕನೀಗ ಕಿವುಡ . ಚಿತ್ರದ ಬಾಯಿ ಕೊಂಚ ಜಾಸ್ತಿಯೇ ತೆರೆಯುತ್ತಿದೆ . ಬೀಸಿದ ಬಾಹುಗಳೂ ಇನ್ನೂ ಅಗಲ . ಹಣತೆ ಜ್ಯೋತಿ ಕ್ಷೀಣಿಸುತ್ತಿದೆ . ಕತ್ತಲು ತುಂಬಿದ ಮನಸ್ಸಿಗೆ ಚಿತ್ರ ಕಾಯುತ್ತಿದೆ . ಬೆಳಕ ಕೊಟ್ಟು ತಾನು ಬೆಳಗುವುದಕ್ಕೆ . ದೀಪ ಹಚ್ಚಿಸಿಕೊಂಡವರು ಚಿತ್ರದ ಹಣತೆ ಹಚ್ಚುವುದ ಮರೆಯುತ್ತಾರೆ . ಚಿತ್ರಪಟದ ಮನಸ್ಸು ನಿಧಾನವಾಗಿ ಇಲ್ಲವಾಗುತ್ತಿದೆ . ಚಿತ್ರಕಾರನ ಅರಣ್ಯ ರೋದನ . ಅರಿಸ್ಟಾಟಲ್‌ನೊಂದಿಗೇ ಹುಟ್ಟಿಕೊಳ್ಳುವ ಒಂದು ವೈಲಕ್ಷಣ್ಯದ ಅನುಸಾರ , ಅವನ ಬರಹಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಬಹುದು . ಅವೆಂದರೆ , " ಸರ್ವಗ್ರಾಹ್ಯ " ಸ್ವರೂಪದವು ಮತ್ತು " ರಹಸ್ಯಾರ್ಥದ " ಸ್ವರೂಪದವು . [ ೪೬ ] ಫಲಕವನ್ನ ನೋಡಿ . ಆನಂತರ ನಾಯಿ ಅಲ್ಲಿ ಏಕೆ ನಿಂತಿದೆ ಅಂತ ನಮಗೆ explain ಮಾಡಿ ! ಫೋಟೋ : ಅರುಣ್ ಎಲ್ . ಅತ್ತಿಗೆಗಾಗಿ : ) ಹಹ್ಹಹ್ಹ . . . ಹೊಂಗನಸು ನೋಡುವ ಕನಸಿನಲ್ಲಿ ನಾನೂ ಇದ್ದೆ , ಸದ್ಯ ಬಚಾವ್ ಮಾಡಿದ್ರಿ ಒಳ್ಳೆ ರಿವ್ಯೂ ವಿಜಯರವರೆ , ಅವರವರ ಅನಿಸಿಕೆ ಅವರದು ಅಂತ ಹೇಳಿ ಸುಮ್ಮನಾಗೋದಕ್ಕಿಂತ ಅನಿಸಿಕೆ ಬರುವ ಹಿನ್ನೆಲೆಯ ಮನಸ್ಸಿನ ನಿರೀಕ್ಷೆಗಳನ್ನು ಅರ್ಥ ಮಾಡಿಕೊಳ್ಳಬೇಕು . ನಾನು ಮಾಡಿದ್ದೇ ಸರಿ ಆನ್ನೋ ಅಭಿಪ್ರಾಯ ಬೇಡ . ಅದು ಪ್ರಣತಿಯವರ ಎರಡನೇ ಕಾರ್ಯಕ್ರಮ ಮತ್ತು ಕಾರ್ಯಕ್ರಮ ಸಂಘಟಿಸಿದ ನೀವು ತೀರ ಅನನುಭವಿಗಳೇನಲ್ಲ ಅನ್ನೋದು ಬಹಳ ಮುಖ್ಯ . ನೀವೇ ಹೇಳಿದಂತೆ " ಪರಸ್ಪರ ಎಲ್ಲರದ್ದೂ ಪರಿಚಯ ಮಾಡ್ಕೋತಾ ಕೂತಿದ್ರೆ ಮಿಕ್ಕಿದ್ವಿಶ್ಯಗಳನ್ನೆಲ್ಲಾ ಮಾತಡೋಕ್ಕೆ ಸಮಯ ಸಿಕ್ತಿರ್ಲಿಲ್ಲ " ಅನ್ನೋದು ಸರಿಯಲ್ಲ . ನಿಮ್ಮ ಕರೆಯೋಲೆಯನ್ನೇ ಪ್ರಸ್ತಾಪಿಸಿದರೆ ನಿಮ್ಮ ಹೇಳಿಕೆ contradictory ಅನ್ನಿಸುತ್ತೆ . ಬ್ಲಾಗೀಗಳು ಬಂದಿದ್ದೇ ತಮ್ಮೊಳಗಿನ ಕುತೂಹಲ - ನಿರೀಕ್ಷೆಗಳನ್ನು ಪರಿಚಯಗಳ ಮೂಲಕ ಸಾಧಿಸಿಕೊಳ್ಳೋಕೆ . ಹಾಗೆ ಬಂದು ಕೂತವರನ್ನು ನೀವು ಮಿಕ್ಕಿದ್ವಿಶ್ಯ ಮಾತಾಡೋಣ ಸುಮ್ನಿ ಕೂರಿ ಅಂದರೆ ಹೇಗೆ . . . ? ಹಾಗೆ ಮಾಡಿದರೆ ಜೆ ಸಿ ರೋಡಿನಲ್ಲಿ ನಡೆಯುವ ಪ್ರಶಸ್ತಿ ಪ್ರಧಾನ ಸಮಾರಂಭಗಳಿಗೂ , ಇದಕ್ಕೂ ವ್ಯತ್ಯಾಸವಿರುತ್ತದಾ . . . ? ಅದು ಪ್ರಣತಿ ಕಾರ್ಯಕ್ರಮ ಮತ್ತು ಪ್ರಣತಿಗೆ ಜನರನ್ನು ಕಲೆಹಾಕುವ ಅಗತ್ಯವಿತ್ತು ಅಂತ ಕೆಲವರು ಅಂದುಕೊಂಡಿದ್ದೇ ಇದಕ್ಕೆ . ಅಲ್ವೆ . . . ? ಆದರೆ ಅಭಿಪ್ರಾಯಗಳು ಕಟುವಾಗದಿರಲಿ . ಅದು ಯಾರದ್ದಾಗಿದ್ದರೂ . ಯಾಕೆಂದರೆ ಪ್ರಣತಿ ಎಂಬ ಹೆಸರೇ ಸೌಮ್ಯ . ಅದೆಲ್ಲಾ ಬದಿಗಿಟ್ಟು ನೋಡಿದರೆ ಅಷ್ಟರಮಟ್ಟಿಗೆ ಅಪೂರ್ಣವಾದ ಕಾರ್ಯಕ್ರಮವನ್ನು ಪೂರ್ಣಗೊಳಿಸುವ ಜವಾಬ್ದಾರಿ ನಿಮ್ಮ ಮೇಲಿದೆ . ಸಂತೋಷ್ ಪಾಟೀಲರೆ , ದಯಮಾಡಿ ಯಾವ ಕಮೆಂಟನ್ನೂ ಅಳಿಸಬೇಡಿ . ಅವುಗಳಲ್ಲಿ ಬಹಳಷ್ಟು ಬಲೇ ತಮಾಷಿಯಾಗಿವೆ . ನಿಮ್ಮಲ್ಲಿ ಹಾಸ್ಯಪ್ರಜ್ಞೆ ಇರುವುದೇ ಹೌದಾದರೆ ಖಂಡಿತ ಅವುಗಳನ್ನು enjoy ಮಾಡಿರ್ತೀರಾ . ಪಾಪ ಬೋಡುತಲೆಯವರು , ಕನ್ನಡಕ ಮುಡಿಗೇರಿಸಿದವರೇ ನಿಮ್ಮನ್ನು ಝಾಡಿಸುತ್ತಿದ್ದಾಗ ಒಂದಂತೂ ಸ್ಪಷ್ಟವಾಯಿತು - ಬ್ಲಾಗಿಗಳು ನಿಮ್ಮ ಬರಹದ ಮೂಲಕ ಒಬ್ಬರನ್ನು ಒಬ್ಬರು ಗುರ್ತಿಸಿಕೊಳ್ಲುತ್ತಿದ್ದಾರೆ . ಅಲ್ಲಾಗದ ಕೆಲಸ ಇಲ್ಲಾಗುತ್ತಿದೆ . ನಿಮ್ಮ ಮೊದಲ ಬರಹದಲ್ಲಿ ಕೆಲವು ಅನಾಮಿಕ ಕಮೆಂಟುಗಳನ್ನು ಓದುತ್ತಾ ಬಿದ್ದು ಬಿದ್ದು ನಗುವಂತಾಯಿತು . ಹಾಗೇ ನನ್ನ ಗುರುತು ಸಿಕ್ಕಿತಾ ಪಾಟೀಲರೆ , ನಾನು ಕನ್ನಡಕವನ್ನು ಮೂಗಿನ ಮೇಲೇರಿಸಿದ್ದೆ ! ಹೀಗೇ ಬರೀತಿರಿ . . . ನಿರಾಳವಾಗಿ . ಹಾಗೆ ಪ್ರೀತಿಯ ಕಮೆಂಟಿಗರೆ , ಕಮೆಂಟ್ ಮಾಡುವಾಗ ಹೆದರಿ ' ಅನಾಮಿಕ ' ರಾಗಬೇಡಿ . ಯಾಕೆಂದರೆ ಇಲ್ಲಿ ನಿಮ್ಮ ಮೇಲೆ ಯಾರೂ ಕೇಸ್ ಹಾಕೋಲ್ಲ . ಯಾರಿಗೂ ಇಲ್ಲಿ ಸಮಯವಿಲ್ಲ . ನಿಮ್ಮ ಹೆಸರು , ಬ್ಲಾಗ್ ಇತ್ಯಾದಿ ಸೇರಿಸಿ . ಹಾಗೆಯೇ ಬ್ಲಾಗೀ ಸಮಾವೇಶದ ಬಗ್ಗೆ ಬಂದ ಕಮೆಂಟುಗಳನ್ನೆಲ್ಲಾ ಸೇರಿಸಿ , ಮೂರು ಸಂಪುಟದ ಪುಸ್ತಕವನ್ನು ಪ್ರಕಟಿಸುವ ದುರಾಲೋಚನೆ ಬಂದಿದೆ . ಮುಖ್ಯವಾಗಿ ಅನಾಮಿಕರು , ನಿಮ್ಮ ಹೆಸರು ಹೇಳಿ ಅನುಮತಿಸಿದರೆ . . . ಮಿಲನದ ನಂತರದ ಮೆಲುಕುಗಳು ಸಕತ್ತಾಗಿವೆ ರವೀ . . . ಕ್ಲಿಕ್ : ಕಟು ಟೀಕೆಗೆಳೇ ದಾರಿ ದೀಪಗಳು . ವಿಕಿಪೀಡಿಯದಲ್ಲಿ ಈಗಾಗಲೆ ಇರುವ ವರ್ಗಗಳನ್ನು ವೀಕ್ಷಿಸಲು ವಿಕಿಪೀಡಿಯ : ವಿಹರಿಸಿ ಪುಟ ನೀಡಿ . ನಿಮ್ಮ ಲೇಖನ ಪುಟದಲ್ಲಿ ಪಟ್ಟಿ ಮಾಡಿರುವ ವರ್ಗಗಳಲ್ಲಿ ಯಾವುದರಡಿ ಇಡಬೇಕೆಂದು ಪರಿಶೀಲಿಸಿ ನಂತರ ಮೇಲೆ ವಿವರಿಸಿದ ಕ್ರಮ ಕೈಗೊಳ್ಳಿ . ಆಕಸ್ಮಾತ್ ನಿಮ್ಮ ಲೇಖನ ವಿಕಿಪೀಡಿಯ : ವಿಹರಿಸಿ ಪುಟದಲ್ಲಿರವ ಯಾವುದೇ ವರ್ಗಕ್ಕೆ ಸೇರದೆ , ನೀವು ಹೊಸ ವರ್ಗ ಸೃಷ್ಟಿಸಬೇಕಾದ ಪರಿಸ್ಥಿತಿ ಎದುರಾದಾಗ , ಮೇಲೆ ತಿಳಿಸಿದ ರೀತಿಯಲ್ಲಿಯೆ ವರ್ಗ ಸೂಚಕ ಬರೆಯಿರಿ . ವಿಕಿಪೀಡಿಯ ತಾನಾಗಿಯೆ ವರ್ಗ ಸೃಷ್ಟಿಸುವುದು . ಉದಾ . ನೀವು ' ತಾಲಿಸಾದಿ ಚೂರ್ಣ ' ಎಂಬ ಲೇಖನ ಬರೆದಿರೆಂದುಕೊಳ್ಳಿ , ನೀವು ಲೇಖನವನ್ನು ' ಆಯುರ್ವೇದದ ಔಷಧಿಗಳು ' ಮತ್ತು ' ಕಫಾ ನಿವಾರಕಗಳು ' ಎಂಬ ಎರಡು ವರ್ಗಗಳಡಿ ಸೇರಿಸಬೇಕೆಂದು ಬಯಸಿರುವಿರೆಂದುಕೊಳ್ಳಿ . ಆದರೆ ವರ್ಗಗಳು ನಿಮಗೆ ವಿಕಿಪೀಡಿಯ : ವಿಹರಿಸಿ ಪುಟದಲ್ಲಿ ಕಾಣಿಸದಾಗ ಅಥವಾ ಅವುಗಳು ಇಲ್ಲದ ಪಕ್ಷದಲ್ಲಿ , ನೀವು ಲೇಖನದ ಕೊನೆಯಲ್ಲಿ [ [ Category : ಆಯುರ್ವೇದದ ಔಷಧಿಗಳು ] ] [ [ Category : ಕಫಾ ನಿವಾರಕಗಳು ] ] ಎಂಬ ಸಾಲುಗಳನ್ನು ಸೇರಿಸಿದರೆ ಸೇರಿಸಿದರೆ , ವಿಕಿಪೀಡಿಯ ತಾನಾಗಿಯೆ ಎರಡು ವರ್ಗಗಳನ್ನು ಸೃಷ್ಟಿಸುತ್ತದೆ . ಇನ್ನು ಸಾಹಿತ್ಯಲೋಕದಲ್ಲಿ ಚುಕ್ಕಿಯ ಹಿರಿಮೆ ಏನಿರಬಹುದು ನೋಡೋಣ . ಸಾಹಿತ್ಯದಲ್ಲಿ ಚುಕ್ಕಿ ಎಂದರೆ ಒಂದು ಬಿಂದುಚಿಹ್ನೆ ಅಂದರೆ ಪೂರ್ಣವಿರಾಮ . ಒಂದು ವಾಕ್ಯ ಪೂರ್ಣವಾಯಿತು ಎಂದು ತಿಳಿಸಲು ಚುಕ್ಕಿಯನ್ನು ಬಳಸುತ್ತೇವೆಂದಾಯಿತು . ಯಾವುದೇ ವಿಷಯ ಬರೆಯುವಾಗ ಪೂರ್ಣವಿರಾಮ ಅಂದರೆ ಚುಕ್ಕಿ ಹಾಕುವುದು ಸ್ವಲ್ಪ ವ್ಯತ್ಯಾಸವಾದರೂ ವಾಕ್ಯದ ಅರ್ಥ ಅನರ್ಥವಾಗುವ ಸಾಧ್ಯತೆಯಿದೆ . ಆದ್ದರಿಂದ ಬರವಣಿಗೆಗಾರರು ಚುಕ್ಕಿಯ ಬಗ್ಗೆ ಬಹಳ ಎಚ್ಚರದಿಂದಿರಬೇಕು . ಚುಕ್ಕಿ ಎಂದು ನಿರ್ಲಕ್ಷ್ಯಸಲ್ಲದು . ಇದಲ್ಲದೆ ಪ್ರಶ್ನಾರ್ಥಕಚಿಹ್ನೆ ( ? ) ಮತ್ತು ಆಶ್ಚರ್ಯಸೂಚಕಚಿಹ್ನೆ ( ! ) ಗಳಲ್ಲೂ ಕೆಳಗೆ ಚುಕ್ಕಿ ಬಳಸುತ್ತಾರೆ . ಕಳೆದ ನವೆಂಬರ್ ತಿಂಗಳಲ್ಲಿ ಬಾರೆಯ ಮೂಲಕ ದೇವಕಾರಿಗೆ ಚಾರಣ ಮಾಡುವ ಉದ್ದೇಶದಿಂದ ಬಾರೆಗೆ ತೆರಳಿದರೆ ಅಲ್ಲಿದ್ದರು ಸೇನಾ ಜವಾನರು . ದೇವಕಾರಿಗೆ ಇದ್ದದ್ದೇ ಒಂದು ನೇರ ಸಂಪರ್ಕ . ಈಗ ಇದೂ ಬಂದ್ . ಕೆಲವು ತಿಂಗಳುಗಳ ಹಿಂದೆ ಮುಂಬೈ ರೈಲುಗಳಲ್ಲಿ ಬಾಂಬ್ ಸ್ಫೋಟ ಬಳಿಕ ಭಯೋತ್ಪಾದಕರ ದಾಳಿಯ ಮುನ್ನೆಚ್ಚರಿಕೆ ಕ್ರಮವಾಗಿ ಕೈಗಾ ಸುತ್ತಮುತ್ತಲಿನ ಪ್ರದೇಶಗಳು ಈಗ ಸೇನೆಯ ವಶಕ್ಕೆ . ಬಾರೆಯಿಂದ ಮುಂದಕ್ಕೆ ಯಾರಿಗೂ ಪ್ರವೇಶವಿಲ್ಲ . ಮಾಯ್ಸ ಅವರೇ , ನಿಮ್ಮ ಮಾತು ನಿಜ . ಏನ್ ಗುರು ಇಂತಹ ಲೇಖನ ಯಾಕೆ ಬರೆದರು ಎಂದು ಯೋಚಿಸುತ್ತಾ ಇದ್ದೆ , ಅಷ್ಟರಲ್ಲಿ ನಿಮ್ಮ ಉಲ್ಲೇಖಿತ ಬರಹವನ್ನು ಕಂಡು ಬಹಳ ಸಂತಸ ಹಾಗು ತಿಳುವಳಿಕೆ ಕೂಡ ಆಯಿತು . ನಾನು ಹಲವಾರು ತುಳುವರನ್ನ ನೋಡಿದ್ದೇನೆ , ಅವರಿಗೆ ಕರ್ನಾಟಕಕಿಂತ ತುಳು , ತುಳುವರೆ ಒಲವು ಹೆಚ್ಚು . mangalore mangaluru ಅಂತ ಮಾಡುವ ಪ್ರಸ್ತಾಪ ಬಂದಾಗ ಕೂಡ , ಅವರಿಗೆ ಇಂಗ್ಲಿಷ್ ಹೆಸರೇ ಇರಲಿ ಅಥವಾ ಕೂಡಲ ಅಂತ ಮಾಡುವ ಅಂತ ಹೇಳ್ತಾರೆ . ಕೆಲವರಂತೂ ಮನೆಹಾಲಿ ( ಮಲೆಯಾಳಿ ) ಗಳ ಜೊತೆ ಸೇರಿ , ಮಂಗಳಾಪುರಂ ಅಂತ ಮಾಡಲಿ ಎಂದರು ! ! ಐಶ್ವರ್ಯ ರೈ , ಶಿಲ್ಪಾ ಶೆಟ್ಟಿ , ಪ್ರಕಾಶ್ ರೈ , ದೀಪಿಕಾ ಪಡುಕೋಣೆ ಇವರೆಲ್ಲ ಕನ್ನಡದವರು ಎಂದು ಎಷ್ಟು ಸಂತೋಷ ಪಡುತ್ತೇವೆ , ಆದರೆ ಇವರಲ್ಲಿ ಯಾರಿಗೂ ಕನ್ನಡಕ್ಕೆ ಒಲವು ಇಲ್ಲ , ಯಾರಿಗೂ ನೆಟ್ಟಗೆ ಕನ್ನಡ ಬರೋಲ್ಲ . ಅದೇ ಬೇರೆ ರಾಜ್ಯದವರೆಲ್ಲರು ಬಂದು ಅವರ ಬೆಳೆ ಬೇಯಿಸಿಕೊಂಡು ಇಲ್ಲೇ ಗೂಟ ಹೊಡಿತಾರೆ , ಕೇಳಿದರೆ ಕರ್ನಾಟಕದಲ್ಲಿದ್ದು ನಿಮಗೆ xyz ಭಾಷೆ ಬರಲ್ವ ಅಂತ . ಮರಾಠಿಗರಿಗೆ ಶಿವಾಜಿ ಪುತ್ಥಳಿ ಬೇಕು , ಕೊಂಗರಿಗೆ ತಿರುವುಲ್ಲವರ್ ದು ಬೇಕು , ಆದರೆ ಕನ್ನಡಿಗರು ಆಳಿದ ಇಂದಿನ ಮುಕ್ಕಾಲು ಭಾರತದಲ್ಲಿ ಹೋಗಲಿ ಕರ್ನಾಟಕದಲ್ಲೇ ಕನ್ನಡಿಗರ ಪುತ್ಥಳಿಗಳು ಭೂತಕನ್ನಡಿ ಹಿಡಿದರು ಸಿಗುವುದಿಲ್ಲ . ರಾಣಿ ಚೆನ್ನಮ್ಮ ಹುಟ್ಟಿದ ಊರಲ್ಲಿ ಇಂದು ಮರಾಠಿಗರು ಮೆರೆಯುತಿದ್ದಾರೆ , ಊರಲ್ಲಿ ಶಿವಾಜಿಯ ಪುತ್ಥಳಿ ಇದೆ , ಆದರೆ ಚೆನ್ನಮ್ಮನ ಪುತ್ಥಳಿಗೆ ಮರಾಠಿಗರು ಅವಕಾಶ ನೀಡುತ್ತಿಲ್ಲ . ನಾಳೆ ಮಂಗಳೂರು , ಉಡುಪಿಯಲ್ಲೂ ಕೂಡ ಹೀಗೆ ಮಾಡುವುದಿಲ್ಲ ಎಂದು ನಂಬೋದು ಹೇಗೆ ? ಕರ್ನಾಟಕದಲ್ಲಿ ಕನ್ನಡ ಇನ್ನೂ ಆಡಳಿತ ಭಾಷೆ ಆಗದಿರಲು ಕಾರಣ ಇಂತಹವರೇ . ಏನ್ ಗುರು ? ದಯವಿಟ್ಟು ಇಂತಹ ಕಳಪೆ ಲೇಖನಗಳನ್ನ ನಿಮ್ಮ ತಾಣದಲ್ಲಿ ಹಾಕಬೇಡಿ . 2 . " ನಮ್ಮ ಸಾಂಸ್ಕೃತಿಕ , ಪರಂಪರೆಯಲ್ಲಿ ಪ್ರತಿರೋಧದ ನೆಲೆಗಳನ್ನು ಅರ್ಥ ಮಾಡಿಕೊಳ್ಳಲು ನಮಗಿರುವ ಪ್ರಮುಖ ಆಕರಗಳು ಇವೇ ( ಮಂಟೇಸ್ವಾಮಿ , ಮಲೆಮಾದೇಶ್ವರ , ಜುಂಜಪ್ಪಗಳಂಥ ನಾಡಿನ ಮೌಖಿಕ ಕಾವ್ಯಗಳ ) " . ರಾಮಯ್ಯನವರು ಆಕರಗಳನ್ನು ಪ್ರತಿರೋದದ ನೆಲೆಯಲ್ಲಿಯೇ ಅರ್ಥಮಾಡಿಕೊಳ್ಳಬೇಕೆಂದು ಏಕೆ ಹೇಳುತ್ತಾರೆ ? ಒಂದು ವೇಳೆ , ಪ್ರಶ್ನೆಗೆ ಉತ್ತರ ಭಾರತೀಯ ಸಮಾಜದಲ್ಲಿ ಜನರು ಶೋಷಿತರಾಗಿದ್ದಾರೆ ಎನ್ನುವುದಾರೆ , ಶೋಷಕರನ್ನು ಶೋಷಿತರು ಪ್ರೀತಿಸಲು ಸಾಧ್ಯವೇ ? ನರ್ವಾಲ್ ಅವರ ಹೊರಹೋಗುತ್ತಿದ್ದ ಚೆಂಡನ್ನು ದ್ರಾವಿಡ್ ಬ್ಯಾಟ್ ಮಾತನಾಡಿಸಿ ತಪ್ಪು ಮಾಡಿತು . ಚೆಂಡು ಕೀಪರ್ ಪುನೀತ್ ಬಿಸ್ತ್ ಅವರ ಕೈಸೇರಿದಾಗ ಇಡೀ ದೆಹಲಿ ತಂಡ ಪಂದ್ಯ ಗೆದ್ದಷ್ಟೇ ಸಂಭ್ರಮಿಸಿತು . ಸಂದರ್ಭದಲ್ಲಿ ಕ್ರೀಡಾಂಗಣ ಮೇಲಿನ ಮೋಡಗಳು ಮುಂದೆ ಓಡಿ ವಾತಾವರಣವನ್ನು ತಿಳಿಗೊಳಿಸಿದರೆ ರಾಹುಲ್ ಪಾಳೆಯದ ಮೇಲೆ ಮಾತ್ರ ಆತಂಕದ ಕಾರ್ಮೋಡಗಳು ದಟ್ಟೈಸತೊಡಗಿದ್ದವು . ಪರಾವಲಂಬಿಗಳು ಮತ್ತೆ ನಿರ್ಲಿಂಗವಾಗಿ ಕೆಂಪು ರಕ್ತ ಕಣಗಳೊಳಗೆ ಇನ್ನಷ್ಟು ವೃದ್ಧಿಗೊಂಡು , ಹೊಸ ಕೆಂಪು ರಕ್ತ ಕಣಗಳನ್ನು ಆಕ್ರಮಿಸಲು ಆಗ್ಗಿಂದಾಗ್ಗೆ ಸೋಂಕಿತ ವ್ಯಕ್ತಿಯ ದೇಹದಿಂದ ಹೊರಬರುತ್ತವೆ . ರೀತಿಯ ವಿಸ್ತರಣೆ ಆಗ್ಗಿಂದಾಗ್ಗೆ ಹಲವು ಬಾರಿ ಸಂಭವಿಸುತ್ತದೆ . ಹೀಗೆ , ಮಿರೋಜೊವಾಯಿಟ್‌‌ಗಳು ಏಕಕಾಲದಲ್ಲಿ ಒಟ್ಟಿಗೆ ತಪ್ಪಿಸಿಕೊಂಡು ಹೊರಬಂದು , ಹೊಸ ಕೆಂಪು ರಕ್ತ ಕಣಗಳನ್ನು ಸೋಂಕಿತಗೊಳಿಸುವುದರಿಂದ ಜ್ವರದ ಅಲೆಗಳು ಉಂಟಾಗುತ್ತದೆ ಎಂಬುದು ಮಲೇರಿಯಾಕ್ಕಿರುವ ಮೂಲ ವಿವರಣೆ . ಬೆಂಗಳೂರಿನ ಕಾಲ್‌ಸೆಂಟರ್‌ನಿಂದ ಕಕ್ಕಬ್ಬೆಯ ಹಸಿರಿನ ನಡುವೆ ಬಂದಿದ್ದರೂ ಅವರ ರಾತ್ರಿ ಪಾಳಿಯ ಕೆಲಸ ತಪ್ಪಿಲ್ಲ . ಅಲ್ಲಿ ಕಾಲ್ ಸೆಂಟರ್ ಕೆಲಸ , ಇಲ್ಲಿ ನಡುರಾತ್ರಿಗೆ ಬಂದು ಊಟ ಕೇಳುವ ಪ್ರವಾಸಿ ಮಂದಿಗೆ ಇಲ್ಲ ಎನ್ನಲಾಗದ ಮುಜುಗರ . ಬೇಸರ ಕಳೆಯಲು ಎಲ್ಲರೂ ನಿಮ್ಮಲ್ಲಿಗೆ ಬರುತ್ತಾರೆ , ನಿಮ್ಮ ಬೇಸರ ಹೋಗಿಸಲು ಎಲ್ಲಿಗೆ ಹೋಗುತ್ತೀರಿ ಎಂದು ಕೇಳಿದರೆ ಅತ್ತೆ ಸೊಸೆ ಇಬ್ಬರೂ ಒಂದು ಸಲ ಎಲ್ಲ ಕೆಲಸ ಮುಗಿಸಿ ಮಂಗಳೂರಿಗೆ ಹೋಗಿ ಅರಬಿ ಕಡಲನ್ನು ಕಣ್ತುಂಬ ನೋಡಿ ಬರಬೇಕು ಎನ್ನುತ್ತಾರೆ . | ಮೈನ್ಸ್‌ ಪ್ರಕರಣ : ನ್ಯಾಯಾಂಗ ಬಂಧನ | ರತಿಕ್ರೀಡೆಯಲ್ಲಿದ್ದ ಅರೆನಗ್ನ ಜೋಡಿ ಪೊಲೀಸ್‌ ಬಲೆಗೆ | ನಾಗಾರ್ಜುನ ಗುತ್ತಿಗೆದಾರ ಸೆರೆ | ವಿದ್ಯಾರ್ಥಿನಿ ಆತ್ಮಹತ್ಯೆ ಹಿಂದೆ ಮದ್ದಳೆ ವಾದಕ ? | ಟಿಪ್ಪರ್‌ ಡಿಕ್ಕಿ : ವಿದ್ಯಾರ್ಥಿನಿ ಮೃತ್ಯು | ಬೆಂಕಿ ಆಕಸ್ಮಿಕ : ಲಕ್ಷಾಂತರ ನಷ್ಟ | ಮಹಿಳೆಯಿಂದ ಪಂಗನಾಮ | ವಿವಿಧೆಡೆ ಕಲ್ಲು ತೂರಾಟ ಮದ್ಯವ್ಯಸನಿಗಳ ಕೃತ್ಯ ? | ಕಾಲೇಜು ಕಂಪೌಂಡ್‌ ಹಾರಿದ ಬಸ್‌ | ಅಲೆ ವರದಿಗಾರ ನವೀನ ಪೊಲೀಸ್‌ ಕಸ್ಟಡಿಗೆ | ಸಂಬಂಧಿಕನ ಮನೆಯಿಂದಲೇ ಕಳವುಗೈದ | ಕೊಲೆ ಯತ್ನ ಆರೋಪಿಗಳ ಬಿಡುಗಡೆ | ಲಕ್ಷಾಂತರ ಮೌಲ್ಯದ ನಗ - ನಗದು ಕಳವು | ಗುಂಡು ಹಾರಾಟ : ಆರೋಪಿಗಳಿಬ್ಬರು ಪೊಲೀಸ್‌ ಕಸ್ಟಡಿಗೆ | ಪೊಲೀಸ್‌ ಪೇದೆ ಮೇಲೆ ಹಲ್ಲೆ | ಪ್ರಾಂಶುಪಾಲರಿಂದ ವಿದ್ಯಾರ್ಥಿಗಳ ಸ್ವಾತಂತ್ರ್ಯಹರಣ : ದೂರು | ಹಳೆ ಆರೋಪಿ ಬಂಧನ | ಬೆಳ್ತಂಗಡಿ : ಇಬ್ಬರು ಆತ್ಮಹತ್ಯೆ | ಬಾಲಕ ನಾಪತ್ತೆ | ತಾಯಿ , ಮಗಳು ನಾಪತ್ತೆ | ಮೆಡಿಕಲ್‌ ಶಾಪ್‌ನಿಂದ ಕಳವು ದಿನ ಭಾಗದಲ್ಲಿ , ಆತ್ಮ ಎಂದರೇನು , ಪರಮಾತ್ಮ ಎಂದರೇನು ಎಂದು ಸ್ಥೂಲವಾಗಿ ತಿಳಿದೆವು . ಮತ್ತು ಪುನರ್ಜನ್ಮದ ಪ್ರತಿಪಾದನೆಯನ್ನು ಕಂಡೆವು . ಈಗ ಪರಮಾತ್ಮನ ಗುಣವಿಶೇಷಗಳನ್ನು ವಿಸ್ತಾರವಾಗಿ ತಿಳಿಯೋಣ . ಆದರೆ , ಅದಕ್ಕೋಸ್ಕರ ನಾವು ಭಗವದ್ಗೀತೆಯ ಎರಡನೇ ಅಧ್ಯಾಯದಿಂದ ಹದಿಮೂರನೆಯ ಅಧ್ಯಾಯಕ್ಕೆ ಜಿಗಿಯಬೇಕಾಗುವುದು . ಪರಮಾತ್ಮನ ಬಗ್ಗೆ ಇನ್ನೂ ಹೆಚ್ಚು ತಿಳಿದಾದಮೇಲೆ ಮತ್ತೆ ಎರಡನೇ ಅಧ್ಯಾಯಕ್ಕೆ ಹಿಂದಿರುಗೋಣ . ಹದಿಮೂರನೆಯ ಅಧ್ಯಾಯದ ಒಂದು ಶ್ಲೋಕ ಹೀಗಿದೆ : ಇಷ್ಟಿದ್ದರೆ ಗೋಳಿ ಬಜೆ ಸಿದ್ಧವಾದಂತೆ . ಕರಿಬೇವು , ಹಸಿಮೆಣಸು ಮತ್ತು ಹಸಿಶುಂಠಿಯನ್ನು ಸಣ್ಣಗೆ ಕತ್ತರಿಸಿಕೊಂಡು ಹಿಟ್ಟನ್ನು ಕಲೆಸುವ ಯಾವುದಾದರೂ ಪಾತ್ರಕ್ಕೆ ( ಬಾಣಲಿ ರೀತಿಯ ಅಗಲ ಪಾತ್ರವಿದ್ದರೆ ಸೂಕ್ತ ) ಹಾಕಿಕೊಳ್ಳಿ . ಅದಕ್ಕೆ ಉಪ್ಪು , ಮೈದಾ ಹಿಟ್ಟು ಮತ್ತು ಸೋಡಾ ಬೆರೆಸಿ . ನಂತರ ಮಜ್ಜಿಗೆ ಹಾಕಿ ಸ್ವಲ್ಪ ಹದವಾಗಿ ಕಲೆಸಿಕೊಳ್ಳಿ . ಕಲೆಸಿದ ಹಿಟ್ಟು ಬಹಳ ನೀರಾಗಿ ಅಥವಾ ಬಹಳ ಗಟ್ಟಿಯಾಗಿರಬಾರದು . ಒಂದು ಮಧ್ಯದ ಹದವಿರಬೇಕು . ನಂತರ ಒಂದೈದು ನಿಮಿಷ ಬಿಡಿ . ಹೊ ಬೈಕು ಖರೀದಿಸಿದ ಮೇಲೆ ಸುಕುಮಾರನಿಗೆ ಭೂತ - ಪ್ರೇತಗಳ ಇರುವಿಕೆಯ ಬಗ್ಗೆ ನಂಬಿಕೆ ಬಂತು ! ಅಂದರೆ ಇದೂವರೆಗೂ ವಿಷಯದಲ್ಲಿ ಇವನಿಗೆ ಆಸಕ್ತಿಯಿರಲಿಲ್ಲವೆಂದಾಗಲೀ ಅಥವಾ ಇವೆಲ್ಲವನ್ನೂ ನಂಬದ ಧೈರ್ಯವಿತ್ತೆಂದಾಗಲೀ ಇದರರ್ಥವಲ್ಲ . ಇವನ ಸ್ನೇಹಿತರಿಗೆ ಹೋಲಿಸಿದರೆ ಇವನೇ ಅಳ್ಳೆದೆಯವನು , ಪುಕ್ಕಲ . ಹೇಗೋ ಮೆತ್ತ ಮೆತ್ತಗೆ ಕಾಲೇಜು ಮುಗಿಸಿ ಕೊಂಡು ಬೆಂಗಳೂರಿನಲ್ಲಿ ಕೆಲಸ ಹಿಡಿದ . ಕೆಲಸ ಹಿಡಿದು ನಾಲ್ಕೈದು ವರ್ಷಗಳಾದ ಮೇಲೆ ಅವರಿವರ ಮತ್ತು ಸ್ನೇಹಿತರನೇಕರ ಸಲಹೆ , ಸೂಚನೆಗಳೆಲ್ಲ ಖಾಲಿಯಾಗಿ , ನಾಲ್ಕು ವರ್ಷಗಳಾದರೂ ಕೆಲಸಕ್ಕೆ ಹೋಗಲು ಇನ್ನೂ ' ನಗರ ಸಾರಿಗೆ ' ಬಸ್ಸುಗಳನ್ನೇ ಅವಲಂಬಿಸಿಕೊಂಡಿದ್ದ ಇವನ ಪುಕ್ಕಲತನದ ಬಗ್ಗೆ ಬೈಗುಳಗಳು , ಬೆದರಿಕೆಗಳು ಶುರುವಾದ ಮೇಲೆ ' ಅದ್ಯಾವ ಬ್ರಹ್ಮವಿದ್ಯೆಯೋ ನೋಡಿಬಿಡೋಣ ' ಎಂದುಕೊಂಡು ಬೈಕು ಖರೀದಿಸಿಯೇ ಬಿಟ್ಟ . ಮತ್ತೆ ಅವರಿವರ ಸಲಹೆ ಸೂಚನೆ , ಬೆದರಿಕೆಗಳನೆಲ್ಲ ಗಾಳಿಗೆ ತೂರಿ , ' ಹೇಗಿದ್ದರೂ ಬೈಕೂಂತ ತಗೋತಾ ಇದೀನಿ ' ಎಂದುಕೊಂಡು ಬಲವಾಗಿಯೇ ಇದ್ದ ದೊಡ್ಡ ಬೈಕನ್ನೇ ತೆಗೆದುಕೊಂಡ . ಬೆಂಗಳೂರು > ಸೇವೆಗಳು > ಅಡುಗೆ ಸೇವೆ ( ವಿಭಾಗವನ್ನು ಬದಲಿಸಿ ) . ಜಿ ಎಸ್ . ಬಿ . ಸಾರ್ವಜನಿಕ ಗಣಪತಿ ಮಂಡಳಿ : ಗಣಪತಿಗೆ ಅದರದೇ ಆದ ಬೆಳ್ಳಿ ಬಂಗಾರಗಳ ಒಡವೆ ಸೆಟ್ ಗಳಿವೆ . ೫೦ ವರ್ಷಗಳ ಚರಿತ್ರ್ಯೆ ಇರುವ ಗಣಪತಿಗೆ ೧೦ ಅಡಿ ಉದ್ದದ ಬಂಗಾರದ ಹಾರವಿದೆ ! ಆರತಿ , ಪೂಜೆಗಳು ವಿಜೃಂಭಣೆ ಇಂದ ನಡೆಯುತ್ತವೆ . ಮುದುಕನ ಆತ್ಮ ನನ್ನೊಳಗೆ ಸೇರಿದೆ ಅಂತೀರಾ ? ಅಯ್ಯೋ ಹಾಗಾಗಿರೋಕ್ಕೆ ಸಾಧ್ಯವೇ ಇಲ್ಲ . ಯಾಕೇಂದ್ರೆ ಅವನು ಸತ್ತ ದಿನದಿಂದ ನನ್ನಲ್ಲಿ ಏನೊಂದೂ ಬದಲಾವಣೆ ಆಗಿಲ್ಲ . ಸತ್ಯವಾದ ಮಾತು . ಎರಡು ದಿನಾನು ಇಲ್ಲ , ಯಾವತ್ತು ಯುಗಾದಿ ಅಂತ ರಜ ಕೊಟ್ಟಿರ್ತಾರೋ ಅವತ್ತು ಮಾತ್ರ ಹಬ್ಬ , ಒ೦ದೇ ದಿನ . ಹಳ್ಳಿಯಲ್ಲಾದ್ರೆ , ಶಾವಿಗೆ ಒ೦ದು ದಿನ , ಎಣ್ಣೆಸ್ನಾನ ಒ೦ದು ದಿನ , ಹೋಳಿಗೆ ಒ೦ದು ದಿನ ಅಂತ ದಿನ ಮಾಡ್ತಾರೆ . 1944ನೇ ಇಸವಿಯ ಜುಲೈನಲ್ಲಿ ನಡೆದ ಸಂಯುಕ್ತ ರಾಷ್ಟ್ರಗಳ ಹಣಕಾಸಿನ ಹಾಗೂ ವಿತ್ತೀಯ ಸಮ್ಮೇಳನವು ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ ಸ್ಥಾಪನೆಗೆ ಕಾರಣವಾಯಿತು . ಯುನೈಟೆಡ್ ಸ್ಟೇಟ್ಸ್‌ನ ನ್ಯೂ ಹ್ಯಾಂಪ್‌ಷೈರ್‌ನಲ್ಲಿರುವ ಬ್ರೆಟನ್ ವುಡ್ಸ್‌ ಎಂಬ ಪ್ರದೇಶದ ಮೌಂಟ್ ವಾಷಿಂಗ್ಟನ್ ಹೊಟೇಲಿನಲ್ಲಿ 45 ಸರ್ಕಾರಗಳ ವಿವಿಧ ಪ್ರತಿನಿಧಿಗಳು ಭೇಟಿಯಾಗಿ , ಸಭೆಯಲ್ಲಿ ಪಾಲ್ಗೊಂಡಿದ್ದ ಪ್ರತಿನಿಧಿಗಳು ಒಂದು ನಿರ್ದಿಷ್ಟ ಚೌಕಟ್ಟಿನೊಳಗೆ ಅಂತರರಾಷ್ಟ್ರೀಯ ಆರ್ಥಿಕ ಸಹಕಾರ ನೀಡುವುದಾಗಿ ಒಪ್ಪಿಕೊಂಡರು . [ ] ಮೊದಲು 1945ನೇ ಇಸವಿಯ ಡಿಸೆಂಬರ್ 27ರಂದು ಪ್ರಥಮವಾಗಿ ಸೇರ್ಪಡೆಗೊಂಡ 29 ರಾಷ್ಟ್ರಗಳು ನಿಬಂಧನೆಗಳ ಒಪ್ಪಂದಕ್ಕೆ ಸಹಿ ಹಾಕಿದಾಗ IMF ವಿಧ್ಯುಕ್ತವಾಗಿ ಸ್ಥಾಪನೆಯಾಗಿತ್ತು . 1943ನೇ ಇಸವಿಯಲ್ಲಿ ಸ್ಥಾಪನೆಯಾದ IMFನ ಮೂಲ ಉದ್ದೇಶಗಳು ಇಂದಿಗೂ ಹಾಗೆಯೇ ಇವೆ ( ನೋಡಿರಿ # ಸಹಾಯ ಹಾಗೂ ಸುಧಾರಣೆಗಳು . ) ಯೇಗ್ದಾಗೆಲ್ಲಾ ಐತೆ , ಪುಸ್ತಕವನ್ನು ಮಂಗಳೂರಿನ ಕನ್ನಡ ಪುಸ್ತಕ ಪ್ರದರ್ಶನದಲ್ಲಿದ್ದ ಮಳಿಗೆಯೊಂದರಿಂದ ಖರೀದಿಸಿದೆ . ಮಾರಿದ ವ್ಯಕ್ತಿ ಪುಸ್ತಕದ ಬಗ್ಗೆ ಪ್ರಶಂಸೆಯ ಮಾತುಗಳನ್ನು ಹೇಳಿದ್ದರಿಂದಲೂ , ಪುಸ್ತಕ ನಿರೀಕ್ಷೆಗೆ ನಿಲುಕದೆ ಇದ್ದರೆ ಹೋಗುವುದು ಐವತ್ತು ರೂಪಾಯಿ ತಾನೇ ಎನ್ನವ nonchalant ಧೋರಣೆಯಿಂದ ಪುಸ್ತಕವನ್ನ ಖರೀದಿಸಿದೆ . ಹಳ್ಳಿಯ ಮಾಸ್ತರರೊಬ್ಬರ ಅನುಭವ ಕಥನ ಪುಟ್ಟ ಪುಸ್ತಕ . ಗ್ರಾಮವೊಂದರಲ್ಲಿ ಯೋಗಿಯೊಬ್ಬನೊಂದಿಗಿನ ತಮ್ಮ ಸ್ನೇಹದ ಬಗ್ಗೆ , ತಮಗಾದ ಅನುಭವದ ಬಗ್ಗೆ ಸರಳವಾಗಿ ಬರೆದಿದ್ದಾರೆ . ಪಥಪಲ್ಲಟ ಇದು ಸಾಮಾನ್ಯವಾಗಿ ಬೆಳಕಿನ ಹಸ್ತಕ್ಷೇಪವನ್ನು ಪರೀಕ್ಷಿಸುವ ಒ೦ದು ಪ್ರಕ್ರಿಯೆಯಾಗಿದೆ . ಪರಿಣಾಮವು ಪ್ರಥಮವಾಗಿ ೧೬೬೫ ರಲ್ಲಿ ಫ್ರಾನ್ಸಿಸ್ಕೊ ಮಾರಿಯಾ ಗ್ರಿಮಾಲ್ಡಿ ಯಿ೦ದ ವರ್ಣಿಸಲ್ಪಟ್ಟಿತು , ಅವರು ಲ್ಯಾಟಿನ್ ಶಬ್ದ ಡಿಫ್ರಿ೦ಜರ್ ಅನ್ನು ಕ೦ಡುಹಿಡಿದರು , ' ಚೂರುಗಳಾಗಿ ಬೇರ್ಪಡಿಸು ' . [ ೪೭ ] [ ೪೮ ] ಶತಮಾನದ ನ೦ತರ , ರಾಬರ್ಟ ಹೂಕ್ ಮತ್ತು ಐಸಾಕ್ ನ್ಯೂಟನ್ ಇವರುಗಳೂ ಕೂಡ ಘಟನೆಯನ್ನು ವರ್ಣಿಸಿದರು , ಅದು ಈಗ ಪಥಪಲ್ಲಟದಲ್ಲಿ ನ್ಯೂಟನ್ ಮುದ್ರಿಕೆ [ ೪೯ ] ಎ೦ದು ಕರೆಯಲ್ಪಡುತ್ತದೆ , ಅದೆ ಸಮಯದಲ್ಲಿ ಜೇಮ್ಸ್ ಗ್ರೆಗೊರಿ ಪಕ್ಷಿಯ ರೆಕ್ಕೆಗಳಿ೦ದ ಪಥಪಲ್ಲಟದ ನಮೂನೆಯ ಅವಲೋಕನಗಳನ್ನು ( ಅಭಿಪ್ರಾಯಗಳನ್ನು ) ನಮೂದಿಸಿದನು . [ ೫೦ ] ಬಹಳ ಕೇಳಿದ ಹೆಸರು . . . ಪಟೇಲರ ಬಗ್ಗೆ ಓದಿದಾಗಲೆಲ್ಲಾ ಲೋಹಿಯಾ ಚಿಂತನೆಗಳಿಂದ ಪ್ರಭಾವಿತರು ಎಂದೇ ಓದಿ ರೂಢಿಯಾಗಿದೆ . ಅವರ ಬಗೆಗಿನ ಲೇಖನ ಚೆನ್ನಾಗಿ ಮೂಡಿದೆ . - - ನರೇಂದ್ರ ನಮಗಾಗಿ ನಾವು ಬರೆದುಕೊಳ್ಳಬೇಕಲ್ವೆ ? ಎಷ್ಟೋ ಸಾರಿ ನಾವು ಆಲೋಚಿಸಿದ ವಿಷಯಗಳು , ನಾವು ಕಂಡುಕೊಂಡ ವಿಷಯಗಳು , ನಮ್ಮ ತಲೆಯಲ್ಲಿ ಸುಳಿದ ಜ್ಞಾಪಕವಿಟ್ಟುಕೊಳ್ಳಬೇಕಾದಂತ ವಿಷಯಗಳು - ಇವೆಲ್ಲವುಗಳನ್ನು ಬರವಣಿಗೆ ರೂಪದಲ್ಲಿ ಸಂರಕ್ಷಿಸಿಡಬೇಕಾಗಿ ಬರುತ್ತದಲ್ಲವೆ ? ಮೆಮೋರಿ - ನೆನಪಿನ ಶಕ್ತಿ ಬಹಳ ಚೆನ್ನಾಗಿದ್ದವರೂ ಒಮ್ಮೊಮ್ಮೆ ಚಿಕ್ಕ ಪುಟ್ಟ ವಿವರಗಳನ್ನು ಮರೆಯುತ್ತಾರಲ್ವೆ ? ಕಲಾಭವನದ ಕ್ಯಾಂಟೀನಿನ ಮಾಮಾ ಶಿಸ್ತುಬದ್ಧವಾಗಿ ಡೀಮ್ ಬೂಡಿಗೆ ಬೆಳಿಗ್ಗೆ ಎರಡು ಬ್ರೆಡ್ ಪೀಸ್ಗಳ ನಡುವೆ ಎರಡು ಕಾಲಾರ್ ಜಾಮೂನುಗಳನ್ನಿಟ್ಟು , ಒಂದು ಕಪ್ಪು ಚಹ ಮತ್ತು ಗುಗುನಿ ( ಕಾಳಿನ ಎಸರು ) ಕೊಡುತ್ತಿದ್ದ . ದೈನಂದಿನ ಆಕೆಯ ಯಾರಿಗೂ ಗೊತ್ತಿಲ್ಲದ , ಎಲ್ಲೆಲ್ಲಿಯೂ ಹೋಗಿಬರದ ಸುತ್ತಾಟದ ನಂತರ , ಕಾಣಿಸಿಕೊಂಡಾಗಲೆಲ್ಲ , ಮಾಮಾ ಆಕೆಗೆ ಊಟ ನೀಡುತ್ತಿದ್ದ . ಸಲ ಅಲ್ಲಿ ಹೋದಾಗ ಆಕೆ ಇನ್ನೂ ಬದುಕಿರುತ್ತಾಳೆಂಬ ಯಾವ ಗ್ಯಾರಂಟಿಯೂ ಇರಿಸಿಕೊಂಡಿರಲಿಲ್ಲ . ಬೇರೆಯವರ ಸಾವನ್ನು ಕುರಿತ ನನ್ನ ಎಣಿಕೆಗಳು ಸತ್ಯಕ್ಕೆ ಹತ್ತಿರ ಹಾಗೂ ಜೀವಂತ ಎಂದೂ ಹೇಳಬೇಕಿಲ್ಲ ! ಪ್ರಾಯಶ : ಲಲ್ಲ ಹಾಗೂ ಬೂಡಿಯ ಬಗ್ಗೆ ಇಷ್ಟೂ ನಿರ್ಭಾವುಕವಾಗಿ ಬರೆಯುತ್ತಿರುವುದಕ್ಕೆ ಕಾರಣವೆಂದರೆ ನನ್ನ ಎರಡು ವರ್ಷಕಾಲದ ಕಲಾಭವನಾನುಭವದ ಅನಿವಾರ್ಯ ಭಾಗವಾಗಿದ್ದ ಅವರ ಇಲ್ಲದಿರುವಿಕೆಯ ಭಾವತೀವ್ರತೆಯನ್ನು ಮುಚ್ಚಿಕೊಳ್ಳಲಿರಬಹುದು . ತ್ರತೀಯ ರಂಗದ ಪ್ರಧಾನಿ ಅಭ್ಯರ್ಥಿಗೆ ೧೫ ನೇ ಲೋಕ ಸಭೆ ಯಲ್ಲಿ ಪುನಃ ಪ್ರವೇಶ ಸಿಗ ಬಹುದೇ ? ನಿನ್ನೆ ದಾಬಸ್ ಪೇಟೆ ಯಲ್ಲಿ ನಡೆದ ಬ್ರಹತ್ ಸಭೆ ಸಭೆಯ ನಂತರ ದೇಶದ ಮತ್ತು ಕರ್ನಾಟಕ ಜನತೆ ಗೆ ಕಾಡಿದ ಬಹು ದೊಡ್ಡ ಪ್ರಶ್ನೆಯಾಗಿದೆ . ಇಷ್ಟು ದಿನ ಸುಮ್ಮನೆ ಆಗಿದ್ದ ಪೂರ್ವ ಪ್ರಧಾನಿ ಶ್ರೀಯುತ ಎಚ್ ಡಿದೇವೇ ಗೌಡರು ಏಕಾಏಕಿ ತಮ್ಮ ಕತ್ತಿಮಸೆದು ಯುದ್ಧ ಕ್ಕೆ ಸನ್ನದ್ಧ ರಾಗಿರುವುದನ್ನು ನೋಡಿದರೆ ೧೯೯೬ ಚರಿತ್ರೆ ಪುನಃ ರಚಿಸುವುದೇ ? ಜಾತಕ , ದೇವರು ಶಾಸ್ತ್ರ ನಂಬಿದ ಗೌಡ ರಿಗೆ ಇದು ಹೊಸದೇನಲ್ಲ . ಸೊಸೆಗೆ ವಿಧಾನ ಸಭೆಯ ಸದಸ್ಯ ಸ್ಥಾನ ಸಿಕ್ಕಿರುವುದು ಒಂದು ನಿದರ್ಶನ ವಾಗಿದೆ . ಇಲ್ಲಿ ಪತ್ರಿಕೆ ಮತ್ತು ಮಾಧ್ಯಮಗಳು ಸವಿವರವಾಗಿ ಗೌಡರ ಸಂಸದ್ ನಲ್ಲಿ ಮಾಡಿದ ಸಾಧನೆ , ಕ್ಷೇತ್ರ / ರಾಜ್ಯ ಮೇಲಿನ ಆಸಕ್ತಿ ಯನ್ನು ಅಲ್ಲದೆ ಸಂಸದ್ ಸದಸ್ಯ ಹಣದ ಬಳಕೆ / ಉಪಯೋಗಿಸಿದ್ದು , ಹಾಜರಾತಿ ಇತ್ಯಾದಿ ಪ್ರಕಟಿಸಿದೆ . ಭಾರತದ ದಲ್ಲಿ ಮೇಧಾವಿ ಅಟಲ್ ಬಿಹಾರಿ ವಾಜಪೇಯೀ ಯವರ ಭಾರತೀಯ ಜನತಾ ಪಕ್ಷ . ಡಾ ಮನ್ಮೋಹನ್ ಸಿಂಗ್ ಅವರ ಕಾಂಗ್ರೆಸ್ ದೇಶದ ಸರ್ವತೋಮುಖ ಅಭಿವ್ರದ್ಧಿ ಗಾಗಿ ದುಡಿ ದಿದೆ . ಹೀಗಿರುವಾಗ ಗೌಡ ಪ್ರಯತ್ನ ಸಫಲ ವಾಗುವುದೇ ಕಾದು ನೋಡ ಬೇಕಾಗಿದೆ . ಸರ್ವೇ ಜನ ಸುಕಿನೋ ಭವಂತು : ದೇಶವು ಯೋಗ್ಯ ನಿಸ್ವಾರ್ಥಿ ಪ್ರಧಾನಿ ಯನ್ನು ಕಾಣಲಿ ಎಂದು ಹಾರೈಸುವ ಭವ್ಯ ಭಾರತದ ನವ ನಿರ್ಮಾಣ ವೇದಿಕೆ . ಭವ್ಯ ಭಾರತದ ಪ್ರಜೆ ಗಳಲ್ಲಿ ಹಬ್ಬಗಳ ಸಂಭ್ರಮ ಮತ್ತು ಸಡಗರ ಮಕ್ಕಳಿಗೆ ಸಂತೋಷ ಸಮಯ . ಅಕ್ಟೋಬರ್ ೨೮ ಧನಲಕ್ಷ್ಮಿ ಪೂಜೆ ಮತ್ತು ೨೯ ದೀಪಾವಳಿ [ ಪಟಾಕಿ ಹಬ್ಬ ಎನ್ನುತ್ತಾರೆ ] ವ್ಯಾಪಾರಿ ಸಹೋದರರಿಗೆ ವಾರ್ಷಿಕ ಲೆಕ್ಕಾಂಥ್ಯಹಾಗೂ ಹೊಸ ಪುಸ್ತಕ ದಲ್ಲಿ ಲೆಕ್ಕ ಪ್ರಾರಂಭ . ಮಹಿಳೆಯರಿಗೆ / ಮಕ್ಕಳಿಗೆ ಹೊಸ ಉಡುಪು ಮತ್ತು ಸಿಹಿ ತಿಂಡಿ ಸವಿಯುವ , ಪಟಾಕಿ ಸುಡುವ ಅವಸರ . ಈಗ ನಾಗರೀಕರು ಎಲ್ಲಾ ಮುಂಜಾಗ್ರತೆ ವಹಿಸ ಬೇಕು . ಹಿರಿಯರ ಸಮ್ಮುಖ ದಲ್ಲಿ ಮಕ್ಕಳು ಪಟಾಕಿ ಸುಡಬೇಕು . ಸರಕಾರ ವು ಬಗ್ಗೆ ವಿಧಿ ಸಿದ್ದ ಕಾನೂನು ಗಳನ್ನೂ ಪಾಲಿಸಲೇ ಬೇಕು . ಅವಗಡಗಳು ಆಗದಂತೆ ನೋಡಿದರೆ ಮನೆ ಯಲ್ಲಿ ಸಂತೋಷ ಸದಾ ಇರುವ ಹಾಗೆ ಮಾಡಬಹುದು . ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಯು ಹಬ್ಬಕ್ಕೆ ಎಲ್ಲಾ ನಾಗರಿಕರಿಗೆ ಶುಭ ವನ್ನು ಹಾರೈಸುತ್ತಿದೆ . ಸಂದರ್ಭ ದಲ್ಲಿ ವೇದಿಕೆ ಸದಸ್ಯತ್ವ ಕ್ಕೆ ಹೆಸರನ್ನು ನೊಂದಾಯಿಸ ಬೇಕಾಗಿ ವಿನಂತ್ತಿಸುತ್ತಿದೆ . ನಾಗೇಶ್ ಪೈ ಸರ್ವೇ ಜನಾ ಸುಕಿನೋ ಭವಂತು : ಅದೇ ರೀತಿ ಮಹಿಳೆಯರಿಗಾಗಿ ಪ್ರತ್ಯೇಕ ಆಸನದ ವ್ಯವಸ್ಥೆ ಮಾಡಲಾಗಿದ್ದು , ಕಾರ್ಯಕ್ರಮದಲ್ಲಿ ಹೆಚ್ಚಿನ ಮಹಿಳೆಯರು ಉತ್ಸಾಹ ಭರಿತರಾಗಿ ಭಾಗವಹಿಸಿದ್ದರು , ಮಹಿಳೆಯರಿಗಾಗಿ ಮಕ್ಕಳ ವಿದ್ಯಾಭ್ಯಾಸದ ಮತ್ತು ಆರೋಗ್ಯದ ಬಗ್ಗೆ ಮಾಹಿತಿ ಶಿಬಿರಗಳನ್ನೇರ್ಪಡಿಸಲಾಗಿತ್ತು . ನಂತರ ನಡೆದ ಸಮಾರೋಪ ಸಮಾರಂಭವು ಕುಮಾರಿ ಸಫ್ವಾನರವರ ಕಿರಾಅತ್ ನೊಂದಿಗೆ ಆರಂಭವಾಯಿತು ಸಭೆಯ ಅಧ್ಯಕ್ಷತೆಯನ್ನು . ಎಫ್ . ಎಫ್ . ಮಹಿಳಾ ವಿಭಾಗದ ಗೌರವಾಧ್ಯಕ್ಷರಾದ ಶ್ರೀಮತಿ ಜೆಸೀಲ ಶೌಕತ್ ರವರು ವಹಿಸಿದ್ದರು , ಸಭಾ ಉದ್ಘಾಟನೆಯನ್ನು . ಎಫ್ . ಎಫ್ . ತಬೂಕ್ ಮಹಿಳಾ ವಿಭಾಗದ ಅಧ್ಯಕ್ಷರಾದ ಶ್ರೀಮತಿ ನದೀರಾ ಮುಜೀಬುರ್ರಹ್ಮಾನ್ ರವರು ನೆರವೇರಿಸಿದರು . ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ತಬೂಕ್ ಕಿಂಗ್ ಫಾಹದ್ ಆಸ್ಪತ್ರೆಯ ದಂತ ವೈದ್ಯೆಯಾದ ಡಾ : ಶಮಾ ರೆಹಮಾನ್ ಮತ್ತು ತಬೂಕ್ ಇಂಟರ್ ನ್ಯಾಷನಲ್ ಶಾಲೆಯ ಅದ್ಯಾಪಕಿಯಾದ ಶ್ರೀಮತಿ ವಿನು ಶೋಭಿ ಥೋಮಸ್ ರವರು ಭಾಗವಹಿಸಿದ್ದರು . ಕಾರ್ಯಕ್ರಮದ ಸ್ವಾಗತ , ಧನ್ಯವಾದ ಮತ್ತು ನಿರೂಪಣೆಯನ್ನು . ಎಫ್ . ಎಫ್ . ತಬೂಕ್ ಮಹಿಳಾ ವಿಭಾಗದ ಕಾರ್ಯದರ್ಶಿಯಾದ ಶ್ರೀಮತಿ ನಜ್ರತ್ ಅಬ್ದುಲ್ ಮಜೀದ್ ಕಣ್ಣಂಗಾರ್ ರವರು ನೆರವೇರಿಸಿದರು . ಸೂರ್ಯಗ್ರಹಣ ಹಾಗೂ ಚಂದ್ರಗ್ರಣ ಕೇವಲ 15 ದಿನಗಳ ಅಂತರದಲ್ಲಿ ಸಂಭವಿಸುವುದು ಬಹಳ ಅಪರೂಪದ ಘಟನೆ . ಕೃಪೆ - ಕುಂ . ವೀರಭದ್ರಪ್ಪ , ಶ್ರೀಮತಿ ಅನ್ನಪೂರ್ಣಾ ಕುಂವಿ ಹಾಗೂ ಸಪ್ನ ಬುಕ್ ಹೌಸ್ . ದೇಶವಿದೇಶಗಳಿಂದ ಲಕ್ಷಾಂತರ ಭಕ್ತರು ಉಡುಪಿ ಕ್ಷೇತ್ರಕ್ಕೆ ಆಗಮಿಸುತ್ತಾರೆ . ಸಮ ವರ್ಷಗಳಲ್ಲಿ ಪ್ರತಿ ವರ್ಷಕ್ಕೊಮ್ಮೆ , ಪರ್ಯಾಯ ನಡೆಯುತ್ತದೆ . ೨೦೦೬ , ೨೦೦೮ , ೨೦೧೦ . ೧೮ ಜನವರಿ , ಬೆಳಿಗ್ಯೆ ಗಂಟೆಗೇ ಆರಂಭ . ಹಬ್ಬದಲ್ಲಿ ' ಟ್ಯಾಬ್ಲೂಗಳು ' , ಗಳನ್ನು ವೀಕ್ಷಿಸಲು ಸಾವಿರಾರು ಜನರು ರಸ್ತೆಗಳಲ್ಲಿ ನೆರೆದಿರುತ್ತಾರೆ . ಪ್ರತಿವರ್ಷವೂ ನಡೆಯುವ ಕೃಷ್ಣ ಜನ್ಮಾಷ್ಟಮಿಯದಿನ , ಹುಲಿವೇಷದ ದೃಷ್ಯ ಎಲ್ಲರ ಗಮನ ಸೆಳೆಯುತ್ತದೆ . ( ಪಿಲಿ - ತುಳು ) ಅಂಗಡಿಗಳಲ್ಲಿ ಬಂದು ವರ್ಗಣಿ - ಹಣ ಸಂಗ್ರಹಿಸುತ್ತಾರೆ . ಶ್ರೀ ' ಲಕ್ಷ್ಮೀವೆಂಕಟೇಶ ದೇವಸ್ಥಾನ ' ದಲ್ಲಿ ಭಜನೆ ಸಪ್ತಾಹ ಸತತವಾಗಿ ದಿನ , ಜರುಗುತ್ತದೆ . ದೇವರನಾಮ ಸಂಕೀರ್ತನೆ ಇರುತ್ತದೆ . ಆಗಸ್ಟ್ ತಿಂಗಳಲ್ಲಿ . ರಥಬೀದಿಯಲ್ಲಿ ರಥೋತ್ಸವ ನಡೆಯುತ್ತದೆ . ಅನೇಕ ಸಂದರ್ಭಗಳಲ್ಲಿ . ಭಕ್ತಾದಿಗಳೆಲ್ಲಾ ಸೇರಿರಥವನ್ನು ಎಳೆಯುತ್ತಾರೆ . ದೇಶವನ್ನು ಕಾಡುತ್ತಿರುವ ಭ್ರಷ್ಠಾಚಾರದ ಬಗ್ಗೆ ಮತ್ತು ಗಡಿ ತಂಟೆ ಮಾಡುತ್ತಿರುವ ಚೀನಾದ ಆಕ್ರಮಣಕಾರಿ ನೀತಿಯ ಬಗ್ಗೆ ಚರ್ಚಿಸಿ , ಪ್ರತಿನಿಧಿ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗುತ್ತಿದೆ ಎಂಬುದನ್ನು ಪತ್ರಕರ್ತರ ಗಮನಕ್ಕೆ ತಂದರು . ಇವತ್ತು ಹವ್ಯಕ ಸಮುದಾಯದಲ್ಲಿ ಇಂಥದ್ದೊಂದು ಸಮಸ್ಯೆ ಎದುರಾಗಿದೆ . ಸಮುದಾಯದಲ್ಲಿ ಹೆಣ್ಣು - ಗಂಡಿನ ಅನುಪಾತದಲ್ಲಿ ತೀರಾ ವ್ಯತ್ಯಾಸವಿದೆ . ಹೆಣ್ಣು ಮಕ್ಕಳ ಸಂಖ್ಯೆ ಕ್ಷೀಣ . ಸಮುದಾಯದಲ್ಲಿ ಎರಡು ವರ್ಗದ ವ್ಯಕ್ತಿಗಳಿದ್ದಾರೆ . ಒಂದು ವರ್ಗದವರು ಉನ್ನತ ವ್ಯಾಸಂಗ ಮಾಡಿ ಪಟ್ಟಣ ಸೇರಿ ಕೈತುಂಬಾ ಸಂಬಳ ಪಡೆಯುತ್ತಾರೆ . ಇನ್ನೊಂದು ವರ್ಗದವರು ಸಂಬಳಕ್ಕಿಂತ ಹೆಚ್ಚಾಗಿ ಕೃಷಿಯಲ್ಲೇ ಹಣ ಗಳಿಸುತ್ತಾರೆ . ಇವರಿಬ್ಬರ ಆದಾಯದಲ್ಲಿ ವ್ಯತ್ಯಾಸವಿಲ್ಲ . ಆದರೆ ಹಳ್ಳಿಯಲ್ಲಿರುವ ವ್ಯಕ್ತಿಯನ್ನು ಅದೇ ಸಮುದಾಯದವರು ಮದುವೆಯಾಗಲು ಒಲ್ಲೆ ಎನ್ನುತ್ತಾರೆ . ರೂಪ , ವಿದ್ಯೆ , ಆದಾಯ ಎಲ್ಲವೂ ಇದ್ದರೂ ರೈತರಾಗಿದ್ದಾರೆ , ಹಳ್ಳಿಯಲ್ಲಿದ್ದಾರೆ ಎಂಬ ಕಾರಣಕ್ಕೆ ಮದುವೆಯಾಗುವುದಿಲ್ಲ . ಸಾಮಾಜಿಕ ಸಮಸ್ಯೆಯಿಂದಾಗಿ ಉತ್ತರ ಕನ್ನಡದ ಗಂಡು ಮಕ್ಕಳು ಪಟ್ಟಣದಲ್ಲಿ ಬದುಕು ಕಟ್ಟಿಕೊಳ್ಳುತ್ತಿದ್ದಾರೆ . ಲಾರಿಯ ಚಾಲಕ ಮುಂದೆ ಹೋಗಿ ತಕ್ಷಣ ನಿಲ್ಲಿಸಿ ಹಿಂದೆ ನೋಡಿದ ಅವನಿಗೆ ಗಂಬೀರತೆಯ ಅರಿವಾಯ್ತು . ಪಕ್ಕಕ್ಕೆ ನೋಡಿದ ಕ್ಲೀನರ ನಿದ್ದೆಯಲ್ಲಿ ಮುಳುಗಿದ್ದ . ಇಳಿಯುವುದು ಬೇಡ ಅಂತ ನಿರ್ದರಿಸಿದ ಅವನು ಪುನಃ ಗೇರ್ ಬದಲಿಸಿ ವೇಗವಾಗಿ ಮುಂದೆ ಹೊರಟುಹೋದ . ನೀರವ ರಾತ್ರಿಯಲ್ಲಿ ಕಾರಿನಲ್ಲಿದ್ದ ಪ್ಲೇಯರ್ ಹೇಗೊ ತನ್ನ ಕೆಲಸ ಮುಂದುವರೆಸಿತ್ತು . . ಒಮ್ಮೊಮ್ಮೆ ಅವಳ ಮೊಬೈಲ್ಗೆ ಯಾವ ಕರೆಗಳು ಇಡೀ ದಿನ ಕಾದರೂ ಬರುತ್ತಿರಲಿಲ್ಲ . ತನ್ನೊಂದಿಗೆ ಮಾತನಾಡುವುದಕ್ಕೆಂದೇ ಹುಡುಗನದೊ , ಗಂಡಸಿನದೊ ಕರೆ - ಅದೂ ಬರುತ್ತಿರಲಿಲ್ಲ . ಅದು ಕೂಡ ಹಾದಿ ತಪ್ಪಿ ಬಂದ ನಿಧಾನವಾಗಿ ಪರಿಚಯ ಬೆಳೆದ ಕರೆ . ಎಷ್ಟು ಒತ್ತಾಯ ಮಾಡಿದರೂ ತನ್ನ ಹೆಸರು , ವಿಳಾಸವನ್ನು ಹೇಳದೆ - ಸಣ್ಣದನಿಯಲ್ಲಿ ಕೊಮಣೆ ಮಾಡುತ್ತಿದ್ದಳು ದೇವಿ . ಇಂಥ ಮಾತುಕತೆಗಳು , ಪರಿಚಯ , ಗುರುತು , ಹೆಸರು , ವಿಳಾಸವಿಲ್ಲದೆ ನಡೆಯುತ್ತವಲ್ಲ ಎಂದು ಅವಳಿಗೆ ಸೋಜಿಗ . ಆದರೆ ಚುನಾವಣೆಯಲ್ಲಿ ಸ್ಪರ್ಧಿಸಲು ಹುರಕಾಯಿಸುತ್ತಿರುವ ಅಭ್ಯರ್ಥಿಗಳೆಲ್ಲರಲ್ಲೂ ಗೆಲ್ಲುವವರು ತಾವೇ ಎಂಬ ಅಪರಿಮಿತ ಭರವಸೆ . ಯಾರನ್ನೇ ಕೇಳಿ , ` ಕನಿಷ್ಠ ಒಂದು ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತೇನೆ . ಆದರೆ ಟಿಕೆಟ್ ಸಿಗುವುದೇ ಡೌಟು ' ಅಂತಾರೆ . ಎಲ್ಲರದ್ದೂ ಒಂದೊಂದು ಜಾತಿವಾರು ಲೆಕ್ಕಾಚಾರ . ಲೆಕ್ಕಾಚಾರದಲ್ಲಿ ಹೇಗೆ ಕೂಡಿಸಿ , ಕಳೆದು , ಗುಣಿಸಿ , ಭಾಗಾಕಾರ ಮಾಡಿದರೂ ಗೆಲ್ಲುವವರು ತಾವೇ ಎಂಬ ಭ್ರಮೆ . ಇನ್ನು ಸಾಮಾನ್ಯ ಮತದಾರ , ಮರಿ ಪುಢಾರಿ , ರಾಜಕೀಯ ಕಾರ್ಯಕರ್ತರಂತೂ ಸೂತ್ರ - ಸಮೀಕರಣ - ಪ್ರಮೇಯಗಳಲ್ಲಿ ಅದ್ದಿ ವಾದ ಮಂಡಿಸುವುದನ್ನು ನೋಡಿ , ಕೇಳಿಯೇ ಆನಂದಿಸಬೇಕು . ದೇವೇಗೌಡರು ಸಲ ಸೋಲ್ತಾರಂತೆ , ಕೃಷ್ಣ ಎಲ್ಲಿಂದ ನಿಂತರೂ ಗೆಲ್ತಾರಂತೆ , ಅವರ ವಿರುದ್ಧ ಇವರು ಸ್ಪರ್ಧಿಸಿದರೆ ಇವರು ಸೋಲ್ತಾರಂತೆ , ಅವರ ಠೇವಣಿ ಜಪ್ತಾಗುವುದು ಗ್ಯಾರಂಟಿಯಂತೆ ಎಂದು ಜನ ಹೇಳುವುದನ್ನು ಕೇಳಿದರೆ ಜಗನ್ನಾಥರಾವ್ ಜೋಶಿಯವರು ಹೇಳುತ್ತಿದ್ದ ಒಂದು ಹಾಸ್ಯ ಪ್ರಸಂಗ ನೆನಪಾಗುತ್ತದೆ . ಯಕ್ಷಗಾನದ ಹಿರಿಯ ಸ್ತ್ರೀಪಾತ್ರಧಾರಿ , ಕರ್ನಾಟಕ ರಾಜ್ಯ ಪ್ರಶಸ್ತಿ ಪುರಸ್ಕೃತ ಪಾತಾಳ ವೆಂಕಟ್ರಮಣ ಭಟ್‌ರ ಹೆಸರಿನಲ್ಲಿ ನೀಡಲಾಗುವ . . . ಆಯ್ತು ಹಂಗಾರ , ನಡೀ ಹೋಗಣ . ಹೋಗಿ ಹೂವಿನ ಗಿಡ ತೊಂಗೊಂಡು ಬರೋಣ ಇಂದ್ರನ ಕಡಿಂದ . ಯಾವ ಹೂವಿನ ಗಿಡ ಅದು ಪುಟ್ಟಿ ? ಇನ್ನು ಕಾರ್ಟನ್ ಟವರ್ ವಿಷಯಕ್ಕೆ ಬಂದರೆ , ನಿಮ್ಮ ಪ್ರಕಾರ ಸುದ್ದಿಯನ್ನು ಅವರು ಬಿತ್ತರಿಸಿದ್ದೇ ತಪ್ಪು ಎನ್ನುವಂತೆ ನೀವು ವಾದಿಸತೊಡಗಿದ್ದೀರಿ . ಆದರೆ ಸುದ್ದಿಗಳು ಪ್ರಕಟವಾಗದೇ ಹೋಗಿರದಿದ್ದರೆ ಬಹುಶಃ ಘಟನೆಯ ಗಂಭೀರತೆ ಯಾರಿಗೂ ತಿಳಿಯುತ್ತಲೇ ಇರಲಿಲ್ಲವೇನೋ . . ! ! ಎಮ್ಮೆ ಚರ್ಮದ ನಮ್ಮ ವ್ಯವಸ್ಥೆ ಎಚ್ಚೆತ್ತು , ಕೂಡಲೇ ದೊಡ್ಡಮಟ್ಟದಲ್ಲಿ ರಕ್ಷಣೆಗೆ ಧಾವಿಸಲು ಸಾಧ್ಯವಾಗಿದ್ದು ಟಿವಿ ಪ್ರಸಾರದಿಂದಲೇ ಇಲ್ಲವಾಗಿದ್ದರೆ ಮತ್ತಷ್ಟು ಸಾವು ನೋವು ಸಂಭವಿಸುತ್ತಿದ್ದವೋ ಏನೋ ಯಾರಿಗ್ಗೊತ್ತು . ! ! ಕೃಷ್ಣ ಗೋಕುಲ ತೊರೆದು ಹೊರಟಿದ್ದಾನೆ , ಜಗತ್ತನ್ನು ಉದ್ಧರಿಸಲಂತೆ . ಸಂಭ್ರಮದಲ್ಲಿದ್ದಾನೆ . ಮರುಳು ರಾಧೆಯೋ ಅಂಗಲಾಚುತ್ತಿದ್ದಾಳೆ " ಬೇಡ ನನ್ನುಸಿರೆ , ತೊರೆಯ ಬೇಡ ನನ್ನನ್ನ . ಬದುಕುವ , ಜೀವಿಸುವ ಹಂಬಲ ನನಗೆ . ಬಿಟ್ಟು ಹೋಗಬೇಡ ನನ್ನ . . . " ಮೊದ ಮೊದಲು ಹಾಗೆ ಹೀಗೆ ಎಂದು ಹಲವಾರು ಕಾರಣಗಳನ್ನು ಕೊಟ್ಟು . . . ಆದಾಗ್ಯೂ , 1284ರಲ್ಲಿ ರುಡ್ಲಾನ್ ಶಾಸನದ ಅನುಸಾರ ವೇಲ್ಸ್‌ನ ವಿರುದ್ಧದ ಇಂಗ್ಲಿಷ್ ಆಕ್ರಮಣವು ನಡೆಯಿತಾದರೂ , 1536ರ ತನಕ ಯಾವುದೇ ಒಂದು ವಿಧ್ಯುಕ್ತ ಸಂಘಟನೆಯು ನಡೆದಿರಲಿಲ್ಲ , [ ೧೮ ] . ಇದಾದ ಸ್ವಲ್ಪ ಸಮಯದಲ್ಲೇ ರೂಪುಗೊಂಡ ವೆಲ್ಷ್ ಕಾನೂನು ಆಕ್ರಮಣದ ನಂತರ ವೇಲ್ಸ್ ನಲ್ಲಿ ಜಾರಿಗೆ ಬಂದಿತ್ತು . ಲಾಸ್ ಇನ್ ವೇಲ್ಸ್ ಆಕ್ಟ್ಸ್ 1535 - 1542ರ ಅನುಸಾರ ಇಂಗ್ಲಿಷ್ ಕಾನೂನು ಇದರ ಸ್ಥಾನದಲ್ಲಿ ಜಾರಿಗೆ ಬಂದಿತು . ' ತಾವು ಖಚಿತವಾಗಿಯೂ ಔಟಾಗಿದ್ದೇವೆಂದು ಒಪ್ಪಿಕೊಂಡು , ಅಂಪೈರ್‌ರ ತೀರ್ಪಿಗಾಗಿ ಕಾಯದೆ ( ಅಥವಾ ವ್ಯತಿರಿಕ್ತವಾಗಿ ) , ಬ್ಯಾಟ್ಸ್‌ಮನ್‌ ತಾವಾಗಿಗೇ " ನಡೆದು " ಅಂಕಣದಿಂದ ನಿರ್ಗಮಿಸಬೇಕೆ ಎಂಬುದು ಕ್ರಿಕೆಟ್‌ ಪ್ರಪಂಚದಲ್ಲಿ ಹಲವು ವರ್ಷಗಳಿಂದಲೂ ಚರ್ಚಾಸ್ಪದ ವಿಷಯವಾಗಿದೆ . 2003 ಕ್ರಿಕೆಟ್‌ ವಿಶ್ವಕಪ್‌ ಸೆಮಿಫೈನಲ್‌ನಂತಹ ಅತ್ಯಂತ ಪ್ರಮುಖ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ , ಅಂಪೈರ್ ಔಟ್‌ ಇಲ್ಲವೆಂದು ತೀರ್ಪು ನೀಡಿದರೂ ಸಹ ಅಡಾಮ್‌ ಗಿಲ್‌ಕ್ರಿಸ್ಟ್‌ ಅಂಕಣದಿಂದ ನಿರ್ಗಮಿಸುವ ಮೂಲಕ ಚರ್ಚೆಯ ಕಿಡಿಯನ್ನು ಪುನಃ ಹೊತ್ತಿಸಿದರು . [ ೧೬೨ ] ಅಂದಿನಿಂದಲೂ , ತಾವು ಔಟ್‌ ಎಂದು ತಮಗೆ ಮನವರಿಕೆಯಾಗಿದ್ದಲ್ಲಿ ಖಂಡಿತವಾಗಿಯೂ ನಿರ್ಗಮಿಸುವ ಅಥವಾ ಸುಸಂಗತವಾಗಿ ನಿರ್ಗಮಿಸುವ ಬ್ಯಾಟ್ಸ್‌ಮನ್ ಎಂದು ಅವರು ತಮ್ಮನ್ನು ಸ್ವಯಂಘೋಷಣೆ ಮಾಡಿಕೊಂಡಿದ್ದಾರೆ . [ ೧೬೩ ] ಅನೇಕ ಸಂದರ್ಭಗಳಲ್ಲಿ ಅವರು ರೀತಿ ಮಾಡಿದ್ದಾರೆ . [ ೧೬೨ ] [ ೧೬೪ ] ಬಾಂಗ್ಲಾದೇಶ ವಿರುದ್ಧದ ಪಂದ್ಯವೊಂದರಲ್ಲಿ ಅಡಾಮ್‌ ಗಿಲ್‌ಕ್ರಿಸ್ಟ್‌ ನಿರ್ಗಮಿಸಿದ್ದುಂಟು , ಆದರೆ , ಅವರ ಬ್ಯಾಟ್‌ ಚೆಂಡಿಗೆ ತಾಗಿದ್ದನ್ನು TV ಮರುಪ್ರಸಾರಗಳು ದೃಢಪಡಿಸಲು ವಿಫಲವಾದವು . ಅಂತಹ ಸಂಪರ್ಕವಿಲ್ಲದಿದ್ದಲ್ಲಿ , ಅವರು ಕ್ಯಾಚ್‌ ಮೂಲಕ ಔಟ್‌ ಆಗುವ ಸಾಧ್ಯತೆಯಿರುತ್ತಿರಲಿಲ್ಲ . [ ೧೬೪ ] ಆನು ತಿರುಗಾಟಲ್ಲಿ ಹೋಗಿಪ್ಪಗ ಊಟಕ್ಕೆ ಒಂದು ಮನೆಗೆ ಹೋದೆ ಅಲ್ಲಿ ಮೇಲರಕ್ಕೆ ಗುಜ್ಜೆ ಕೊರದು ಮಡುಗಿತ್ತವು ! ಹೀಂಗೊಂದು ಮಾಡುಲಾವುತ್ತು ಹೇಳಿ ಅವರತ್ರೆ ಮಾಡಿಸಿ ತಿಂದದಿದಾ ! ಇನ್ನು ಎಲ್ಲಿಯಾರು ಅಖೇರಿಯಾಣದ್ದು ಸಿಕ್ಕಿರೆ ಒಟ್ಟಿಂಗೆ ಹೋಪ ! ಸುಭಗಣ್ಣ ಸುಂದರನ ಮರಕ್ಕೆ ಹತ್ತುಸುವ ಅಂದಾಜಿಲಿ ಇದ್ದನಡ ! ಚೆನ್ನೆಬೆಟ್ಟಣ್ಣ ಸ್ವರ್ಗಲ್ಲಿ ಸಿಕ್ಕುಗೋ ಹೇಳಿ ಹುಡ್ಕಿಯೊಂಡು ಹೋಯಿದ ! ಹಲವು ಬ್ಲಾಗ್ ಗೆಳೆಯರಿಗೆ ಮಿಂಚಂಚೆ ಕಳಿಸಿರುವೆನಾದರೂ , ಕೆಲವರ ಮಿಂಚಂಚೆ ವಿಳಾಸ ಇರದೆಯೋ , ಇಲ್ಲವೇ ಕಣ್ತಪ್ಪಿನಿಂದಲೋ ನಿಮಗೆ ತಲುಪಿಲ್ಲದಿದ್ದರೆ ದಯವಿಟ್ಟು ಇದನ್ನೇ ನನ್ನ ಕರೆಯೋಲೆಯೆಂದು ತಿಳಿಯಬೇಕೆಂದು ಕೋರಿಕೆ . ನಿಸ್ಸಂದೇಹವಾಗಿಯೂ ಮಕ್ಕಳಿಗೆ ಯಾವ ಭೌತವಿಜ್ಞಾನವೂ ಗುರುವಿನ ಸಹಾಯವಿಲ್ಲದೇ ದೊರಕಲಾರದು . ತಾಯಿ , ತಂದೆ , ಗುರು ತಿಳಿಸಿ ಹೇಳಿದರೆ ಮಕ್ಕಳು ಜ್ಞಾನ ಪಡೆಯುತ್ತಾರೆ . ಬಗೆಯ ಗುರು ಸಿಕ್ಕದೆಯೇ ಜ್ಞಾನ ಬೆಳೆಯಿತೆಂಬ ಅನುಭವ ಮಾತ್ರ ಬಂದುದಿಲ್ಲ . ಪ್ರಾಣಿಗಳಿಗೂ ಗುರು ಇರುತ್ತಾರೆ . ಅವುಗಳಿಗೆ ಮಾರ್ಗದರ್ಶನ ಮಾಡುತ್ತವೆ . ತಾಯಿ ತಂದೆಯರು ಪ್ರತ್ಯಕ್ಷ ಆಚರಣೆಯಿಂದ ಮಕ್ಕಳಿಗೆ ಕಲಿಸುತ್ತಾರೆ . ಅದರಿಂದ ಕೆಲವು ಪರಂಪರೆಗಳು ಬೆಳೆಯುತ್ತವೆ ಮತ್ತು ನಡೆದುಕೊಂಡು ಹೋಗುತ್ತಿರುತ್ತವೆ . ಮಹಾ ವಿಚಾರವಾದಿಯಾಗಿದ್ದ , ವೈಜ್ಞಾನಿಕ ಮನೋಧರ್ಮದವನಾಗಿದ್ದ ನನ್ನ ಗೆಳೆಯನಿಗೆ ಏನಾಗಿದೆ ? ಇದನ್ನೆಲ್ಲಾ ಅವನು ನಂಬಿ ಆಡುತ್ತಿದ್ದಾನ ಅಥವಾ ಅವನ ಸಹಜ ಚೇಷ್ಟೆಯ ಮನೋಧರ್ಮ ಹೀಗೆ ಅವನಿಂದ ಮಾತಾಡಿಸುತ್ತಿದೆಯಾ ? ನಾನು ಕುತೂಹಲದಿಂದ ಗೆಳೆಯನ ಮುಖ ನೋಡಿದೆ . ಅವನ ಮುಖದಲ್ಲಿ ದೃಢವಾದ ವಿಶ್ವಾಸವಿತ್ತು . ಸಂದೇಹಕ್ಕೆ ಆಸ್ಪದವೇ ಇರಲಿಲ್ಲ . ಒಂದು ಬಗೆಯ ವಿಚಿತ್ರ ಸಮಾಧಾನ ಅವನ ಕಣ್ಣುಗಳಲ್ಲಿ ತುಂಬಿತ್ತು . ಅವನ ಕಣ್ಣಂಚು ಮಾತ್ರ ಕೊಂಚ ಒದ್ದೆಯಾಗಿತ್ತು . ನಾಗಿಣಿ ಒಂದು ವೇಳೆ ಮಾತಾಡಿದ್ದರೆ ಹೀಗೇ ಮಾತಾಡುತ್ತಿದ್ದರು . ಅದರಲ್ಲಿ ಮಾತ್ರ ನನಗೆ ಚೂರೂ ಸಂದೇಹವಿಲ್ಲ . ಸ್ಲೇಟಿನಲ್ಲಿ ಅರ್ಚಕ ಕಣ್ಣು ಮುಚ್ಚಿಕೊಂಡು , ಹೂಂಕಾರದೊಂದಿಗೆ ಮೈ ದೂಗುತ್ತಾ ಬರೆದದ್ದು ನಾಗಿಣಿಯ ಮಾತುಗಳನ್ನೇ . ತಂತಿಗಳೆಲ್ಲಾ ಕಿತ್ತು ಹೋಗಿದ್ದರೂ ತಂಬೂರಿ ಧ್ವನಿಗೈಯುತ್ತಲೇ ಇತ್ತು : ನಾನಾಗ ಏಕಾಂಗಿ ಧ್ಯಾನಿಯಾಗಿದ್ದೆ . ಸತ್ತವರ ಮಾತನ್ನು ನಾವು ಕರಾರುವಾಕಾಗಿ ಕಲ್ಪಿಸಬಹುದು . ಅವು ನೂರಕ್ಕೆ ನೂರು ಸತ್ಯವಾಗಿರುತ್ತವೆ . ಪ್ರೀತಿ ಮತ್ತು ನಂಬಿಕೆಗಿಂತ ಬಲವತ್ತರವಾದ ಶಕ್ತಿ ಇನ್ನೊಂದಿಲ್ಲ . ಅದು ಇಲ್ಲದ್ದನ್ನೂ ನಮ್ಮ ಕಣ್ಣೆದುರೇ ಸೃಷ್ಟಿಸಬಲ್ಲ ಸಾಮರ್ಥ್ಯವನ್ನು ಪಡೆದಿದೆ . . ಗೊಣಸು ಮುರಿದಾಗ ಸಿಂಹಾಸನ ಮುರಿದು ಬೀಳಬಹುದು ; ಸಂಬಂಧವಲ್ಲ ಎಂಬುದು ಮತ್ತೊಮ್ಮೆ ನನ್ನ ಮನಸ್ಸಿಗೆ ಬೋಧೆಯಾಗಿ ವಿಲಕ್ಷಣ ಸಮಾಧಾನ ಉಂಟಾಯಿತು ಅದು ಕ್ಷಣದ ಸತ್ಯ ನಿಜ ; ಆದರೆ ಕ್ಷಣಿಕ ಅನ್ನುವಂತಿಲ್ಲ . ವೇಣು , ಧನ್ಯವಾದಗಳು . ಸಾಧ್ಯವಾದಲ್ಲಿ ಕಲ್ಯಾಣಿಗೆ ಭೇಟಿ ನೀಡಿರಿ . ಚೆನ್ನಾಗಿರುವ ಸ್ಥಳ . ಸಿಗುವ ರಾಜೋಪಚಾರದಿಂದ ಒಂದೆರಡು ದಿನ ಹೆಚ್ಚೇ ಉಳಿಯಲು ಮನಸ್ಸಾದರೆ ಆಶ್ಚರ್ಯವಿಲ್ಲ ! ಸಿಂಧು , ಕಲ್ಯಾಣಿ ದೂರವಾಣಿ : ಕೃಷ್ಣಮೂರ್ತಿ - 9449265804 ಮತ್ತು ಮಂಜಣ್ಣ - 9449100850 . ಹುಕ್ಕಲು ದೂರವಾಣಿ : ನರಹರಿ - ( 08186 ) 240543 ಕಳೆದ ಹತ್ತು ವರ್ಷಗಳಲ್ಲಿ , ಈಚಿನ ದಿನಗಳಲ್ಲಿ ಮೊದಲ ಬಾರಿಗೆ ಎಲ್ಲರನ್ನೂ ಒಳಗೊಂಡೇ ನಡೆಯಬೇಕಾದ ಆವೃತ ಅಭಿವೃದ್ಧಿಯ ಮಾತುಗಳು ನಮ್ಮ ಆಡಳಿತಗಾರರಿಂದಲೇ ಕೇಳಿಬರುತ್ತಿವೆ . ಇದು ಹೊಸ ಸಮಾಜವಾದದ ಆರಂಭದ ಸೂಚನೆ ಎಂದು ನಂಬೋಣವೇ ? ಒಂದು ದಿನವಿಡೀ ಅಶ್ವತ್ಥ್ ಅವರಿಂದ ತರಬೇತಿ ಪಡೆದುಕೊಳ್ಳುವ ಒಂದು ಅಪೂರ್ವ ಅವಕಾಶ ನಮಗಿತ್ತು . ಆದರೆ ಕಾಲಕ್ಕೆ ಅವರೊಬ್ಬ ಅಷ್ಟು ಮಹಾನ್ ಗಾಯಕ ಎಂಬ ಅಂಥ ದೊಡ್ಡ ಕಲ್ಪನೆ ನನ್ನ ಹುಡುಗುಬುದ್ಧಿಗೆ ಹೊಳೆದಿರಲಿಲ್ಲವೇನೋ ? ಆದರೆ ಅವರು ಇರುವ ಹಾಗೇ ಇದ್ದಲ್ಲಿಯೇ ಇದ್ದು ಬಿಟ್ಟು ಪ್ರಚಾರ ಸಿಗದವರಾಗಿದ್ದಾರೆ ಅಷ್ಟೆ . ಒಂದು ಪಕ್ಷ ಜೆಕೆಯವರೂ ಇದ್ದ ಹಾಗೇ ಬದುಕಿದ್ದು ಬಿಟ್ಟಿದ್ದಿದ್ದರೆ . . . ನಮಗಿಂದು ಅವರ ಪರಿಚಯವೇ ಇರುತ್ತಿರಲಿಲ್ಲ , ಅಂತ ನನ್ನ ಅನಿಸಿಕೆ . ಗ೦ಗಾನದಿ ತಟದಲ್ಲಿ ಕಲ್ಲು ಮಾಫಿಯಾ ಮಾತ್ರ ಮುಸಿ ಮುಸಿ ನಕ್ಕಿರಲು ಸಾಕು . ಒ೦ದು ಶ್ರೇಷ್ಟ ಹೋರಾಟಗಾರನ ದನಿಯಾಗಲು ಯಾವ ಸ್ವಯ೦ ಸೇವಾ ಸ೦ಸ್ಥೆಗಳು ಮಾನವ ಹಕ್ಕು ಸ೦ಘಟನೆಗಳಿಗೆ ಸಹಾ ಪುರುಸೊತ್ತೆ ಇಲ್ಲವಾಗಿತ್ತ೦ತೆ ಏನು ಮಾಡೋಣ ? ಈಗ ಎರಡೂ ಪಾರ್ಟಿಗಳೂ ಕೆಸರೆರೆಚಾಟದಲ್ಲಿ ಬ್ಯೂಸಿ , ಮತ್ತೆ ಮೀಡಿಯಾ ಮ೦ದಿ ಕೂಡ ಅವರಿವರ ಹೇಳಿಕೆಗಳನ್ನು ಹೈಲೈಟ್ ಮಾಡುವುದರಲ್ಲಿ ಫುಲ್ ಅಲರ್ಟ್ . ದೇಶದ ಜನ ಸಾಮಾನ್ಯರ ಅಹಿ೦ಸಾವಾದಿ ಹೋರಾಟಕ್ಕೆ ಕವಡೆ ಕಾಸಿನ ಕಿಮ್ಮತ್ತೂ ಇಲ್ಲ . ಹೆಣ ಕ೦ಡರೂ ಖುರ್ಚಿಯನ್ನು ಅದರಮೇಲೆ ಹಾಕಿ ಕುಳಿತರೆ ಹೇಗೆ ? ಎ೦ದು ಕನಸು ಕಾಣುವ ರಾಜಕಾರಿಣಿಗಳು ದೇಶದ ಹೆಮ್ಮೆ ! ಹೆಸರು ಬಣ ಬೇರೆ ಬೇರೆ ಇರಬಹುದು ಆದರೆ ಸ್ವಭಾವ ಒ೦ದೇ , ಬಿಜೆಪಿ , ಕಾ೦ಗ್ರೆಸ್ , ಕಮ್ಯುನಿಸ್ಟ್ , ಡಿ ಎ೦ ಕೆ . . . ಸ್ವಚ್ಚ ಭಾಷೆಯಲ್ಲಿ ಹೇಳಬೇಕೆ೦ದರೆ ಆಕಾಶದ ಕೆಳಗೆ ಕಾಣಬಹುದಾದ ಅತ್ಯ೦ಥ ನೀಚ ಜೀವಿಗಳು ಅ೦ದರೆ ಭಾರತದ ರಾಜಕಾರಿಣಿಗಳು . ಬೃಷ್ಟಾಚಾರ ಲೋಕಪಾಲ್ , ಕಪ್ಪು ಹಣ , ಪರಿಸರರಕ್ಷಣೆ ಇತ್ಯಾದಿ ವಿಚಾರಗಳು ಮುಖ್ಯವೇ ಅಲ್ಲ . ಅಧಿಕಾರ ಹಣ ಮತ್ತು ಕೆಸರು ಎರಚಾಟಗಳಷ್ಟು ಖುಷಿ ಇನ್ನೆಲ್ಲಿದೆ ? ಇಷ್ಟುಹೊತ್ತು ಇದೆಲ್ಲವನ್ನೂ ಮೌನವಾಗಿ ನೋಡುತಿದ್ದ ಕೃಷ್ಣನು ಯುಧಿಷ್ಠಿರನ ಬಳಿ ಹೋಗಿ , ` ` ನಿನ್ನಂತಹ ಮೂರ್ಖನನ್ನು ನಾನು ಈವರೆಗೆ ನೋಡಲಿಲ್ಲ . ಅನೇಕ ವರ್ಷಗಳಿಂದಲೂ ದುರ್ಯೋಧನನು ಭೀಮನ ಪ್ರತಿಮೆಯೊಂದನ್ನಿಟ್ಟುಕೊಂಡು ಗದಾಯುದ್ಧವನ್ನು ಅಭ್ಯಾಸ ಮಾಡುತ್ತಿರುವನು . ಭೀಮನನ್ನು ಬಿಟ್ಟು ಇನ್ನು ಯಾರು ಅವನೊಂದಿಗೆ ಹೋರಿದರೂ ನಿಮಗೆ ರಾಜ್ಯ ಸಿಕ್ಕುವ ಸಂಭವವಿಲ್ಲ ಭೀಮನಿಗೂ ಸಹ ಅಭ್ಯಾಸ ಸಾಲದು . ಅತಿಯಾದ ಅನುಕಂಪವೇ ನಿನ್ನನ್ನು ಇಷ್ಟು ವರ್ಷಗಳೂ ಹೀನಸ್ಥಿತಿಯಲ್ಲಿಟ್ಟಿದ್ದು . ಇಲ್ಲ ಬಿಟ್ಟು ಅವನನ್ನು ದ್ವಂದ್ವಕ್ಕೆ ಆಹ್ವಾನಿಸುವುದೇ ! ಇದು ಇನ್ನೊಂದು ದ್ಯೂತದಾಟದ ಪ್ರಾರಂಭ ಎಂದು ಕಾಣುತ್ತದೆ . ಪಾಂಡುವಿನ ಮಕ್ಕಳು ಇಡೀ ಜೀವಮಾನವನ್ನು ಕಾಡಿನಲ್ಲೇ ಕಳೆಯಬೇಕೋ ಏನೋ ! ಭೀಮನು ಹೆಚ್ಚು ಶಕ್ತಿಶಾಲಿಯಾದರೂ , ಕುಶಲತೆಯಲ್ಲಿ ದುರ್ಯೋಧನನೇ ಮುಂದು . ದ್ವಂದ್ವದಲ್ಲಿ ಶಕ್ತಿಗಿಂತ ಮುಖ್ಯವಾದದ್ದು ಕುಶಲತೆ . ನಿನ್ನ ಕೊಡುಗೆಯಿಂದ ನಾವು ನಮ್ಮ ಸ್ಥಾನವನ್ನು ತುಂಬ ದುರ್ಬಲಗೊಳಿಸಿಕೊಂಡಂತೆ ಆಯಿತು . ಯುದ್ಧವನ್ನೆಲ್ಲ ಗೆದ್ದಮೇಲೂ ಅವನಿಗೇ ರಾಜ್ಯವನ್ನು ಒಪ್ಪಿಸಲು ಹೊರಟಿರುವೆಯಲ್ಲ ? ಧರ್ಮಯುದ್ಧದಲ್ಲಿ ದುರ್ಯೋಧನನನ್ನು ಎದುರಿಸುವವರು ಯಾರಿದ್ದಾರೆ ? " ಎಂದನು . ಆಗ ಭೀಮನು , ` ` ಕೃಷ್ಣ , ಯೋಚಿಸಬೇಡ . ನಾನು ಅವನನ್ನು ಕೊಲ್ಲುತ್ತೇನೆ . ನಾನು ದ್ವಂದ್ವದಲ್ಲಿ ಅವನನ್ನು ಗೆಲ್ಲುವುದರಲ್ಲಿ ಸಂದೇಹವಿಲ್ಲ " ಎಂದನು . ಇದನ್ನು ಕೇಳಿ ಕೃಷ್ಣನಿಗೆ ಸಂತೋಷವಾಯಿತು . ಅವನು , ` ` ಭೀಮ , ಯುಧಿಷ್ಠಿರನು ಚಕ್ರವರ್ತಿಯಾಗಬೇಕಾದರೆ ನಿನ್ನಿಂದಲೇ . ಒಬ್ಬನನ್ನೂ ಬಿಡದೆ ಎಲ್ಲ ಧಾರ್ತರಾಷ್ಟ್ರರನ್ನೂ ಕೊಂದಿರುವ ನೀನೇ ಕೊನೆಯವನನ್ನೂ ಕೊಲ್ಲುವುದು ನ್ಯಾಯವಾಗಿಯೇ ಇದೆ . ಲೋಕವನ್ನು ಗೆದ್ದು ಅದನ್ನು ನಿನ್ನಣ್ಣನ ಪದತಲದಲ್ಲಿಡು , ಭೀಮ . ದುರ್ಯೋಧನನ ಕೊನೆಯಾದರೆ ಯುಧಿಷ್ಠಿರನ ಎಲ್ಲ ತೊಂದರೆಗಳೂ ಪರಿಹಾರವಾದಂತೆಯೇ . ಆದರೆ ನೀನು ದುರ್ಯೋಧನನ ವಿಚಾರವಾಗಿ ಎಚ್ಚರಿಕೆಯಿಂದಿರಬೇಕು . ಅವನು ಗದಾಯುದ್ಧದಲ್ಲಿ ಕುಶಲಿ ; ಅಲ್ಲದೆ ತೀವ್ರ ಚಲನೆಯುಳ್ಳವನು " ಎಂದನು . ಭೀಮನು . ದುರ್ಯೋಧನನ ಬಳಿಗೆ ಹೋಗಿ , ` ` ನನ್ನ ಜೊತೆಗೆ ಯುದ್ಧಮಾಡು ದುರ್ಯೋಧನ . ನಮಗೆ ನೀನು ಮಾಡಿದುದ್ದೆಲ್ಲವನ್ನೂ ಸ್ಮರಿಸಿಕೋ . ನೀನು ಮರೆತಿರಬಹುದು ; ಆದರೆ ನಾನು ಮರೆತಿಲ್ಲ ; ವಾರಣಾವತ , ದ್ರೌಪದಿಯ ವಸ್ತ್ರಾಪಹರಣ , ಶಕುನಿಯೊಂದಿಗೆ ಸೇರಿ ನಡೆಸಿದ ಮೋಸದ ದ್ಯೂತ ; ಇಂದು ನಾನು ನಿನ್ನ ಎಲ್ಲ ಪಾಪಕಾರ್ಯಗಳ ಫಲವನ್ನು ಅನುಭವಿಸುವಂತೆ ಮಾಡುತ್ತೇನೆ . ನಿನ್ನಿಂದಾಗಿ ಅನೇಕ ವೀರಾಧಿವೀರು , ಮಹನೀಯರು , ರಣರಂಗವನ್ನಲಂಕರಿಸಿ ಹೊರಟುಹೋದರು . ಅಜ್ಜ ಭೀಷ್ಮನು ಇಂದು ಶರಶಯ್ಯೆಯಲ್ಲಿ ಮಲಗಿರುವುದು ನಿನ್ನಿಂದಾಗಿಯೇ . ಕೊನೆಯವರೆಗೂ ಮರ್ಯಾದೆಯಿಂದ ನೋಡಿಕೊಳ್ಳಬೇಕಾದ ಆಚಾರ್ಯ ದ್ರೋಣನು ರಣರಂಗದಲ್ಲಿ ಸತ್ತದ್ದು ನಿನ್ನಿಂದಾಗಿಯೇ . ಸೂತಪುತ್ರನಾದ ರಾಧೇಯನು ಎರಡನೆಯ ಸೂರ್ಯನೋ ಎಂಬಂತೆ ರಣರಂಗದಲ್ಲಿ ಮಲಗಿರುವುದು ನಿನ್ನಿಂದಾಗಿಯೇ . ಜಾಣ್ಮೆಯಿಂದ ನಿನ್ನ ಕಡೆಗೆ ಸೆಳೆದುಕೊಂಡೆಯಲ್ಲ ಮಾವ ಶಲ್ಯನು ಸತ್ತಿರುವುದೂ ನಿನ್ನಿಂದಲೇ . ನಿನ್ನೆಲ್ಲ ಸೋದರರೂ ರಣರಂಗದಲ್ಲಿ ಮಲಗಿರುವರು . ಎಲ್ಲ ಸಾವುಗಳಿಗಾಗಿ ನಿನ್ನನ್ನು ನಾನು ಸುಮ್ಮನೆ ಬಿಡುವುದಿಲ್ಲ . ನಿನ್ನನ್ನು ಕೊಂದು ಮೂಲಕ ನನ್ನಣ್ಣನನ್ನು ಸಂತೋಷಪಡಿಸುವೆ " ಎಂದನು . ಭಾವೋದ್ರೇಕದಿಂದ ಭೀಮನ ಮಾತು ಗೊಗ್ಗರವಾಗಿತ್ತು . ದುರ್ಯೋಧನನು ಇದಲ್ಲವನ್ನೂ ದಿವ್ಯತಿರಸ್ಕಾರದ ಭಾವದಿಂದ ಕೇಳಿ , ` ` ಅಷ್ಟೊಂದು ಕೂಗಿಕೊಳ್ಳಬೇಡವೋ ಭೀಮ ಕಾರ್ಯತಃ ಮಾಡಿತೋರಿಸದೆ ಬರಿ ಮಾತನಾಡುತ್ತಿರುವೆಯಲ್ಲ ? ನೀನು ಹೇಗೆ ಯುದ್ಧಮಾಡುವೆ ನೋಡುತ್ತೇನೆ . ನಿನ್ನೊಡನೆ ದ್ವಂದ್ವಕ್ಕಾಗಿ ಬಹಳ ವರ್ಷಗಳಿಂದ ಕಾದಿದ್ದೇನೆ . ನಿನಗೆ ನನ್ನನ್ನು ಸೆಣೆಸಿ ನಿಲ್ಲುವಷ್ಟು ಕ್ಷಾತ್ರವಿದೆಯಲ್ಲ , ಅದೇ ಸಂತೋಷದ ಸಂಗತಿ . ಇಲ್ಲಿಯವರೆಗೆ ನನ್ನನ್ನು ಯಾರೂ ಗದಾಯುದ್ಧದಲ್ಲಿ ಸೋಲಿಸಿಲ್ಲ ; ಮೂರು ಲೋಕಗಳಲ್ಲಿಯೂ ನನ್ನನ್ನೆದುರಿಸಿ ನಿಲ್ಲಬಲ್ಲವರಿಲ್ಲ . ನ್ಯಾಯೋಚಿತ ಯುದ್ಧದಲ್ಲಿ ದೇವೇಂದ್ರನೂ ನನ್ನೊಂದಿಗೆ ಕಾದಿ ಗೆಲ್ಲಲಾರ . ನೀನು ಯುದ್ಧಮಾಡು ನೋಡೋಣ . ನೀವೈವರಲ್ಲಿ ನಾನು ಆಯ್ದುಕೊಳ್ಳಬಹುದಾದ ಶೂರ ನೀನೆಂಬಷ್ಟನ್ನು ನಾನು ಒಪ್ಪುತ್ತೇನೆ . ಉಳಿದ ನಾಲ್ವರು ನನ್ನನ್ನೆದುರಿಸಲು ಯೋಗ್ಯರಲ್ಲ . ಗದಾಯುದ್ಧದಲ್ಲಿ ಸರ್ವಶ್ರೇಷ್ಠನು ನನ್ನ ಗುರು ಬಲರಾಮ ; ಅನಂತರ ನಾನು ; ನನ್ನನ್ನು ಬಿಟ್ಟರೆ ಶಲ್ಯ ; ಅವನನ್ನು ಬಿಟ್ಟರೆ ನಾಲ್ಕನೆಯವನಾಗಿ ನೀನು ಬರುತ್ತೀ . ನಿಮ್ಮೆಲ್ಲರಿಗಿಂತ ನಾನು ಶ್ರೇಷ್ಠನೆಂದು ಬಲರಾಮನು ಹೇಳಿರುವನು . ನಾನು ಸಿದ್ಧನಾಗಿರುವೆನು , ಬಾ ಭೀಮ ! " ಎಂದನು . ಯುಧಿಷ್ಠಿರನು , ` ` ಮಗು ದುರ್ಯೋಧನ , ನಿನ್ನ ಕವಚವನ್ನು ಹಾಕಿಕೊ ; ಕೂದಲನ್ನು ಗಂಟುಹಾಕಿಕೊ ; ಇನ್ನೇನು ಅಗತ್ಯವಸ್ತುಗಳು ಬೇಕೋ ತೆಗೆದುಕೊ ; ಅನಂತರ ಯುದ್ಧವಾರಂಭಿಸುವೆಯಂತೆ " ಎಂದನು . ದುರ್ಯೋಧನನು ಪ್ರೀತಿ , ಕೃತಜ್ಞತೆಗಳೆಂಬಂತಹ ದೃಷ್ಟಿಯಿಂದ ಅವನನ್ನು ನೋಡಿದನು . ಅವನಿಗೆ ಯುಧಿಷ್ಠಿರನ ಮೇಲೇನೂ ವೈರವಿರಲಿಲ್ಲ ; ವೈರವಿದ್ದದ್ದೆಲ್ಲ ಭೀಮನ ಮೇಲೆ . ಯುಧಿಷ್ಠಿರನ ರಾಜ್ಯಕೋಶಾದಿಗಳಿಗೆ ಆಸೆಪಟ್ಟು ಅನ್ಯಾಯಗಳನೆಲ್ಲಾ ಮಾಡಿದ್ದನು . ಅವನ ಮನಸ್ಸಿನಲ್ಲಿ ಯುಧಿಷ್ಠಿರನ ಮೇಲೆ ಪ್ರೇಮ ಗೌರವಗಳು ಉಕ್ಕಿ ಬಂದವು ; ಇವನು ನಿಜವಾಗಿಯೂ ರಾಧೇಯನ ಸೋದರನೇ ಹೌದು ಎನಿಸಿತು . ಇಬ್ಬರ ನಡುವೆ ಎಂತಹ ಸಾಮ್ಯವಿದೆ ! ಯೋಚನೆಗಳನ್ನೆಲ್ಲ ಬದಿಗೊತ್ತಿ ಯುದ್ಧಕ್ಕೆ ಸಿದ್ಧನಾದನು . ತನ್ನ ಬಂಗಾರದ ಕವಚವನ್ನು ತೊಟ್ಟನು . ತಲೆಯ ಮೇಲೆ ತನ್ನ ಸುಂದರ ಕಿರೀಟವನ್ನು ಧರಿಸಿದನು . ಇವುಗಳಿಂದಲಂಕೃತನಾಗಿ ಅಲ್ಲಿ ನಿಂತುಕೊಂಡ ದುರ್ಯೋಧನನು ಎರಡನೆಯ ಅಸ್ತಮಿಸುತ್ತಿರುವ ಸೂರ್ಯನಂತೆ ಶೋಭಿಸಿದನು . ಯುದ್ಧವು ಇನ್ನೇನು ಪ್ರಾರಂಭವಾಗುವುದರಲ್ಲಿತ್ತು . ಅಷ್ಟರಲ್ಲಿ ಅಲ್ಲಿಗೆ ಬಲರಾಮನು ಬಂದನು . ಎಲ್ಲರಿಗೂ ಅವನನ್ನು ನೋಡಿ ಅತಿಶಯ ಸಂತೋಷವಾಯಿತು . ಶಿಷ್ಯರ ನಡುವೆ ಗದಾಯುದ್ಧ ನಡೆಯಲಿರುವುದೆಂದು ನಾರದನಿಂದ ಅವನು ಕೇಳಿ ತಿಳಿದಿದ್ದನು ದುರ್ಯೋಧನ ಅವನ ನೆಚ್ಚಿನ ಶಿಷ್ಯನಾದ್ದರಿಂದ ಯುದ್ಧನೋಡಲು ಅಲ್ಲಿಗೆ ಬಂದಿದ್ದನು . ಶಿಷ್ಯರಿಬ್ಬರೂ ಅವನಿಗೆ ನಮಸ್ಕರಿಸಿದರು . ದುರ್ಯೋಧನನಿಗೆ ಗುರುವನ್ನು ನೋಡಿ ಪುಳಕ ಉಂಟಾಯಿತು . ಅವನು ಗುರುವಿಗಾಗಿ ಉತ್ತಮ ಪೀಠವೊಂದನ್ನು ತರಿಸಿ ಹಾಕಿದನು . ಬಲರಾಮನು , ` ` ನಾನು ತೀರ್ಥಯಾತ್ರೆಯನ್ನು ಈಗತಾನೆ ಮುಗಿಸಿ ಬರುತ್ತಿರುವೆನು . ಇಲ್ಲೇ ಹತ್ತಿರವಿರುವ ಸ್ಯಮಂತಪಂಚಕವೆಂಬ ಸ್ಥಳವು ತುಂಬ ಪವಿತ್ರವಾದುದೆಂದೂ ಅಲ್ಲಿ ಸತ್ತವರಿಗೆ ಸ್ವರ್ಗ ಪ್ರಾಪ್ತಿಯಾಗುವುದೆಂದೂ ಹೇಳುವರು . ಗದಾಯುದ್ಧವು ಅಲ್ಲೇ ನಡೆಯಲಿ ಎಂದು ನನ್ನ ಸಲಹೆ " ಎಂದನು . ಯುಧಿಷ್ಠಿರನು , ` ` ಹಾಗೆಯೇ ಆಗಲಿ " ಎನ್ನಲು , ಎಲ್ಲರೂ ಸ್ಯಮಂತಪಂಚಕಕ್ಕೆ ಹೊರಟರು . ಕುರುಸಾಮ್ರಾ ನಾದ ದುರ್ಯೋಧನನು ಪಾಂಡವ ವೀರರೊಂದಿಗೆ ಗದಾಧಾರಿಯಾಗಿ ತಲೆಯೆತ್ತಿಕೊಂಡು ಗಂಭೀರವಾಗಿ ನಡೆಯುತ್ತಾ ಹೋಗುವ ದೃಶ್ಯವು ಅನುಪಮವು , ಅದ್ಬುತವೂ ಆಗಿದ್ದಿತು . ಬಲರಾಮನ ಬರುವಿಕೆಯಿಂದಾಗಿ ಅವನ ಮನಸ್ಸು ಪ್ರಸನ್ನವಾಗಿದ್ದಿತು . ಕೃಷ್ಣನು ಬಲರಾಮನೊಂದಿಗೂ , ಸಾತ್ಯಕಿಯು ಸ್ವಲ್ಪ ಹಿಂದಕ್ಕೂ ನಡೆದುಹೋಗುತ್ತಿದ್ದರು . ಬೆಂಗಳೂರು : ನಗರದ ಕೆ . ಆರ್ . ರಸ್ತೆಯ ಕುವೆಂಪು ಕಲಾಕ್ಷೇತ್ರದಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ಆರ್ . ಎಂ . ಪಿ ಇನ್ಫೋಟೆಕ್ ಪ್ರೈವೇಟ್ ಲಿಮಿಟೆಡ್ ಚೈನ್ ( ಸರಣಿ ) ಮಾರ್ಕೆಟಿಂಗ್ ಜಾಲದ ಏಜೆಂಟರ ಸಭೆಗೆ ಮಹಿಳೆಯರ ಗುಂಪೊಂದು ನುಗ್ಗಿ ದಾಂದಲೆ ನಡೆಸಿದ್ದರಿಂದ ಸ್ಥಳದಲ್ಲಿ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು . " ಇಲ್ರೀ , ಅವ್ರು ಹೇಳ್ಳಿಕ್ಕೇ ಬೇಕಿತ್ರೀ . ಯಾವಾಗ ಗೊತ್ತಾದ್ರೂ ಹುಡ್ಗಿಗಾನ ರೀ ಕಷ್ಟ . ಒಂದಪ ಮದ್ವಿ ಆದ್ಮೇಲೆ ಗೊತ್ತಾತು ಅಂತಿಟ್ಕೋರ್ರೀ . . . . ಆಮೇಲಾದ್ರೂ ಅಕಿ ಸುಖ್ನಾಗಿ ಇರ್ತಾಳಂತ ಏನ್ಖಾತ್ರಿ ಇದರೀ ನಿಮಗ ? ಕಟ್ಕೊಂಡವ ಬಿಟ್ರೇನ್ಮಾಡ್ತಿದ್ರೀ ? ಅವ್ರು ಹೇಳ್ಳೇ ಬೇಕು . . ಹಂಗದ ಸಂದರ್ಭ . ಕಷ್ಟದ ರೀ ಹೆಣ್ಮಕ್ಳ ಜೀವನ . . " ರಾಜ್ಯ ಸಭೆ ಸದಸ್ಯರಾದ ರಾಜಶೇಖರ್ ಮೂರ್ತಿ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ಹಿಂದಿ ನಟಿ ಹೇಮಾಮಾಲಿನಿ ಅನ್ನುವವರ ಹೆಸರನ್ನು ಬಿಜೆಪಿಯ ಹೈಕಮಾಂಡ್ ತೀರ್ಮಾನಿಸಿದೆ ಅನ್ನುವ ಸುದ್ದಿ ನಿನ್ನೆ ಪತ್ರಿಕೆಗಳಲ್ಲಿ , ಟಿವಿಯಲ್ಲಿ ನೋಡಿದೆ . ಹೀಗೆ ಕನ್ನಡ , ಕರ್ನಾಟಕಕ್ಕೆ ಯಾವ ಕೊಡುಗೆಯನ್ನು ನೀಡದ , ಯಾವ ಸೇವೆಯನ್ನು ಮಾಡದ , ಕನ್ನಡಿಗರ ಬದುಕಿನ ಯಾವ ಸಮಸ್ಯೆಗಳ ಬಗ್ಗೆಯೂ ಒಂದಿನಿತು ಅರಿವಿಲ್ಲದ ಒಬ್ಬ ಮಾಜಿ ಚಿತ್ರ ನಟಿ , ರೀತಿ ರಾಜ್ಯ ಸಭೆ ಅನ್ನುವ ಒಕ್ಕೂಟ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿಸಲೆಂದೇ ಹುಟ್ಟಿದ ವ್ಯವಸ್ಥೆಗೆ , ಆಯ್ಕೆಯಾಗುವುದನ್ನು ನೋಡಿದಾಗ ರಾಜ್ಯಸಭೆ ಅನ್ನುವ ವ್ಯವಸ್ಥೆಯ ಅರ್ಥವಾದರೂ ಏನು ? ಅದು ಯಾಕಾಗಿ ಬೇಕಾಗಿದೆ ಅನ್ನುವ ಪ್ರಶ್ನೆ ಮನದಲ್ಲಿ ಹುಟ್ಟಿತು . ರಾಜ್ಯ ಸಭೆ ಹುಟ್ಟಿದ್ದು ಯಾಕೆಂದು ಗೊತ್ತೇ ? ರಾಜ್ಯಸಭೆ ಅನ್ನುವುದು ಮಾಂಟೆಗೊ - ಚೆಮ್ಸಫರ್ಡ್ ಅನ್ನುವ ಬ್ರಿಟಿಷ್ ಸರ್ಕಾರದ ಅಧಿಕಾರಿಗಳ ವರದಿಯನ್ನಾಧರಿಸಿ 1918ರಲ್ಲಿ ಹುಟ್ಟಿದ ವ್ಯವಸ್ಥೆ . ಸ್ವಾತಂತ್ರ್ಯ ಬಂದ ನಂತರ ಲೋಕಸಭೆ ಅಸ್ತಿತ್ವಕ್ಕೆ ಬಂದ ನಂತರ ರಾಜ್ಯಸಭೆ ಅನ್ನುವ Council of States ಮುಂದುವರೆಯಬೇಕೇ , ಅದರ ಅಗತ್ಯ ಇದೆಯೇ ಅನ್ನುವ ಬಗ್ಗೆ ಸುದೀರ್ಘವಾದ ಚರ್ಚೆ ನಡೆದಿತ್ತು . ಭಾರತದಂತ ಹೆಜ್ಜೆ ಹೆಜ್ಜೆಗೂ ವೈವಿಧ್ಯತೆಯುಳ್ಳ ದೇಶಕ್ಕೆ ಒಕ್ಕೂಟ ವ್ಯವಸ್ಥೆಯೇ ಸರಿಯಾದ ವ್ಯವಸ್ಥೆ ಅಂಬುದನ್ನು ಅಂದಿನ ರಾಜಕೀಯ ನಾಯಕರು ಒಪ್ಪಿ ಭಾರತವನ್ನು ಒಂದು ಒಕ್ಕೂಟ ವ್ಯವಸ್ಥೆಯೆಂದೇ ಘೋಷಿಸಿದ್ದರು . ಜನರಿಂದಲೇ ನೇರವಾಗಿ ಆಯ್ಕೆಯಾಗುವ ಲೋಕಸಭೆಯೊಂದಕ್ಕೆ ಜನರ ಆಶೋತ್ತರಗಳನ್ನು ಈಡೇರಿಸಲು ಸಾಧ್ಯವಾಗದು , ಆದ್ದರಿಂದ ರಾಜ್ಯಸಭೆ ಅನ್ನುವ ಪ್ರತಿ ರಾಜ್ಯದ ಜನ ಪ್ರತಿನಿಧಿಗಳಿಂದಲೇ ಆಯ್ಕೆಯಾಗಿ ಬರುವ ವಿಶೇಷ ಪ್ರತಿನಿಧಿಗಳ ಸಂಸ್ಥೆಯನ್ನು ಲೋಕಸಭೆಗೆ complimentory ಎಂಬಂತೆ ಇಟ್ಟುಕೊಳ್ಳಲಾಯಿತು . ಅದರ ಸ್ಥಾಪಿತ ಉದ್ದೇಶವನ್ನು ರಾಜ್ಯಸಭೆಯ ವೆಬ್ ಸೈಟ್ ಹೀಗೆ ಬಣ್ಣಿಸುತ್ತೆ ( ಕೆಳಗೆ ಕೆಲ ಅಂಶಗಳನ್ನು ನಾನೇ ಹೈಲೈಟ್ ಮಾಡಿದ್ದೇನೆ ) ಲೋಕಸಭೆಯಲ್ಲಿ ಕೈಗೊಳ್ಳುವ ತೀರ್ಮಾನವನ್ನು ಪರಿಶೀಲಿಸಲು , ಪ್ರಜೆಗಳ ಅನುಕೂಲಕ್ಕೆ ತಕ್ಕಂತೆ ಹಲವು ಬದಲಾವಣೆಗಳನ್ನು ಸೂಚಿಸುವ ಅಧಿಕಾರ ರಾಜ್ಯಸಭೆಗಿದೆ . ಅಷ್ಟರ ಮಟ್ಟಿಗೆ ಅದರ ಸ್ಥಾಪಿತ ಉದ್ದೇಶ ಜನರ ಕಲ್ಯಾಣಕ್ಕಾಗಿ ರೂಪಿಸುವ ಎಲ್ಲ ಯೋಜನೆಗಳನ್ನು , ಅದರ ಅನುಷ್ಟಾನವನ್ನು ಇನ್ನಷ್ಟು ಪರಿಣಾಮಕಾರಿಯಾಗಿಸುವುದಾಗಿದೆ ಅನ್ನಬಹುದು . ಎಲ್ಲ ಸರಿ , ಆದರೆ ಇಂದು ನಡೆಯುತ್ತಿರುವುದಾದರೂ ಏನು ? ಒಕ್ಕೂಟ ವ್ಯವಸ್ಥೆಯಲ್ಲಿ ಒಕ್ಕೂಟ ಧರ್ಮವನ್ನು ಸರಿಯಾಗಿ ಪಾಲಿಸಲೆಂದೇ ಅಸ್ತಿತ್ವಕ್ಕೆ ಬಂದ ಸಂಸ್ಥೆಯಲ್ಲಿ ಇಂದು ನಡೆಯುತ್ತಿರುವುದು ಏನು ? ಒಕ್ಕೂಟ ವ್ಯವಸ್ಥೆಯಲ್ಲಿ ಪ್ರತಿ ರಾಜ್ಯವೂ ತನ್ನ ನೆಲದ ಸಮಸ್ಯೆಗಳಿಗೆ ಕೇಂದ್ರದಿಂದ ಅರ್ಹವಾಗಿ ಸಿಗಬೇಕಾದ ಪರಿಹಾರ , ನೆರವು , ಅನುದಾನಕ್ಕಾಗಿ ಲೋಕಸಭೆ , ರಾಜ್ಯಸಭೆಯತ್ತ ನೋಡುತ್ತವೆ . ಎರಡೂ ಕಡೆಗಳಲ್ಲೂ ಆಯಾ ರಾಜ್ಯದ ಸಮಸ್ಯೆಗಳ ಬಗ್ಗೆ ತಿಳುವಳಿಕೆ ಇದ್ದು , ಸಮಸ್ಯೆಗಳಿಗೆ ಪರಿಹಾರವೇನು , ಅದರಲ್ಲಿ ಕೇಂದ್ರ ಸರ್ಕಾರದಿಂದ ಆಗಬೇಕಾದ ಕೆಲಸಗಳೇನು ಅನ್ನುವುದರ ಅರಿವಿರುವ ಜನರು ಸದಸ್ಯರಾಗಿದ್ದಲ್ಲಿ , ಅವರು ಸಮರ್ಥರಾಗಿ ಧ್ವನಿ ಎತ್ತಿದಲ್ಲಿ ಅವುಗಳಿಗೆ ತಕ್ಕ ಪರಿಹಾರ ದೊರಕುತ್ತೆ . ಹೀಗಿರುವಾಗ ಕರ್ನಾಟಕದ ಸಮಾಜಕ್ಕೆ ಯಾವ ಕೊಡುಗೆಯನ್ನು ನೀಡದ , ಇಲ್ಲಿನ ಸಮಸ್ಯೆ , ದುಃಖ - ದುಮ್ಮಾನಗಳನ್ನು ಹತ್ತಿರದಿಂದೆಲೂ ನೋಡದ ಯಾವುದೋ ಚಿತ್ರನಟಿಯೊಬ್ಬರನ್ನು ಕರೆತಂದು ಸದಸ್ಯರಾಗಿಸುವುದು ಒಕ್ಕೂಟ ವ್ಯವಸ್ಥೆಯನ್ನೇ ಅಣಕ ಮಾಡುವಂತಹ ತಪ್ಪೆನಿಸುವುದಿಲ್ಲವೇ ? ರಾಜ್ಯದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲೆಂದೇ ರಾಜ್ಯ ಸಭೆ ಇರುವುದಲ್ಲವೇ ? ಹೇಮಾ ಮಾಲಿನಿ ಕಲಾವಿದೆ , ಕಲೆಗೆ ಭಾಷೆಯ ಹಂಗಿಲ್ಲ ಅನ್ನುವವರು ಅರ್ಥ ಮಾಡಿಕೊಳ್ಳಬೇಕಿರುವುದು ನಾಡಿನ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ರಾಜ್ಯಸಭೆಯಂತ ವೇದಿಕೆ ಇರುವುದೇ ಹೊರತು , ಯಾವುದೋ ನಿವೃತ್ತ ನಟಿಮಣಿಯರಿಗೆ , ಇಲ್ಲವೇ ವ್ಯಾಪಾರಿಗಳಿಗೆ rehabilitation ಕಲ್ಪಿಸುವ ಆಶ್ರಯ ಕೇಂದ್ರ ಇದಲ್ಲ ಅನ್ನುವುದು . ಕಾನೂನು ಬದಲಾಯಿಸಿದ್ದು ಎನ್ . ಡಿ . ಮೊದಲು ಹೀಗಿರಲಿಲ್ಲ . ರಾಜ್ಯಸಭೆಗೆ ಆಯಾ ರಾಜ್ಯದ ಮತದಾರರ ಪಟ್ಟಿಯಲ್ಲಿರುವ ಮತದಾರರು ಮಾತ್ರವೇ ಆಯಾ ರಾಜ್ಯದಿಂದ ರಾಜ್ಯಸಭೆಗೆ ಸ್ಪರ್ಧಿಸಬಹುದು ಅನ್ನುವ ಕಟ್ಟಳೆಯಿತ್ತು . ವಾಜಪೇಯಿ ನೇತೃತ್ವದ ಎನ್ . ಡಿ . ಸರ್ಕಾರ ರಾಜ್ಯಸಭೆಯ ಆಯ್ಕೆ ಮಾನದಂಡವನ್ನು ತಿಳಿಸುವ ಪೀಪಲ್ಸ್ ರೆಪ್ರಸೆಂಟೇಟಿವ್ ಕಾಯ್ದೆಯನ್ನು ತಿದ್ದುಪಡಿ ಮಾಡಿ ಆಯಾ ರಾಜ್ಯದವರೇ ಆಗಿರಬೇಕು ಅನ್ನುವ ಕಾನೂನು ತೆಗೆದು ರಾಜ್ಯಸಭೆಗೆ ಯಾರು ಬೇಕಾದರೂ ಸ್ಪರ್ಧಿಸಬಹುದು ಅನ್ನುವ ಬದಲಾವಣೆ ತಂದಿತು . ತಿದ್ದುಪಡಿ ಇಲ್ಲಿದೆ ( ಪುಟ 4 ಅನ್ನು ಗಮನಿಸಿ , ಕೆಳಗೆ ಕೆಲ ಅಂಶಗಳನ್ನು ನಾನೇ ಹೈಲೈಟ್ ಮಾಡಿದ್ದೇನೆ ) ಇವತ್ತು ಅದೇ ಪಕ್ಷದ ಸರ್ಕಾರ ಕರ್ನಾಟಕದಿಂದ ವೆಂಕಯ್ಯನಾಯ್ಡುವಿನ ನಂತರ ಹೇಮಾಮಾಲಿನಿಯೆಂಬ ಕನ್ನಡೇತರರನ್ನು ಕರ್ನಾಟಕದ ಪ್ರತಿನಿಧಿಗಳಾಗಿ ರಾಜ್ಯಸಭೆಗೆ ಕಳಿಸುತ್ತಿದೆ . ಬಿ . ಜೆ . ಪಿಯ ಧನಂಜಯ್ ಕುಮಾರ್ ದೆಹಲಿಯ ಕರ್ನಾಟಕ ಪ್ರತಿನಿಧಿಯಾಗಿ ಸುಮಾರು ಸಮಯದಿಂದ ಕೆಲಸ ಮಾಡಿಕೊಂಡಿದ್ದರು . ಇನ್ನೂ ಹಲವು ಯೋಗ್ಯ ಕನ್ನಡಿಗರು ಬಿಜೆಪಿಯ ಪಾಳೆಯದಲ್ಲಿ ಇದ್ದಾಗಲೂ ಹೈಕಮಾಂಡ್ ಅನ್ನುವ ಶಾನುಭೋಗ ಕೊಡುವ ಪತ್ರಕ್ಕೆ ಹೆಬ್ಬೆಟ್ಟೆತ್ತುವ ಗಮಾರನಂತೆ ನಡೆದುಕೊಳ್ಳುವ ರಾಜ್ಯದ ನಾಯಕರು ಎಂದಿಗಾದರೂ ನಾಡಿನ , ಜನರ ಸಮಸ್ಯೆಗಳಿಗೆ ಸ್ಪಂದಿಸಿಯಾವಾ ? ಬರೀ ಭಾಷಾ ಅಲ್ಪಸಂಖ್ಯಾತರನ್ನು ಒಲೈಸುವುದರಲ್ಲೇ ತಮ್ಮ ಮತಬ್ಯಾಂಕ್ ರಾಜಕೀಯ ಮಾಡುವ ರಾಷ್ಟ್ರೀಯ ಪಕ್ಷಗಳಿಗೆ ಕನ್ನಡ , ಕನ್ನಡಿಗ ಅನ್ನುವುದು ಎಂದಿಗಾದರೂ ಒಂದು ಗಂಭೀರ ವಿಷಯ ಅನ್ನಿಸಿತಾ ಅನ್ನೋ ಪ್ರಶ್ನೆ ಬಿಟ್ಟು ಬಿಡದೇ ಕಾಡುತ್ತೆ . ಏನಂತೀರಾ ಗೆಳೆಯರೇ ? 1937 ನಲ್ಲೇ " ತ್ವಂ ಹಿ ದುರ್ಗಾ . . . " ಇತ್ಯಾದಿ ಚರಣಗಳನ್ನ ಹಾಡುವುದು ನಿಲ್ಲಿಸಿದರು ಅಂದಿನ ಕಾಂಗ್ರೆಸ್ ನೇತಾರರು . ಯಾಕೇ ಎಂದರೇ ಅಲ್ಲಾ ಬಿಟ್ಟು ಬೇರೇ ದೇವರೇ ಇಲ್ಲವೆನ್ನುವ ಮುಸ್ಲಿಂ ಸೋದರರರನ್ನು , ವಿಗ್ರಹಾರಾಧನಯನ್ನು ನಿರಾಕರಿಸುವ ಪಾರ್ಸೀ , ಬ್ರಹ್ಮಸಮಜ ಮೊದಲಾದವರ ಪ್ರೀತಿಗಾಗಿ . ಕಾಶ್ಮೀರದ ಬಗ್ಗೆ ಬೆಂಗಳೂರಿನ ಹವಾನಿಯಂತ್ರಿತ ಕೊಣೆಗಳಲ್ಲಿ ಕುಳಿತು ಮಾರುದ್ದ ಲೇಖನ ಬರೆಯುವ ಡೋಂಗಿ ಜಾತ್ಯಾತೀತವಾದದ ' ಮಜಾ ' ವಾದಿ ಬುದ್ದಿಜೀವಿಗಳು ಒಮ್ಮೆ ಇಲ್ಲಿ ಬಂದು ಪರಿಸ್ಥಿತಿಯನ್ನು ಅವಲೋಕಿಸಿದರೆ ! ! ! ಅದಕ್ಕೆಲ್ಲ ಅವರಿಗೆ ಸಮಯ ಮತ್ತು ಸಂಯಮವೆಲ್ಲಿದೆ ಬಿಡಿ ಅವರ ತೆವಲಿನೇದ್ದರೂ ಲೇಖನ ಗೀಚಿ ಬಿಸಾಡಿ ರಾಡಿ ಎರಚಿ ಓಡಿ ಹೋಗುವುದಷ್ಟೆ ಕಾಯಕ . ಈಗೀಗ ಮತಾಂಧತೆಯನ್ನು ಅಪ್ಪಿಕೊಂಡ ಇಲ್ಲಿನ ಸ್ಥಳೀಯರಿಗೂ ತಾವು ಮಾಡಿರುವ ತಪ್ಪಿನ ಅರಿವಾಗಿರುವುದು ಅವರ ಮಾತಿನಿಂದಲೆ ಕೇಳಿ ತಿಳಿದವನಿಗೆ ಎಲ್ಲೊ ಒಂದು ಸಣ್ಣ ಆಶಾಕಿರಣ ಕಂಡಿದ್ದು ಸುಳ್ಳೇನಲ್ಲ . ಇಡೀ ಕಾಶ್ಮೀರ ಕಣಿವೆಯನ್ನು ಭಾರತೀಯ ಸೇನೆ ತನ್ನ ಹತೋಟಿಯಲ್ಲಿಟ್ಟುಕೊಂಡಿರುವುದು ಸ್ಥಳೀಯ ಆಡಳಿತಕ್ಕೆ ಕಣ್ಣು ಕೆಂಪಾಗಾಗಿಸಿರುವುದು ಸಹಜವೇ . ಇಂದು ನಾವೇನಾದರೂ ಯಾವುದೇ ಅಹಿತಕರ ಘಟನೆಯಿಲ್ಲದೆ ಹಿಂತಿರುಗಿ ಬಂದಿದ್ದೇವೆಂದರೆ ಅಲ್ಲಿ ಹಗಲಿರುಳೆನ್ನದೆ , ಮಳೆ , ಅಲ್ಲಿನ ಮೂಳೆ ಕೊರೆಯುವ ಛಳಿಯನ್ನು ಲೆಕ್ಕಿಸದೆ ದಾರಿಯುದ್ದಕ್ಕೂ ಕಣ್ಣಿಗೆ ಎಣ್ಣೆಬಿಟ್ಟು ಕೊಂಡು ಕಾಯುತ್ತಿರುವ ಯೋಧರು ಕಾರಣ . ಭಾರತೀಯ ಯೋಧರೆ ನಿಮಗಿದೋ ನನ್ನ ಕೃತಜ್ಙತಾಪೂರ್ವಕ ನಮನ . ನೀವು ನಮ್ಮ ದೇಶದ ಹೆಮ್ಮೆ ಮತ್ತು ಗರ್ವ . ಲವ್ ಮಾಡುವುದೇ ಬೇರೆ , ಶೃಂಗಾರವೇ ಬೇರೆ . ಎರಡೂ ಒಂದೇ ಎನ್ನುವ ಅಭಿಪ್ರಾಯ ಶಿಕ್ಷಕರಾದಿಯಾಗಿ ಶಿಷ್ಯರಲ್ಲೂ ಇದೆ . ಚಿಕ್ಕ ಮಕ್ಕಳಿಗೆ ವಿರಹ ಭಾವ ಕಲಿಸುವುದು ಸರಿಯಲ್ಲ . ಭಕ್ತಿ ಭಾವ ಬೇಕಾದ್ರೆ ಮಾಡಲಿ . ಅದೇ ವಾತ್ಸಲ್ಯ ಶೃಂಗಾರವೋ , ವಿರಹ ಶೃಂಗಾರವೋ ಮಾಡಿದರೆ ಹೇಗೆ ? ಸಣ್ಣ ಹುಡುಗಿ ಅಲೈಪಾಯುದೇ ಮಾಡಿದರೆ ಅವಳಿಗೆ ಅದರ ಶೃಂಗಾರ ಮನೋಧರ್ಮ ಅರ್ಥವಾದೀತೇ ? ಹತ್ತು ವರ್ಷದ ಹುಡುಗಿ ' ಮನ್ಮಥನ ಬಾಣ ಚುಚ್ಚಿತು ' ಎಂದು ಮಾಡಿದರೆ ಗಿಳಿಪಾಠವಲ್ಲದೆ ಮತ್ತೇನು ? ತಮಗೆ ಅರ್ಥವಾಗದ್ದನ್ನು ಯಾವತ್ತೂ ಮಾಡಬಾರದು . ಮಾಡಿದರೂ ಅದು ಸಹಜವೆನಿಸುವುದಿಲ್ಲ . ಹಾಗಾಗಿ ಅಂತಹ ಶೃಂಗಾರವನ್ನು ಪ್ರಬುದ್ಧರೆನಿಸಿಕೊಂಡವರು , ಮದುವೆಯಾದವರು ಅವರವರ ಅನುಭವಕ್ಕೆ ಸಮಂಜಸವಾಗಿ ಕಲಿಯುವುದು , ಮಾಡುವುದು ಒಳ್ಳೆಯದು . ಅಬುಧಾಬಿ ಕರ್ನಾಟಕ ಸಂಘದ ವತಿಯಿಂದ ಮಕ್ಕಳು ಪ್ರದರ್ಶಿಸಿದ " ಕರ್ನಾಟಕ ಇತಿಹಾಸ ಪರಿಚಯ " ದಲ್ಲಿ ಪಾತ್ರದಾರಿಗಳಾಗಿ ಮಯೂರ , ಬಸವಣ್ಣ , ಶಾಂತಲೆ , ರಾಣಿ ಅಬ್ಬಕ್ಕ , ಕಿತ್ತೂರು ಚೆನ್ನಮ್ಮ , ಟಿಪ್ಪುಸುಲ್ತಾನ್ , ವನಕೆ ಓಬವ್ವ , ವಿಶೇಶ್ವರಯ್ಯ , ಕರ್ನಾಟಕ ಕ್ರಿಕೇಟ್ ಪಟು , ಡಾ . ರಾಜ್ ಕುಮಾರ್ , ಕರ್ನಾಟಕ ಮಾತೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಜನ ಮೆಚ್ಚುಗೆಯನ್ನು ಪಡೆದರು . 15 . ದೈನಂದಿನ ಪ್ರಾರ್ಥನೆಗೆ ಸ್ವಲ್ಪ ಸಮಯವನ್ನಾದರೂ ಮೀಸಲಿಡಿ . ಮನಸ್ಸಿಗೆ ಶಾಂತಿ ಮತ್ತು ಸಮತೋಲನ , ತನ್ಮೂಲಕ ಆನಂದ ಮತ್ತು ಆರೋಗ್ಯಭಾಗ್ಯ . ಇದಕ್ಕೆ ಪ್ರಾರ್ಥನೆಯಂಥ ಸುಲಭಮಾರ್ಗ ಬೇರೆ ಇಲ್ಲ . ವ್ಯಾಘ್ರನ ತ್ಯಾಗ ಈಗ್ಗೆ ೧೦ ಅಥವಾ ೧೨ ವರ್ಷಗಳ ಕೆಳಗೆ ನನ್ನ ಶಾಲೆಯಲ್ಲಿ ೫ನೇ ತರಗತಿಯಲ್ಲಿ ಕನ್ನಡ ಮಾಸ್ಟರ್ ಒಬ್ಬರು ರಾಗವಾಗಿ ಪುಣ್ಯಕೋಟಿಯ ಕಥೆಯನ್ನು ಹಾಡಿಸುತ್ತಿದ್ದರು . ಅದರಲ್ಲಿ ಬಂದ ಸಾಲುಗಳು , " ಎನ್ನ ಒಡಹುಟ್ಟಕ್ಕ ನೀನು ನಿನ್ನ ಕೊಂದು ನಾನೇನ ಪಡೆವೆನು ಎನ್ನುತಾ ಹುಲಿ ಹಾರಿ ನೆಗೆದು ತನ್ನ ಪ್ರಾಣವ ಬಿಟ್ಟಿತು . " ಸಾಲುಗಳು ನನ್ನ ಮನವ ಕಲಕಿತು . ಹೀಗೆ ಪುಣ್ಯಕೋಟಿಯನ್ನುಳಿಸಿ ತನ್ನ ಪ್ರಾಣವ ತೆತ್ತ ಹುಲಿಯ ಬಗ್ಗೆ ನನಗೆ ಒಂದು ಗೌರವ ಭಾವ ಹುಟ್ಟಿತು . ಹೀಗಾಗಿ ಒಂದು ರೂಪಕ ತಯಾರು ಮಾಡಿ ನನ್ನ ಮಕ್ಕಳ ಕೈಲಿ ಮಾಡಿಸಿದ್ದೆ . ಅದನ್ನೆ ಇಲ್ಲಿ " ವ್ಯಾಘ್ರನ ತ್ಯಾಗ " ಎಂಬ ಹೆಸರಿನಲ್ಲಿ ಕಳಿಸಿದ್ದೇನೆ . ಅಂಕ ಧರಣಿ ಮಂಡಲ ಮಧ್ಯದೊಳಗೆ ಮೆರೆಯುತಿಹ ಕರ್ನಾಟ ದೇಶದಿ ತ್ಯಾಗ ಮಾಡಿ ಪ್ರಾಣಬಿಟ್ಟ ಒಂದು ವ್ಯಾಘ್ರನ ಕಥೆಯಿದು . ಹಾರಿ ನೆಗೆದು ಪ್ರಾಣ ತೊರೆದ ಅರ್ಬುದಾನೆಂದೆಂಬ ವ್ಯಾಘ್ರನ ತ್ಯಾಗ ಭಾವವ ಬಿಡಿಸಿ ಹೇಳುವ ಒಂದು ಸುಂದರ ಕಥೆಯಿದು . ವ್ಯಾಘ್ರ ರಾಜನ ವಂಶ ಬೆಳೆದು ತನ್ನ ಅಜ್ಜನ ಸ್ಮರಿಸಿ ನಿಂದು ಕಾಡಲಲೆದು ಆಡಿ ಬರುತಿರೆ ಅಲ್ಲಿ ಬಂದಿತು ಕರುವದು . ಬಂದ ಕರುವು ಹುಲಿಯ ನೋಡಿ ಭಯದಿ ಬಳಲಿ ಕಾಲು ನಡುಗಿ ಕರುಳು ಮಿಡಿವ ಕೂಗು ಹಾಕಿ ಕುಸಿಯಿತಲ್ಲೇ ನೆಲದಲಿ . " ಯಾರು ನೀನು ಹೇಳು ಕರುವೆ ಏಕೆ ಹೀಗೆ ನಡುಗುತಿರುವೆ ? ಹೆದರಬೇಡ ಹೇಳು ಬೇಗ ಅರ್ಬುದನ ಮೊಮ್ಮಗನು ನಾ . ನಿನ್ನ ವಂಶದ ಗೋವನುಳಿಸಿ ತನ್ನ ಪ್ರಾಣವ ತೆತ್ತನಲ್ಲ ಕ್ರೂರ ವದನದ ಬೆಣ್ಣೆ ಮನಸಿನ ಅರ್ಬುದನು ನನ್ನಜ್ಜನು . " ಕುಸಿದ ಕರುವು ಮೆಲ್ಲನೇಳುತ ದೈನ್ಯದಿಂದ ಬಾಗಿ ನಿಂತು ಹೆಬ್ಬುಲಿಗೆ ತಾ ನಮನ ಮಾಡಿ ತನ್ನ ಕಥೆಯನು ಹೇಳಿತು . " ನಿನ್ನ ತಾತನು ಉಳಿಸಿದಂಥ ಪುಣ್ಯಕೋಟಿಯ ವಂಶದಿಂದ ಜನಿಸಿ ಬಂದ ಕರುವು ನಾನು ಎನ್ನ ಕೊಲ್ಲದೆ ಬಿಡುವೆಯಾ ? " ಹುಲಿ : - ಪುಣ್ಯಕೋಟಿಯನ್ನು ಉಳಿಸಿದ ಆದಿನ ನನ್ನಜ್ಜನ ವರೆಗೆ ಕರಾಳದಿನ . ಬಂಡೆಯೊಳಗಿನ ಸಿಹಿನೀರಿನ ಬುಗ್ಗೆಯಂತೆ ಆಭೀಕರ ರೂಪದೊಳಗೆ ಬೆಣ್ಣೆಯಂತೆ ಕರಗುವ ಮನಸು . ಇದು ನನ್ನಜ್ಜನ ಸ್ವಭಾವ . ಓಹ್ ! ಈಸ್ವಭಾವವೇ ಅಲ್ಲವೇ ನನ್ನಜ್ಜನ ಬದುಕಿಗೇ ಮುಳ್ಳಾದುದು . ನಿನ್ನಜ್ಜಿಯಂತು ತನ್ನ ಕಂದನ ಅರಸಿ ಸಂಭ್ರಮದಿಂದ ದೊಡ್ಡಿಗೆ ತೆರಳಿದಳು . ಆದರೆ . ಆದರೆ ನನ್ನಜ್ಜ ಕರು : - ಏನಾಯಿತು ನಿನ್ನಜ್ಜನಿಗೆ ? ಏನಾಯಿತು ? ದಯವಿಟ್ಟು ಹೇಳು . ಅಳದೇ ಹೇಳು . ಹುಲಿ : - ಹಸಿವಿನಿಂದ ಕಂಗಾಲಾಗಿದ್ದಾಗಲೂ ಕರುಣಾಮಯಿಯಾಗಿ ನಿನ್ನಜ್ಜಿಯನ್ನು ಬದುಕಲು ಬಿಟ್ಟ ನನ್ನಜ್ಜನಿಗೆ ಬಂದ ಬಿರುದು ಖೂಳವ್ಯಾಘ್ರನೆಂದು . ಜನರ ಬಾಯಲ್ಲಿಂದು ನಿನ್ನ ಅಜ್ಜಿಯು ದೇವಿಯಾದಳು . ನನ್ನ ಅಜ್ಜನು ಕ್ರೂರಿಯಾದನು . ಅವನ ತ್ಯಾಗ ಯಾರಿಗೂ ತಿಳಿಯಲೇ ಇಲ್ಲ . ಕರು : - ಯಾವ ತ್ಯಾಗ ? ಹೇಳುವೆಯಾ ನಿನ್ನಜ್ಜನ ಕಥೆಯಾ ? ನನಗೆ ಕೇಳುವ ಕುತೂಹಲವಾಗುತ್ತಿದೆ . ಅಂಕ Flash back ಅರ್ಬುದ : - ಎನ್ನ ಒಡಹುಟ್ಟಕ್ಕ ನೀನು . ನಿನ್ನ ಕೊಂದು ನಾನೇನ ಪಡೆವೆನು ? ಓಹ್ ! ವಿಧಿಯೆ ಏನಿದು ನನ್ನ ವಿಚಿತ್ರ ಸ್ಥಿತಿ ? ನಿನ್ನ ಕೊಲ್ಲಲಾರೆನು . ಕೊಲ್ಲದೇ ಇರಲಾರೆನು . ಹುಲಿ ನಾನು ಹಸಿದರೆ ಹುಲ್ಲು ತಿನ್ನಲಾರೆನು ಓಹ್ ! ದೇವರೆ ನನ್ನನ್ನು ಏಕೆ ಮಾಂಸಾಹಾರಿಯಾಗಿ ಹುಟ್ಟಿಸಿದೆ ? . . . . . ಹಸಿವು . . ಹಸಿವು ಓಹ್ ಏನು ಮಾಡಲಿ ? ಈಗ ನಾನೇನು ಮಾಡಲಿ ? ನನ್ನಂತೆಯೇ ಜೀವವಿರುವ ಇನ್ನೊಂದು ಪ್ರಾಣಿಯನ್ನು ಕೊಂದು ತಿಂದೇ ನನ್ನ ಹಸಿವನ್ನು ನೀಗಿಸಿಕೊಳ್ಳಬೇಕೆ ನಾನು . ಬೇರೆ ದಾರಿಯೇ ಇಲ್ಲವೇ ? ಪುಣ್ಯಕೋಟಿ : - ಏಕೆ ಹೀಗೆ ಪರಿತಪಿಸಿರುವೆ ವ್ಯಾಘ್ರರಾಜ ? ನಾನು ಹಿಂದಿರುಗಿ ಬರುವೆ , ನಿನ್ನ ಆಹಾರವಾಗುವೆ ಎಂದು ವಚನವಿತ್ತೇ ತೆರಳಿದ್ದೆನಲ್ಲ . ನೀನು ನನ್ನನ್ನು ತಿಂದರೂ ತಪ್ಪು ನಿನ್ನದಾಗುವುದಿಲ್ಲ . ಮಿಡತೆಯನ್ನು ಕಪ್ಪೆ , ಕಪ್ಪೆಯನ್ನು ಹಾವು , ಹಾವನ್ನು ಗಿಡುಗ ಹೀಗೆ ಒಂದನ್ನೊಂದು ತಿನ್ನುತ್ತಾ ಹೋಗುವುದುತಾನೆ ವಿಧಿ ನಿಯಮ . ನಿಯಮವು ನನ್ನನ್ನು ನೀನು ತಿನ್ನುವುದರ ಮೂಲಕವೇ ಮುಂದುವರೆಯ ಬೇಕೆಂಬುದೇ ಆಗಿರುವಾಗ ಸುಮ್ಮನೆ ಚಿಂತಿಸುವುದರಲ್ಲಿ ಅರ್ಥವಿಲ್ಲ ವ್ಯಾಘ್ರರಾಜ . ಅರ್ಬುದ : - " ನನ್ನ ಗೊಂದಲ ತಿಳಿಯಲಾರೆ ನನ್ನ ಭಾವನೆ ಅರಿಯಲಾರೆ ಕೊಲ್ಲಲಾರೆನು ಇನ್ನು ನಾನು ಯಾವ ಜೀವದ ಸೆಲೆಯನೂ . ತೆರಳು ನೀನು ಮನೆಯ ಕಡೆಗೆ ನಿನ್ನ ಕಂದನು ಇರುವ ಎಡೆಗೆ , " ಎನ್ನುತಾ ಹುಲಿ ಹಾರಿ ನೆಗೆದು ತನ್ನ ಪ್ರಾಣವ ಬಿಟ್ಟಿತು . ಅಂಕ [ ಹುಲಿಯ ಕಥೆ ಕೇಳುತ್ತಾ ಕರು ಹುಲಿಯ ಪಕ್ಕದಲ್ಲೇ ಕುಳಿತಿದೆ ] ಹುಲಿ : - ಇಂಥ ಅರ್ಬುದನ ಮೊಮ್ಮಗ ನಾನು . ಅರೆ ! ಇದೇನು ? ಭಯ ತೊರೆದು ಮಂತ್ರಮುಗ್ಧನಾಗಿ ಕಥೆ ಕೇಳುತ್ತಾ ಕುಳಿತುಬಿಟ್ಟೆಯಲ್ಲ . ಓಹೋ ! ಅರ್ಬುದನ ಮೊಮ್ಮಗ ಅವನಜ್ಜನಂತೆಯೇ ಇರಬಹುದು ಎಂದುಕೊಂಡೆಯಾ ? ನನ್ನಜ್ಜ ಹಸಿದ ವೇಳೆಯಲ್ಲೂ ಸಿಕ್ಕ ಬೇಟೆಯ ಹಿಂದಿರುಗಿಸಿ ಕಳಿಸುವ , ತನ್ನ ಬಳಿಗೆ ಮತ್ತೆ ಬರುವುದೆಂಬ ವಿಶ್ವಾಸವನ್ನಿಟ್ಟಿದ್ದ ದೊಡ್ಡ ಮನಸಿನವ , ಕೊಟ್ಟ ಮಾತಂತೆ ತಿರುಗಿ ಬಂದ ಹಸುವನ್ನು ಕಂಡು ಹಸುವಿನ ಸತ್ಯಕ್ಕೆ ಬೆರಗಾಗಿ , ಮರುಗಿ ಹಸುವಿಗೆ ಜೀವದಾನ ಮಾಡಿ ತನ್ನ ಹಸಿವಿಗಾಗಿ ಇನ್ನೊಂದು ಜೀವಿಯ ಹತ್ಯೆ ಮಾಡಲಾರದೇ ಹಾರಿ ಬಿದ್ದು ಸತ್ತ . ಹೌದು ! ಅವನು ಪರರಲ್ಲಿ ಅದರಲ್ಲೂ ವೈರಿಯಲ್ಲಿ ವಿಶ್ವಾಸ ತೋರಿದ . ವೈರಿಯ ಮಗುವಿಗಾಗಿ ಮರುಕ ತೋರಿದ . ವೈರಿಯಲ್ಲಿರುವ ಸದ್ಗುಣವನ್ನು ಮೆಚ್ಚಿದ . ಹಿರಿಯ ವಿಶಾಲ ಮನೋಭಾವದವನಾಗಿದ್ದ . ಅಂದು ತಾನು ಅಳವಡಿಸಿಕೊಂಡ ಜೀವನ ಮೌಲ್ಯಕ್ಕಾಗಿ ಜೀವವನ್ನೇ ಬಿಟ್ಟ . ಕೊನೆಗವನಿಗೆ ಸಿಕ್ಕಿದ್ದೇನು ? ಸಾವು ! ಖೂಳವ್ಯಾಘ್ರನೆಂಬ ಬಿರುದು ! ಇಲ್ಲ ಕರುವೇ ಇಲ್ಲ . ನನಗೆ ನನ್ನ ಬದುಕು ದೊಡ್ಡದ್ದು . ಬಲಶಾಲಿಯೇ ಬದುಕಬಲ್ಲ ಈಜಗತ್ತಿನಲ್ಲಿ . ಹುಲಿ ಹುಲಿಯಂತೆಯೇ ಕರು ಕರುವಿನಂತೆಯೇ ಇರಬೇಕು . ಇದೇ ಜೀವ ನಿಯಮ , ಇದೇ ಲೋಕ ನಿಯಮ . ಕರು : - ಕೊಲ್ಲಬೇಡ ನನ್ನನ್ನು . ನಿನ್ನ ದಮ್ಮಯ್ಯ ಎನ್ನುತ್ತೇನೆ . ನಿನ್ನ ಕಾಲಿಗೆ ಎರಗುತ್ತೇನೆ . ನಿನ್ನ ಶಕ್ತಿಯ ಮುಂದೆ ನಾನು ಅತಿ ಸಾಮಾನ್ಯನು . ನಿನ್ನಜ್ಜನಲ್ಲಿದ್ದ ಕರುಣೆ ನಿನ್ನಲ್ಲಿಲ್ಲದಾಯಿತೆ ? ನಿನ್ನ ಅಜ್ಜನ ರಕ್ತವೇ ಅಲ್ಲವೇ ನಿನ್ನಲ್ಲೂ ಹರಿಯುತ್ತಿರುವುದು ? ದಯೆಯೇ ದರ್ಮದ ಮೂಲವಲ್ಲವೇ ? ಹುಲಿ : - ದಯೆ ? ಕರುಣೆ ? ಇಲ್ಲಿ ನೆರೆದಿರುವ ಬುದ್ಧಿವಂತರನ್ನೇ ಕೇಳುತ್ತೇನೆ ನಾನು ಏನು ಮಾಡಲಿ ಎಂದು ? ಅಣ್ಣಗಳಿರಾ ಅಕ್ಕಗಳಿರಾ ನೀಡಿರೆನಗೆ ಸಲಹೆಯೊಂದ ಯಾವ ಹಾದಿ ತುಳಿದು ನಾನು ಧನ್ಯನಾಗಲಿ ಈದಿನ ? ವಿಧಿಯ ನಿಯಮವ ಮೀರಿ ನಾನು ನನ್ನ ಅಜ್ಜನ ಹಾದಿ ತುಳಿದು ಅಳಿವುದೊಂದೇ ದಾರಿಯೆಂದು ನನ್ನ ಕಥೆಯಾ ಮುಗಿಸಲೇ ? ಅಥವಾ ವಿಧಿಯ ನಿಯಮಕೆ ಹೊಂದಿಕೊಂಡು ಎನ್ನ ಉಳಿವಿಗೆ ಕರುವ ತಿಂದು ಇದುವೆ ಬದುಕಿನ ರೀತಿಯೆಂದು ಲೋಕಕೆಲ್ಲಾ ಸಾರಲೇ ? = = = = = = = = = = = = = = = = = = = = = = = = = = = = = = = = ಒಬ್ಬ ಪುಟ್ಟ ಹುಡುಗನ ದಿಟ್ಟ ಪಯಣದ ಕತೆ . ಒಂಭತ್ತು ವರ್ಷದ ಕಾರ್ಲಿತೋಸ್ , ಅಮೇರಿಕಾದಲ್ಲಿರುವ ತನ್ನ ತಾಯಿಯನ್ನು ಸೇರಲು ಮೆಕ್ಸಿಕೋದಿಂದ . . . ತು೦ಬಾ ಚೆನ್ನಾಗಿದೆ ಪ್ರಕಾಶಣ್ಣ . . . . ಫೋಟೋಗಳನ್ನು ನೋಡುತ್ತಾ ನಾನೂ ಕಾರ್ಯಕ್ರಮದಲ್ಲೇ ಇದ್ದ ಹಾಗೆ ಅನಿಸಿತು . . . ಕಾರ್ಯಕ್ರಮಕ್ಕೆ ಬರಲಾಗಲಿಲ್ಲ ಅನ್ನುವ ನೋವು ಇದ್ದೇ ಇದೆ : ( ೧೮೯೧ ರಲ್ಲಿ , ತಾವು ರಚಿಸಿದ್ದ ೧೪ ಪೇಂಟಿಂಗ್ ತೆಗೆದುಕೊಂಡು ರೈಲಿನಲ್ಲಿ ಬರೋಡಾಕ್ಕೆ ಹೋಗುತ್ತಿರುವಾಗ , [ ಉದ್ದ - ಅಡಿ , ಅಂಗುಲ , ಅಗಲ - ಅಡಿ ಅಂಗುಲ ಗಾತ್ರದ ದೊಡ್ಡ ತೈಲಚಿತ್ರಗಳು . ] ಮಧ್ಯೆ , ಬೊಂಬಾಯಿನಲ್ಲಿ ಉಳಿದುಕೊಂಡರು . ಊರಿನಿಂದ ಬಂದ ತಂತಿವಾರ್ತೆಯಿಂದ ವಿಚಲಿತಗೊಂಡರು . ಊರಿನಲ್ಲಿ ಅವರ ಪ್ರೀತಿಯ ಪತ್ನಿ ತೀರಿಕೊಂಡಿದ್ದರು . ವಾರ್ತೆ ಸಿಡಿಲಿನಂತೆ ಎರಗಿತು . ಕೂಡಲೇ ವಾಪಸ್ಸು ಹೋಗಿ ತಿಂಗಳು ಊರಿನಲ್ಲೇ ಇದ್ದು ಮತ್ತೆ ಬರೋಡಾ ಹೋದರು . ಬ್ಲಾಗ್ ಲೋಕಕ್ಕೆ ಹಿಂಜರಿಯುತ್ತಾ ಕಾಲಿಟ್ಟ ನನಗೆ ನಿಮ್ಮ ಕಮೆಂಟ್ ಸಖತ್ ಖುಷಿ ಕೊಡ್ತುರೀ . . . . . ಶ್ರೀದೇವಿಯವರೇ , ಧನ್ಯವಾದಗಳು , ಮತ್ತೆ ಬರುತ್ತಿರಿ . ಸೀಮಕ್ಕಾ , : - ) , ಹ್ಮ್ ನಿಜ ಮಜ ಬತ್ತಿತ್ತು ಅಲ್ದಾ ? ಚಿತ್ರಾ , ಹೌದು , ಈಗ ಹಾಂಗೆ ಮಾಡವು ಅನ್ನಿಸಿದ್ರೂ ಹಾಂಗೆ ಮಾಡಲಾಗ್ತಿಲ್ಲೆ , ಆದರೆ ಆವಾಗ ಆಗ್ತಿದ್ದ ಮಜಾನೇ ಬೇರೆ . ಧನ್ಯವಾದಗಳು ಶಿವು , ನಿಮ್ಮ ಬ್ಲಾಗ್ ತುಂಬಾ ಚೆನ್ನಾಗಿದೆ . ಲೇಖನ ಓದಿ ಮೆಚ್ಚಿದ್ದಕ್ಕೆ ಧನ್ಯವಾದಗಳು . ನಿಮ್ಮ ಮೆಚ್ಚುಗೆ ಹೀಗೆ ಇರಲಿ . ಚೇತನಾ , ಥ್ಯಾಂಕ್ಸ್ . ಮಳೆನೇ ಹಾಗೆ , ಅದು ಬಿದ್ದ ಕೂಡ್ಲೆ ಊರು ನೆನಪಾಗಿಬಿಡುತ್ತೆ . ಸುಪ್ತದೀಪ್ತಿಯವರೇ , ನೀವೇ ಪುಣ್ಯವಂತರು ಕಣ್ರೀ , ನಾವು ಬರೀ ಊಹಿಸಿಕೊಳ್ಳಬಹುದಾದ ಹಲವಾರು ಹಳೆಯದಾದ , ಇನ್ನೂ ಮಜವಾಗಿರಬಹುದಾದ ವಸ್ತುಗಳನ್ನೆಲ್ಲಾ ನೀವು ಹಾಕಿಕೊಂಡು ಮಳೆಯಲ್ಲಿ ಅಡ್ಡಾಡ್ಡಿದ್ದೀರಿ . ಆದರೆ ನಮ್ಮ ನೆನಪುಗಳು ಇಷ್ಟಾದರೂ ಹಸಿರಾಗಿದೆಯಲ್ಲಾ ಎಂದಷ್ಟೆ ಖುಶಿ . ಧನ್ಯವಾದಗಳು . ಬಸವನಗುಡಿಯ ಚಾಳಿಗೆ ನಾವು ಬಂದಾಗ , ಮೊದಲು ನಮ್ಮ ಗಮನ ಸೆಳೆದದ್ದು , ಚಾಳು ಮನೆಯ ಪಕ್ಕದಲ್ಲಿದ್ದ ವಿಶಾಲವಾದ ಖಾಲಿ ಜಾಗ , ಅದರ ಸುಮಾರು ಅರ್ಧದಷ್ಟಿದ್ದ ಮಜಬೂತಾದ ಹಳೆಯ ಮನೆ . ಕಿಷ್ಕಿಂಧೆಯಂತಿದ್ದ ನಮ್ಮ ಮನೆಗೆ ಖಾಲಿ ಸೈಟು ಒಂದು ದೊಡ್ಡ ವಿಸ್ತರಣದಂತಿತ್ತು . ಬಹುಶಃ ನಾವು ಚಾಳನ್ನು ಆರಿಸಿಕೊಳ್ಳಲು ಇದೂ ಒಂದು ಕಾರಣ . ನಿವೇಶನದ ಬಹುಭಾಗ ಪಾಳು ಸುರಿಯುತ್ತಿದ್ದರೂ , ಮನೆಯ ಆಸುಪಾಸಿನಲ್ಲಿ ಸಾಕಷ್ಟು ಜಾಗದಲ್ಲಿ ಮನೆಯವರು ಹಬ್ಬಿಸಿದ್ದ ಮಲ್ಲಿಗೆ ಹಂಬು , ಜಾಜಿ , ಐದಾರು ಗುಲಾಬಿ ಗಿಡ - ಅದರ ಮೇಲೆ ಬೆಳಗು , ಸಂಜೆ , ಮಧ್ಯಾಹ್ನ ಉರಿಬಿಸಿಲಿನಲ್ಲಿ ಬೀಸಿ ಬರುವ ತಂಗಾಳಿ ತೆರೆದ ಕಿಟಕಿಯ ಮೂಲಕ ನಮ್ಮ ಮನೆಯನ್ನೆಲ್ಲ ತುಂಬುತ್ತಿತ್ತು . ಸೈಟಿನ ಪಕ್ಕ ಇನ್ನೊಂದು ಮನೆ . ಮನೆಯ ಯಜಮಾನ ಒಬ್ಬ ಶ್ರದ್ಧಾಳು ಬ್ರಾಹ್ಮಣ . ಯಾವುದೋ ಕೇಂದ್ರ ಸರಕಾರದ ಹುದ್ದೆಯಲ್ಲಿದ್ದು ನಿವೃತ್ತರಾಗಿದ್ದರು . ದಿನಾಲು ಬೆಳಗ್ಗೆ ಶುಭ್ರವಾಗಿ ಮೈತುಂಬಾ ವಿಭೂತಿ ಧರಿಸಿ , ರುದ್ರ - ಚಮಕಗಳನ್ನು ಪಠಿಸುತ್ತಾ ದೇವರ ಪೂಜೆಗೆ ಹೂ ಕೊಯ್ಯುತ್ತಿದ್ದರು . ಸಮಯಕ್ಕೆ ಏಳುವ ಸುತ್ತ ಮುತ್ತಲ ಕೊನೇ ಪಕ್ಷ ನಾಲ್ಕೈದು ಮಕ್ಕಳು ಅವರಿಗೆ ಗುಡ್ ಮಾರ್ನಿಂಗ್ ಹೇಳಬೇಕು ; ಅಲ್ಲೇ ಒಂದೈದು ನಿಮಿಷ ಮಕ್ಕಳೊಡನೆ ಕುಶಲೋಪರಿ , ನಂತರ ವೃದ್ಧರು ಪೂಜೆಗೆ ತೆರಳಬೇಕು . " ಗುಡ್ ಮಾರ್ನಿಂಗ್ ತಾತ " ಎಂದೇ ನಾವು ಅವರನ್ನು ನಿರ್ದೇಶಿಸುತ್ತಿದ್ದುದು . ನಮ್ಮ ಪಕ್ಕದ ನಿವೇಶನ ಬಹುಪಾಲು ಪಾಳು ಸುರಿಯುತ್ತಿತ್ತು ಎಂದೆನಷ್ಟೆ ? ಪಾಳು ಎಂದರೆ ನಿಜವಾಗಿ ಪಾಳೇನಲ್ಲ ಬಿಡಿ . ನಗರೀಕರಣದ ಸೋಂಕಿನಿಂದ ನನ್ನ ದೃಷ್ಟಿ ಪಲ್ಲಟವಾಗಿ ಬಂದ ಮಾತು ಅದು . ಪಾಳೆಂದರೆ , ಜಾಗವನ್ನು ಮನೆಯವರು ಯಾವುದಕ್ಕೂ ಬಳಸಿರಲಿಲ್ಲ ಎಂದಷ್ಟೇ ಅರ್ಥ . ಮತ್ತೇನನ್ನಾದರೂ ಕಟ್ಟಲು ಪಾಯವಾಗಲೀ , Land scaping ಅಥವಾ Gardening ಇತ್ಯಾದಿ ಸಂಸ್ಕಾರಗಳಾವುವೂ ಜಾಗಕ್ಕೆ ಆಗಿರಲಿಲ್ಲವೆಂದಷ್ಟೇ ಅರ್ಥ . ಸೈಟಿನ ಈಶಾನ್ಯ ಮೂಲೆಯಲ್ಲಿ ಚಿಕ್ಕ ರೂಮಿನಂಥದ್ದೊಂದು ಪಾಳು ಕಟ್ಟಡ , ಅಲ್ಲಲ್ಲಿ ಮುರಿದು ಬಿದ್ದ ಹಿಂಭಾಗದ ಕಾಂಪೌಂಡು ಗೋಡೆ , ಇವು ನಿವೇಶನಕ್ಕೆ ಪಾಳಿನ ' ಶೋಭೆ ' ಯನ್ನು ತಂದಿತ್ತಿದ್ದುವು . ಮಿಕ್ಕಂತೆ ಹಸಿರೇನೋ ಸಮೃದ್ಧಿಯಾಗಿತ್ತು - ಅದನ್ನೂ ನೀವು ಹಸಿರೆಂದು ಒಪ್ಪುವುದಾದರೆ . ಯಾವಯಾವುದೋ ನೂರೆಂಟು ಜಾತಿಯ ಗಿಡ , ಬಳ್ಳಿಗಳು ಒತ್ತೊತ್ತಾಗಿ ಬೆಳೆದು ನಿಂತು ಒಂದು ಕಾಡನ್ನೇ ನಿರ್ಮಿಸಿದ್ದವು . ಹೀಗೆ ನಿರ್ಮಿತವಾದ ದಟ್ಟ ಪುಟ್ಟ ಅಭಯಾರಣ್ಯದಲ್ಲಿ , ವ್ಯಾಘ್ರದ ಠೀವಿಯಲ್ಲಿ ಬಾಲ ಝಳಪಿಸುತ್ತಾ ಹೊಂಚಿ ಕುಳಿತು ಇಲಿಬೇಟೆಯಾಡುವ ಮಾರ್ಜಾಲಗಳು ( ಅಪರೂಪಕ್ಕೊಮ್ಮೆ ಗುಬ್ಬಿಯನ್ನೂ ಬೇಟೆಯಾಡಿದ್ದುಂಟು - ಗುಬ್ಬಚ್ಚಿ endangered species ಪಟ್ಟಿಯಲ್ಲಿರುವ ಪಕ್ಷಿ ಎಂದು ಅವಕ್ಕೆ ಹೇಗೆ ತಿಳಿಯಬೇಕು ) ; ಕೀಚುಕೀಚೆನ್ನುತ್ತಾ ಅಲ್ಲಿದ್ದ ಬೇವಿನ ಮರದಿಂದ ಕಾಯಿ ಹೆಕ್ಕಿ ತಿನ್ನುತ್ತಾ ಒಂದನ್ನೊಂದು ಅಟ್ಟುತ್ತಾ ಗಲಭೆ ಮಾಡುವ ಅಳಿಲುಗಳು ; ಸೈಟಿನ ವಾಯುವ್ಯಕ್ಕೆ ( ಅಂದರೆ ನಮ್ಮ ಮನೆಗೆ ಚಾಚಿಕೊಂಡಂತೆ ) ಹೊರವಾಗಿ ಬೆಳೆದು ನಿಂತಿದ್ದ ಮಾವಿನ ಮರ ; ಅದರ ಚಿಗುರನ್ನೋ , ಹೂವನ್ನೋ ತಿನ್ನಲು ಬರುವ ಕೋಗಿಲೆಗಳು ; ಚೈತ್ರವೋ ಶ್ರಾವಣವೋ ಬಂದರಂತೂ ಇವುಗಳ ಸುಗ್ಗಿಯೋ ಸುಗ್ಗಿ . ಬೆಳಗಿನಿಂದ ಸಂಜೆಯವರಗೂ ಒಂದೇ ಸಮನೆ ಕೂಗಿದ್ದೇ ಸೈ . ಕೋಗಿಲೆಯ ಸ್ವರ್ಗಸದೃಶ ಗಾನವನ್ನು ಬಣ್ಣಿಸಿ ತಣಿಯದ ಕವಿಯಿಲ್ಲ . ವರ್ಡ್ಸ್ ವರ್ತ್ ನಿಂದ ಹಿಡಿದು , ಕುವೆಂಪು , ಪು . ತಿ . ವರೆಗೂ ! ಬಳಸಿ ಬಳಸಿ ಅದೊಂದು ಸವಕಲು ಕವಿಸಮಯವಾಗಿಬಿಟ್ಟಿದೆ . ಆದರೂ , ಸವಕಲಾದದ್ದು ಕವಿಸಮಯವೇ ಹೊರತು ಕೋಗಿಲೆಯ ದನಿಯಲ್ಲವಲ್ಲ ; ಅದು ನಿತ್ಯ ನೂತನ . ಹಾಗೆಂದೇ ಹೇಳುತ್ತೇನೆ , ಕೋಗಿಲೆಯ ಗಾನದ ಸವಿಯನ್ನು ಕೇಳಿಯೇ ಸವಿಯಬೇಕು . ಕೋಗಿಲೆಯ ದನಿಯನ್ನು ಕೇಳದವರಾರು ? ನಮ್ಮ ಕಚೇರಿಯ ಕರ್ಕಶ ವಾತಾವರಣದಲ್ಲೂ ಹೊರಗಿನ ಒಂದು ಅಬ್ಬೇಪಾರಿ ಮರದ ಮೇಲೆ ಕುಳಿತು ಕೋಗಿಲೆಯೊಂದು ಅಪ್ರಸ್ತುತವಾಗಿ ಆಲಾಪಿಸುತ್ತಿದ್ದುದನ್ನು ಕೇಳಿದ್ದೇನೆ . ಅದರಿಂದ , ಕಃ ಪದಾರ್ಥಗಳಾದ ಕಂಪ್ಯೂಟರು , ಲೆಡ್ಜರುಗಳಿಗೂ ಕೂಡ ಚೈತ್ರದ ಸೋಂಕು ಉಂಟಾಗುತ್ತಿದ್ದುದೂ , ಗಂಟುಮುಖದ ಬಾಸೂ ವಸಂತದೂತನಂತೆ ಕಾಣತೊಡಗುತ್ತಿದ್ದುದೂ ಅನುಭವಕ್ಕೆ ಬಂದಿದೆ . ಆದರೂ ಕೋಗಿಲೆಯ ಕರೆಯೆಂದರೆ ಇಷ್ಟೇ ಅಲ್ಲ . ಸಂಗಾತಿಯನ್ನು ಕರೆಯುವ ಅದರ ಉತ್ಕಂಠತೆ , ಮಾರ್ದವತೆ , ಒಂದು ವಿಧವಾದ ಯಾತನೆ - ಯಾಚನೆ , ಕೇಳಿಯೇ ಅನುಭವಿಸಬೇಕಾದ್ದು . ದನಿಯಲ್ಲಿನ ಖನಿ - ಇನಿ , ಅದರ ತೀಕ್ಷ್ಣತೆ , ಸ್ಪಷ್ಟತೆ , ಒಂದು ಸ್ತರದಿಂದ ಮತ್ತೊಂದಕ್ಕೆ ಜಾರುತ್ತಾ ಏರಿ , ಹಾಗೇ ಇಳಿದು ವಿರಮಿಸುವ ಪರಿ ( ಸಂಗೀತದ ಪರಿಭಾಷೆಯಲ್ಲಿ ಇದನ್ನ ಗಮಕ ಅಂತೇವೆ ) , ನಿಮ್ಮ ಮನದ ಯಾವುದೋ ತಂತಿಯನ್ನು ಮೀಟಿ ಮಿಡಿಸುವ ಉತ್ಕಟತೆ , ಇನ್ನಿಲ್ಲದಂತೆ ಕೂಗಿ ಕರೆಯುವ ವಿಹ್ವಲತೆ ( ಆದರೂ ಏಕೋ ಹೆಣ್ಣಿನ ಮನ ಕರಗದು - ಗಂಡಿನ ವಿಲಾಪ ನಿಲ್ಲದು ! ) ಇವನ್ನೆಲ್ಲಾ ಬರೇ ಕೇಳಿದರೆ ಸಾಲದು , ನಿಮ್ಮೆಲ್ಲಾ ಕೆಲಸಗಳನ್ನೂ ಕ್ಷಣ ಬಿಟ್ಟು ಅದಕ್ಕೆ ಕಿವಿಗೊಡಬೇಕು , ಮನಗೊಡಬೇಕು . ಮಾವಿನ ಕಾಲಕ್ಕೆ ಮರದಲ್ಲಿ ಹೂವು - ಮಿಡಿ - ಹಣ್ಣುಗಳ ಹುಚ್ಚೇ ಹರಿಯುತ್ತಿತ್ತು . ಎಷ್ಟೋ ಬಾರಿ ಕಾಯಿ - ಹಣ್ಣುಗಳು ನಮ್ಮ ಬಾಲ್ಕನಿಯೊಳಗೆ ಉದುರುತ್ತಿದ್ದುದೂ ಉಂಟು . ಆಗಾಗ್ಗೆ ಮನೆಯವರು ಯಾರನ್ನಾದರೂ ಕರೆದು ಹಣ್ಣು ಕೀಳಿಸುತ್ತಿದ್ದರು . ಉದ್ದಕ್ಕೂ ಜಾಗವನ್ನು ಖಾಲಿ ಜಾಗ , ಸೈಟು , ನಿವೇಶನ ಇತ್ಯಾದಿ ವ್ಯವಹಾರೀ ನಾಮಗಳಿಂದ ಕರೆಯುತ್ತಿದ್ದೇನಷ್ಟೇ ? ಇದೂ ನನಗಂಟಿದ ನಗರೀಕರಣದ ಮತ್ತೊಂದು ವ್ಯಾಧಿಯೇ ! ನಮ್ಮೂರಲ್ಲಿ ನಮಗೂ ಮನೆಯ ಹಿಂದೆ ಇಂಥದ್ದೇ ಜಾಗವಿತ್ತು . ಅದನ್ನು " ಹಿತ್ತಿಲು " ಎನ್ನುತ್ತಿದ್ದೆವು . ನಾವೇನು , ಎಲ್ಲರೂ ಅದನ್ನು ಹಾಗೇ ಕರೆಯುವುದು ಎನ್ನಿ . ಮನೆಯ ಹಿತ್ತಿಲು " ಖಾಲಿ ಜಾಗ " , " ಸೈಟು " ಇತ್ಯಾದಿ ಆಗುವುದು ಬೆಂಗಳೂರಿನಂಥ ' ಮುಂದುವರೆದ ' ಊರುಗಳಲ್ಲಿ ಮಾತ್ರ . ಒಂದಂಗುಲವೂ ಚಿನ್ನದಷ್ಟು ಬೆಲೆಬಾಳುವ ಇಲ್ಲಿ , ಹಿತ್ತಿಲ ಗಿಡದ ಮದ್ದು ಬಲು ದುಬಾರಿ . ಅದಕ್ಕಿಂತ ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್ಲುಗಳೇ ಅಗ್ಗ ! ಇರಲಿ , ಇದನ್ನು ನಮ್ಮ ಸಮಾಧಾನಕ್ಕಾದರೂ ಹಿತ್ತಿಲು ಎಂದೇ ಕರೆಯೋಣ . ಹಿತ್ತಿಲಿನ ನಡುವೆ ಒಂದು ಬಾವಿ , ಪಕ್ಕ ಒಂದು ನೀರಿನ ತೊಟ್ಟಿ , ಪಾತ್ರೆ ತೊಳೆಯಲು , ಬಟ್ಟೆ ಒಗೆಯಲು ಕಟ್ಟೆ . ಅಲ್ಲಿ ನೀರು ಕುಡಿಯಲು ಬಂದು ದಿನವೆಲ್ಲ ಸದ್ದುಮಾಡುವ ಕಾಗೆಗಳು , ಮೈನಾ , ಮತ್ತೆಂಥದೋ ಹಕ್ಕಿಗಳು ; ಶಬ್ದಸ್ರೋತಕ್ಕೆ ಅಲ್ಲಲ್ಲಿ ದೊರಕೊಳ್ಳುವ ಮೌನದ ವಿರಾಮ ; ವಾಕ್ಯದ ನಡುವೆ ಅಲ್ಪ ವಿರಾಮವಿಟ್ಟಂತೆ ಕ್ಹೂ - ಕ್ಹೂ ಎಂದು ಎರಡೇ ಮಾತ್ರೆಯ ಸದ್ದು ಹೊರಡಿಸುವ ಗೀಜಗವೋ ಮತ್ತಾವುದೋ ಹಕ್ಕಿ . ಎರಡು ವರ್ಷದ ರಾಘವಾಂಕನನ್ನು ಎತ್ತಿಕೊಂಡು ಬಾಲ್ಕನಿಯಿಂದ ಅಲ್ಲಿ ನಡೆಯುವ ವಿಧ್ಯಮಾನಗಳನ್ನೆಲ್ಲ ತೋರಿಸುತ್ತಾ , ವೀಕ್ಷಕ ವಿವರಣೆ ಕೊಡುತ್ತಾ ನಿಂತರೆ , ದಿನ ಕಳೆದದ್ದೇ ತಿಳಿಯದು ( ಹೀಗೇ ನಮ್ಮೂರ ಮನೆಯ ಹಿತ್ತಿಲಲ್ಲಿ ದಿನವಿಡೀ ಓತಿಕ್ಯಾತಕ್ಕೆ ಕಲ್ಲು ಹೊಡೆಯುತ್ತಲೋ , ಏರೋಪ್ಲೇನ್ ಚಿಟ್ಟೆ ಹಿಡಿದು ಬಾಲಕ್ಕೆ ದಾರ ಕಟ್ಟಿ ಹಾರಿಸುತ್ತಲೋ , ಹಿತ್ತಿಲಲ್ಲಿ ಬೆಳೆದ ಟೊಮ್ಯಾಟೋ ಕಾಯಿ ಹಣ್ಣಾಗುವ ಕೌತುಕವನ್ನು ಗಮನಿಸುತ್ತಲೋ , ಮೊನ್ನೆ ತಾನೇ ನೆಟ್ಟ ಕುಂಬಳ ಬೀಜ ಮೊಳಕೆಯಾಗುವ ಬೆರಗನ್ನು ಅನುಭವಿಸುತ್ತಲೋ , ಒತ್ತಾಗಿ ಬೆಳೆದ ಹಿಪ್ಪುನೇರಳೆ ಹಿಂಡಿಲ ನಡುವೆ ಥಟ್ಟನೆ ಇಣುಕಬಹುದಾದ ದೆವ್ವವೊಂದನ್ನು ಹುಡುಕುತ್ತಲೋ , ಇಲ್ಲ , ಹಲ ವರುಷಗಳ ನಂತರ , ಹಾಗೇ ಗಿಡಗಳ ಪಾತಿ ಮಾಡುತ್ತಾ ನೀವಾರಶೂಕವನ್ನು ಕುರಿತು ಚಿಂತಿಸುತ್ತಲೋ , ಯಾವುದೋ ವರ್ಣವನ್ನೋ ಕೀರ್ತನೆಯನ್ನೋ ಗಟ್ಟಿ ಮಾಡುತ್ತಲೋ , ಕುವೆಂಪು ಸಾಹಿತ್ಯ ಸಹ್ಯಾದ್ರಿಯಲ್ಲಿ ಕಳೆದು ಹೋಗುತ್ತಲೋ ಬಾಲ್ಯ ಕೌಮಾರ್ಯಗಳ ಬಹುಪಾಲು ಕಳೆಯುವ ಬಾಲಭಾಗ್ಯ ನನ್ನದಾಗಿತ್ತೆಂದು ನೆನೆದರೆ ಬಹಳ ಸಂತಸವಾಗುತ್ತದೆ - ಹಾಗೇ ಪುಟ್ಟ ರಾಘವಾಂಕನ ಬಗ್ಗೆ ಮರುಕ ಕೂಡ ) ಇದು ಹಗಲಿನ ಚಿತ್ರವಾದರೆ , ಇರುಳಿನ ಚಿತ್ರವೇ ಬೇರೆ . ನಿಶೆಯ ನೀರವ ಮೌನವನ್ನು ಮುರಿಯಲೋಸುಗವಷ್ಟೇ ಕೂಗುವಂತೆ ಯಾವುದೋ ಪಕ್ಷಿ ಕಿಚುಕಿಚ್ಚೆಂದು ಕೂಗು ಹಾಕಿ ಸುಮ್ಮನಾಗುತ್ತದೆ . ಹಗಲಿನ ಸದ್ದಿನಂತೆ ನಿರಂತರವಾದ ಸದ್ದಲ್ಲ , ಅದು . ಈಗ ಕೂಗಿತು , ಮತ್ತೆ ಇನ್ನು ಐದೋ ಹತ್ತೋ ನಿಮಿಷಕ್ಕೆ ಮತ್ತೊಂದು ಚರಣ ; ಮತ್ತೆರಡುಗಂಟೆ ಅಖಂಡ ಮೌನ . ಒಂದು ರಾತ್ರಿ - ಹನ್ನೆರಡರ ಸಮಯ , ಏತಕ್ಕೋ ಬಾಲ್ಕನಿಗೆ ಬಂದವನಿಗೆ ಪಕ್ಕದ ಹಿತ್ತಿಲಿನ ಬಾವಿಯ ಮೇಲೆ ಬೆಕ್ಕಿನಂಥದ್ದೇನೋ ಕುಳಿತದ್ದು ಕಾಣಿಸಿತು . ಬೆಕ್ಕು ಬಾವಿಯ ಮೇಲೆ ಕುಳಿತು ಏನು ಮಾಡುತ್ತಿದೆ ಇಷ್ಟು ಹೊತ್ತಿನಲ್ಲಿ , ಎಂದು ಹತ್ತಿರ ಬಗ್ಗಿ , ಕಣ್ಣು ಕೀಲಿಸಿ ನೋಡಿದರೆ ಕಂಡದ್ದು , ತನ್ನ ದೊಡ್ಡ ಕಣ್ಣುಗಳನ್ನು ಪಿಳಿಪಿಳಿ ಬಿಡುತ್ತಾ ನನ್ನತ್ತಲೇ ದುರುಗುಟ್ಟಿ ನೋಡುತ್ತಿದ್ದ ಗೂಬೆ . ನನ್ನನ್ನು ನೋಡುತ್ತಲೇ ಎದ್ದು ಕಿಚುಕಿಚ್ಚೆಂದು ಕೂಗುತ್ತಾ ಹಾರಿಹೋಯಿತು . ಗೂಬೆಗಳು " ಗೂ " ಎಂದು ಮಾತ್ರ ಕೂಗುತ್ತವೆ ಎಂದು ತಿಳಿದಿದ್ದ ನನಗೆ , ಇವುಗಳ ಇನ್ನೊಂದು ಪ್ರಭೇದ ಅರಿವಿಗೆ ಬಂದದ್ದು ಆಗಲೇ . ಇದು ಪ್ರತಿ ರಾತ್ರಿ ಅಲ್ಲಿ ಬಾವಿ ಕಟ್ಟೆಯ ಮೇಲೆ ಕೂರುತ್ತಿತ್ತು . ಏನು ಮಾಡುತ್ತಿತ್ತೋ , ದೇವರೇ ಬಲ್ಲ . ಮತ್ತೊಂದು ದಿನ ನೋಡಿದರೆ ತನ್ನ ಸಂಗಾತಿಯನ್ನೂ ಕರೆತಂದಿತ್ತು . ಜೋಡಿ ಗೂಗೆಗಳು ರಾತ್ರಿಯಿಡೀ ಅಲ್ಲಿ ಹಾಗೆ ಕುಳಿತೇ ಕಾಲ ಕಳೆಯುತ್ತಿದ್ದುವೆನಿಸುತ್ತದೆ . ಮತ್ತೊಂದು ಗಂಟೆ ಕಳೆದು ಮತ್ತೆ ಹೋಗಿ ನೋಡಿದರೆ ಅವು ಹಾಗೇ ಕುಳಿತಿದ್ದುವು , ಕೂತಿದ್ದ ಭಂಗಿಯಲ್ಲಾಗಲೀ ಜಾಗದಲ್ಲಾಗಲೀ ಕೊಂಚವೂ ಬದಲಾಗಿರಲಿಲ್ಲ . ಅವುಗಳನ್ನು ಗಮನಿಸುವ ಹಟಕ್ಕೆ ಬಿದ್ದು ಅಲ್ಲೇ ಸುಮಾರು ಒಂದು ಗಂಟೆ ನಿಂತೆ . ಉಹ್ಹೂಂ ! ಎರಡೂ ಒಂದಿನಿತೂ ಕದಲಲಿಲ್ಲ . ಸುಮ್ಮನೇ ಕುಳಿತೇ ರಾತ್ರಿಯೆಲ್ಲ ಕಳೆಯುವ ಇವುಗಳ ಪರಿ ನನಗೆ ಸೋಜಿಗ ತಂದಿತು . " ನಹಿ ಕಶ್ಚಿತ್ ಕ್ಷಣಮಪಿ ಜಾತು ತಿಷ್ಠತ್ಯಕರ್ಮಕೃತ್ " ಎಂದ ಶ್ರೀ ಕೃಷ್ಣ ಗೂಬೆಗಳನ್ನು ನೋಡಬೇಕಿತ್ತು ! ಕರ್ಮ ನಿರಾಕರಣೆಯ ಪರಮಾವಧಿ ! ಅದಾವ ಸಿದ್ಧಾಂತವನ್ನು ಹೇಗೆ ಅರಗಿಸಿಕೊಂಡಿದ್ದುವೋ , ಅದಾವ ಬ್ರಹ್ಮ ಜ್ಞಾನವನ್ನು ಗಳಿಸಿಕೊಂಡಿದ್ದುವೋ ( wise old owls ) ಇನ್ನು ಮಳೆಗಾಲ ಬಂದರೆ ಇರುಳಲ್ಲಿ ಬೇರೊಂದು ಕಿನ್ನರ ಲೋಕವೇ ಸೃಷ್ಟಿಯಾಗುತ್ತಿತ್ತು . ಹಗಲೆಲ್ಲ ಎಲ್ಲಿರುತ್ತಿತ್ತೋ , ಕತ್ತಲೆ ಕವಿಯುವುದೇ ತಡ , ನೂರಾರು ಸಂಖ್ಯೆಯಲ್ಲಿ ಮಿಂಚು ಹುಳಗಳು ನಮ್ಮ ಹುಚ್ಚು ಕಾಡನ್ನು ಇಂದ್ರವನವನ್ನಾಗಿಸುತ್ತಿದ್ದವು . ಆದರೇನು ? ಸ್ವಪ್ನಲೋಕಕ್ಕೊಂದು ಕೊನೆಯಿರಲೇಬೇಕಲ್ಲವೇ ? ಇರಲಿ . ಬೆಂಗಳೂರಿನ ಮಧ್ಯಭಾಗದಲ್ಲಿ ಬಸವನಗುಡಿಯಂತಹ posh ಏರಿಯಾಗಳಲ್ಲಿ ಏನಿಲ್ಲೆಂದರೂ ಕನಿಷ್ಠ ಐದಾರು ಕೋಟಿ ಬಾಳುವ ಜಾಗ ರಿಯಲ್ ಎಷ್ಟೇಟ್ ದಂಧೆಯ ಕಣ್ಣಿಗೆ ಬೀಳದೇ ಉಳಿದಿರುವುದು ಹೇಗೆ ಎಂಬ ನಮ್ಮ ಕೌತುಕ ಬಹುಕಾಲ ಉಳಿಯಲಿಲ್ಲ . ಮನೆಯವರು ಅಲ್ಪಸ್ವಲ್ಪ ಹಣಕಾಸಿನ ಮುಗ್ಗಟ್ಟಿನಲ್ಲಿದ್ದರೆಂದು ಹೇಗೋ ತಿಳಿದು ಬರುತ್ತಿತ್ತು . ಆದರೆ ಅದು ಬೀದಿಗೂ ಬಂದು , ಸಾಲಗಾರರು ಮನೆಯ ಮುಂದೆ ಹೀನಾಯವಾಗಿ ಮಾತಾಡತೊಡಗಿದಾಗ , ಪರಿಸ್ಥಿತಿ ಗಂಭೀರವಾಯಿತು . ಬೆಂಗಳೂರಿನಲ್ಲಿ ಬೆದರಿಸಿ ನೆಲ ಕಿತ್ತುಕೊಳ್ಳುವ ( extrotion ) ದಂಧೆ ಎಷ್ಟು ಪ್ರಬಲವಾಗಿದೆ ಎಂಬುದು ತಿಳಿಯದ್ದೇನಿಲ್ಲ . ಮನೆಯಾತ ಆರ್ಥಿಕವಾಗಿ , ಭಾವನಾತ್ಮಕವಾಗಿ ನಿಸ್ಸಹಾಯಕನಾಗಿ ಸ್ವತ್ತನ್ನು ಬಂದಷ್ಟಕ್ಕೆ ಮಾರಿ ಕೈ ತೊಳೆದುಕೊಳ್ಳುವಂತೆ ಒತ್ತಡ ತರುವುದು ಇವರ ಕಾರ್ಯ ತಂತ್ರಗಳಲ್ಲೊಂದು . ಮುಂದೆ ನಡೆದದ್ದೆಲ್ಲ ಬಲು ಕ್ಷಿಪ್ರ ಗತಿಯಲ್ಲಿ ನಡೆಯಿತು . ಮನೆಯ ಆಚೆಬದಿಯ ಮನೆ ಆಗಲೇ ನೆಲಕ್ಕುರುಳಿತ್ತು . ಚಿಕ್ಕ ಸೈಟಿನಲ್ಲಿ ಆಗಲೇ ಒಂದು residential complex ಕಾಮಗಾರಿ ಶುರುವಾಗಿತ್ತು . ಮನೆಗೂ ಜನ ಬರತೊಡಗಿದರು - ಸಾಲಗಾರರು , ಕೊಳ್ಳುವವರು , ರಿಯಲ್ ಎಷ್ಟೇಟ್ ಕುಳಗಳು , ದಳ್ಳಾಳಿಗಳು , ಗೂಂಡಾಗಳು . ಸಾಲದ ವಿಲೇವಾರಿ ಮಾತುಕತೆ ನಡುಬೀದಿಯಲ್ಲೇ ನಡೆಯತೊಡಗಿತು . ಆಸ್ತಿಯನ್ನು ಬಂದಷ್ಟು ದುಡ್ಡಿಗೆ ಮಾರಲೇ ಬೇಕಾದ ಅನಿವಾರ್ಯ ಆಗಲೇ ಬಂದೊದಗಿತ್ತು . ಮತ್ತೆ ಸ್ವಲ್ಪ ದಿನಕ್ಕೆ ಒಂದಷ್ಟು ಜನ ಬಂದು ಸೈಟಿನ ಅಳತೆ ಹಿಡಿದರು ; ಇಂಜಿನಿಯರ್ ತನ್ನ ಪ್ಲಾನುಗಳ ಜೊತೆ ಬರತೊಡಗಿದ . ಹಿತ್ತಿಲಲ್ಲಿ ಬೆಳೆದ " ಸತ್ತೆ " " cleaning " ಆಗಬೇಕಿತ್ತು . ನೋಡನೋಡುತ್ತಿದ್ದಂತೆ ಎಲ್ಲ clean ಆಯಿತು . ಮತ್ತೆ ಸ್ವಲ್ಪ ದಿನಕ್ಕೆ ದಿನ ಬಂದೇ ಬಂತು . ಹಾರೆ - ಸನಿಕೆಗಳ ಜೊತೆ ಬಂದ ಕೆಲಸಗಾರರ ಗುಂಪು ಮನೆ ಒಡೆಯುವ ಕಾಯಕಕ್ಕೆ ಮೊದಲಿಟ್ಟಿತು . ಕಬ್ಬಿಣದ ಗಟ್ಟಿಯಂಥ ಮನೆಯನ್ನು ನಿಜಕ್ಕೂ ಒಡೆಯಲು ಸಾಧ್ಯವೇ ಎಂದು ಖೇದಮಿಶ್ರಿತ ಕೌತುಕದಿಂದ ನಾವು ವೀಕ್ಷಿಸುತ್ತಿದ್ದೆವು . ನರಪೇತಲನಂಥ ಹುಡುಗನೊಬ್ಬ ಮನೆಯಮೇಲೇರಿ ತನಗಿಂತ ದೊಡ್ಡದಾದ ಸುತ್ತಿಗೆಯಿಂದ ಮನೆಯ ಬಿಸಿಲುಮಚ್ಚಿನ ನೆಲವನ್ನು ಕುಟ್ಟುತ್ತಿದ್ದರೆ , ಬೆಟ್ಟವನ್ನು ಮುಷ್ಟಿಯಿಂದ ಕುಟ್ಟಿ ಕೆಡಹುವ ವ್ಯರ್ಥ ಪ್ರಯತ್ನದಂತೆ ತೋರುತ್ತಿತ್ತು . ಆದರೂ ದಶಕಗಳ ಕಾಲ ತಲೆಮಾರುಗಳು ಬಾಳಿ ಬದುಕಿದ ಭದ್ರವಾದ ಮನೆ ನೆಲಕಚ್ಚಿಯೇ ತೀರುವುದೆನ್ನುವ ಅರಿವು , ನಮ್ಮ ನಂಬಿಕೆಗೆ ಮೀರಿದ , ನಂಬಲೊಲ್ಲದ ಸತ್ಯವಾಗಿತ್ತು . ಮರುದಿನ ವಿದೇಶಕ್ಕೆ ಹೊರಟುನಿಂತ ನಾನು ಹದಿನೈದು ದಿನ ಬಿಟ್ಟು ಮರಳಿಬರುವ ಹೊತ್ತಿಗೆ ಅಲ್ಲೊಂದು ದೊಡ್ಡ ಬಯಲಿತ್ತು . ಬುಲ್ಡೋಝರ್ ಉಪಯೋಗಿಸಿ ಒಡೆದರಂತೆ , ನನ್ನ ಮಡದಿ ಹೇಳಿದ್ದು . ಹೇಗೋ , ನನ್ನ ಅರಿವಿಗೆ ನಿಲುಕಲಿಲ್ಲ . ಇದಾಗಿ ಕೆಲವು ತಿಂಗಳು ಕಳೆದಿವೆ . ನೆರೆಮನೆಯ ಹುಡುಗರು ಈಗ ರಜಾ ದಿನಗಳಂದು foot ball ಆಡುತ್ತ ಗದ್ದಲವೆಬ್ಬಿಸುವುದಿಲ್ಲ . ನಮ್ಮ ಮನೆಗೇ ಮುಖವಿಟ್ಟುಕೊಂಡ ನೆರೆಮನೆಯಿಂದ ಕಿವಿಗಡಚಿಕ್ಕುವ music systemನ ಗದ್ದಲದ ನಡುವೆ ಇದನ್ನು ಬರೆಯುತ್ತಿದ್ದೇನೆ . ಇಲ್ಲಿ ಈಗ ಕೋಗಿಲೆ ಕರೆಯುವುದಿಲ್ಲ ; ಕಾಗೆ ನೀರು ಕುಡಿಯಲು ಬರುವುದಿಲ್ಲ ; ಬೆಕ್ಕು ವ್ಯಾಘ್ರದೋಪಾದಿಯಲ್ಲಿ ಇಲಿ ಬೇಟೆಯಾಡುವುದಿಲ್ಲ ; ಜ್ಞಾನವೃದ್ಧರಾದ ಘೂಕದಂಪತಿಗಳು ಬಂದು ಕೂರಲು ಬಾವಿ ಕಟ್ಟೆ ಇಲ್ಲಿಲ್ಲ . ಇಲ್ಲೀಗ ಒಂದು luxury apartment complex ತಲೆಯೆತ್ತಿದೆ . ಮನೆಯ ಮುಂದೆ landscape ಮಾಡಿದ ಸಣ್ಣ ಉದ್ಯಾನವಿದೆ , ಚಿಕ್ಕದೊಂದು ಈಜು ಕೊಳವೂ ಇದೆ . ಒಂದೊಂದು ಪ್ಲಾಟಿನ ಬೆಲೆ ಎಂಬತ್ತೈದರಿಂದ ತೊಂಬತ್ತು ಲಕ್ಷ . ಒಂದಷ್ಟು ಹಿಂದೀ , ಸಿಂಧೀ , ಮಾರವಾಡಿ ಸಂಸಾರಗಳು ನೆಲೆಯೂರಿವೆ . ಅಂದಹಾಗೆ , ಇನ್ನೂ ಒಂದೆರಡು ಪ್ಲಾಟು ಮಿಕ್ಕಿವೆ , ಮಾರಾಟಕ್ಕೆ ( car parking ಇದೆ ) ನಾವು ಬೇರೆ ಮನೆ ನೋಡುತ್ತಿದ್ದೇವೆ . ಕುಣಿವ ಸುಂಟರಗಾಳಿ ಬೇಲಿದಾಟದ ಹಾವು ಅಲೆವ ಹುಂಜನ ಸದ್ದೆ ಕೇಳಿಸಿದ್ದು ಹೆಬ್ಬಂಡೆ ಮೇಲಿಂದ ಬಾಡಬಕ್ಕದ ಹೂವು ಬಸವಳಿದು ಬಿದ್ದುದನೆ ಆಲಿಸಿದ್ದು ಪ್ರಭು ಚೆನ್ನಾಗಿದೆ ಕೆಲವೆಡೆ ನಗು ಉಕ್ಕಿ ಬಂತು ನಗ್ತಾ ಇದ್ದಾಗ ಪಕ್ಕದ ಕ್ಯಾಬಿನ್‌ನಿಂದಾನೂ ಕುಸುಕು ನಗು ಕೇಳಿಸ್ತಾ ಇತ್ತು ಏನಪ್ಪ ಇದು ಅಂತ ಎದ್ದು ನಿಂತು ನೋಡಿದ್ರೆ ಅವರು ಮೇಡಮ್‍ಗೆ ಏನೋ ಆಗಿ ಹೋಗಿದೆ ಅಂತ ನನ್ನ ಬಗ್ಗೆ ನಗ್ತಾ ಇದ್ದಾರೆ . ಟೈಮ್ ಪಾಸ್ ಮಾಡೋದು ಹೇಗೆ ಅಂತಾ ಚೆನ್ನಾಗಿ ಹೇಳಿದ್ದೀರಾ ಆನೆ ಲೆಕ್ಕ ಹಾಕ್ತ , ಕಾಡು ಬಗ್ಗೆ ಪುಟ್ಟ ಸ್ವಾಮಿ , ಮಾರ , ಚಂದ್ರನ್ನ ಪ್ರಶ್ನೆ ಕೇಳ್ತಾ ಸಂಜೆ ಅಯೀತು . ವಾಪಸ್ಸು ಬಿ ಗೆ ನೆಡೆದು ಬರ್ತಾ ಹೊಟ್ಟೆ ಹಸಿದು ಸುಸ್ತಾಗಿತ್ತು . ಪುಟ್ಟ ಸ್ವಾಮಿ ಬೇರೆ " ಕತ್ತಲಾಗ್ತಾ ಇದೆ ಸದ್ದು ಮಾಡದೇ ಬೇಗ ಬೇಗ ನೆಡಿರಿ ಸರ್ " ಅಂತ ಇದ್ರೂ . ಬಯಾರಿಕೆಗೆ ಆಗಿ ನೀರು ಕುಡಿಯೋಣ ಅಂತ ಬಾಟಲ್ ನೋಡಿದ್ರೆ ನೀರಿನ ದಟ್ಟ ಬಣ್ಣ ನೋಡಿ ಕುಡಿಯಲು ಮನಸಾಗದೆ ನೀರು ಬಾಯಿಗೆ ಹಾಕಿ ಮುಕ್ಕಳಿಸಿ ಪುನಃ ಉಗಿದೆ . ಮೊದಲ ಸಾರಿಗೆ ನಮ್ಮ ಮೂವರಿಗೂ ಯಾಕೂ ಸೆನ್ಸಸ್ಗೆ ಬಂದಿದ್ದು ತಪ್ಪಾಯೀತು ಅಂತ ಅನ್ನಿಸ್ತು . ನಂತರ ಮಾರ " ಸರ್ ನಿಮಗೆ ಅಭ್ಯಾಸ ಇಲ್ಲ ನೋಡಿ ಅದಕ್ಕೆ ಸುಸ್ತು . ರಾತ್ರಿ ಉಟಕ್ಕೆ ಸುಬ್ಬಣ್ಣ ಮೀನು ಸಾರು ಮಾಡಿರ್ತಾನೆ . ಚೆನ್ನಾಗಿ ಊಟ ಮಾಡುರಂತೆ ಬೇಗ ನೆಡಿರಿ " ಅಂದ . ನ೦ತರದಲ್ಲಿ ಇತ್ತೀಚೆಗಿನ ಲಾಕ್ ಅಪ್ ಹಾಗು ಟಾ೦ಗೊ ಮತ್ತು ಕ್ಯಾಶ್ ಯಶಸ್ಸಿನ ನ೦ತರ 1990ರ ಪ್ರಾರ೦ಭದಲ್ಲಿ ಸ್ಟಲ್ಲೋನ್ ರಾಕಿ ಐದನೆಯ ಕ೦ತಿನ ರಾಕಿ V ರಲ್ಲಿ ನಟಿಸಿದನು ಅದು ಗಲ್ಲಾಪೆಟ್ಟಿಗೆಯಲ್ಲಿ ಸೋತಿತು ಹಾಗು ಅದನ್ನು ಅಭಿಮಾನಿಗಳು ಇಷ್ಟಪಡಲಿಲ್ಲ ಮತ್ತು ಶ್ರೇಣಿಗಳಲ್ಲಿ ಯೋಗ್ಯವಲ್ಲದ ಚಿತ್ರ ಎ೦ದು ತೀರ್ಮಾನಿಸಲಾಯಿತು . ಅದು ಸಮಯದಲ್ಲಿ ಹಕ್ಕಿನ ವಿಷಯದಲ್ಲಿ , ಕೊನೆಯ ಕ೦ತು ಎ೦ದು ಸಹ ತೀರ್ಮಾನಿಸಲಾಯಿತು . [ ಸಾಕ್ಷ್ಯಾಧಾರ ಬೇಕಾಗಿದೆ ] ' ಆಜಾದೀ ಬಚಾವೋ ' ಎಂಬ ಆಂದೋಲನ ಜೋರಾಗಿ ನೆಡೆಯುತ್ತಿದ್ದ ಕಾಲದಲ್ಲಿ ನನಗೆ ಇದರ ವಿಚಾರಗಳನ್ನು ಮೊದಲು ಪರಿಚಯಿಸಿದ್ದು ' ಹಾಯ್ ಬೆಂಗಳೂರು ' ಪತ್ರಿಕೆ . ಅದರಲ್ಲಿ ಬಗ್ಗೆ ಒಂದು ಅಂಕಣ ಬರುತ್ತಿತ್ತು . ರಾಜೀವ ದೀಕ್ಷಿತರು ದೇಶದೆಲ್ಲೆಡೆ ತಿರುಗುತ್ತಿದ್ದರು . ಕರ್ನಾಟಕದ ಹಲವು ಊರುಗಳಿಗೂ ಬಂದರು . ಅವರು ಹೋದಲ್ಲೆಲ್ಲಾ ದೇಶಪ್ರೇಮದ ಸಂಚಲನ ಮೂಡಿಸುತ್ತಿದ್ದರು . ಉದಾರೀಕರಣದ ವಿಷಯವಾಗಿ ಸರ್ಕಾರವನ್ನು ಟೀಕಿಸುತ್ತಿದ್ದರು . ಭಾರತವೆಂಬ ದೇಶಕ್ಕೆ ಸ್ವಾಂತಂತ್ರ್ಯ ಎಂಬುದು ಬಂದು ಅರ್ಧ ಶತಮಾನವಾಗಿ ಈಗ ಮತ್ತೆ ವಿದೇಶಿ ವ್ಯಾಪಾರಿ ಕಂಪನಿಗಳಿಂದ ಹೇಗೆ ಬೇರೆ ದೇಶಗಳ ಹಿಡಿತದಲ್ಲೇ ಇದ್ದೇವೆ ಎಂಬುದನ್ನು ನಿರೂಪಿಸುತ್ತಿದ್ದರು . ಭಾರತದ ವಿಜ್ಞಾನಿಗಳು , ಸಂಶೋಧನೆಗಳು , ಪ್ರತಿಭೆಗಳು ಎಲ್ಲವೂ ನೇರವಾಗಿ ಅಥವಾ ಪರೋಕ್ಷವಾಗಿ ಬೇರೆ ದೇಶಗಳಿಗೆ ದುಡಿಯುವಂತಾಗಿರುವುದರ ಬಗ್ಗೆ ಎಚ್ಚರಿಸುತ್ತಿದ್ದರು . ಅವರು ಭಾರತದ ಇತಿಹಾಸದ ಸತ್ಯಾಸತ್ಯತೆಗಳನ್ನು ವಿವರಿಸುತ್ತಿದ್ದರೆ ರಕ್ತ ಬಿಸಿಯಾಗುತ್ತಿತ್ತು . ಟೀಮ್ ಇಂಡಿಯಾದ ನೂತನ ಕೋಚ್ ಆಗಿ ನೇಮಕಗೊಂಡಿರುವ ಡಂಕನ್ ಫ್ಲೆಚರ್ , ಮೊದಲ ಅಭ್ಯಾಸ ಅವಧಿಯಲ್ಲಿ ಭಾಗವಹಿಸುವ ಮೂಲಕ ಯುವ ಆಟಗಾರರಿಗೆ ಮಾರ್ಗದರ್ಶನ ನೀಡಿದರು . ಹಿರಿಯ ಆಟಗಾರರ ಅನುಪಸ್ಥಿತಿಯಲ್ಲಿ ಯುವ ಆಟಗಾರರನ್ನು ಒಳಗೊಂಡ ಟೀಮ್ ಇಂಡಿಯಾವನ್ನು ಸುರೇಶ್ ರೈನಾ ಮುನ್ನಡೆಸುತ್ತಿದ್ದಾರೆ . ಹಾಗೆಯೇ ನೂತನ ತರಬೇತುದಾರ ಫ್ಲೆಚರ್ ಕೂಡಾ ಆಟಗಾರರಿಗೆ ಮಹತ್ವದ ಮಾರ್ಗದರ್ಶನವನ್ನು ನೀಡಿದರು . ಮೊದಲ ಅವಧಿಯಲ್ಲಿ ಮಾರ್ಗದರ್ಶನ ನೀಡುವುದಕ್ಕಿಂತಲೂ ಒಬ್ಬ ಪ್ರೇಕ್ಷಕನಾಗಿ ಆಟಗಾರರತ್ತ ಫ್ಲೆಚರ್ ಗಮನ ಹರಿಸಿದರು . ಯೂಸುಫ್ ಪಠಾಣ್ ಜತೆ ಕೆಲ ಹೊತ್ತು ಚರ್ಚಿಸಿದ ಫ್ಲೆಚರ್ ಆನಂತರ ತಂಡದ ಫುಟ್ಬಾಲ್ ಪಂದ್ಯವನ್ನು ವೀಕ್ಷಿಸಿದರು . ಮೂಲಕ ತಂಡವು ದೈಹಿಕ ಕಸರತ್ತನ್ನು ನಡೆಸಿತ್ತು . ಶನಿವಾರ ನಡೆಯಲಿರುವ ಏಕೈಕ ಟ್ವೆಂಟಿ - 20 ಪಿಚನ್ನು ಕೂಡಾ ಕೋಚ್ ಸೂಕ್ಷ್ಮವಾಗಿ ಗಮನಿಸಿದರು . ಒಟ್ಟಾರೆಯಾಗಿ ಕರ್ಸ್ಟನ್ ಅವರನ್ನು ಹೋಲುವ ಸಿದ್ಧಾಂತ ಹೊಂದಿರುವ ಫ್ಲೆಚರ್ ಕೂಡಾ ಟೀಮ್ ಇಂಡಿಯಾದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿಲಿದ್ದಾರೆ ಎಂಬುದು ಅಭಿಮಾನಿಗಳ ನಿರೀಕ್ಷೆಯಾಗಿದೆ . cautiousmind wrote 9 months ago : ಸಹನಾ ವವತು , ಸಹನೌಭುನಕ್ತು . . . ಅಯೋಧ್ಯೆ ತೀರ್ಪು ಏನೇ ಬರಲಿ ಬಸ್ಸಿಗೆ ಕಲ್ಲು ಬೀಳದಿರಲಿ ಮನಸ್ಸುಗಳು ಒಡೆಯದಿರಲಿ ದ್ವೇಷ more ಸೂಪರ್ ! ! ಸರ್ ! ! ನಿರಾಶೆ ಮಾನವನ ನಿಜವಾದ ಶತ್ರು . ಪ್ರಯತ್ನವೆಂಬುದು ನಿರಾಶೆಯನ್ನು ಸೋಲಿಸಲು ಇರುವ ಏಕಮಾತ್ರ ಶಕ್ತಿಶಾಲಿ ಆಯುಧ . ನಿಮ್ಮ ಚಿತ್ರಲೇಖನ ಅದನ್ನು ನಿರೂಪಿಸುವಲ್ಲಿ ಸಫಲವಾಗಿದೆ ಎಂದುಕೊಳ್ಳುತ್ತೇನೆ . ಬಿ . ಎಂ . ಟಿ . ಸಿ - ಯಲ್ಲೂ ಹಿಂದಿ ತಂದು , " ಕನ್ನಡ ಕಲಿಯದಿದ್ದರೂ ನಡೆಯುತ್ತದೆ " ಎಂದೆನಿಸಿಬಿಟ್ಟರೆ , ಯಾರು ತಾನೇ ಕನ್ನಡ ಕಲಿಯಲು ಪ್ರಯತ್ನ ಪಟ್ಟಾರು ? " ನಾವಂತೂ ಕನ್ನಡ ಕಲಿಯಲ್ಲ , ನಿಮಗೇ ಬೇಕಾದ್ರೆ ಹಿಂದಿ ಕಲೀರಿ " ಅಂತ ವಲಸಿಗರೆಲ್ಲಾ ಹೇಳುವ ದಿನ ಬಂದೇಬಿಡಬಹುದು . " ನಿಮಗೆ ಬರುವ ಫೈಲುಗಳು ಕನ್ನಡದಲ್ಲಿಲ್ಲದಿದ್ದರೆ ತಿರಸ್ಕರಿಸಿ " ಎಂದು ಮುಖ್ಯಮಂತ್ರಿಯವರು ಸರ್ಕಾರಿ ಅಧಿಕಾರಿಗಳಿಗೆ ನಿರ್ದೇಶಿಸಿದ ಕೆಲವೇ ದಿನಗಳಲ್ಲಿ , ರೀತಿಯ ನಿರ್ಣಯ ಕೈಗೊಂಡ ಬಿ . ಎಂ . ಟಿ . ಸಿ ಅಧಿಕಾರಿಗಳು ಮುಖ್ಯಮಂತ್ರಿಯವರನ್ನೇ ನಿರ್ಲಕ್ಷಿಸುವಂತಿದೆ . ಕನ್ನಡ ಅನುಷ್ಠಾನ ವರ್ಷ - ದಲ್ಲಿ ಕನ್ನಡಿಗರಿಗೆ ಎಂಥಾ ಉಡುಗೊರೆ ಕೊಡುತ್ತಿದೆ ನೋಡಿ ನಮ್ಮ ಬಿ . ಎಂ . ಟಿ . ಸಿ . . ಒಂದು ಭೌಗೋಳಿಕ ಪ್ರದೇಶಕ್ಕೆ ಅದರದೇ ಆದ ವಿಶಿಷ್ಟತೆ ಇರುತ್ತದೆಯೇ , ಇದ್ದರೆ ಅದಕ್ಕೂ ಜನರು ಬಳಸುವ ಭಾಷೆಗೂ ಸಂಬಂಧವಿರುತ್ತದೆಯೇ , ಹಾಗಿದ್ದರೆ , ಅದು ಯಾವ ಬಗೆಯದು ಎಂಬುದು ಕುತೂಹಲಕಾರಿಯಾದ ಪ್ರಶ್ನೆ . ಉದಾಹರಣೆಗೆ , ಕರ್ನಾಟಕದ ತುಂಬಾ ಕನ್ನಡವನ್ನೇ ಬಳಸಿದರೂ ಬಯಲುಸೀಮೆ , ಮಲೆನಾಡು ಮತ್ತು ಕರಾವಳಿಗಳ ಜೀವನಕ್ರಮಗಳು ವಿಭಿನ್ನವಾಗಿವೆ . ಅಷ್ಟೇಕೆ , ಬಯಲುಸೀಮೆಯಲ್ಲಿಯೇ ಮಂಡ್ಯ , ಚಿತ್ರದುರ್ಗ , ಬಿಜಾಪುರ ಮತ್ತು ಕಲಬುರ್ಗಿ ಜಿಲ್ಲೆಗಳ ಜೀವನಶೈಲಿಗಳ ನಡುವೆ ಸ್ಪಷ್ಟವಾದ ವ್ಯತ್ಯಾಸಗಳಿವೆ . ವ್ಯತ್ಯಾಸವು ಆಯಾ ಪ್ರದೇಶದ ಉಪಭಾಷೆಯಲ್ಲಿ ನಿಕ್ಷಿಪ್ತವಾಗಿದ್ದರೂ ಭಾಷೆಯೇ ಅಂತರಕ್ಕೆ ಕಾರಣವಲ್ಲ . ಭೌಗೋಳಿಕ ಪರಿಸರದಿಂದ ಹುಟ್ಟಿದ , ಸಾಮಾಜಿಕವಾದ ಅಂತೆಯೇ ಐತಿಹಾಸಿಕವಾದ ಹಲವು ಕಾರಣಗಳು ಅಲ್ಲಿ ಪ್ರವೃತ್ತವಾಗಿರುತ್ತವೆ . ಅವುಗಳ ಹುಡುಕಾಟವು ಬೇರೊಂದೇ ಕೆಲಸ . ದ್ವಿಭಾಷಿಕ ಗಡಿನಾಡುಗಳಲ್ಲಿ ಬದುಕಿರುವ ಜನರ ಜೀವನಸಾಮ್ಯವನ್ನು ನೋಡಿದಾಗ ಮಾತು ಸ್ಪಷ್ಟವಾಗುತ್ತದೆ . ಬಾಗೇಪಲ್ಲಿಯ ಜನರು ತೆಲುಗರಾಗಿರಲಿ , ಕನ್ನಡಿಗರೇ ಆಗಿರಲಿ , ಅವರು ಬದುಕುವ ಬಗೆ ಒಂದೇ . ಆದ್ದರಿಂದಲೇ ಇಡೀ ಕರ್ನಾಟಕವನ್ನು ಕನ್ನಡ ಭಾಷೆಯ ಬಳಕೆಯೊಂದೇ ಒಗ್ಗಟ್ಟಾಗಿ ಇಡಬಲ್ಲುದು ಎಂಬ ನಂಬಿಕೆಯನ್ನೇ ಮರುಪರಿಶೀಲನೆ ಮಾಡಬೇಕಾಗಿದೆ . ಭಾಷೆಯು ` ಅನ್ಯರ ' ವಿರುದ್ಧ ` ನಮ್ಮವರನ್ನು ' ಎತ್ತಿಕಟ್ಟುವ ಅಸ್ತ್ರವಾಗಬಹುದೇ ವಿನಾ ನಮ್ಮ ನಡುವಿನ ವೈಷಮ್ಯಗಳನ್ನು ಕಳೆಯುವ ಉಪಕರಣವಾಗಲಾರದು . ಆದ್ದರಿಂದಲೇ ಭಾಷಾವಾರು ರಾಜ್ಯಗಳ ಕಲ್ಪನೆಯ ಹಿಂದೆ ಸಾಂಸ್ಕೃತಿಕ / ಸಾಹಿತ್ಯಕ ಪ್ರೇರಣೆಗಳಿರುವಂತೆ ಆರ್ಥಿಕ ಪ್ರೇರಣೆಗಳಿರುವುದಿಲ್ಲ . ಹೆಚ್ಚೆಂದರೆ , ಬಹುಸಂಖ್ಯಾತರ ನಡುವೆ ಅಲ್ಪಸಂಖ್ಯಾತರಾಗಿದ್ದವರಿಗೆ ಪದೋನ್ನತಿ ದೊರಕಿ , ಅವರೇ ಬಹುಸಂಖ್ಯಾತರಾಗಿ ಮನ್ನಣೆ ಪಡೆಯಬಹುದು . ಉದಾಹರಣೆಗೆ ಕೊಡಗು ಪ್ರತ್ಯೇಕ ನಾಡಾಗಿ ರೂಪಿಗೊಂಡರೆ , ಅಲ್ಲಿಯೇ ಇರುವ ಕೊಡಗರು , ವೀರಶೈವರು ಮತ್ತು ಮುಸ್ಲಿಮರ ನಡುವೆ ಶಕ್ತಿ ರಾಜಕೀಯವು ಮೊದಲಾಗುತ್ತದೆ ಎನ್ನುವುದು ಅಂಗೈ ಹುಣ್ಣಿನಷ್ಟು ಸ್ಪಷ್ಟ . ಆದ್ದರಿಂದ ಕರ್ನಾಟಕದ ಏಕತೆ ಮತ್ತು ಮತ್ತು ಕನ್ನಡ ಭಾಷಿಕರ ಏಕತೆಗಳ ನಡುವೆ ಇರುವ ಗಡಿ ಗೆರೆಗಳನ್ನು ಖಚಿತಗೊಳಿಸಿಕೋಳ್ಳಬೇಕಾಗಿದೆ . ಉದಾಹರಣೆಗೆ , ಉತ್ತರ ಕರ್ನಾಟಕ ಮತ್ತು ಹಳೆಯ ಮೈಸೂರುಗಳ ನಡುವಿನ ವೈಷಮ್ಯಕ್ಕೆ , ಪ್ರಮುಖ ಜಾತಿಗಳ ನಡುವಿನ ಜಗಳವು ಭಾಷೆಗಿಂತ ಮುಖ್ಯವಾಗಿದೆ . ಎರಡೂ ಕಡೆ ಹಿಂದುಳಿದ ಜಾತಿಗಳವರ ಮೌನವು ಗಮನೀಯವಾಗಿದೆ . ಖಚಿತವಾಗಿ ಹೇಳುವುದಾದರೆ , ಇಂದು ಬಹುಸಂಖ್ಯಾತರಾದ ಭೂಮಾಲಿಕ ಜಾತಿಗಳವರು ಪ್ರದೇಶನಿಷ್ಠವಾದ ರಾಜಕಾರಣದಲ್ಲಿ ತೊಡಗಿದ್ದರೆ , ಅಲ್ಪಸಂಖ್ಯಾತರಾದ ಹಿಂದುಳಿದ ಜಾತಿಗಳವರು ಸಮುದಾಯನಿಷ್ಠವಾದ ರಾಜ್ಯಮಟ್ಟದ ಸಂಘಟನೆಗಳಲ್ಲಿ ತೊಡಗಬೇಕಾಗಿದೆ . ದಲಿತರು ವಿಕೇಂದ್ರಿತವಲ್ಲದ ಕಾನೂನು ವ್ಯವಸ್ಥೆಯಲ್ಲಿಯೇ ತಮ್ಮ ಸಮಸ್ಯೆಗಳಿಗೆ ಪರಿಹಾರ ಹುಡುಕಬೇಕಾಗಿದೆ . ಸವಣೂರು , ಜು 14 : ತಾಲೂಕನ್ನು ಪ್ರವೇಶಿಸುವ ಹಾಗೂ ಹೊರಹೋಗುವ ಪ್ರಯಾಣಿಕರಿಗೆ ಇಂಗ್ಲೀಷ್ ಭಾಷೆಯಲ್ಲಿಯೇ ಶುಭ ಹಾರೈಸಲು ಮುಂದಾಗಿರುವ ಸವಣೂರಿನ ಲೋಕೋಪಯೋಗಿ ಇಲಾಖೆ , ತಾಲೂಕಿನ ಅಂಚಿನಲ್ಲಿ ನಿರ್ಮಿಸಲಾಗಿರುವ ಎರಡು ಫಲಕಗಳಲ್ಲಿ ಕನ್ನಡವನ್ನು ಸಂಪೂರ್ಣವಾಗಿ ಕಡೆಗಣಿಸಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಆರೋಪಿಸಿದೆ . ಲೋಕೋಪಕಾರಕ್ಕೆ ಮುಂದಾಗಿರುವ ಇಲಾಖೆಯ ವರ್ತನೆಯನ್ನು ತೀವೃವಾಗಿ ಖಂಡಿಸಿರುವ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕಾ ಘಟಕ , ವಿದೇಶಿ ಮಂಗಳೂರು : ಮಾ . 27 ದೇಶದ ರಿಯಲ್ ಎಸ್ಟೇಟ್ ವಲಯದ ದಿಗ್ಗಜ ಕಂಪನಿಯಾದ ರೆಹಜಾ ಯುನಿವೆರ್ಸಲ್ ಲಿಮಿಟೆಡ್ ( RUL ) ಇಂದು ಮಂಗಳೂರಿನಲ್ಲಿ ಇದರ ಹೊಸ " ರೆಹಜಾ ವಾಟರ್ ಫ್ರಂಟ್ " ಎಂಬ ಹೊಸ ವಸತಿ ಸಮುಚ್ಚಯವನ್ನು ಪ್ರಾರಂಭಿಸುವುದಾಗಿ ಇಂದು ಮಂಗಳೂರಿನಲ್ಲಿ ನಡೆದ ಪತ್ರಿಕಾಗೊಷ್ಠಿಯಲ್ಲಿ ಘೋಷಿಸಿದೆ . ಅಶಾ ಸಿಟಿ ಬ್ಯುಲ್ಡರ್ ಎಂಡ್ ಡೆವೆಲಪರ್ಸ್ ನೊಂದಿಗೆ ಜೊಯಿಂಟ್ ವೆಂಚರಾಗಿ " ರೆಹಜಾ ವಾಟರ್ ಫ್ರಂಟ್ " ಎಂಬ ಹೊಸ ವಸತಿ ಸಮುಚ್ಚಯವನ್ನು ಚಿತ್ರಾಪುರ ಬೀಚ್ , ಕುಲಾಯಿ ರಾಷ್ಟ್ರೀಯ ಹೆದ್ದಾರಿ ( NH17 ) ಪಕ್ಕದ ಪ್ರದೇಶದಲ್ಲಿ ಸ್ಥಾಪಿಸುವುದಾಗಿ ರೆಹಜಾ ಯುನಿವೆರ್ಸಲ್ [ . . . ] ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಆಸ್ಟ್ರೇಲಿಯಾ : ಭಾರತ ಆಯ್ತು , ಈಗ ಕೆನಡಾದ ಯುವಕನಿಗೆ ಹಲ್ಲೆ ಮೊದಲ ಬಾರಿ ಹೈ ಸ್ಕೂಲ್ ನಲ್ಲಿರುವಾಗ , ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ , ಮ್ಯಾಗಿ ಮಾಡಲು ಪ್ರಯತ್ನಿಸಿ , ಹೇಗೆ ಮಾಡಬೇಕೆಂದು ತಿಳಿಯದೇ , ಪಾತ್ರೆಯಲ್ಲೇ ಅದು ಸೀದು ಹೋಗಿ , ಅಮ್ಮನ ಕೈಲಿ , ಸರಿಯಾಗಿ ಬೈಸಿಕೊಂಡಿದ್ದು ಇನ್ನೂ ಮನಸ್ಸಿನಲ್ಲಿ ಹಸಿರಾಗಿದೆ . ಅನ್ವೇಷಕನಿಗೆ ಪ್ರಶ್ನೆ ಎನ್ನುವುದು ಒಂದು ಸಾಧನವಷ್ಟೇ . ಪ್ರಶ್ನೆ ನಿಮ್ಮ ಬುದ್ಧಿವಂತಿಕೆಯನ್ನು ಚುರುಕುಗೊಳಿಸುತ್ತದೆ . ಅದೊಂದು ಸವಾಲು . ನೀವು ಹೌದು ಎಂದೂ ಹೇಳುತ್ತಿಲ್ಲ , ಇಲ್ಲ ಎಂದೂ ಹೇಳುತ್ತಿಲ್ಲ . ನೀವು ಹೇಳುವುದಿಷ್ಟೇ , " ನಾನು ತಿಳಿದಿಲ್ಲ . ಸ್ವತಃ ಅನುಭವಿಸುವವರೆಗೆ ನಾನು ಯಾವುದನ್ನೂ ನಂಬುವುದಿಲ್ಲ . ಒಂದು ಸಲಕ್ಕೆ ನಾನು ನಿಸ್ಸಂದೇಹವಾದಂಥ ಉತ್ತರ ಕಂಡುಕೊಂಡ ಮೇಲೆ ಎಷ್ಟೇ ಪ್ರಯತ್ನ ಪಟ್ಟರೂ ನನ್ನ ಪ್ರಶ್ನೆ ನಿಲ್ಲುವುದಿಲ್ಲ , ಅದು ತಾನಾಗಿ ಬಿದ್ದು ಹೋಗುತ್ತದೆ . " ಸಾಮಾನ್ಯವಾಗಿ ವಾಸ್ತುಶಿಲ್ಪಿಯು ಮಾಲೀಕನ ಆಯ್ಕೆಗಾಗಿ , ವಿವಿಧ ಆಯ್ಕೆಗಳಲ್ಲಿ , ವಿಭಿನ್ನ ನೋಟಗಳಲ್ಲಿ ಮತ್ತು ಇತರ ಮಾರ್ಪಟುಗಳಲ್ಲಿ ಅನೇಕ ವಿನ್ಯಾಸ ಪರಿಕಲ್ಪನೆಗಳನ್ನು ರಚಿಸುತ್ತಾನೆ . ಹೆಚ್ಚಿನ ಯೋಜನೆಗಳು ಅನೇಕ ಸಂಭವನೀಯ ಪರಿಹಾರಗಳನ್ನು ಹೊಂದಿರುತ್ತವೆ , ಆದರೆ , ಅವುಗಳಲ್ಲಿ ಯಾವುದನ್ನು ನಿರ್ಮಿಸಬೇಕೆಂಬುದು ಮಾಲೀಕನ ನಿರ್ಧಾರವಾಗಿರುತ್ತದೆ . ಅವುಗಳಲ್ಲಿ ಆಯ್ಕೆಗಳನ್ನು ಮಾರ್ಪಡಿಸುವThere could be a period of modifying the options to hone in on the very best solution possible . ಕೊನೆಯಲ್ಲಿ ಮಾಲೀಕನಿಂದ ಲಿಖಿತವಾಗಿ ಅನುಮೋದನೆಗೊಂಡ ವಿನ್ಯಾಸ ಪರಿಕಲ್ಪನೆಯೊಂದು ಉಳಿಯುವುದಲ್ಲದೇ , ಅದು ನಿರ್ಮಾಣಕ್ಕಾಗಿ ಒಂದು ಆಧಾರವಾಗುತ್ತದೆ . ಕಣ್ಣೀರ ಕುಡಿದು ಬಿಸಿಲ ತಾಪವ ತಾಳಿ ಬೆಳೆದ ಹೂವಿಗೆ ಅದರ ಏಕಾಂಗಿತನವೇ ಅದಕ್ಕೆ ಆಸರೆ . ಉದಾಹರಣೆಗೆ : ಓರ್ವ ವ್ಯಕ್ತಿ ದೇಣಿಗೆಗಳನ್ನು ಬಯಸುತ್ತಾನೆ . ಗಣನೀಯ ಮೊತ್ತದ ಹಣವನ್ನು ದಾನಮಾಡಲು ಒಪ್ಪುವ ಮತ್ತೋರ್ವ ವ್ಯಕ್ತಿ ವ್ಯಕ್ತಿಗೆ ಸಿಗಬಹುದು . ದೇಣಿಗೆಗಳನ್ನು ಬಯಸುತ್ತಿರುವ ವ್ಯಕ್ತಿಯು ಒಂದು ವೇಳೆ ದೇಣಿಗೆ ನೀಡುತ್ತಿರುವ ವ್ಯಕ್ತಿಯನ್ನು ಭೇಟಿ ಮಾಡಿದ್ದರೆ ಮತ್ತು ಭೇಟಿಯು ದೇಣಿಗೆಗಳನ್ನು ಸಂಗ್ರಹಿಸುವ ಉದ್ದೇಶಕ್ಕೆ ಬದಲಾಗಿ ಮತ್ತೊಂದು ಉದ್ದೇಶವನ್ನು ಹೊಂದಿದ್ದರೆ , ಅಂಥ ಸಂದರ್ಭದಲ್ಲಿ ನಿರ್ದಿಷ್ಟ ದಾನಿಯಿಂದ ದೇಣಿಗೆಯ ಸಂಗ್ರಹಿಸುವಿಕೆಯನ್ನು ಅರಿಸ್ಟಾಟಲ್‌ ಅವಕಾಶದ ಪರಿಣಾಮ ಎಂದು ಕರೆಯುತ್ತಾನೆ . ಏನಾದರೊಂದು ಘಟನೆಯು ಅಕಸ್ಮಾತ್ತಾಗಿ ಅಥವಾ ಅನಿರೀಕ್ಷಿತವಾಗಿ ಸಂಭವಿಸಿದರೆ ಅದು ಒಂದು ಅಸಾಮಾನ್ಯ ಅಥವಾ ರೂಢಿಯಲ್ಲದ ಘಟನೆಯಾಗಿರಲೇಬೇಕು . ಇನ್ನೊಂದು ರೀತಿಯಲ್ಲಿ ಹೇಳುವುದಾದರೆ , ಎಲ್ಲ ಸಮಯದಲ್ಲಿ ಅಥವಾ ಬಹುತೇಕ ಸಮಯದಲ್ಲಿ ಯಾವುದೋ ಒಂದು ಘಟನೆಯು ಸಂಭವಿಸಿದರೆ , ಅದು ಅಕಸ್ಮಾತ್ತಾಗಿ ಸಂಭವಿಸಿತು ಎಂದು ನಾವು ಹೇಳಲಾಗುವುದಿಲ್ಲ . ವಿಂಡೋಸ್ ಎಕ್ಸ್‌ಪಿ ಮತ್ತು ಆಫೀಸ್ ಎಕ್ಸ್‌ಪಿಗಳಲ್ಲಿ ಕನ್ನಡ ಭಾಷೆಯನ್ನು ಅಳವಡಿಸಿರುವುದು ನಿಮಗೆಲ್ಲರಿಗೂ ಈಗಾಗಲೇ ತಿಳಿದಿರಬಹುದು . ಇವುಗಳಲ್ಲಿರುವ ವರ್ಡ್ ಮತ್ತು ಎಕ್ಸೆಲ್‌ಗಳಲ್ಲಿ ಕನ್ನಡದ ಅಂಕೆಗಳನ್ನು ಉಪಯೋಗಿಸಬೇಕೆ ? ಉದಾಹರಣೆಗೆ ಎಂಬ ಅಂಕೆ ಬೇಕಿದ್ದಲ್ಲಿ Ctrl , Alt ಮತ್ತು ಕೀಲಿಗಳನ್ನು ಒಟ್ಟಿಗೆ ಒತ್ತಿ . ಮೊದಲ ದಿನ ನೀನು ಎಷ್ಟೊಂದು ಮುಗ್ಧನಾಗಿ ನಿನ್ನ ಪೋಲಿ ಸ್ನೇಹಿತರ ಜೊತೆ ಹಾಗೆ ಹೀಗೆ ಆವಭಾವ ಮಾಡಿಕೊಂಡು ನಡೆಯುತ್ತಿದ್ದರೆ ನನ್ನ ಎದೆಯಲ್ಲಿ ಢವಢವ ಹೆಜ್ಜೆ ಇಟ್ಟುಕೊಂಡು ನನ್ನ ಹೃದಯದ ಕಡೆ ನೀ ನಡೆದ ಅನುಭವ . ನೀನು ನನ್ನ ಕಡೆ ಗಮನ ಹರಿಸಲಿಲ್ಲ . ಹೌದು ! ಯಾವಾಗಲೂ ಹುಡುಗರ ಕಣ್ಣು ಸುಂದರವಾಗಿ ಕಾಣುವ ಹುಡುಗಿಯರ ಕಡೆಗಲ್ಲವಾ ? ನೀನು ಅಂದು ನನ್ನ ಕಂಡಿದ್ದರೆ ಗೊತ್ತಾಗುತ್ತಿತ್ತು . ನಿನ್ನ ನನ್ನ ಅಂತರಾಳದ ಕೂಗು ಒಂದೇ ಎಂದು . ಕಣ್ಣು ಅರಿಯದಿದ್ದರೂ ಹೃದಯ ಅರಿಯಲೇಬೇಕು ಅಲ್ಲವಾ ? ಹೃದಯದ ಪಿಸುಮಾತು ಹರಿಯದಷ್ಟು ಕಲ್ಲು ಹೃದಯದವರು ಹುಡುಗರು . ನನಗೊ ಗೊತ್ತಿಲ್ಲ , ಹಾಗೆಯೇ ನಿನ್ನನ್ನು ನಾನು ದ್ಯಾನಿಸಲು ಪ್ರಾರಂಭಿಸಿದ ಮೇಲೆ , ಎಂದು ನಾವಿಬ್ಬರು ಹತ್ತಿರಕ್ಕೆ ಬರಲು ಪ್ರಾರಂಭಿಸಿದೇವು ಎಂದು . ಮೊದ ಮೊದಲು ನೀನು ಎಷ್ಟಂದು ಗುಮ್ಮನಾಗಿರುತ್ತಿದ್ದೇ ಅಲ್ಲವಾ ? ಅದೇ ಇರಬೇಕು ನನಗೆ ಇಷ್ಟವಾಗಿದ್ದು . ನೀನಾಯಿತು ನಿನ್ನ ಕೆಲಸವಾಯಿತು . ಹತ್ತು ಮಾತಿಗೆ ಒಂದು ಮಾತು . ನನ್ನ ಗೆಳೆತಿಯರು ಹೇಳುತ್ತಿದ್ದರೂ " ಏನೇ ನಿನಗೆ ಯಾರು ಸಿಗಲಿಲ್ಲವಾ ಇಂಥವನನ್ನು ಇಷ್ಟಪಡುತ್ತಿಯಲ್ಲಾ " . ಅದಕ್ಕೆ ನನ್ನ ಉತ್ತರ ಕೇವಲ ಮುಗಳ್ನಗೆ . ಸ್ವಲ್ಪ ಸ್ವಲ್ಪ ನೀನು ನನಗೆ ಹತ್ತಿರವಾಗುತ್ತಾ ಆಗುತ್ತಾ ನೀನು ಯಾವ ಭಾವನೆಯೇ ಇಲ್ಲದವನಂತೆ ಸುಮ್ಮನೆ ಗೊತ್ತಿರುವವರು ಎಂಬಂತೆ ಬೇರೆಯವರ ಜೊತೆ ಮಾತನ್ನಾಡಿದಷ್ಟೇ ನನ್ನ ಜೊತೆ ಮಾತನ್ನಾಡುತ್ತಿದ್ದುದು . ನಾನು ನೋಡಿದಾಗೇ ಹುಡುಗರು ಸ್ವಲ್ಪ ಸಲಿಗೆ ಕೊಟ್ಟರೆ ಸಾಕು ಅವರ ನಡವಳಿಯೇ ಏನೋ ಒಂಥಾರವಾಗುತ್ತದೆ . ಇದಕ್ಕೆ ನೀನು ತದ್ವಿರುದ್ಧವಾಗಿದ್ದೇ ನನಗೆ ನಿನ್ನ ಮೆಚ್ಚಲು ಎರಡನೇಯ ಕಾರಣ . ನಿನ್ನ ಸರಳತೆ ಮತ್ತು ಬೇರೆಯವರ ಬಗ್ಗೆ ನಿನಗಿರುವ ಕಾಳಜಿ , ನಿನ್ನ ಅಮ್ಮನ ಬಗ್ಗೆ ನಿನಗಿರುವ ಅಕ್ಕರೆ . . ಸ್ನೇಹಿತರ ಬಗ್ಗೆ ಕೊಡುವ ಪ್ರಾಮುಖ್ಯತೆ ಹೀಗೆ ನಿನ್ನ ಒಂದೊಂದು ನಿನ್ನ ತನವು ನನ್ನನ್ನು ಅತಿ ವೇಗವಾಗಿ ನಿನ್ನ ಬಳಿಗೆ ಸೆಳೆಯಲು ಕಾರಣವಾದವು . ಯಾವಾಗಲೂ ನಿನ್ನದೇ ದ್ಯಾನವಾಗಿತ್ತು . ಮನದ ಛಾಯ ಮಂಟಪದಲ್ಲಿ ನಿನ್ನ ಚಿತ್ರವನ್ನು ಇಟ್ಟು ನಿನ್ನ ಬಗ್ಗೆ ಗೊತ್ತಿರುವ ಎಲ್ಲ ಪ್ರೀತಿಯ ಗೀತೆಗಳನ್ನು ಗುನುಗುತ್ತಿದ್ದೆ . ಒಂದು ದಿನ ನಿದ್ದೆಯಲ್ಲಿ ಏನು ಏನೋ ಕನವರಿಸುತ್ತಿದ್ದೆನಂತೆ . ಬೆಳಿಗ್ಗೆ ಅಮ್ಮ ಹೇಳಿದಾಗ ನಿಜವಾಗಿಯೂ ನಾಚಿಕೆಯಾಯಿತು . ಅಂದೇ ಇರಬೇಕು ನಾನು ನಿರ್ಧರಿಸಿದ್ದು . ನನ್ನ ಮನದಾಳದ ಪ್ರೀತಿಯ ಒರತೆಯನ್ನು ನಿನ್ನಲ್ಲಿ ಸುರಿದು ನಾನು ಹಗುರಾಗಬೇಕು ಎಂದು . ನನಗೆ ನಿನ್ನ ಕಂಡರೆ ಅಂದಿನಿಂದಲೂ ಏನೊ ಭರವಸೆ ನನ್ನನ್ನು ನೀನು ಅಚ್ಚು ಮೆಚ್ಚಾಗಿ ನೋಡಿಕೊಳ್ಳುವೇ ಮತ್ತು ನಾನು ನಿನ್ನ ಹೃದಯದಲ್ಲಿ ಮನದನ್ನೆಯಾಗಿ ಇರಬಹುದು . ಮುಂದಿನ ನನ್ನ ಜೀವನ ನಿನ್ನ ಪುಟ್ಟ ಸಂಸಾರವಾದ ನಿನ್ನ ಅಮ್ಮ , ನೀನು ಮತ್ತು ನಾನು ಎಂದು ಅಷ್ಟೊಂದು ಬೆಚ್ಚನೆಯ ಚಂದದ ಕನಸನ್ನು ನಿರ್ಮಿಸಿಕೊಂಡು ಅಲ್ಲಿಯೇ ಮನೆಯತುಂಬ ಹಾಗೇ ಹೀಗೆ ಅಲ್ಲಿ ಇಲ್ಲಿ ಅಚ್ಚುಕಟ್ಟದ ಶುಭ್ರತೆಯನ್ನು ತಂದು ಬಿಟ್ಟಿದ್ದೇ . ನಾನು ನಿನ್ನಲ್ಲಿ ನನ್ನ ಆಸೆಯನ್ನು ಹೇಳಿಕೊಳ್ಳಬೇಕು ಎಂದು ಅಂದು ಅಲ್ಲಿ ನೀನು ಬರುವ ದಾರಿಯಲ್ಲಿ ಚುಮುಚುಮು ಮುಂಜಾನೆಯ ಸವಿ ಚಳಿಯಲ್ಲಿ ಎಷ್ಟೊಂದು ಹೊತ್ತು ಕಾದಿದ್ದೇ ಎಂದು ನೀನು ಬಂದ ಮೇಲೆಯೇ ಗೊತ್ತಾಗಿದ್ದು . ನಾನು ನನ್ನ ಒಂದು ಮಾತು ಹೇಳಲು ನಿನ್ನ ಮುಂದೆ ಅಪರಿಚಿತಳೇನೋ ಎಂಬಂತೆ ನಿಂತಿರುವಾಗ ನೀನು ಮುದ್ದು ಒರಟನಾಗಿ ಏನೊಂದು ಮಾತನಾಡದೇ , " ಏನು ಹೇಳಮ್ಮಾ " ಎನ್ನಬೇಕೇ ? ಆಗೊಂತು ನಿನಗೆ ಸರಿಯಾಗಿ ಬಾರಿಸಬೇಕೆಂಬ ಕೋಪ ಬಂದಿತ್ತು . ಅದೇನೋ ಗೊತ್ತಿಲ್ಲ . ನಿಮ್ಮಂತ ಒಳ್ಳೆ ಹುಡುಗರು ಪ್ರೀತಿಯನ್ನು ಕೊಡುವ ಹುಡುಗಿಯರಿಗೆ ಅದೇಕೇ ಅಷ್ಟೊಂದು ಗೊಳು ಹೊಯ್ದು ಕೊಳ್ಳಿತ್ತಿರಾಪ್ಪ . ನಾನು ಅದೇಗೋ ಮನಸ್ಸನ್ನು ಗಟ್ಟಿ ಮಾಡಿಕೊಂಡು ಹೇಳಿದಾಗ , ನೀನು ನನಗೆ ಎಲ್ಲ ಗೊತ್ತು ಎಂಬಂತೆ ನಗುವುದೇ . ನಿನಗೂ ನನ್ನ ಕಂಡರೆ ಪ್ರೀತಿ ಇದ್ದರೂ ನಾನೇ ಹೇಳಲಿ ಎಂದು ಇಷ್ಟಂದು ಸತಾಯಿಸುವುದೇ ಮುದ್ದು ಗಮಾರ ! ಅಂದೇ ಇರಬೇಕು ಮೂಕ್ಕಾಲುಪಾಲು ದಂ - ಪತಿ ಗಳಂತಾದೆವು . ಅಂದೇ ಸಂಜೆ ನೀನು ನಿನ್ನ ಅಮ್ಮನಿಗೆ ನನ್ನ ತೋರಿಸಿದಾಗಲಂತೋ ನನಗೆ ನನ್ನ ಅಮ್ಮನನ್ನೇ ಕಂಡಷ್ಟು ಸಂತೋಷವಾಯಿತು . ಅವರಂತೂ ನಿನ್ನಂತೆ ಅಲ್ಲ ಬಿಡು ಎಷ್ಟು ಸಲಿಸಾಗಿ ಹೇಗೆ ನನ್ನ ಬಗ್ಗೆ ವಿಚಾರಿಸಿದರು . ಆಗ ನಿನ್ನ ಅಮ್ಮನಿಗೆ ಹೇಳಬೇಕೆನಿಸಿತ್ತು . ಸ್ವಲ್ಪ ನಿಮ್ಮ ಮಗನಿಗೆ ಬುದ್ಧಿ ಹೇಳಿ ಎಂದು . ಮೊದಲ ದಿನವೇ ಯಾಕೆ ಮಾತನ್ನಾಡುವುದು ಎಂದು ಸುಮ್ಮನಿರಬೇಕಾಯಿತು . ಎಷ್ಟೊಂದು ವಸಂತಗಳು ಕಳೆದು ಹೋಗಿದ್ದಾವೆ . ವೇದಾವತಿಯಲ್ಲಿ ಹೊಸ ನೀರು ಹಲವು ಭಾರಿ ಹರಿದಿವೆ . ಈಗಲೂ ನೀನು ನನಗೆ ಮುದ್ದು ಗಮಾರನೇ . . ಲೈಫು ಅಂದ್ರೇ ಇಷ್ಟೇ ಅಲ್ಲ ಅಲ್ವಾ ! ಹಾಗಿದ್ರೆ ವಲಸೆ ಬೇಡ್ವೇ ಬೇಡ್ವಾ ಅನ್ನೋ ಪ್ರಶ್ನೆ ಬರುತ್ತೆ . ವಲಸಿಗರು ಒಂದು ನಾಡು ಕಟ್ಟಲು ಎಷ್ಟು ಅಗತ್ಯ ಅನ್ನೋ ಅರಿವು ಎಲ್ಲರಿಗೂ ಇದೆ . ಆದರೆ ಬೇಕಿರೋದು ಅನಿಯಂತ್ರಿತ ವಲಸೆಗೆ ಕಡಿವಾಣ . ಹೀಗೆ ಕಡಿವಾಣ ಹಾಕಿದರೆ ಆಗುವುದು ಅನಿಯಂತ್ರಿತ ಅಂತರ ರಾಜ್ಯ ವಲಸೆಯ ನಿಯಂತ್ರಣ . ನಮ್ಮ ಜನರ ಅವಕಾಶ , ಬದುಕನ್ನು ಕಿತ್ತುಕೊಳ್ಳೂವ ವಲಸೆ ನಮಗೆ ಬೇಡ . ನಮ್ಮವರ ಬದುಕನ್ನು ಹಸನು ಮಾಡುವ ವಲಸೆ ಬೇಕು . ನಮ್ಮೂರಲ್ಲಿ ನಮ್ಮೋರ ಮೇಲೆ ಸವಾರಿ ಮಾಡೋ ವಲಸೆ ನಮಗೆ ಬೇಡ , ನಮ್ಮ ಊರಲ್ಲಿ ನಮ್ಮ ಜನರ ಉದ್ಧಾರಕ್ಕೆ ಪೂರಕವಾದ ವಲಸೆ ನಮಗೆ ಬೇಕು . ಇದೇ ರೀತಿ ಅನಿಯಂತ್ರಿತ ವಲಸೆ ಮುಂದುವರೀತಿದ್ರೆ , ಜನಸಂಖ್ಯೆನಾ ನಿಯಂತ್ರಣದಲ್ಲಿಟ್ಟು , ವ್ಯಾಪಾರ - ವ್ಯವಹಾರಕ್ಕೆ ಪೂರಕವಾದ ವಾತಾವರಣ ಸೃಷ್ಟಿಸಿ , ಅತ್ಯುತ್ತಮ ವಿದ್ಯಾ ಕೇಂದ್ರಗಳನ್ನ ಸ್ಥಾಪಿಸಿ ತಮ್ಮ ತಮ್ಮ ರಾಜ್ಯಾನಾ ಮುಂದೆ ತರಬೇಕು ಅಂತ ಶ್ರಮ ಪಡೋ ಕರ್ನಾಟಕ , ಮಹಾರಾಷ್ಟ್ರದಂತಹ ರಾಜ್ಯಗಳು ಯಾವತ್ತು ಉದ್ಧಾರ ಆಗಲ್ಲ . ಕಡೆಗೆ ಒಂದಿನ ಮಿತಿ ಮೀರಿದ ವಲಸಿಗರಿಂದ ನಮ್ಮ ನಾಡಲ್ಲಿ ನಾವೇ ಮೂಲೆಗುಂಪಾಗೋಗ್ತೀವಿ ! ಇನ್ನಾದರೂ ಕರ್ನಾಟಕ ಸರ್ಕಾರ , ಅನಿಯಂತ್ರಿತ ವಲಸೆ ನಿಯಂತ್ರಣ ಕಾನೂನಿನ ಬಗ್ಗೆ ಯೋಚಿಸಬೇಕಾಗಿದೆ ಗುರು ! ನಾನಾ ಪ್ರಶ್ನೆಗಳು ನಾಲಗೆ ತುದಿಯಲ್ಲೇ ಇವೆ . ಇದು ಜಾಗತೀಕರಣಕ್ಕೆ ಪುಟ್ಟ ಕುಟುಂಬವೊಂದು ಸಡ್ಡು ಹೊಡೆದ ರೀತಿಯೆ ? ಅಥವಾ ಕೃಷಿಯೊಂದನ್ನೇ ನಂಬಿಕೊಂಡ ವಿಭಕ್ತ ಕುಟುಂಬವೊಂದು ಬದುಕುವುದೇ ಕಷ್ಟ ಎಂಬ ಆರ್ಥಿಕ ಕಾರಣವೆ ? ಅವಿಭಕ್ತ ಕುಟುಂಬದ ಲಾಭಗಳ ಅರಿವೆ ? ಆರೋಗ್ಯ ಸಂಬಂಧಿ ಸಮಸ್ಯೆಗಳೆ ? ಅಥವಾ ಯಾರಾದರೂ ಜ್ಯೋತಿಷಿಗಳು ಏನಾದರೂ ಹೇಳಿದರೆ ? ! ಎಲ್ಲಾ ಕೆನಡಾದ ಪ್ರಂತ್ಯಗಳೊಂದಿಗೆ , ಆಲ್ಬರ್ಟಾವು ಎಲ್ಲಾ ಪ್ರಜೆಗಳಿಗೆ ಮತ್ತು ನಿವಾಸಿಗಳಿಗೆ ಸಾರ್ವಜನಿಕವಾದ ನಿಧಿ ಆರೋಗ್ಯ ಸವಾ ವ್ಯವಸ್ಥೆಯನ್ನೊದಗಿಸುತ್ತದೆ . ಆಲ್ಬರ್ಟಾವು 1950ರಲ್ಲಿ ಟಾಮೀ ಡೊಗ್ಲಾಸ್ - ಶೈಲಿಯ ಕಾರ್ಯಕ್ರಮವನ್ನು ಅಳವಡಿಸಿಕೊಂಡ ಕೆನಡಾದ ಎರಡನೇ ಪ್ರಾಂತ್ಯವಾಗಿದ್ದು ( ಸಾಸ್ಕಾಚೆವನ್ನ ನಂತರ ) , ಆಧುನಿಕ ಮೆಡಿಕೇರ್ ವ್ಯವಸ್ಥೆಯನ್ನಳವಡಿಸಿಕೊಂಡ ಅಗ್ರಗಾಮಿಯಾಗಿದೆ . ಬೆಳಗಾವಿ ವಿಧಾನ ಮಂಡಲ ನೇದಿನದ ಕಲಾಪ ಕೋಲಾಹಲ [ ಶಾಸಕರ ] ಅಸಿಶ್ತು ಮತ್ತು ಅಸಭ್ಯ ವರ್ತನೆ ಉದಯ ವಾರ್ತೆಗಳು ವಾಹಿನಿಯಲ್ಲಿ ನೇರ ಪ್ರಸಾರವನ್ನುವೀಕ್ಷಿಸಿ ರಾಜ್ಯದ ಜನತೆಗೆ ಬೇಸರವನ್ನು ಉಂಟು ಮಾಡಿದೆ . ತಾವೇ ಮಾರ್ಗ ದರ್ಶಕರಾಗಿ ನಡೆಯ ಬೇಕಾದ ಸದಸ್ಯರು ರೀತಿಯ ಕೀಳು ನಡತೆ ಪ್ರದರ್ಶಿಸಿದ್ದಾರೆ . ಕೇವಲ ೧೦ ದಿನಗಳ ಕಲಾಪವನ್ನು ರಾಜ್ಯದ ಜನತೆ ಅಭಿವ್ರದ್ಧಿ ಗಾಗಿ ಉಪಯೋಗಿಸಬೇಕು . ಇದನ್ನು ಬಿಟ್ಟು ಜಗಳವಾಡುವುದು ಮತ್ತು ಸಭಾಧ್ಯಕ್ಕ್ಷರ ಮಾತಿಗೆ ಬೆಲೆಕೊಡದಿರುವುದು ವಿಷಾದನೀಯ . ಶಾಸಕರ ಸ್ಥಾನಕ್ಕೆ ಟಿಕೆಟ್ ನೀಡುವ ಮೊದಲು ಗಣಕೀಕರಣ [ ಕಂಪ್ಯೂಟರ್ , ಶಿಸ್ತಿನ ತರಬೇತಿ ] ಅಗತ್ಯ . ಇಲ್ಲವಾದರೆ ಸದನದಲ್ಲಿ ಮರ್ಯಾದೆ ಎನ್ನುವ ಪದ ವಿಧಾನ ಸಭೆಯ ಗೌರವವನ್ನು ಶಾಸಕರು ಹರಾಜು ಹಾಕುವ ದಿನಗಳು ದೂರವಿಲ್ಲ . ತೆರಿಗೆ ಯಿಂದ ವಸೂಲಾದ ಖಜಾನೆ ಬರಿದು ಮಾಡಿ , ಅಭಿವ್ರದ್ಧಿ ಹೇಗೆ ಮಾಡಬಹುದು . ದ್ವೇಷ ಅಸೂಹೆ ಮತ್ತು ರಾಜಕೀಯ ಲಾಭ ಪಡೆಯುವ ಪಕ್ಷಗಳ ವರ್ತನೆಗೆ ಧಿಕ್ಕಾರ . ಆಡಳಿತ ಪಕ್ಷ ತಿರುಗಿಬಿದ್ದಾಗ ಪ್ರತಿಪಕ್ಷ ನಾಯಕರು ಗೈರು . ಅಸಂಸದಿಯ ಪದ ಪ್ರಯೋಗ . ಕೆಸರೆರಚಾಟ . ಇದು ಸರಿಯಲ್ಲ . ನಮ್ಮ ಪಕ್ಷಗಳ ಒಳಗೆ ಭಿನ್ನಾಭಿಪ್ರಾಯ ಇರುವಾಗ ನಾವು ತಮಿಳುನಾಡು ಮತ್ತು ಮಹಾರಾಷ್ಟ್ರ ರಾಜ್ಯದ ಜೊತೆ ಗಡಿ ವಿವಾದ / ಹೊಗೆನಕಲ್ ವಿವಾದ ಇತ್ಹ್ಯ್ಯರ್ಥ ಸಾಧ್ಯವೇ ನೀವೇ ಯೋಚಿಸಿ ನೋಡಿ . ಸಂಯಮ ಧಕ್ಷ್ಯತೆ ಸುಧಾರಣೆ ಮಾಡುವ ಯೋಗ್ಯತೆ ನಮ್ಮಲ್ಲಿ ಇರಬೇಕು . ಮುಂದಿನ ಲೋಕ ಸಭಾ ಚುನಾವಣೆ ಮನಸ್ಸಿನಲ್ಲಿ ಇಟ್ಟುರಾಜ್ಯದ ಅಭಿವ್ರದ್ಧಿ ಯನ್ನುಬಲಿ ಕೊಡು ವುದರಲ್ಲಿ ಅರ್ಥ ವಿಲ್ಲ . ಮುಂದಿನ ದಿನಗಳು ಸದುಪಯೋಗವಾಗಲಿ ಎಂದು ಹಾರೈಸುವ ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು . ಜೈ ಕರ್ನಾಟಕ . ಸ್ನೇಹಿತರೆ , ಆವತ್ತು ಭಾನುವಾರ ಬಸವನಗುಡಿಯ ಎನ್ . ಆರ್ . ಕಾಲೋನಿಯಲ್ಲಿ ಬಸ್ಸಿಳಿದಾಗ ಬೇಸಿಗೆಯ ಧಗೆ ಮುಖಕ್ಕೆ ರಾಚುತ್ತಿತ್ತು . ಮೈಯ ಶಕ್ತಿಯೆಲ್ಲಾ ಬೆವರಾಗಿ ಹರಿದು ಕರ್ಚೀಪು ಒದ್ದೆಯಾಗಿತ್ತು . ಬಿ . ಎ೦ . ಶ್ರೀ . ಸ್ಮಾರಕ ಕಲಾಭವನದಲ್ಲಿ ಕೆ . ಎಸ್ . ಸಿ ಸರ್ವ ಸದಸ್ಯರ ಸಭೆಯಿದೆಯೆ೦ದು ಕಿರಣ್ ಫೋನ್ ಮೂಲಕ ಹೇಳಿದಾಗ ಇದೊ೦ದು ಮಾಮೂಲಿ ಸಭೆಯಿರಬೇಕೆ೦ದೆನಿಸಿತ್ತು . ಕಳೆದ ಒ೦ದೆರಡು ತಿ೦ಗಳಿನಿ೦ದಲೂ ಯಾಹೂ ಗ್ರೂಪ್ಸ್ ನಲ್ಲಿ ಕೆ . ಎಸ್ . ಸಿಯ ಉಳಿವಿನ ಬಗ್ಗೆ ಚರ್ಚೆಗಳು ನೆಡೆಯುತ್ತಿದ್ದದ್ದು ಎಲ್ಲರಿಗೂ ತಿಳಿದಿತ್ತು . ಸಭೆಗೆ ಸುಮಾರು ೩೦ ಸದಸ್ಯರು ಬ೦ದಿದ್ದರು . ಎಲ್ಲರ ಮುಖದಲ್ಲೂ ಆತ೦ಕಭರಿತ ಉತ್ಸಾಹವಿತ್ತು . ಬ೦ದವರಿಗೆಲ್ಲ . ಸಾ . ಕಾ೦ . ಆಗುಹೋಗುಗಳ ಬಗೆಗಿನ ಮುದ್ರಿತ ಪ್ರತಿಗಳನ್ನು ಕೊಡಲಾಯಿತು . ಸದಸ್ಯರ ಪರಸ್ಪರ ಪರಿಚಯಗಳಾದವು . ನಿರ್ದೇಶಕ ಪಿ . ಶೇಷಾದ್ರಿ , ನಟ ಸುಚೇ೦ದ್ರಪ್ರಸಾದ್ , ಸತೀಶಗೌಡ , ಶೇಖರಪೂರ್ಣ , ರುದ್ರಮೂರ್ತಿ , ವಿನ್ಸೆ೦ಟ್ ಮು೦ತಾದ ಉತ್ಸಾಹಿತರಿದ್ದರು . . ಸಾ . ಕಾ೦ . ಉಳಿವಿನ ಬಗ್ಗೆ ಬಹಳ ಆತ೦ಕದಿ೦ದಿದ್ದ ಕಿರಣ್ ಪ್ರಾಸ್ತಾವಿಕವಾಗಿ ಮಾತನಾಡಿ ಸಭೆಯನ್ನು ಪ್ರಾರ೦ಭಿಸಿದರು . ಶೇಖರ್ ರವರೇ ಸಭೆಯ ಕೇ೦ದ್ರಬಿ೦ದು . ಅವರು ಕಟ್ಟಿದ . ಸಾ . ಕಾ೦ . ಇಷ್ಟು ವರ್ಷಗಳಲ್ಲಿ ಸಾಕಷ್ಟು ಸ೦ಕಷ್ಟಗಳನ್ನೆದುರಿಸಿಯೂ ಬದುಕುಳಿದಿದೆ . . ಸಾ . ಕಾ೦ . ಅಸ್ಠಿತ್ವಕ್ಕಾಗಿನ ಹೋರಾಟದಲ್ಲಿ ಕನ್ನಡಸಾಹಿತ್ಯ ಯಾಹೂ ಗು೦ಪಿನ ೪೦೦ ಸದಸ್ಯರು ಏನೂ ಮಾಡಿಲ್ಲವೆ೦ಬ ನೋವು ಅವರನ್ನು ಕಾಡುತ್ತಿದ್ದುದು ಸಹಜವಾಗಿತ್ತು . ಆದರೆ . ಸಾ . ಕಾ೦ನ ಸ್ಠಾಪಕರಾದ ಶೇಖರ್_ರವರೇನೂ ಯಾಹೂ ಗು೦ಪನ್ನು ಆರ೦ಭಿಸಿರಲಿಲ್ಲ . ಯಾಹೂ ಗು೦ಪಿನಲ್ಲಿ . ಸಾ . ಕಾ೦ನ ಬಗ್ಗೆ ಗೊತ್ತಿಲ್ಲದ ಅಧಿಕ ಸ೦ಖ್ಯೆಯ ಸದಸ್ಯರಿರುವುದೂ ಅವರಿಗೆ ಗೊತ್ತಿದೆ . ೪೦೦ ಜನರಲ್ಲಿ ೩೦ ಜನ ಸದಸ್ಯರು ಮಾತ್ರ ಸಭೆಗೆ ಬ೦ದಿದ್ದೇ ಅದಕ್ಕೆ ಸಾಕ್ಷಿ . ಇನ್ನೊ೦ದು ವೈಶಿಷ್ಟ್ಯವೇನೆ೦ದರೆ ಎಸ್ಪಿಯವರು ಸಭೆಗೆ ನಿರೀಕ್ಷಿಸಿದ್ದು ಹತ್ತರಿ೦ದ ಹದಿನೈದು ಸದಸ್ಯರನ್ನು ಮಾತ್ರ . ಆದರೆ ಬ೦ದಿದ್ದವರು ಅವರ ನಿರೀಕ್ಷೆಗಿ೦ತ ಹೆಚ್ಚಿದ್ದರು . ಶೇಖರರವರೇ ಚೆರ್ಚೆಯನ್ನು ಪ್ರಾರ೦ಭಿಸಿದರು . ಅದಕ್ಕೆ ಮು೦ಚೆ ಕಸಾಕಾ೦ನ ಆರ೦ಭ , ನ೦ತರ ಅದನ್ನು ನೆಡೆಸಿಕೊ೦ಡು ಬ೦ದ ಬಗೆ ಮು೦ತಾದುವುಗಳ ಬಗ್ಗೆ ಸ್ತೂಲವಾಗಿ ಮಾತನಾಡಿದರು . ಕನ್ನಡ ತ೦ತ್ರಾ೦ಶದಲ್ಲಿರುವ ತಾ೦ತ್ರಿಕ ಸವಾಲುಗಳ ವಿಷಯ ಚರ್ಚೆಯಲ್ಲಿ ಶೇಖರರವರೋ೦ದಿಗೆ ಎಲ್ಲರೂ ಪಾಲ್ಗೊ೦ಡರು . ಕನ್ನಡದಲ್ಲಿ ಸದ್ಯಕ್ಕೆ ಉಚಿತವಾಗಿ ಸಿಗುತ್ತಿರುವ ತ೦ತ್ರಾ೦ಶಗಳು ಎರಡು ಮಾತ್ರ . ಒ೦ದು ' ಬರಹ ' , ಇನ್ನೊ೦ದು ' ನುಡಿ ' . ಎರಡಕ್ಕೂ ಅವುಗಳದ್ದೇ ಆದ ಪರಿಮಿತಿಗಳಿವೆ . ಖಾಸಗಿ ಕ೦ಪನಿಗಳ ತ೦ತ್ರಾ೦ಶಗಳು ಅವುಗಳ ದುಬಾರಿ ಬೆಲೆಯಿ೦ದ ಸಾಮಾನ್ಯರ ಕೈಗೆಟುಕುವತಿಲ್ಲ . ಇ೦ಥ ಸ೦ದರ್ಭದಲ್ಲಿ ಎಲ್ಲಾ ಗಣಕಗಳ ಬಳಕೆ ವ್ಯವಸ್ತೆಗಳಲ್ಲೂ ( ಫ್ಲಾಟ್ ಫಾರ೦ಗಳು ) ಬಳಸಬಹುದಾದ ತ೦ತ್ರಾ೦ಶವೊ೦ದರ ಅಗತ್ಯ ಬಹಳ ಇದೆ . ಉದಾಹರಣೆಗೆ ಕನ್ನಡ ' ಬರಹ ' ದಲ್ಲಿ ' ಸ್ಪೆಲ್ ಚೆಕರ್ ' ಇಲ್ಲದಿರುವುದರಿ೦ದ ಕಸಾಕಾ೦ನಲ್ಲಿ ಕಾಗುಣಿತ ದೋಷ ತಿದ್ದುವುದೇ ತಲೆನೋವಿನ ಸ೦ಗತಿ . ಏನೆಲ್ಲ ಚೆನ್ನಾಗಿ ಪ್ರೂಫ್ ರೀಡಿ೦ಗ್ ಮಾಡಿದರೂ ದೋಷಗಳು ಕಣ್ಣಿಗೆ ರಾಚುತ್ತವೆ . ಸತೀಶಗೌಡರವರು ಹೊಸ ತ೦ತ್ರಾ೦ಶದ ಅಭಿವೃದ್ಧಿಯಲ್ಲಿ ಸರಕಾರದ ಪಾಲೂ ಇರಬೇಕೆ೦ಬ ಅಭಿಪ್ರಾಯ ಮ೦ಡಿಸಿದರು . ಅವರು ಇ೦ದೆಲ್ಲಾ ಸಾಕಷ್ಟು ನಿಯೋಗಗಳನ್ನು ಅಧಿಕಾರಸ್ಥರ ಬಳಿಗೆ ಒಯ್ದಿದ್ದರು . ಈಗಲೂ ಮುಖ್ಯಮ೦ತ್ರಿಯವರನ್ನು ಭೇಟಿ ಮಾಡಿ ಸರಕಾರದ ಸಹಾಯ ಯಾಚಿಸುವ ಆಲೋಚನೆಯಲ್ಲಿದ್ದರು . ಆದರೆ ಶೇಖರರವರೂ ಸೇರಿದ೦ತೆ ಬಹಳ ಜನರ ನಿಲುವು ಇದಕ್ಕಿ೦ತ ಭಿನ್ನವಾಗಿತ್ತು . ಅವರಿಗೆ ಬಡವರನ್ನು ತಲುಪಬೇಕಾದ ಹಣ ( ತಲುಪುವುದೋ ಇಲ್ಲವೋ ಬೇರೆ ಮಾತು ) ಇ೦ಟರ್ನೆಟ್ಟನ್ನು ಬಳಸುವ ಮೇಲ್ಮಧ್ಯಮ ವರ್ಗದವರ ಅನುಕೂಲಕ್ಕೆ ಬಳಸುವುದು ಇಷ್ಟವಿರಲಿಲ್ಲ . ಸತೀಶಗೌದ ಕನ್ನಡದ ತ೦ತ್ರಾಶ ಅಭಿವೃದ್ಧಿಗೆ ಯಾರೂ ಉತ್ಸಾಹ ತೋರುತ್ತಿಲ್ಲ ಎ೦ದು ಹಿ೦ದೊಮ್ಮೆ ನೆಡೆದ ವಿಫಲ ಯತ್ನಗಳ ಬಗ್ಗೆ ವಿವರಿಸಿದರು . ರುದ್ರಮೂರ್ತಿಯವರು ' ಲ್ಯಾಪ್ ಟ್ಯಾಪ್ ' ನಲ್ಲಿ ಅವರು ಅಭಿವೃದ್ಧಿಪಡಿಸಿದ ' ಸ್ಪೆಲ್ ಚೆಕರ್ ' ಪ್ರಾತ್ಯಕ್ಷಿತೆ ನೆಡೆಸಿಕೊಟ್ಟರು . ಸದ್ಯಕ್ಕೆ ಸ್ಪೆಲ್ ಚೆಕರ್ ವಿ೦ಡೋಸ್ ಎಕ್ಸ್ ಮಾತ್ತು ನಿ೦ಡೋಸ್ - ೨೦೦೩ಯಲ್ಲಿ ಮಾತ್ರ . ಕೆಲಸ ಮಾಡುತ್ತಿದ್ದು ಪ್ರಾರ೦ಭಿಕ ಹ೦ತದಲ್ಲಿದೆಯೆ೦ದರು . ಪದಕೋಶದಲ್ಲಿ ಸದ್ಯಕ್ಕೆ ೧೫ ಸಾವಿರ ಪದಗಳಿದ್ದು ಹೆಚ್ಚಿನ ಸ೦ಖ್ಯೆಯ ಪದಗಳನ್ನು ಸೇರಿಸಬೇಕೆ೦ದರು . ಅವರ ಪ್ರಯತ್ನ ಎಲ್ಲರ ಪ್ರಶ೦ಸೆಗೆ ಪಾತ್ರವಾಯಿತು . ಹಸೀನಾ ಚಿತ್ರಪ್ರದರ್ಶನಕ್ಕೆ ಕೆಲವು ಸದಸ್ಯರು ಹೋಗಬೇಕಾಗಿದ್ದರಿ೦ದ ಫೊಟೋ ಸೆಷನ್ ನೆಡೆಸಿ ಅವರನ್ನು ಬೀಳ್ಕೊಡಲಾಯಿತು . ಪ್ರದರ್ಶನವನ್ನು ಆಯೋಜಿಸಿದ್ದ ಸತೀಶಗೌಡ ಮು೦ತಾದವರು ಲಘು ಉಪಾಹಾರ ಸೇವಿಸಿ ಸಭೆಯಿ೦ದ ನಿರ್ಗಮಿಸಿದರು . ಶೇಖರರವರು ಕಸಾಕಾ೦ ಓದುಗರ ಸ೦ಖ್ಯೆಯನ್ನು ಹೆಚ್ಚಿಸಲು ಅದನ್ನೊ೦ದು ' ಬ್ರಾ೦ಡ್ ನೇಮ್ ' ಆಗಿ ಮಾಡಬಾರದೇಕೆ ? ಎ೦ಬ ಪ್ರಶ್ನೆಯನ್ನು ಸುಚೆ೦ದ್ರರವರ ಮು೦ದಿಟ್ಟರು . ಸುಚೇ೦ದ್ರರವರು ಜಾಹಿರಾತು ಕ್ಷೇತ್ರದಲ್ಲೂ ವ್ಯವಹರಿಸುತ್ತಿರುವ ಕಾರಣದಿ೦ದ ಪ್ರಶ್ನೆ ಕೇಳಲಾಗಿತ್ತು . ಅದಕ್ಕೆ ಅವರೂ ಒಪ್ಪಿಕೊ೦ಡರು . ಸದಸ್ಯರೆಲ್ಲಾ ಇಮೇಲ್ ಕಳಿಸುವಾಗ ಕಸಾಕಾ೦ ಬಗೆಗಿನ ಸಿಗ್ನೇಚರ್ ಕಳಿಸುವ೦ತೆ ಮನವಿ ಮಾಡಿದರು . ನ೦ತರ ಕಸಾಕಾ೦ನ ಆರ್ಥಿಕ ಸ್ಥಿತಿಗತಿಗಳ ಬಗ್ಗೆ ಚರ್ಚೆಯಾಯಿತು . ಸದ್ಯದ ಪರಿಸ್ಥಿತಿಯಲ್ಲಿ ಕಸಾಕಾ೦ ಅನ್ನು ಕನಿಷ್ಟ ತಿ೦ಗಳಿಗೊ೦ದಾವರ್ತಿ ಅಪ್ ಡೇಟ್ ಮಾಡಲು ವಾರ್ಷಿಕವಾಗಿ ಸುಮಾರು ಎರಡು ಲಕ್ಷ ರೂಪಾಯಿಗಳು ಬೇಕಾಗುತ್ತವೆ . ಮು೦ದಿನ ದಿನಗಳಲ್ಲಿ ಲೇಖಕರಿಗೆ ಸ೦ಭಾವನೆಯನ್ನು ಕೊಡುವ ಅಗತ್ಯವಿದೆ . ಇವೆಲ್ಲ ಅಗತ್ಯಗಳನ್ನು ಪೂರೈಸಿಕೊಳ್ಳಲು ಬೇಕಾಗುವ ಹಣ ಸದಸ್ಯರಿಗೆ ಕಸಾಕಾ೦ನಲ್ಲಿ ಜಾಹಿರಾತಿಗಾಗಿ ಮಾರುವುದರ ಮೂಲಕ ಪಡೆಯಬಹುದು . ಜಾಗದ ಕನಿಷ್ಟ ಬೆಲೆ ೫೦೦ ರೂಪಾಯಿಗಳಿರಬೇಕು . ಜಾಹಿರಾತು ಜಾಗವನ್ನು ಸದಸ್ಯರು ಬೇರೆ ಯಾರಿಗಾದರೂ ಮಾರಬಹುದು ಅಥವ ಸ್ವತಃ ಉಪಯೋಗಿಸಬಹುದು . ಯೋಜನೆ ಎಲ್ಲರಿಗೂ ಒಪ್ಪಿಗೆಯಾಯಿತು . ಸುಚೇ೦ದ್ರರವರು ಸುಧಾಮೂರ್ತಿ ಯವರ ಬಳಿ ಸಹಾಯ ಯಾಚಿಸಿದರೆ ಹೇಗೆ ? ಎ೦ದದ್ದು ವಿವಾದವಾಯಿತು . ಕಸಾಕಾ೦ಗೆ ಹೊಸ ರೂಪ ನೀಡುವ ಜವಾಬ್ದಾರಿಯನ್ನು ವಿವಿಧ ಸಮಿತಿಗಳಿಗೆ ವಹಿಸಲಾಯಿತು . ಸಮಿತಿಗಳು . ಸ೦ಪಾದಕೀಯ ಮ೦ಡಳಿ . ಆಡಳಿತ ಮ೦ಡಳಿ . ಕಸಾಕಾ೦ ತ೦ತ್ರಾ೦ಶ ಅಭಿವೃದ್ಧಿ ಸಮಿತಿ . ಕೀ - ಇನ್ ಗು೦ಪು . ಮೇಲ್ವಿಚಾರಣಾ ಸಮಿತಿ ಶೇಖರ್ ಮತ್ತು ಸುಚೇ೦ದ್ರರವರನ್ನು ಮೇಲ್ವಿಚಾರಣಾ ಸಮಿತಿಗೂ , ಶೇಖರಪೂರ್ಣರವರನ್ನು ಕಸಾಕಾ೦ ಸ೦ಚಾಲಕರನ್ನಾಗಿ ಒಮ್ಮತದಿ೦ದ ಆಯ್ಕೆ ಮಾಡಲಾಯಿತು . ಸಭೆ ಉತ್ತಮ ನಿರ್ಧಾರಗಳನ್ನು ತೆಗೆದುಕೊ೦ಡ ನ೦ತರ ಮುಗಿಯಿತು . ( ಇ೦ಥದ್ದೊ೦ದು ಸಭೆಯನ್ನು ಅಚ್ಚುಕಟ್ಟಾಗಿ ಆಯೋಜಿಸಿ , ನಿರ್ವಹಿಸಿದ ರುದ್ರಮೂರ್ತಿ , ಕಿರಣ್ ಮತ್ತು ಗೆಳೆಯರ ಪ್ರಯತ್ನ ಮನನೀಯ . ಅವರ ಸ್ಫೂರ್ತಿ , ಸ೦ಕಲ್ಪ ಹೀಗೇ ಮು೦ದುವರೆಯಲೆ೦ದು ಆಶಿಸುವೆ . ) ನಮಸ್ಕಾರಗಳೊ೦ದಿಗೆ ಅರೇಹಳ್ಳಿರವಿ ಕೆ‍ಎಸ್‍ಸಿ ಬೆಂಗಳೂರು ಸಭೆಯ ವರದಿ : ( ವರದಿ ಸಿದ್ಧಪಡಿಸಿದವರು ರುದ್ರಮೂರ್ತಿ ) - - - - - - - - - - - - - - - - - - - - - - - - ಮೂರು ವರ್ಷಗಳ ಸುಧೀರ್ಘ ಅವಧಿಯ ನಂತರ ಕೆ‍ಎಸ್‍ಸಿ ಬೆಂಗಳೂರು ಸಭೆಯನ್ನ ದಿನಾಂಕ ೨೬ನೇ ಮಾರ್ಚ್ ೨೦೦೬ ರಂದು ನೆಡೆಸಲಾಯಿತು . ಸದಸ್ಯರ ಪರಿಚಯದ ನಂತರ , ಬಾರಿ ಬಾರಿಗೂ ' ಕೆ‍ಎಸ್‍ಸಿ ಯನ್ನ ಕೊಲೆ ಮಾಡುವ ಆಲೋಚನೆ ನಿಮಗೆ ಏಕೆ ? ' ಎಂದು ಕಿರಣ್ ಅವರು ಶೇಖರ್ ಪೂರ್ಣರಿಗೆ ಮೊದಲ ಪ್ರಶ್ನೆ ಎಸೆಯುವ ಮೂಲಕ ಸಭೆಯ ಚರ್ಚೆಗೆ ಚಾಲನೆ ನೀಡಿದರು . ಅದಕ್ಕೆ ಉತ್ತರ ರೂಪದಲ್ಲಿ ಕೆ‍ಎಸ್‍ಸಿ ಚರಿತ್ರೆಯನ್ನ ಒಮ್ಮೆ ಸಿಂಹಾವಲೋಕನ ಮಾಡಿಸಿದ ಶೇಖರ್ ಪೂರ್ಣ , ಅಪರೂಪದ ತಾಣದ ವೈಶಿಷ್ಟ್ಯಗಳನ್ನ , ಅದರಲ್ಲಿ ಬಳಸಿರುವ ಅಂತರ್ರಾಷ್ಟ್ರೀಯ ಮಾನದಂಡಗಳನ್ನ , ಭೇಟಿ ಕೊಡುವ ಜನರ ಅಂಕಿಸಂಖ್ಯೆಗಳನ್ನ , ಅದು ಗಳಿಸಿರುವ ಜನಪ್ರಿಯತೆಯನ್ನ ಹಾಗೂ ಅದಕ್ಕೆ ಹೊರ ನಾಡಿನಲ್ಲಿ ಸಿಗುತ್ತಿರುವ ಪ್ರತಿಕ್ರಿಯೆಗಳನ್ನ ಸಭೆಯೆದುರು ತೆರೆದಿಟ್ಟರು . ಸಭೆಯಲ್ಲಿ ಚರ್ಚಿತವಾದ ಪ್ರಮುಖ ವಿಷಯಗಳು ಕೆಳಕಂಡಂತೆ ಇವೆ . . ಕೆ‍ಎಸ್‍ಸಿ ಅಳಿವು - ಉಳಿವು - - - - - - - - - - - - - - - - - - - - - - - - - ವಿಷಯದ ಬಗೆಗೆ ನಡೆದ ಬಿಸಿ - ಬಿಸಿ ಚರ್ಚೆಯಲ್ಲಿ ಹಲವಾರು ಸಾಧ್ಯತೆಗಳನ್ನ ಪರಿಶೀಲಿಸಲಾಯಿತು . ಕೆ‍ಎಸ್‍ಸಿ ತಾಣವನ್ನ ಉಚಿತವಾಗಿ ಇರಿಸದೆ , ಸದಸ್ಯತ್ವ ನೊಂದಣಿ ಮೂಲಕ ಹಣ ಸಂಗ್ರಹಿಸುವುದು . ಸಾರ್ವಜನಿಕ ಸಂಸ್ಠೆಗಳಿಂದ ಚಂದಾ ಎತ್ತುವುದು ( ಸುಧಾ ಮೂರ್ತಿ ಯವರಂತಹ ವ್ಯಕ್ತಿಗಳ ಸಹಕಾರ ಕೋರುವುದು - ಪ್ರಾಮುಖ್ಯತೆ ಪಡೆದ ಅಂಶ ) . ತಾಣದಲ್ಲಿ ಸದಸ್ಯರ ವ್ಯಕ್ತಿಗತ ಜಾಹಿರಾತುಗಳನ್ನ ಪ್ರದರ್ಶಿಸುವುದು , ಇದಕ್ಕಾಗಿ ಒಂದು ವರ್ಷದ ಅವಧಿಗೆ ೫೦೦ ರೂ ಗಳಂತೆ ಹಣ ವಿಧಿಸುವುದು . . ಸರಕಾರದ ನೆರವು ಕೋರುವುದು . ಎಲ್ಲ ಅಂಶಗಳ ಸಾಧ್ಯತೆಗಳ ಬಗೆಗೆ ಸದಸ್ಯರ ವಿಚಾರ ಮಂಡನೆಗಳಿಗೆ ಶೇಖರ್‍‍ಪೂರ್ಣ ಅವರು ತಮ್ಮ ಅನುಭವಗಳನ್ನ ಉದಾಹರಿಸುವುದರ ಮೂಲಕ ತೃಪ್ತಿಕರವಾದ ಉತ್ತರ ನೀಡಿದರು . ಕೊನೆಯಲ್ಲಿ ಸದಸ್ಯರಿಗೆ ವಾರ್ಷಿಕ ೫೦೦ ರಂತೆ ವ್ಯಕ್ತಿಗತ ಜಾಹಿರಾತು ಸ್ಥಳ ಮೀಸಲಿಡುವ ಸೂಚನೆಗೆ ಅನುಮೋದನೆ ನೀಡಲಾಯಿತು . . ಕೆ‍ಎಸ್‍ಸಿ ಯನ್ನು ಬೆಳಸುವ ನಿಟ್ಟಿನಲ್ಲಿ ತಂಡಗಳ ರಚನೆ - - - - - - - - - - - - - - - - - - - - - - - - - - - - - - - - - - - - - - - - - - - - - ತಾಣದ ಪ್ರಮುಖ ಕೆಲಸಗಳಾದ ಬರಹ ಕೀ - ಇನ್ , ಪ್ರೂಫ್ - ರೀಡಿಂಗ್ , ಸಂಪಾದಕೀಯ , ತಾಂತ್ರಿಕ ನಿರ್ವಹಣೆ , ' ಬ್ರಾಂಡ್ ಪ್ರೊಮೊಶನ್ ' ಹಾಗು ಆಡಳಿತಾತ್ಮಕ ವಿಶಯಗಳಲ್ಲಿ ಪರಿಣಿತರಾದ ಸದಸ್ಯರನ್ನ ತಂಡಗಳನ್ನಾಗಿ ಕಟ್ಟುವ ವಿಷಯ ಪ್ರಸ್ತಾಪಕ್ಕೆ ಹಾಜರಿದ್ದ ಸದಸ್ಯರಿಂದ ಭಾರಿ ಉತ್ಸಾಹದ ಪ್ರತಿಕ್ರಿಯೆ ವ್ಯಕ್ತವಾಯಿತು . ಕೆಳಕಂಡಂತೆ ರಚಿಸಲು ಅನುಮೋದಿಸಲಾಯಿತು . ನಗರವನ್ನು ಇಡೀದಿನ ಸುತ್ತಾಡಿ ನೋಡಿದ ನಂತರ ರೂಮಿಗೆ ಹಿಂದಿರುಗಿದಾಗ ಸುಸ್ತಾಗಿಬಿಟ್ಟಿದ್ದೆ . ಹಾಸಿಗೆಯ ಮೇಲೆ ಬಿದ್ದುಕೊಂಡಷ್ಟಕ್ಕೆ ನಿದ್ದೆ ಆವರಿಸಿತು . ಮಣ್ಣಿನಲಿ ಮಣ್ಣಾಗಿ ಬೇರಿನಲಿ ಬೇರಾಗಿ ಹುತ್ತ ಬೆಳೆಯುವ ಹೊತ್ತು ಸಾವು ಸುಳಿಯುವ ಹೊತ್ತು ನೀ ಬಂದೆ ಗೆಳತಿ ಹಾ ಹಾ ಹೋ ಹೋ ಮಬ್ಲು ಹೊಟ್ಟೆ ನೋವು ಅಂತ ಕೂಗದೆ ಇದ್ರೆ ಗ್ಯಾರಂಟಿ ಕುಷ್ಟ ಮಾತ್ರೆ ಕೊಟ್ಟು ಕೊಟ್ಟು ಅವನಿಗೆ ಕಾಗೆ ಹಾರಿಸುತ್ತಿದ್ದ . . . . . ನಾವು ಮೆದುಳನ್ನು ಇಂಟೆಲಿಜೆನ್ಸ್ ಎನ್ನುವುದಕ್ಕೆ ಸಂವಾದಿಯಾಗಿಯೂ ಹೃದಯವನ್ನು ಭಾವನೆಗೆ ಸಂವಾದಿಯಾಗಿಯೂ ಬಳಸುವುದಿದೆ . ವಾಸ್ತವವಾಗಿ ನಮ್ಮ ಪ್ರಜ್ಞೆ , ಭಾವಗಳಿಗೆ ನೆಲೆ ಮೆದುಳೇ ಆಗಿದೆ . ಇನ್ನು ನೀವು ಕೇಳಿದ ಪ್ರಶ್ನೆಗೆ ವಿಕಾಸವಾದ ಉತ್ತರಿಸಬಹುದು . ಬುದ್ಧಿವಂತಿಕೆ , ಸಂವೇದನೆಗಳು ಕೂಡ ಸರ್ವೈವಲ್ ಗಾಗಿ ಜೀವಿಗಳು ಬೆಳೆಸಿಕೊಂಡ ಸಾಮರ್ಥ್ಯವೇ ಆಗಿರಬಹುದು . ಕವಿಯ ಒಂದು ಮೂಲ ಉದ್ದೇಶ , ಪ್ರತಿಭಾನ್ವಿತ ಕನ್ನಡಿಗರನ್ನು ಗುರುತಿಸುವುದು . ಸದಸ್ಯನ ಹೆಸರು ಧುಲೆಕರ್ . ಸದನದಲ್ಲಿ ಮಾತನಾಡ ನಿಂತವನು ಹಿಂದಿಯಲ್ಲಿ ಮಾತನಾಡುತ್ತಲೇ ಹೊರಟ , ಸಭಾಧ್ಯಕ್ಷರು ಹಿಂದಿ ಬಾರದ ಸದಸ್ಯರು ಸದನದಲ್ಲಿರುವುದರಿಂದ ಇಂಗ್ಲೀಶ್ ಬಳಸಲು ಹೇಳಿದಾಗ , ಈತ " ಹಿಂದಿ ಬರದಿರುವ ಜನ ಇಂಡಿಯಾದಲ್ಲಿರಲು ಲಾಯಕ್ಕಿಲ್ಲ ' ಅಂತ ಹೇಳಿದ್ದ . ಅಷ್ಟೇ ತೀಕ್ಷ್ಣವಾಗಿ " ಹಾಗಿದ್ದರೆ , ನಿಮಗೆ ಹಿಂದಿ - ಇಂಡಿಯ ಬೇಕೋ ಇಲ್ಲ ಪರಿಪೂರ್ಣ ಇಂಡಿಯ ಬೇಕೋ ಅನ್ನುವುದನ್ನ ನೀವೇ ನಿರ್ಧರಿಸಿ " ಅನ್ತ ಹೇಳಿದವರು ಕೃಷ್ಣಾಮಚಾರಿಗಳು . ಹಿಂದಿಯ ಹೇರಿಕೆಗಾಗಿ ಕೇಂದ್ರ ಸರ್ಕಾರ ವರ್ಷಕ್ಕೆ ೩೬ ಕೋಟಿಗಳಷ್ಟು ತೆರಿಗೆಯ ಹಣವನ್ನ ಸುರಿಯುತ್ತಿದೆ . ಯಾವ ಪುರುಷಾರ್ಥಕ್ಕಾಗಿ ? ಅತ್ತ ನೋಡಿದರೆ ಮಣ್ಣಿನ ೧೯೬ ಭಾಷೆಗಳು ಅಳಿವಿನಂಚಿನಲ್ಲಿವೆ ಹಣವನ್ನ ಎಲ್ಲ ಭಾಷೆಗಳ ಅಭಿವೃದ್ದಿಗೆ ಬಳಸಿದರೆ ಒಳ್ಳೆಯದಲ್ಲವೇ . ಕಾಸಿಗೂ ಪ್ರೀತಿಗೂ ಸಂಬಂಧ ಇದೆ ನೋಡಿ ಕಾಸಿಗೂ ಪ್ರೀತಿಗೂ ಸಂಬಂಧ ಇದೆ ನೋಡಿ ಕಾಸು ಒಂದು ಕುದುರೆ , ಪ್ರೀತಿ ನಮ್ಮ ಜೀವನ ಗಾಡಿ - Vರ ( Venkatesha ರಂಗಯ್ಯ ) ಎಂಥ ಸುಂದರ ಸಾಲುಗಳು . ಸುಮಾರು ಏಳು ವರ್ಷಗಳ ಹಿಂದೆ " ಬರಹ " ದಲ್ಲಿ ನಾನು ಬರೆದ ಮೊದಲ ಸಾಲುಗಳು . ಈಗಲೂ ಹಾಡು ಎಲ್ಲಿ ಕೇಳಿಬಂದರು ಮುಗಿಯುವವರೆಗೂ ಕೇಳಿಯೇ ಮುಂದಿನ ಕೆಲಸ . ಒಂದು ಬಗೆಯ ಮಾಂತ್ರಿಕ ಶಕ್ತಿ ಗೀತೆಯಲ್ಲಿದೆ . ಚರಣದಲ್ಲಿ ನಾಲ್ಕು ಸಾಲುಗಳು ಮಾತ್ರ , ಆದರೆ ಎಲ್ಲ ಹಮ್ಮು ಬಿಮ್ಮು , ಭೇಧ - ಭಾವವನ್ನು , ನೋವು ಮರೆಸುವ ಶಕ್ತಿ ಹಾಡಿಗಿದೆ . ಸಾಲುಗಳು ಎಂದಿಗೂ ನಿತ್ಯ ಸತ್ಯ . ಅಣ್ಣಾ , ನಿನ್ನ ' ಅಭಿಮಾನಿ ದೇವರು ' ಗಳಲ್ಲಿ ಒಬ್ಬನಾಗಿರುವ ಹುಲುಮಾನವ ಪಾಲಿಗೆ ನೀನು ಕಲಾದೇವತೆ , ಸತ್ತ್ವ ಮತ್ತು ಸೌಂದರ್ಯಭರಿತ ಕವಿತೆ . ಇದು ಸತ್ಯ . ನೀನೆನ್ನ ಬಾಳಿನಲಿ ನಾ ಕಂಡ ಒಂದು ಸತ್ಯ . ಬಾಳಿಗೊಂದರ್ಥ ಕೊಡಬಲ್ಲ , ಬಾಳು ಸಾರ್ಥಕಗೊಳಿಸಬಲ್ಲ ವಿಷಯ - ವಿಶೇಷಗಳಲ್ಲೊಂದಾಗಿ ಬೆಳಗುತ್ತಿರುವೆ ನೀ ನನ್ನ ಬಾಳಿನಲಿ ನಿತ್ಯ . ನಟನೆಯೆಂಬುದೆ ನಿಜ , ನಿಜವೆಂಬುದೇ ನಟನೆ , ದಿಟವೆಂಬುದದು ಭಾವ ಮತ್ತು ಭಾವುಕತೆ . ನಟಿಸುವುದು ದೈವಕೃಪೆ , ಘಟಿಸುವುದು ದೈವೇಚ್ಛೆ ಎಂಬ ಭಾವದ ನಿನ್ನ ಬಾಳೊಂದು ಕವಿತೆ . ಹಾಡಿದೆ ನೀನು , ಹಾಡಾದೆ . ಕುಣಿದೆ , ಮನಗಳ ಕುಣಿಸಿದೆ . ದಣಿದೆ , ಮನಗಳ ತಣಿಸಿದೆ . ಕಾಡಿನ ಪಾಲಾದೆ , ನಾಡಿನ ಮುತ್ತಾದೆ , ನನ್ನ ಮುತ್ತುರಾಜಾ , ಅನ್ಯಾದೃಶ ಕಲೆಯಿಂದ , ಅಧ್ಯಾತ್ಮದ ಹೊಳಪಿಂದ , ಸಮರ್ಪಣಭಾವದಿಂದ ನಮ್ಮ ಹೃದಯದೊಂದು ಅಮೂಲ್ಯ ಸೊತ್ತಾದೆ . ಅಣ್ಣಾ , ನೀನು ಅರ್ಥಗರ್ಭಿತ ಕವಿತೆ . ನಿನ್ನಿಂದ ನಾನು ಬಾಳ ಕಾವ್ಯವ ಕಲಿತೆ . - ಮೋಹನಮಾವಾ ° , ಹುಳಿಅಡರು ಪಕಾಸಿಲಿ ಇದ್ದರೆ ನಾಗರಬೆತ್ತ ಮಾಷ್ಟ್ರುಮಾವನ ಕೈಲಿ ಇದ್ದು ಹೇಳಿ ಅರ್ತ ! ಕಷ್ಟವೇ . ಯೇವದೊಳ್ಳೆದು , ನಿಂಗೊ ಆಲೋಚನೆ ಮಾಡಿ . ಒಪ್ಪ ಕಂಡತ್ತು , ಕೊಶೀ ಆತು . ಬನ್ನಿ , ಒಟ್ಟಿಂಗೆ ಕಲಿವ ° ಹೌದು ನಾನಾಗ ಹೈಸ್ಕೂಲಿನಲ್ಲಿದ್ದೆ ಆಗಲೇ ಬಂದವಳು ಧರಿತ್ರಿ . ನೋಡಿದಾಗಲೇ ಏನೋ ಆಕರ್ಷಣೆ . ಅವಳ ಬಂಗಲೆಯೂ ನನ್ನ ಪುಟ್ಟ ಇಟ್ಟಿಗೆ ಮನೆಯೂ ಎದುರು ಬದುರಾಗಿದ್ದುದು ವಿಪರ್ಯಾಸ . ನಮ್ಮಿಬ್ಬರ ಅಂತರಕ್ಕೆ ಮತ್ತಷ್ಟು ದೂರ ಸೇರಿದ್ದು ಅವಳ ಮನೆಯ ಪಕ್ಕಕ್ಕೆ ಇದ್ದ ಭಾಸಿಯ ಮನೆ . ಅವಳೊಂದಿಗೆ ಹೋಗಬೇಕೆಂದುಕೊಂಡಾಗಲೆಲ್ಲಾ ಅವಳು ಭಾಸಿಯೊಟ್ಟಿಗೆ ಹೋಗುತ್ತಿದ್ದಳು . ಹೌದು ನನ್ನಂತಹ ಬಡವನ ಜೊತೆ ಏಕಾದರೂ ಬರುತ್ತಾಳೆ ಎಂದುಕೊಂಡು ನಿಟ್ಟುಸಿರು ಬಿಡುತ್ತಿದ್ದೆ . ಆದರೂ ಹೇಗೋ ನಮ್ಮ ಮೂವರ ಸ್ನೇಹದ ಗಿಡ ಚಿಗುರಿತ್ತು . ಗಿಡ ನನ್ನ ನಿರಾಸೆಯ ಕಾವಿಗೆ ಆಗಾಗ ಬಾಡುತ್ತಿದ್ದರೂ ಮತ್ತೆ ಧರಿತ್ರಿಯ ನಗು ನೀರೆರೆಯುತ್ತಿತ್ತು . ಮತ್ತೆ ಬೆಳೆಯುತ್ತಿತ್ತು . ಚಿತ್ರ ಪ್ರಭೇದ : ಆಕ್ಷನ್ ತಾರಾಗಣ : ಪ್ರಜ್ವಲ್ ದೇವರಾಜ್ , ಗಾಯತ್ರಿ ರಾವ್ , ಪೂಜಾ , ರವಿ ಸಂಗೀತ : ರಘು ದೀಕ್ಷಿತ್ ನಿರ್ದೇಶನ : ಶ್ರೀನಿವಾಸ್ ಆವಾಗ್ ಅವರೀಗೇ ನಿಮ್ ಮೆಲೆ ಕರುಣೆ ಬರುತೆ ತ್ಂಬಾ ತಲೆ ಕೆಡಿಸಿಕೊಳಬೆದಿ ಸಂತೋಶ ವಾಗೀರೀ ಇನ್ನು ಅಪ್ಪಅಮ್ಮನ ಜೊತೆಗೆ ಬಂದ ಮಕ್ಕಳನ್ನಂತೂ ಬಿಡಿ . ಸಿಕ್ಕರೆ ಇಡೀ ಜಾತ್ರೆಯನ್ನೇ ಖರೀದಿಸುವ ಹವಣಿಕೆ ಅವರದು . ಹಠಕ್ಕೆ ಬಿದ್ದು ಮೊದಲಿಗೇ ಕೊಂಡ ಗೊಂಬೆ ಬಹಳ ಕೆಟ್ಟದಾಗಿದೆಯಲ್ಲ ಅನ್ನುವುದು , ನಾಲ್ಕೆಂಟು ಕಡೆ ಸುತ್ತಿದ ಮೇಲೆ ಗೊತ್ತಾಗುತ್ತದೆ ಅವಕ್ಕೆ . ಆಮೇಲೆ ಮತ್ತೆ ಅಮ್ಮನ ಸೆರಗೆಳೆದು ಗಲಾಟೆ ಮಾಡಿ ಗುದ್ದಿದರೆ ಗುದ್ದಿಸಿಕೊಂಡು , ಬೈದರೆ ಬೈಸಿಕೊಂಡು ಮತ್ತೊಂದು ಝಗಮಗ ಅನ್ನಿಸುವ ಆಟಿಕೆಯನ್ನ ಕೊಡಿಸಿಕೊಳ್ಳದೇ ಇರಲಾರವು ಅವು . ಮಕ್ಕಳ ಗಮನ ಸೆಳೆಯಲೆಂದೇ ಕೂತಲ್ಲೇ ಡಗಡಗ ಅನ್ನುವ ಪುಟ್ಟ ಬೈಕುಗಳೂ , ತಿರುಗುವ ಕುದುರೆಗಾಡಿಗಳೂ ಸಾಮಾನ್ಯ . ಸೂರ್ಯ ಹಾಗೂ ಚಂದ್ರರು ಪ್ರೇಮಿಗಳ ಪ್ರೇಮ ಸಲ್ಲಾಪಕ್ಕೆ ಸಾಕ್ಷಿಗಳು ಸ್ವಾಮಿ . ನಮಗಿರುವಂತೆಯೇ ಅವರಿಗೂ ಒಂದು ಜೊತೆಯ ಕಲ್ಪನೆ ವಾಡಿಕೆ . ( ಅವರು ನಮಗೆ ತೊಂದರೆ ಕೊಡಬಾರದಲ್ಲ ? ? ) . ಅದಕ್ಕಾಗಿ ಅವರ ರಶ್ಮಿಗಳು ಸ್ತ್ರೀಲಿಂಗವಾದವು . ( ರಶ್ಮೀ - ಸ್ತ್ರೀಲಿಂಗವಾದರೆ ಕಿರಣ - ಪುಲ್ಲಿಂಗ ) . ಕಲ್ಪನೆಗೆ ಕಾಲಿಲ್ಲ ಅಲ್ಲವೆ ? ? ಗೇಮ್ ಸ್ಪಾಟ್ . ಕಾಂ ಅಂತರ್ಜಾಲದಲ್ಲಿ ವಿಡಿಯೋ ಗೇಮುಗಳಿಗೆ ಹೆಸರುವಾಸಿಯಾದ ತಾಣ . ಮನೋರಂಜಕ , ರೋಚಕವಾದ , ವಿನೋದದಿಂದ ಕೂಡಿದ ಹತ್ತಾರು ಆಸಕ್ತಿಕರ ಗೇಮುಗಳು ಇಲ್ಲಿವೆ . ಹೊತ್ತು ಕಳೆಯಲಿಕ್ಕೂ ಪ್ರಶಸ್ತ್ಯ ಜಾಗ . ಬಿಗ್ ಬಜಾರ್ ಅಂತಹ ಮಳಿಗೆಗಳಿಗೆ ಹೋದರೆ ಎಷ್ಟು ಪ್ಲಾಸ್ಟಿಕ್ ಬ್ಯಾಗ್‍ಗಳು ಮನೆಗೆ ಬರುತ್ತವೆ ! ಅಲ್ಲಿಗೆ ಚೀಲ ಒಯ್ಯಲು ಬಿಡಬೇಕು . . ಏನಂತೀರಿ ? * ಅಶೋಕ್ ' ಭಾರತೀಯ ದಲಿತರಿಗೆ ಒಂದು ಭಾಷೆ ಅನ್ನೋದು ಇಲ್ಲ . ಒಂದಾಗುವ ಪ್ರಕ್ರಿಯೆ ಭಾಷೆ ಮೂಲಕ ಸಾಧ್ಯವಾಗುತ್ತದೆ . ದಲಿತರಿಗೆ , ದಲಿತ ಸಾಹಿತ್ಯಕ್ಕೆ ಒಂದೇ ಭಾಷೆಯ ಅಗತ್ಯ ಇದೆಯೇ ಎಂದು ಕೇಳಿಕೊಂಡಾಗ ಇದೆ ಅಂತ ಅನಿಸುತ್ತದೆ . ಅಂತೆಯೇ ದಲಿತರು ಇಂಟರ್‌ನೆಟ್ ಜತೆ ಸಂಪರ್ಕ ಸಾಧಿಸಬೇಕು ' ಎಂದು ಅವರು ಕರೆ ನೀಡಿದರು . ಒಮ್ಮೊಮ್ಮೆಯಂತೂ ಕಾಲುಂಗುರಗಳು ನಮ್ಮನ್ನೇ ದಿಟ್ಟಿಸಿ ಕೇಕೆ ಹಾಕಿ ನಗುವಂತೆ ಭಾಸವಾಗುತ್ತದೆ . " ಈಕೆ ಪರಪತ್ನಿ " ಹುಷಾರ್ ಎಂದು ಎಚ್ಚರಿಸುತ್ತದೆ . ಸುಂದರ ಹುಡುಗಿಯನ್ನು ಕಂಡು ಹಿಗ್ಗುವ ಮನಕ್ಕೆ " ಶಟಪ್ " ಎಂದು ಗದರಿಸಿಬಿಡುತ್ತವೆ . ನಾವೇನೂ ಬೇಕೆಂದೇ ಹುಡುಗಿಯರ ಕಾಲುಗಳ ಕಡೆ ನೋಡುವುದಿಲ್ಲ ಬಿಡಿ . ಆದರೂ ಏಕೋ ಗೊತ್ತಿಲ್ಲ ಚೆಂದದ ಹುಡುಗಿ ಕಂಡರೆ ಬೇಡವೆಂದರೂ ಕಣ್ಣುಗಳು ಅರೆಕ್ಷಣ ಕಾಲುಗಳತ್ತ ಹೊರಳುತ್ತವೆ . ಯೌವನ ಟಿಸಿಲೊಡೆದ ಪ್ರತಿ ಹುಡುಗನ ಕಣ್ಣು ಏಕೆ ಹೀಗೆ ಕಾಲುಂಗುರಗಳನ್ನು ನೋಡುವುದಕ್ಕೆ ಟ್ಯೂನ್ ಆಗುತ್ತದೋ ಗೊತ್ತಿಲ್ಲ . ಅಭ್ಯಾಸ ಹೇಳದೇ ಕೇಳದೇ ಬಂದು ಬಿಡುತ್ತದೆ . ಯಾರೂ ಹೇಳಿಕೊಟ್ಟಿರುವುದಿಲ್ಲ . ಆದರೂ ಎಲ್ಲ ಯುವಕರೂ ಸಮೂಹ ಸನ್ನಿಗೆ ಬಿದ್ದವರಂತೆ ಚೆಂದದ ಹುಡುಗಿ ಎದುರು ಬಂದರೆ ಮೊದಲು ನೋಡುವುದೇ ಕಾಲುಗಳನ್ನ . ಕಾಲುಂಗುರ ಕಂಡಿತೋ ಎದೆಯಲ್ಲಿ ಒಂದು ಹನಿ ಕಣ್ಣೀರು ಜಿನುಗುತ್ತದೆ . ಹುಡುಗಿ ಅತಿ ಸುಂದರಿಯಾದರಂತೂ ಮನಸ್ಸು ಕೆಲಕಾಲ ರೋದಿಸುತ್ತಾ ಕುಳಿತುಬಿಡುತ್ತದೆ . ಏನನ್ನೋ ಕಳೆದುಕೊಂಡಂತಹ ಅನುಭವ . ಇನ್ನು ಕಾಲುಂಗರ ಕಾಣದಂತೆ ಶೂ ಧರಿಸಿದ್ದರಂತೂ ಮನಸ್ಸಿನಲ್ಲೇ ಏನೋ ಅಳುಕು . ಈಕೆಗೆ ಮದುವೆ ಆಗಿದೆಯೋ ಇಲ್ಲವೋ ? ಒಂದು ವೇಳೆ ಆಗಿಬಿಟ್ಟಿದ್ದರೆ ? ತಕ್ಷಣ ಕಣ್ಣು ಕುತ್ತಿಗೆಯ ಒಂದು ಸುತ್ತು ಬರುತ್ತದೆ . ತಾಳಿ ಕಾಣದಿದ್ದರೆ ಮನಸ್ಸು ಜಿಗಿದು ಕುಪ್ಪಳಿಸುತ್ತದೆ . ಒಂದು ವೇಳೆ ತಾಳಿ ಕಂಡರೆ ಮತ್ತದೇ " ಪರಪತ್ನಿಯೆಂಬ ಫೀಲಿಂಗು " , ಮತ್ತದೇ ಬೇಸರ . ಮನಸ್ಸು ಯಾಕೆ ಹೀಗೆ ಹೆಂಡ ಕುಡಿದ ಮಂಗನಂತಾಗುತ್ತದೋ ಗೊತ್ತಿಲ್ಲ . ಕೋತಿಯ ಮನಸ್ಸೇ ವಾಸಿ . ತೊಂಬತ್ತರ ನಂತರ ಸಾಫ್ಟ್‌ವೇರ್ ಪರ್ವ ಬಂದಿದ್ದೇ ಇಡೀ ಶಿಕ್ಷಣ ವ್ಯವಸ್ಥೆಯೇ ಐಟಿಗೆ ಪದವೀಧರರನ್ನು ಉತ್ಪಾದಿಸುವ ದಲ್ಲಾಳಿಯಂತೆ ಆಗಿ ಹೋಯಿತು . ಅಂದರೆ ಉದ್ಯಮಗಳ ಉಚ್ಛ್ರಾಯ ಸ್ಥಿತಿಯನ್ನು ಅವಲಂಬಿಸಿ , ಅವುಗಳ ವೃತ್ತಿ ಬೇಡಿಕೆಗೆ ಪೂರೈಕೆಯಾಗುವಂತೆ ಶಿಕ್ಷಣ ಕ್ಷೇತ್ರದ ಮೂಲ ಸೌಕರ್ಯ ( Infra structure ) ಗಳು ರೂಪುಗೊಂಡವು . ಈಗ ಕಳೆದ ಒಂದು ದಶಕದಿಂದ ನಮ್ಮ ದೇಶದಲ್ಲಿ ಅದ್ಭುತವಾಗಿ ಬೆಳೆಯುತ್ತಿರುವ ಉದ್ಯಮವೆಂದರೆ ಮನರಂಜನಾ ಉದ್ಯಮ . ಪ್ರತಿ ಭಾಷೆಗೂ ಹತ್ತಾರು ಮುಖ್ಯ ಟೆಲಿವಿಜನ್ ವಾಹಿನಿಗಳು , ಪ್ರಾದೇಶಿಕ ವಾಹಿನಿಗಳು ಹೀಗೆ ನೂರಾರು ವಾಹಿನಿಗಳು ರಂಜನಾ ಉದ್ಯಮದಲ್ಲಿ ಎಂದಿಲ್ಲದ ತುರ್ತಿನಲ್ಲಿ ಕಾರ್ಯಪ್ರವೃತ್ತವಾಗಿವೆ . ಅಂತೂ ಬೇಸಿಗೆ ರಜೆ ಬಂತು . ಹೊಸ ವಸಂತ , ಹೊಸ ಚಿಗುರು , ಹೊಸ ಗಾಳಿ , ವಸಂತನ ಸ್ವಾಗತಕ್ಕೆ ಎಲ್ಲ ಸಿದ್ದವಾಯ್ತು . ನಾವು ಸ್ಕೂಲ್ ನಲ್ಲಿ ಓದೋವಾಗ್ಲು ಬೇಸಿಗೆ ಬರ್ತ ಇತ್ತು , ಇವಾಗ್ಲು ಬರ್ತ ಇದೆ ಅದರಲ್ಲೇನು ವಿಶೇಶ ಅಂತೀರ ? ಅಲ್ಲೇ ನೋಡಿ ಇರೋದು . ನಾವು ಸ್ಕೂಲ್ ನಲ್ಲಿ ಓದೋವಾಗ ಪರೀಕ್ಷೆಗಳು ಮುಗಿಯೋದನ್ನೇ ಬಕ ಪಕ್ಷಿಗಳ ತರ ಕಾಯ್ತಾ ಇರ್ತ ಇದ್ವಿ . ಇನ್ನೇನು ನಮ್ಮ ಫಲಿತಾಂಶ ( ನಾವು ಪ್ರೀತಿಯಿಂದ ಹಣೆ ಬರಹ ಅಂತ ಕರಿತಿದ್ವಿ ) ಅಂತು ಕಟ್ಟಿಟ್ಟ ಬುತ್ತಿ . ಬರುದ್ರು ಪಾಸು ; ಬರೀದೆ ಇದ್ರು ಪಾಸು . ಏನೋ ಪರೀಕ್ಷೆಲಿ ಕಡೆದು ಕಟ್ಟೆ ಹಾಕಿರೋ ಹಾಗೆ ಹಿಂದೇನೆ ಎರೆಡು ತಿಂಗಳು ಬೇಸಿಗೆ ರಜ ಬೇರೆ . ಸರಿ ಶುರು ನೋಡಿ ನಮ್ಮ ಪರಾಕ್ರಮ . ಮರಕೋತಿ ಆಡೋದು , ಚಿನ್ನಿ ದಾಂಢು , ಗೋಲಿ , ಬುಗುರಿ , . . . . ಆಡಿದ್ದೆ ಆಟ . ಹೇಳೋರಿಲ್ಲ , ( ಹೇಳೋರಿದ್ರು ಕೇಳಲ್ಲ ಬಿಡಿ ) ಕೇಳೋರಿಲ್ಲ . ಬೆಳಿಗ್ಗೆ ಎದ್ದು ಏನೋ ಹೊಟ್ಟೆಗೆ ಸ್ವಲ್ಪ ಮೇವು ಹಾಕಿ ಹೊರಟರೆ ಮತ್ತೆ ಬರೋ ಟೈಮ್ ಗೊತ್ತಿಲ್ಲ . ಸಂಜೇನೋ ರಾತ್ರಿನೋ . . ಇಷ್ಟಕ್ಕೂ ಎಲ್ಲಿ ಹೋಗ್ತಾ ಇದ್ವಿ ? ಅದೂ ಗೊತ್ತಿಲ್ಲ . ಒಮ್ಮೊಮ್ಮೆ ಆಟ ಆಡೋಕೆ , ಒಮ್ಮೊಮ್ಮೆ ಮಾವಿನ ಕಾಯಿ ಕದಿಯೋಕೆ , ಒಮ್ಮೊಮ್ಮೆ ಸೈಕಲ್ ಸವಾರಿ , ಒಮ್ಮೊಮ್ಮೆ ಈಜಾಡೋಕೆ , ಒಮ್ಮೊಮ್ಮೆ ಬೆಟ್ಟ ಹತ್ತೊದಕ್ಕೆ , ಒಂದೆ , ಎರಡೇ ? ನಾವು ಒಟ್ಟು ಸುಮಾರು ಹತ್ತು ಹದಿನೈದು ಜನ . ಎಲ್ಲ ಜೊತೆನಲ್ಲೇ . ಮಾವಿನ ಕಾಯಿ ಕದ್ದು ತಿನ್ನೋದ್ರಲ್ಲಿ ಇರೋ ಮಜಾ ತಿಂದಿರೋರ್ಗೇ ಗೊತ್ತು . ಮಾವಿನ ಕಾಯಿ ತಿಂದು ಎಳನೀರು ಕುಡಿದು , ಈಜಾಡೋಕೆ ಹೋದ್ರೆ ಬಾವಿಯಿಂದ ಮೇಲೆ ಬರ್ತಾ ಇದ್ದಿದ್ದು ಬಿಸಿಲು ಕಮ್ಮಿ ಆದ ಮೇಲೇನೆ . ಆಮೇಲೆ ? ಇದ್ದೆ ಇದೆಯಲ್ಲ ? ಗೋಲಿ ? ಬುಗುರಿ ? ನಮ್ಮ ಸ್ನೇಹಿತರಿಗೆ ಹೋಲಿಕೆ ಮಾಡಿದ್ರೆ ನಾನೇ ಸ್ವಲ್ಪ ಅದೃಷ್ಟ ದೇವಿಯ ಮೊಮ್ಮಗ . ನಮ್ಮ ರಜಾ ಎಲ್ಲ ಪಾವಗಡದ ದೊಡ್ಡಪ್ಪನ ಮನೆ , ತುಮಕೂರಿನ ಚಿಕ್ಕಪ್ಪನ ಮನೆ , ಬೆಂಗಳೂರಿನ ಅತ್ತೆ ಮನೆ , ತೊಂಡೋಟಿಯ ಅಜ್ಜಿ ಮನೆ , ಇಲ್ಲೇ ಕಳೆದು ಹೋಗ್ತಾ ಇತ್ತು , ಹೋದ ಕಡೆ ಎಲ್ಲ ಒಂದು ವಾರ ( ಕಮ್ಮಿ ಅಂದ್ರೆ ) ಠಿಕಾಣಿ . ಕೆಲ್ಸ ಇಲ್ಲ ಕಾರ್ಯ ಇಲ್ಲ . ಟೈಮ್ ಟೈಮ್ ಗೆ ತಿಂಡಿ , ಕಾಫಿ , ಒಂಥರ ಹಳೆ ಸಿನೆಮಾದಲ್ಲಿ ರಾಜ ಇರ್ತಾನಲ್ಲ , ಅದೇ ಥರ ರಾಜೋಪಚಾರ . ಒಂದೇ ಮಾತಲ್ಲಿ ಹೇಳ ಬೇಕು ಅಂದ್ರೆ ರಜಾ ಯಾವಾಗ ಬಂತು ಯಾವಾಗ ಹೋಯ್ತು ಅಂತಾನೆ ಗೊತ್ತಾಗ್ತಾ ಇರ್ಲಿಲ್ಲ . ಅಷ್ಟು ಮಜವಾಗಿ ಇರ್ತಾ ಇತ್ತು . [ b ] ಆದ್ರೆ ಈಗ ? [ / b ] ಬೇಸಿಗೆ ಬಂದಿದ್ದೆ ತಡ . ಠಪಾರ್ ಅಂತ ಬರುತ್ವೆ ಸಮ್ಮರ್ ಕ್ಯಾಂಪುಗಳು . ಅದು ಎಂಥವು ? ಕೇವಲ ಹಣ ಮಾಡೋದೇ ಜೀವನದ ಪರಮ ಧ್ಯೇಯ ಅಂತ ಅನ್ನೋ ಕ್ಯಾಂಪುಗಳಿವು . ಅದರಲ್ಲಿ ಸೇರೋದಕ್ಕು ಕಾಂಪಿಟೇಶನ . ಹೋಗ್ಲಿ ಅದಕ್ಕೆ ಸೇರಿಸೋದಾದ್ರು ಯಾಕೆ ? ನಿಜ ಹೇಳ್ತೀನಿ ಕೇಳಿ . ರಜಾದಲ್ಲಿ ಮಕ್ಳು ಮನೇಲಿ ಇರ್ತಾರಲ್ಲ ಇವ್ರ ತೀಟೆ , ಕಾಟ , ಚೇಷ್ಟೆ ತಪ್ಪಿದರೆ ಸಾಕು ಅಂತ ಅಷ್ಟೆ . ಕ್ಯಾಂಪುಗಳು ಕಲಿಸೋದೂ ಅಷ್ಟರಲ್ಲೇ ಇರುತ್ವೆ . ನಿಸರ್ಗದತ್ತ ಆಟಗಳಾದ ಗೋಲಿ , ಬುಗುರಿ , ಮರಕೋತಿ ಗಳು ಕಲಿಸೋ ವಿದ್ಯೆಯ ಮುಂದೆ ಕ್ಯಾಂಪುಗಳು ? ? ? ? ? ? ಇನ್ನು ಕ್ಯಾಂಪುನಿಂದ ಬಂದ ಕೂಡಲೇ ಇದ್ದೆ ಇದೆಯಲ್ಲ ಮಕ್ಕಳ ಮಿತ್ರ ಟಿ . ವಿ . ಅದರ ಮಧ್ಯೆ ಆಗಾಗ ಕೆರಂ , ಮೊಬೈಲ್ ಗೇಮ್ , ವಿಡಿಯೋ ಗೇಮ್ , ಇಂಟರ್ನೆಟ್ , ಕಂಪ್ಯೂಟರ . ಇನ್ನು ಹೊರಗೆ ಓಡಾಡೋ ಹಾಗಿಲ್ಲ . ಎಲ್ಲಿ ಹೋದರು ಟ್ರಾಫಿಕ್ ಗೋಳು , ಮನೆ ಮೇಲಿನ ಟೆರೆಸೆ ಇವರ ಮೈದಾನ . ಅದರ ನಡುವೆ ಡೈಲಿ ಸಾಯಂಕಾಲ ಟ್ಯೂಶನ ಬೇರೆ . ಇದರ ನಡುವೆ ಮನರಂಜನೆಗೆ ಅಂತ ಚುನಾವಣೆ , ಕ್ರಿಕೆಟ್ , wwf , ? ? ? ? ? ? ? ? ? ? ? ? ? ? ? ? . . . . ಇಷ್ಟು ಬೇಗ ರಜಾ ಮುಗಿದು ಹೋಯ್ತಾ ? ಸಲ ಅಜ್ಜಿ ಮನೆಗೆ ಹೋಗೋಕೆ ಆಗ್ಲಿಲ್ಲ . ಇನ್ನು ಒಂದು ಎರಡು ದಿನ ರಜಾ ಕೊಟ್ಟಿದ್ರೆ ಮೇಷ್ಟ್ರಿಗೆ ಏನಾಗ್ತಾ ಇತ್ತಂತೆ ? ಎಲ್ಲಿ ? . . . ಸಧ್ಯ ಹೇಗೋ ಒಂದು ರಜಾ ಮುಗಿದರೆ ಸಾಕಪ್ಪಾ ಭಗವಂತ . ಸ್ಕೂಲೇ ಮೇಲು . . . . . . ಎಲ್ಲಿ ? ನಿಮ್ಮ ಬೇಸಿಗೆ ರಜಾವನ್ನು ಕೂಡ ಒಮ್ಮೆ ನೆನಪಿಸಿಕೊಳ್ಳಿ . . ಮಾನ್ಯ ಆನಂದರಾಮ ಶಾಸ್ತ್ರಿಗಳಿಗೆ ಬ್ಲಾಗಮಂಡಲಕ್ಕೆ ಸ್ವಾಗತ . ನಿಮ್ಮ ಕವನಗಳು ತುಂಬಾ ಚೆನ್ನಾಗಿವೆ . ಒಂದಷ್ಟು ಇತರೆ ಬ್ಲಾಗ್ ಗಳನ್ನು ನೋಡಿ ನಿಮ್ಮ ಬ್ಲಾಗ್ ಅನ್ನು ಆಸಕ್ತಿದಾಯಕ ಗೊಳಿಸುವುದರ ಜೊತೆಗೆ ಹೆಚ್ಚು ನಿಮ್ಮ ಬರಹಗಳನ್ನೇ ಪೋಸ್ಟ್ ಮಾಡಿರಿ . ಶುಭಾಶಯಗಳೊಂದಿಗೆ , ಬೇದ್ರೆ ಮಂಜುನಾಥ http : / / bedrefoundation . blogspot . com http : / / bedrebrains . blogspot . com ಡ್ಯುನೆಡಿನ್‌ / ಡ್ಯೂನ್‌ಡಿನ್‌ ಮಹಾನಗರ ಪ್ರದೇಶವು ಒಟಾಗೋದ ಕೇಂದ್ರೀಯ ಪೂರ್ವ ಕರಾವಳಿಯಲ್ಲಿದ್ದು , ಒಟಾಗೋ ಬಂದರಿನ ಮುಂಭಾಗವನ್ನು ಸುತ್ತುವರೆದಿದೆ . ಬಂದರು ಹಾಗೂ ಡ್ಯುನೆಡಿನ್‌ / ಡ್ಯೂನ್‌ಡಿನ್‌ ನಗರವನ್ನು ಸುತ್ತುವರೆದ ಗುಡ್ಡಗಳು ನಂದಿಹೋದ ಜ್ವಾಲಾಮುಖಿಯೊಂದರ ಅವಶೇಷಗಳಾಗಿವೆ . ಮಹಾನಗರದ ಉಪನಗರ / ಬಡಾವಣೆಗಳು ಸುತ್ತುವರೆದ ಕಣಿವೆಗಳು ಹಾಗೂ ಗುಡ್ಡಗಳಲ್ಲಿ ಒಟಾಗೋ ಪರ್ಯಾಯ ದ್ವೀಪ / ದ್ವೀಪಕಲ್ಪದ ಭೂಕಂಠ / ಭೂಸಂಧಿಯ ಮೇಲೆ ಹಾಗೂ , ಒಟಾಗೋ ಬಂದರುಪ್ರದೇಶದ ತೀರ ಹಾಗೂ ಪೆಸಿಫಿಕ್‌‌ / ಶಾಂತ ಮಹಾಸಾಗರದ ಮೇಲಿನ ಪ್ರದೇಶಗಳಿಗೆ ವಿಸ್ತರಿಸಿವೆ . ನಮ್ಮ ಹಳ್ಳಿಯ ಸುತ್ತಮುತ್ತಲಿನ ಏಳೆಂಟು ಹಳ್ಳಿಗಳಲ್ಲಿ ಥಣಾರಿಯ ಹೆಸರು ಯಾರಿಗೆ ಗೊತ್ತಿಲ್ಲ ಹೇಳಿ ? ಥಣಾರಿ ಎಂಬುದರಲ್ಲಿ ಪ್ರಾರಂಭದ ಅಕ್ಷರ . . . ಅವರು ಕ್ಷಣಕಾಲ ಮೌನವಾಗಿದ್ದು ನಂತರ ' ನಾಡಿದ್ದು ಬಾರಪ್ಪ ನೋಡೋಣ ' ಅಂದರು . ಅಂತೆಯೇ ಹೋದೆ . ' ನಮ್ಮ ಸರ್ಕ್ಯುಲೇಷನ್ ಇಲಾಖೆಯಲ್ಲಿ ಕೆಲವು ದಿನ ಕೆಲಸ ಮಾಡಪ್ಪ ನೋಡೋಣ ' ಅಂದರು . ಭಾರತದ ವಿದೇಶಾಂಗ ಸಚಿವ ಎಸ್ . ಎಂ . ಕೃಷ್ಣ ಮತ್ತು ಅಮೆರಿಕದ ಹಿಲರಿ ಕ್ಲಿಂಟನ್ ದಿನದ ಕೊನೆಯಲ್ಲಿ ನಡೆಸುವ ಮಾತುಕತೆಗೆ ಪೂರ್ವಭಾವಿಯಾಗಿ ಅಧಿಕಾರಿಗಳ ಹಂತದ ಚರ್ಚೆ ನಡೆಸ ಲಾಗಿತ್ತು . ಸಭೆಯಲ್ಲಿ ಉಗ್ರರ ದಮನ , ಶಿಕ್ಷಣ , ಕೃಷಿ , ವ್ಯಾಪಾರ ಮತ್ತು ಹವಾಮಾನ ವೈಪರೀ ತ್ಯ ಇತ್ಯಾದಿ ನಿರ್ಣಾಯಕ ವಿಷಯಗಳ ಕುರಿತು ಚರ್ಚೆ ನಡೆಸಲಾಯಿತು . ಕೊಟ್ಟ ಮಾತಿನ ಪ್ರಕಾರ ಹೋಗಿ ಒಂದು ತಿಂಗಳ ಬಳಿಕ ರಜೆ ಹಾಕಿ ಮತ್ತೆ ಬಂದಿದ್ದ ಅವನು . ಮನೆಯಲ್ಲಿ ಒಪ್ಪಿಗೆ ಪಡೆದು ಅವನೊಡನೆ ನದಿ ತೀರಕ್ಕೆ ಹೋದವಳು ಅಲ್ಲಿಯೇ ಕುಳಿತು ದಡದಲ್ಲಿದ್ದ ಕಲ್ಲುಗಳನ್ನು ಹೆಕ್ಕಿ , ಒಂದೊಂದಾಗಿ ನೀರಿಗೆ ಬಿಸಾಡುತ್ತಾ ಒಮ್ಮೆ ಅವನತ್ತ ನೋಡಿ ದೀರ್ಘವಾಗಿ ಉಸಿರೆಳೆದುಕೊಂಡು ಮಾತು ಶುರು ಮಾಡಿದಳು . " ನೀನು ಅಲ್ಲಿ ಬಂದೂಕು ಹಿಡಿದು ಹೋರಾಡುತ್ತಿದ್ದರೆ ನಾನು ಇಲ್ಲಿ ಜೀವ ಕೈಯಲ್ಲಿ ಹಿಡಿದುಕೊಂಡು ಕೂತಿದ್ದೆ . ಕ್ಷಣಕ್ಷಣವೂ ಏನಾಗುತ್ತೋ ಅಂತ ಆತಂಕ . ಎದೆಯ ಡಬ್ ಡಬ್ ಸದ್ದು ನಂಗೇ ಕೇಳಿಸುವಷ್ಟು ಜೋರಾಗಿತ್ತು . ಹೊಟ್ಟೆಗೆ ಏನು ತಿನ್ನುತ್ತಿದ್ದೆನೋ , ಕುಡಿಯುತ್ತಿದ್ದೆನೋ ನನಗೇ ಗೊತ್ತಿರಲಿಲ್ಲ . ನಿನಗೇನೂ ತೊಂದರೆ ಆಗದಿರಲಿ ಅಂತ ದೇವರೆದುರು ತುಪ್ಪದ ದೀಪ ಹಚ್ಚಿಟ್ಟು ನಂದದಂತೆ ಕಾಯುತ್ತಾ ಕೂತಿದ್ದೆ . ವಾರದ ಹಿಂದೆ ಮದರಂಗಿ ಹಚ್ಚಿಕೊಂಡಿದ್ದ ಕೈಗಳು ಗಡಗಡನೆ ನಡುಗುತ್ತಿದ್ದವು . ಟಿ . ವಿ . ಮುಂದೆ ಕೂರುವದಕ್ಕೂ ಧೈರ್ಯವಾಗ್ತಿರಲಿಲ್ಲ . " " ಒಬ್ಬ ಸೈನಿಕನನ್ನು ಮದ್ವೆಯಾಗೋದಕ್ಕೆ ತುಂಬಾ ಧೈರ್ಯ ಬೇಕು ನಿಜ . ಯಾಕಂದ್ರೆ ಯಾವ ಕ್ಷಣದಲ್ಲಿ ಏನು ಬೇಕಾದ್ರೂ ಆಗಬಹುದು . ಆದರೆ ನನಗೆ ನಿನ್ನ ಪ್ರೀತಿಸುವಾಗ ಇದ್ದ ಧೈರ್ಯ ಬತ್ತಿ ಹೋಗಿತ್ತು . ಹೆಚ್ಚು ದಿನ ರಜಾ ಸಿಗೋದಿಲ್ಲ , ಇನ್ನೊಂದು ತಿಂಗಳು ಬಿಟ್ಟು ಬರ್ತೀನಿ ಅಂತ ಹೇಳಿ ಹೋಗಿದ್ದ ನೀನು ಬರೋದೇ ಇಲ್ವೇನೋ ಅಂತ ಹೆದರಿ ರಾತ್ರಿಯೆಲ್ಲ ಕಣ್ಮುಚ್ಚುತ್ತಿರಲಿಲ್ಲ . ಅಪ್ಪ , ಅಮ್ಮ , ತಂಗಿ ಎಲ್ಲರೂ ಗಾಬರಿಯಾಗಿದ್ರು . ನಿನಗೆ ಗುಂಡಿನ ಸದ್ದೇ ಸುಪ್ರಭಾತ , ರಾತ್ರಿ ಅದೇ ಜೋಗುಳ . ಸಾವಿನ ಮನೆಯ ಪಕ್ಕದ ಸಣ್ಣ ಓಣಿಯಲ್ಲೇ ನಡೆಯುವವನು ನೀನು . ಆದ್ರೆ ನಂಗೆ ಇದೆಲ್ಲಾ ಹೊಸತು . ನಿನ್ನ ದನಿಯನ್ನು ಮತ್ತೆ ಕೇಳ್ತೀನೋ ಇಲ್ವೋ ಅಂತ ಆತಂಕ . ಹ್ರದಯ ಒದ್ದಾಡುತ್ತಿತ್ತು . ಕೊನೆಗೂ ಯುದ್ಧ ಮುಗಿದ ಸುದ್ದಿ ತಿಳಿದಾಗ ಮನಸ್ಸಿಗೆ ನೆಮ್ಮದಿ . ಜ್ವರ ಬಿಟ್ಟ ಮಗುವಿನ ಲವಲವಿಕೆ . ಅವತ್ತು ಸಂಜೆ ನೀನು ಫೋನ್ ಮಾಡಿದ್ಯಲ್ಲ . . ನಿನ್ನ ಮಾತು ಕೇಳಿದ ಖುಶಿಯಲ್ಲಿ ನನ್ನ ಕೊರಳಿಂದ ಸ್ವರವೇ ಹೊರಡಲಿಲ್ಲ . ಅಮ್ಮಂಗೆ ಫೋನ್ ಕೊಟ್ಟುಬಿಟ್ಟೆ . ಅವತ್ತು ಅಮ್ಮ ದೇವರಿಗೆ ಪಾಯಸ ನೈವೇದ್ಯ ಮಾಡಿದ್ಳು . " ಹೇಳಿ ಮುಗಿಸಿ ಅವನೆಡೆಗೆ ನೋಡಿದಳು . ಅವಳು ಮಾತಾದಾಗೆಲ್ಲ ಅವನು ಮೌನ . " ನೀ ಯಾಕೆ ಸುಮ್ಮನಿರ್ತೀಯಾ ? " ಅಂತ ಅವಳೊಮ್ಮೆ ಕೇಳಿದ್ದಳು . ಆಗ ಅವನು " ನೀ ಮಾತಾಡ್ತಿದ್ದರೆ ಕೇಳ್ತಾನೇ ಇರ್ಬೇಕು ಅನಿಸತ್ತೆ . ಮಾತಾಡು " ಅಂದಿದ್ದ . ಅವನು ಅವಳನ್ನೇ ನೋಡುತ್ತಾ ಕುಳಿತಿದ್ದ . ಅವಳು ಅವನೆಡೆಗೆ ತುಂಟ ನಗು ಬೀರುತ್ತಾ , " ನಿನಗೆ ನನ್ನ ನೆನಪಾಗಲಿಲ್ಲ್ವ ? " ಕೇಳಿದಳು . " ತುಂಬಾ ನೆನಪು ಮಾಡಿಕೊಂಡೆ . ಜೀವನದಲ್ಲಿ ಮೊದಲ ಸಲ ಹೋರಾಡುವಾಗ ಹೆದರಿಕೆಯಾಗಿತ್ತು " ಅಂದ . ಅವನನ್ನೇ ಕಣ್ತುಂಬಿಕೊಳ್ಳುತ್ತಾ ಕುಳಿತಿದ್ದವಳು , " ಅಕ್ಕ " ಅಂತ ಕರೆದಿದ್ದು ಕೇಳಿ ಹಿಂದಿರುಗಿ ನೋಡಿದಳು . ಅಲ್ಲಿ ನಿಂತಿದ್ದ ತಂಗಿ , " ಅಮ್ಮ ಹೇಳಿದ್ರು , ಕತ್ತಲಾಯ್ತು . . ಬರಬೇಕಂತೆ " ಅಂದಳು . ಅದಾಗಲೇ ಚಂದ್ರ ಬಾನಿನಲ್ಲಿ ಮೂಡಿ ಬಂದಾಗಿತ್ತು . " ನಿನ್ನ ಜೊತೆ ಇದ್ರೆ ಸಮಯ ಹೋಗಿದ್ದೇ ಗೊತ್ತಾಗಲ್ಲ . " ಹೇಳಿದಳು . " ನಂಗೂ ಅಷ್ಟೇ " ನಗುತ್ತಾ ಹೇಳಿದ ಅವನು . ಬಟ್ಟೆಗೆ ಮೆತ್ತಿದ್ದ ಧೂಳು ಕೊಡವಿಕೊಳ್ಳುತ್ತಾ ಇಬ್ಬರೂ ಎದ್ದು ನಿಂತರು . ಕೊಲಂಬೊ : ವಿಶ್ವಕಪ್ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್ ನಿವೃತಿ ಘೋಷಿಸುವ ಪಾಕಿಸ್ತಾನ ವೇಗಿ ಶೋಯೆಬ್ ಅಖ್ತರ್ ನಿರ್ಧಾರಕ್ಕೆ ತಂಡ ಹಾಗೂ ಮಾಜಿ ಆಟಗಾರರು ಸ್ವಾಗತಿಸಿದ್ದು ಆತ ವಿವಾದದ ಹೊರತಾಗಿಯೂ ತಂಡಕ್ಕೆ ಅದ್ಬುತ ಕಾಣಿಕೆ ನೀಡಿದ್ದಾನೆ ಎಂದು ಪ್ರಶಂಶಿಸಿದೆ . ಕೈಯಲ್ಲಿ ಸಾಕಷ್ಟು ದುಡ್ಡು ಹಿಡಿದು ನೈಟ್ ಕ್ಲಬ್ , ದುಡ್ಡು ಕರ್ಚು ಮಾಡೋದು ಹೇಗೆ ಎ೦ದು ತೋಚದೆ ಇರುವ ಪರಿಸ್ಥಿತಿ ಎ೦ತಹವನಿಗೂ ಕಣ್ಣೀರು ತರಿಸಬಹುದು . ಬಾರ್ ನಲ್ಲಿ ಎಲ್ಲರೂ ಕುಡಿದು , ಕುಣಿದು ಕುಪ್ಪಲಿಸುತ್ತಾ ಇರುವಾಗ ಪಿಯಾನೋ ಬಾರಿಸುವವನ ಹತ್ತಿರ " Life is short , fall in love , dear maiden " ಹಾಡಿಸುತ್ತಾನೆ . ಜತೆಗೆ ಹಾಡುತ್ತಾನೆ . ಕಣ್ಣೀರು ಸುರಿಸುತ್ತಾನೆ . ತನ್ನ ಖಾಲಿತನವನ್ನು ಎಲ್ಲರೆದುರು ಬೆತ್ತಲುಗೊಳಿಸುತ್ತಾನೆ . ಭಾರತದ ಅತಿ ಸು ( ಕು ) ಪ್ರಸಿದ್ಧ ದೈವ ಮಾನವ ಸತ್ಯ ಸಾಯಿಬಾಬಾ ಬದುಕಿದ್ದಾಗಲೂ ಆತ ಒಂದು ನಿಗೂಢವೇ . ಅನೇಕ ಪವಾಡಗಳಂಥ ಟ್ರಿಕ್ಕುಗಳನ್ನು ಮಾಡಿ ತನ್ನ ಭಕ್ತ ಸಮೂಹವನ್ನು ಒಂದು ರೀತಿಯ ಸನ್ನಿಗೆ ಒಳಪಡಿಸುತ್ತಿದ್ದ ಸಾಯಿಬಾಬಾ ಆಗಿನಿಂದಲೂ ಪ್ರಶ್ನಾರ್ಹರೇ . ಅಬ್ರಹಾಂ ಕೊವೂರ್ , ನಮ್ಮ ಹೆಚ್ . ನರಸಿಂಹಯ್ಯ ಮತ್ತು ಬಸವ ಪ್ರೇಮಾನಂದರಂಥವರು ಅದನ್ನು ಮಾಡಿಕೊಂಡೇ ಬಂದಿದ್ದಾರೆ . ಬಾಬಾ ಒಬ್ಬ ಸಲಿಂಗ ಶಿಶುಕಾಮಿ ಎಂಬ ಆರೋಪಗಳೂ ಇವೆ . ಆತನ ಬೆಡ್ ರೂಮಿನಲ್ಲೇ ವಿಷಯವಾಗಿಯೇ ಕೊಲೆಗಳಾಗಿ ಹೋದವು . ಆದರೆ ಇದೆಲ್ಲವನ್ನೂ ಮೀರಿ ಆತ 90ರ ದಶಕದ ಅಂತ್ಯದಿಂದ ಸಮಾಜ ಸೇವೆಗೆ ಇಳಿದುಬಿಟ್ಟ ನಂತರ ಇದೆಲ್ಲವೂ ಮುಚ್ಚಿ ಹೋಯಿತು . ನಂತರ ಸಾಯಿಬಾಬಾ ದೈವಮಾನವ ಎಂದು ಗುರುತಿಸಿಕೊಂಡಿದ್ದಕ್ಕಿಂತಲೂ ಒಬ್ಬ ಕರುಣಾಮಯಿ ಸಮಾಜ ಸೇವಕನೆನಿಸಿಕೊಂಡರು . ಅನುಮಾನವೇ ಬೇಡ , ಅವರ ನೇತೃತ್ವದ ಸತ್ಯ ಸಾಯಿ ಟ್ರಸ್ಟ್ ಅತ್ಯದ್ಭುತವಾದ ಕೆಲಸಗಳನ್ನು ಮಾಡಿದೆ . ಅದು ಅನಂತಪುರದಂಥ ಬರದ ನಾಡಿಗೆ ಕುಡಿಯುವ ನೀರನ್ನು ಪೂರೈಸುವ ಯೋಜನೆಯಿರಬಹುದು , ಇಲ್ಲ ಸಾಯಿ ಆಸ್ಪತ್ರೆಯಿರಬಹುದು , ಅವರ ಅನೇಕ ಶಾಲೆಗಳಿರಬಹುದು ಎಲ್ಲವೂ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ . ಸಾಯಿಬಾಬಾರಿಗೆ ವಿಶ್ವದಾದ್ಯಂತ ಭಕ್ತರು . ಅವರ ದೇಣಿಗೆಗಳೆಲ್ಲವನ್ನೂ ಸಾಯಿಬಾಬಾ ಸಮಾಜಸೇವೆಗೆ ಮರಳಿಸಿದ್ದರು . ಅದಕ್ಕೆ ನಾವು ಅವರಿಗೆ ಋಣಿಗಳು . ಆದರೂ ಇದೆಲ್ಲದರ ಹೊರತಾಗಿಯೂ ಬಾಬಾ ಒಬ್ಬ ವಿಕ್ಷಿಪ್ತ ನಿಗೂಢ ಮನುಷ್ಯರಾಗಿದ್ದರು ಎಂಬುದಂತೂ ಸತ್ಯ . ಈಗ ಅವರ ಸಾವಿನ ನಂತರ ಅವರ ವ್ಯಕ್ತಿತ್ವದ ಅನೇಕ ಮಜಲುಗಳು , ಕಂಡಿರದ ಮುಖಗಳು , ಅವರ ಪುಟ್ಟಪರ್ತಿಯ ಆಧ್ಯಾತ್ಮ ಸಾಮ್ರಾಜ್ಯದ ಒಳ ಹೊರಗು ಎಲ್ಲವೂ ಬಯಲಿಗೆ ಬರುತ್ತಿದ್ದಂತೆ ಬಾಬಾ ಬೇರೆ ರೀತಿಯೇ ಕಾಣಿಸತೊಡಗಿದ್ದಾರೆ . ತರಗತಿಯಲ್ಲಿ ನಿದ್ದೆ ಮಾಡುವ ವಿದ್ಯಾರ್ಥಿಗಳ ಗ್ರಹಣ ಶಕ್ತಿ ಹಾಗೂ ಏಕಾಗ್ರತೆ ಹೆಚ್ಚು ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ . ವಿಶ್ವ ನಂ . 1 ಬ್ಯಾಟ್ಸ್‌ಮನ್ ಭಾರತದ ಸಚಿನ್ ತೆಂಡೂಲ್ಕರ್ ಟೆಸ್ಟ್ ಅಗ್ರಪಟ್ಟ ಕಳೆದುಕೊಳ್ಳುವುದು ಬಹುತೇಕ ಖಚಿತವೆನಿಸಿದ್ದು , ಮುಂಬರುವ ವೆಸ್ಟ್‌ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಗುಳಿದಿರುವುದೇ ಇದಕ್ಕೆ ಕಾರಣವಾಗಿದೆ . ಕಳೆದ ವರ್ಷ ಅಗ್ರಸ್ಥಾನ ವಶಪಡಿಸಿಕೊಂಡಿದ್ದ ಸಚಿನ್ , ಪ್ರಸ್ತುತ ದಕ್ಷಿಣ ಆಫ್ರಿಕಾದ ಜಾಕ್ವಾಸ್ ಕಾಲಿಸ್ ಜತೆ ಜಂಟಿಯಾಗಿ ಅಗ್ರಸ್ಥಾನ ಹಂಚಿಕೊಂಡಿದ್ದಾರೆ . ಆದರೆ ಐಸಿಸಿ ರ‌್ಯಾಂಕಿಂಗ್ ನಿಯಮದಂತೆ ಪ್ರತಿ ಪಂದ್ಯವನ್ನು ಮಿಸ್ ಮಾಡಿಕೊಳ್ಳುವ ಆಟಗಾರನು ಶೇಕಡಾ ಒಂದರಷ್ಟು . . . ಶಿಕ್ಷಕಿ : ಸುಮ್ಮನೆ ತಲೆ ಹರಟೆ ಮಾಡಬೇಡ . ಕುತ್ಕೊ ಸುಮ್ಮನೆ . ಹಿಂದಿ ರಾಷ್ಟ್ರ ಭಾಷೆ ಅಲ್ಲ ಅನ್ನೋ ಬಗ್ಗೆ ಫ್ರೂಫ್ ತಗೊಂಡು ಬಾ ನಾಳೆ www . sidewing . wordpress . com ಅಂತ ಬ್ಲಾಗ್ ನೇಮು ಮೇಫ್ಲವರ್ ಮೀಡಿಯಾದ ಹೊಸ ಥೀಮು ಈಗಾಗ್ಲೇ ಬಂದಿದೆ ಅದ್ರಲ್ಲಿ ತುಂಬ ಟೀಮು ನಿಮ್ದೂ ಬರೋದ್ ಬೇಡ್ವ ? ಬೆ೦ಕಿ ಆಕಸ್ಮಿಕಕ್ಕೆ ಮಾರುತಿ ಓಮ್ನಿ ಸ೦ಪೂರ್ಣ ನಾಶ : ಕಾರಿನಲ್ಲಿದ್ದವರು ಅಪಾಯದಿ೦ದ ಪಾರು ಮಹೇಶ್ , ಬಳಸಿರುವ ಪದಗಳು ಸರಿಯಾಗಿಯೇ ಇವೆ , ಓದುವವರು ಅರ್ಥ ಮಾಡ್ಕೋಬೇಕು ಅಷ್ಟೇ . ನಿಮ್ಮ ಮನೆಯಲ್ಲಿ ಯಾರಿಗಾದ್ರೂ ಹೀಗಾದಾಗ ಇದೇ ವಿಜಯಕರ್ನಾಟಕದವ್ರು ಹೀಗೆಲ್ಲಾ ಬರೆದಿದ್ರೆ ನೀವು ಸುಮ್ನೆ ಇರ್ತಿದ್ರಾ ? ? ನಾನಾಗಿದ್ರೆ ಇನ್ನೂ ತುಂಬಾ ಕೆಟ್ಟ ಪದಗಳ್ನೇ ಉಪಯೋಗಿಸ್ತಿದ್ದೆ . ಮುಖ್ಯ ಪುಟ » ಕ್ರೀಡಾ ಜಗತ್ತು » ಇತರ ಕ್ರೀಡೆಗಳು » ಕ್ರೀಡಾಸುದ್ದಿ » ಮ್ಯಾಂಚೆಸ್ಟರ್ ಯುನೈಟೆಡ್‌ನೊಂದಿಗೆ ರೂನಿ ನೂತನ ಒಪ್ಪಂದ ಅದು ಆಗಸ್ಟ್ - ಸೆಪ್ಟಂಬರ್ ತಿಂಗಳಿರಬೇಕು . ಮಳೆ ಬಿಸಿಲಿನ ಆಟದ ಕಾಲ . ಮಳೆ ಸುರಿದಾಗ ಬಿಲದೊಳಗೆ , ಬಿಸಿಲು ಬಿದ್ದಾಗ ಬಿಲದಿಂದ ಹೊರಬಂದು ತಲೆಯೆತ್ತುವ ನಾಗರ ! ತರಗತಿಯ ಕಿಟಕಿ ನೇರಕ್ಕೆ ಇದ್ದ ಹುತ್ತದಲ್ಲಿದ್ದ ನಾಗರಹಾವು ವಾರಗಟ್ಟಲೆ ತನ್ನ ಇರುವಿಕೆಯನ್ನು ತೋರುತ್ತಿತ್ತು . ಶಾಲಾ ವಠಾರದಲ್ಲಿ ವಿಷದ ಹಾವುಗಳು ಅಪಾಯವೇ . ಮಕ್ಕಳ ಕಣ್ಣಿಗೆ ಅದು ಬೀಳದಿದ್ದುದು ಒಳ್ಳೆಯದೇ ಆಯಿತು . ಇಲ್ಲದಿದ್ದರೆ ಕೀಟಲೆ ತಪ್ಪಿದ್ದಲ್ಲ . ಏನು ಮಾಡುವುದು ? ಇವೊತ್ತು ಹೋದಾತು , ನಾಳೆ ಹೋದಾತು ಎಂದು ಅಂದಾಜಿಸಿದ್ದೆವು . ಆದರೆ ಹಾವು ಹೋಗಲೇ ಇಲ್ಲ . ಕೊನೆಗೆ ಹಾವಾಡಿಗನಿಗೆ ಹೇಳಿದೆವು . ಇಬ್ಬರು ಹಾವಾಡಿಗರು ಬಂದರು . ಬಂದವರೇ " ಎಲ್ಲಿ ಸಾಮಿ , ಅದ್ರ ಬಾಲ ಕಂಡ್ರೆ ಸಾಕು , ಹಿಡ್ದು ಬುಡ್ತೀವಿ " ಅಂತ ಪೌರುಷ ಮೆರೆದರು . ಅಬ್ಬಾ ! ಇವರ ಶೂರತನವೇ ಎಂದುಕೊಳ್ಳುತ್ತಾ ಹುತ್ತವನ್ನು ತೋರಿಸಿದೆವು . ಈಗ ಲೈನ್ ಹೊಡ್ಯೋದ್ರಲ್ಲಿ ಮುಖ್ಯವಾಗಿ ಮೂರು ಥರ ಇದೆ ( ನನ್ನದೇ ಸಂಶೋಧನೆ ಇದು , ಉದಾಹರಣೆಯ ಸಹಿತ ವಿವರಿಸುತ್ತೇನೆ ಓದಿ ) : ವಿಲಿಯಂ ಷೇಕ್ಸ್‌ಪಿಯರ್ ( ಕ್ರಿಸ್ತಧರ್ಮದೀಕ್ಷೆ ೨೬ ಏಪ್ರಿಲ್ ೧೫೬೪ - ಮರಣ - ೨೩ ಏಪ್ರಿಲ್ ೧೬೧೬ ) [ ] ಇಂಗ್ಲೀಷ್ ಕವಿ ಮತ್ತು ನಾಟಕಕಾರ ; ಇಂಗ್ಲೀಷ್ ಭಾಷೆಯ ಅತಿಶ್ರೇಷ್ಠ ಬರಹಗಾರ ಎಂದೂ ಜಗತ್ತಿನ ಸರ್ವಶ್ರೇಷ್ಠ ನಾಟಕಕಾರ ಎಂದೂ ಸಾಮಾನ್ಯವಾಗಿ ಗೌರವಿಸಲಾಗುತ್ತದೆ . ಅವನನ್ನು ಇಂಗ್ಲಂಡದ ರಾಷ್ಟ್ರೀಯ ಕವಿ ಎಂದು ಕರೆಯುತ್ತಾರೆ . ಈಗ ಲಭ್ಯವಿರುವ ಅವನ ಕೃತಿಗಳಲ್ಲಿ ೩೮ ನಾಟಕಗಳು , ೧೫೪ ಸುನೀತಗಳು , ಎರಡು ದೊಡ್ಡ ಕಥನಕಾವ್ಯಗಳು ಮತ್ತು ಅನೇಕ ಕವಿತೆಗಳು ಸೇರಿವೆ . ಅವನ ನಾಟಕಗಳು ಜಗತ್ತಿನ ಎಲ್ಲಾ ಪ್ರಮುಖ ಭಾಷೆಗಳಿಗೂ ಅನುವಾದಗೊಂಡಿವೆ . ಬೇರಾವ ನಾಟಕಕಾರನ ನಾಟಕಗಳಿಗಿಂತ ಹೆಚ್ಚಾಗಿ ಪ್ರದರ್ಶನಗೊಳ್ಳುತ್ತವೆ . 1 . 1 Google ಉತ್ಪನ್ನಗಳು , ಸಾಫ್ಟ್‌ವೇರ್ , ಸೇವೆಗಳು ಮತ್ತು ವೆಬ್‌ಸೈಟ್‍ಗಳ ( ಡಾಕ್ಯುಮೆಂಟಿನಲ್ಲಿ ಒಂದಾಗಿ " ಸೇವೆಗಳು " ಎಂದು ಉಲ್ಲೇಖಿಸಲಾಗಿದೆ ಮತ್ತು ಬೇರೊಂದು ಲಿಖಿತ ಒಪ್ಪಂದದಡಿಯಲ್ಲಿ Google ನಿಂದ ನಿಮಗೆ ಒದಗಿಸಲಾದಂತಹ ಯಾವುದೇ ಸೇವೆಗಳನ್ನು ಹೊರತುಪಡಿಸಿ ) ನಿಮ್ಮ ಬಳಕೆಯು ನಿಮ್ಮ ಮತ್ತು Google ನಡುವಣವಿರುವ ಕಾನೂನು ಒಪ್ಪಂದದ ನಿಯಮಗಳಿಗೆ ಒಳಪಟ್ಟಿದೆ . " Google " ಎಂದರೆ Google Inc . ಇದರ ಪ್ರಧಾನ ವ್ಯವಹಾರ ಸ್ಥಳವು 1600 ಅಂಫಿಥಿಯೇಟರ್ ಪಾರ್ಕ್‌ವೇ , ಮೌಂಟೇನ್ ವ್ಯೂ , CA 94043 , ಯುನೈಟೆಡ್ ಸ್ಟೇಟ್ಸ್‌ನಲ್ಲಿದೆ , ಡಾಕ್ಯುಮೆಂಟ್ ಒಪ್ಪಂದವು ಹೇಗೆ ಮಾಡಲ್ಪಟ್ಟಿದೆ ಎಂಬುದನ್ನು ವಿವರಿಸುತ್ತದೆ , ಮತ್ತು ಒಪ್ಪಂದದ ಕೆಲವೊಂದು ನಿಯಮಗಳನ್ನು ಹೊರಗೆಡವುತ್ತದೆ . ಘಟನೆಗೆ ಪ್ರತಿಕ್ರಿಯೆಯಾಗಿ , ಟೈಸನ್‌‌ರ $ 30 - ದಶಲಕ್ಷಗಳ ಸಂಭಾವನೆಯಲ್ಲಿ ನೆವಾಡಾ ರಾಜ್ಯದ ಕುಸ್ತಿಪಂದ್ಯಗಳ ಒಕ್ಕೂಟದಿಂದ ( ಕಾನೂನುಬದ್ಧವಾಗಿ ಸಮಯದಲ್ಲಿ ತಡೆಹಿಡಿಯಬಹುದಾಗಿದ್ದ ಮೊತ್ತ ) [ ೬೩ ] $ 3 ದಶಲಕ್ಷಗಳನ್ನು ತಕ್ಷಣವೇ ತಡೆಹಿಡಿಯಲಾಯಿತು . ಪಂದ್ಯದ ಎರಡು ದಿನಗಳ ನಂತರ , ಟೈಸನ್‌ ಹೋಲಿಫೀಲ್ಡ್‌ರಿಗೆ ತನ್ನ ತಪ್ಪಿಗಾಗಿ ಕ್ಷಮೆ ಕೇಳಿ ಹಾಗೂ ಘಟನೆಯ ಕಾರಣದಿಂದ ತನ್ನ ಮೇಲೆ ಜೀವಾವಧಿ ನಿಷೇಧಕ್ಕೊಳಪಡಿಸಬಾರದಾಗಿ ಒಂದು ಹೇಳಿಕೆ [ ೬೪ ] ನೀಡಿದರು . [ ೬೫ ] ಟೈಸನ್‌ರನ್ನು ಸುದ್ದಿ ಮಾಧ್ಯಮದಲ್ಲಿ ಖಡಾಖಂಡಿತವಾಗಿ ಛೀಮಾರಿ ಹಾಕಿದರೂ , ಅವರಿಗೆ ಬೆಂಬಲಿಗರೂ ಇದ್ದರು . ಕಾದಂಬರಿಕಾರ್ತಿ ಮತ್ತು ನಿರೂಪಕಿ ಕ್ಯಾಥರೀನ್‌ ಡುನ್ನ್‌‌ ವಿವಾದಾತ್ಮಕ ಪಂದ್ಯದಲ್ಲಿನ ಹೋಲಿಫೀಲ್ಡ್‌ರ ಕ್ರೀಡಾಮನೋಭಾವದ ಬಗ್ಗೆ ಟೀಕೆ ಮಾಡಿದ್ದಲ್ಲದೇ ಸುದ್ದಿ ಮಾಧ್ಯಮದವರು ಟೈಸನ್‌ ವಿರೋಧಿ ಪೂರ್ವಾಗ್ರಹ ಮನೋಭಾವ ಹೊಂದಿದ್ದಾರೆ ಎಂದು ದೂರಿ ಅಂಕಣಲೇಖನವೊಂದನ್ನು ಬರೆದಿದ್ದರು . [ ೬೬ ] ವೈಚಾರಿಕ ಲೇಖನಗಳನ್ನು ಹರಿಯಬಿಡುತ್ತಿದ್ದ ಮತ್ತು ಶ್ರೀನಿವಾಸ ಆಂಗ್ಲಭಾಷೆಯಲ್ಲಿ ಬರೆಯಲು ಶುರುಮಾಡಿದ್ದ . ಅರೆರೆ ನನ್ನ ಗೆಳೆಯರೆಲ್ಲಾ ಬರೆಯುತ್ತಿದ್ದಾರೆ , ಒಂದರ ಮೇಲೊಂದಂತೆ ಒಂದರ ಮೇಲೊಂದಂತೆ . ಏನಾದರಾಗಲಿ ಕುಪ್ಪಳ್ಳಿ ಪ್ರವಾಸ ಕಥನವನ್ನು ಮುಗಿಸಿಯೇ ಬಿಡುವ ಎಂದು ಕೂತು 10ಸಾಲುಗಳಿಂದ 20ಸಾಲಿಗೆ ಏರಿಸಿಬಿಟ್ಟೆ , ಜೋಷ್ ನಲ್ಲಿ , ಅಷ್ಟೇ ಅದು ಅಲ್ಲಿಗೆ ನಿಂತುಬಿಟ್ಟಿತು , ಅರುಣನಿಗೆ ಹೇಳಿದೆ " ಕುಪ್ಪಳ್ಳಿ ಲೇಖನ ಬರೀತಿದೀನಿ ಕಣೊ " ಎಂದು ಹಲ್ಲುಕಿರಿಯುತ್ತ . ಯಥಾಪ್ರಕಾರ ಬೈದು ಹೂಂಕರಿಸಿ ಸುಮ್ಮನಾದ . " ಕುಪ್ಪಳ್ಳಿ " ಪ್ರವಾಸ ಕಥನಕ್ಕೆ ಅರುಣನಿಂದ ಕಾಫಿಯಲ್ಲಿ ವಿಷಬೆರಕೆ ಶ್ರೀಕಾಂತನಿಂದ ಕೊಲೆಬೆದರಿಕೆ ಎಲ್ಲವನ್ನು ಎದುರಿಸಿದ್ದೇನೆ , ಏಕೋ ಏನೋ ಅದು ಅದು ಮುಂದೆ ಹೋಗುತ್ತಿಲ್ಲ ಕರ್ಮಕಾಂಡ ಬ್ಲಾಗಿಗೆ ಅಲಂಕರಿಸುವ ಯೋಗ ಎಂದಿದೆಯೋ ? ? ಸುಮಾರು 2 ಕೋಟಿ ರೂ . ಗಳಲ್ಲಿ ನಿರ್ಮಿಸ ಲಾಗುತ್ತಿರುವ ಕಟ್ಟಡದ ಕಾಮಗಾರಿಗೆ ಇನ್ನೂ ಹಣದ ಅವಶ್ಯಕತೆ ಬಹಳಷ್ಟಿದ್ದು , ಕಟ್ಟಡ ಕಾಮಗಾರಿ ಪೂರ್ಣ ಗೊಳ್ಳಬೇಕಾದಲ್ಲಿ ಭಕ್ತರು ಎಲ್ಲ ರೀತಿಯ ಸಹಾಯ ಮಾಡಬೇಕೆಂದು ಕೋರಿದರು . ಸ್ನೇಹಾ ಉಲ್ಲಾಳ್ | ಐಶ್ವರ್ಯ ರೈ | ' ದನ್ ದನಾ ಧನ್ ' | ಯಜ್ಞಾ ಶೆಟ್ಟಿ | ಪ್ರಿಯಾಮಣಿ ಮನುಷ್ಯ ದೇವರನ್ನು ನಿರ್ಮಿಸಿದ್ದು ನಿಜವಾದರೂ ಅವನು ಸಹಜವಾಗಿ ದೈವೀಭಾವನೆಯುಳ್ಳವನೆಂಬುದು ಸರಿಯಲ್ಲ , ಅಂದರೆ ಯಾವುದೋ ಒಂದು ಚಾರಿತ್ರಿಕ ಸಂದರ್ಭದಲ್ಲಿ , ಕೆಲವೊಂದು ಭೌತಿಕ ಅವಶ್ಯಕತೆಗಳಿಗಾಗಿ ಮನುಷ್ಯನು ಧರ್ಮವನ್ನು ಪಾಲಿಸುತ್ತಾನೆ . ದೇವರನ್ನು ನಿರ್‍ಮಿಸುತ್ತಾ ಯಜ್ಞಯಾಗಾದಿಗಳನ್ನು ಮಾಡುತ್ತಾನೆ . ಪೂಜೆ ಪೌರೋಹಿತ್ಯಗಳನ್ನು ಆಚರಿಸುತ್ತಾನೆ . ಇದರಿಂದ ಭಿನ್ನವಾದ ಬದಲಾದ ಚಾರಿತ್ರಿಕ ಸಂದರ್ಭಗಳಲ್ಲಿ , ಬದಲಾದ ಪರಿಸರದಲ್ಲಿ ಮಾನವನಿಗೆ ದೇವರ ಅಗತ್ಯ ಬೀಳದೇ ಹೋಗಬಹುದು . ದೇವರ ಕಲ್ಪನೆ ತತ್ತ್ವ ಶಾಸ್ತ್ರಜ್ಞರು ಬೇಕೆಂದಾಗ ನಿರ್ಮಿಸಿದ ಸೃಷ್ಟಿಯೂ ಅಲ್ಲ , ಅಥವಾ ಮಾನವ ಪ್ರಜ್ಞೆಗೆ ಸದಾ ಅಗತ್ಯವಾದ ಭಾವನೆಯೂ ಅಲ್ಲ , ನಿರ್ದಿಷ್ಟವಾದ ಭೌತಿಕ ಪರಿಸರದಲ್ಲಿ ಅದು ಮಾನವನ ಪ್ರಜ್ಞೆಯೊಳಗೆ ಅವತರಿಸಿತು . ಪರಿಸರ ಬೇರೆಯಾದಾಗ ದೈವದ ಕಲ್ಪನೆ ಅಸಂಗತವಾಗುತ್ತದೆ , ತನಗೆ ತಾನೆ ನಶಿಸಿ ಹೋಗುತ್ತದೆ . ಪ್ರತಿಕ್ರಿಯೆಗೆ ನನ್ನಿ ಮ೦ಜು , ಅಲ್ಲಿ ನಾವೂ ಕೂಡ ' ಹರೆ ರಾಮ ಹರೆ ಕೃಷ್ಣ ' ಎ೦ದು ಧನಿಗೂಡಿಸಿದ್ದೆವು . ಚಿಂತೆಯವ ಚಿಂತೆಗೆ ಅತ್ತರೆ ಕೆಂಚ ತನ್ನ ಗುದಿಗೆಗೆ ( = ದಡಿ , ಬಡಿಗೆ ) ಅತ್ತ ಅಲ್ ಖೈದಾ ವೆಬ್ ಸೈಟ್ ಗೆ ಹ್ಯಾಕರ್ಸ್ ಗಳ ದಾಳಿ ! ಎಲ್ಲಾ ಸರಿ ಸಾಮೆರ . . ಆದ್ರೆ ಚಿದಾನಂದ ಮೂರ್ತಿಯವರ ಕೃತಿ - " ಬೃಹತ್ ಕರ್ನಾಟಕ : ಭಾಷಿಕ , ಸಾಂಸ್ಕೃತಿಕ " ಯಾ ಹೆಸರಿನಲ್ಲಿ ಎಷ್ಟು ಕನ್ನಡ ಸಿಗ್ತದೆ , ನೀವೇ ಹೇಳ್ರಲಾ . . ತನ್ನ ಯಾವುದೋ ಸದಭಿಪ್ರಾಯದ ಮಾತುಗಳಿಗೆ ಸಹಮತ ವ್ಯಕ್ತಪಡಿಸಿದ್ದಕ್ಕೇ ಮೆಚ್ಚಿ ಕೊಂಡಾಡುವರು ; rj , ನಮ್ಮ ರಾಜಕಾರಣಿಗಳು ( ಸೋನಿಯಾ ) ಗಾಂಧಿಯವರ ಮೂರು ಮಂಗಗಳಂತಿದ್ದಾರೆ : ) ಸತ್ಯವನ್ನು ನೋಡುವದಿಲ್ಲ ) ಸತ್ಯವನ್ನು ಕೇಳುವದಿಲ್ಲ ) ಸತ್ಯವನ್ನು ಮಾತನಾಡುವದಿಲ್ಲ . ಇನ್ನು ದೇಶಕ್ಕೆ ದೇವರೇ ಕಾಪಾಡಬೇಕು . ತದಾS ವಿದ್ಯಾಸ್ವಕಾರ್ಯೈಶ್ಚ ನಶ್ಯತ್ಯೇಪನ ಸಂಶಯಃ | ಏತದ್ವಿಜ್ಞಾಯ ಮದ್ಭಕ್ತೋ ಮಾದ್ಭಾವಾಯೋಪಪದ್ಯತೇ | | ಹಗೆಯಿಂದ ದೂರವಿರಿ . ಕ್ಷಮಾಶೀಲರಾಗಿ . ಯಾರದೋ ತಾತ ಮುತ್ತಾತ ಮಾಡಿದ ಪಾಪಕ್ಕೆ ಅವರ ಮಕ್ಕಳ ಬದುಕು ಅಸಹನೀಯವಾಗಿಸಬೇಡಿ . ' ಏನೇ ಆದರೂ ನೀವು ಕಳ್ಳರನ್ನು ಹಿಡಿದವರು ನಾಲ್ಕು ಬಾರಿಸದೇ ಹಾಗೇ ಬಿಟ್ಟು ಕಳಿಸಿ ತಪ್ ಮಾಡಿದ್ರೀ , ನನ್ ಮಕ್ಳೀಗ್ ನಾನ್ ಇದ್ದಿದ್ರೆ ಸರಿಯಾಗಿ ಬುದ್ದಿ ಕಲಿಸ್ತಿದ್ದೆ ' ಎಂದು ನಾನು ಅಷ್ಟರಲ್ಲಾಗಲೇ ಮರೆತಿದ್ದ ಕಳ್ಳರ ವಿಷಯ ತೆಗೆದು ನಾನು ತಪ್ಪು ಮಾಡಿದಂತೆ ಮಾತಾಡತೊಡಗಿದರು . ನನಗೊಳ್ಳೇ ಪೀಕಲಾಟದಂತಾಗಿತ್ತು . ಕಳ್ಳನನ್ನು ಹಿಡಿದು ಅವನಿಗೆ ನಾಲ್ಕು ಬಾರಿಸಬೇಕೆಂದೇ ಸಿಟ್ಟಿನಲ್ಲಿ ಹೋದೆನಾದರೂ ಅವನು ಓಡಿದ್ದ . ಆಗ ನಾನು ಹೊಡೆಯಲು ಹೋದುದನ್ನೇ ಮಹಾಪರಾಧವೆನ್ನುವಂತೆ ನಮ್ಮ ಜತೆಯಲ್ಲಿದ್ದವರೇ ಸುಮಾರು ಮಾತಾಡಿದ್ದರು . ಇಲ್ಲಿ ನೋಡಿದರೆ ಕಪ್ಪದ್ ನಾನು ಕಳ್ಳರಿಗೆ ನಾಲ್ಕು ಬಾರಿಸದೇ ಬಿಟ್ಟದ್ದೇ ಅಪರಾಧವೆಂಬಂತೆ ಮಾತಾಡತೊಡಗಿದ್ದರು . ದರಿದ್ರ ಕಳ್ಳರಿಂದಾಗಿ ನಾನು ಇವರುಗಳಿಂದ ಎರಡು ರೀತಿಯ ವಿಮರ್ಶೆ ಕೇಳಬೇಕಾಗಿ ಬಂದಿತ್ತು . ' ಹೋಗ್ಲೀ ಪಾಸ್ ಪೋರ್ಟ್ ಜೋಪಾನವಾಗೈತೇನ್ರೀ , ಅದನ್ನೂ ಎಗರಿಸಿಬಿಡ್ತಾರೆ ಕಳ್ ನನ್ಮಕ್ಳು ' ಎಂದು ಕಪ್ಪದ್ ಕೇಳಿದಾಗಲೇ ನಾನದರತ್ತ ಗಮನ ಹರಿಸಿದ್ದು . ಸದ್ಯ ಅದು ಸೊಂಟದಲ್ಲಿ ಜೋಪಾನವಾಗಿತ್ತು . ' ಇದೆ ' ಅಂದೆ . ' ಸದ್ಯ ಬಿಡಿ , ದುಡ್ ಹೋದ್ರೂ ಪರ್ವಾಗಿಲ್ರೀ , ಪಾಸ್ ಪೋರ್ಟ್ ಮುಖ್ಯ ಅದು ಇಲ್ಲಾಂದ್ರೆ ನಿಮ್ ಕೇಲ್ ಖತಂ ' ಅಂದ್ರು . ' ಕಳ್ಳರು ಒಂದೇ ದೇಶದಲ್ಲಿ ಖಾಯಂ ಆಗಿರೂದಿಲ್ರೀ , ಇವರು ಯೂರೋಪಿನೆಲ್ಲೆಡೆ ಅಲೀತರ್ರಿ , ಹಂಗೇ ಅವರನ್ನೇ ಕಣ್ಣಲ್ ಕಣ್ಣಿಟ್ಟು ನೋಡ್ತಿರ್ರಿ , ಯಾವ ದೇಶದಲ್ಲಾದ್ರೂ ತಗಲಾಕಂತರೆ , ಆಗ ಅವರಿಗೆ ಸರಿಯಾಗಿ ಮಾಡೋಣವಂತೆ . ' ಎಂದರು . ಅವರು ಹೇಳಿದ ಧಾಟಿ ಹೇಗಿತ್ತೆಂದರೆ ನಾನು ಮುಂದೆ ಹೋಗುವ ದೇಶದಲ್ಲೆಲ್ಲಾ ಅಲ್ಲಿನ ಪ್ರಕೃತಿ ಸೌಂದರ್ಯವನ್ನು ನೋಡುವುದು ಬಿಟ್ಟು ಕಣ್ಣಲ್ಲಿ ಕಣ್ಣಿಟ್ಟು ದರಿದ್ರ ಕಳ್ಳರನ್ನೇ ಹುಡುಕಬೇಕಾಗುತ್ತಿತ್ತು . ಹಾಗೆ ಹುಡುಕಿ ಅವರನ್ನು ಹಿಡಿದು ಕಪ್ಪದ್ ಕೈಗೆ ಕೊಟ್ಟು ಅವರಿಂದ ಕಳ್ಳರಿಗೆ ನಾಲ್ಕು ಬಾರಿಸಿ ಕಳಿಸುವುದನ್ನೇ ನನ್ನ ಮುಂದಿನ ಯೂರೋಪ್ ಪ್ರವಾಸದ ಗುರಿಯಾಗಿಸಿಕೊಳ್ಳಬೇಕಿತ್ತು . ಯೋಜನೆಗೆ ಅಂದಾಜಿಸಿದ ವೆಚ್ಚ US $ 5 . 25 ಶತಕೋಟಿಯಾಗಿದೆ . 2005ರಲ್ಲಿ 280 ದಶಲಕ್ಷ PC / UMS ಟನ್‌ಗಳಷ್ಟಿರುವ ಸಂಚಾರ - ದಟ್ಟಣೆಯನ್ನು 2025ರ ಹೊತ್ತಿಗೆ 510 ದಶಲಕ್ಷ PC / UMS ಟನ್‌ಗಳವರೆಗೆ ಹೆಚ್ಚಿಸಲು ಅನುವು ಮಾಡಿಕೊಡಲು ಯೋಜನೆಯನ್ನು ವಿನ್ಯಾಸಗೊಳಿಸಲಾಗಿದೆ ; ವಿಸ್ತರಿಸಿದ ಕಾಲುವೆಯು ಪ್ರತಿ ವರ್ಷಕ್ಕೆ ಸುಮಾರು 600 ದಶಲಕ್ಷ PC / UMS ಟನ್‌ಗಳಷ್ಟು ಗರಿಷ್ಠ ಸಾಮರ್ಥ್ಯವನ್ನು ಹೊಂದಿರುತ್ತದೆ . ಸುಂಕಗಳನ್ನು ಹಡಗಿನ ಟನ್‌ಮಾನದ ಆಧಾರದಲ್ಲಿ ಅಂದಾಜಿಸುವುದು ಮುಂದುವರಿಯುತ್ತದೆ ಮತ್ತು ಅವು ಬಳಸುವ - ನೀರು - ಏರಿಳಿಕೆ ಕಟ್ಟೆಯನ್ನು ಅವಲಂಬಿಸಿರುವುದಿಲ್ಲ . ಡಾಕ್ಟರ್ ಜೀ ಎಂದೇ ಪ್ರಸಿದ್ಧರಾದ ಕೇಶವ ಬಲಿರಾಮ ಹೆಡಗೆವಾರ್ , ೧೮೮೯ರಲ್ಲಿ ಯುಗಾದಿಯ ದಿನವಾದ ಏಪ್ರಿಲ್ ೧ರಂದು ನಾಗಪುರದಲ್ಲಿದಲ್ಲಿ ಜನಿಸಿದರು . ಚಿಕ್ಕವರಾಗಿದ್ದಾಗಲಿಂದ ಹಿಡಿಯಷ್ಟು ಜನ ಪರಕೀಯರು ನಮ್ಮನ್ನು ಹೇಗೆ ಆಳುತ್ತಿರುವರು ಎಂದು ಪ್ರಶ್ನಿಸುತ್ತಿದ್ದರು . ನೆಹರುವರದಿ 1928ರಲ್ಲಿ ಸೈಮನ್ ಆಯೋಗವನ್ನು ಪ್ರತಿಭಟಿಸಿದನಂತರ ಭಾರತದಲ್ಲಿ ಸ್ವಂತವಾಗಿಯೇ ಸಂವಿಧಾನವನ್ನು ರಚಿಸಲು ಮೊತಿಲಾಲ್ ನೆಹರುರವರ ಅಧ್ಯಕ್ಷತೆಯಲ್ಲಿ ವರದಿಯನ್ನು ಸಲ್ಲಿಸಲಾಯಿತು ವರದಿಯು ನೆಹರು ವರದಿಯೆಂದು ಪ್ರಖ್ಯಾತವಾಗಿದೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕನ್ನಡದ ಟ್ಯಾಕ್ಸಿ ಚಾಲಕರನ್ನು ಕೆಲಸದಿಂದ ತೆಗೆದು ಹಾಕಿ ಕನ್ನಡೇತರರನ್ನು ನೇಮಕ ಮಾಡಿದ್ದಾಗ ಪೋಲೀಸರಿಂದ ಹಿಗ್ಗಾ ಮುಗ್ಗಾ ಥಳಿಸಿಕೊಂಡರಲ್ಲ , ಅದು ವ್ಯವಹಾರವೇ ? ಇಲ್ಲೂ ಅದೇ ಆಗಿದ್ದು ಪೂರಣ ಯೋಜನೆಯ ಪ್ರಯೋಜನವು ಹೆಚ್ಚುಜನ ಶಿಕ್ಷಕರು ಮತ್ತು ಮಕ್ಕಳಿಗೆ ಲಭ್ಯವಾಗಲಿ ಎಂಬ ಉದ್ದೇಶದಿಂದ " ಪೂರಣ ಮಿತ್ರ " ಪ್ರಾರಂಭಾವಾಯಿತು . ಮಿತ್ರ್ರ ಯೋಜನೆಯಡಿ ಶಿಕ್ಷಕರು ವರ್ಷಕ್ಕೆ ರೂ . 250 / - ದೇಣಿಗೆ ನೀಡಿ ಸದಸ್ಯರಾಗಿ ಪ್ರತಿ ತಿಂಗಳು ಪೂರಣ ಯೋಜನೆಯ ಎಲ್ಲ ಮುದ್ರಿತ ಸಂಪನ್ಮೂಲಗಳ 3 ಪ್ರತಿಗಳನ್ನು ಪಡೆಯುತ್ತಾರೆ . ದಿನಾಂಕ : ೨೭ - ಫೆಬ್ರವರಿ ಅವನು : ತಿಂಗಳು ಪೂರ್ತಿ ನನಗೆ ರಾತ್ರಿ ಪಾಳೆಯ ಕೆಲಸ ಇದ್ದಿದರಿಂದ ನಾನು ಬಸ್ಸಿನ ಬದಲು ಕಾರಿನಲ್ಲಿ ಓಡಾಡುತ್ತಿದ್ದೆ . ನಾನು ಕೆಲಸ ಮಾಡುತ್ತಿದ್ದ ಸಮಯ ಸಂಜೆ ರಿಂದ ಮುಂಜಾನೆ . ೩೦ ವರೆಗೆ , ಹಾಗಾಗಿ ಬೆಳಗ್ಗೆ ಕೆಲಸ ಮಾಡುತ್ತಿದ್ದವರ ಜೊತೆ ನನ್ನ ಸಂಪರ್ಕ ತಪ್ಪಿ ಹೋಗಿತ್ತು . ಕೇವಲ ನನ್ನ ಸಹ ಕೆಲಸಗಾರರು ಹೋಗುವುದಕ್ಕಿಂತ ಮುಂಚೆ ನನಗೆ ಕೆಲಸದ ಬಗ್ಗೆ ವಿವರಿಸಿ ಹೋಗುತ್ತಿದ್ದರು . ತಿಂಗಳು ಪೂರ್ತಿ ನಾನು ಬಸ್ಸಿನಲ್ಲಿ ಪ್ರಯಾಣ ಮಾಡಲಿಲ್ಲ . ಸ್ವಾಭಾವಿಕವಾಗಿ ನನಗವಳನ್ನು ನೋಡಲು ಆಗಲೇ ಇಲ್ಲ . ಅವಳು ನನ್ನ ಪಕ್ಕದ ಕಟ್ಟಡದಲ್ಲೇ ಕೆಲಸ ಮಾಡ್ತಾಳೆ , ಆದ್ರೆ ಅವಳಿರುವ ಕೋಣೆ ಯಾವುದು ಅಂತ ನಂಗೆ ಗೊತ್ತಿಲ್ಲ , ನನಗೆ ಗೊತ್ತಾದ್ರು ಕೂಡ ನಾನು ಹೋಗಿ ಅವಳನ್ನ ಮಾತನಾಡಿಸುತ್ತಿದೆ ಅಂತ ನಂಗೆ ಅನ್ನಿಸೋಲ್ಲ . ಅಷ್ಟು ಧೈರ್ಯ ನನ್ನಲಿಲ್ಲ . ಅನೇಕ ಸಮಸ್ಯೆಗಳ ನಡುವೆ ರೈತರು ಕಷ್ಟಪಟ್ಟು ಬೆಳೆದ ಬೆಳೆಗೆ ಸರಿಯಾದ ಮಾರುಕಟ್ಟೆ ಸಿಗಲಿಲ್ಲ . ಕಳೆದ ಒಂದು ದಶಕದಿಂದೀಚೆಗೆ ಬಹುರಾಷ್ಟ್ರೀಯ ಕಂಪೆನಿಗಳೆಲ್ಲ ಚಿಲ್ಲರೆ ಮಾರಾಟಕ್ಕೆ ಇಳಿದ ಮೇಲಂತೂ ದಲ್ಲಾಳಿಗಳ ಸಂಖ್ಯೆ ವಿಪರೀತವೆನ್ನುವಷ್ಟಾಯಿತು . ಬೆಳೆದ ರೈತನಿಗೆ ಅಸಲು ದೊರಕದ ರೀತಿಯಲ್ಲಿ ಮಾರುಕಟ್ಟೆ ವ್ಯವಸ್ಥೆ ನಿರ್ಮಾಣವಾಯಿತು . ಇವೆಲ್ಲದರ ಪರಿಣಾಮ ಬೆಳೆಗೆ ಬೆಲೆ ಸಿಗಲಿಲ್ಲ . ಗಳಿಸಿದ ಹಣ ಮಾಡಿದ ಸಾಲಕ್ಕೆ ಸಮವಾಯಿತು . ಮತ್ತೆ ಸಾಲ ಮಾಡಿ ಕೃಷಿ ಮಾಡಬೇಕಾದ ಪರಿಸ್ಥಿತಿ ಬಂತು . ಇಂಥ ಬದುಕಿನಿಂದ ಬೇಸತ್ತ ಕೃಷಿಕರು ಜಮೀನು ಗುತ್ತಿಗೆ ಕೊಟ್ಟು ತಾವು ಬೇರೆ ಪಟ್ಟಣಗಳಲ್ಲಿ ಕೆಲಸ ಹುಡುಕಿಕೊಂಡರು . ಇತ್ತ ಜಮೀನಿನಲ್ಲಿ ಹಣ ಸಿಕ್ಕಿತು . ಇನ್ರ್ನೆಂದೆಡೆ ದುಡಿಮೆಯೂ ಆಯಿತು . ಮುಂಬೈ : ಪ್ರಿಯಕರನ ಜೊತೆ ಸೇರಿ ಟೀವಿ ಕಾರ್ಯಕ್ರಮಗಳ ನಿರ್ಮಾಪಕನನ್ನು ಹತ್ಯೆಗೈದ ಆರೋಪ ಹೊತ್ತಿರುವ ಮೈಸೂರಿನ ನಟಿ ಕಮ್‌ ರೂಪದರ್ಶಿ ಮರಿಯಾ ಸುಸೈರಾಜ್‌ ಇನ್ನೂ ಕನ್ಯೆ ಎಂದು ಆಕೆಯ ವಕೀಲರು ವಾದ ಮಂಡಿಸಿದ್ದಾರೆ . . ಅವ್ನ್ ಮಾತ್ ನಂಬ್ಕಂಡ್ ಕೂಕಂಬೆಡ . ಅವ ದೊಡ್ ಲಾಟ್ ಮರಾಯ ಕನಿಷ್ಟ ಎರಡೆರಡು ನಿಮಿಷಗಳ ಕಾಲ ನಿಲ್ಲಿಸುವ ಸಿಗ್ನಲ್ಲುಗಳಿಗಿಂತ ಒಂದು ಕೈ ಮೇಲು ಚಾನಲ್ಲುಗಳು . ೨೪ / ವಟವಟ . ನಡುವಲ್ಲೊಂದು ಹಾಡು ಸಿಗುತ್ತದೆನ್ನುವುದು , ' ಇದು ರೇಡಿಯೊ ಎಂಬುದಕ್ಕೆ ಸಾಕ್ಷಿ ಮಾತ್ರ ' . ಅವಕಾಶವಾದಿಗಳ ನಗರದಲ್ಲಿ ಎಫೆಮ್ಮುಗಳು ಆಕಾಶವಾದಿಗಳು ಅಷ್ಟೆ ! ಮಾಧ್ಯಮದ ಯಾವ ಗುಣ ಲಕ್ಷಣಗಳನ್ನೂ ಮೈಗೂಡಿಸಿಕೊಳ್ಳದೆ , ಕೇವಲ ಆರ್ಥಿಕ ಹಿತಾಸಕ್ತಿಯನ್ನು ಮಾತ್ರ ಬೆಳೆಸಿಕೊಂಡು , ಪೋಷಿಸಿಕೊಂಡು ಬರುತ್ತಿರುವ ಭಾರತೀಯ ಎಫೆಮ್ ಚಾನೆಲ್ಲು ಜನಕರಿಗೆ ಗರಿಷ್ಟ ಎರಡು ನಿಮಿಷದ ಉದ್ಧಂಡ ನಮಸ್ಕಾರವಿರಲಿ . ಕಡಿಮೆಯಾಗುತ್ತ ಹೋಗುವ ಹಸಿರಿನ ನಡುವೆ , ನಾನೂ ಪಕ್ಕಾ ಹಸಿರೆ ಎನ್ನುತ್ತ ಬೆಳೆಯುವ ಕಳೆಗಳಂತೆ ಇವು . . ಇದು ಸುದ್ದಿ ಮಾಡುವ ಪತ್ರಕರ್ತರು , ಪತ್ರಿಕೆ , ಪತ್ರಿಕಾಲಯ ಹಾಗೂ ಇಡೀ ಮಾಧ್ಯಮರಂಗದ ಸೂಕ್ಷ್ಮ ಮತ್ತು ಕುತೂಹಲ ಸಂಗತಿಗಳೆಲ್ಲ ಕತೆಯಾಗಿ ಅರಳುವ ಬಗೆ . . . ಕತೆ ಪ್ರತಿ ಶನಿವಾರ . ಸನ್ಮಾನ್ಯ ಕೃಷ್ಣಮೂರ್ತಿಯವರೇ ಎಂದಿನಂತೆ ಸರಳ ಹಾಗೂ ಸುಂದರ ವಿವರಣೆ : ಧನ್ಯವಾದಗಳು : ಕೆಳಗಿನ 2 ವಿಷಯಗಳಿಗೆ ಮಾತ್ರ ನನಗೆ ತಿಳಿದಂತೆ ಸ್ಪಷ್ಟನೆ - ಸುರಂಗಮಾರ್ಗ ಅಥವಾ ರೈಲು ಕಾರುಗಳಿಂದ " ರಸ್ತೆ ಗ್ಯಾಲರಿಗಳಿಗೆ " ಬಂದ ಬಹಸಂಖ್ಯಾತ ಗೀಚುಬರಹ ಕಲಾವಿದರಿಂದ ಗೀಚುಬರಹದಲ್ಲಿನ ಪ್ರಸ್ತುತ ಯುಗವನ್ನು ನಿರೂಪಿಸಲಾಗಿದೆ . ಸ್ವಚ್ಛ ರೈಲು ಆಂದೋಲನವು ೧೯೮೯ರ ಮೇ ತಿಂಗಳಲ್ಲಿ ಆರಂಭವಾಯಿತು , ಇದೇ ಸಮಯದಲ್ಲಿ ನ್ಯೂಯಾರ್ಕ್ ಗೀಚುಬರವನ್ನು ಹೊಂದಿದ್ದ ಎಲ್ಲ ಸುರಂಗ ಮಾರ್ಗ ಕಾರುಗಳನ್ನು ತನ್ನ ಸಾಗಣೆ ವ್ಯವಸ್ಥೆಯಿಂದ ತೆಗೆದುಹಾಕಲು ಪ್ರಯತ್ನಿಸಿತು . ಕಾರಣದಿಂದಾಗಿ ಅನೇಕ ಗೀಚುಬರಹ ಕಲಾವಿದರು ತಮ್ಮನ್ನು ಅಭಿವ್ಯಕ್ತಪಡಿಸಲು ಹೊಸ ಮಾರ್ಗಗಗಳನ್ನು ಅವಲಂಬಿಸಬೇಕಾಯಿತು . ಗೀಚುಬರಹವನ್ನು ಕಲೆಯ ನಿಜವಾದ ಸ್ವರೂಪವೆಂದು ಪರಿಗಣಿಸಬೇಕೇ ಅಥವಾ ಬೇಡವೇ ಎಂಬ ಬಗ್ಗೆ ರಸ್ತೆಗಳ ಚರ್ಚೆಗಳಲ್ಲಿ ಹೆಚ್ಚಿನ ವಿವಾದ ಹುಟ್ಟಿತು . [ ೩೨ ] ವಂಡರ್ಫುಲ್ ವರ್ಣನೆ . ಒಂದುಕಡೆ ವಾತಾವರಣ ಎಲ್ಲೆಲ್ಲೂ ಮಂಜಾದರೆ ಇನ್ನೂ ಕೆಲವೆಡೆ ಧಗೆಯೋ ಧಗೆ . ಕೂಡಲೇ ಬಶೀರರ ಆಪ್ತಕಾರ್ಯದರ್ಶಿ ಸಂದರ್ಭವನ್ನು ಕಿವಿಯಲ್ಲಿ ಪಿಸುಗುಟ್ಟಿದ ಮೇಲೆ ಹರಳೆಣ್ಣೆ ಕುಡಿದ ಮುಖ ಮಾಡಿಕೊಂಡು ನಕ್ಕರು ಎಂದು ವರದಿಯಾಗಿದೆ . ರೂಪಾ ಅವರೇ , ಹೃತ್ಪೂರ್ವಕ ಧನ್ಯವಾದ . ' ಟೈಂಸ್ ' ರವಿ ಅವರೇ , ' ಟೈಂ ಪಾಸ್ ಮಾಡಿ ' ಅನ್ನುವ ಬಾಲು ಅವರೇ , ಸ್ವಾಗತ ಮತ್ತು ಧನ್ಯವಾದ . ಬಾಲು ಅವರೇ , ನಾಡ ಬ೦ಧುಗಳು ಬಂದರೆ ನನ್ನಮೇಲೆ ದ೦ಡೆತ್ತಿ ಚಂದ್ರಲೋಕಕ್ಕೆ ಹಾರುವೆ ಕಿಂಗ್‌ಫಿಷರ್ ಹತ್ತಿ ! ಗೂಳಿಯೊಂದು ಓಡುತಿದೆ ಪಿಂಗಾಣಿಯ ಜಾತ್ರೆಯಲಿ ಬಾಲ ಎತ್ತಿ ತಲೆಯ ಒತ್ತಿ ಮಸ್ತಿಹಿಡಿದ ರೀತಿಯಲಿ ಬಾಲ ಹಿಡಿಯಬಂದ ಜನರ ಕಣ್ಣ ದೂಳ ತುಂಬುತಲಿ ಗೂಳಿಯೊಂದು ಓಡುತಿದೆ ಪಿಂಗಾಣಿಯ ಜಾತ್ರೆಯಲಿ ಹಿಂದೆಮುಂದೆ ತಿರುಗುತಲಿ ಅತ್ತ ಇತ್ತ ನೋಡುತಲಿ ಎಲ್ಲಿ ಏನು . . . ಶ್ರಾವ್ಯ : ಅಲ್ಲಾ ಕಾವ್ಯ , ಕನ್ನಡಿಗೆ ಬೇಜಾರಾಯ್ತು ಅಂತ ಇವರಿಗೆ ಹ್ಯಾಗೆ ಗೊತ್ತಾಗುತ್ತೆ ? ದಾರಿ ಮತ್ತೆ ಪ್ರಕೃತಿ ಸೌಂದರ್ಯದ ಆಗರ . ಈಗ ಜೊತೆಗೆ ಅಲಕನಂದಾ ನದಿ . ಮಧ್ಯೆ ಮಧ್ಯೆ ಮಾತ್ರ ಚಿಕ್ಕ , ಚೊಕ್ಕವಾಗಿ ಆರ್ಭಟಿಸುತ್ತಾಳೆ ಅಲಕನಂದಾ ಕೂಡ . ನಾವು ಫಟಾ ತಲುಪಿದಾಗ , ಅಲ್ಲಿ ಪ್ರಭಾತ್ ಸರ್ವೀಸಸ್ ಎಂಬ ಸಂಸ್ಥೆ ಕೇದಾರಕ್ಕೆ ಹೆಲಿಕಾಪ್ಟರ್ ಸಹಾಯ ದೊರಕಿಸುತ್ತದೆ ಎಂಬ ವಿಷಯ ತಿಳಿಯಿತು . ಸರಿ ನಾವೆಲ್ಲರೂ ಆಸೆ ( ದುರಾಸೆ ) ಯಿಂದ ಅಲ್ಲಿ ಇಳಿದು ಕಾಯುತ್ತಾ ನಿಂತೆವು . ಕೇದಾರದ ಬೆಟ್ಟ ೧೪ , ೫೦೦ ಅಡಿ ಎತ್ತರ ಇದೆ ಮತ್ತು ಅದರ ಉದ್ದ ಕೂಡ ೧೪ / ಕಿ . ಮೀ ನಡಿಗೆಯಾಗಿದೆ . ನಾವು ಹೆಲಿಕಾಪ್ಟರ್ ಸಿಕ್ಕಿಬಿಟ್ಟರೆ , ಎಲ್ಲರೂ ಅದರಲ್ಲಿ ಮೇಲೇರಿ , ನಾನು , ನನ್ನತ್ತಿಗೆ ಮತ್ತು ನಮ್ಮ ಸ್ನೇಹಿತರು ನಡೆದು ಇಳಿಯುವುದು , ನನ್ನವರು ಮತ್ತು ನನ್ನ ಅತ್ತೆಯವರು ವಾಪಸ್ಸು ಹೆಲಿಕಾಪ್ಟರ್ ನಲ್ಲೇ ಬಂದು , ನಮಗಾಗಿ ಕಾಯುವುದೆಂದು ಕನಸು ಕಾಣುತ್ತಾ , ಕುಳಿತಿದ್ದೆವು . ಆದರೆ ಅಲ್ಲಿನ ಪರಿಸ್ಥಿರಿ ಬೇರೆಯೇ ಇತ್ತು . ನಮಗಿಂತ ಮೊದಲು ಅಲ್ಲಾಗಲೇ ೧೫ - ೨೦ ಜನ ( ಒಂದೇ ಒಂದು ದೊಡ್ಡ ಸಂಸಾರ ) ಕಾಯುತ್ತಿದ್ದರು . ಪ್ರಭಾತ್ ಕಛೇರಿ ತೆರೆದ ಬಳಿಕ , ಬೆಳಿಗ್ಗೆ . ೩೦ ಕ್ಕೆ ನಮಗೆ ತಿಳಿದು ಬಂದ ವಿಷಯವೆಂದರೆ , ಅಂತರ್ಜಾಲದ ಮುಖಾಂತರ , ೧೮ - ೧೯ನೇ ತಾರೀಖಿನವರೆಗೂ , ಈಗಾಗಲೇ ಮುಂಗಡ ಕಾಯ್ದಿರಿಸಲಾಗಿದೆಯೆಂದು . ವಿಳಾಸ ನಮಗೆ ಅಂತರ್ಜಾಲದಲ್ಲಿ ಸಿಕ್ಕಿರಲಿಲ್ಲ . ನಮ್ಮ ಸಾರಥಿ ಪೂರನ್ ಬಂದು , ನೀವಿಲ್ಲೇ ಕಾಯುತ್ತಿದ್ದರೆ , ಮುಂದೆ ಡೋಲಿ ಕೂಡ ಸಿಗುವುದಿಲ್ಲ ಎಂದು ಹೆದರಿಸಿದಾಗ , ನನ್ನವರು ಕಛೇರಿಯ ಮುಖ್ಯಸ್ಥೆಗೆ ಫೋನಾಯಿಸಿದಾಗ , ಯಾವುದೇ ಕಾರಣಕ್ಕೂ , ಒಂದೇ ಒಂದು ಸೀಟ್ ಕೂಡ ಕೊಡಲಾಗುವುದಿಲ್ಲವೆಂದು ಖಾತ್ರಿಯಾಯಿತು . ನಾವು ದಡಬಡಿಸಿ ಹೊರಟು ಕೇದಾರ ತಲುಪಿದೆವು . ಅಲ್ಲಿ ಗೌರಿ ಕುಂಡಕ್ಕೆ ಇನ್ನೂ / ಕಿ . ಮೀ ಮುಂಚೆಯೇ ಬೃಹತ್ತಾಗಿ ವಾಹನಗಳ ನಿಲುಗಡೆಯಾಗಿ , ಎಲ್ಲಾ ಯಾತ್ರಿಕರನ್ನೂ ಅಲ್ಲಿಯೇ ಇಳಿಸಿಬಿಡುತ್ತಿದ್ದರು . ಸರಿ ನಾವೂ ಇಳಿದು ಹೊರಟೆವು . ನಮ್ಮತ್ತೆಯವರನ್ನು ಅಲ್ಲೇ ಗಾಡಿಯಲ್ಲೇ , ಪೂರನ್ ರಕ್ಷಣೆಯಲ್ಲಿ ಬಿಟ್ಟೆವು . ಸುಮಾರು ಕಿ . ಮೀ ನಡೆದ ನಂತರ , ಡೋಲಿಯ ಚೀಟಿ ತೆಗೆದುಕೊಳ್ಳುವ ಜಾಗಕ್ಕೆ ಬಂದೆವು . ಅಲ್ಲಿ ಹೋಗಿ ನೋಡಿದರೆ , ಸರದಿ ಸಾಲು ಸುಮಾರು ಮೈಲಿಯಷ್ಟುದ್ದ ಇತ್ತು . ಆದ್ದರಿಂದ ಡೋಲಿಯ ಆಸೆಯನ್ನೂ ಬಿಟ್ಟು , ನಾವು ' ಓಂ ನಮ : ಶಿವಾಯ , ಓಂ ಸಾಯಿನಾಥಾಯ ನಮ : ' ಎಂದು ಹತ್ತಲು ಪ್ರಾರಭಿಸಿದೆವು . ಉತ್ಸಾಹ ಮುಗಿಲೆತ್ತರಕ್ಕಿತ್ತು . ಕಿ . ಮೀ ನಷ್ಟು ಹತ್ತಿ ಮುಗಿಸುವಷ್ಟರಲ್ಲಿ , ಅದರ ಆಳ , ಹಾಗೂ ಶ್ರಮದ ಅರಿವು ನಮಗಾಗಲೇ ಆಗಿತ್ತು . ದಾರಿಯಲ್ಲಿ ಚಹಾ ಕುಡಿದು ಮುಂದುವರೆದೆವು . ಕಿ . ಮೀ ಹತ್ತಿದರೆ ಸರಿಯಾರಿ ಅರ್ಧ ದಾರಿ ಬಂದಂತೆ ಮತ್ತು ನಾವು " ರಾಮಬಾರ " ಎಂಬ ಜಾಗ ತಲುಪುತ್ತೇವೆ . ಇಷ್ಟು ಹೊತ್ತಿಗಾಗಲೇ ನಮ್ಮ ಶಕ್ತಿಯ ಹಂತ ಕೆಳ ಮಟ್ಟ ಮುಟ್ಟಿಯಾಗಿತ್ತು . ಸರಿ ಅಲ್ಲಿದ್ದ ಅನ್ನಪೂರ್ಣ ಭೋಜನಾಲಯದಲ್ಲಿ ರೊಟ್ಟಿ + ಮೊಸರು ತಿಂದು ಚಹಾ ಕುಡಿದು ಮತ್ತೆ ಏರಲಾರಂಭಿಸಿದೆವು . ನಮ್ಮ ಸ್ನೇಹಿತರು ಪಾಪ ಮುಂದೆ ಮುಂದೆ ಹೋಗಿ ನಮಗಾಗಿ ಚಹಾ , ಜಲಜೀರ , ಬಿಸ್ಕತ್ತು ಎಂದೆಲ್ಲಾ ತೆಗೆದಿರಿಸಿಕೊಂಡು , ಕಾಯುತ್ತಿದ್ದರು . ನಾನು ಮತ್ತು ನನ್ನತ್ತಿಗೆ ಎಷ್ಟು ಸುಸ್ತಾದೆವೆಂದರೆ , ನಾವು ಒಂದೊಂದೇ ದೀಪದ ಕಂಭಗಳನ್ನು ಗುರಿಯಾಗಿಸಿಕೊಳ್ಳ ತೊಡಗಿದೆವು . ಒಂದು ಕಂಭದಿಂದ ಇನ್ನೊಂದರವೆಗೂ ಮಾತ್ರ ಹತ್ತೋಣ ನಡಿ ಎಂದು ಒಬ್ಬರನ್ನೊಬ್ಬರು ಹುರಿದುಂಬಿಸಿಕೊಳ್ಳುತ್ತಾ , ಮೇಲೇರತೊಡಗಿದೆವು . ಇನ್ನೊಂದು ಕಂಭ ಕಂಡ ಕ್ಷಣ , ಹೋಗಿ ಒರಗಿ ನಿಂತು ಸುಧಾರಿಸಿಕೊಳ್ಳುತ್ತಿದ್ದೆವು . ಪೂರಾ ರಸ್ತೆಯಲ್ಲಿ , ಎರಡೂ ಕಡೆಗೂ ಅಂಗಡಿಗಳ ಸಾಲಿವೆ ಮತ್ತು ಅಂಗಡಿಗಳ ಜನರು , ಯಾತ್ರಿಕರಿಗೆ ಅನುಕೂಲವಾಗಲೆಂದು , ಅಂಗಡಿಗಳ ಹೊರಗೆ ಕುರ್ಚಿಗಳು , ಬೆಂಚುಗಳನ್ನು ಹಾಕಿರುತ್ತಾರೆ . ನಾವಿಬ್ಬರು ಮಾತ್ರ , ಅಲ್ಲಿದ್ದ ಇಲ್ಲ ಕಂಭಗಳಿಗೂ ಒರಗಿ , ಎಲ್ಲಾ ಆಸನಗಳಲ್ಲೂ ಕುಳಿತು , ಕಷ್ಟ ಪಡುತ್ತಾ , ಅಮ್ಮಾ . . , ಅಪ್ಪಾ . . . ರಾಮಾ . . ಕೃಷ್ಣಾ . . ಎನ್ನುತ್ತಾ ಅಂತೂ ಇಂತೂ ೧೦ ಕಿ . ಮೀ ನಷ್ಟು ಏರಿದಾಗ , ನಮ್ಮ ಸ್ನೇಹಿತರು ಕೆಲವು ಕಡೆ ಕಾಲುದಾರಿಗಳನ್ನು ತೋರಿಸಿ , ಹತ್ತಿಸಿ , ರಿಂದ / ಕಿ . ಮೀ ನಷ್ಟು ನಡಿಗೆ ಉಳಿಸಿದರು . ೧೦ ಕಿ . ಮೀ ನಂತರ ಬರುವ ಕೊನೆಯ ನಾಲ್ಕು ಕಿ . ಮೀಗಳು ನಿಜವಾಗಿಯೂ ಅತ್ಯಂತ ಕಷ್ಟಕರವಾದದ್ದು . ಏಕೆಂದರೆ ಅತಿ ಎತ್ತರದ ಕಾರಣದಿಂದ ಆಮ್ಲಜನಕ ಕಮ್ಮಿಯಾಗಿ ಉಸಿರಾಟದ ತೊಂದರೆ ಪ್ರಾರಂಭವಾಗಿ ಬಿಡುತ್ತದೆ . ನಾವು ಅದಕ್ಕಾಗಿ ಚಿಕ್ಕ ಚಿಕ್ಕ ಆಮ್ಲಜನಕದ ಪೈಪ್ ಗಳನ್ನು ಇಟ್ಟುಕೊಂಡಿರಬೇಕಾಗುತ್ತದೆ . ಕೆಲವರು ಕರ್ಪೂರ ಕೈಯಲ್ಲಿ ಹಿಡಿದು ಮೂಸುತ್ತಿರುತ್ತಾರೆ . ನಾವು ದಾರಿಯುದ್ದಕ್ಕೂ ಜಲಜೀರ ಪಾನೀಯವನ್ನು ಕುಡಿಯುತ್ತಲೇ ಇರಬೇಕಾಗುತ್ತದೆ . ನಮ್ಮ ದೇಹದಲ್ಲಿನ ಉಪ್ಪಿನಂಶ ಬೆವರಿನಲ್ಲಿ ಕರಗಿ ಹರಿಯುವುದರಿಂದ , ನಾವು ಅದನ್ನು ಮತ್ತೆ ಸೇರಿಸುತ್ತಲೇ ಇರಬೇಕಾಗುತ್ತದೆ .

Download XMLDownload text