EN | ES |

Text view

kan-22


Javascript seems to be turned off, or there was a communication error. Turn on Javascript for more display options.

ವಿಚಾರಮಂಟಪ . ನೆಟ್ ಗ್ರಾಮೀಣ / ರೈತ ವಿಷಯಗಳಿಗೆ ಮತ್ತು ಐಟಿ ವಿಷಯಕ್ಕೆ ಸಂಬಂಧಿಸಿದಂತೆ ಕನ್ನಡದಲ್ಲಿ ಲೇಖನಗಳನ್ನು ಆಹ್ವಾನಿಸಿತ್ತು . ಆಹ್ವಾನಕ್ಕೆ ಒಟ್ಟು ನಾಲ್ಕು ಲೇಖನಗಳು ಬಂದಿದ್ದವು . ಹೆಚ್ಚಿಗೆ ಲೇಖನಗಳು ಬಂದರೆ ಕನ್ನಡದ ಒಂದಿಬ್ಬರು ಪ್ರಮುಖ ಲೇಖಕರ ತೀರ್ಪುಗಾರ ಸಮಿತಿ ಏರ್ಪಡಿಸಬೇಕು ಎಂದುಕೊಂಡಿದ್ದೆ . ಆದರೆ ಬಂದಿರುವ ಲೇಖನಗಳ ಸಂಖ್ಯೆಯನ್ನು ಗಮನಿಸಿ , ಲೇಖನಗಳ ಕಿರು ಪರಿಚಯವನ್ನು ನಾನೆ ಮಾಡಿಕೊಟ್ಟು ನನಗೆ ಸರಿತೋರಿದ ಮಾನದಂಡದ ಮೇಲೆ ಫಲಿತಾಂಶ ಪ್ರಕಟಿಸುತ್ತಿದ್ದೇನೆ . ಡಾ . ಬಿದನ್ ಚಂದ್ರ ರಾಯ್ ಅವರು ಲಂಡನ್ನಿನಿಂದ ಎಫ್ . ಆರ್ . ಸಿ . ಎಸ್ ಹಾಗೂ ಎಂ . ಆರ್ . ಸಿ . ಪಿ ಪದವಿಗಳೆರಡನ್ನೂ ಪಡೆದು ತಜ್ಞವೈದ್ಯರು ಹಾಗೂ ಶಸ್ತ್ರವೈದ್ಯರೂ ಆಗಿದ್ದರು . ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು . ಮಾಹಾತ್ಮ ಗಾಂಧೀಜಿಯವರ ಖಾಸಗಿ ವೈದ್ಯರಾಗಿದ್ದರು . ಅನೇಕ ಆಸ್ಪತ್ರೆ ಹಾಗೂ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿದರು . ಪಶ್ಚಿಮ ಬಂಗಾಳದ ಮುಖ್ಯಮಂತ್ರಿಗಳಾಗಿ ಜನಸೇವೆಯನ್ನು ಮಾಡಿದರು . ಡಾ . ರಾಯ್ ಅವರು ಮುಖ್ಯಮಂತ್ರಿಗಳಾಗಿದ್ದಾಗಲು ಪ್ರತಿ ದಿನ ಸುಮಾರು ಗಂಟೆಗಳ ಕಾಲ ರೋಗಿಗಳಿಗೆ ಉಚಿತ ಚಿಕಿತ್ಸೆಯನ್ನು ನೀಡುತ್ತಿದ್ದರು . ಡಾ . ಬಿ . ಸಿ . ರಾಯ್ ಅವರ ಜನನ ಜುಲೈ , ೧೮೮೨ . ಮರಣ ಜುಲೈ , ೧೯೬೨ . ತಿಂಗಳ ಕೊನೆಯ ಕಡೆಯ ದಿನ ಸಂಬಳದ ಕನಸ ನೆನೆವ ದಿನ ನಡೆದ ಹಾದಿಯಲಿ ಸೈಕಲ್ ತುಳಿದ ದಿನ ಮರೆಯಲಿ ನಿಂತು ಜಗವ ಮರೆತ ದಿನ ಮರೆಯದಿರು ಗೆಳೆಯ ಮೋಟು ಬೀಡಿಯ ಸವಿದ ದಿನ ಇವುಗಳಲ್ಲಿ ಅರಿಕೆ ಎಂಬುದಕ್ಕೆ representation ' ಅರಿಕೆಮಾಡು ' ಎಂಬ ಹುರುಳೂ ಇದೆ ಮತ್ತು ಅರಿತ ಎಂಬುದಕ್ಕೆ perception ಎಂಬ ಹುರುಳೂ ಇದೆ ( ಅರಿವು ಎಂಬುದಕ್ಕೂ ಅರ‍್ತವಿದೆ ) . ಹೆಚ್ಚಿನ ಹುರುಳುಗಳಲ್ಲೇನೇ ಅವನ್ನು ವಿಶಿಶ್ಟ ಬರಹಗಳಲ್ಲಿ ಬಳಕೆಗೆ ತಂದರೆ ಅಂತಹ ಬರಹಕ್ಕೆ ಸ್ಪಶ್ಟತೆ ಬರಬಲ್ಲುದು . ಅರಿಮೆ ಎಂಬುದನ್ನು ನಾನು ಇಲ್ಲಿ science ಎಂಬ ಹುರುಳಿನಲ್ಲಿ ಬಳಸಿದ್ದೇನೆ . ಬೆಂಗಳೂರು , ಮೇ . 5 : ತನ್ನ ಪ್ರೇಯಸಿಯನ್ನು ಕೊಂದು 15 ದಿನಗಳ ಕಾಲ ಫ್ರಿಡ್ಜ್‌ನಲ್ಲಿಟ್ಟ ಅಮಾನುಷ ಘಟನೆ ಕನಕಪುರ ರಸ್ತೆಯ ಗುಬ್ಬಲಾಳದ ಮಂತ್ರಿ ಟ್ರಾಕ್ವಿಲ್ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದೆ . ಇಸ್ರೇನ್‌ನ ಫರಾನ್ ( 28 ) ಕೊಳೆಯಾದ ಮಹಿಳೆ . ಈಕೆಯನ್ನು ಕೊಂದ ಪಾಪಿ ಪ್ರೇಮಿ ಲೋಕೇಶ್ ಚಂದ್ರದಾಸ ( 31 ) . ಕೃತ್ಯದಲ್ಲಿ ಲೋಕೇಶ್‌ನ ಪತ್ನಿಯ ಕೈವಾಡವೂ ಇದೆ ಎನ್ನಲಾಗಿದೆ . ಈತನ ಪತ್ನಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮನುಷ್ಯನಿಂದ ಮನುಷ್ಯನಿಗೆ ಗಾಳಿಯ ಮೂಲಕ ಹರಡುವ ರೋಗ ಹರಡದಂತೆ ತಡೆಗಟ್ಟಲು ಹಾಗೂ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಇಲಾಖೆ ಬೇಕಾದ ಎಲ್ಲ ಕ್ರಮಗಳನ್ನು ಕೈಗೊಂಡಿದೆ ಎಂದೂ ಅವರು ತಿಳಿಸಿದರುಈ ಹಿಂದೆ ರೋಗ ವ್ಯಾಪಕವಾಗಿ ಕಾಣಿಸಿಕೊಂಡ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಮೂವರು ರೋಗಕ್ಕೆ ಬಲಿಯಾಗಿದ್ದರು . " ಹಂಗರೆ ಒಂದ್ ಕೆಲ್ಸ ಮಾಡುವಾ , ನೀವ್ ನಿಮ್ಮ್ ಎಲ್ಲಾ ಪೂಜಿ ಪುನಸ್ಕಾರ ಮಾಡ್ದ್ ಶಕ್ತಿ ತಕಂಡ್ ಮರ ಅಲ್ಲಾಡ್ಸುಕಾತ್ತಾ ಕಾಣಿ ! ! ನಿಮಗ್ ಆತಿಲ್ಯಾ , ಹಾಂಗಾರೆ ಎಳ್ಜಬಿ ಮಾಡ್ಬೇಡಿ , ನನ್ನೊಟ್ಟಿಗೇ ಕೂತ್ಕಂಡ್ ನಾಕುಡೂದ್ನ ಕುಡ್ಕಂಡ್ ಮರ ಅಲ್ಲಾಡುದ್ ಇಬ್ಬರೂ ಕಾಂಬ ಬನಿ . ಕಂಪ್ಯೂಟಿಂಗ್ ವಾತಾವರಣದಲ್ಲಿ ಕನ್ನಡದ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕನ್ನಡಸಾಹಿತ್ಯಡಾಟ್‌ಕಾಂ ಸರ್ಕಾರಕ್ಕೆ ಸಲ್ಲಿಸಲಿರುವ ಮನವಿಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ . ಪ್ರಾಥಮಿಕ ಹಾಗು ಪ್ರೌಢ ಶಾಲೆಗಳ ಗಣಕಗಳಲ್ಲಿ , ಸೈಬರ್ ಕೆಫೆಗಳಲ್ಲಿ , ಮಾರಾಟವಾಗುವ ಗಣಕಗಳಲ್ಲಿ ( ಕಂಪ್ಯೂಟರ್ ) ಕನ್ನಡ ತಂತ್ರಾಶಗಳಾದ ` ನುಡಿ ' ಹಾಗು ` ಬರಹ ' ಗಳನ್ನು ಖಡ್ಡಾಯವಾಗಿ ಅನುಸ್ಥಾಪಿಸುವಂತೆ ಆದೇಶ ಕೋರಿ ಕನ್ನಡಸಾಹಿತ್ಯ . ಕಾಂ ಸರ್ಕಾರಕ್ಕೆ ಇದೇ ತಿಂಗಳು ಮನವಿಯೊಂದನ್ನು ಸಲ್ಲಿಸುತ್ತಿದೆ . ಮನವಿಗೆ . ಟಿ ವಲಯದ ನೂರಾರು ತಂತ್ರಜ್ಞರು , ವಿಜ್ಞಾನಿಗಳು , ಲೇಖಕರು , ಕವಿ - ಸಾಹಿತಿಗಳು , ಪತ್ರಕರ್ತರು , ವಿದ್ಯಾರ್ಥಿಗಳು ಹೀಗೆ ಎಲ್ಲರಿಂದ ಬೆಂಬಲದ ಮಹಾಪೂರ ಹರಿದು ಬರುತ್ತಿದೆ . . . ದೂರದ ಅಮೇರಿಕ , ಆಸ್ಟ್ರೇಲಿಯ , ಸಿಂಗಾಪುರಗಳಿಂದಲೂ ಕನ್ನಡಿಗರು ಬೆಂಬಲ ವ್ಯಕ್ತಪಡಿಸಿ ಸಹಿ ಕಳಿಸುತ್ತಿದ್ದಾರೆ . ಶಿವಮೊಗ್ಗ , ಮೈಸೂರು , ತುಮಕೂರು ಮುಂತಾದೆಡೆಗಳಲ್ಲೂ ಕನ್ನಡಸಾಹಿತ್ಯ . ಕಾಂ ಬಳಗದ ಸದಸ್ಯರು ಬೆಂಬಲದ ಸಹಿಗಳನ್ನು ಸಂಗ್ರಹಿಸುತ್ತಿದ್ದಾರೆ . ಈಗಾಗಲೇ ಮನವಿಗೆ ಬೆಂಬಲ ಸೂಚಿಸಿ ಸಹಿ ಮಾಡಿರುವ ಗಣ್ಯರ ಪಟ್ಟಿ ಕೆಳಕಂಡಂತಿದೆ . ಗಿರೀಶ್ ಕಾಸರವಳ್ಳಿ - ಚಲನಚಿತ್ರ ನಿರ್ದೇಶಕರು ಕನ್ನಡಸಾಹಿತ್ಯ . ಕಾಂ ಮನವಿಗೆ ಬೆಂಬಲ ಸೂಚಿಸಿ ಸಹಿ ಹಾಕಿರುವವರ ಪಟ್ಟಿಯಲ್ಲಿನ ಗಣ್ಯರು : ಅಕ್ಷರ ಕೆ ವಿ , ನೀನಾಸಂ , ಹೆಗ್ಗೋಡು , ' ಅಕ್ಷರ ' ಪ್ರಕಾಶನ ಅನಂತ ಮೂರ್ತಿ ಯು ಆರ್ , ಚಿಂತಕರು , ಜ್ಞಾನಪೀಠ ಪ್ರಶಸ್ತಿ ವಿಜೇತರು ಅಶ್ವಿನಿ , ಕಾದಂಬರಿಗಾರ್ತಿ , ಕುಲಶೇಖರಿ , ಬರಹಗಾ ( ) ರ್ತಿ ಕೃಷ್ಣ ಪ್ರಸಾದ್ - ಸಂಪಾದಕರು , ವಿಜಯ ಟೈಮ್ಸ್ ಕೃಷ್ಣಮೂರ್ತಿ - ಜನರಲ್ ಮೇನೇಜರ್ , ಮ್ಯಾಕ್‌ಮಿಲನ್ ( ಇಂಡಿಯ ) ಲಿಮಿಟೆಡ್ ಕೃಷ್ಣವಟ್ಟಮ್ , ಪ್ರಧಾನ ಸಂಪಾದಕರು ' ಪ್ರಜಾನುಡಿ ' ದಿನಪತ್ರಿಕೆ , ಮೈಸೂರು ಗಂಗಾಧರ ಮೊದಲಿಯಾರ್ , ಸುದ್ಧಿ ಸಂಪಾದಕರು , ಪ್ರಜಾವಾಣಿ ಗಣೇಶ್ , ರಂಗತಜ್ಞರು ಗಿರೀಶ್ ಕಾಸರವಳ್ಳಿ - ಚಲನಚಿತ್ರ ನಿರ್ದೇಶಕರು ಗೀತಾ ನಾಗಭೂಷಣ್ - ಲೇಖಕಿ , ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಚಂದ್ರಶೇಖರ್ ಕೆ ಆರ್ - ಲೇಖಕರು ಚಂದ್ರಶೇಖರ್ ಬಿ ಕೆ , ಮಾಜಿ ವಾರ್ತಾ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರು ಚಂದ್ರಶೇಖರ ಪಾಟೀಲ , ಅಧ್ಯಕ್ಷರು , ಕನ್ನಡಸಾಹಿತ್ಯ ಪರಿಷತ್ ಚಿ ವಿ ಶ್ರೀನಾಥಶಾಸ್ತ್ರಿ - ಪ್ರಧಾನ ಕಾರ್ಯದರ್ಶಿ , ಕನ್ನಡ ಗಣಕ ಪರಿಷತ್ ಚಿರಂಜೀವಿ ಸಿಂಗ್ ನಿವೃತ್ತ ಮುಖ್ಯಕಾರ್ಯದರ್ಶಿಗಳು , ಕರ್ನಾಟಕ ಸರ್ಕಾರ ಜಯಂತ್ ಕಾಯ್ಕಿಣಿ , ಕಥೆಗಾರರು ದಿವಾಕರ್ ಎಸ್ , ಲೇಖಕರು - ಪತ್ರಕರ್ತರು ದೊಡ್ಡರಂಗೇ ಗೌಡ - ಕವಿ ಮತ್ತು ಗೀತ ರಚನೆಕಾರರು , ನರಸಿಂಹಮೂರ್ತಿ ಜಿ ಎನ್ - ಕಾರ್ಯದರ್ಶಿಗಳು - ಕನ್ನಡ ಗಣಕ ಪರಿಷತ್ ನಾ ಡಿಸೋಜ , ಪ್ರಸಿದ್ಧ ಸಾಹಿತಿಗಳು ನಾಗಣ್ಣ ಎಸ್ - ಸಂಪಾದಕರು , ಪ್ರಜಾಪ್ರಗತಿ ದಿನಪತ್ರಿಕೆ ನಾಗರಾಜ ವಸ್ತಾರೆ , ಬರಹಗಾರರು ನಾಗಾಭರಣ ಟಿ ಎಸ್ , ಪ್ರಸಿದ್ಧ ಚಿತ್ರ ನಿರ್ದೇಶಕರು ಕುಮಾರ್ , ಕಲಾವಿದರು , ಕನ್ನಡ ಪ್ರಭ , ಪದ್ಮರಾಜ ದಂಡಾವತೆ , ಸಹ ಸಂಪಾದಕರು , ಪ್ರಜಾವಾಣಿ ಪವಿತ್ರ ಲೋಕೇಶ್ , ಹಿರಿ - ಕಿರು ತೆರೆ ಕಲಾವಿದೆ ಪೂರ್ಣಿಮ ಆರ್ - ಸಂಪಾದಕರು , ಉದಯವಾಣಿ ಪೊನ್ನಪ್ಪ ಎಂ - ಅಧ್ಯಕ್ಷರು , ಬೆಂಗಳೂರು ಪ್ರೆಸ್ ಕ್ಲಬ್ ಪ್ರಸನ್ನ ಕೆ ವಿ , ರಂಗಕರ್ಮಿಗಳು ಪ್ರೇಮಾ ಕಾರಾಂತ್ - ಚಲನಚಿತ್ರ ನಿರ್ದೇಶಕರು , ರಂಗ ನಿರ್ದೆಶಕರು ಬಸವರಾಜು ಜಿ ಪಿ , ಮುಖ್ಯ ಉಪ ಸಂಪಾದಕರು , ಮಯೂರ ಮಾಸಿಕ , ಬಾ ಕಿ , ಸಂಪಾದಕರು , ಗಾಂಧಿ ಬಜಾರ್ ಪತ್ರಿಕೆ ಬಾಗೇಶ್ರಿ - ಮುಖ್ಯ ವರದಿಗಾರರು , ದಿ ಹಿಂದೂ ಭಾಸ್ಕರ ರಾವ್ ಎಂ ಕೆ , ಮುಖ್ಯ ಉಪಸಂಪಾದಕರು , ಪ್ರಜಾವಾಣಿ , ಭೂಮಿಕ , ಉಪ ಸಂಪಾದಕರು , ದಿ ಹಿಂದೂ , ಮಂಜುಳ ಸಿ ಜಿ , ಸಹಾಯಕ ಸಂಪಾದಕರು , ಸುಧಾ ವಾರಪತ್ರಿಕೆ , ಮನು ಚಕ್ರವರ್ತಿ ಎನ್ , ಪ್ರಾಧ್ಯಾಪಕರು , ಎನ್‌ಎಂಕೆ‌ಆರ್‌ವಿ ಕಾಲೇಜು ಮಲ್ಲಿಕಾರ್ಜುನಯ್ಯ , ಸುದ್ಧಿ ಸಂಪಾದಕರು , ಕನ್ನಡ ಪ್ರಭ , ಮಹಾಬಲಮೂರ್ತಿ ಕೊಡ್ಲೆಕೆರೆ - ಲೇಖಕರು ಮಾನಸ ನಯನ , ಸಂಗೀತಗಾರರು ಯಶವಂತ ಚಿತ್ತಾಲ , ಹಿರಿಯ ಲೇಖಕರು , ರಂಗನಾಥ್ - ಸಂಪಾದಕರು , ಕನ್ನಡಪ್ರಭ ರಘುನಂದನ , ರಂಗ ನಿರ್ದೇಶಕರು ರವಿ ಬೆಳಗೆರೆ , ಸಂಪಾದಕರು , ಹಾಯ್ ಬೆಂಗಳೂರ್ ! ರವಿ ಭಟ್ - ಕಿರುತೆರೆ ಕಲಾವಿದರು ರಾಜಶೇಖರ ಕೋಟಿ , ಸಂಪಾದಕರು , ' ಆಂದೋಲನ ' ದಿನಪತ್ರಿಕೆ , ಮೈಸೂರು ರಾಮಕೃಷ್ಣ ಉಪಾಧ್ಯ ಪಿ - ಸಹಾಯಕ ಸಂಪಾದಕರು , ಡೆಕ್ಕನ್ ಹೆರಾಲ್ಡ್ ರಾಮಕೃಷ್ಣ ಉಪಾಧ್ಯ - ಸಹಾಯಕ ಸಂಪಾದಕರು , ಡೆಕ್ಕನ್ ಹೆರಾಲ್ಡ್ ದೈನಿಕ ರಾಮಕೃಷ್ಣ ಎಸ್ ಅರ್ , ಸುದ್ಧಿ ಸಂಪಾದಕರು , ಸಂಡೇ ಮಿಡ್ ಡೇ , ರೇಖಾ ರಾವ್ , ಹಿರಿ - ಕಿರು ತೆರೆ ಕಲಾವಿದೆ ಲಕ್ಷ್ಮಿ ಚಂದ್ರಶೇಖರ್ - ರಂಗಭೂಮಿ , ಕಿರುತೆರೆ ಕಲಾವಿದೆ ಹಾಗು ಅನುವಾದಕಿ ಲಿಂಗದೇವರು ಹಳೆ ಮನೆ , ಪ್ರಾಧ್ಯಾಪಕರು , ಸಿ ಎಲ್ , ಮೈಸೂರು ಲಿಂಗದೇವರು ಹಳೆಮನೆ - ಚಲನಚಿತ್ರ ನಿರ್ದೇಶಕರು ( ಮೌನಿ ) ವಸುಧೇಂದ್ರ , ಬರಹಗಾರರು , ' ಛಂದ ' ಪುಸ್ತಕ ಪ್ರಕಾಶನ ವಿಜಯ್ ಭಾರಧ್ವಾಜ್ , ಕ್ರಿಕೆಟ್ ತಾರೆ ವಿಜಯಾ , ಹಿರಿಯ ಪತ್ರಕರ್ತರು , ವಿವೇಕ ಶಾನಭಾಗ , ಕಥೆಗಾರರು , ಸಂಪಾದಕರು - ' ದೇಶಕಾಲ ' ಸಾಹಿತ್ಯಿಕ ಪತ್ರಿಕೆ ವಿಶ್ವೇಶ ತೀರ್ಥ ಸ್ವಾಮೀಜಿ - ಪೇಜಾವರ ಮಠ , ಉಡುಪಿ , ವಿಶ್ವೇಶರ ಭಟ್ - ಸಂಪಾದಕರು , ವಿಜಯ ಕರ್ನಾಟಕ ವೆಂಕಟೇಶ್ ವಿ , ಪತ್ರಕರ್ತರು , ಅಧ್ಯಕ್ಷರು , ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ , ಶರಧಿಚಂದ್ರ ಬಾಬು - ಪಾಲುದಾರರು , ` ಅದಮ್ಯ ' ಟೆಕ್ನಾಲಜೀಸ್ ಶಿಲ್ಪ , ಹಿರಿಯ ಉಪ ಸಂಪಾದಕರು , ದಿ ಹಿಂದೂ , ಶಿವರುದ್ರಪ್ಪ ಜಿ ಎಸ್ - ರಾಷ್ಟ್ರ ಕವಿ , ಶೆಟ್ಟರ್ ಎಸ್ , ಇತಿಹಾಸಕಾರರು ಶೇಷಾದ್ರಿ ಪಿ - ಚಲನ ಚಿತ್ರ ನಿರ್ದೇಶಕರು ಶ್ಯಾಮಸುಂದರ್ ಎಸ್ ಕೆ , ಸಂಪಾದಕರು , ದಟ್ಸ್‌ಕನ್ನಡಡಾಟ್‌ಕಾಂ , ಅಂತರ್ಜಾಲ ಪತ್ರಿಕೆ ಸಚ್ಛಿದಾನಂದ ಹೆಗ್ಗಡೆ , ಬರಹಗಾರರು ಸರ್ವಮಂಗಳ , ಅನುವಾದಕಿ ಸಿಂಹ ಸಿ ಆರ್ , ನಟ , ಚಲನಚಿತ್ರ - ರಂಗ ನಿರ್ದೇಶಕರು ಸೀತಾರಾಂ ಟಿ ಎನ್ , ಪ್ರಸಿದ್ಧ ಕಿರು - ಹಿರಿ ತೆರೆ ನಿರ್ದೇಶಕರು ಸುಗಂಧಿ - ಸಹಾಯಕ ಸಂಪದಕರು , ದಿ ಹಿಂದೂ ಸುಚೇಂದ್ರ ಪ್ರಸಾದ್ ಕೆ , ಕಿರು - ಹಿರಿ ತೆರೆ ಕಲಾವಿದರು ಸ್ವಾಮಿ ಕೆ ಎಸ್ ಎಲ್ ( ರವೀ ) , ಚಲನಚಿತ್ರ ನಿರ್ದೇಶಕರು ಕನ್ನಡಸಾಹಿತ್ಯ . ಕಾಂ ಮನವಿಗೆ ಬೆಂಬಲ ಸೂಚಿಸಿ ಸಹಿ ಹಾಕಿರುವವರ ಪಟ್ಟಿಯಲ್ಲಿನ ಗಣ್ಯರು : ಅಕ್ಷರ ಕೆ ವಿ , ನೀನಾಸಂ , ಹೆಗ್ಗೋಡು , ' ಅಕ್ಷರ ' ಪ್ರಕಾಶನ ಅನಂತ ಮೂರ್ತಿ ಯು ಆರ್ , ಚಿಂತಕರು , ಜ್ಞಾನಪೀಠ ಪ್ರಶಸ್ತಿ ವಿಜೇತರು ಅಶ್ವಿನಿ , ಕಾದಂಬರಿಗಾರ್ತಿ , ಕುಲಶೇಖರಿ , ಬರಹಗಾ ( ) ರ್ತಿ ಕೃಷ್ಣ ಪ್ರಸಾದ್ - ಸಂಪಾದಕರು , ವಿಜಯ ಟೈಮ್ಸ್ ಕೃಷ್ಣಮೂರ್ತಿ - ಜನರಲ್ ಮೇನೇಜರ್ , ಮ್ಯಾಕ್‌ಮಿಲನ್ ( ಇಂಡಿಯ ) ಲಿಮಿಟೆಡ್ ಕೃಷ್ಣವಟ್ಟಮ್ , ಪ್ರಧಾನ ಸಂಪಾದಕರು ' ಪ್ರಜಾನುಡಿ ' ದಿನಪತ್ರಿಕೆ , ಮೈಸೂರು ಗಂಗಾಧರ ಮೊದಲಿಯಾರ್ , ಸುದ್ಧಿ ಸಂಪಾದಕರು , ಪ್ರಜಾವಾಣಿ ಗಣೇಶ್ , ರಂಗತಜ್ಞರು ಗಿರೀಶ್ ಕಾಸರವಳ್ಳಿ - ಚಲನಚಿತ್ರ ನಿರ್ದೇಶಕರು ಗೀತಾ ನಾಗಭೂಷಣ್ - ಲೇಖಕಿ , ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಚಂದ್ರಶೇಖರ್ ಕೆ ಆರ್ - ಲೇಖಕರು ಚಂದ್ರಶೇಖರ್ ಬಿ ಕೆ , ಮಾಜಿ ವಾರ್ತಾ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರು ಚಂದ್ರಶೇಖರ ಪಾಟೀಲ , ಅಧ್ಯಕ್ಷರು , ಕನ್ನಡಸಾಹಿತ್ಯ ಪರಿಷತ್ ಚಿ ವಿ ಶ್ರೀನಾಥಶಾಸ್ತ್ರಿ - ಪ್ರಧಾನ ಕಾರ್ಯದರ್ಶಿ , ಕನ್ನಡ ಗಣಕ ಪರಿಷತ್ ಚಿರಂಜೀವಿ ಸಿಂಗ್ ನಿವೃತ್ತ ಮುಖ್ಯಕಾರ್ಯದರ್ಶಿಗಳು , ಕರ್ನಾಟಕ ಸರ್ಕಾರ ಜಯಂತ್ ಕಾಯ್ಕಿಣಿ , ಕಥೆಗಾರರು ದಿವಾಕರ್ ಎಸ್ , ಲೇಖಕರು - ಪತ್ರಕರ್ತರು ದೊಡ್ಡರಂಗೇ ಗೌಡ - ಕವಿ ಮತ್ತು ಗೀತ ರಚನೆಕಾರರು , ನರಸಿಂಹಮೂರ್ತಿ ಜಿ ಎನ್ - ಕಾರ್ಯದರ್ಶಿಗಳು - ಕನ್ನಡ ಗಣಕ ಪರಿಷತ್ ನಾ ಡಿಸೋಜ , ಪ್ರಸಿದ್ಧ ಸಾಹಿತಿಗಳು ನಾಗಣ್ಣ ಎಸ್ - ಸಂಪಾದಕರು , ಪ್ರಜಾಪ್ರಗತಿ ದಿನಪತ್ರಿಕೆ ನಾಗರಾಜ ವಸ್ತಾರೆ , ಬರಹಗಾರರು ನಾಗಾಭರಣ ಟಿ ಎಸ್ , ಪ್ರಸಿದ್ಧ ಚಿತ್ರ ನಿರ್ದೇಶಕರು ಕುಮಾರ್ , ಕಲಾವಿದರು , ಕನ್ನಡ ಪ್ರಭ , ಪದ್ಮರಾಜ ದಂಡಾವತೆ , ಸಹ ಸಂಪಾದಕರು , ಪ್ರಜಾವಾಣಿ ಪವಿತ್ರ ಲೋಕೇಶ್ , ಹಿರಿ - ಕಿರು ತೆರೆ ಕಲಾವಿದೆ ಪೂರ್ಣಿಮ ಆರ್ - ಸಂಪಾದಕರು , ಉದಯವಾಣಿ ಪೊನ್ನಪ್ಪ ಎಂ - ಅಧ್ಯಕ್ಷರು , ಬೆಂಗಳೂರು ಪ್ರೆಸ್ ಕ್ಲಬ್ ಪ್ರಸನ್ನ ಕೆ ವಿ , ರಂಗಕರ್ಮಿಗಳು ಪ್ರೇಮಾ ಕಾರಾಂತ್ - ಚಲನಚಿತ್ರ ನಿರ್ದೇಶಕರು , ರಂಗ ನಿರ್ದೆಶಕರು ಬಸವರಾಜು ಜಿ ಪಿ , ಮುಖ್ಯ ಉಪ ಸಂಪಾದಕರು , ಮಯೂರ ಮಾಸಿಕ , ಬಾ ಕಿ , ಸಂಪಾದಕರು , ಗಾಂಧಿ ಬಜಾರ್ ಪತ್ರಿಕೆ ಬಾಗೇಶ್ರಿ - ಮುಖ್ಯ ವರದಿಗಾರರು , ದಿ ಹಿಂದೂ ಭಾಸ್ಕರ ರಾವ್ ಎಂ ಕೆ , ಮುಖ್ಯ ಉಪಸಂಪಾದಕರು , ಪ್ರಜಾವಾಣಿ , ಭೂಮಿಕ , ಉಪ ಸಂಪಾದಕರು , ದಿ ಹಿಂದೂ , ಮಂಜುಳ ಸಿ ಜಿ , ಸಹಾಯಕ ಸಂಪಾದಕರು , ಸುಧಾ ವಾರಪತ್ರಿಕೆ , ಮನು ಚಕ್ರವರ್ತಿ ಎನ್ , ಪ್ರಾಧ್ಯಾಪಕರು , ಎನ್‌ಎಂಕೆ‌ಆರ್‌ವಿ ಕಾಲೇಜು ಮಲ್ಲಿಕಾರ್ಜುನಯ್ಯ , ಸುದ್ಧಿ ಸಂಪಾದಕರು , ಕನ್ನಡ ಪ್ರಭ , ಮಹಾಬಲಮೂರ್ತಿ ಕೊಡ್ಲೆಕೆರೆ - ಲೇಖಕರು ಮಾನಸ ನಯನ , ಸಂಗೀತಗಾರರು ಯಶವಂತ ಚಿತ್ತಾಲ , ಹಿರಿಯ ಲೇಖಕರು , ರಂಗನಾಥ್ - ಸಂಪಾದಕರು , ಕನ್ನಡಪ್ರಭ ರಘುನಂದನ , ರಂಗ ನಿರ್ದೇಶಕರು ರವಿ ಬೆಳಗೆರೆ , ಸಂಪಾದಕರು , ಹಾಯ್ ಬೆಂಗಳೂರ್ ! ರವಿ ಭಟ್ - ಕಿರುತೆರೆ ಕಲಾವಿದರು ರಾಜಶೇಖರ ಕೋಟಿ , ಸಂಪಾದಕರು , ' ಆಂದೋಲನ ' ದಿನಪತ್ರಿಕೆ , ಮೈಸೂರು ರಾಮಕೃಷ್ಣ ಉಪಾಧ್ಯ ಪಿ - ಸಹಾಯಕ ಸಂಪಾದಕರು , ಡೆಕ್ಕನ್ ಹೆರಾಲ್ಡ್ ರಾಮಕೃಷ್ಣ ಉಪಾಧ್ಯ - ಸಹಾಯಕ ಸಂಪಾದಕರು , ಡೆಕ್ಕನ್ ಹೆರಾಲ್ಡ್ ದೈನಿಕ ರಾಮಕೃಷ್ಣ ಎಸ್ ಅರ್ , ಸುದ್ಧಿ ಸಂಪಾದಕರು , ಸಂಡೇ ಮಿಡ್ ಡೇ , ರೇಖಾ ರಾವ್ , ಹಿರಿ - ಕಿರು ತೆರೆ ಕಲಾವಿದೆ ಲಕ್ಷ್ಮಿ ಚಂದ್ರಶೇಖರ್ - ರಂಗಭೂಮಿ , ಕಿರುತೆರೆ ಕಲಾವಿದೆ ಹಾಗು ಅನುವಾದಕಿ ಲಿಂಗದೇವರು ಹಳೆ ಮನೆ , ಪ್ರಾಧ್ಯಾಪಕರು , ಸಿ ಎಲ್ , ಮೈಸೂರು ಲಿಂಗದೇವರು ಹಳೆಮನೆ - ಚಲನಚಿತ್ರ ನಿರ್ದೇಶಕರು ( ಮೌನಿ ) ವಸುಧೇಂದ್ರ , ಬರಹಗಾರರು , ' ಛಂದ ' ಪುಸ್ತಕ ಪ್ರಕಾಶನ ವಿಜಯ್ ಭಾರಧ್ವಾಜ್ , ಕ್ರಿಕೆಟ್ ತಾರೆ ವಿಜಯಾ , ಹಿರಿಯ ಪತ್ರಕರ್ತರು , ವಿವೇಕ ಶಾನಭಾಗ , ಕಥೆಗಾರರು , ಸಂಪಾದಕರು - ' ದೇಶಕಾಲ ' ಸಾಹಿತ್ಯಿಕ ಪತ್ರಿಕೆ ವಿಶ್ವೇಶ ತೀರ್ಥ ಸ್ವಾಮೀಜಿ - ಪೇಜಾವರ ಮಠ , ಉಡುಪಿ , ವಿಶ್ವೇಶರ ಭಟ್ - ಸಂಪಾದಕರು , ವಿಜಯ ಕರ್ನಾಟಕ ವೆಂಕಟೇಶ್ ವಿ , ಪತ್ರಕರ್ತರು , ಅಧ್ಯಕ್ಷರು , ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ , ಶರಧಿಚಂದ್ರ ಬಾಬು - ಪಾಲುದಾರರು , ` ಅದಮ್ಯ ' ಟೆಕ್ನಾಲಜೀಸ್ ಶಿಲ್ಪ , ಹಿರಿಯ ಉಪ ಸಂಪಾದಕರು , ದಿ ಹಿಂದೂ , ಶಿವರುದ್ರಪ್ಪ ಜಿ ಎಸ್ - ರಾಷ್ಟ್ರ ಕವಿ , ಶೆಟ್ಟರ್ ಎಸ್ , ಇತಿಹಾಸಕಾರರು ಶೇಷಾದ್ರಿ ಪಿ - ಚಲನ ಚಿತ್ರ ನಿರ್ದೇಶಕರು ಶ್ಯಾಮಸುಂದರ್ ಎಸ್ ಕೆ , ಸಂಪಾದಕರು , ದಟ್ಸ್‌ಕನ್ನಡಡಾಟ್‌ಕಾಂ , ಅಂತರ್ಜಾಲ ಪತ್ರಿಕೆ ಸಚ್ಛಿದಾನಂದ ಹೆಗ್ಗಡೆ , ಬರಹಗಾರರು ಸರ್ವಮಂಗಳ , ಅನುವಾದಕಿ ಸಿಂಹ ಸಿ ಆರ್ , ನಟ , ಚಲನಚಿತ್ರ - ರಂಗ ನಿರ್ದೇಶಕರು ಸೀತಾರಾಂ ಟಿ ಎನ್ , ಪ್ರಸಿದ್ಧ ಕಿರು - ಹಿರಿ ತೆರೆ ನಿರ್ದೇಶಕರು ಸುಗಂಧಿ - ಸಹಾಯಕ ಸಂಪದಕರು , ದಿ ಹಿಂದೂ ಸುಚೇಂದ್ರ ಪ್ರಸಾದ್ ಕೆ , ಕಿರು - ಹಿರಿ ತೆರೆ ಕಲಾವಿದರು ಸ್ವಾಮಿ ಕೆ ಎಸ್ ಎಲ್ ( ರವೀ ) , ಚಲನಚಿತ್ರ ನಿರ್ದೇಶಕರು - ಮಿಗಿಲಾಗಿ ನೂರಾರು ಸಾರ್ವಜನಿಕರಲ್ಲದೆ , ಮಾಹಿತಿ ತಂತ್ರಜ್ಞಾನವಲಯದಲ್ಲಿ ಉದ್ಯೋಗನಿರತರಾಗಿರುವವರು . ಮನವಿಗೆ ನಿಮ್ಮದೊಂದು ಬೆಂಬಲವಿದೆಯೆಂದರೆ http : / / www . baraha . com / anakru / manavi . pdf ಅಥವಾ http : / / kanlit . com / manavi . pdfನಲ್ಲಿರುವ ಪಿಡಿಎಫ್ ಪುಟಗಳನ್ನು ಡೌನ್‌ಲೋಡ್ ಮಾಡಿಕೊಂಡು ಪ್ರಿಂಟ್ ತೆಗೆದುಕೊಳ್ಳಿರಿ . ನಿಮ್ಮ ಸ್ನೇಹಿತರಾದಿಯಾಗಿ ಬೆಂಬಲ ಸೂಚಿಸುವವರೆಲ್ಲರ ಸಹಿ ಮಾಡಿಸಿ , ಮನವಿಪತ್ರದೊಡನಿರುವ ವಿಳಾಸಕ್ಕೆ ಕೊರಿಯರ್ ಮೂಲಕ ಕಳಿಸಿ . ತೆರೆಯ ಮೇಲೆ ಕಾಣಿಸಿಕೊಳ್ಳುವ ರೀತಿಯಲ್ಲಿಯೇ ಎದುರಿಗೆ ಸಿಕ್ಕಾಗ ಕೋಮಲ್‌ ತಮಾಷೆಯಾಗಿ ವರ್ತಿಸುತ್ತಾರೆ ಎಂದು ನೀವು ಭಾವಿಸಿದರೆ ಅದು ನಿಮ್ಮ ತಪ್ಪಾಗುತ್ತದೆ . ಏಕೆ ಗೊತ್ತಾ ? ಮೇಕಪ್‌ ಬಿದ್ದೊಡನೆ ಹಾಸ್ಯರಸವನ್ನು ಆವಾಹಿಸಿಕೊಳ್ಳುವ ಕೋಮಲ್‌ ವಾಸ್ತವವಾಗಿ ತುಂಬ ಸಂಕೋಚದ ಮನುಷ್ಯ , ಅಪ್ಪಟ ದೈವಭಕ್ತ . ಪ್ರಚಾರದ ಹುಕಿಗೆ ಬಿದ್ದು ಏನೇನೋ ಮಾತಾಡಿ ವಿವಾದಕ್ಕೆ ಒಳಗಾಗುವುದಿಲ್ಲ . ತಾವಾಯಿತು ತಮ್ಮ ಕೆಲಸವಾಯಿತು ಎಂಬ ಸ್ವಭಾವದವರು ಕೋಮಲ್‌ . ಇಂಥ ಕೋಮಲ್‌ ಹಾಸ್ಯಪ್ರಧಾನ ಪಾತ್ರಗಳಿಗೆ ಎಷ್ಟೊಂದು ಅನಿವಾರ್ . . . " ಇನ್ನೆರಡು - ಮೂರು ದಿವಸಗಳಲ್ಲಿ ನಾನು ಸದನದಲ್ಲಿ ತನ್ನ ಸರ್ಕಾರಕ್ಕಿರುವ ಬಹುಮತವನ್ನು ಸಾಬಿತು ಪಡಿಸುತ್ತೇನೆ " - - ಮಾತು ಕನ್ನಡ ನಾಡಿನ ಜನರಿಗೆ ಭಾರಿ ದುಬಾರಿಯಾಗ್ಬಹುದು ರೀ . . . " ಕುದುರೆ ವ್ಯಾಪಾರ " ಕ್ಕೆ ತಕ್ಕ ಸಮಯ . ಎಲ್ಲಾ ನಮ್ಮ ಕರ್ಮ . . . ! ! , ಭಾನುವಾರ ಆಡೀ , ಎಲ್ಲಿಗಾದರೂ ಹೋಗಬೇಕೆಂದು ಚರ್ಚೆ ನದೆಯಿತು . [ ಶ್ರೇಷ್ಠ ಗಂಧ ಎಲ್ಲೇ ಇದ್ದರೂ ಅದರ ಸುವಾಸನೆ ಮೆತ್ತಿಕೊಂಡಂತೆ , ಸಜ್ಜನರೊಂದಿಗೆ " ಸ್ನೇಹ - ಪ್ರೀತಿ " ನಮಗೆ ಯಾವತ್ತು ಉತ್ತಮ ಪರಿಮಳವನ್ನೇ ನೀಡುತ್ತದೆ . . . . ಅಂಥ ಒಬ್ಬ ಅನಾಮಿಕಾ ಹೇಳಿದ್ದಾರೆ . ] ಮುಸಲ್ಮಾನರಾದರೇನೂ ಹಿಂದುಗಳಾದರೇನೂ ಎಲ್ಲರೂ ಒಂದೇ ಅಲ್ಲವೇ ! ಆಗ ರಕ್ಷಿಸಿದವರೇ ದೇವರುಗಳು . ಅವರೇನಾದರೂ ರಕ್ಷಿಸದೇ ಭಕ್ಷಿಸಿದ್ದರೆ ದೆವ್ವಗಳಾಗುತ್ತಿದ್ದರು . ಹುಟ್ಟಿನಿಂದ ಯಾರಿಗೂ ಜಾತಿ ಮತ ಧರ್ಮ ಅಂಟುವುದಿಲ್ಲ ಅಲ್ಲವೇ ? ನಿಜಕ್ಕೂ ನಿಮ್ಮ ಕುಟುಂಬ ಪುನರ್ಜನ್ಮ ಪಡೆದಿದ್ದಾರೆ . ಮಾನವೀಯತೆಯನ್ನು ಅರಿತ ಅವರು ಎಂದಿಗೂ ಅದನ್ನು ಮರೆಯುವುದಿಲ್ಲ , ಬದಲಾಗಿ ಅದನ್ನು ಮೆರೆಸುವರು . ನೀವೇ ಧನ್ಯರು ಸಾರ್ ! ವಿನಾಯಕ ಕೋಡ್ಸರ , ವಿಕ ಸುದ್ದಿಲೋಕ ಬೆಂಗಳೂರು : ಬಸ್ ನಿಲ್ದಾಣ , ಹಾಲು ಮಾರಾಟ ಕೇಂದ್ರ ಸೇರಿದಂತೆ ಬಹುತೇಕ ದಿನಸಿ ಸರಕು ಉತ್ಪನ್ನ ಮಾರಾಟ ತಾಣಗಳಲ್ಲಿ ಗರಿಷ್ಠ ಮಾರಾಟ ಬೆಲೆಗೆ ( ಎಂಆರ್‌ಪಿ ) ಕವಡೆ ಕಿಮ್ಮತ್ತಿಲ್ಲ ! ಇಂಥ ಪ್ರಕರಣದಿಂದ ಗ್ರಾಹಕನಿಗೆ ಕಾನೂನು ರೀತ್ಯಾ ನ್ಯಾಯ ಒದಗಿಸಬೇಕಾದ ಕಾನೂನು ಮಾಪನ ಇಲಾಖೆಗೆ ವ್ಯಾಪಾರಿಗಳ ಪರವಾನಿಗೆ ರದ್ದು ಮಾಡುವ ಅಧಿಕಾರವೇ ಇಲ್ಲ ! ರಾಜ್ಯದ ಬಹುತೇಕ ಬಸ್ , ರೈಲ್ವೆ ನಿಲ್ದಾಣದ ಅಂಗಡಿಗಳು , ರಾತ್ರಿ ಬಾಗಿಲು ತೆರೆದಿರುವ ಚಿಲ್ಲರೆ ವ್ಯಾಪಾರ ಕೇಂದ್ರಗಳ ಉತ್ಪನ್ನಗಳಿಗೆ ಎಂಆರ್‌ಪಿಗಿಂತ ಒಂದು ರೂಪಾಯಿ ದುಬಾರಿ ! [ . . . ] ಅಂತಾರಾಷ್ಟ್ರೀಯ ಸರಕು ಮಾರುಕಟ್ಟೆಯನ್ನು ದೃಷ್ಟಿಯಲ್ಲಿಟ್ಟುಕೊಂಡ ಸಮೂಹ ಮಾಧ್ಯಮಗಳೂ ಬೇಕಾದಷ್ಟಿವೆ . ಇಲ್ಲಿ ಸಮೂಹ ಮಾಧ್ಯಮಗಳೆಂದರೆ ಬಹಳ ಮುಖ್ಯವಾಗಿ ಟಿವಿ ವಾಹಿನಿಗಳ ಬಗ್ಗೆ ಹೇಳುತ್ತಿದ್ದೇನೆ . ' ಬ್ರ್ಯಾಂಡಿಂಗ್ ' ಪ್ರಪಂಚದ ಅಭಿವೃದ್ಧಿಗಾಗಿಯೇ ವಾಹಿನಿಗಳು ಇವೆ ಎಂಬಂತೆ ತೋರುತ್ತವೆ . ಇಲ್ಲದಿದ್ದರೆ , ಮನೆಯನ್ನು ಹೇಗೆ ಸ್ವಚ್ಛವಾಗಿಟ್ಟುಕೊಳ್ಳಬೇಕು , ಹೇಗೆ ಕಸ ಗುಡಿಸಬೇಕು ? ಯಾವ ಫ್ಲೋರ್ ಕ್ಲೀನರ್ ಹಾಕಿ ನೆಲ ಒರೆಸಬೇಕು ? ಎಂದೆಲ್ಲಾ ಟಿವಿ ಯಲ್ಲಿ ಹೇಳಿಕೊಡುವಂಥ , ಸಲಹೆ ( ಟಿಪ್ಸ್ ) ನೀಡುವಂಥ ಪರಿಸ್ಥಿತಿ ಉದ್ಭವಿಸುತ್ತಿರಲಿಲ್ಲ . ಹಾಗೆಂದು ಪತ್ರಿಕೆಗಳನ್ನೂ ಮಾರುಕಟ್ಟೆಯ ಶಕ್ತಿ ಬಿಟ್ಟಿಲ್ಲ . ಆದರೆ ಪತ್ರಿಕೆಗಳಿಗೆ ದೃಶ್ಯಶಕ್ತಿ ಇಲ್ಲವಾದದ್ದರಿಂದ ಅವುಗಳೇ ಬಚಾವಾಗಿವೆ ಎನ್ನಬೇಕು . ಕೊಂಡಮಾಮರ ಸಾಂಸ್ಕೃತಿಕ ಬದುಕಿನಲ್ಲಿ ವೇಷಭೂಷಣಗಳಿಗೆ ವಿಶಿಷ್ಟ ಸ್ಥಾನವಿತ್ತು . ಅವರ ಚಿಂತಾಮಣಿ ಕಟ್ಟು , ( ಶಾಸ್ತ್ರಕಟ್ಟು ) ರುದ್ರಾಕ್ಷಿಸರ , ವಿಭೂತಿ ಉಂಡೆಗಳು , ಏಕನಾದ , ಮುಡಿಕಟ್ಟು , ನಾಮ ವೀರಗಚ್ಚೆ , ಎದೆಗೆ ಕಾವಿ ಇಲ್ಲವೆ ಅರ್ಧ ಅಂಗಿಯ ಕುಪ್ಪಸ ತೊಟ್ಟು , ಕಪ್ಪುಬಟ್ಟೆ ಅಥವಾ ಚರ್ಮದ ನಡುಪಟ್ಟಿ , ಕೈಗಳಲ್ಲಿ ತಾಮ್ರದ ಕಡಗಗಳು , ಎತ್ತಿಕಟ್ಟಿದ ಮುಡಿ , ಅದರ ಮೇಲೆ ಯಂತ್ರಕಡಗದಿಂದ ಸಿಂಬೆ ಮಾಡಿ ತಾಮ್ರದ ಬಳೆ ತೊಡಿಸುವುದು , ಬಳೆಯಾಕಾರದ ಹುಲಿಚರ್ಮವನ್ನು ಮುಡಿಗೆ ಕಟ್ಟಿಕೊಂಡು ನವಿಲುಗರಿ - ಹಕ್ಕಿಪುಕ್ಕಗಳನ್ನು ಸಿಕ್ಕಿಸಿಕೊಳ್ಳುವುದು , ಹಣೆಗೆ ಬಿಳಿ ನಾಮ , ಕುತ್ತಿಗೆಗೆ ಬೆಳ್ಳಿಕಟ್ಟಿನ ಹುಲಿ ಉಗುರಿನ ತಾಯತ ಕಟ್ಟಿಕೊಳ್ಳುವುದು , ಕೊಂಡಿ ಕಟ್ಟಿರುವ ಬೆಳ್ಳಿ ಹಾಗೂ ತಾಮ್ರ ನಾಣ್ಯಗಳನ್ನು ಸರವಾಗಿ ಧರಿಸುವುದು , ಬಿದಿರುದಬ್ಬೆಗೆ ಕೌದಿಚೀಲ ನೇತು ಹಾಕಿಕೊಂಡು , ಕೈಯಲ್ಲಿ ಏಕನಾದ ಮತ್ತೊಂದು ಕೈಯಲ್ಲಿ ಚಿಂತಾಮಣಿ ಕಟ್ಟು ಹಿಡಿದುಕೊಳ್ಳುವುದು , ಕಿವಿಯಲ್ಲಿ ಚಂದ್ರಾಕಾರದ ' ಚಂದ್ರಮುಡಿ ' ಗಳು ಇರುತ್ತಿದ್ದವು . ಆದರೆ ಹಿಂದೆ ಚಂದ್ರಮುಡಿಯ ಬದಲಿಗೆ ಬಾಣ ಭತ್ತಳಿಕೆಗಳು ಧರಿಸುತ್ತಿದುದುಂಟು . ಹೀಗೆ ಪ್ರತಿ ವಸ್ತುವೂ ಸಾಂಸ್ಕೃತಿಕ ಅನನ್ಯತೆಯನ್ನು ಸೂಚಿಸುವ ಸಂಕೇತಗಳಾಗಿದ್ದವು . ಕೊಂಡಮಾಮರು ವರ್ಷಕ್ಕೊಂದಾವರ್ತಿ ಶ್ರೀಶೈಲನ ಸನ್ನದಿಗೆ ತೆರಳಿ , ಗುರುಕಾಣಿಕೆಯನ್ನು ಸಮರ್ಪಿಸುವ ಸಂಪ್ರದಾಯವಿತ್ತು . ಕುಲ ನಿಯಮದ ಪ್ರಕಾರ ಗಡ್ಡಮೀಸೆ ಹಾಗೂ ತಲೆಗೂದಲನ್ನು ಬೋಳಿಸುವಂತಿಲ್ಲ . ಒಂದು ವೇಳೆ ನಿಯಮ ಮೀರಿದರೆ ದಂಡನೆಗೆ ಗುರಿಯಾಗುತ್ತಿದ್ದರು . ಆದರೆ ಆಧುನಿಕ ಸಂಸ್ಕೃತಿಯ ಅಬ್ಬರದಲ್ಲಿ ಸಾಂಪ್ರದಾಯಿಕ ಬದುಕಿನ ನಿಯಮಗಳು ಬೆಲೆ ಕಳೆದುಕೊಳ್ಳತೊಡಗಿವೆ . ಹೊಟ್ಟೆಯೇ ಖಾಲಿಯಾಗಿರುವಾಗ ದೇವರಿಗೆ ಕಾಣಿಕೆಯನ್ನು ಸಲ್ಲಿಸುವ ಗೋಜಿಗೆ ಹೋಗದ ಅನೇಕ ಕುಟುಂಬಗಳನ್ನು ಇಂದು ನಾವು ಕಾಣಬಹುದಾಗಿದೆ . ಹಾಯ್ ಗೆಳೆಯರೆ , ಸಂಪದದಲ್ಲಿ ಸದಸ್ಯನಾಗಿ ಕೇವಲ ಒಂದು ಸಲ ಮಾತ್ರ ಬರೆಯಲು ಸಾದ್ಯವಾಯಿತು . ಬರೆಯುವ ಕಲೆ ಮುಂದುವರಿಸೋಣವೆಂಬ ಉದ್ದೇಶದಿಂದ ಸುಮ್ಮನೆ ಬ್ಲಾಗ್ ಬರೆಯುತ್ತಿದ್ದೇನೆ . ಅಂದ ಹಾಗೆ ನನ್ನ ಹೆಸರು ಬಶೀರ್ , ಕೊಡಗು ಜಿಲ್ಲೆಯ ಚೇರಂಬಾಣೆಯವ . ನಾನು ಈಗ ಇಲ್ಲಿ ಅಂದರೆ ದುಬೈನಲ್ಲಿದ್ದೇನೆ . . . . ಇದು ಯಾವ ಹೂವಿನ ಚಿತ್ರ ? ಉತ್ತರ : ಮೇ ಫ್ಲವರ್ ರಷ್ಯಕ್ಕೂ ನನ್ನ ಕನ್ನಡಕಕ್ಕೂ ಅದೇನೋ ಸ೦ಬ೦ಧ . ಬಹಳ ಜೋಪಾನವಾಗಿ ಕನ್ನಡಕ ಇರಿಸಿಕೊಳ್ಳುತ್ತಿದ್ದೆ ಅಲ್ಲಿ , ಬಳಸದಿದ್ದಾಗ . ಮು೦ಚೆಯೆಲ್ಲ , ಟ್ರೈನಿನಲ್ಲಿ ನಿದ್ರೆ ಮಾಡುವಾಗಲೂ ಕನ್ನಡಕ ಹಾಕಿಕೊಳ್ಳುತ್ತಿದ್ದೆ . ಫಿನ್ಲೆ೦ಡಿನಲ್ಲಿದ್ದಾಗೊಮ್ಮೆ ಇದ್ದೊ೦ದು ಕನ್ನಡಕವನ್ನು ಕಳೆದುಕೊ೦ಡೆ . ಅಲ್ಲಿನ ಸ್ಟುಡಿಯೋವನ್ನು ನಾನು ಇರಿಸಿಕೊ೦ಡಿದ್ದ ಅಚ್ಚುಕಟ್ಟುತನದಲ್ಲಿ ಅದನ್ನು ಹುಡುಕುವುದು ಅಷ್ಟೇನೂ ಸುಲಭದ ಮಾತಾಗಿರಲಿಲ್ಲ . " ಹನಿ ಶ್ರ೦ಕ್ ಕಿಡ್ಸ್ " ಸಿನೆಮದಲ್ಲಿ ಸಣ್ಣ ಸ್ಪೂನನ್ನೂ ತೊಟ್ಟಿಯಷ್ಟು ದೊಡ್ದದಾಗಿ ಕಾಣುವಷ್ಟು ಚಿಕ್ಕವರಾಗಿಬಿಡುತ್ತಾರಲ್ಲ , ವಿಜ್ನಾನಿಯ ಮಕ್ಕಳು ? ಆಗ ಅಪ್ಪ ಹುಲ್ಲುವಾಮೆಯಲ್ಲಿ ಸೂಜಿ ಹುಡುಕುವ ಸಾಹಸ ಮಾಡುತ್ತಾನಲ್ಲ , ಹಾಗಿತ್ತು ನನ್ನ ಹುಡುಕಾಟ . ಮೊರ್ನಾಲ್ಕು ದಿನ ಹುಡುಕಾಡಿದೆ ಕನ್ನಡಕವನ್ನ . ಆದರೆ ಎನನ್ನಾದರೂ ಹುಡುಕಲೊ೦ದು ಕನ್ನಡಕವಿದ್ದರೇ ಚೆನ್ನ . ಕನ್ನಡಕ ಹುಡುಕಲೂ ನನಗೆ ಕನ್ನಡಕ ಇರಬೇಕಾಗುತ್ತದೆ . ಒ೦ದು ದಿನ ಹುಡುಕಿ , ಸುಸ್ತಾಗಿ , ಹುಡುಕುವ ಸುಸ್ತು ಹಾಗೂ ಸಿಗಲಾರದೆ೦ಬ ಬೇಸರದ ಸುಸ್ತು ಎರಡೂ ಸೇರಿ ಹಾಸಿಗೆಯ ಮೇಲೆ ಕುಳಿತೆ . ಹಾಸಿಗೆ ಗಾಜಿನಿ೦ದ ಮಾಡಿದ೦ತೆನಿಸಿತು . ಕನ್ನಡಕದ ಮೇಲೆ ಕುಳಿತಿದ್ದೆ . ವಿಶೇಷವೆ೦ದರೆ ಕನ್ನಡಕ ಗಾಜಿನದಾಗಿರಲಿಲ್ಲ . ಅನ್‍ಬ್ರೇಕಬಲ್ ಗಾಜಿನದಾಗಿತ್ತು . ಗಾಜು ಮರಿಯದೆ ಅದರೆ ಫ್ರೇಮ್ ಮುರಿಯಲಿಕ್ಕೆ ಅನುವು ಮಾಡಿಕೊಡುವ ವ್ಯವಸ್ಥೆಯೇ ಅನ್‍ಬ್ರೇಕಬಲ್ ಗಾಜಿನ ಜೀವನದ ಪರಮ ಉದ್ದೇಶ ! ಸಾಮಾಜಿಕವಾಗಿ , ಆರ್ಥಿಕವಾಗಿ , ಶೈಕ್ಷಣಿಕವಾಗಿ ಹಿಂದುಳಿದವರನ್ನು ದಲಿತ ಅಂತಾರೆ ಅನ್ಕೊಂಡಿದ್ದೆ ! ಬ್ರಾಮ್ಹನ್ರಿಗು ರೀತಿ ಕರಿತಾರೆ ಅಂತ ಗೊತ್ತೇ ಇರ್ನಿಲ್ವಲ್ಲ ? ಸಹಜ , ಅನುಬವ , ಮನಸ್ತಿತಿ ( ಮೆಂಟಾಲಿಟಿ ) ಇದಕ್ಕ ಕನ್ನಡದ್ದೇ ಪದ ಸಿಗುವುದು ಕಶ್ಟ ( ಸಕ್ಕದ ಪದ ) ! ಅದಕ್ಕೆ ಅವುಗಳ ಬಳಕೆ ಸರಿಯೇ . . ಯಾಕೇಂದ್ರೆ , ಒಂದಾನೊಂದು ಕಾಲದಲ್ಲಿ , ಕಾರುಗಳನ್ನು ಆಮದು ಮಾಡಿಕೊಳ್ಳುತ್ತಾ ಇದ್ದರು . ಅಂಥ ಸಮಯದಲ್ಲಿ ಭಾರತದಲ್ಲೆ ಕಾರುಗಳನ್ನು ಉತ್ಪಾದನೆ ಮಾಡುವುದಕ್ಕೆ ಮುಂದಾಗಿದ್ದು ಮಾರುತಿ . ಬ್ಲೋಗ್ಸ್ ಅಲೇಷ್ಟು , ಸಂದೇಶಗಾಲೆಷ್ಟು , ಯಾವಾದು ಓದಲಿ ಯಾವಾದು ಬಿದ್ಳಿ , ಯಾವ ಬ್ಲೋಗ್ ಗೆ ಪ್ರತಿಕ್ರಿಯೆ ಕಲಸ್ಲಿ , ಯಾರಿಗೆ ಉತ್ತರ ಕೊಡ್ಲಿ , ಯಾರಿಗೆ ಸಮಾಧಾನ ಪದಸ್ಲಿ . . . . . . ಸುಭಗ ಭಾವಾ . . ಕೊಕ್ಕೆಗೆ ಕತ್ತಿ ಕಟ್ಟುವಗ ಗಟ್ಟಿಗೆ ಬಾಳೆಬಳ್ಳೆ ಚೆ೦ಡಿ ಮಾಡಿ ಕಟ್ಟೆಡದೊ ? { @ ಆರುದೆ ಓಟೆ ಬೆದುರಿಂಗೆ ಹಾಳೆಬಳ್ಳಿಲಿ ಕತ್ತಿ ಕಟ್ಟಿ ಗುಜ್ಜೆ ಕೊಯ್ವಲೆ ಎಡಿಯ ಹೇಳಿ ಹೇಳಿದ್ದವಿಲ್ಲೆ . } . . ಬೀಡಿ ಕಟ್ಟುತ್ತ ನೂಲು ತೆಕ್ಕೊ೦ಡು ಬಪ್ಪ೦ಗಾಯಿ ಗೆಲ್ಲಿ೦ಗೆ ( ಬಪ್ಪ೦ಗಾಯಿ ಎಲೆಯ ಓಟಗೆ ) ನೇಣು ಹಾಕಿರೆ ಜೀವ ಹೋಗ ಹೇಳಿ ಪ್ರತ್ಯೇಕ ಹೇಳಿ ಕೊಡೆಕೋ ? . . . ಜೋರ್ ದಾವ್ ಆತಾ ಇತ್ತ್ . ಒಂಚೂರ್ ಬೆಲ್ಲ ನೀರ್ ಕೊಡ್ ಕಾಂಬಾ ಆದರೆ , 1982ರಿಂದ 2002ರ ಅವಧಿಯನ್ನು ಪರಿಗಣಿಸಿ , ಗಣಿಗಾರಿಕೆ ಪರವಾನಗಿ ರದ್ದು ಮಾಡಬೇಕು ಎಂದು ಜೀವರಾಜ್ಕಾ ಅವರು ವರದಿಯಲ್ಲಿ ಶಿಫಾರಸು ಮಾಡಿದ್ದಾರೆ . 2002ರಲ್ಲಿ ನಾನು ಗಣಿ ಗುತ್ತಿಗೆ ಪಡೆದಿದ್ದೇನೆ . 2017ರ ವರೆಗೆ ಪರವಾನಗಿ ಅವಧಿಯಿದೆ ' ಎಂದು ಅವರು ವಿವರಿಸಿದರು . ಪ್ರಕಾಶ , ನಮ್ಮ ಚಿತ್ರನಿರ್ಮಾಪಕರ ದೃಷ್ಟಿಯೇ ಬೇರೆ , ಪಾಶ್ಚಾತ್ಯರ ದೃಷ್ಟಿಯೇ ಬೇರೆ . ಒಟ್ಟಿನಲ್ಲಿ ನಾವೇ Oscar , Bookerಗಳಿಗೆ ಮಹತ್ವ ಕೊಡುವದನ್ನು ನಿಲ್ಲಿಸಬೇಕಷ್ಟೆ . ಕಳೆದ ಕೆಲ ದಿನಗಳಲ್ಲಿ ಕರ್ನಾಟಕದಲ್ಲಿ ನಡೆದ ಎರಡು ಘಟನೆಗಳು ಇಡೀ ಭಾರತದ ಗಮನ ಸೆಳೆದಿದೆ . ಮೊದಲನೇದು ಮಂಗಳೂರಿನ ಪಬ್ ಮೇಲೆ ಶ್ರೀರಾಮಸೇನೆಯೋರು ನಡೆಸಿದ ದಾಳಿ . ಎರಡನೇದು ಕೇರಳದ ಶಾಸಕರ ಮಗಳು ಮತ್ತವಳ ಗೆಳೆಯನ ಮೇಲೆ ಮಂಗಳೂರಿನಲ್ಲಾದ ಹಲ್ಲೆ ಪ್ರಕರಣ . ಎರಡು ಪ್ರಕರಣದ ಬಗೆಗಿನ ಚರ್ಚೆಗಿಂತಲೂ , ಪ್ರಕರಣಗಳ ಬಗ್ಗೆ ಹೊರಹೊಮ್ಮಿರೋ ರಾಜಕೀಯ ಪ್ರತಿಕ್ರಿಯೆಗಳು ನಮ್ಮ ಸರಿಯಿಲ್ಲದ ವ್ಯವಸ್ಥೆ ಬಗ್ಗೆ ಬೆರಳುಮಾಡ್ತಿವೆ ಗುರು ! ಕಾನೂನು ವ್ಯವಸ್ಥೆ ಕುಸಿದಿದೆ ಎಂಬ ಅಸ್ತ್ರ ! ಕೇಂದ್ರದ ಸಚಿವ ಸ್ಥಾನದಲ್ಲಿರೋ ರೇಣುಕಾ ಚೌಧರಿ ಎಂಬಾಕೆ ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಕುಸಿದು ಹೋಗಿದೆ ಎನ್ನುತ್ತಿದ್ದಾರೆ . ಒಂದು ಊರಿನಲ್ಲಿ ನಡೆದ ಒಂದು ಘಟನೆಯಿಂದ ಇಡೀ ವ್ಯವಸ್ಥೆಯೇ ಕುಸಿದು ಬಿದ್ದಿದೆಯೆನ್ನುತ್ತಿರುವುದರ ಹಿಂದೆ ಯಾವುದೇ ರಾಜಕೀಯ ಕಾರಣವಿರಲಿ , ಇಂತಹಾ ಹೇಳಿಕೆ ಕೊಟ್ಟು ಕೇಂದ್ರಸರ್ಕಾರ , ರಾಜ್ಯಗಳ ಮೇಲೆ ಕ್ರಮ ಕೈಗೊಳ್ಳಲು ಸಾಧ್ಯ ಅನ್ನುವುದೇ ಆತಂಕದ ಸಂಗತಿ . ಒಟ್ನಲ್ಲಿ ನಮ್ಮ ನಾಡಿನ ಕಾನೂನು ಸುವ್ಯವಸ್ಥೆಯ ಹೊಣೆ ಯಾರದು ? ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತದೆ . ಆಡಳಿತ ವ್ಯವಸ್ಥೆಯಲ್ಲಿ ಸಂವಿಧಾನದ 243ನೇ ಕಲಮ್ಮಿನ ಅನ್ವಯ ಕಾನೂನು ಸುವ್ಯವಸ್ಥೆ ಅನ್ನೋದು ರಾಜ್ಯದ ಹೊಣೆಗಾರಿಕೆ ಪಟ್ಟಿಯಲ್ಲಿದೆ . ಹಾಗಾದ್ರೆ ಇದರ ಬಗ್ಗೆ ಕೇಂದ್ರ ಸಚಿವೆ ಯಾಕೆ ಮಾತಾಡ್ತಿದಾರೆ ? ಯಾಕಪ್ಪಾ ಅಂದ್ರೆ ಭಾರತ ಸಂವಿಧಾನ ಕಾನೂನು ಸುವ್ಯವಸ್ಥೆ ಕೆಟ್ಟಿರೋ ರಾಜ್ಯ ಸರ್ಕಾರಾನಾ ವಜಾ ಮಾಡಿ ಅಲ್ಲಿ ರಾಷ್ಟ್ರಪತಿ ಆಳ್ವಿಕೆ ಸ್ಥಾಪಿಸಕ್ಕೆ ಕೇಂದ್ರಸರ್ಕಾರಕ್ಕೆ ಅವಕಾಶ ಮಾಡಿಕೊಡುವ 356 ಅನ್ನೋ ಇನ್ನೊಂದು ಕಲಮ್ಮನ್ನೂ ಹೊಂದಿದೆ . ಇದರಂತೆ ರಾಜ್ಯಗಳಲ್ಲಿ ದಂಗೆಯಂತಹ ಸನ್ನಿವೇಶ ಹುಟ್ಕೊಂಡರೆ ಕೇಂದ್ರ ನೇರವಾಗಿ ತನ್ನ ಆಳ್ವಿಕೆಯನ್ನು ಹೇರಬಹುದು . ಆದರೆ ನಿಜವಾಗ್ಲೂ ಯಾವ್ಯಾವಾಗ ಇದು ಬಳಕೆಯಾಗಿದೆ ಅನ್ನೋದು ನೋಡುದ್ರೆ ಇದು ತನ್ನ ಉದ್ದೇಶಿತ ಕಾರ್ಯಕ್ಕೆ ಬಳಕೆ ಆಗೋಕಿಂತಾ ರಾಜಕೀಯದಾಟದ ಪಗಡೆಯಾಗಿ ಬಳಕೆಯಾಗಿರೋದೇ ಹೆಚ್ಚಾಗಿದೆಯೇನೋ ಅನ್ನಿಸುವಂತಿದೆ . 1950ರಲ್ಲಿ ಭಾರತೀಯ ಸಂವಿಧಾನ ರೂಪುಗೊಂಡಾಗಿನಿಂದ ರೀತಿ ನೂರಕ್ಕೂ ಹೆಚ್ಚುಬಾರಿ ರಾಜ್ಯಸರ್ಕಾರಗಳನ್ನು ವಜಾ ಮಾಡಲಾಗಿದೆ . ವಜಾಗಳಲ್ಲಿ ಕಡಿಮೆ ಅಂದ್ರೆ ಇಪ್ಪತ್ತು ಸಲ ಕಲಮ್ಮಿನ ದುರ್ಬಳಕೆ ಆಗಿದೆ ಅನ್ನುತ್ತಿದೆ ದಿ ಹಿಂದೂ ಪತ್ರಿಕೆಯ ಒಂದು ಸಮೀಕ್ಷಾ ವರದಿ . ಬಾಯಿ ಸತ್ತಿರೋ ಸರ್ಕಾರ ! ಕರ್ನಾಟಕ ರಾಜ್ಯಸರ್ಕಾರ ಅನ್ನೋದು ಕನ್ನಡನಾಡಿನ ಜನರ ಸರ್ಕಾರ . ಇದು ಇಂಥಾ ಸಮಯದಲ್ಲಿ ಕರ್ನಾಟಕದ ನಿಲುವನ್ನು ಗಟ್ಟಿಯಾಗಿ ಪ್ರತಿಪಾದುಸ್ಬೇಕಿತ್ತು . ಕೇಂದ್ರಸರ್ಕಾರದ ಒಬ್ಬ ಮಂತ್ರಿ ಕೊಡ್ತಿರೋ ಹೇಳಿಕೆಗೆ ಬದಲಾಗಿ " ' ಲಾ ಅಂಡ್ ಆರ್ಡರ್ ' ರಾಜ್ಯಗಳ ವ್ಯಾಪ್ತಿಗೆ ಬರೋ ವಿಷ್ಯಾ . ಇದರಲ್ಲಿ ತಾವು ತಲೆ ತೂರ್ಸೋ ಅಗತ್ಯವಿಲ್ಲ , ಇಷ್ಟಕ್ಕೂ ನಿಭಾಯಿಸಲು ಆಗದಂಥಾ ಪರಿಸ್ಥಿತಿ ಇಲ್ಲೇನು ಇಲ್ಲಾ . . . ಅಂಥಾ ಸನ್ನಿವೇಶ ಬಂದ್ರೆ ನಾವೇ ಕೇಂದ್ರದ ಸಹಾಯ ಕೇಳ್ತೀವಿ " ಅನ್ನೋದಷ್ಟೇ ಅಲ್ಲದೆ ರಾಜ್ಯಗಳ ಜೊತೆ ಕೇಂದ್ರದ ಸಂಬಂಧಗಳು ಹೇಗಿರಬೇಕು ಅನ್ನೋದ್ರ ಬಗ್ಗೆ ಚರ್ಚೆಗೆ ಮೊದಲಾಗಬೇಕಾಗಿದೆ . . . ಗುರು ! ಹಿಂದೆ ಸರ್ಕಾರಿಯಾ ಕಮಿಷನ್ ಅವ್ರು ನೀಡಿರೋ ವರದಿಯನ್ನು ಜಾರಿಗೆ ತನ್ನಿ ಅಂತ ಕೋರ್ಟುಗಳು ಛೀಮಾರಿ ಹಾಕಿದ ನಂತರವೂ , ಇವತ್ತಿನ ತನಕ ಏನೂ ಆಗಿಲ್ಲದೆ ಇರೋ ಬಗ್ಗೆ ದನಿ ಎತ್ತಬಹುದಿತ್ತು . ಮೂಲಕ ರಾಜ್ಯಸರ್ಕಾರಗಳನ್ನು ಕೇಂದ್ರ ಗೊಂಬೆಯಂತಾಡಿಸಿ , ವಜಾ ಎನ್ನೋ ಗುಮ್ಮ ತೋರಿಸೋದ್ನ ನಿಲ್ಸಕ್ ಒಂದು ಪ್ರಯತ್ನ ಮಾಡಬೇಕಾಗಿತ್ತು ಅಲ್ವಾ ಗುರು ? ಒಳ್ಳೆಯ ಲೇಖನ , ಆದರೆ ಕೈಲಾಗದವನು ಮೈ ಪರಚಿಕೊಂಡ ಅನ್ನೊ ಗಾದೆ ತರ ಆಗಿದೆ ನಮ್ಮ ಪರಿಸ್ತಿತಿ . ಬಗ್ಗೆ ಅರಿವು ಮೂಡಿಸುವುದು ಎಷ್ಟು ಮುಖ್ಯವೋ , ಆದ ತಪ್ಪನ್ನು ಸರಿಪಡಿಸುವುದು ಅಸ್ಟೇ ಮುಖ್ಯ . ನಮ ಫಲಕಗಳಿಗೆ ಮಣ್ಣು ಎರೆಚೋಣ , ಹೋರಾಟ ಮಾಡೋಣ , ಬೀದಿಗೆ ಇಳಿಯೋಣ , ಇಲ್ಲವಾದಲ್ಲಿ ಬೀದಿಗಿಳಿದು ಹೋರಾಡೋ ಸಂಘಟನೆಗಳಿಗೆ ವಿಷಯ ಮುಟ್ಟಿಸೋಣ . ಏನಂತೀರ ಗುರು ? ಗ್ರಾಹಕ ಸೇವೆಯಲ್ಲಿ , ಇಡೀ ಪ್ರಪಂಚವೇ ತಿಪ್ಪರಲಾಗ ಹಾಕುದ್ರೂ ಬದಲಾಯಿಸಲು ಆಗದ ಒಂದು ಪ್ರಮುಖ ಆಯಾಮ ಭಾಷೆಗಿದೆ . ಯಾಕಂದ್ರೆ ಭಾಷೆ ಬರೀ ಸಂವಹನ ಮಾಧ್ಯಮ ಅಲ್ಲ . ಅದು ಪ್ರತಿ ಸಮಾಜದ ಸಹಕಾರದ ಮಾಧ್ಯಮವಾಗಿದೆ . ಹಾಗಾಗೇ ಯಾವುದೇ ಸಂಸ್ಥೆಗೆ ಆಯಾ ನಾಡಿನ ಭಾಷೆಯಲ್ಲಿ ಸೇವೆ ಕೊಡೋದು ಮಾರುಕಟ್ಟೆ ಗೆಲ್ಲೋ ತಂತ್ರಾನೂ ಹೌದು ಮತ್ತು ಗ್ರಾಹಕರ ಹಕ್ಕೂ ಹೌದು . ಅಲ್ವಾ ಗುರು ? ಮಮ್ತಾಜ್‌ಳ ಸಾಕುಮಗಳು ನೂರಿ . ರೈಲ್ವೆ ಸ್ಟೇಷನ್ನಿನಲ್ಲಿ ಸಿಕ್ಕಿದ ಮಗು . ಬಹಳ ಹುಡುಗಾಟದ ಹುಡುಗಿ ನೂರಿ . ಆದರೆ ತನ್ನ ಸುತ್ತಲಿನ ಪ್ರತಿಯೊಂದನ್ನು ಸೂಕ್ಷ್ಮವಾಗಿ ಗ್ರಹಿಸುವ ಬುದ್ಧಿವಂತೆ ! ವಿನೋದ ಪ್ರಜ್ಞೆಯ ಜೊತೆಗೆ ಸಂಪರ್ಕಕ್ಕೆ ಬದವರನ್ನು ತನ್ನದೇ ರೀತಿಯಲ್ಲಿ ಅಂದಾಜು ಮಾಡುವ ಮೂಲಕ ಎದುರಾಗಬಹುದಾದ ಅಪಾಯಗಳಿಂದ ಪಾರಾಗುವ ಜಾಣೆ . ಎಲ್ಲ ಸಮಸ್ಯೆಗಳ ಮಧ್ಯೆ ಸೋನಿಯ ರೂಪದಲ್ಲಿ ಅವಳಿಗೊಂದು ಬಾಲ ! ಎಲ್ಲರಿಗೂ ಪ್ರಿಯವಾಗುವ ಹುಡುಗಿಯರು ನೂರಿ ಮತ್ತು ಸೋನಿ . ತಬ್ಬಲಿಯು ನೀನಾದೆ ಮಗನೆ ಹೆಬ್ಬುಲಿಯ ಬಾಯನ್ನು ಹೊಗುವೆನು ಇಬ್ಬರಾ ರುಣ ತೀರಿತೆಂದು ತಬ್ಬಿ ಕೊಂಡಿತು ಕಂದನ . ಮಹಾರಾಷ್ಟ್ರದಲ್ಲೂ ಶಿವಾಜಿಯ , ಮರಾಠಿಯ ಹೆಸರು ಹೇಳಿಕೊಂಡು ದೋಚುವ ನಾರಾಯಣ ಗೌಡರಿದ್ದಾರೆ . ಇವರ ಹೆಂಡತಿ ಮಕ್ಕಳ ಹೊಟ್ಟೆ ತುಂಬಲು ಅನ್ಯಭಾಷಿಕರಿಂದ ವಸೂಲಿ ನಿರಂತರವಾಗಿ ನಡೆಯುತ್ತದೆ . ಮೈ ಬಗ್ಗಿಸಿ ದುಡಿಯಲು ಹೊರೆಯಾಗಿರುವ ಕೆಲ ಮೈಗಳ್ಳರಿಗೆ ಭಾಷೆ ಸಹಾಯಕವಾಗಿ ದೊರೆಯುತ್ತದೆ . ಅದಕ್ಕಾಗಿ ಅನುಕೂಲ ಪರಿಸ್ಥಿತಿ ನಿರ್ಮಾಣ ಮಾಡಲು ಬಸ್ಸುಗಳಿಗೆ ಬೆಂಕಿ ಹಚ್ಚುವದು , ಜಾಗೃತಿ ಸಮಾವೇಶ ಮಾಡುವದು , ಮುಖಕ್ಕೆ ಮಸಿ ಬಳಿಯುವದು ಮುಂತಾದ ಅಂಶಗಳು ಸಹಾಯಕವಾಗುತ್ತವೆ . ಅಲ್ಲಿ ಏನಾದರೂ ಇಂತಹ ಕೃತ್ಯಗಳು ನಡೆದರೆ ನಮ್ಮ ನಾರಾಯಣ ಗೌಡರಿಗೆ , ಪ್ರವೀಣ ಶೆಟ್ಟರಿಗೆ ಬೆಲ್ಲ ಪಾಯಸ . ಮಧ್ಯೆ ಮಧ್ಯೆ ಉಟ್ಟು ಓರಾಟಗಾರ ವಾಟಾಳ ನಾಗರಾಜರ ಕ್ಷೀಣ ದನಿ . ( ದೇಣಿಗೆ ಕಡಿಮೆಯಾಗುತ್ತ ಹೋದ ಹಾಗೆ ಅವರ ದನಿ ಉಡುಗುತ್ತ ಹೋಗಿದೆ . ಅವರು ಸ್ವತಂತ್ರವಾಗಿ ಹಮ್ಮಿಕೊಳ್ಳುವ ಚಳುವಳಿಗಳಲ್ಲಿ ಎಣಿಕೆಗೆ ಅವರನ್ನೂ ಹಿಡಿದು ಮೂರು ಜನ ಸಿಗುತ್ತಾರೆ ) ಆಗ ಅದು ಯಾಕೆ ಎಂದು ಲೋಕಾಯುಕ್ತರು ಪ್ರಶ್ನಿಸಿದಾಗ , ಇದನ್ನಿರಿಸಿದರೆ ಸಂಪತ್ತು ವೃದ್ಧಿಯಾಗು ತ್ತದೆ ಎಂದು ಪುರೋಹಿತರು ಹೇಳಿದಾಗ , ನಮ್ಮದು ಸಂಪತ್ತು ವೃದ್ಧಿಯಾಗಬೇಕಾದ ಸಂಸ್ಥೆಯಲ್ಲ , ಅಕ್ರಮ ಸಂಪತ್ತು ಬಯಲಿಗೆಳೆಯುವ ಸಂಸ್ಥೆ . ಹಾಗಾಗಿ ಅದೆಲ್ಲ ಬೇಡವೇ ಬೇಡ ಎಂದು ಹೆಗ್ಡೆ ಹೇಳಿದರು . ಪುರೋಹಿತರು ಇದಕ್ಕೆ ಒಪ್ಪಿದರು . ಹೀಗ್ಯಾಕೆ ಹೇಳಿದ್ದಾರೆ ತಿಳಿವೊಲ್ದು . : ( ಸಕ್ಕದ ಪಾಗದ ಎರಡು ಹೊರಗಿನವೆ ಅಂತ . ರಾ . ಮಾದಲ್ಲೆ ಕೆಲವು ಕಡೆ ತೋರುಗಗಳಿವೆ . ಅಂತರ ರಾಷ್ಟ್ರಿಯ ಮಹಿಳಾ ದಿನಾಚರಣೆ - ೨೦೦೯ ಇದನ್ನು ಕೇವಲ ಒಂದು ದಿನ ಆಚರಿಸಿ ಮರೆಯುವುದರಲ್ಲಿ ನಮ್ಮ ದೇಶದ ಮಹಿಳೆ / ಹೆಣ್ಣು ಮಕ್ಕಳ ಸರ್ವತೋಮುಖ ಅಭಿವ್ರದ್ಧಿ ಆಗದು . ಚುನಾವಣೆ ಸಮಯ . ಸಂಸದ್ ನಲ್ಲಿ ಆಡಳಿತ ಯಂತ್ರ ಹಿಡಿಯುವ ಕಸರತ್ತಿನಲ್ಲಿ ರಾಜಕೀಯ ಪಕ್ಷ ಗಳು ತೊಡಗಿವೆ . ಆದರೆ ೧೫ ನೇ ಲೋಕಸಭೆ ಯಲ್ಲಿ ಮಹಿಳಾ ಆರಕ್ಷಣ ಕಾಯಿದೆ ಮಸೂದೆ ಜಾರಿಗೆ ತರುವ ಪ್ರಯತ್ನ ಒಮ್ಮತಕ್ಕೆ ಬರುವ ಎಲ್ಲಾ ವಿಧದ ಪ್ರಯತ್ನ ರಾಜಕೀಯ ಪಕ್ಷ ಗಳು ಮಾಡಬೇಕು . ರಾಜ್ಯ ದಲ್ಲಿ ದೇವದಾಸಿ ಪುನರ್ರುಜ್ಜಿವನ ಯೋಜನೆ ಕಾರ್ಯ ರೂಪಕ್ಕೆ ತರಬೇಕು . ಮಹಿಳೆ ಮತ್ತು ಹೆಣ್ಣು ಮಕ್ಕಳ ಕಲ್ಯಾಣ ಯೋಜನೆಗೆ ಹೆಚ್ಚು ಒತ್ತು ನೀಡಬೇಕು . ನಮ್ಮ ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು . ಬಗ್ಗೆ ತುಂಬಾ ಕಾಳಜಿ ವಹಿಸಿ , ಹೋರಾಟ ಲೇಖನ ಮುಖಾಂತರ ಸಾರ್ವಜನಿಕರ ಗಮನ ತರುತ್ತದೆ . ಹೆಚ್ಹು ಹೆಚ್ಹು ಮಹಿಳೆ / ಹೆಣ್ಣು ಮಕ್ಕಳು ಸದಸ್ಯರಾಗಿ ಭಾರತದ ನವ ನಿರ್ಮಾಣ ಮಾಡುವುದರಲ್ಲಿ ನಮ್ಮ ಜೊತೆ ಕೈ ಜೋಡಿಸಬೇಕಾಗಿ ಸವಿನಯ ಪ್ರಾರ್ಥನೆ . ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು . ಜೈ ಭಾರತ್ . ನಾಗೇಶ್ ಪೈ . ಹೀಗೇ ಒಂದು ಸಂಜೆ , ಆಫೀಸ್ ಮುಗಿಸಿ , ಎಂದಿನಂತೆ ಮನೆಗೆ ಹೋಗಲು ಶಿವಾಜಿನಗರದ ಬಸ್ ಸ್ಟ್ಯಾಂಡಿನಲ್ಲಿ ನಿಂತಿದ್ದೆ ; ತುಂಬ ಜನಜಂಗುಳಿ - ರಶ್ , ಬಸ್ ಬಂದ ತಕ್ಷಣ ಹತ್ತಲು , ಹೇಗಾದರೂ ಸರಿ ಒಂದು ಸೀಟು ಗಿಟ್ಟಿಸಲು ಜನ ಗುಂಪು ಗುಂಪಾಗಿ ಕಾದು ನಿಂತಿದ್ದರು . ಇಷ್ಟೆಲ್ಲಾ ಜನರ ಮಧ್ಯೆ ಸೀಟು ಹಿಡಿಯುವುದು ಹೇಗಪ್ಪಾಎನ್ನುವ ಚಿಂತೆ , ಅಸಹನೆಯೊಂದಿಗೆ ನಾನೂ ಮೈಯ್ಯೆಲ್ಲ ಕಣ್ಣಾಗಿ ಕಾಯುತ್ತಿದ್ದೆ , ಇದು ಪ್ರತಿದಿನದ ಗೋಳು . ಈಗ ಸ್ವಲ್ಪ ರೂಢಿಯಾಗಿದ್ದರೂ ಬೆಂಗಳೂರಿಗೆ ಬಂದ ಹೊಸತರಲ್ಲಿ ಸಿಟಿಬಸ್ಸುಗಳಲ್ಲಿ ಓಡಾಡುವ ಹಿಂಸೆಯಿಂದ ಕಂಗಾಲಾಗಿ ಹೋಗಿದ್ದೆ . ಬೆಳಿಗ್ಗೆ ಆಫೀಸಿಗೆ ಹೋಗುವ ಸಮಯದಲ್ಲಿ ಒಂದರ ಹಿಂದೊಂದು ಬಸ್ಸು ಬಂದರೂ ಎಲ್ಲದರಲ್ಲೂ ಕಾಲು ಹಾಕಲೂ ಜಾಗವಿಲ್ಲದಷ್ಟು ಜನರು , ನಿಂತರೆ ನಿಂತೇ ಇರಬೇಕಾಗುತ್ತದೆ ಎಂದು ಹೇಗೋ ನುಗ್ಗಿ ಹತ್ತಿಕೊಂಡರೆ , ಇನ್ನೊಂದು ಬಸ್ಸಿಗೆ ಬರಕ್ಕಾಗಲ್ವೇನ್ರೀ ? ಜಾಗ ಇಲ್ಲದೇ ಇದ್ರೂ ಹತ್ತಿಬಿಡ್ತೀರಿ , ಮುಂದೆ ಹೋಗಿ , ಸಂಸ್ಕೃತ ಭಾಷಿಕ ಸಮುದಾಯಗಳಿಗೆ ಹಾಗು ಕನ್ನಡ ಭಾಷಿಕ ಸಮುದಾಯಗಳಿಗೆ ಬಂದ ಸಂಪರ್ಕದಿಂದ ಎರಡೂ ಸಮುದಾಯಗಳಿಗೆ ಲಾಭವಾಗಿದೆ . ಹೆಚ್ಚೇನು , ಎರಡೂ ಸಮುದಾಯಗಳು ಒಂದರಲ್ಲೊಂದು ಕರಗಿ ಹೋಗಿವೆ . ಕಾರಣದಿಂದಲೇ , ಮರಾಠಿ ಭಾಷೆಯು ಕನ್ನಡದಿಂದ ಹುಟ್ಟಿದೆ ಎಂದು ಹೇಳುವದು ; ಗುಜರಾತ ಭಾಷೆಗೆ ದ್ರಾವಿಡ ( = ಕನ್ನಡ ) ತಳಪಾಯವಿದೆ ಎಂದು ಹೇಳುವದು . ಸಂಸ್ಕೃತದಲ್ಲಿ ಕನ್ನಡದ ಹಾಗು ಕನ್ನಡದಲ್ಲಿ ಸಂಸ್ಕೃತದ ಅನೇಕ ಪದಗಳ ವಿನಿಮಯವಾಗಿರುವದು . ದಿನಾಂಕ / / ೦೯ ರಂದು ಗಂಟೆಗೆ ಮಾಚೇನಹಳ್ಳಿ ಹತ್ತಿರ ಪಿರ್ಯಾದಿ ಎತ್ತುಗಳನ್ನು ಹೊಡೆದುಕೊಂಡು ನವುಲೆ ಬಸವಾಪುರ ರಸ್ತೆಯಲ್ಲಿ ಹೋಗುತ್ತಿರುವಾಗ ಹಿಂದಿನಿಂದ ಬಂದ ಕೆಎ ೧೪ - ಎಂ - ೬೨೦೭ ಮಾರುತಿ ಓಮಿನಿ ಚಾಲಕನು ಅತಿ ಜೋರಾಗಿ ಅಜಾಗರುಕತೆಯಿಂದ ಬಂದು ಪಿರ್ಯಾದಿಗೆ ಡಿಕ್ಕಿ ಹೊಡೆಸಿದ ಪರಿಣಾಮ ರಕ್ತಗಾಯವಾಗಿರುತ್ತದೆ , ಪಿಎಸ್ಐ ಗ್ರಾಮಾಂತರ ಠಾಣೆರವರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ ಸುಮಾರು ಅದೇ ಸಮಯದಲ್ಲಿ ಬೆಂಗಳೂರಿನಿಂದ ಮುರಳೀಧರ ಪದಕಿಯವರು " ಮೈಬೆಂಗಳೂರು " ಎಂಬ ಹೆಸರಿನ ಕನ್ನಡದ ತಾಣವೊಂದನ್ನು ಪ್ರಾರಂಭಿಸಿ ಅದರಲ್ಲಿ ದೈನಂದಿನ ಸುದ್ದಿಗಳನ್ನು ಕೊಡುತ್ತಿದ್ದರು . ಸಂಜೆವಾಣಿ ದಿನಪತ್ರಿಕೆಯೂ ಅದೇ ಸುಮಾರಿಗೆ ಚಿತ್ರ ರೂಪದಲ್ಲಿ ( ಗ್ರಾಫಿಕ್ಸ್ ವಿಧಾನದಲ್ಲಿ ) ಅಂತರಜಾಲಕ್ಕೆ ಸೇರ್ಪಡೆಯಾಯಿತು . ಇದು ಈಗಲೂ ಅದೇ ರೂಪದಲ್ಲಿದೆ . ಈಗ ಸ್ವಲ್ಪ ಗತ್ತಿನಿಂದಲೇ ಹೇಳಿದೆ " ಭಯವಾಯಿತು . ಯಾರಿಗೆ ವ್ಯಾಘ್ರನ ಮೇಲೆ ಹಾರಿ ಅದರೊಡನೆ ಸೆಣೆಸಾಡಲು ಭಯವಾಗುವುದಿಲ್ಲ ? ಆದರೂ ಅದನ್ನು ಬದುಕಿಸುವ ಹೊಣೆ ಕ್ಷಣದಲ್ಲಿ ನನ್ನದಾಗಿತ್ತು ಎನಿಸಿತು " ಯು . . . ಯಲ್ಲಿರುವ ಎಲ್ಲಾ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಯಕ್ಷ ರಂಗ ಬಹೆರಿನ್ ನಿಂದ ಸಂಘಟಕರಾದ ಶ್ರೀ ರಮೇಶ್ ಮಂಜೇಶ್ವರ್ , ಹಿರಿಯ ಕಲಾವಿದರು ಹಾಗೂ ತಂಡದ ಉಸ್ತುವಾರಿಗಳಾದ ಶ್ರೀ ಶ್ರೀನಿವಾಸ್ ಭಟ್ , ಮುಂಬೈನಿಂದ ಶ್ರೀ ಅನಿಲ್ ನಾಯಕ್ ಆಗಮಿಸಿದ್ದು ವಿಶೇಷವಾಗಿತ್ತು ಯು . . . ವಿವಿಧ ಭಾಗಗಳಿಂದ ಅಪಾರ ಸಂಖ್ಯೆಯಲ್ಲಿ ಆಗಮಿಸಿದ ಅಭಿಮಾನಿ ಪ್ರೇಕ್ಷಕರು ಮತ್ತು ಪ್ರಾಯೋಜಕರುಗಳ ಪ್ರೋತ್ಸಾಹದಿಂದ ಯಕ್ಷಮಿತ್ರರು ದುಬಾಯಿಯಲ್ಲಿ ಆಯೋಜಿಸಿದ್ದ ಯಕ್ಷಗಾನ ಐತಿಹಾಸಿಕ ದಾಖಲೆಗೆ ಸಾಕ್ಷಿಯಾಯಿತು . ಶಿವ್ , ಅಸತ್ಯಾನ್ವೇಷಿಗಳೇ , ಭೂತವೇ : ಧನ್ಯವಾದಗಳು . ಅಸತ್ಯಾನ್ವೇಷಿಗಳೇ , ಕೇಳಿಸುತ್ತಿರುವುದು ನಾನಲ್ಲ . ಕನ್ನಡ ಟೊರೆಂಟ್ಸ್ ಸಮುದಾಯದವರು . ನನಗೆ ತಿಳಿದುದನ್ನು ಇತರರೊಡನೆ ಹಂಚಿಕೊಳ್ಳುತ್ತಿರುವೆನಷ್ಟೆ : ) ಕಥೆಗಾರ , ಇಡೀ ಕತೆಯನ್ನು ಶುಭ್ರ ವಸ್ತ್ರದ , ನೀಟಾದ ಕ್ರಾಪಿನ , ಶಿಸ್ತುಬದ್ಧ ಎಂಟು ವರ್ಷದ ಚಿಕ್ಕ ಹುಡುಗನ ಕಣ್ಣುಗಳಲ್ಲಿ ನೋಡುತ್ತಾನೆ . ಆದರೆ ಕೇವಲ ಹುಡುಗನನ್ನೆ ಎದುರಿಗಿಟ್ಟುಕೊಂಡು ಹೆಜ್ಜೆ ಹಾಕುವುದಿಲ್ಲ ಆತ . ಆತನಿಗೊಂದು ಅವನದೇ ವಯಸ್ಸಿನ ಜೊತೆಗಾರನನ್ನು ತಂದು ನಿಲ್ಲಿಸುತ್ತಾನೆ . ಹುಡುಗನಿಗೊಂದು ಬೋಳು ಬೋಳು ತಲೆ . ಒಂದೆರಡು ಗಾಯ , ಮಣ್ಣು ಮಣ್ಣು ಬಟ್ಟೆ . ಹರಕು ಚಪ್ಪಲಿ . ಕೈಲೊಂದು ಮುರುಕು ಗಾಡಿ . ಹುಡುಗನಿಗೆ , ಸಮವಸ್ತ್ರ - ಶಾಲೆಯಾದರೆ , ಅವನಿಗೂ ಸಮವಸ್ತ್ರವಿದೆ . ಜೊತೆಗೆ ಕೆಲಸ ಅವರಿಬ್ಬರ ಸುತ್ತ ಪಾತ್ರವರ್ಗ ಎದ್ದು ನಿಲ್ಲುತ್ತವೆ . ಹುಡುಗನಿಗೊಂದು ಅಕ್ಕ , ಅಪ್ಪ - ಅಮ್ಮ , ಅವರ ಸುತ್ತಲಿನ ಜನ , ಪರಿಸರ . ಮತ್ತೊಬ್ಬ ಹುಡುಗ ಸುತ್ತಲಿನ ಜನ , ಪರಿಸರ , ವಿಷಯ ಎನ್ನುತ್ತ ಕತೆಯ ಹಂದರ ಗಟ್ಟಿಗೊಳ್ಳುತ್ತದೆ . ಇಬ್ಬರು ಹುಡುಗರ ನಡುವೆ ಬೇಲಿ ಅಡ್ಡ ನಿಲುತ್ತದೆ . ಬೇಲಿ ಅಡ್ಡಿಯಾಗುತ್ತದೆ . ಅದೇ ಬೇಲಿ ಕಳಚಿಕೊಳ್ಳುತ್ತದೆ . ಕತೆ ಮುಂದುವರೆಯುತ್ತದೆ ಅದಕ್ಕೆ ಸಾಕ್ಷ್ಫ್ಯವೆಂಬಂತೆ ಕಂಚಿನ ಯುಗ ಮತ್ತು ಆರಂಭಿಕ ಲೋಹ - ಕಬ್ಬಿಣ ಯುಗ ವಸಾಹತು ನೆಲೆಗಳು ದ್ವೀಪಸಮೂಹದಲ್ಲಿ ದೊರಕಿವೆ . ಪುರಾತತ್ವ ಸಾಕ್ಷ್ಯಗಳು ಸಹ ಅದಕ್ಕೆ ರೊಮನ್ ಪ್ರಭಾವ ಇತ್ತೆಂದು ಹೇಳಿವೆ . ಅದರಲ್ಲೂ ಪ್ರಮುಖವಾಗಿ ಕರಾವಳಿಯ ಮುಂಚೂಣಿಯ ಲೆ ಪಿನಾಕಲ್ , ಲೆಸ್ ಲ್ಯಾಂಡೆಸ್ ಮುಂತಾದೆಡೆಗಳಲ್ಲಿ ದೊರೆತ ಪಳೆಯುಳಿಕೆಗಳು ರೊಮನ್ ಕಾಲದಲ್ಲಿ ಪೂಜೆಗೊಳ್ಳುತ್ತಿದ್ದ ( ಫಾನಮ್ ) . [ ೧೨ ] ಎಂಬ ಪೂಜಾ ಮಂದಿರ ದೊರಕಿದೆ . ಆದರೆ ರೊಮನ್ ವೃತ್ತಿ ವೈಖರಿಗಳ ದೊರೆತ ಬಗ್ಗೆ ಇನ್ನೂ ಸಾಕ್ಷ್ಯ ದೊರಕಿಲ್ಲ . ಉದಾಹರಣೆಗೆ , ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಅಹಂ ಇದ್ದೇ ಇರುತ್ತದೆ . ಆದರೆ ಹಿಂದೂ ಧರ್ಮದಲ್ಲಿ ಅಹಂಕಾರವನ್ನು ಅದರ ಪರಮ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲಾಗಿದೆ . ' ನಿನಗಿಂಥ ನಾನು ಶ್ರೇಷ್ಠ ' ಎಂಬ ಭಾವನೆ ಪ್ರತಿ ಹಿಂದೂವಿನಲ್ಲೂ ಇರುತ್ತದೆ . ತಾನು ಜಗತ್ತಿಗೆ ಬೋಧಿಸುವುದಕ್ಕಾಗಿ , ಬ್ರಹ್ಮ ಜ್ಞಾನವನ್ನು ತಿಳಿಸುವುದಕ್ಕಾಗಿ ಹಿಂದುವಾಗಿ ಹುಟ್ಟಿದ್ದೇನೆ ಎಂದು ಆತ ನಂಬುತ್ತಾನೆ . ತನ್ನದು ಅತಿ ಪುರಾತನವಾದ , ಪವಿತ್ರವಾದ ಸನಾತನ ಧರ್ಮ . ತಾನು ಧರ್ಮಾಂಧನಲ್ಲ , ಸಹಿಷ್ಣು , ತಾನು ಯಾರ ಬದುಕಿನಲ್ಲೂ ಮಧ್ಯ ಪ್ರವೇಶಿಸುವುದಿಲ್ಲ , ಯಾರ ಮೇಲೂ ಆಕ್ರಮಣ ಮಾಡಿದವನಲ್ಲ ಎಂದು ಆತ ನಂಬುತ್ತಾನೆ . ಆದರೆ ಆತ ತನಗರಿವಿಲ್ಲದೆ ಇವೆಲ್ಲವನ್ನೂ ಮಾಡುತ್ತಿರುತ್ತಾನೆ . ತರ್ಜಾಲದಲ್ಲಿ ತೇಲಿ ಬಂದ ವ್ಯಂಗ್ಯ ಚಿತ್ರ ರೇಖೆಯಲ್ಲಿಯೇ ಜೀವನದ ಜೋಕಾಲಿ ತೋರ್ಪಡಿಸಿದೆ . ಮಾರುದ್ದದ ಕಥೆ ಗೀಚುವ ಅಗತ್ಯವನ್ನೇ ಕಿತ್ತು ಹಾಕಿರುವ ಚಿತ್ರ ರಚಿಸಿದ ವ್ಯಂಗ್ಯಚಿತ್ರಕಾರನ ಬಗ್ಗೆ ಮಾಹಿತಿ ಇಲ್ಲದಿದ್ದರೂ ಇಲ್ಲಿ ಪ್ರಸ್ತುತಪಡಿಸಿದ್ದೇನೆ . ಕೆಲವೊಮ್ಮೆ ಅಂತೂ ವಾರಗಟ್ಟಲೆ ಸ್ಟ್ರೈಕು ನಡಿತಾನೆ ಇರತ್ತೆ . ಆಗ ಪ್ರತಿದಿನದ ಊಟ - ತಿಂಡಿಗಳಿಗೆ ದಿನ ಗಳಿಸಿದ ಹಣದ ಮೇಲೆ ಡಿಪೆಂಡ್ ಆಗಿರೋರ ಗತಿ ? ಪಬ್ಲಿಕ್ ಆಸ್ತಿ ಹಾಳು ಮಾಡಿ ಜನರಲ್ಲಿ ಹೆದರಿಕೆ ಹುಟ್ಟಿಸೋದೇ ನಮ್ಮಲ್ಲಿ ಸ್ಟ್ರೈಕ್ ಅಂತಾ ಆಗಿ ಬಿಟ್ಟಿದೆ . ಆಶಾ ಅವರು ಒಳ್ಳೆಯ ಪಾಕಶಾಸ್ತ್ರಜ್ಞೆಯಾಗಿದ್ದರು ಹಾಗೂ ತಮ್ಮ ಪ್ರೀತಿಯ ಗಂಡನಿಗಾಗಿ ತಾವೇ ಅಡುಗೆ ಮಾಡುತ್ತಿದ್ದರು . ಬಾಲಿವುಡ್‌ನ ಪ್ರಮುಖರು ಸದಾ ಆಕೆಯ ಬಳಿ ಕಡಾಯಿ ಘೋಸ್ಟ್ ಹಾಗೂ ಬಿರಿಯಾನಿ ಗಾಗಿ ಬೇಡಿಕೆ ಇಡುತ್ತಿದ್ದರು . ಕೇಳಿದವರನ್ನು ಹೆಚ್ಚಾಗಿ ನಿರಾಶೆ ಮಾಡುತ್ತಿರಲಿಲ್ಲ , ಅವರು ತಯಾರಿಸುವ ಪಾಯಾ ಕರಿ , ಗೋವಾದ ಫಿಶ್ ಕರಿ ಹಾಗೂ ದಾಲ್‌ ಗಳು ಬಾಲಿವುಡ್‌ನ ಕಪೂರ್ ಕುಟುಂಬದಲ್ಲಿ ಜನಪ್ರಿಯವಾಗಿದ್ದವು . ಒಂದು ಬಾರಿ ಟೈಮ್ಸ್ ಆಫ್ ಇಂಡಿಯಾ ಒಂದು ಸಂದರ್ಶನದಲ್ಲಿ , ಅವರು ಸಂಗೀತಗಾರ್ತಿಯ ವೃತ್ತಿ ಜೀವನವನ್ನು ಆಯ್ಕೆ ಮಾಡಿಕೊಳ್ಳದೆ ಇದ್ದರೆ , ಬೇರೆ ಏನನ್ನು ಆಯ್ಕೆ ಮಾಡುತ್ತಿದ್ದರೆಂದು ಕೇಳಲಾಗಿತ್ತು , ಅದಕ್ಕೆ ಆಕೆಯ ಉತ್ತರ " ನಾನು ಅಡುಗೆಯವಳಾಗುತ್ತಿದ್ದೆ . ನಾಲ್ಕು ಮನೆಗಳಲ್ಲಿ ಅಡುಗೆ ಕೆಲಸ ಮಾಡಿ ಹಣ ಸಂಪಾದಿಸುತ್ತಿದ್ದೆ . ಇನ್ನು ಬರೆಯಲು ನಮ್ಮನ್ನು ನಾವು ತೊಡಗಿಸಿಕೊಂಡರೆ ಬೇಕಾಗುವ ಅವಶ್ಯಕತೆಗಳಲ್ಲಿ " ಓದು " ಮೊಟ್ಟ ಮೊದಲನೆಯದು . ನಮಗಿಷ್ಟವಾದ ಲೇಖಕರ ಲೇಖನ , ಬರಹಗಳನ್ನ ಓದಿ ಅವರು ಬರೆಯುವ ಶೈಲಿ , ಪದ ಪ್ರಯೋಗ ಮುಂತಾದುವುಗಳನ್ನು ಗಮನಿಸಿ ನಮ್ಮ ಬರಹಗಳಲ್ಲಿ ಅವನ್ನು ಅಳವಡಿಸಿಕೊಂಡರೆ ನಮ್ಮ ಬರಹದ ಕಡೆಗಿನ ಪ್ರಯಾಣ ಸುಖಕರ . ಆಂಗ್ಲ ಸಾಹಿತ್ಯದಲ್ಲಿ ಆಸಕ್ತಿಯುಳ್ಳವರು ಮೇಲೆ ಹೇಳಿದ Somerset Maugham ಅವರ ಕಥೆಗಳನ್ನ ಓದಿದರೆ ಬಹಳಷ್ಟನ್ನು ಕಲಿಯಬಹುದು . ಮಾಹಂ ಅವರ of human bondage ನನ್ನನ್ನು ಕಾಡಿದ , ಮನ ಕರಗಿಸಿದ ಪುಸ್ತಕಗಳಲ್ಲೊಂದು . ಮತ್ತೊಂದು Wilkie Collins ಅವರ woman in white . ಬೆಂಗಳೂರು , ಜು . 9 : ಸಾಫ್ಟ್‌ವೇರ್ ಕಂಪನಿಯೊಂದರ ಉದ್ಯೋಗಿ ಮುಂಬೈ ಮೂಲದ ಶ್ವೇತಾ ( 26 ) ಎಂಬುವವರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ ಊರುಗೋಲು ಕೊಟ್ಟು ಕಾಲು ಕಸಿದುಕೊಂಡರು . . ಮೊನ್ನೆ ಚಾಮರಾಜನಗರದ ರಾಜಕಾರಣಿ ಶ್ರೀನಿವಾಸಪ್ರಸಾದ್ ಅವರು ಸಭೆಯೊಂದರಲ್ಲಿ ಖಾಸಗೀ ಕ್ಷೇತ್ರದಲ್ಲಿ ಮೀಸಲಾತಿಯ ಅವಶ್ಯಕತೆಯ ಬಗ್ಗೆ ಮಾತನಾಡುತ್ತ ಇನ್ಫೋಸಿಸ್ ನಾರಾಯಣಮೂರ್ತಿಯವರನ್ನು " ಕರಿಯ ಆಂಗ್ಲ " ಎಂದು ಕರೆದಿರುವುದಾಗಿ ವರದಿಯಾಗಿದೆ . ಇಲ್ಲಿ ನಾನು ಮೀಸಲಾತಿಯ ಅವಶ್ಯಕತೆ ಅಥವಾ ಅನುಕೂಲತೆಯ ಬಗ್ಗೆ ಹೇಳಲು ಹೊರಟಿಲ್ಲ . ಆದರೆ ನಾನು ಮೆಚ್ಚುವ ಸಮಕಾಲೀನ ರಾಜಕಾರಣಿಗಳಲ್ಲಿ ಒಬ್ಬರಾದ ಶ್ರೀನಿವಾಸಪ್ರಸಾದ್ ಅವರೂ ಕೂಡಾ ವಿಷಯದಲ್ಲಿ ಹೊಂದಿರುವ ಅಭಿಪ್ರಾಯ ನೋಡಿ ಸುಮ್ಮನಿರಲಾಗಲಿಲ್ಲ . ಅದಕ್ಕೆ ಅಂಕಣ . ನಾನು ಓದಿದ್ದು ಬಡ ವರ್ಗದ ಸರ್ಕಾರಿ ಶಾಲೆಯಲ್ಲಿ . ನನ್ನ ಸಹಪಾಠಿಗಳಲ್ಲಿ ಹೆಚ್ಚಿನವರು ಕೂಲಿ ಕಾರ್ಮಿಕರ ಮಕ್ಕಳೇ ಇದ್ದರು . ಅವರಲ್ಲಿ ಒಬ್ಬ ನಿಜಕ್ಕೂ ಪ್ರತಿಭಾವಂತನಾಗಿದ್ದ . ಜಾತಿಯಲ್ಲಿ ಪರಿಶಿಷ್ಟನಾಗಿದ್ದರೂ ಓದಿನಲ್ಲಿ ಯಾವುದೇ ಬ್ರಾಹ್ಮಣ ಅಥವಾ ಮೇಲ್ಜಾತಿಯವರಿಗಿಂತ ಕಮ್ಮಿಯಿರಲಿಲ್ಲ . ನಾವು ಇಬ್ಬರೂ ಪದವಿ ಮುಗಿಸಿದಾಗ ಅವನಿಗೆ ಜಾತಿಯ ಆಧಾರದ ಮೇಲೆ ಸರಕಾರಿ ಕಚೇರಿಯೊಂದರಲ್ಲಿ ಕಾರಕೂನಿಕೆಯ ಕೆಲಸ ಅನಾಯಾಸವಾಗಿ ದೊರಕಿತು . ವಾಸ್ತವವಾಗಿ ಅವನಿಗೆ ಕೆಲಸದ ಅವಶ್ಯಕತೆಯಿರಲಿಲ್ಲ , ಅಲ್ಲದೇ ಅವನು ಉನ್ನತ ಶಿಕ್ಷಣ ಪಡೆದು ಸಾಕಷ್ಟು ಮೇಲೇರುವ ಸಾಧ್ಯತೆಯೂ ಇತ್ತು . ಆದರೆ ಅದನ್ನು ನಿರಾಕರಿಸಿ ದೂರದ ಗುರಿಯನ್ನು ಆಯ್ಕೆ ಮಾಡಲು ಆಮಿಷ ತೊಡಕಾಗಿತ್ತು . ಸಹಜವಾಗೇ ಅವನು ಕಾರಕೂನಿಕೆ ಹಿಡಿದ ; ನನ್ನ ಅಭಿಪ್ರಾಯದಲ್ಲಿ ಮೀಸಲಾತಿ ಅವನ ವಿವೇಚನೆಯನ್ನು ಕಿತ್ತುಕೊಂಡಿತ್ತು . ಇದರ ಅರ್ಥ ನಾನು ಮೀಸಲಾತಿಯನ್ನು ಸಾರಾಸಗಟಾಗಿ ತಳ್ಳಿಹಾಕುತ್ತೇನೆ ಎಂದಲ್ಲ , ಹಲವಾರು ಸಂದರ್ಭಗಳಲ್ಲಿ ಮೀಸಲಾತಿಯಿಂದಾಗಿ ಎಷ್ಟೋ ಕುಟುಂಬಗಳು ಹೊತ್ತಿನ ತುತ್ತಿನ ಆಧಾರ ಕಂಡುಕೊಂಡಿವೆ ; ಸಾಮಾಜಿಕ ನ್ಯಾಯ ವಿತರಣೆಯ ಪ್ರಮುಖ ಅಂಗವಾಗಿ ಮೀಸಲಾತಿಯ ಅವಶ್ಯಕತೆ ಇದೆ ಎಂಬುದನ್ನು ಎಲ್ಲರೂ ಒಪ್ಪುತ್ತಾರೆ . ಆದರೆ , ಅದನ್ನು ಪಡಿತರ ವ್ಯವಸ್ಥೆಯ ಥರ ವಿತರಣೆ ಮಾಡಿದಾಗ ಸಾಕಷ್ಟು ಅನಾಹುತಗಳೂ ಸಂಭವಿಸುತ್ತವೆ ಎಂದು ತಿಳಿಸಲು ಮೇಲಿನ ಉದಾಹರಣೆ ನೀಡಿದೆ ಅಷ್ಟೆ . ಇನ್ನು ಖಾಸಗಿ ಸಂಸ್ಥೆಗಳಲ್ಲಿ ಮೀಸಲಾತಿಯ ಅಳವಡಿಕೆಯ ವಿಷಯ ಕೈಗೆತ್ತಿಕೊಂಡರೆ , ಹಲವಾರು ಪ್ರಶ್ನೆಗಳು ಮೂಡುತ್ತವೆ . ಮೀಸಲಾತಿ ಯಾವ ಪ್ರಮಾಣದಲ್ಲಿ ಇರಬೇಕು ? ಬರೀ ಪರಿಶಿಷ್ಟ ವರ್ಗ , ಪಂಗಡಗಳು ಮಾತ್ರ ಅರ್ಹರೇ ಅಥವಾ ಪ್ರತಿ ಅಲ್ಪಸಂಖ್ಯಾತ ಗುಂಪಿನ ಪ್ರಾತಿನಿಧ್ಯಕ್ಕೆ ಅನುಗುಣವಾಗಿ ಮೀಸಲಾತಿ ಅಳವಡಿಸಬೇಕೆ ? ನಿಟ್ಟಿನಲ್ಲಿ ಪ್ರಕಟವಾಗಿರುವ ಹಲವಾರು ಸರ್ಕಾರಿ ಆಯೋಗಗಳ ವರದಿ ಆಧಾರಿಸಿ ಮೀಸಲಾತಿ ನೀಡಬಹುದು ಎಂದುಕೊಂಡರೂ , ಕಾಲಕಾಲಕ್ಕೆ ಬದಲಾಗುವ ಜನಸಂಖ್ಯೆಯಿಂದಾಗಿ ವಿವಿಧ ವರ್ಗಗಳ ಪ್ರಾತಿನಿಧ್ಯದ ಅನುಪಾತ ಬದಲಾಗುವುದಿಲ್ಲವೇ ? ಉದಾಹರಣೆಗೆ , ಐದು ವರುಷಗಳ ಅವಧಿಯಲ್ಲಿ ನಾಯಕ ಪಂಗಡದವರ ಜನಸಂಖ್ಯೆ ಒಕ್ಕಲಿಗರ ಜನಸಂಖ್ಯೆಗಿಂತ ಅಭಿವೃದ್ಧಿಯಾದರೆ , ಮೀಸಲಾತಿಯ ಪ್ರಮಾಣ ಕೂಡ ಬದಲಾಗಬೇಡವೇ ? ಇತ್ಯಾದಿ . ಹೀಗೆ ಪ್ರಶ್ನಿಸುತ್ತ ಹೋದರೆ ಅಂತ್ಯವೇ ಇಲ್ಲದ ಪಟ್ಟಿಯನ್ನು ನಾವು ಊಹಿಸಬಹುದು . ಕಳೆದ ಐವತ್ತು ವರುಷಗಳಲ್ಲಿ ನಡೆದ ಸಾಮಾಜಿಕ ನ್ಯಾಯ ವಿತರಣೆಯನ್ನು ಅವಲೋಕಿಸಿದರೂ ಕೂಡಾ ಮನದಲ್ಲೇ ಒಂದು ಶಂಕೆ ಮೂಡುತ್ತದೆ ; ನಾವು ಅಲ್ಪಸಂಖ್ಯಾತರಿಗೆ ಊರುಗೋಲು ನೀಡಿ ಅವರ ಕಾಲು ಕಸಿದೆವೇ ? ಡಾರ್ವಿನ್ನನ ಪ್ರಕಾರ , ಪ್ರಕೃತಿಯಲ್ಲಿ ನಡೆದಂತೆ ಪ್ರಬಲತೆಯ ಆಯ್ಕೆ ನಡೆದರೆ ನಮ್ಮ ಅಲ್ಪಸಂಖ್ಯಾತ ಸೋದರರ ಅವನತಿಯಾಗುವುದು ಖಂಡಿತ . ಹೋರಾಟದ ಸ್ಥೈರ್ಯವನ್ನು ಕಳೆದುಕೊಂಡ ಅವರು ಕುಸಿದರೆ , ಅವರ ಸೋಲಿನಲ್ಲಿ ನಮ್ಮ ಪಾಲೂ ಇಲ್ಲವೇ ? - ಕನ್ನಡಿಗ ಕನ್ನಡ ನಮ್ಮ ಅಧಿಕಾರಿಗಳ ಬೇಜವಬ್ದಾರಿತನದಿಂದ ಅರ್ಧ ಸತ್ತುಹೋದರೆ , ನಮ್ಮಂತೆ ಅನೇಕರು ತಾವು ಕನ್ನಡದಲ್ಲಿ ಮಾತನಾಡಿದರೆ / ವ್ಯವಹರಿಸಿದರೆ ಎಲ್ಲಿ ತಮ್ಮ ಘನತೆಗೆ ಕುಂದು ಬರುವುದೋ ಎಂದು ತಿಳಿಯುವುದರಿಂದ ಇನ್ನರ್ಧ ಸಾಯುತ್ತಿದೆ . ಇದರಲ್ಲಿ ಕನ್ನಡಿಗರು ಸಹ ಪರೋಕ್ಷ ಭಾಗಿದಾರರು ! ! ! ನಮ್ಮ ಭಾಷೆಗೆ ನಮ್ಮ ನೆಲದಲ್ಲೇ ಇಷ್ಟೊಂದು ಅನಾದರ ! ! ! ಬಹುಶಃ ಕನ್ನಡೋದ್ದಾರಕ್ಕೆ ನಮಗೂ ಒಂದು " ಬಾಳಾ " ಮತ್ತು " ರಾಜ್ ' ಗಳ ಅವಶ್ಯಕತೆ ಇದೆಯೇನೋ ! ! ಪರೋಕ್ಷವಾಗಿ ಬಹುಸಂಖ್ಯಾತರ ಮೇಲೆ , ಅಲ್ಪಸಂಖ್ಯಾತರ ಆಳ್ವಿಕೆ . ಇದು ಭಾರತ ದಲ್ಲಿ ಮಾತ್ರ ಸಾಧ್ಯ ! ! ! ನಮ್ಮದು ವೋಟು ಬ್ಯಾಂಕ್ ಒಂದೇ ಇದಕ್ಕೆ ಪರಿಹಾರ . ನಮ್ಮ ವಿರೋಧಿಗಳನ್ನು ತಿರಸ್ಕರಿಸಿ ರಾಜಕಾರಣಿಯಾಗಲಿ , ಅಧಿಕಾರಿಯಾಗಲಿ , ಮಾಧ್ಯಮಗಳಾಗಲಿ , ಪತ್ರಕರ್ತರಾಗಲಿ , ಯಾರೇ ಆಗಿರಲಿ ಇದೊಂದೇ ಪರಿಹಾರ . ನಿಕಟ ಸಂಬಂಧದಲ್ಲಿ ದಾಂಪತ್ಯ ದ್ರೋಹವು ಹೆಚ್ಚಾಗಿ ಕಂಡುಬರುವ ಎರಡು ಅಂಶಗಳಿವೆ : ದೈಹಿಕ ಅನ್ಯೋನ್ಯತೆ ಮತ್ತು ಭಾವನಾತ್ಮಕ ಅನ್ಯೋನ್ಯತೆ . ದಾಂಪತ್ಯ ದ್ರೋಹವೆಂದರೆ ಕೇವಲ ಸಂಬಂಧವನ್ನು ಮೀರಿದ ದೈಹಿಕ ಸಂಪರ್ಕ ಮಾತ್ರವಲ್ಲ , ಇದು ವಿಶ್ವಾಸ , ನಂಬಿಕೆದ್ರೋಹ , ಮೋಸ ಮತ್ತು ನಿಷ್ಠೆಯಿಲ್ಲದಿರುವಿಕೆಯನ್ನೂ ಒಳಗೊಳ್ಳುತ್ತದೆ . [ ] ಸಂಬಂಧವೊಂದರಲ್ಲಿ ದೃಢವಾದ ನಿರೀಕ್ಷೆಗಳನ್ನು ಉಲ್ಲಂಘಿಸಲು ಉದ್ದೇಶಪೂರ್ವಕವಾಗಿ ವಂಚಿಸುವುದರಿಂದ ದಾಂಪತ್ಯ ದ್ರೋಹವು ಹೆಚ್ಚು ನೋವನ್ನುಂಟುಮಾಡುತ್ತದೆ . 14 ದಿನಗಳ ಬಳಿಕ ತನ್ನ ನಿಲುವನ್ನು ಬದಲಾಯಿಸಿದ್ದ ಅವರು , ಕುರಿತು ರಾಜಕೀಯ ಪಕ್ಷಗಳೊಂದಿಗೆ ಸುದೀರ್ಘ ಚರ್ಚೆ ನಡೆಸುವುದಾಗಿ ಹೇಳಿಕೆ ಕೊಟ್ಟರು . ದಿವಂಗತ ಎನ್ . ಜಿ . ರಂಗರ ಅನುಯಾಯಿ ಎಂದು ಹೇಳಿಕೊಳ್ಳುವ ರೋಸಯ್ಯ , ಹಿರಿಯ ಸಂಸದನಾಗಿ ಕಾರ್ಯ ನಿರ್ವಹಿಸಿದ್ದು , ರೈತ ಪರ ಹೋರಾಟಗಳಲ್ಲಿ ಧುಮುಕಿದ್ದವರು ಮತ್ತು ಸುಮಾರು 15 ವರ್ಷ ಸಚಿವರಾಗಿ ಸೇವೆ ಸಲ್ಲಿಸಿರುವ ಅನುಭವ ಹೊಂದಿದವರಾಗಿದ್ದಾರೆ . ದಿವಸಗಳ ಹಿಂದೆ ' ಇಂಟರ್ ನ್ಯಾಷನಲ್ ಲೇಬರ್ ಆರ್ಗನೈಷೇಶನ್ ' ಅಥವಾ ವಿಶ್ವ ಕಾರ್ಮಿಕ ಸಂಘಟನೆಯ ಮಹತ್ವದ ಸಭೆಯೊಂದು ನಡೆಯಿತು . ವಿಶ್ವದೆಲ್ಲೆಡೆಯಿರುವ ಮನೆಗೆಲಸದ ನೌಕರರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಕುರಿತು ಸಭೆಯಲ್ಲಿ ಪ್ರಮುಖವಾಗಿಯೂ ಚರ್ಚಿಸಲಾಯಿತು . ಅದರಲ್ಲೂ ಏಷ್ಯಾ ಖಂಡದಲ್ಲಿ ಮನೆಗೆಲಸದವರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ತೀವ್ರವಾಗಿ ಖಂಡಿಸಿದ ಸಭೆಯು ತನ್ನ 135 ಸದಸ್ಯ ರಾಷ್ಟ್ರಗಳಿಗೆ ಮನೆಗೆಲಸದ ನೌಕರರ ಹಕ್ಕುಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಅತಿ ಪ್ರಧಾನವಾದ ಹಲವು ಅಂಶಗಳನ್ನು ನಿರ್ದೇಶಿಸಿತು ಮತ್ತು ಅತಿ ಶೀಘ್ರದಲ್ಲೇ ಅವುಗಳನ್ನು ತಮ್ಮ ಕಾರ್ಮಿಕ ಕಾನೂನಿನ ಪರಿಧಿಯೊಳಗೆ ತರಬೇಕೆಂದೂ ಸದಸ್ಯ ದೇಶಗಳಿಗೆ ಆದೇಶಿಸಲಾಯಿತು . ವಿಶ್ವದೆಲ್ಲೆಡೆಯಿರುವ ಕೋಟಿಗಟ್ಟಲೆ ನೌಕರರಿಗೆ ಇದು ನಿಜವಾಗಿಯೂ ಸಮಾಧಾನವನ್ನು ತರುವ ವಿಷಯವಾಗಿದ್ದರೂ ನೀತಿ ನಿಯಮಗಳನ್ನು ಸರ್ಕಾರಗಳು ಎಷ್ಟರಮಟ್ಟಗೆ ಪ್ರಾಯೋಗಿಕವಾಗಿ ಅಳವಡಿಸುತ್ತವೆ ಎಂಬುವುದನ್ನು ಮಾತ್ರ ಕಾದು ನೋಡಬೇಕಾಗಿದೆ . ಅನ್ಯದೇಶಗಳಿಗೆ ಮನೆಗೆಲಸದವರನ್ನು ಕಳುಹಿಸುವ ಭಾರತದಂತಹ ದೇಶಗಳು ವಿಷಯದಲ್ಲಿ ಕಟ್ಟುನಿಟ್ಟಿನ ನಿಲುವನ್ನು ಕೈಗೊಂಡರೆ ಸಮಸ್ಯೆಯನ್ನು ಅಲ್ಪ ಮಟ್ಟಿಗಾದರೂ ಪರಿಹರಿಸಬಹುದು . ನಿರೀಕ್ಷೆಯಂತೆಯೇ ' ಇಂಟರ್ ನ್ಯಾಷನಲ್ ಲೇಬರ್ ಆರ್ಗನೈಷೇಶನ್ ' ಸೂಚಿಸಿರುವ ನಿರ್ದೇಶನಗಳು ಸಂಪೂರ್ಣವಾಗಿ ಅಳವಡಿಸಲು ಸಾಧ್ಯವಿಲ್ಲವೆಂದು ಕೊಲ್ಲಿರಾಷ್ಟ್ರಗಳು ಈಗಾಗಲೇ ತಗಾದೆಯೆತ್ತಿವೆ . " ಇಂತಹ ಒಂದುಪ್ರಾಜೆಕ್ಟ್‌ಗೆ ಅಡ್ಡವಾಗಿ ನಿಂತ್ರಿದಲ್ಲ ಇವರೆಲ್ಲಾ . ಈಗ ನೋಡು ಮೈಸೂರು ಒಂದು ದೂರದ ಊರೇ ಅಲ್ಲ ಅನ್ನೋ ಹಾಗಿದೆ . ಸುಮ್ಮನೆ ಪ್ರಚಾರಕ್ಕೆ , ಎಲೆಕ್ಷನ್‌ಗೆ , ದುಡ್ಡಿಗೆ ನೂರಾರು ವೇಷಗಳು . . . . . " ಇನ್ನೂ ಮಾತಾಡುತ್ತಾನೆ ಇದ್ದ ಐಸಿಐಸಿಐ ಎಟಿಎಂ ನಲ್ಲಿ ಹಣ ಡ್ರಾ ಮಾಡಿಕೊಂಡು ಹೊರಬಂದಾಗ ಮಹಿಂದ್ರಾ ಗೂಡ್ಸ್ ಜೀಪ್ ಒಂದನ್ನು ಪೋಲಿಸ್ ಪ್ಯಾದೆ ಹಿಡಿದಿದ್ದ . ಯೂ ಟರ್ನ್ ನಿಷೇಧದ ತಿರುವಿನಲ್ಲಿ ಯೂ ಟರ್ನ್ ತೆಗೆದುಕೊಂಡಿರುವೆ ಎಂದು ಪ್ಯಾದೆ . ಇಲ್ಲ , ಇನ್ನೂ ಸ್ವಲ್ಪ ಮುಂದೆ ಹೋದರೆ ಡಿವೈಡರ್ ಬರುತ್ತದೆ . ಅಲ್ಲಿ ಯೂ ಟರ್ನ್ ತೆಗೆದುಕೊಂಡಿದ್ದೇನೆ ಎಂದು ಡ್ರೈವರ್ . ವಾದವಿವಾದ ಸಾಗಿತ್ತು . ಪ್ಯಾದೆ ಆತನನ್ನು ಕರೆದುಕೊಂಡು ಹೋಗಿ ಎಸ್ಐ ಎದುರು ನಿಲ್ಲಿಸಿದ . ಡ್ರೈವರ್ ದೊಡ್ಡ ದನಿ ತೆಗೆದು ಮಾತನಾಡುತ್ತ , ತಾನು ಯಾವುದೇ ನಿಯಮ ಉಲ್ಲಂಘನೆ ಮಾಡಿಲ್ಲ ಎಂದು ಸಾಬೀತು ಮಾಡುವಲ್ಲಿ ಅಂತೂ ಸಫಲನಾದ . ಎಸ್ಐ ಆತನಿಗೆ ಹೋಗಲು ಹೇಳಿದ . ಪ್ರಕರಣ ಬೇಗ ಮುಗಿದಿದ್ದಕ್ಕೆ ಅಲ್ಲಿ ನಿಂತು ತಮಾಷೆ ನೋಡುತ್ತಿದ್ದ ಜನರಿಗೆ ಬೇಜಾರಾಯಿತು . ನನಗೆ ಬ್ಯಾಂಕಿನಲ್ಲಿ ಕೆಲಸವಿತ್ತಾದ್ದರಿಂದ ನಾನು ಬ್ಯಾಂಕ್ ಪ್ರವೇಶಿಸಿದೆ . ಐಸಿಐಸಿಐನ ಎಟಿಎಂ ಬ್ಯಾಲೆನ್ಸ್ ಸ್ಲಿಪ್ ಕೊಡುವಾಗ ಒಂದು ಟ್ರಾನ್ಸಾಕ್ಷನ್ ಸ್ಲಿಪ್ ಕೊಡುವ ಬದಲು ಮೂರು ಟ್ರಾನ್ಸಾಕ್ಷನ್ ಸ್ಲಿಪ್ ಕೊಡುತ್ತಿತ್ತು . ಅದನ್ನು ಮೂರನೇ ಬಾರಿ ಬ್ಯಾಂಕ್ ಗಮನಕ್ಕೆ ತರಲು ಹೋಗಿದ್ದೆ . ನನ್ನ ಕೆಲಸ ಮುಗಿಯಿತು . ಹೊರಗೆ ಬಂದು ನೋಡಿದರೆ ಅಬ್ಬಾ ಅದೇನು ದೃಶ್ಯ . ಅದೇ ಡ್ರೈವರ್ , ಪೋಲಿಸ್ ಪ್ಯಾದೆಯನ್ನು ವಾಚಾಮಗೋಚರ ಬೈಯುತ್ತಿದ್ದಾನೆ . " ಏನು ಮೊಬೈಲ್ ನಂಬರ್ ಕೇಳ್ತೀಯಾ ? ನನ್ನ ನಂಬರ್ ತೆಗೆದುಕೊಳ್ಳೋದಾದರೆ ನಿನ್ನ ನಂಬರ್ ಕೂಡ ಕೊಡು . ಅದ್ಯಾರಿಗೆ ರಿಪೋರ್ಟ್ ಮಾಡುತ್ತೀಯೋ ನಾನೂ ನೋಡುತ್ತೇನೆ . ರೂಲ್ಸ್ ಏನು ಅಂತ ಪಬ್ಲಿಕ್ ಗೆ ಹೇಳಿಕೊಡುವ ಮೊದಲು ನೀನು ಮೊದಲು ರೂಲ್ಸ್ ತಿಳ್ಕೊ . ನೀನು ಪಬ್ಲಿಕ್ ಗೆ ಗೌರವ ಕೊಟ್ರೆ ಪಬ್ಲಿಕ್ಕೂ ನಿನಗೆ ಗೌರವ ಕೊಡುತ್ತೆ . ಬೆಳಿಗ್ಗೆಯಿಂದ ಹಿಂಗೆ ಅಂಗಡಿ ತೆರೆದುಕೊಂಡು ಕೂತರೆ ಗೌರವ ಹೇಗೆ ಬರುತ್ತೆ ? ನಿನ್ನಂಥವರ ಎದುರು ನಾಯಿಗೆ ಬಿಸಾಕಿದ ಹಾಗೆ 100 ರೂಪಾಯಿ ಬಿಸಾಕಿದರೆ ಸುಮ್ಮನಾಗ್ತೀರ . " ಹೀಗೆ ಸಾಗಿತ್ತು ಡ್ರೈವರ್ ಮಾತಿತ ಓಘ . ಡ್ರೈವರ್ ಕಡಿಮೆಯೆಂದರೂ 100 ಡೆಸಿಬಲ್ ಪರಿಮಾಣದಲ್ಲಿ ಮಾತನಾಡುತ್ತಿದ್ದರೆ , ಪೋಲಿಸ್ ಪ್ಯಾದೆ ಥರಗುಟ್ಟಿ ಹೋಗಿದ್ದ . ಎಸ್ಐ ಪೇದೆಯನ್ನು ವಾಪಸ್ ಬರುವಂತೆ ಹೇಳಿ ಹೇಳಿ ಸಾಕಾಗಿ ಹೋಗಿದ್ದ . ಪೋಲಿಸರ ಮಾನ ಎರಡೂಮುಕ್ಕಾಲು ಕಾಸಿಗೆ ಹರಾಜಾಗಿ ಹೋಗಿತ್ತು . ಜನ ಎಲ್ಲ ನಿಂತು ತಮಾಷೆ ನೋಡಿದ್ದರು . ಅಂತೂ ಡ್ರೈವರ್ ಶಾಂತನಾಗಿ ವಾಪಸ್ ಹೋಗಿ ತನ್ನ ಜೀಪಿನಲ್ಲಿ ಕುಳಿತ . ನಾನು ತಕ್ಷಣ ಹೋದವನೆ " ತುಂಬಾ ಚೆನ್ನಾಗಿ ಮಾತನಾಡಿದಿರಿ . ನಿಮ್ಮಂಥವರು ಬೇಕು " ಎಂದೆ . " ಸಾರ್ , ನಾಲ್ಕು ಜನ ಪಬ್ಲಿಕ್ ನನ್ನ ಜೊತೆ ನಿಲ್ಲಲಿ ಸಾರ್ ಪೋಲಿಸರ . ಬಿಡುತ್ತೆನೆ " ಎಂದು ನಗುತ್ತ ಗಾಡಿ ಸ್ಟಾರ್ಟ್ ಮಾಡಿ ಹೊರಟು ಹೋದ . ಆದರೆ ಅದು ರೀತಿಯಾಗಿ ಉಳಿಯಲಿಲ್ಲ . ಮೈಕೇಲ್ ಬುಷ್ನಲ್ ( ಈಗ ಥಾಮಸ್ ) ಎಂಬ ಕರ್ನಲ್ನ ಪ್ರಮುಖ ಅಭಿವೃದ್ಧಿದಾರ ಹಡರ್್ ಎಂದು ಹೆಸರನ್ನೇ ಸೂಕ್ತವೆಂದು ಅಭಿಪ್ರಾಯಪಟ್ಟು ಅಲಿಕ್ಸ್ ಅನ್ನು ಕರ್ನಲ್ನ ಕೆಲ ಅಂಗಗಳಿಗೆ ಪುನರಾವತರ್ಿಸಿದ . ಅಲಿಕ್ಸ್ , ಸಿಸ್ಟಮ್ ಕರೆಗಳನ್ನು ತಡೆಹಿಡಿದು ನಂತರ ಕರಗಳನ್ನು ( ಸಂದೇಶಗಳನ್ನು ) ಹಡರ್್ ಸರ್ವರ್ಗಳಿಗೆ ಕಳಿಸುವ ಕಾರ್ಯನಿರ್ವಹಿಸುವ ಕರ್ನಲ್ನ ಅಂಗಕ್ಕೆ ಅಲಿಕ್ಸ್ ಎಂದು ಮರು ನಾಮಕಾರಣ ಮಾಡಿದ . ಕೊನೆಗೆ ಅಲಿಕ್ಸ್ ಮತ್ತು ನಾನು ಬೇರೆಯಾದವು , ಹಾಗೂ ಆಕೆ ತನ್ನ ಹೆಸರನ್ನು ಬದಲಾಯಿಸಿಕೊಂಡಳು . ಸ್ವತಂತ್ರವಾಗಿ , ಹಡರ್್ನ ವಿನ್ಯಾಸವೂ ಬದಲಾಯಿತು ' ಸಿ ' ತಂತ್ರಾಂಶ ಭಂಡಾರದಿಂದಲೇ ಸಂದೇಶಗಳನ್ನು ನೇರವಾಗಿ ಸರ್ವರ್ಗಳಿಗೆ ಕಳಿಸುವಂತೆ ಮಾಡಲಾಯಿತು . ಇದು ಅಲಿಕ್ಸ್ ಉಪಾಂಗವನ್ನು ವಿನ್ಯಾಸದಿಂದ ಮಾಯಮಾಡಿತು . ಫತೇಪುರ , ಜು . 11 : ಭಾನುವಾರ ಮಧ್ಯಾಹ್ನ ಸುಮಾರು 12 ಕ್ಕೆ ಹೌರಾದಿಂದ ನವದೆಹಲಿಗೆ ಚಲಿಸುತ್ತಿದ್ದ ನವದೆಹಲಿ - ಹೌರಾ ಕಲ್ಕಾ ಮೇಲ್ ರೈಲು ಹಳಿತಪ್ಪಿದ ಕಾರಣ 35 ಪ್ರಯಾಣಿಕರು ಅಸುನೀಗಿ , 150ಕ್ಕೂ ಹೆಚ್ಚು ಜನರು ಗಾಯಗೊಂಡ ಘಟನೆ ನಡೆದಿದೆ . ರಾಜೇಶ ನಾಯ್ಕರೆ , ಚೋಳರಾಜ ವೀರನರಸಿಂಹನ ದಂಡನಾಯಕ ಪೊಲ್ವಾಳ ೧೧೪೫ರಲ್ಲಿ ನಿರ್ಮಿಸಿದ್ದು ಎಂಬ ದಾಖಲೆ ಸರಿಯಾಗಿದೆಯೇ ? ಏಕೆ ಕೇಳುವೆನೆಂದರೆ , . ಚೋಳರ ರಾಜಮನೆತನದ ಸಾಲಿನಲ್ಲಿ ಕಾಲದಲ್ಲಿದ್ದುದ್ದು ರಾಜರಾಜ ಚೋಳ / ರಾಜೇಂದ್ರ ಚೋಳರು . ದೇವಾಲಯದಲ್ಲಿ ( ಹೆಚ್ಚಾಗಿ ಮುಖ ಮಂಟಪದಲ್ಲಿ ) ಹೊಯ್ಸಳ ಶೈಲಿಯ ಪ್ರಭಾವ ಎದ್ದು ಕಾಣುತ್ತಿದೆ . ( ಇದೇ ರೀತಿಯ ಮುಖಮಂಟಪಗಳನ್ನು ಬನವಾಸಿಯ ಮಧುಕೇಶ್ವರ , ಕೋರವಂಗಲದ ಭೂಚೇಶ್ವರ , ಮತ್ತು ಬೆಳವಾಡಿಯ ತ್ರಿಕೂಟ ದೇವಾಲಯಗಳಲ್ಲೂ ನೋಡಬಹುದು ) . ಹೊಯ್ಸಳ ನರಸಿಂಹ ( ಇವನಿಗೆ ವೀರನರಸಿಂಹನೆಂಬ ಹೆಸರೂ ಇತ್ತು - ಇವನು ಹೊಯ್ಸಳ ವಿಷ್ಣುವರ್ಧನನ ಮಗ , ಅವನ ನಂತರ ಪಟ್ಟಕ್ಕೆ ಬಂದವನು ) ಕಾಲ ದೇವಾಲಯಕ್ಕೆ ನೀವು ಕೊಟ್ಟಿರುವ ಕಾಲಕ್ಕೆ ( ೧೧೪೫ ) ಸರಿಹೊಂದುವಂತಿದೆ . ಇನ್ನೂ ಹೆಚ್ಚಿನ ಮಾಹಿತಿ ಇದ್ದರೆ ದಯವಿಟ್ಟು ಹಂಚಿಕೊಳ್ಳಿ . - ಹಂಸಾನಂದಿ . < < ಸಮಸ್ಯೆ ಯಾವುದೇ ಕಂಪ್ಯೂಟರ್ ಗೂ ಇರುತ್ತದೆ . ಇದು ಕಂಪ್ಯೂಟರ್ ಬೆಲೆಗಿಂತ ಹೆಚ್ಚಾಗಿ ವಿಧದ ಮೇಲೆ ಅವಲಂಬಿಸಿರುತ್ತದೆ . ಉದಾ ಲ್ಯಾಪ್ ಟಾಪ್ , ನೆಟ್ ಬುಕ್ ಮುಂತಾದವುಗಳಲ್ಲಿ upgrade ಕಷ್ಟ . ಅದೇ ಡೆಸ್ಕ್ ಟಾಪ್ ನಲ್ಲಿ ಸುಲಭ . > > ಇಲ್ಲಿ ನಾನು ಹೇಳುತ್ತಿರುವುದು ಡೆಸ್ಕ್ ಟಾಪ್ ಬಗ್ಗೆ ಸುಮಾರು ೧೨ ಸಾವಿರ ರುಪಾಯಿ ಬೆಲೆಬಾಳುವ ಗಣಕಯಂತ್ರವನ್ನು ಉನ್ನತಿಕರಿಸಲು ಸಾಧ್ಯವಾಗದೆ ಇರಬಹುದು ಅಥವಾ ಬಹಳಷ್ಟು ಕರ್ಚು ಮಾಡಬೇಕಾದೀತು , ಅದೇ ಸುಮಾರು ೧೮ ಸಾವಿರ ಅಥವಾ ೨೨ ಸಾವಿರ ರುಪಾಯಿ ಬೆಲೆಬಾಳುವ ಗಣಕಯಂತ್ರವನ್ನು ಬಹಳ ಸುಲಭವಾಗಿ ಅಥವಾ ಕಡಿಮೆ ಖರ್ಚಿನಲ್ಲಿ ಉನ್ನತಿಕರಿಸಲು ಸಾಧ್ಯವಿದೆ . ಉದಾಹರಣೆಗೆ ಕಡಿಮೆ ಬೆಲೆಯ ಮಾತ್ರುಫಲಕದಲ್ಲಿ ಹೆಚ್ಚು RAM ಅಥವಾ RAM ವೇಗ ಕಡಿಮೆ ಇರಬಹುದು , ಮುಂದೊಂದುದಿನ ಹೆಚ್ಚು ವೇಗದ ಅಥವಾ ಹೆಚ್ಚು ಗಾತ್ರದ RAM ಹಾಕಲು ಸಾದ್ಯವಿಲ್ಲ , ಅದೇ ಹೆಚ್ಚು ಬೆಲೆಯ ಮಾತ್ರುಫಲಕದಲ್ಲಿ ಇದು ಸಾದ್ಯ . ನಮ್ಮ ಪವಿತ್ರ ಸಂವಿಧಾನದಲ್ಲಿ ಉಲ್ಲೇಖಿಸಿರುವ ಸರಕಾರದ ಕರ್ತವ್ಯಗಳನ್ನು ಮಠ ಮಾನ್ಯಗಳ ಪದತಲದಲ್ಲಿ ಅಡವಿಟ್ಟು ಉದ್ದುದ್ದ ಮಲಗಿ ಪ್ರಜಾತಂತ್ರ ಎಂದರೆ , ಮಠಗಳಿಂದ , ಮಠಗಳಿಗಾಗಿ , ಮಠಗಳಿಗೋಸ್ಕರ ಎಂಬ ನೂತನ ಘೋಷಣೆ ಮಾಡುವುದನ್ನು ರಾಜ್ಯದ ಬಿಜೆಪಿ ಸರಕಾರ ಬಾಕಿ ಉಳಿಸಿಕೊಂಡಿದೆ . ಇನ್ನಾರು ತಿಂಗಳಲ್ಲಿ ಅದು ಆಗಬಹುದು ಯಾರಿಗೆ ಗೊತ್ತು ? ಕೆಳಗಿನ ಎರಡು ಘಟನೆಗಳನ್ನು ಓದಿ . ನಿಮ್ಮ ೧೨ ವರ್ಷದ ಹುಡುಗನೊಬ್ಬ ತನ್ನದೇ ಊರಿನ ದಲಿತರ ಕೇರಿಯ ೬೦ ವರ್ಷದ ವ್ಯಕ್ತಿಯೊಬ್ಬನನ್ನು ಲೋ ಮಾರ , ಲೋ ಸಿದ್ಧ ಎಂದು ಏಕವಚನದಲ್ಲಿ ಅತ್ಯಂತ ವ್ಯಂಗ್ಯವಾಗಿ ಮಾತನಾಡಿಸುತ್ತಾನೆ . ಆದರೆ , ಹಿರಿಯ ವ್ಯಕ್ತಿಯನ್ನು ಹಾಗೆ ಏಕವಚನದಲ್ಲಿ ಸಂಬೋಧಿಸಬಾರದು ಎಂದು ನೀವು ಎಲ್ಲೂ ನಿಮ್ಮ ಮಕ್ಕಳಿಗೆ ಹೇಳಿ ಕೊಡಲಿಲ್ಲ . ಅದನ್ನೇ ನಾಡಿನ ಸವರ್ಣೀಯರು ಸಂಸ್ಕಾರವೆಂಬಂತೆ ನಡೆದುಕೊಂಡು ಬಂದರು . ನಿಮ್ಮ ಎದೆ ಮುಟ್ಟಿಕೊಂಡು ಹೇಳಿ , ಲೋ ಮಾರ , ಲೋ ಸಿದ್ಧ , ಲೋ ಕೆಂಚ ಎಂದು ದಲಿತ ವರ್ಗದ ಹಿರೀಕರನ್ನು ಕರೆವ ನಿಮ್ಮ ಮಕ್ಕಳಿಗೆ ಅದು ತಪ್ಪು ಎಂದು ಎಂದಾದರೂ ಹೇಳಿಕೊಟ್ಟಿದ್ದೀರಾ . . ? ಎಲ್ಲ ಜಾತಿಯವರನ್ನು ಒಳಗೊಂಡ ಅನುಭವ ಮಂಟಪ ಕಟ್ಟಿದ ಬಸವಣ್ಣ ಎದುರಿಗೆ ಬಂದವರು ಯಾರೇ ಆದರೂ , ಶರಣು ಎಂದರೆ , ಶರಣು ಶರಣಾರ್ಥಿ ಎಂದು ಎರಡು ಬಾರಿ ಹೇಳುತ್ತಿದ್ದರಂತೆ . ಅಂತಹ ಬಸವಣ್ಣನವರ ಲಿಂಗಾಯಿತ ಧರ್ಮವನ್ನು ನೀವು ಜಾತಿ ಎಂಬ ಪಟ್ಟ ಕಟ್ಟಿ ಕರ್ನಾಟಕದೊಳಕ್ಕೆ ಕಟ್ಟಿ ಹಾಕಿದಿರಿ . ಲಿಂಗಾಯಿತ ಅಥವಾ ವೀರಶೈವ ಎನ್ನುವುದನ್ನು ಎಂದೂ ಧರ್ಮವನ್ನಾಗಿಸಲು ನೀವು ಬಿಡಲೇ ಇಲ್ಲ . ಹಾಗೊಂದು ಪಕ್ಷ ಬಸವಣ್ಣನ ನಡೆಗಳು ನಿಮ್ಮ ಎದೆಯೊಳಗೆ ಮೂಡಿದ್ದರೇ ಅದು ಇವತ್ತು ವಿಶ್ವಧರ್ಮವಾಗಿರುತ್ತಿತ್ತು ೧೯೯೬ರಲ್ಲಿ ನಂಜನಗೂಡಿನ ಸಮಾರಂಭವೊಂದರಲ್ಲಿ ಸಂವೇದನಾಶೀಲ ರಾಜಕಾರಣಿ ವಿ . ಶ್ರೀನಿವಾಸ ಪ್ರಸಾದ್ ಹೇಳಿದ ಮಾತುಗಳಿವು . ಬಹುಶಃ ಅವತ್ತಿನ ಸಮಾರಂಭದಲ್ಲಿ ಸುಮಾರು ೧೦ ಸಾವಿರಕ್ಕೂ ಹೆಚ್ಚು ಮಂದಿ ನೆರೆದಿದ್ದರು . ಅದರಲ್ಲಿ ಸವರ್ಣೀಯರೇ ಹೆಚ್ಚಿದ್ದರು . ಎಲ್ಲದಕ್ಕಿಂತ ಮುಖ್ಯವಾಗಿ ಕರಾಳ ನೆನಪು ಎನಿಸಿದ ಬದನವಾಳು ಘಟನೆ ನಡೆದು ಮೂರು ವರ್ಷ ಕಳೆದಿತ್ತು . ಹಗೆಯ ಹಸಿ ಹಸಿ ವಾಸನೆ ಅಲ್ಲಲ್ಲಿ ಉಳಿದಿತ್ತು . ಅಂತಹ ಸಂದರ್ಭದಲ್ಲಿ ಶ್ರೀನಿವಾಸ್ ಪ್ರಸಾದ್ ಬಸವಣ್ಣನವರ ವಿಚಾರಗಳನ್ನು ಪ್ರಸ್ತಾಪ ಮಾಡುತ್ತಲೇ ದಲಿತರನ್ನು ಕಡೆಗಣನೆಯಿಂದ ನೋಡುವವರ ಆತ್ಮಭಿಮಾನವನ್ನು ಪ್ರಶ್ನೆ ಮಾಡುತ್ತಾ ಹೋದರು . ಅದು ಇಂದಿಗೂ ನೆನಪಿನಲ್ಲಿ ಉಳಿಯುವ ಭಾಷಣ . * * * ಮೈಸೂರಿನ ಪ್ರಸಿದ್ಧ ಮಠವೊಂದಕ್ಕೆ ಹೋದಾಗ ಅಲ್ಲಿ ಸುಮಾರು ೧೦೦ ಕ್ಕೂ ಹೆಚ್ಚು ಮಂದಿ ಸ್ವಾಮಿಗಳನ್ನು ನೋಡಲು ಕಾಯುತ್ತಿದ್ದಾರೆ . ಮಠದ ಸಹಾಯಕರು ಒಬ್ಬೊಬ್ಬರಂತೆ ಎಲ್ಲರನ್ನು ಒಳಬಿಡುತ್ತಿದ್ದಾರೆ . ಇದು ಮಧ್ಯಾಹ್ನ ಮೂರು ಗಂಟೆಯವರೆಗೆ ನಡೆಯುತ್ತಲೇ ಇತ್ತು . ಹಾಗೆ ಜನರು ಸ್ವಾಮಿಗಳನ್ನು ನೋಡಲು ಬರುತ್ತಲೇ ಇದ್ದರು . ಬಂದವರಲ್ಲಿ ಕೆಲವರು ಅವರ ಮಕ್ಕಳಿಗೆ ಮಠದ ಶಾಲೆಯಲ್ಲಿ ಸೀಟು ಕೊಡಿಸಲು , ಕೆಲಸ ಕೇಳಲು ಬಂದಿದ್ದರು . ಅವರವರ ಭಕುತಿಗೆ ತಕ್ಕಂತೆ ಸ್ವಾಮೀಜಿಗಳಿಂದ ಆಶೀರ್ವಾದವು ದೊರೆಯುತ್ತಿತ್ತು . ಇದನ್ನು ನೋಡಿದಾಗ , ಸರಕಾರದ ಆಡಳಿತ ಯಂತ್ರವೊಂದು ಮಾಡಬೇಕಾದ ಕೆಲಸವನ್ನು ಸ್ವಾಮೀಜಿಯವರ ಮಾಡುತ್ತಿದ್ದಾರೆ ಎಂದು ಮೇಲ್ನೋಟಕ್ಕೆ ಅನ್ನಿಸದೆ ಇರಲಾರದು . ಆದರೆ , ಅಲ್ಲಿ ಆಗಿರುವುದೇನು ಎಂಬುದನ್ನು ಹುಡುಕುತ್ತಾ ಹೋದರೆ , ಬಹುಶಃ ಅದು ನಾಡಿನ ಪ್ರಜಾತಂತ್ರ ವ್ಯವಸ್ಥೆಗೆ ಬಂದಿರುವ ಗಂಡಾಂತಾರ ಎನ್ನುವುದು ನೀವು ಸೂಕ್ಷ್ಮ ಮತಿಗಳಾಗಿದ್ದರೆ ತಿಳಿದು ಹೋಗುತ್ತದೆ . * * * ಮೇಲಿನ ಎರಡು ವಿಚಾರಗಳು ಬೇರೆ ಬೇರೆಯಾಗಿದ್ದರೂ , ಸಾರಾಂಶ ಒಂದೇ . ಎಲ್ಲರಿಗೂ ಶಿಕ್ಷಣ , ಆರೋಗ್ಯ , ವಸತಿ ಮತ್ತು ಬದುಕಲು ಆಹಾರ ನೀಡಬೇಕೆಂಬುದು ನಮ್ಮ ಪ್ರಜಾತಂತ್ರ ವ್ಯವಸ್ಥೆಯ ಆಶಯಗಳಲ್ಲಿ ಪ್ರಮುಖ . ಆದರೆ , ಶಿಕ್ಷಣ ಮತ್ತು ಆರೋಗ್ಯ ಮಠ ಮಾನ್ಯಗಳು ಮತ್ತು ಹಣವಂತರ ಕೈಗೆ ಸಿಲುಕಿ ಹೋಗಿದೆ . ನಾಡಿನ ದಲಿತನೊಬ್ಬ ಸುಲಭವಾಗಿ ಶಿಕ್ಷಣ ಪಡೆಯಲು ಇನ್ನೂ ಸಾಧ್ಯವಿಲ್ಲ ಎಂಬಂತಹ ಸ್ಥಿತಿ ನಿರ್ಮಾಣವಾಗುತ್ತಿದೆ . ಅಂತಹದರಲ್ಲಿ ಎಲ್ಲ ಜಾತಿ ಜನಾಂಗದ ಪ್ರಜೆಗಳಿಂದ ಆರಿಸಿದ ಹೋದ ನೀವು ಸಮಾನತೆಯ ತತ್ವ ಬೋಧಿಸುವ ಸಂವಿಧಾನದ ನೀತಿ ನಿಯಮಾವಳಿಗಳನ್ನು ಹೇಗೆ ಪಾಲಿಸುತ್ತಿದ್ದೀರಿ ? ಆಯವ್ಯಯದಲ್ಲಿ ಮಠ ಮಾನ್ಯಗಳೇ ತಮ್ಮ ಆಯ್ಕೆಗೆ ಕಾರಣ ಎಂಬಂತೆ ಮುಖ್ಯಮಂತ್ರಿ ಯಡಿಯೂರಪ್ಪ ತೆರಿಗೆ ಹಣವನ್ನು ಪುಕ್ಕಟ್ಟೆ ಹಂಚಿದ್ದಾರೆ . ಹಾಗಾದರೆ , ಮತದಾರ ಮಹಾಪ್ರಭು ಎಂಬ ಮಾತು ರಾಜಕಾರಣಿಗಳಿಗೆ ಇಷ್ಟು ಬೇಗ ಮರೆತು ಹೋಯಿತೇ ? ಅಥವಾ ಮರೆಗುಳಿಗಳು ಮಾತ್ರ ರಾಜಕಾರಣಿಗಳಾಗಲು ಸಾಧ್ಯವೇ ? * * * ಮಠಗಳ ಬಗ್ಗೆ ಹಿರಿಯ ಸಾಹಿತಿ ಡಾ . ಎಲ್ . ಬಸವರಾಜು ಅವರು ಆಡಿದ ಮಾತುಗಳು ಎಷ್ಟು ಪ್ರಸ್ತುತವಾಗಿದೆ ಎಂಬುದು ಬಾರಿ ಆಯವ್ಯಯವನ್ನು ನೋಡಿದರೆ ತಿಳಿದು ಹೋಗುತ್ತದೆ . ಯಡಿಯೂರಪ್ಪ ಅದರಲ್ಲಿಯೂ ಜಾಣರು , ತಾವು ಯಾವ ಜಾತಿ ಜನಾಂಗವನ್ನು ಎದುರು ಹಾಕಿಕೊಳ್ಳದೆ ಎಲ್ಲರಿಗೂ ಹಣವನ್ನು ಕೋಟಿಗಳ ಲೆಕ್ಕದಲ್ಲಿ ಹಂಚಿದ್ದಾರೆ . ಮಠಗಳು ತೃಪ್ತಿಯಾದರೆ , ಇಡಿ ನಾಡಿನ ಜನತೆ ತೃಪ್ತರಾದಂತೆ ಎಂಬುದು ಅವರ ಸಾದಾ ಲೆಕ್ಕಾಚಾರ . ಆದರೆ , ಅವರಿಗೆ ತಿಳಿಯದೇ ಇರುವ ಒಂದು ಸತ್ಯವೆಂದರೆ ಹೀಗೆ ಹಣ ಪಡೆಯುವ ಮಠಗಳ್ಯಾವುವೂ ನಾಡಿನ ಜನತೆಗೆ ಪುಕ್ಕಟ್ಟೆಯಾಗಿ ಸೇವೆ ಮಾಡುವುದಿಲ್ಲ . ಅಥವಾ ಜನಸೇವೆ ಎಂಬುದನ್ನು ಎಂದೋ ಮರೆತು ಹೋಗಿವೆ . ಅಷ್ಟಕ್ಕೂ ಮಠಗಳ ಹಾಗೂ ಹಣವಂತರ ಸುರ್ಪದಿಯಲ್ಲಿಯೇ ಮೆಡಿಕಲ್ ಕಾಲೇಜುಗಳು , ಎಂಜನಿಯರಿಂಗ್ ಕಾಲೇಜುಗಳು ಇರಬೇಕು ಯಾಕೆ ? ಪ್ರಜಾತಂತ್ರ ವ್ಯವಸ್ಥೆಯಲ್ಲಿನ ಸರಕಾರದ ಕರ್ತವ್ಯಗಳಾದರೂ ಏನು ? ಪ್ರಶ್ನೆ ಕೇಳುವ ಧ್ವನಿಯನ್ನು ನಮ್ಮ ನಾಡಿನ ಚಳವಳಿಗಳು ಕಳೆದುಕೊಂಡಿವೆ ಅಥವಾ ಚದುರಿ ಹೋಗಿವೆ . . ! * * * ಎಲ್ಲವನ್ನು ಸರಕಾರವೇ ಮಾಡಲು ಸಾಧ್ಯವಿಲ್ಲ , ಮಠ ಮಾನ್ಯಗಳು ಇರುವುದರಿಂದಲೇ ನಾವಿಷ್ಟು ಸುಭಿಕ್ಷವಾಗಿದ್ದೇವೆ . ಹೀಗೆಂದು ಭಾಷಣ ಬಿಗಿಯುತ್ತಲೇ ದುಂಡಗಾಗುವ ರಾಜಕಾರಣಿಗಳು ಪ್ರಜಾತಂತ್ರ ವ್ಯವಸ್ಥೆಯ ಕತ್ತು ಹಿಸುಕುವ ಕೆಲಸವನ್ನು ಮಾಡುತ್ತಿದ್ದಾರೆ . ಅದನ್ನು ಬಿಜೆಪಿ ಇನ್ನಷ್ಟು ಪ್ರಭಾವಶಾಲಿಯಾಗಿ ತೋರಿಸುತ್ತಿದೆಯಷ್ಟೇ . ವಿಷಾದವೆಂದರೆ ಕರ್ನಾಟಕದಲ್ಲಿ ಜಾತಿಯ ಮಠಗಳು ಶ್ರೀಮಂತ . ಜಾತಿಯ ಜನರು ಮಾತ್ರ ಬಡವರು . ವಿಷಯವನ್ನು ಇನ್ನೂ ನೇರವಾಗಿ ಹೇಳುವುದಾದರೆ , ನಾಡನ್ನು ಆಳುತ್ತಿರುವುದು ಪ್ರಬಲ ಜಾತಿಯ ಮಠಗಳು , ನಮ್ಮದು ಪ್ರಜಾತಂತ್ರ ವ್ಯವಸ್ಥೆಯ ಸರಕಾರವಲ್ಲ . ಇದು ನಿಜವಾದ ವೈರುಧ್ಯ . * * * ಬಸವಣ್ಣನವರು ಅನುಭವ ಮಂಟಪ ಕಟ್ಟಿದಾಗ ಅಲ್ಲಿ ಜಾತಿಯ ಗೌಜುಗಳಿರಲಿಲ್ಲ , ಮಾದಾರ ಚೆನ್ನಯ್ಯ , ಡೋಹಾರ ಕಕ್ಕಯ್ಯ ಹೀಗೆ ಎಲ್ಲರು ಶರಣರಾಗಿದ್ದರು . ಆದರೆ , ಶರಣ ಎಂಬ ಸಂಸ್ಕೃತಿ ಒಂದೊಂದು ಮಠದ ವ್ಯಾಪ್ತಿಗೆ ಸೀಮಿತವಾಗಿ ಸರಕಾರವನ್ನು ಶರಣು ಮಾಡಿಸಿಕೊಂಡಿದೆ . ಲಿಂಗಾಯಿತರು ಎಂಬ ಕಾರಣಕ್ಕಾಗಿ ಯಡಿಯೂರಪ್ಪನವರ ಆಪ್ತ ವ್ಯಾಪ್ತಿಯ ಅಧಿಕಾರಿಗಳೆಲ್ಲಾ ಅದೇ ಜಾತಿಯವರಾಗಿರುತ್ತಾರೆ . ದೇಶಪ್ರೇಮ ಹೇಳುವ ಬಿಜೆಪಿಯವರು ಜಾತಿ ಮೀರಿದ ರಾಜಕಾರಣವನ್ನು ಮಾಡಿ ತೋರಿಸಬಹುದಿತ್ತು . ಅದಕ್ಕೊಂದು ಸದಾವಕಾಶವೂ ಇತ್ತು . ಆದರೆ , ಅವರೂ ಮಾಡಿದ್ದು ಕಾಂಗ್ರೆಸ್ ಹಾಗೂ ಜನತಾದಳಗಳ ಕೆಲಸವನ್ನೆ . ಹಿಂದೆ ಕಾಂಗ್ರೆಸ್ ಹಾಗೂ ದಳ ಮಠ ಮಾನ್ಯಗಳನ್ನು ಹಚ್ಚಿಕೊಂಡಿದ್ದವಾದರೂ , ನೆಚ್ಚಿಕೊಂಡಿರಲಿಲ್ಲ . ಹೀಗೆ ಮನಸೋ ಇಚ್ಛೆ ಬೊಕ್ಕಸದ ಹಣವನ್ನು ಧಾರೆಯೆರದಿರಲಿಲ್ಲ . ಯಡಿಯೂರಪ್ಪನವರು ಮುಂದಿನ ದಿನಗಳಲ್ಲಿ ಮಠ , ಮಂದಿರಗಳನ್ನು ಇನ್ನಷ್ಟು ಉದ್ಧಾರ ಮಾಡುವ ಕಾರ್ಯಕ್ರಮಗಳನ್ನು ಘೋಷಿಸಿದ್ದಾರೆ . ಅದು ಅವರ ಲೋಕಸಭೆ ಎಲೆಕ್ಷನ್ ಲೆಕ್ಕಾಚಾರ ಆಗಿರಬಹುದು . ಆದರೆ , ಮುಂದೊಂದು ದಿನ ಇದೇ ಮಠಗಳ ಯಜಮಾನರು ಪಾಳೆಗಾರರಂತೆ ನಾಡನ್ನು ಆಳುವಾಗ ಪರಿತಪಿಸುವ ಜನ ಶಪಿಸುವುದು ರಾಜಕಾರಣಿಗಳನ್ನೆ ಎಂಬುದನ್ನು ಅವರು ಮರೆತಂತಿದೆ . * * * ಮೇಲ್ವರ್ಗದ ಮಠವೊಂದರ ಶಿಕ್ಷಣ ಸಂಸ್ಥೆಯಲ್ಲಿ ದಲಿತನೊಬ್ಬ ಅತ್ಯಂತ ಸುಲಭವಾಗಿ ಕೆಲಸ ಪಡೆಯಲು ಸಾಧ್ಯವೇ ? ಅಂತಹ ಸಾಧ್ಯತೆಗಳು ಶೇ ರಷ್ಟ್ಟೂ ಇರಲಾರದು . ಹಾಗೆಂದು ಸರಕಾರಿ ಕೆಲಸಕ್ಕೆ ಪ್ರಯತ್ನ ಮಾಡಲು ಹೊರಟರೆ , ಕೆಪಿಎಸ್‌ಸಿ ಎಂಬ ಕಿತ್ತುತಿನ್ನುವ ನರರಾಕ್ಷಸ ಸೌಧದಲ್ಲಿ ಗರಿಗರಿಯ ನೋಟುಗಳನ್ನು ಎಣಿಸಿಕೊಳ್ಳಲು ಹರಿವಾಣ ಮುಂದಿಟ್ಟು ಕುಳಿತುಕೊಂಡಿದೆ ವ್ಯವಸ್ಥೆ . ಶಿಕ್ಷಣ ಸಂಸ್ಥೆಗಳನ್ನೆಲ್ಲಾ ಸರಕಾರ ಹೀಗೆ ಮಠಗಳಿಗೆ ಧಾರೆಯೆರೆದಿರುವಾಗ ಆದೇ ದಲಿತ ತನ್ನ ಹೊಟ್ಟೆಗಾಗಿ ಸನಾತನ ಧರ್ಮಕ್ಕೆ ತಲೆಬಾಗಲೇಬೇಕು . ಸವರ್ಣೀಯ ವ್ಯವಸ್ಥೆಗೆ ತಲೆಬಾಗುವ ಪದ್ಧತಿ ಅನೂಚಾನವಾಗಿ ಅವರ ಮುಂದಿನ ಪೀಳಿಗೆಗೆ ಮುಂದುವರಿಯಬೇಕು . ಹಾಗಾಗಿ ಮಠಗಳು ಹಾಗೂ ಸ್ವಾಮೀಜಿಗಳು ಜಗದ್ಗುರುಗಳಾಗಿ ಸರಕಾರದ ನೀತಿ ನಿಯಮಗಳನ್ನು ರೂಪಿಸುವವವರಾಗುತ್ತಾರೆ . ಅದನ್ನು ನಾಡಿನ ಎಲ್ಲ ಶ್ರೀಸಾಮಾನ್ಯರು ಪಾಲಿಸಬೇಕಾಗುತ್ತದೆ . ನಾಡಿನ ಮಠಮಂದಿರಗಳಲ್ಲಿ sಸ್ವಾಮೀಜಿ ಆನಂತರ ಇರುವ ಪ್ರಮುಖ ಸ್ಥಾನಗಳಲ್ಲಿ ಅನ್ಯ ಜಾತಿಯವರು ಇದ್ದಾರಾ . . ಅಥವಾ ಭಕ್ತರು ಇದ್ದಾರಾ ಎಂದು ನೋಡಿದರೆ , ಊಹೂಂ ಇಲ್ಲ . ಯಾರು ಸ್ವಾಮೀಜಿಗಳಾಗಿದ್ದರೂ , ಅವರ ಕುಟುಂಬದ ಪರಂಪರಾಗತ ಸ್ವತ್ತಾಗಿ ಮಠದ ಪ್ರಮುಖ ಸ್ಥಾನಗಳು ಪರಿಗಣಿತವಾಗಿರುತ್ತದೆ . ಸ್ವಾಮೀಜಿಯ ಇಡೀ ಕುಟುಂಬದ ಸದಸ್ಯರೇ ಮಠದ ಒಂದೊಂದು ಜವಾಬ್ದಾರಿಯನ್ನು ತೆಗೆದುಕೊಂಡಿರುತ್ತಾರೆ ! * * * ನೈತಿಕತೆಯ ಬಗ್ಗೆ ಜನರಲ್ಲಿ ಪ್ರಜ್ಞೆ ಮೂಡಿಸಬೇಕಾದ ಮಠಗಳೆಲ್ಲಾ ಇಂದು ಜಾಗತೀಕರಣದ ನೆಪದಲ್ಲಿ ಹಣ ವಸೂಲಿ ಮಾಡುವ ಸೇವಾ ಕೇಂದ್ರಗಳಾಗಿ ಪರಿವರ್ತನೆಯಾಗಿವೆ . ಸ್ನೇಹಿತರೊಬ್ಬರು ಹೇಳುತ್ತಿದ್ದು ಈಗಲೂ ಪ್ರಸ್ತುತವೆನಿಸುತ್ತದೆ . ಕರ್ನಾಟಕವೂ ಸೇರಿದಂತೆ ಭಾರತದಲ್ಲಿನ ಕೆಲವು ಶ್ರೀಮಂತ ಮಠಗಳ ಸ್ವಾಮೀಜಿಗಳು ಜಗತ್ತಿನ ಅತ್ಯುತ್ತಮ ಸಿಇಓಗಳು ಎಂದು . ಹೌದು , ಅಧ್ಯಾತ್ಮಿಕ ಅನುಭವಗಳ ಶ್ರೀಮಂತಿಕೆಯನ್ನು ಕಟ್ಟಿಕೊಡುವ ಬದಲು , ಎಂಜನಿಯರಿಂಗ್ , ಮೆಡಿಕಲ್ ಕಾಲೇಜುಗಳ ವ್ಯವಹಾರವೇ ಪ್ರಸ್ತುತ ಎನಿಸುವ ಅವರ ಕಾರ್ಯವೈಖರಿ , ಶಿಕ್ಷಣ ಕ್ಷೇತ್ರದ ಅಷ್ಟೂ ವ್ಯವಸ್ಥೆಯನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳಬೇಕು ಎನ್ನುವ ಅವರ ಹಪಾಪಿತನದ ಬಗ್ಗೆ ಖೇದವೆನಿಸುತ್ತದೆ . ಇದಕ್ಕೆ ಅವಕಾಶ ಮಾಡಿಕೊಡುವ ಸರಕಾರ ಇನ್ನಾವ ಜನಕಲ್ಯಾಣ ಮಾಡಲು ಸಾಧ್ಯ ಎನ್ನುವುದನ್ನು ನಾವು ಆಲೋಚನೆ ಮಾಡುವ ಕಾಲ ಹತ್ತಿರ ಬಂದಿದೆ . ಇಂತಹ ಸಂದರ್ಭದಲ್ಲಿ ನನಗೆ ನನ್ನ ಗುರುಗಳಾದ ಪ್ರೊ . ಕೆ . ರಾಮದಾಸ್ ನೆನಪಾಗುತ್ತಾರೆ . ಯಡಿಯೂರಪ್ಪನವರ ಆಯವ್ಯಯ ನೋಡಿದ್ದರೆ , ಅವರೊಬ್ಬರಾದರೂ ಧ್ವನಿಯೆತ್ತಿ ಸರಕಾರದ ಮಠಗಳ ಓಲೈಕೆ ಕ್ರಮವನ್ನು ಬಹಿರಂಗವಾಗಿ ಖಂಡಿಸುತ್ತಿದ್ದರು . ಸರಕಾರದ ನೈತಿಕತೆಯನ್ನು ಪ್ರಶ್ನೆ ಮಾಡುತ್ತಿದ್ದರು . ಜನರ ತೆರಿಗೆ ಹಣವನ್ನು ಬಿಜೆಪಿ ತನ್ನ ಪಕ್ಷದ ಸ್ವತ್ತು ಎಂಬ ಧಾಟಿಯಲ್ಲಿ ಹಂಚಿಕೆ ಮಾಡಲು ಹೋರಟಿರುವುದನ್ನು ವಿರೋಧಿಸಿ ಹೋರಾಟವನ್ನಾದರೂ ಮಾಡುತ್ತಿದ್ದರು . ಈಗ ಅಂತಹ ಧ್ವನಿಯೆತ್ತಲು ನಮ್ಮಲ್ಲಿ ಯಾರೂ ಇಲ್ಲವೇ ಎಂಬ ಪ್ರಶ್ನೆ ಎದುರಾಗುತ್ತದೆ . ಕನಿಷ್ಟ ಪಕ್ಷ ಅದನ್ನು ಉಗ್ರವಾಗಿ ವಿರೋಧಿಸುವ ತಾಕತ್ತು ಕಾಂಗ್ರೆಸ್ ಹಾಗೂ ಜಾ . ದಳ ಪಕ್ಷಗಳು ಕಳೆದುಕೊಂಡಿವೆಯಲ್ಲ ಎಂಬ ನೋವು ಕಾಡುತ್ತದೆ . * * * ದಲಿತರು , ಹಿಂದುಳಿದವರ ಹೆಸರನ್ನು ಹೇಳಿಕೊಂಡು ಅಧಿಕಾರಕ್ಕೆ ಬಂದ ಯಾವ ಸರಕಾರಗಳೂ ಅವರಿಗೆ ಕಿಂಚಿತ್ತ್ತೂ ಒಳ್ಳೆಯದನ್ನು ಮಾಡಲು ಪ್ರಯತ್ನ ಮಾಡಿಲ್ಲ , ಮಾಡಿದ್ದರೂ , ಅದು ಮಧ್ಯವರ್ತಿಗಳ ಪಾಲಾಗಿದೆ . ಅದನ್ನು ಗಮನಿಸಿಯಾದರೂ , ಯಡಿಯೂರಪ್ಪನವರು ಇನ್ನೂ ಉತ್ತಮ ಕಾರ್ಯಕ್ರಮ ಹಮ್ಮಿಕೊಳ್ಳಬಹುದಿತ್ತು . ಮಠಗಳಿಗೆ ಕೊಡುವ ಹಣವನ್ನೆ ಜಿಲ್ಲೆಗೊಂದರಂತೆ ಗುಡಿಕೈಗಾರಿಕೆಗಳ ಅಭಿವೃದ್ಧಿಗೆ ಬಳಸಬಹುದಿತ್ತು . ಅಥವಾ ನಿರುದ್ಯೋಗಿಗಳ ನೆರವಿಗೆ ಹೊಸ ಕಾರ್ಯಕ್ರಮ ರೂಪಿಸಬಹುದಿತ್ತು . ಎಲ್ಲರಂತೆ ತಮ್ಮ ಜಾತಿಯ ಅಂಧಾನುಕರಣೆಯಲ್ಲಿ ಮುಳುಗಿ ಹೋಗಿರುವ ಅವರು ಮತ್ತು ಅವರ ಪಕ್ಷ ಜನರನ್ನು ವಂಚಿಸುವ ಇನ್ನೊಂದು ಸರಕಾರವಾಗಿ ಇತಿಹಾಸದಲ್ಲಿ ದಾಖಲಾಗಿ ಹೋಗುತ್ತದೆ ಎನ್ನುವುದಂತೂ ದಿಟ . ರಾತ್ರಿ ಕೂತು ಪುಸ್ತಕ ಓದಿ ಮುಗಿಸಿದಾಗ guilty feel ಆಯ್ತು . ಅರೇ ಇದೇನಿದು " ಕುಂಬಳ ಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿ ನೋಡೀದ ' ಅಂದಂಗಾಯ್ತಲ್ಲ ಅನ್ನಿಸಿತು ! ಸಂಜೆ ಆಫೀಸಿನಿಂದ ಮನೆಗೆ ಹೋಗಲು ಸುದೀಪ ಎದ್ದಾಗ ಪ್ಯೂನ್ ರಂಗ ಹಲ್ಲು ಕಿರಿಯುತ್ತಾ ದರ್ಶನ ನೀಡಿದ ` ಆರಾಮಾ ಸಾ . . ' ಅಂತಾ ಕೈ ಮುಂದೆ ಚಾಚಿ ` ನೀವೇನೂ ನಮ್ಮುನ್ನ ಇತ್ತೀಚಿಗೆ ನೋಡ್ ಕೊಳದೇ ಇಲ್ಲಾ ' ಅಂತ ತನ್ನ ಎಂದಿನ ಪಲ್ಲವಿ ಹಾಡಿದ ರಂಗನ ಪ್ರಕಾರ ` ನೋಡ್ ಕೊಳದೂ ' ಅಂದ್ರೆ ಅವನ ಕಾಫಿಗೆ , ಬೀಡಿಗೆ ದುಡ್ಡು ಕೊಡೋದು ಎಂಬುದು ಸುದೀಪನಿಗೆ ಸರ್ವವಿದಿತವಾಗಿದ್ದರಿಂದ ರಂಗನ ಕೈಗೆ ಇಪ್ಪತ್ತು ತುರುಕಿ ಅವನು ಕೊಟ್ಟ ಕಾಗದದ ಕಡೆಗೆ ಆತುರದಿಂದ ಗಮನ ಹರಿಸಿದ . ಅಮ್ಮನ ಕಾಗದ ಊರಿಂದ ಬಂದಿದೆ ಅವನ ಮನ ಅಮ್ಮನ ನೆನಪಿಂದ ತುಂಬಿಹೋಯಿತು ! ಕ್ಷಣ ಅವನಿಗೆ ಅಮ್ಮನನ್ನು ನೋಡ ಬೇಕೆನಿಸಿ ಬಿಟ್ಟಿತು ! ಏನ್ ಸಾ ಕಾಗಜ ಕೈಲಿ ಹಿಡ್ಕೊಂಡು ಸುಮ್ನೆ ನಿಂತ್ ಬಿಟ್ರಲ್ಲಾ ಏನ್ ಬರ್ದವ್ರೆ ಅಂತ ವಸಿ ಒಡುದ್ ನೋಡೀ . . ' ರಂಗ ಎಚ್ಚರಿಸಿದಾಗಲೇ ಇಹಕ್ಕೆ ಮರಳಿದ್ದು ಸುದೀಪ ಅಮ್ಮ ಕಾಗದ ಬರೆಯುವುದೇ ಅಪರೂಪ ಈಗಂತೂ ಎಲ್ಲ ಮಾತೂ ಪೋನ್ ನಲ್ಲೇ ಆಗಿ ಬಿಡುತ್ತೆ ಅಂತ ಅಂದುಕೊಳ್ಳುತ್ತಾ ಕಾಗದ ಓದಿದ ಕಾಗದದಲ್ಲಿ ವಿಶೇಷವೇನೂ ಇಲ್ಲ ಏನೋ ಅಮ್ಮನಿಗೆ ಕಾಗದ ಬರೆಯುವ ಮೂಡು ಬಂದಿರಬೇಕು ಬರೆದಿದ್ದಾರೆ ಎಂದುಕೊಳ್ಲುತ್ತಾ ಕೊನೆಯ ಸಾಲುಗಳನ್ನು ಓದತೊಡಗಿದ ಅಮ್ಮ ಬರೆದಿದ್ದರು . ` ಇಷ್ಟು ದಿನದಿಂದ ನೀನು ಬೆಂಗಳೂರಿಗೆ ಬಂದು ನಿನ್ ಜೊತೆಲಿ ಸ್ವಲ್ಪ ದಿನ ಇರು ಅಂತ ಹೇಳುತ್ತಿದ್ದೆ ಅದಕ್ಕೆ ಈಗ ಕಾಲ ಕೂಡಿ ಬಂದಿದೆ ಅಂತ ಕಾಣುತ್ತೆ ಹನ್ನೆರಡನೇ ತಾರೀಕು ಸಂಜೆ ನಾವಿಬ್ಬರೂ ಬೆಂಗಳೂರು ತಲುಪುತ್ತಿದ್ದೇವೆ ಸಂಜೆ ಬೇಗ ಮನೆಗೆ ಬರುವುದು ' ` ನಾವಿಬ್ಬರೂ ' ಅಂದ್ರೆ ಯಾರು ? ` ಕನ್ನಿಕಾಗೆ ಇಲ್ಲಿನ ಗ್ರಾಮೀಣ ಬ್ಯಾಂಕ್ ನಲ್ಲಿ ಕೆಲಸವಾಗಿದೆ ಟ್ರೈನಿಂಗ್ ಗೆ ಅಂತ ಎರಡು ತಿಂಗಳು ಬೆಂಗಳೂರಿಗೆ ಹಾಕಿದ್ದಾರೆ ಬೆಂಗಳೂರಲ್ಲಿ ಮನೆಯೇ ಇರಬೇಕಾದ್ರೆ ಅವಳು ಹಾಸ್ಟೇಲ್ನಲ್ಲಿ ಇರುವುದು ಯಾಕೆ ಅಂತ ನಾನೇ ನಾರ್ಣಪ್ಪನವರನ್ನು ಬಲವಂತವಾಗಿ ಒಪ್ಪಿಸಿದೆ . ಆರು ತಿಂಗಳ ಪ್ರೊಬೆಷನ್ ಮುಗಿದ ಮೇಲೆ ಬೆಂಗಳೂರಿಗೇ ಬೇಕಾದ್ರೆ ಹಾಕಿ ಕೊಡ್ತಾರಂತೆ . . ಮದ್ವೆ ಆದಮೇಲೂ ಏನೂ ತೊಂದರೆ ಇಲ್ಲಾ ' ಅಮ್ಮ ಬರೆದಿದ್ದರು . < < ಹಾಗಿದಲ್ಲಿ ಬೇರೆ ಯಾವ ಭಾಷೆಯ ಬಗ್ಗೆಯೂ ಹಾಸ್ಯ ಸಲ್ಲದು ಅಲ್ಲವೆ ? " ತಮಿಳು ತಲೆಗಳ ನಡುವೆ " ಪುಸ್ತಕ ತಾವು ಓದಿದಲ್ಲಿ ಪುಸ್ತಕದ ಬಗ್ಗೆ ನಿಮ್ಮ ಅಭಿಪ್ರಾಯ ? ಒಳ್ಳೆ ಸಾಹಿತ್ಯ ಕೃತಿ ಅಥವಾ ಹಾಸ್ಯ ? > > ಚುನಾವಣಾ ಕದನ - ಒಂದು ನೋಟ . ಯುಗ ಯುಗ ಗಳಿಂದ ನಡೆದು ಬಂದಿದೆ ಯುದ್ಧ . ಕಾರಣಗಳು ಹಲವು . ಧರ್ಮ ಸ್ಥಾಪನೆ . ಪುರಾಣ ಕಾಲದಲ್ಲಿ ರಾಜ್ಯಭಾರ ಇತಿಹಾಸ ಮತ್ತು ಚರಿತ್ರೆಯ ಪುಟಗಳಲ್ಲಿ . ಅಧುನಿಕ ಜಗತ್ತಿನಲ್ಲಿ ಯುದ್ಧ ನಡೆಯುವುದು ಒಂದು ಕಾರಣ ಆಡಳಿತ ಚುಕ್ಕಾಣಿ ಹಿಡಿಯುವ ಸರ್ವ ಪ್ರಯತ್ನ . ಪ್ರಜಾ ಪ್ರಭುತ್ವ ರಾಷ್ಟ್ರ ಗಳಲ್ಲಿ ಚುನಾವಣೆ ಮಹತ್ವ ಪಡೆದಿದೆ . ಚುನಾವಣಾ ಆಯೋಗ ಬದಲಾವಣೆ ಗಳನ್ನೂ ಕಂಡಿದ್ದರೂ ಸ್ವತಂತ್ರ ವಾಗಿ ನ್ಯಾಯ ಸಮ್ಮತ ತಿರ್ಮಾನ ತೆಗೆದು ಕೊಳ್ಳುವುದರಲ್ಲಿ ಸಂಪೂರ್ಣ ವಾಗಿ ಯಶಸ್ಸು ಕಾಣ ಬೇಕಾಗಿದೆ . ಆಡಳಿತ ದಲ್ಲಿರುವ ಸರಕಾರ ಅಥವಾ ಇನ್ನಿತರ ಪ್ರಭಾವಿ ಶಕ್ತಿ ಗಳ ಒತ್ತಡ ಕ್ಕೆ ಮಣಿಯದೆ ನ್ಯಾಯ ಮತ್ತು ನಿಷ್ಪಕ್ಷ ಪಾತ ಚುನಾವಣೆ ನಡೆಸ ಬೇಕು . ನೀತಿ ಸಂಹಿತೆ ಯನ್ನು ಜಾರಿಮಾಡಿ ಕ್ರಮ ಕೈಗೊಂಡು ಪ್ರಜೆ ಗಳನ್ನೂ ಸರಿ ದಾರಿ ತೋರಿಸಿ ಸರಕಾರ ಸ್ಥಾಪನೆಗೆ ಅನುಕೂಲ ಮಾಡಿ ಕೊಡ ಬೇಕು . ರಾಜಕೀಯ ಪಕ್ಷಗಳು . ಚುನಾವಣೆಯಲ್ಲಿ ಪ್ರಮುಖ ಸ್ಥಾನ ಪಡೆದಿದೆ . ಒಂದು ಮುಖ ನ್ಯಾಯ ಸಮ್ಮತ ಪ್ರಜೆ / ದೇಶದ ಅಭಿವ್ರದ್ಧಿ ಗಾಗಿ ದುಡಿದು ಸಂಸತ್ತಿನ ಸಮಯ ದುರುಪಪಯೋಗ ಪಡಿಸದಂಥಹ ಅಭ್ಯರ್ಥಿ ಗಳನ್ನೂ ಕಣಕ್ಕೆ ಇಳಿಸಿ ಸರ್ವತೋಮುಖ ಅಭಿವ್ರದ್ಧಿ ಮಾಡಿ ದೇಶ / ಪ್ರಜೆ ಗಳ ಹಿತ ಕಾಪಾಡುವುದು . ಈಗ ನಡೆ ಯುತ್ತ ಇರುವ ಇನ್ನೊಂದು ಮುಖ ಅಪರಾಧ ಹಿನ್ನಲೆ ಇರುವ ಅಭ್ಯರ್ತಿ ಸ್ವಾರ್ಥ ಮನೋಭಾವ [ ಸೀಟು ಸಿಕ್ಕಲೇ ಬೇಕು ] ಹಣ , ಹೆಂಡ ಆಮಿಷ ತೋರಿಸಿ ಮನ ಒಲಿಸುವ ಸರ್ವ ಪ್ರಯತ್ನ , ನೀತಿ ಸಂಹಿತೆ ಕಣ್ಣು ತಪ್ಪಿಸಿ , ಗೆಲ್ಲುವ ಅಭ್ಯರ್ಥಿ ಹುಡುಕಾಟ ಮಾಡುವುದು ಇತ್ಯಾದಿ . ಪಕ್ಷ ಗಳಲ್ಲಿ ಸೀಟು ಹಂಚಿಕೆ ವಿವಾದ ಬಗೆ ಹರಿಯದೆ ಇರುವುದು . ಮಿತ್ರರು ಶತ್ರು ಗಳಾಗಿ ಕೂಟ ಗಳಲ್ಲಿ ಗೊಂದಲ ಶ್ರಸ್ಟಿ . ಪ್ರಧಾನಿ ಅಭ್ಯರ್ತಿ ಯಾರು ಎನ್ನುವ ನಿರ್ಧಾರ ಇಲ್ಲ . ಚುನಾವಣೆಯ ನಂತರ ಕಸರತ್ತು . ಇದು ಒಂದು ಅಶುಭ ಸೂಚನೆ ಪ್ರಜಾ ಪ್ರಭುತ್ವಕ್ಕೆ . ಪ್ರಜೆ ಗಳು ನಡೆಯ ಬೇಕಾದ ಹಾದಿ ಯಾವುದು ? ಮತ ಚಲಾಯಿಸುವುದು ತಮ್ಮ ಹಕ್ಕನ್ನು ಪ್ರತಿ ಪಾದಿಸುವುದು . ಯೋಗ್ಯ ಮತ್ತು ಕ್ಷೇತ್ರ / ರಾಜ್ಯ / ರಾಷ್ಟ್ರ ಪ್ರೇಮಿಗಳನ್ನು ಆರಿಸಿ ವಿಧಾನ ಸಭೆ / ಸಂಸತ್ತಿ ಗೆ ಕಳುಹಿಸುವ ಜವಾಬ್ದಾರಿ . ಹಣ , ಹೆಂಡ ಇತ್ಯಾದಿ ಆಮಿಷಕ್ಕೆ ಒಳಗಾಗದೆ ನಿರ್ಭಿತರಾಗಿ ಮತ ಚಲಾಯಿಸುವುದು . ಮುಂದಿನ ಲೋಕ ಸಭಾ ಚುನಾವಣೆ ಸುಖಾಂತ್ಯ ಕಾಣಲಿ ಎಂದು ಹಾರೈಸುವ ದೇಶ ಪ್ರೇಮಿ ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು . ದಸರಾ ಹಬ್ಬ ಆಯುಧಪೂಜೆ ಅಂತ , ಬೈಕ ತೆಗೆದುಕೊಂಡು ಎರಡು ಸಾರಿ ಸುತ್ತಿ ಬಂದರೂ ಗ್ಯಾರೇಜು ಮುಂದೆ ತೊಳೆಯಲು ಬಂದ ಗಾಡಿಗಳ ಸಾಲು ಕಮ್ಮಿ ಆಗಿರಲಿಲ್ಲ , ಇನ್ನೇನು ಈವತ್ತು ಗಾಡಿ ತೊಳೆದು ಪೂಜೆ ಮಾಡೊ ಹೊತ್ತಿಗೆ ಮಧ್ಯಾಹ್ನ ಆಗುತ್ತದೆಂದು , ನಾನೇ ತೊಳೆದರಾಯ್ತು ಅಂತ ಇವಳಿಗೆ ನೀರು ಕೇಳಿದೆ , " ರೀ ನಲ್ಲಿ ನೀರು ಬಂದು ಎರಡು ದಿನ ಆಯ್ತು , ಸ್ನಾನಕ್ಕೇ ನೀರಿಲ್ಲ ಅಂತ ನಾನಿದ್ದರೆ , ನೀವು ಬೈಕ ತೊಳೆಯೋದಕ್ಕೆ ನೀರೆಲ್ಲಿಂದ ತರಲಿ " ಅಂದ್ಲು . " ಹೇ , ಚಂದ್ರನಲ್ಲೂ ನೀರಿದೆ ಅಂತ ಇಸ್ರೋ ಚಂದ್ರಯಾನದಿಂದ ಪತ್ತೆ ಆಗಿದೆ , ಅಂಥಾದ್ದರಲ್ಲಿ ನಮ್ಮನೇಲಿ ನೀರಿಲ್ಲ ಅಂದ್ರೆ ಹೇಗೇ " ಅಂದೆ , ಖಾಲಿ ಬಕೆಟು ಒಂದು ತಂದಿಟ್ಟು , " ಹೌದಾ ಹಾಗಿದ್ರೆ , ನಿಮ್ಮ ಚಂದ್ರನಿಂದ ಒಂದು ಬಕೆಟ್ಟು ನೀರು ತುಗೊಂಬನ್ನಿ , ನಂಗೂ ಬಟ್ಟೆ ತೊಳೆಯೋಕಾಗತ್ತೆ . " ಅಂತ ಹಲ್ಲು ಕಿರಿದಳು , " ಛೇ , ನನಗೆ ರೈಲು ಬಿಡೊದು ಗೊತ್ತು , ರಾಕೆಟ್ಟು ಹಾರಿಸೋದು ಗೊತ್ತಿಲ್ವೇ , ಇಲ್ಲಂದ್ರೆ ಹೋಗಿ ತರಬಹುದಿತ್ತೇನೊ " ಅಂತ ಒಂದು ರೈಲು ಬಿಟ್ಟೆ . " ಪಾಪ ಹೌದಲ್ವಾ , ಒಂದು ಕೆಲಸ ಮಾಡಿ ನೀವೇನು ಹೋಗೊದು ಬೇಡ , ನಮ್ಮನೆಗೇ ಚಂದ್ರನಿಂದ ನಲ್ಲಿ ಕನೆಕ್ಷನ ಹಾಕಿಸಿಬಿಡಿ " ಅಂದ್ಲು . . . . ಆಕಾಶಕ್ಕೇ ಏಣಿ ಕಟ್ಟೊರನ್ನ ನೋಡೀದೀನಿ , ನಲ್ಲಿ ಹಾಕಿಸಿದ್ರೆ ನಾನೇ ಮೊದಲಿಕೆ ಆಗಬಹುದೇನೊ , ನೀರಿಗಾಗಿ ಎಲ್ರೂ ಪಾತಾಳ ಅಂತರ್ಜಲದತ್ತ ಮುಖ ಮಾಡಿದ್ರೆ , ಅಪ್ಪಟ ವಿರುದ್ಧ ದಿಕ್ಕಿನಲ್ಲಿ ಆಕಾಶದೆಡೆಗೆ ಕೈ ಚಾಚು ಅಂತ ಇವಳು ಹೇಳ್ತಿದಾಳೆ . " ಅಲ್ಲೀವರೆಗೆ ಪೈಪು ಹಾಕ್ಸೊಕೆ ಬಹಳ ಖರ್ಚಾಗತ್ತೇ , ಅಷ್ಟೆಲ್ಲ ದುಡ್ಡು ಇರೋಕೆ , ನಾನೇನು ಬಿಲ್ ಗೇಟ್ಸಾ , ಸಿಲ್ಲಿ ಸಾಫ್ಟವೇರ ಇಂಜನೀಯರು ನಾನು " ಅಂದೆ , ಅದೇ ಬಕೆಟ್ಟಿಗೆ ನಾಲ್ಕು ಮಗ್ ನೀರು ಸುರಿದು , " ತೀರ್ಥ ಪ್ರೋಕ್ಷಣೆ ಮಾಡಿದ ಹಾಗೆ ಇಷ್ಟೇ ನೀರಲ್ಲಿ ಎಲ್ಲಾ ಮುಗಿಸಿ ಪೂಜೆ ಮಾಡಿ ಬನ್ನಿ , ನಿಮ್ ಜತೆ ಮಾತಾಡ್ತಾ ನಿಂತರೆ ಹೋಳಿಗೆ ( ಒಬ್ಬಟ್ಟು ) ಹೊತ್ತಿ ಹೋಗುತ್ತೆ " ಅಂತ ಪಾಕಶಾಲೆ ಸೇರಿದಳು , ಅವಳಿಗೆ ಕಾಣದಂತೆ ಇನ್ನೆರಡು ಮಗ ನೀರು ಸುರಿದುಕೊಂಡು ಬೈಕ್ ತೊಳೆದದ್ದಾಯ್ತು . ತುಪ್ಪು ಹಾಕಿಕೊಂಡು , ಹೋಳಿಗೆ ತಿನ್ನುತ್ತ , " ಹೋಳಿ ಹಬ್ಬ ಯಾವಾಗ ಬರತ್ತೇ " ಅಂದೆ , " ಇನ್ನೂ ದೂರ , ಅದ್ಯಾಕೆ ನೆನಪು ಬಂತು " ಅಂದ್ಲು . " ಏನಿಲ್ಲ ಹೋಳಿಗೆ ತಿಂತಾ ಹೋಳೀ ಹಬ್ಬ ನೆನಪು ಬಂತು , ಬಣ್ಣ ಓಕುಳಿ ಚೆನ್ನಾಗಿರ್ತದೆ " ಅಂತ ಖುಷಿಯಾದೆ , " ಹೂಂ ಚೆನ್ನಾಗಿರ್ತದೆ , ಆಮೇಲೆ ಬಣ್ಣ ಬಿದ್ದ ಅಂಗಳ ಎಲ್ಲ ತೊಳಿಯೋಕೆ ಎರಡು ಡ್ರಮ್ ನೀರೂ ಸಾಕಾಗಲ್ಲ " ಮತ್ತೆ ನೀರಾಟಕ್ಕಿಳಿದಳು , ಹೆಂಗಳೆಯರದು ಇದೊಂದು ದೊಡ್ಡ ಪ್ರಾಬ್ಲ್ಂ , ಮನೇಲಿ ನೀರಿಲ್ಲಾ ಅಂದ್ರೆ ಅದೇ ಗುಂಗಿನಲ್ಲೇ ಇರ್ತಾರೆ . ಊಟ ಮುಗಿಸಿ ನಿಧಾನಕ್ಕೆ ಎದ್ದು , ಹೋಗಿ ನಾನೇ ಲೋಟ ನೀರು ತೆಗೆದುಕೊಂಡು ಬಂದೆ , ಅವಳನ್ನು ಕೇಳಿದ್ರೆ ಎಲ್ಲಿ ಮತ್ತೆ ಖಾಲಿ ಬಾಟಲಿ ಕೊಟ್ಟು , ಹೋಗಿ ನಿಮ್ಮ ಚಂದ್ರನಿಂದ ತುಂಬಿಸಿಕೊಂಡು ಬನ್ನಿ ಅಂದಾಳು ಅಂತ . ನೀರು ಕುಡಿದರೆ ಯಾಕೋ ಟೇಸ್ಟ ಬೇರೆ ಇತ್ತು " ಎಲ್ಲಿ ನೀರು ಚಂದ್ರನಿಂದ ತಂದದ್ದಾ " ಅಂದೆ , ದುರುಗುಟ್ಟಿ ನೋಡುತ್ತ " ಪಕ್ಕದಮನೆ ಪದ್ದು ಬೋರವೆಲ್ ನೀರು " ಅಂದ್ಲು . " ಅದಕ್ಕೇ ಟೇಸ್ಟಿ ಇದೆ " ಅಂತ ಮುಗುಳ್ನಕ್ಕೆ , " ಗಡಸು ಉಪ್ಪು ನೀರದು , ಅದೆಲ್ಲಿಂದ ಟೇಸ್ಟ್ ಬಂತೋ " ಅಂತ ಉರಿದುಕೊಂಡಳು . ಬೈಕ ತೊಳೆದದ್ದು ಇನ್ನೂ ಸಾಕಾಗಿರಲಿಲ್ಲ , ಆನೆಗೆ ಗಿಂಡಿ ( ಚಿಕ್ಕ ಲೋಟ ) ನೀರಲ್ಲಿ ಸ್ನಾನ ಮಾಡಿಸಿದಂತೆ ಕಾಣುತ್ತಿತ್ತು . " ಇನ್ನೊಮ್ಮೆ ಬೈಕ್ ತೊಳೆದುಬಿಡ್ತೀನಿ , ಹೇಗೂ ಪಕ್ಕದಮನೆ ಪದ್ದು ಬೋರವೆಲ್ ನೀರಿದೆಯಲ್ಲ " ಅಂದೆ , " ಏನೂ ಬೇಕಿಲ್ಲ , ಪದ್ದು ನೀರು ಕೊಡ್ತೀನಿ ಅಂದ್ರು ನಾನು ಬಿಡಲ್ಲ , ನಂಗೊತ್ತಿಲ್ವಾ , ನಿಮಗೆ ಮತ್ತೆ ನೀರು ಯಾಕೆ ಬೇಕಿದೆ ಅಂತ , ಎಲ್ಲ ನೆಪ ಪದ್ದು ನೋಡಲು " ಅಂತ ನನ್ನ ಪ್ಲಾನಗೆ ನೀರೆರೆಚಿದಳು ! . ಸಂಜೆ ಮಳೆಯಾಗಬಹುದಿತ್ತೇನೊ , ಅದಕ್ಕೆ ಮಧ್ಯಾಹ್ನಕ್ಕೆ ಸೆಕೆ , ಧಗೆ ಜಾಸ್ತಿ ಆಯ್ತು , ಹಣೆ ಮೇಲೆ ತುಂತುರು ನೀರು ಸೆಲೆಯೊಡೆಯುತ್ತಿತ್ತು , " ಲೇ ತಲೇಲಿ ನೀರು ಸೆಲೆ ಹುಟ್ಟಿದೆ , ಪರಮೇಶ್ವರನ ಜಡೆಯಲ್ಲಿ ಗಂಗೆ ಅವತರಿಸಿದಂತೆ , ನೀರು ತುಂಬಿಸ್ತೀಯಾ " ಅಂದೆ . " ಇಂಜನೀಯರ ಸಾಹೇಬ್ರೆ , ವಿಶ್ವೇಶ್ವರಯ್ಯ ಅವರು ಕಟ್ಟಿದಂಗೆ ಒಂದು ಆಣೆಕಟ್ಟೆ ಕಟ್ಟಿ ನೀರು ಹಿಡಿದಿಡಿ ಆಮೇಲೆ ತುಂಬಿಸ್ಕೋತೀನಿ " ಅಂತ ಮಾರುತ್ತರ ಕೊಟ್ಲು , " ಅಷ್ಟೆಲ್ಲಾ ತಲೆ ಇದ್ದಿದ್ರೆ ನಾನ್ಯಾಕೆ ಇಲ್ಲಿರ್ತಿದ್ದೆ , ಚಂದ್ರನಮೇಲೆ ಮನೆ ಕಟ್ಕೊಂಡು ಇರ್ತಿದ್ದೆ " ಅಂದರೆ , " ಹ್ಮ್ . . . ಆದ್ರೆ ಪಕ್ಕದಮನೆ ಪದ್ದುನ ಮಿಸ್ ಮಾಡ್ಕೊತಾ ಇದ್ರಿ " ಅಂತ ಕಾಲೆದಳು . " ಹೇ ಹಾಗೇನಿಲ್ಲ , ನಮ್ಮ ವಿಜಯನಗರ ಬೆಳೆಸಿ ಅದರ ಪಕ್ಕ ' ಚಂದ್ರಾ ' ಲೇಔಟ್ ಮಾಡೊ ಬದಲು ಅದನ್ನೂ ಸೇರಿಸಿಕೊಂಡು ಹೋಗಿ , ಅಲ್ಲೇ ದೊಡ್ಡ ಚಂದ್ರನ ಲೇಔಟೇ ಮಾಡ್ತಾ ಇದ್ವಿ ಬಿಡು " ಅಂತ ನಾನು ಮರು ಮಾತಿಟ್ಟೆ . " ಹೌದೂ , ನೀವ್ಯಾಕೆ ವಿಜ್ಞಾನಿ ಆಗಲಿಲ್ಲ " ಅಂತ ಬೆರಗಾದಳು , " ನಾನೂ ಆಗಬೇಕು ಅಂತ ಪರೀಕ್ಷೆ ಎಲ್ಲಾ ಕಟ್ಟಿದೆ , ಪಾಸೇ ಅಗಲಿಲ್ಲ " ಅಂತ ಬೇಸರಿಸಿದೆ . " ಆಗದಿದ್ದುದು ಒಳ್ಳೇದೆ ಆಯ್ತು ಬಿಡಿ , ನೀವೇನಾದ್ರೂ ಸ್ಯಾಟಲೈಟ್ ಬಿಟ್ಟಿದ್ರೆ , ಅದು ಕಂಟ್ರೊಲ್ ರೂಮಗೆ ಸಿಗ್ನಲ್ ಕಳಿಸೊ ಬದಲು , ಪಕ್ಕದಮನೆ ಪದ್ದುಗೆ ಸಿಗ್ನಲ್ ಕಳಿಸಿರೋದು . " ಅಂತ ನಕ್ಕಳು , " ರಾಕೆಟ್ಟು ಬಿಟ್ಟರೆ , ಮೇಲೆ ಹಾರಿ ಮತ್ತೆ ತಿರುಗಿ ನಮ್ಮೆಡೆಗೆ ಬಂದಿರೋದು , ನಿನಗೆ ಪ್ರಶ್ನೆ ಕೇಳಿದ್ದವು ಎಲ್ಲ ನನಗೇ ತಿರುಗಬಾಣ ಆಗ್ತವಲ್ಲ ಹಾಗೆ " ಅಂತಂದು ನಾನೂ ನಕ್ಕೆ . " ಹಾಗಂದೆ ಅಂತ ಬೇಜಾರಾಯ್ತಾ " ಅಂತ ತಲೆ ಸವರಿದಳು , ಬೆವರ ಹನಿ ಸೆರಗಿಂದ ಒರೆಸುತ್ತ , " ನನಗೇನು ಬೇಜಾರಿಲ್ಲ ಪರದೇಶಿ ಕಂಪನಿಯಲ್ಲಿ ಪ್ರೊಗ್ರಾಮರ್ ಅಂತಿದೀನಿ ಅಂತ , ನನ್ನಿಂದ ಏನಾಗುತ್ತೊ ಅದನ್ನ ನಾನು ಮಾಡ್ತಾ ಇದೀನಿ , ಮನುಕುಲಕ್ಕೆ ಎನೋ ಸಹಾಯವಾಗುವಂತದ್ದು ನೇರವಾಗಿ ಮಾಡಿಲ್ಲದಿದ್ರೂ , ಪರೋಕ್ಷವಾಗಿಯಾದ್ರೂ ಯಾರಿಗೊ ಸಹಾಯ ಆಗಿದೆ , ದುಡಿದು ನಿಯತ್ತಾಗಿ ಟ್ಯಾಕ್ಸ ಕಟ್ತಾ ಇದೀನಲ್ಲ ಅದರಲ್ಲಿ ಹತ್ತು ಪೈಸೆನಾದ್ರೂ ಇಂಥ ಸಂಶೋಧನೆಗೆ ಬಳಕೆ ಆಗಿದೆ ಅಂತ ಸಮಾಧಾನ ಇದೆ " ಅಂದೆ . " ಏನು ಸಂಶೋಧನೆನೊ ಏನೊ , ಚಂದ್ರನಮೇಲೆ ನೀರಿದೆ ಅಂದ್ರೆ , ಬಿಂದಿಗೆ ತೆಗೆದುಕೊಂಡು ಕ್ಯೂನಲ್ಲಿ ನಿಲ್ಲೋಕಾಗುತ್ತಾ " ಅಂತ ನೀರಸವಾಗಿ ನುಡಿದಳು , ಎಲ್ಲ ಶ್ರೀಸಾಮಾನ್ಯ ಹಾಗೇ ಅನ್ನಬಹುದಲ್ಲ , ಏನಾಗುತ್ತೆ ಇಂಥ ಸಂಶೊಧನೆಗಳಿಂದ ಅಂತ , ಆದರೆ ತಿಳಿಸಿ ಹೇಳಿದರೆ ಅರ್ಥ ಆದೀತು , ಅದನ್ನೇ ನನ್ನಾಕೆಗೆ ನಾ ಮಾಡಬೇಕಿದ್ದು , " ವ್ಯರ್ಥ ಅಂತೂ ಅಲ್ಲ , ಅಲ್ಲೂ ಜೀವಿಗಳಿರಬಹುದು " ಅಂದರೆ " ಅಲ್ಲ ಇಲ್ಲೇ ಕೋಟಿ ಕೋಟಿ ಜೀವಿಗಳಿದೀವೀ , ಇನ್ನ ಅಲ್ಲೂ ಇದ್ರೆ , ಅವರನ್ನೂ ಕರ್ಕೊಂಡು ಬಂದರೆ , ನಮಗೇ ನೀರು ಸಾಕಾಗ್ತಿಲ್ಲ , ಇನ್ನ ಅವರಿಗೆಲ್ಲಿಂದ " ಅಂದ್ಲು , " ಇಲ್ಲ ಬಿಡು , ಭೂಮಿಗೆ ಬರೊವಾಗ ನಿಮ್ಮ ನಿಮ್ಮ ವಾಟರ್ ಬಾಟಲ್ ನೀವೇ ತುಂಬ್ಕೊಂಡು ಬನ್ನಿ ಅಂತ ಶಾಲಾ ಮಕ್ಕಳಿಗೆ ಹೇಳಿದ ಹಾಗೆ ಹೇಳಿದ್ರಾಯ್ತು " ಅಂದ್ರೆ , ನಸುನಕ್ಕಳು . " ಮತ್ತೆ ಸಂಶೊಧನೆಯಿಂದ ಎನಾಗುತ್ತೆ ಹೇಳ್ರೀ " ಅಂತ ಸ್ವಲ್ಪ ಗಂಭೀರವಾದಳು . " ನಂಗೂ ಬಹಳ ಗೊತ್ತಿಲ್ಲ , ಅಲ್ಲಿಂದ ನೀರಂತೂ ಭೂಮಿಗೆ ತರುವುದಿಲ್ಲ , ಆದರೆ ಅಲ್ಲಿ ನೀರು ಹೇಗೆ ಬಂತು ಅಂತ ತಿಳಿಯಬಹುದು , ನೀರು ಉತ್ಪತ್ತಿ ಆಗೋ ವಿಧಾನ ಗೊತ್ತಾಗಬಹುದು , ಇಲ್ಲ ಅಷ್ಟು ಬಿಸಿ ಸುಡುವ ಚಂದ್ರನಲ್ಲಿ ಕೂಡ ಆವಿ ಆಗದ ನೀರು ಹೇಗಿದೆ ಅಂತ ತಿಳೀಬಹುದು , ಇಲ್ಲ ಸೂರ್ಯನೇ ಕಾಣದ ಚಂದ್ರನ ಭಾಗದಲ್ಲಿ ಇನ್ನೂ ಹೆಚ್ಚು ನೀರಿದೆ ಅಂತ ಗೊತ್ತಾದರೆ ಅಲ್ಲಿ ಹೋಗಿ ಮಾನವಜೀವಿಗಳು ಟೆಂಟು ಕೂಡ ಹಾಕಬಹುದು . ಇಲ್ಲ ಅದೇ ನೀರಿನಲ್ಲಿನ ಜಲಜನಕ ( ಹೈಡ್ರೋಜನ್ ) ಬೇರ್ಪಡಿಸಿ ಇಂಧನ ಮಾಡಿಕೊಂಡು , ಅಲ್ಲಿ ಸ್ಪೇಸ್ ಸ್ಟೇಷನ್ನು ಕಟ್ಟಬಹುದು , ಇಲ್ಲ ಮಂಗಳ ಗ್ರಹಕ್ಕೆ ಹೋಗಲು ನಡುನಿಲ್ದಾಣದಂತೆ ಮಾಡಿ ಅಲ್ಲಿ ಇಂಧನ ತುಂಬಿಸಿಕೊಂಡು ಪ್ರಯಾಣ ಮಾಡಬಹುದು , ಹೀಗೆ ಸಾಧ್ಯತೆಗಳಿಗೆ ಲೆಕ್ಕವಿಲ್ಲ " ಅಂತ ವಿವರಿಸಿದೆ , ಬಹಳ ಕುತೂಹಲ ಹುಟ್ಟಿತು ಅವಳಿಗೆ , " ನನಗೇನೊ ಇಲ್ಲಿ ತೊಟ್ಟು ಕುಡಿಯೋಕೆ ನೀರು ಇಲ್ಲ , ಕೊಳಚೆ ನೀರು ಹರಿದು ಹೋಗೋಕೆ ಚರಂಡಿ , ಹೀಗೆ ಮೂಲಭೂತ ಸೌಲಭ್ಯಗಳು ಇಲ್ದೆ ಇರೋವಾಗ , ಕೊಟಿಗಟ್ಟಲೆ ಖರ್ಚು ಮಾಡಿ ಅಲ್ಲಿ ನೀರು ಕಂಡು ಹಿಡಿದು ಏನು ಮಾಡ್ತಾರೆ ಅನಿಸಿತ್ತು " ಅಂತ ಮುಗ್ಧತನ ವಿಶದಪಡಿಸಿದಳು . " ಹಾಗನ್ನಿಸೋದು ನಿಜ , ವಿದೇಶಿ ಕೆಲವರು , ಭಾರತದವರಿಗೆ ಹೊಟ್ಟೆಗೆ ಹಿಟ್ಟಿಲ್ಲ , ಜುಟ್ಟಿಗೆ ಮಲ್ಲಿಗೆ ಯಾಕೆ , ಅಂತ ಹೀಗಳೆದರು , ಆದರೆ ಇಂಥ ಸಂಶೋಧನೆಗಳು ಅವಶ್ಯಕ , ಬೇರೆ ದೇಶಗಳಿಗೆ ಹೋಲಿಸಿದರೆ ನಮ್ಮಲ್ಲಿ ಇಂಥ ಕೆಲಸಗಳಿಗೆ ಮೀಸಲಿಡುವ ಹಣ ಏನೇನೂ ಅಲ್ಲ , ಆದರೂ ಅದರಲ್ಲೇ ಇಷ್ಟೆಲ್ಲ ಮಾಡಲಿಕ್ಕಾಗುತ್ತದೆ ಅಂತ ತೋರಿಸಿದರು , ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಯಂತ್ರಗಳನ್ನು ಅಭಿವೃದ್ಧಿ ಮಾಡಿದ್ದು , ಅವೆಲ್ಲ ಸಾಧನೆಗಳೇ , ಬರೀ ಬಾಹ್ಯಾಕಾಶ ಅಷ್ಟೇ ಅಲ್ಲ , ದಿನನಿತ್ಯದ ಸಾಮಾನುಗಳಿಗೂ ಅವು ಉಪಯೋಗವಾಗಬಹುದು , ನೀರಷ್ಟೇ ಯಾಕೆ ಅಲ್ಲಿ ಬೇರೆ ಖನಿಜಗಳು ಸಿಕ್ಕರೂ ಸಾಕು , ಅದನ್ನ ಇಲ್ಲಿಗೆ ತರಬಹುದು ಕೂಡ " ಅಂದರೆ . . . " ಇನ್ನೇನಾದ್ರೂ ಸಿಕ್ಕರೆ ಟನ್‌ಗಟ್ಟಲೇ ಚಿನ್ನ ( ಬಂಗಾರ ) ಸಿಗಲಿರೀ " ಅಂತ ಕಣ್ಣು ಮಿಟಿಕಿಸಿದಳು , " ಹ್ಮ್ ಹಾಗೆ ಸಿಕ್ಕರೆ ನಾನೂ ಒಂದೆರಡು ಕೇಜಿ ತಂದು ನಿನಗೆ ಬಳೆ ಮಾಡಿಸಿಕೊಡ್ತೀನಿ ಬಿಡು " ಅಂದೆ . ನನಗಂತೂ ನಮ್ಮ ಇಸ್ರೋ ಸಂಸ್ಥೆಯ ಸಾಧನೆ ಬಗ್ಗೆ ಬಹಳ ಹೆಮ್ಮೆಯಿದೆ , ಚಂದ್ರಯಾನ ವಿಫಲ ಅಂತ ಬೊಬ್ಬೆ ಹಾಕುತ್ತಿದ್ದವರಿಗೆ ತಕ್ಕ ಉತ್ತರವೂ ಸಿಕ್ಕಿದೆ , ಹಾಗೆ ನೋಡಿದರೆ ವಿಫಲತೆ ಅನ್ನೋದೇ ಇಲ್ಲ , ಸಂಶೋಧನೆ ಹೊರಬರದಿದ್ದರೂ , ಅದು ಒಂದು ಒಳ್ಳೇ ಪ್ರಯತ್ನ ಆಗಿತ್ತು ಅಂತಲೇ ನಾನು ಭಾವಿಸುತ್ತಿದ್ದೆ , ಪಿ . ಎಸ್ . ಎಲ್ . ವಿ ವಿಫಲತೆಯಾದಾಗ ಸುಮ್ಮನೆ ಕೈಚಲ್ಲದೆ , ಮತ್ತೆ ಪ್ರಯತ್ನಿಸಿದ್ದಕ್ಕೆ ಒಂದಾದಮೇಲೊಂದರಂತೆ ಸಫಲ ಸ್ಯಾಟಲೈಟ ಉಡಾವಣೆ ಮಾಡಿದ್ದು , ಮತ್ತೆ ಮರುಪ್ರಯತ್ನ ಇನ್ನೂ ಯಶಸ್ವಿ ಆಗುತ್ತದೆ ಅನ್ನೊದರಲ್ಲಿ ಸಂದೇಹವೇ ಇಲ್ಲವೆಂಬತೆ ತೊರ್‍ಇಸಿಕೊಟ್ಟಿದೆ . ಸೀಮಿತ ಬಜೆಟ್ಟು , ಸ್ವದೇಶಿ ತಂತ್ರಜ್ಞಾನ , ಕಡಿಮೆ ಸಂಬಳದ ಇಂಜನೀಯರುಗಳು , ಸರಕಾರದ ರಾಜಕೀಯಗಳು ಎಲ್ಲವನ್ನೂ ನಿಭಾಯಿಸಿ ಸಿಕ್ಕ ಅವಧಿಯಲ್ಲೆ ಇಷ್ಟು ಸಾಧನೆ ಮಾಡಿರುವುದಕ್ಕೆ ನಿಜಕ್ಕೂ ಅಭಿನಂದನೀಯ . ಯಾವಾಗ ನೋಡಿದರೂ ವಿಫಲತೆಗಳನ್ನೇ ಹಿರಿದಾಗಿಸಿ ಯಾಕೆ ನಾವು ನೋಡಬೇಕು . ಐಸ್ಯಾಕ , ಭಾರ್ಕ , ಡಿಅರ್‌ಡಿಓ , ಹೆಚ್‌ಏಎಲ್ , ಎನ್‌ಏಎಲ್ , ಬಿಈಎಲ್ ನಂತಹ ಇನ್ನೂ ಹಲವು ಪಟ್ಟಿ ಮಾಡಲಾಗಷ್ಟು ಸಂಸ್ಥೆಗಳು ಮಾಡಿದ ಸಾಧನೆಗಳೇನು ಕಮ್ಮಿಯೆ , ಒಂದು ಪರಮಾಣು ಬಾಂಬ , ಕ್ಷಿಪಣಿ ಇರಬಹುದು , ಇಲ್ಲ ಯುಧ್ಧ ವಿಮಾನ , ಹೆಲಿಕ್ಯಾಪ್ಟರ್ , ರಾಡಾರ್ ಇರಬಹುದು , ಇಂದೇನಾದರೂ ನಮ್ಮ ದೇಶದ ಮೇಲೆ ಯಾರೂ ಕಣ್ಣೆತ್ತಿ ಕೂಡ ನೋಡದಂತೆ ಇರಲು , ಭಾರತದ ಮಾತಿಗೆ ಕಿಮ್ಮತ್ತು , ಗೌರವ ಬಂದಿರುವುದು ಸಾಧ್ಯವಾಗಿದ್ದರೆ ಇದೇ ಕಾರಣವಾಗಿಲ್ಲವೇ . ಚಿಕ್ಕೂನಿದ್ದಾಗ ನಾನು ನನ್ನ ಅಪ್ಪಾಜಿ ಸ್ಯಾಟಲೈಟ್ ಉಡಾವಣೆ ದೂರದರ್ಶನದಲ್ಲಿ ನೋಡಲು ಕೂರುತ್ತಿದ್ದುದು ಇನ್ನೂ ನೆನಪಿದೆ , ಬಹಳ ಖರ್ಚು ಮಾಡಿ ಇದನ್ನು ಮಾಡೀದಾರೆ , ಬಹಳ ಶ್ರಮ ಇದೆ ಇದರ ಹಿಂದೆ , ಹೇಗಾದರೂ ಸಫಲ ಆಗಲಿ ಅಂತ ಆಶಿಸುತ್ತಿದ್ದುದು , ನಾನೇ ಉಡಾವಣೆ ಪೈಲಟ್ಟು ಸೀಟಿನಲ್ಲಿ ಕೂತಷ್ಟು ಆತಂಕಪಟ್ಟದ್ದು ಎಲ್ಲ ಮರುಕಳಿಸುತ್ತದೆ , ಬಹುಶ ಬದ್ಧ ವೈರಿಗಳ ಕ್ರಿಕೆಟ್ಟು ಮ್ಯಾಚು , ಇಲ್ಲ ನನ್ನ ಪರೀಕ್ಷೆ ರಿಜಲ್ಟು ಕೂಡ ಅಷ್ಟು ಕುಕ್ಕರಗಾಲಿನಮೇಲೆ ಕೂತು ನೋಡಿರಲಿಕ್ಕಿಲ್ಲ . ಹೀಗೆ ಹೋದ ಸ್ಯಾಟಲೈಟುಗಳು , ಖನಿಜ ಪತ್ತೆ ಮಾಡಿದವು , ದೂರಸಂಪರ್ಕಕ್ರಾಂತಿ ಮಾಡಿದವು , ಅಂತರ್ಜಲ ಪತ್ತೆ ಹಚ್ಚಿದವು , ಒಂದೇ ಎರಡೇ . . . ವಿಜ್ಞಾನಿಗಳೇ ವಿಫಲತೆಯೋ ಸಾಫಲ್ಯವೋ ನೀವು ಮುಂದುವರೆಸಿ , ನಾವಿದ್ದೇವೆ ನಿಮ್ಮ ಹಿಂದೆ ಬೆಂಬಲಕ್ಕೆ . ಹ್ಯಾಟ್ಸ ಆಫ್ . . . ಹೀಗೆ ಮಾತಾಡುತ್ತ ಕೂತವರಿಗೆ , ಸಮಯ ಹೋಗಿದ್ದೆ ಗೊತ್ತಾಗಲಿಲ್ಲ , ಚಂದ್ರನಂತೇ ಅರಳಿತ್ತು ಇವಳ ಬೆಳ್ಳನೇ ಅಕ್ಕಿ ರೊಟ್ಟಿಯಂಥಹ ಮುಖ ! , ಸಂಜೆ ಬೆಳದಿಂಗಳ ಚಂದ್ರ ಬರಲು ಇನ್ನೂ ಸಮಯ ಇದ್ರೂ . " ಚಂದ್ರನಂತೆ ಕಂಗೊಳಿಸ್ತಾ ಇದೀಯ , ಚಂದ್ರಯಾನ ಅಂತ ಮತ್ತೊಮ್ಮೆ ಮಧುಚಂದ್ರಕ್ಕೆ ಹೋಗೊಣ ನಡಿಯೇ " ಅಂದರೆ , " ರೀ ಚಂದ್ರನ ಮೇಲೆ ಮಧು ( ಹನಿ , ಜೇನು ) ಸಿಕ್ಕಿಲ್ಲ , ನೀರು ಸಿಕ್ಕಿದೆ . . . ಅದಕ್ಕೆ ಜಲಚಂದ್ರಕ್ಕೆ ಹೋಗೋಣ್ವಾ ಅಂತ ಹೇಳಿ " ಅಂದ್ಲು , " ಅದೂ ಸರಿಯೇ ಬಿಡು ' ನೀರುಹನಿ ' ಮೂನ್ ಗೇ ಹೊಗೋಣ , ನೀರ ಬಗ್ಗೆ ಮಾತಾಡ್ತಾ ಹೊಟ್ಟೆಗೆ ತಣ್ಣೀರು ಬಟ್ಟೇನೆ ಗತಿಯೋ ಇಲ್ಲ ಏನಾದ್ರೂ ಬೇಯಿಸಿ ಹಾಕ್ತೀಯೊ " ಅಂತ ಕೇಳಿದ್ದಕ್ಕೆ , " ಆಗಲೇ ಹೊಟ್ಟೇ ಹಸಿವಾಯ್ತಾ " ಅಂತ ಚಂದ್ರನಂತೇ ಗುಂಡುಗುಂಡಾಗಿರುವ ಹೊಟ್ಟೆಗೆ ಏಟು ಕೊಟ್ಟು ಪಾಕಶಾಲೆ ಸೇರಿದಳು . ಆಗಲೇ ಧಾರಾಕಾರವಾಗಿ ಮಳೆ ಸುರಿಯತೊಡಗಿತು . . . " ಮಳೆ ನೀರು ತುಂಬಿಸ್ತೀಯ , ನೀರು ನೀರು ಅಂತಿದ್ದೆಯಲ್ಲ , ಮಳೆ ಹೇಗೆ ಸುರೀತಿದೆ ನೋಡು " ಅಂತ ಕೂಗಿ ಕರೆದೆ , ಅಲ್ಲಿಂದಲೇ " ನಿಮ್ಮ ಚಂದ್ರನ ಮೇಲಿನ ನೀರು ತುಂಬಿ ತುಳುಕುತ್ತಿರಬೇಕು , ಅದೇ ಬೀಳ್ತಾಯಿದೆಯೇನೊ ನೋಡಿ " ಅಂತ ಮತ್ತೆ ಕೀಟಲೆಗಿಳಿದಳು , ಪರಿಯ ಮಳೆ ನೋಡಿ , ರೋಡುಗಳಿಲ್ಲ ತುಂಬಿ , ಚರಂಡಿ ಕಿತ್ತು ಬಂದು ಕೊಚ್ಚೆ ಕೊಳೆಯಾಗಿ , ಪ್ರವಾಹವಾಗಿ , ಟ್ರಾಫಿಕ್ಕು ಜಾಮ ಆಗಿ , ಮರಗಳು ಬಿದ್ದು , ಕರೆಂಟು ಹೋಗಿ , ಇಡೀ ಊರಿಗೆ ಗ್ರಹಣ ಹಿಡಿದಂತೆ ಚಂದ್ರನಿಲ್ಲದ ಖಗ್ರಾಸು ಅಮವಾಸ್ಯೆಯಂತೆ ಕತ್ತಲಾದೀತೆನ್ನಿಸಿದರೂ , ಮನಸೇಕೊ ಇನ್ನೂ ಚಂದ್ರನ ಮೇಲೆ ಕಂಡ ನೀರ ತುಂತುರು ಹನಿಗಳ ಬಗ್ಗೇ ಯೋಚಿಸುತ್ತಿತ್ತು . . . ಪಕ್ಕದಲ್ಲಿ ಬಂದು ನಿಂತಿದ್ದ ಇವಳಿಗೆ ಎರಡು ಹನಿ ನೀರು ಸಿಡಿಸಿ , ನೀರಾಟಕ್ಕಿಳಿದರೆ . . . " ನೀರು ದೋಸೆ ಹುಯ್ದು ಕೊಡಲಾ ತಿನ್ನೊಕೆ " ಅಂತ ಕೇಳುತ್ತ ಒಳಗೋಡಿದಳು . . . . ದಸರಾ ಹಬ್ಬದ ಶುಭಾಷಯಗಳೊಂದಿಗೆ , ನಿಮ್ಮೆಲ್ಲರ ನಾನು ಮತ್ತು ನನ್ನಾk . ಲೇಖನದಲ್ಲಿ ಬರುವ ಎಲ್ಲ ಪಾತ್ರಗಳೂ ಕಾಲ್ಪನಿಕ , ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಆಕಸ್ಮಿಕ . ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ , ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ ( - ಅಂಚೆ ) ಹಾಕಿ . . . ನನ್ನ ವಿಳಾಸ pm @ telprabhu . com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ , ಸಂತೊಷ ಇದೋದೇ ಹಂಚೋಕೆ ತಾನೆ . . . PDF format www . telprabhu . com / chandra . pdf ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http : / / www . google . com / transliterate / indic / Kannada ಬರೆದು ಪೇಸ್ಟ ಮಾಡಬಹುದು ನಾನು ವರ್ಗವಾಗಿದ್ದಕ್ಕೆ ಫೋನ್ ಮೂಲಕ , ಈಮೇಲ್ ಮೂಲಕ ಬೇಸರ ವ್ಯಕ್ತಪಡಿಸಿ , ರಾಜ್ಯದಲ್ಲೇ ಇರಿ ಅಂತ ಒತ್ತಾಯಿಸಿದವರು ಸಾಕಷ್ಟು ಮಂದಿ . ಮಂಗಳೂರು ಬೇಸರ ಬಂದರೆ ಬೆಂಗಳೂರಿಗೆ ಹೋಗಿ . ಅದು ಬಿಟ್ಟು ದೂರದ ದಿಲ್ಲಿಗೆ ಯಾಕೆ ಹೊಗ್ತೀರಿ ಅಂದವರು ಕೆಲವರು . ಒಳ್ಳೆ ಅವಕಾಶ ಹೋಗಿ ಬನ್ನಿ ಅಂದರು ಇನ್ನು ಕೆಲವರು . ಅವರಿಗೆ ನಾನು ಚಿರಋಣಿ . ಹಾಗೆಯೇ ವರ್ಗವಾದ್ ಮೇಲೆ ಒಂದೂ ಫೋನ್ ಮಾಡದೆ ಪೀಡೆ ತೊಲಗಿತು ಎಂದು ಸಂತೋಷ ಪಟ್ಟವರೂ ಇದ್ದಾರೆ . ಅವರಿಗೂ ನಾನು ಋಣಿ . ಒಟ್ಟಿಗಿದ್ದಾಗೆಲ್ಲ ಭಾರೀ ಚೆನ್ನಾಗಿ ವರ್ತಿಸಿ , ವರ್ಗವಾದ ಮೇಲಾದರೂ ನಿಜ ಬಣ್ಣ ತೋರಿಸಿದರಲ್ಲ . ಅದಕ್ಕೆ . ನಗಬೇಕೋ ಅಳಬೇಕೋ ಗೊತಾಗ್ತಿಲ್ಲ , ಎಲ್ಲ ಪಿಡೆಗಳಿಗೆ ಶನೀಶ್ವರ ಕಾರಣ ಅನ್ನುವಹಾಗೆ ಇದೆ ನಿಮ್ಮ ಮಾತು . ಸೊಲುವಾಗ ಬೇಜಾರಗೋದು ಇದ್ದೆ ಇದೆ . ಭಾರತೀಯ ಹಾಕಿ ಆಟಗಾರರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಉಪವಾಸ ಸತ್ಯಾಗ್ರಹ ಮಾಡಬೇಕಾದ ದಯನೀಯ ಪರಿಸ್ಥಿತಿ ಕ್ರಿಕೆಟಿಂದ ಬಂತೆ ? ಚೆಸ್ಸ್ ನಲ್ಲಿ ಮಾಸ್ಟರ್ ಆನಂದ್ ವಿಶ್ವ ಚಾಂಪ್ಯನ್ ಅದ್ರು ಆದರೆ ಅವರ ಹಿಂದೆ ಎಷ್ಟು ಜನ ಹೋದ್ರು ? ಆಮೇಲೆ ಯಾಕೆ ನಮ್ಮಲ್ಲಿ ಅಂತವರು ಬರ್ಲಿಲ್ಲ ? ನಿಮಗೆ ಗೊತ್ತೇ ರಣಜಿ ಅಡೋತನಕ ದೇಶದಲ್ಲಿ ಕ್ರಿಕೆಟಿಗರು ಪಡಬೇಕಾದ ಪಾಡು ? ಒಂದು ದೊಡ್ಡಿಯಂತ ಡ್ರೆಸ್ಸಿಂಗ್ ರೂಂನಲ್ಲಿ ಕುರಿಗಳನ್ನು ಹಾಕಿದ ಹಾಗೆ ಇರ್ತಾರೆ ಇವರುಗಳು . ನಮ್ಮ ರಾಜಕೀಯ ವ್ಯವಸ್ತೆ ಬಗ್ಗೆ ಬೇಜರಾಗದ ತಾವು ಕ್ರಿಕೆಟಿಗರ ಐಶ್ರಾಮಕ್ಕೆ ಬೇಜಾರಾಗಿದ್ದು ಕುಷಿಕೊಟ್ಟಿತು . - ನಾಗರಾಜ್ ಬೇಳ ' ಕ್ಷಯ ' ಮಾನವನಿಗೆ ಅದೇ ರೀತಿ ಹಲವು ಪ್ರಾಣಿಗಳಿಗೆ ಬರುವ ಒಂದು ಮಾರಕ ರೋಗ . ರೋಗವು ಮೈಕೊ ' ಬ್ಯಾಕ್ಟೀರಿಯಂ ಟ್ಯೂಬರ್‌ಕ್ಯುಲೋಸಿಸ್ ' ಎಂಬ ಬ್ಯಾಕ್ಟೀರಿಯಾದಿಂದ ಉಂಟಾಗುತ್ತದೆ . ಪ್ರಮುಖವಾಗಿ ಪುಪ್ಪಸಗಳಿಗೆ ಹಾನಿ ಮಾಡುವ ರೋಗವು ದೇಹದ ಅಂಗಾಂಗಗಳ ಮೇಲೆ ಹಲವು ದುಷ್ಪರಿಣಾಮ ಬೀರುತ್ತದೆ . ಕ್ಷಯ ರೋಗಕ್ಕೆ ಸಮಾರು ನೂರು ವರ್ಷಗಳ ಇತಿಹಾಸವಿದೆ . ಇದು ಸಂಪೂರ್ಣವಾಗಿ ಗುಣಪಡಿಸುಬಹುದಾದ ಕಾಯಿಲೆಯಾಗಿದೆ . ರೋಗಿಯೊಬ್ಬ ಕೆಮ್ಮಿದಾಗ ಕಫದಲ್ಲಿರುವ ರೋಗಾಣುವಿನಿಂದ ರೋಗ ಹರಡುತ್ತದೆ . ಕಾಯಿಲೆ ಇರುವವರು ಕೆಮ್ಮಿದಾಗ , ಸೀನಿದಾಗ ಅಥವಾ ಉಗುಳಿದಾಗ ತುಂತುರು ಹನಿಗಳ ಮೂಲಕ ಬೇರೊಬ್ಬ ವ್ಯಕ್ತಿಗೆ ರೋಗ ಹರಡಲು ಕಾರಣವಾಗುತ್ತದೆ . ಹೀಗಾಗಿ ಇದು ಗಾಳಿಯ ಮೂಲಕವೂ ಹರಡುತ್ತವೆ . ಸೋಂಕು ತಗುಲಿದ ವ್ಯಕ್ತಿಯು ಒಂದು ವರ್ಷದಲ್ಲಿ ಹತ್ತು ಜನರಿಗೆ ಸೋಂಕು ತಗಲಿಸಬಹುದು . ಇದು ಸಾಮಾನ್ಯವಾಗಿ 15ರಿಂದ 45 ವರ್ಷದೊಳಗಿನವರಿಗೆ ಹೆಚ್ಚಾಗಿ ತಗಲುತ್ತವೆ . ಕ್ಷಯರೋಗದ ಪ್ರಮುಖ ಲಕ್ಷ್ಮಣಗಳು - ಕೆಮ್ಮು , ಜ್ವರ , ತೂಕ ಕಡಿಮೆಯಾಗುವುದು , ಅಶಕ್ತತೆ , ಕಫದಲ್ಲಿ ರಕ್ತ , ರಾತ್ರಿಯಲ್ಲಿ ಬೆವರು , ಎದೆನೋವು , ಹಸಿವಾಗದಿರುವುದು . ಎಚ್‌ಐವಿ , ಏಡ್ಸ್ ಮತ್ತು ಮಧುಮೇಹ ರೋಗಿಗಳಿಗೂ ಬೇಗನೇ ಸೋಂಕು ತಗಲುವ ಸಾಧ್ಯತೆ ಹೆಚ್ಚಿವೆ . ಕ್ಷಯರೋಗದ ಲಕ್ಷ್ಮಣಗಳು ಕಂಡುಬಂದಲ್ಲಿ ತಾತ್ಸಾರ ಮಾಡದೆ ಕೂಡಲೇ ಅರ್ಹ ವೈದ್ಯರಿಂದ ಚಿಕಿತ್ಸೆ ಪಡೆಯಬೇಕು . ಸೂಕ್ತ ಚಿಕಿತ್ಸೆ ಪಡೆಯದಿದ್ದಲ್ಲಿ ರೋಗ ಮತ್ತಷ್ಟು ಮಾರಕವಾಗುವ ಸಾಧ್ಯತೆ ಹೆಚ್ಚಿದೆ . ಸರಿಯಾದ ಚಿಕಿತ್ಸೆ ಪಡೆಯದಿದ್ದರೆ ಶ್ವಾಸಕೋಶ , ಮೆದುಳು , ಬೆನ್ನಮೂಳೆ ಭಾಗಗಳಿಗೆ ಹಾನಿಕಾರಕವಾಗುತ್ತದೆ . ಹಾಗಾಗಿ ರೋಗವನ್ನು ಯಾವುದೇ ಹಂತದಲ್ಲಿಯೂ ಕಡೆಗಣಿಸಬಾರದು . ಪೌಷ್ಠಿಕ ಆಹಾರ ಕೊರತೆಯಿಂದಾಗಿ ದೇಹದ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ . ಇದ್ದರಿಂದ ರೋಗಾಣುಗಳು ಬೇಗನೇ ದೇಹವನ್ನು ಆಕ್ರಮಿಸುಕೊಳ್ಳುತ್ತವೆ . ಆದ್ದರಿಂದ ಪೌಷ್ಠಿಕ ಆಹಾರ ಸೇವಿಸುವ ಮೂಲಕ ಆರೋಗ್ಯ ಕಾಪಾಡಬೇಕು . ಕ್ಷಯ ರೋಗದ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣವೇ ಆರೋಗ್ಯ ಕೇಂದ್ರವನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಬಹುದಾಗಿದೆ . ಕಫ ಪರೀಕ್ಷೆ , ಎಕ್ಸ್‌ರೇ ಮತ್ತು ರಕ್ತ ಪರೀಕ್ಷೆಯಿಂದಲೂ ರೋಗವನ್ನು ನಿರ್ಧರಿಸಬಹುದಾಗಿದೆ . ರಿಫಾಂಪಿಸಿಸ್ , ಇತ್ಯಾಂಬ್ಯುಟಾಲ್ ಮತ್ತು ಐಸೊನೆಕ್ಸ್‌ಗಳಂತಹ ಔಷಧಗಳಿಂದ ರೋಗ ವಾಸಿಯಾಗುತ್ತದೆ . ಈಗ ಡಾಟ್ಸ್ ಚಿಕಿತ್ಸಾ ವಿಧಾನದಲ್ಲಿ ಪರಿಣಾಮಕಾರಿ ಐದು ಔಷಧಿಗಳಿದ್ದು , ಕನಿಷ್ಠ 6 ತಿಂಗಳು ತಪ್ಪದೆ ಸೇವಿಸಬೇಕು . ರೋಗ ವಾಸಿಯಾಗದೇ ಔಷಧಿ ತೆಗೆದುಕೊಳ್ಳುವುದು ನಿಲ್ಲಿಸಿದ್ದರೆ ಮತ್ತೆ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ . ಕೆಮ್ಮುವ ಸಂದರ್ಭದಲ್ಲಿ ಇತರರಿಗೆ ಹರಡದಂತೆ ಕರವಸ್ತ್ರ ಉಪಯೋಗಿಸಬೇಕು . ಹಾಗೆಯೇ ಪರಿಸರ , ಸ್ವಚ್ಛ ಗಾಳಿಯ ಬಗ್ಗೆಯೂ ಜಾಗರೂಕತೆ ವಹಿಸಬೇಕು . ಮಾರ್ಚ್ 24ರಂದು ವಿಶ್ವ ಕ್ಷಯ ರೋಗ ಜಾಗೃತಿ ದಿನವಾಗಿ ಆಚರಿಸಲಾಗುತ್ತಿದೆ . ಎಷ್ಟು ಚೆನ್ನಾಗಿದೆ ಅಂತ ಹೇಳೋದಕ್ಕಿಂತ , ಓದಿದ ಮೇಲೆ ಮನಸ್ಸನ್ನು ಅವಳ ಕಡೆ ಹೋಗದೆ ಹಾಗೆ ಹಿಡಿದಿಡಲು ಆಗುತ್ತಿಲ್ಲ ಎಂದರೆ ಚೆನ್ನ ಅನ್ನಿಸುತ್ತೆ . ಒಟ್ಟು ಯಾರದೋ ಅಮಿಷಗಳಿಗಾಗಿ ಎಲ್ಲ ಪ್ರಯಾಣಿಕರು ತೊಂದರೆ ಅನುಭವಿಸುವುದು ನಡೆದೆಯಿದೆ . ಸಂಬಂಧಿಸಿದವರು ಇದರ ಕುರಿತು ಸೂಕ್ತ ಕ್ರಮ ಕೈಗೊಳ್ಳೂವವರಗೆ ಪರಿಯ ಪರದಾಟ ತಪ್ಪಿದಲ್ಲ . . . ಕೆಲವು ಸಂಗತಿಗಳನ್ನು ವ್ಯಾಖ್ಯಾನಿಸಲು ಆಗುವುದಿಲ್ಲ . ಅರ್ಥೈಸಿಕೊಳ್ಳಲು ಹಿಡಿತಕ್ಕೆ ಸಿಗುವುದಿಲ್ಲ . ಅವುಗಳನ್ನು ಏನೆಂದು ಕರೆಯಬೇಕೋ ತಿಳಿಯುವುದಿಲ್ಲ . ಬಂದ ಹಾಗೆ ಸುಮ್ಮನೆ ಒಪ್ಪಿಕೊಳ್ಳಬೇಕಾಗುತ್ತದೆ , ಮರು ಮಾತಾಡದೇ . ನಾನಂತೂ ಕನಸು ಮನಸಿನಲ್ಲಿಯೂ ' ಕನ್ನಡಪ್ರಭ ' ಸಂಪಾದಕನಾಗಬಹುದು ಎಂದು ಎಣಿಸಿರಲಿಲ್ಲ . ಇಂದಿಗೂ ಇದು ನನ್ನ ಪಾಲಿಗೆ ವಿಸ್ಮಯವೇ , ರೋಮಾಂಚನವೇ . ಇಳಿದು ಇಳಿದು ಲ್ಯಾಂಡ್ ಆದ್ದು ಎಲ್ಲಿ ಗೊತ್ತಾ ? ಪಕ್ಕಾ ಕೆಸರು ಗದ್ದೆಯಲ್ಲಿ . ಅದೂ ನಾಟಿ ಕೆಲಸ ಮಾಡುತ್ತಿದ್ದವರ ಎದುರಲ್ಲೇ ! ಪ್ರಧಾನಿಯಾದರೇನು ? ಅನಿವಾರ್ಯ . ಕೆಸರಲ್ಲಿ ಇಳೀಲೇ ಬೇಕು . ಹಾರೋ ಲೋಹದ ಹಕ್ಕಿಯೊಂದು ಪಕ್ಕನೆ ಗದ್ದೆಯಲ್ಲೇ ಇಳಿದದ್ದು ಕಂಡು ಜನ ಬೆರಗಾಗಿ ನೋಡುತ್ತಿರುವಂತೆ ಮುರಾರ್ಜಿ ಕೆಸರು ಗದ್ದೆಯಲ್ಲಿ ಪಚಪಚನೆ ನಡೆದು ಬಂದರು . ಬಿಳಿ ಧೋತಿ ಉಟ್ಟ ಮನುಷ್ಯ ಗದ್ದೆಯಲ್ಲಿ ಬಂದಿದ್ದು ನೋಡಿ ಅಲ್ಲಿರೋರಿಗೆಲ್ಲ ಆಶ್ಚರ್ಯ . ಅವರಿಗೇನು ಗೊತ್ತು ದೇಶದ ಪ್ರಧಾನಿ ಇಳ್ದು ಬರ್‍ತಿರೋದು ಅಂತ ! ! ಎದ್ನೋ ಬಿದ್ನೋ ಅಂತ ಸ್ಥಳಕ್ಕೆ ಧಾವಿಸಿದ ಪೊಲೀಸರು ಅವರನ್ನು ಕರೆದುಕೊಂಡು ಹೋದರು . ನೀನು ಗೂಡಿನಲ್ಲಿ ಹೇಗಿದ್ದೆ ? ಬಹಳ ತಡವಾಗಿ ಪ್ರಶ್ನೆ ಕೇಳುತ್ತಿದ್ದೇನೆ . ಈವರೆಗೆ ಪ್ರಕಟವಾಗಿರುವ ವ್ಯಾಸರ ಕಥೆ , ಕವನಗಳೆಲ್ಲವೂ ಮೂರಕ್ಷರದ್ದು , ಅದು ಅವರ ವಿಶೇಷತೆ . ಮಿತ್ರ ಮುರಳಿಯೊಂದಿಗೆ ಅವರನ್ನು ಭೇಟಿಯಾಗಿ ಬಂದ ಮೇಲೆ ಊರಿಗೆ ಹೋದಾಗಲೆಲ್ಲ , ಹಿರಿಯ ಜೀವದೊಂದಿಗೆ ಒಂದಿಷ್ಟು ಹೊತ್ತು ಕಳೆದು ಬರುವುದು ರೂಢಿ . ಅವರೊಂದಿಗೆ ಮಾತನಾಡುವಾಗೆಲ್ಲ ನನಗೆ ತೇಜಸ್ವಿ , ಖಾಸನೀಸರ ನೆನಪು ಆಗಾಗ ಕಾಡುತ್ತಿರುತ್ತೆ . ತೇಜಸ್ವಿಯೂ ಪ್ರಶಸ್ತಿ , ಸನ್ಮಾನಗಳಿಂದ ದೂರ ಉಳಿದವರು , ಖಾಸನೀಸರಂತೂ ಹದಿನೇಳು ವರ್ಷಗಳ ಕಾಲ ಪಾರ್ಕಿನ್‌ಸನ್ ಖಾಯಿಲೆಯಲ್ಲಿ ನರಳಿ ಇಹಲೋಕ ತ್ಯಜಿಸಿದ್ದರು . ಆದರೆ ಅವರ ಕಥೆಗಳಲ್ಲಿ ಮಾತ್ರ ಖಾಸನೀಸ ಇನ್ನೂ ಜೀವಂತವಾಗಿದ್ದಾರೆ . ಇತ್ತೀಚೆಗೆ ಮತ್ತೊಬ್ಬ ಪತ್ರಕರ್ತ ಮಿತ್ರ ಹರೀಶ್ ಆದೂರ್ ಸಂದೇಶವೊಂದನ್ನು ಕಳುಹಿಸಿದ್ದ , ಮೂಡುಬಿದಿರೆಯ ತಮ್ಮ ಮನೆಯಲ್ಲಿ ಮನೆಯಂಗಳದಲ್ಲಿ ಸಾಹಿತ್ಯ ಕಾರ್ಯಕ್ರಮ ಇಟ್ಟುಕೊಂಡಿದ್ದೇನೆ . ಕಾರ್ಯಕ್ರಮದಲ್ಲಿ ವ್ಯಾಸರು ಭಾಗವಹಿಸುತ್ತಿದ್ದಾರೆ ಅಗತ್ಯವಾಗಿ ಬರಬೇಕೆಂದು ವಿನಂತಿಸಿಕೊಂಡಿದ್ದ . ಅನಿವಾರ್ಯ ಕಾರಣಗಳಿಂದ ಹೋಗಲಾಗಿಲ್ಲ . ಸಭೆ , ಸಮಾರಂಭದಿಂದ ದೂರ ಉಳಿಯುವ ವ್ಯಾಸರು ಯುವ ಬರಹಗಾರನ ಒತ್ತಾಯಕ್ಕೆ ಮಣಿದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ನನಗೆ ತುಂಬಾ ಸಂತೋಷ ನೀಡಿತ್ತು . ಜತೆಗೆ ಆದೂರ್‌ನಂತಹ ಮಿತ್ರರ ಸಾಹಿತ್ಯ ಚಟುವಟಿಕೆಗಳು ಶ್ಲಾಘನೀಯ . ನೆಲೆಯಲ್ಲಿ ತಮ್ಮ ಪಾಡಿಗೆ ತಾವು ಕೃಷಿಯೊಂದಿಗೆ , ಸಾಹಿತ್ಯ ಕೃಷಿಯಲ್ಲಿ ತೊಡಗಿರುವ ಮೌನ ಹಕ್ಕಿ ವ್ಯಾಸರಿಗೆ ಅಕ್ಷರಗಳ ಮೂಲಕ ಕನ್ನಡ ರಾಜ್ಯೋತ್ಸವದ ಶುಭಾಶಯವನ್ನು ಕೋರುವೆ . ಅವತ್ತೇ ರಾತ್ರಿ ಫಣಿರಾಮಚಂದ್ರ ಅವರಿಗೆ - ` ಒಂದು ಸಿನಿಮಾ ಕಥೆ ' ಚಿತ್ರದ ಕಥೆ ಬರೆಯಲು ಕೂತರು ಕುಲಕಣರ್ಿ . ತಕ್ಷಣವೇ ಅವರಿಗೆ ರಾಮಮೂತರ್ಿಯವರಿಂದ ಪಡೆದ ಪೆನ್ನ ನೆನಪಾಯಿತು . ಅದನ್ನು ಕೈಗೆತ್ತಿಕೊಂಡು ರಾತ್ರಿಯಿಡೀ ನಿದ್ದೆಗೆಟ್ಟು ಇಡೀ ಕಥೆಯನ್ನು ಬರೆದು ಮುಗಿಸಿದರು . ಕೊನೆಯಲ್ಲಿ ಶುಭಂ ಎಂದು ಬರೆಯುತ್ತಲೇ , ಮುಂದೆ ಒಂದೇ ಒಂದು ಅಕ್ಷರವನ್ನೂ ಬರೆಯಲಾಗದಂತೆ ರೀಫಿಲ್ನಲ್ಲಿದ್ದ ಇಂಕು ಮುಗಿದುಹೋಗಿತ್ತು . ( ಒಂದು ಸಿನಿಮಾದ ಇಡೀ ಕಥೆ ಬರೆದು ಮುಗಿಸಿದ ತಕ್ಷಣ ಇಂಕು ಖಾಲಿಯಾಗೋದು ಅಂದ್ರೆ ಸುಮ್ನೇನಾ ? ) ಒಂದೇ ರೀಫಿಲ್ನಿಂದ ಇಡೀ ಚಿತ್ರದ ಕಥೆ ಬರೆದ ತೃಪ್ತಿ ಕುಲಕಣರ್ಿಅವರಿಗಾಗಿತ್ತು . ಸವಿನೆನಪಿಗಾಗಿ ಕುಲಕಣರ್ಿಯವರು ಈಗಲೂ ತಮ್ಮೊಂದಿಗೆ ಬಾಲ್ ಪಾಯಿಂಟ್ ಪೆನ್ನನ್ನೂ ಇಟ್ಟುಕೊಂಡಿದ್ದಾರೆ . ನೆಲ - ಜಲ ಹಾಗು ಪರಿಸರದ ಸಂರಕ್ಷಣೆ , ಯೋಗ್ಯ ರೀತಿಯ ಉಪಯೋಗ , ಹಿತ - ಮಿತ ಬಳಕೆ , ನವಿಕರಿಸಬಹುದಾದ ಇಂಧನ ಮೂಲಗಳ ವ್ಯಾಪಕ ಬಳಕೆ , ನವಿಕರಿಸಲಾಗದ ನೈಸರ್ಗಿಕ ಸಂಪನ್ಮೂಲಗಳ ಬಳಕೆಯಲ್ಲಿ ವ್ಯಾಪಕ ನಿಯಂತ್ರಣ ಮೊದಲಾದ ವಿಷಯಗಳ ಕುರಿತು ಪ್ರಾತ್ಯಕ್ಷಿಕೆಗಳ ಮೂಲಕ ಪಾಲ್ಗೊಂಡವರಿಗೆ ಮನವರಿಕೆ ಮಾಡಿಸಲಾಯಿತು . ಮೌಖಿಕವಾಗಿ ಹೇಳಲಾದ ಫೇರಿಟೇಲ್ ಜನಪದ ಕಥೆಯ ಉಪ ವರ್ಗವಾಗಿದೆ . ಅನೇಕ ಬರಹಗಾರರು ಫೇರಿ ಟೇಲ್ ಅಥವಾ ಕಾಲ್ಪನಿಕ ಕಥೆಯ ರೂಪದಲ್ಲಿ ಕಥೆಗಳನ್ನು ಬರೆದಿದ್ದಾರೆ . ಇವುಗಳನ್ನು ಸಾಹಿತ್ಯಕ ಕಾಲ್ಪನಿಕ ಕಥೆಗಳು ( ಫೇರಿ ಟೇಲ್ಸ್ ) ಅಥವಾ ಕನ್ಸ್ಟ್‌ಮಾರ್ಚನ್ ಎಂದು ಕರೆಯುತ್ತಾರೆ . [ ] ಅತ್ಯಂತ ಹಳೆಯ ರೂಪಗಳಾದ ಪಂಚತಂತ್ರ ದಿಂದ ಹಿಡಿದು ಪೆಂಟಮೆರೋನ್ ವರೆಗೆ ಕಂಡು ಬರುವುದೇನೆಂದರೆ , ಮೌಖಿಕ ರೂಪದ ಕಥೆಗಳನ್ನು ರೂಪಾಂತರ ಮಾಡಿ ಪುನಃ ಬಳಸಿದ್ದನ್ನು ತೋರಿಸುತ್ತದೆ . [ ೨೩ ] ಮೌಖಿಕ ಕಥೆಗಳ ಲಕ್ಷಣಗಳನ್ನು ಉಳಿಸುವ ಪ್ರಯತ್ನ ಮಾಡಿದವರಲ್ಲಿ ಬ್ರದರ್ಸ್ ಗ್ರಿಮ್ ಮೊದಲಿಗರು . ಆದರೂ , ಗ್ರಿಮ್ ಹೆಸರಿನಲ್ಲಿ ಮುದ್ರಿಸಲಾದ ಕಥೆಗಳನ್ನು ಲಿಖಿತ ರೂಪದ ಕಥೆಗಳಿಗೆ ಹೊಂದಿಸಲು ಸಾಕಷ್ಟು ಬದಲಾವಣೆಗಳನ್ನು ಮಾಡಬೇಕಾಯಿತು . [ ೨೪ ] ಹು ಹಾ ಹಿ ಹೆ , ಹು ಹಾ ಹಿ ಹೆ , ಹು ಹಾ ಹಿ ಹೆ ನಗುವ ಕವನ ಅನಬಹುದು . . ಚೆನ್ನಾಗಿದೆ . . ಹೆಂಡತಿ ವಾಪಸ್ಸು ಬಂದಾಗ ತಡವಾಗಿತ್ತು . ಶಬ್ದಮಾಡಬಾರದೆಂದು ತುದಿಗಾಲಲ್ಲಿ ಹೆಜ್ಜೆ ಹಾಕುತ್ತಾ ರೂಮಿಗೆ ಬಂದಳು . ಆದರೂ ಇಲಿಚ್‌ಗೆ ಅವಳು ಬಂದದ್ದು ತಿಳಿಯಿತು . ಕಣ್ಣು ತೆರೆದ . ಕೂಡಲೆ ಮುಚ್ಚಿಕೊಂಡ . ಜೆರಾಸಿಮ್‌ನನ್ನು ಕಳಿಸಿ ತಾನೇ ಗಂಡನ ಪಕ್ಕದಲ್ಲಿ ಕೂರಬೇಕೆಂದಿದ್ದಳು . ಅವನು ಕಣ್ಣು ಬಿಟ್ಟು , ` ಬೇಡ . ಹೊರಟು ಹೋಗು ' ಅಂದ . ` ತುಂಬಾ ನೋವಿದೆಯಾ ? ' ` ಯಾವಾಗಲೂ ಇದ್ದದ್ದೇ . ' ` ಸ್ವಲ್ಪ ಓಪಿಯಮ್ ತೆಗೆದುಕೊಳ್ಳಿ . ' ಸರಿ ಎಂದು ಸ್ವಲ್ಪ ಓಪಿಯಮ್ ತೆಗೆದುಕೊಂಡ . ಹೊರಟುಹೋದಳು . ಈಗಿನ ಕಾಲಕ್ಕೆ ಚೆನ್ನಾಗಿಯೇ ಇದೆ . ಅಷ್ಟೇಕೆ , ಅಮೇರಿಕಾಗೆ ಹೋಗಿದ್ದಾಗ ೪೦ ಜನ ಕಲಾವಿದರಿಗೆ ಹೋಟೆಲ್ ಒಂದನ್ನು ಕಾದಿರಿಸಲಾಗಿತ್ತು . ಅದೇ ಹೋಟೆಲ್‌ನಲ್ಲಿ ಬಿಹು ನೃತ್ಯದ ಹೆಣ್ಣುಮಕ್ಕಳು ತಂಗಿದ್ದರು . ಅವರ ಗ್ರೀನ್ ರೂಂ ಬೇರೆಯಿತ್ತು . ಅವರಿಗೆಲ್ಲಾ ಒಂದೇ ಸಮನೆ ಕುತೂಹಲ . ' ಹೆಂಗಸರ್ಯಾರು ಬಂದಿದ್ದು ಕಂಡಿಲ್ಲ . ಹಾಗೆಂದು ಸ್ತ್ರೀ ಪಾತ್ರವೂ ಇತ್ತು ' . ಕೊನೆಗೆ ಅವರು ಪ್ರದರ್ಶನದ ತರುವಾಯ ನಮ್ಮ ಬಳಿಗೆ ಬಂದು ಸ್ತ್ರೀಪಾತ್ರ ಮಾಡಿದವರನ್ನು ಹುಡುಕಿ ತೆಗೆಯುವಾಗ ಆದ ಅವರ ಸಂತೋಷ , ಅಚ್ಚರಿ , ಅಭಿಮಾನ ನಿಜಕ್ಕೂ ಖುಷಿ ತಂದಿತ್ತು . ಹೀಗೆ , ಅಭಿಮಾನದ ದೃಷ್ಟಿಯೇ ಹೆಚ್ಚಿರುವಾಗ ಸ್ತ್ರೀಪಾತ್ರಧಾರಿಗಳನ್ನು ವಿಚಿತ್ರವಾಗಿ ನೋಡಿದರೆ ಅಂಥವರ ಮನಸ್ಸೇ ವಿಕೃತ ಎನ್ನಬೇಕಷ್ಟೇ ! ಚಳ್ಳಕೆರೆ ತಾಲ್ಲೂಕಿನ ಘಟಪರ್ತಿಯ ಕಥೆ ಇನ್ನೂ ರೋಮಾಂಚನ ಕಾರಿಯಾಗಿದೆ . ಅದು ಹೆಚ್ಚಾಗಿ ನಾಯಕರು , ಕುರುಬರು , ಹರಿಜನರು ಇರುವ ಊರು . ರೆಡ್ಡಿ ಮತ್ತು ಲಿಂಗಾಯತರು ಇಲ್ಲಿ ಅಲ್ಪ ಸಂಖ್ಯಾತರು . ಪ್ರದೇಶದಲ್ಲಿ ರೈತಸಂಘ ಚುರುಕಾಗಿ ಕೆಲಸ ಮಾಡುತ್ತಿದೆ . ಅಧಿಕೃತ ಅಂಗಡಿಯಲ್ಲಿ ಮಾರಲಾದ ಹೆಂಡ ಕುಡಿದ ಕೆಲವರು ತೀವ್ರ ಅಸ್ವಸ್ಥರಾದ ನಂತರ ಅಲ್ಲಿಯ ರೈತರು ಹೆಂಡದ ವಿರುದ್ಧ ಸಮರ ಸಾರಿದರು . ಕೆಲವು ದಿನ ಅಂಗಡಿಯಲ್ಲಿ ಮುಚ್ಚಿಸಿದರು . ಆದರೆ ಪೋಲಿಸರ ಕುಮ್ಮಕ್ಕಿನಿಂದ ಪುನಃ ಅಂಗಡಿಯಲ್ಲಿ ಹೆಂಡದ ಮಾರಾಟ ಪ್ರಾರಂಭ ವಾಯಿತು . ಆಗ ಸಿರಿಗೆರೆ ಶ್ರೀಗಳ ಆಂದೋಲನ ಕೇಳಿದ್ದ ರೈತನಾಯಕರು ಅವರನ್ನು ಭೇಟಿಯಾಗಿ ತಮಗೆ ಬೆಂಬಲ ಮತ್ತು ಮಾರ್ಗದರ್ಶನ ನೀಡಬೇಕು , ತಮ್ಮ ಊರಲ್ಲಿ ಪಾದಯಾತ್ರೆ ಮಾಡಬೇಕು ಎಂದು ಕೇಳಿಕೊಂಡರು . ಜುಲೈ ೩೦ರಂದು ಬೇಡರೆಡ್ಡಿಹಳ್ಳಿ , ಬಂಜಗೆರೆ , ಅಜ್ಜನಹಳ್ಳಿ ಮತ್ತು ಘಟಪರ್ತಿಗಳಲ್ಲಿ ಸಿರಿಗೆರೆ ಸ್ವಾಮಿಗಳ ನೇತೃತ್ವದಲ್ಲಿ ಪಾದಯಾತ್ರೆ ನಡೆಯಬೇಕೆಂದು ತೀರ್ಮಾನವಾಯಿತು . SSK ಅವರಿಗೆ ತಮ್ಮ ಕಾಳಜಿಗೆ ಏನು ಹೇಳಲಿ , ಶ್ರೀಮತಿ ಪುಣ್ಯ ಫಲ ಅಂದಿದ್ದಕ್ಕೆ ಹಿರಿ ಹಿರಿ ಹಿಗ್ಗಿದ್ದಾಳೆ , ಮತ್ತೆ ನಿಮಗೆ ಧನ್ಯವಾದ ತಿಳಿಸಿದ್ದಾಳೆ . ನಿಜ ಬೆಂಗಳೂರಿನ ಟ್ರಾಫಿಕ್ಕು ಬಹಳ ಹದಗೆಟ್ಟಿದೆ , ಏನು ಮಾಡೊದು ನಮಗೆಲ್ಲ ಅನಿವಾರ್ಯ ನೀವು ಹುಷಾರಾಗಿರಿ . . . ನೋವಿನಲ್ಲಿ ನಕ್ಕರೆ ನೋವು ಸ್ವಲ್ಪ ಕಮ್ಮಿಯಾದೀತೆಂಬ ಹಂಬಲ , ಅದಕ್ಕೆ ನಗು ಎಲ್ಲ . . . Rajesh Manjunath - ರಾಜೇಶ್ ಮಂಜುನಾಥ್ ಅವರಿಗೆ ಚೆನ್ನಾಗಿದ್ದೇನೆ ಸರ್ . . . . . ನನ್ನಾಕೆ ಕಾಡಿಸೋಕೆ ಮಾತ್ರ ನರ್ಗೀಸ್ ಬೇಕೆಂದಿದ್ದು , ನನ್ನಾಕೆ ನನ್ನ ಜತೆಗಿದ್ದರೆ ಸಾಕು ಅವಳ ಮುಂದೆ ನರ್ಗೀಸ್ ನರ್ಸ ಎಲ್ಲ ನೀವಾಳಿಸಿ ಹಾಕಬೇಕು . . . ಪ್ರೀತಿಯಿ೦ದ ವೀಣಾ : ) ಅವರಿಗೆ : ನಿಜವಾಗ್ಲೂ ಆಯ್ತು ಹಾಗೆ ಅದಕ್ಕೆ ಸ್ವಲ್ಪ ಕಲ್ಪನೆ ಸೇರಿಸಿ ನನ್ನವಳ ನನ್ನ ತುಂಟಾಟ ಸೇರಿಸಿ ಬರೆದೆ , ಎಲ್ರಿಗೂ ಒಂದು ಒಳ್ಳೇ ಸಂದೇಶ ಕೊಟ್ಟ ಹಾಗೆ ಆಗುತ್ತದೆ ಅಂತ . . . PARAANJAPE K . N . ಅವರಿಗೆ ನಿಮ್ಮ ಹಾರೈಕೆಗೆ ಧನ್ಯವಾದಗಳು , ಈಗ ತೊಂದ್ರೆ ಏನಿಲ್ಲ . . . ಬೈಕ್ ಸವಾರರಿಗೆ ನನ್ನ ತಪ್ಪು , ಅದರ ಅನುಭವ . . ಟಿಪ್ಸ ಆಗಿದೆ . . . ಮನಸು ಅವರಿಗೆ : ದೃಷ್ಟಿ ತೆಗೆಯೋದು ನಮ್ಮಲ್ಲಿ ಬಹಳ . . . ಮನೇಲಿ ಅಜ್ಜಿ ತಗೀತಿದ್ರು . . . ಬರುವವಳು ಮಾಡುತ್ತಾಳೊ ಇಲ್ವೊ ಗೊತ್ತಿಲ್ಲ , ಏನೊ ಚೆನ್ನಾಗಿರುತ್ತದೆ ಅದು . . ಒಂಥರಾ ಕಾಳಜಿ ವ್ಯಕ್ತಪಡಿಸೋ ರೀತಿ . . . ನನ್ನಾಕೆ ಮಾತ್ರ ಕಲ್ಪನೆ , ಉಳಿದದ್ದು ನಿಜ . . . ಕುಡಿದೋರು ಎಲ್ಲಿ ಬೀಳ್ತೀವೊ ಅಂತ ಹೆದರಿ ಬಹಳ ಹುಷಾರಾಗಿರ್ತಾರೆ ಅದು ನಿಜ . . . ತಮಾಷೆ ಅಂದ್ರೆ ಆವತ್ತು ಡ್ರಿಂಕ್ಸ ಮಾಡಿದ ಗೆಳೆಯನನ್ನು ಮನೆಗೆ ತಲುಪಿಸಿದ್ದೆ , ಅಲ್ಲದೆ ಎಲ್ರಿಗೂ ಮನೆ ತಲುಪಿ ಎಸ್ಸೆಂಸ್ ಮಾಡಲು ಹೇಳಿ ಹೊರಟಿದ್ದ ನಾನು ರೀತಿ ಮಾಡಿಕೊಂಡಿದ್ದು ! ! ವಿಷಯಗಳು ವಾರಕ್ಕೊಂದು ಬರುತ್ತಿರುತ್ತವೆ , ನೀವೂ ಬರುತ್ತಿರಿ . . . maaya ಅವರಿಗೆ : ಮುಂಜಾನೆ ಪದ್ದು ಮುಖ ನೋಡದೆ ಬೇರೆ ಯಾರದೊ ಮುಖ ನೋಡಿರಬೇಕು ಅನಿಸತ್ತೆ ಪದ್ದು ಮುಖ ನೋಡಿದ್ರೆ ದಿನಾ ಚೆನ್ನಾಗಿರತ್ತೆ ( ನನ್ನಾಕೆಗೆ ಹೇಳ್ಬೇಡಿ ಪ್ಲೀಜ್ ) , ನಿಜ ನಾಲ್ಕು ಚಕ್ರದ ವಾಹನ ಹಿಂಬಾಲಿಸಲೇಬಾರ್ದು ಅದರಲ್ಲೂ ಅಟೊ ಮಾತ್ರ ಬೇಡವೇ ಬೇಡ . . ನಾನು ಜಾಸ್ತಿ ಸ್ಪೀಡ್ ಓಡಿಸಲ್ಲ , ಎಲ್ರೂ ನಾ ನಿಧಾನ ಓಡಿಸೋದನ್ನ ಆಡಿಕೊಳ್ತಾರೆ ಅಷ್ಟು ಕಮ್ಮಿ , ಆವತ್ತ ರಸ್ತೆ ಖಾಲಿ ಇತ್ತು ಅಂತ ಸ್ವಲ್ಪ ವೇಗವಾಗಿ ಬಂದಿದ್ದು . ಧರಿತ್ರಿ ಅವರಿಗೆ ಏನೊ ನನಗಾದದ್ದು ಇನ್ನೊಬ್ಬರಿಗೆ ಪಾಠವಾಗಲಿ ಅಂತ ಬರೆದೆ . . ಮೊದಲೂ ಒಬ್ಬರು ಹೀಗೆ ಹೇಳಿದ್ರು . . ಸಲಹೆ ಚೆನ್ನಾಗಿದೆ ನಾನ್ಯಾಕೆ ನಿಮ್ಮನ್ನ ಬಯ್ಯೊದು , ನನಗೆ ಚಿಕ್ಕದಾಗಿ ಬರೆಯಲು ಬರುವುದಿಲ್ಲ ಬಿಡಿ , ಹಿಂದೆ ಒಂದು ಸಾರಿ ( ಬೇವು ಬೆಲ್ಲ ಲೇಖನ ) ಪ್ರಯತ್ನಿಸಿದ್ದೆ ಆದರೆ ಅದು ಅಪೂರ್ಣವೆನಿಸಿತ್ತು . ಹಾಗಾಗಿ ನಾ ಚಿಕ್ಕದಾಗಿ ಬರೆಯಲಿಕ್ಕಿಲ್ಲ ಕ್ಷಮಿಸಿ . . ಬಿಡುವಾದಾಗ ಬಂದು ಓದಿ ಇಲ್ಲದಿದ್ದರೆ ಪ್ರತೀ ಲೇಖನದಲ್ಲೂ PDF file ಮಾಡಿ ಲಿಂಕ್ ಕೊಟ್ಟಿರುತ್ತೇನೆ ಡೌನಲೋಡ ಮಾಡಿಕೊಂಡು ಮನೆಯಲ್ಲೂ ಓದಬಹುದು . . . ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು , ಬರುತ್ತಿರಿ . . . ಜ್ಯೋತಿ ಅವರಿಗೆ ; ಈಗ ಚೆನ್ನಾಗಿದ್ದೇನೆ , ತೊಂದ್ರೆ ಇಲ್ಲ , ಬರಹ ಮೆಚ್ಚಿದ್ದಕ್ಕೆ ಧನ್ಯವಾದಗಳು , ಬರುತ್ತಿರಿ . . . ಶಿವಪ್ರಕಾಶ್ ಅವರಿಗೆ : ಘಟನೆ ನಂತರ ಇನ್ನೂ ಹುಷಾರಾಗಿದ್ದೇನೆ . . . ನಿಮ್ಮ ಅನುಭವಗಳನ್ನೂ ಬರೆಯಿರಿ , ಎಲ್ಲರಿಗೂ ತಪ್ಪು ಮಾಡದಂತೆ ಮುನ್ನೆಚ್ಚರಿಕೆಯಾದೀತು . . sunaath ಅವರಿಗೆ ಸುನಾಥ್ ಸರ್ , ಪದ್ದು ನರ್ಸ್ ಎಲ್ಲ ಹುಷಾರಾಗಿಲ್ಲದಾಗಿನ ಪೇನಕಿಲ್ಲರ ಥರ , ನನ್ನಾಕೆ ದಿನ ನಿತ್ಯದ ಹೊಟ್ಟೆ ತುಂಬುವ ಅನ್ನ ನೀರು ಉಸಿರಿನ ಥರ , ಅವಳಿಲ್ಲದೆ ಏನಿದೆ , ಅದೆಲ್ಲ ಸುಮ್ನೆ ಅವಳ ಗೋಳು ಹೊಯ್ದುಕೊಳ್ಳಲು ಮಾತ್ರ . ಸುಳ್ಳು ವರದಿ : ಇಸ್ಕಾನ್ ಸಂಸ್ಥೆ ರಿಯಲ್ ಎಸ್ಟೇಟ್ ಮತ್ತು ಬಿಸಿಯೂಟ ಕಾರ್ಯಕ್ರಮದ ಕುರಿತು ತನಿಖೆ ನಡೆಸಿದ ಶಾಸಕ ಯೋಗೀಶ್ ಭಟ್ ನೇತೃತ್ವದ ಜಂಟಿ ಸದನ ಸಮಿತಿ ವರದಿಯು ಸಂಪೂರ್ಣವಾಗಿ ಸುಳ್ಳಾಗಿದ್ದು , ವಾಸ್ತವಿಕ ಅಂಶಗಳಿಂದ ದೂರವಿದೆ . ವರದಿಯಲ್ಲಿ ತಮ್ಮ ಅಭಿಪ್ರಾಯಗಳನ್ನು ಪರಿಗಣಿಸಿಲ್ಲ ಮತ್ತು ಪೂರ್ಣಗೊಂಡ ನಂತರ ತಮ್ಮ ಗಮನಕ್ಕೆ ತರಲೇ ಇಲ್ಲ . ವಿರೋಧ ಪಕ್ಷದ ನಾಯಕರು ಮತ್ತು ಸದಸ್ಯರಿಲ್ಲದ ಸಂದರ್ಭದಲ್ಲಿ ವರದಿಯನ್ನು ವಿಧಾನ ಸಭೆಯಲ್ಲಿ ಮಂಡಿಸಲಾಗಿದೆ ಎಂದು ಅವರು ದೂರಿದರು . ಕಂಪ್ಯೂಟರಿನಲ್ಲಿ ಕನ್ನಡ ಅಪ್ರಸ್ತುತವಾಗಬಾರದು ಎಂಬುದನ್ನು ಎಷ್ಟು ಗಂಭೀರವಾಗಿ ತೆಗೆದುಕೊಂಡಿದ್ದರೆಂದರೆ ಯಾವ ಕಾರ್ಯಕ್ರಮಕ್ಕೆ ಯಾರು ಕರೆದರೂ ಬಡಪೆಟ್ಟಿಗೆ ಬೆಂಗಳೂರಿಗೆ ಬರಲೊಪ್ಪದ ಅವರು ಕನ್ನಡ ಕಂಪ್ಯೂಟಿಂಗ್‌ ಎಂದರೆ ಮರು ಮಾತನಾಡದೇ ಬರುತ್ತಿದ್ದರು . ಅವರೆದುರು ಏನೂ ಅಲ್ಲದ ನಮ್ಮಂಥ ಹುಡುಗರ ಮಾತುಗಳನ್ನೆಲ್ಲಾ ಕೇಳಿ ಅದನ್ನು ಅಧಿಕಾರದ ಸ್ಥಾನಗಳಿಗೆ ತಲುಪಿಸಲು ಪ್ರಯತ್ನಿಸುತ್ತಿದ್ದರು . ಮಾತ್ರವಲ್ಲ ವಾಟಾಳ್‌ ನಾಗರಾಜ್‌ರಂತ ` ಹೋರಾಟಗಾರರಿಂದ ' ಆರಂಭಿಸಿ ಬೇರೆ ಬೇರೆ ಮಂತ್ರಿಗಳವರೆಗೆ ಹಲವರನ್ನು ಭೇಟಿ ಮಾಡಿ ಕನ್ನಡದ ಕಂಪ್ಯೂಟರ್‌ ಗೋಳವನ್ನು ವಿವರಿಸಿದ್ದರು . ಸಮಯದಲ್ಲಿ ವಿಶಾಲ ಪಕ್ಷಿನೋಟವನ್ನು ಹರಿಸಿದಾಗ , 1910ರಲ್ಲಿ ಚಾರ್ಲ್ಸ್ ಇವ್ಸ್‌ರವರ ಕಾರ್ಯದಿಂದಾಗಿ ಅವರಿಗೆ ಸಂಯುಕ್ತ ಸಂಸ್ಥಾನದ ಮುಖ್ಯ ಶಾಸ್ತ್ರೀಯ ಸಾಂಪ್ರದಾಯಿಕ ಸಂಯೋಜಕನೆಂದು ಹೆಸರು ತಂದುಕೊಟ್ಟಿತು . ಇನ್ನುಳಿದ ಪ್ರಾಯೋಗಿಕರಾದ ಹೆನ್ರಿ ಕೋವೆಲ್ ಮತ್ತು ಜಾನ್ ಕೇಗ್‌ರವರು ಶಾಸ್ತ್ರೀಯ ಸಂಯೋಜನೆಗಳಲ್ಲಿ ಅಮೆರಿಕಕ್ಕೆ ಹೆಸರು ತಂದುಕೊಟ್ಟರು . ಆರನ್ ಕೋಪ್‌ಲ್ಯಾಂಡ್ ಮತ್ತು ಜಾರ್ಜ್ ಗೆರ್ಶ್ವಿನ್‌ರವರು ಶಾಸ್ತ್ರೀಯ ಸಂಗೀತ ಮತ್ತು ಜನಪ್ರಿಯ ಸಂಗೀತಕ್ಕೆ ಸಂಘಟಿತ ಸಂಯೋಜನೆಗಳನ್ನು ಅಭಿವೃದ್ಧಿಪಡಿಸಿದರು ನೃತ್ಯಸಂಯೋಜಕರಾದ ಇಸಾಡೊರಾ ಡಂಕನ್ ಮತ್ತು ಮಾರ್ಥಾ ಗ್ರಹಮ್ ಆಧುನಿಕ ನೃತ್ಯಕ್ಕೆ ಸಹಕರಿಸಿದರು . ಅದೇ ವೇಳೆ ಜಾರ್ಜ್ ಬಲನ್‌ಶೈನ್ ಮತ್ತು ಜೆರೋಮ್ ರಾಬಿನ್ಸ್‌ರವರು ಇಪ್ಪತ್ತನೇ ಶತಮಾನದ ಬ್ಯಾಲೆಗೆ ಮುಂದಾಳುಗಳಾಗಿದ್ದರು . ಆಧುನಿಕ ಕಲಾ ಮಾಧ್ಯಮವಾದ ಛಾಯಾಚಿತ್ರಗ್ರಹಣದಲ್ಲಿ ಅಮೆರಿಕವು ತುಂಬ ಮುಖ್ಯವಾದುದಾಗಿದೆ . ಮುಖ್ಯ ಛಾಯಾಚಿತ್ರಗಾರರೆಂದರೆ ಆಲ್ಫ್ರೆಡ್ ಸ್ಟಿಗ್ಲಿಟ್ಝ್ , ಎಡ್ವರ್ಡ್ ಸ್ಟೆಚಿನ್ ಮತ್ತು ಅನ್ಸೆಲ್ ಆಡಮ್ಸ್ . ದಿನಪತ್ರಿಕೆಯ ಹಾಸ್ಯದ ಪಟ್ಟಿ ಮತ್ತು ಹಾಸ್ಯದ ಪುಸ್ತಕಗಳೆರಡೂ ಸಂಯುಕ್ತ ಸಂಸ್ಥಾನದ ಅನ್ವೇಷಣೆಯಾಗಿದೆ . ಸೂಪರ್‌ಮ್ಯಾನ್ ಎಂಬ ಅತಿರಂಜಿತ ವ್ಯಕ್ತಿಯ ಹಾಸ್ಯ ಪುಸ್ತಕವು ಅಮೆರಿಕದ ಲಾಂಛನದಂತಾಗಿದೆ . [ ೧೯೯ ] ಹೀಗೆ ಅಲವತ್ತುಕೊಳ್ಳುವುದು ಹೊಸದೇನಲ್ಲ . ಯಾವುದೋ ಒಂದೂರಿನ ಸ್ಥಿತಿಯೂ ಅಲ್ಲ . ಏನಾಗಿದ್ದಿರಬಹುದು ? ಗಂಗೆ ಮುನಿಸು ತೋರಿದ್ದು ಒಂದು ಊರಿಗೆ ಮಾತ್ರವೇ ? ಗುಡ್ಡದ ಬುಡದಲ್ಲಿ ನೆಲದ ಮೇಲಿನ ಮರಳು ಬಗೆದರೆ ಸಾಕು , ಬುಳಬುಳನೆ ಉಕ್ಕುತ್ತಲಿದ್ದ ನೀರು ಹೋದದ್ದಾದರೂ ಎಲ್ಲಿಗೆ ? ಪ್ರಶ್ನೆಗಳ ಸುತ್ತ ಪ್ರಶ್ನೆಗಳಷ್ಟೇ ಗಿರಕಿ ಹೋಡೆಯುತ್ತವೆ ; ಬಿಟ್ಟರೆ ಉತ್ತರಿಸುವ ಸಾಮರ್ಥ್ಯ ಯಾರಲ್ಲೂ ಇಲ್ಲವಾಗಿದೆ . ಎಷ್ಟೂ ಪ್ರದೇಶಗಳಲ್ಲಿ ಇಡೀ ಜನವಸತಿಯ ಎಲ್ಲ ನೀರಿನ ಅಗತ್ಯವನ್ನೂ ಗುಡ್ಡದಿಂದ ಇಳಿದು ಬರುವ ಇಂಥ ಸೆಲೆಗಳೇ ಪೂರೈಸುತ್ತಿದ್ದವು . ಮಲೆನಾಡಿನ ಪ್ರದೇಶಗಳಲ್ಲಿ ವರತೆ , ಅಬ್ಬೀ , ಹರಿಣಿ , ಒಗದೇ ನೀರು ಎಂದು ಗುರುತಿಸುವ ಜಲಸ್ರೋತಕ್ಕೆ ಬಯಲು ಪ್ರದೇಶಗಳಲ್ಲಿ ಒಂದೊಂದು ಕಡೆ ಒಂದೊಂದು ಹೆಸರಿದೆ . ಸೆಲೆ , ಝರಿ , ಝರಪಿ ಎಂದೂ ಇವು ಉತ್ತರ ಕರ್ನಾಟಕ ಭಾಗದಲ್ಲಿ ಚಿರಪರಿಚಿತ . ಮೈಸೂರು ಕರ್ನಾಟಕ ಭಾಗದಲ್ಲಿ ಇದರ ವಿಸ್ತೃತ ರೂಪವೇ ತಲಪರಿಕೆಗಳು . ಕರಾವಳಿ , ಮಂಗಳೂರು ಭಾಗದಲ್ಲಿ ಇದನ್ನೇ ನೀರ ಕಣಿ , ತೋಡು . ದಂಬೆ ಎಂಬ ಹೆಸರಿನಿಂದ ಗುರುತಿಸುತ್ತಾರೆ . ಅಮೆರಿಕೆಯ ಶಿಕಾಗೋ ನಗರದಲ್ಲಿ ಮಾರಲ್ಪಡುತ್ತದೆ " mother - in - law sandwich . ಎಳ್ಳು ಲೇಪಿತ ಬನ್ನಿನೊಳಗೆ ಮಸಾಲೆ ಮತ್ತು ಮೆಕ್ಸಿಕೋ ಶೈಲಿಯ " ಟಮಾಲೀ " ಅನ್ನುವ ಮಾಂಸದ ಪದಾರ್ಥದೊಂದಿಗೆ ತಯಾರಿಸುವ ಸ್ಯಾಂಡ್ವಿಚ್ ಬಹು ಜನಪ್ರಿಯ . ಆದರೆ ಹೆಸರೇಕೆ ಹೀಗೆ ಎಂದರೆ ಯಾರಲ್ಲೂ ಉತ್ತರವಿಲ್ಲ . ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ಟಿ‌ಎಮ್ ರೇಜು ಮಾಹಿತಿ ಹಕ್ಕು ಅನಿಯಮ ಜಾರಿಯಿಂದ ಅಕಾರಿಗಳ ಕಾರ್ಯದಕ್ಷತೆ ಹೆಚ್ಚುತ್ತದೆ . ಸರಕಾರದ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪಬೇಕು . ಅದು ಸರಿಯಾಗಿ ತಲುಪಿದೆಯಾ ಎಂದು ನೋಡುವ , ಕೇಳುವ ಹಕ್ಕು ಜನರಿಗಿದೆ . ಜನ ಕೇಳುವ ದಾಖಲೆಗಳನ್ನು ನೀಡಬೇಕಾದುದು ಅಕಾರಿಯ ಕರ್ತವ್ಯ ಎಂದು ಹೇಳಿದರು . ೨೨ ಫೆಬ್ರವರಿ ೨೦೧೦ರಂದು ನಾನು ವಿಸ್ಮಯನಗರಿಯಲ್ಲಿ ಬರೆದ ಲೇಖನವೊಂದನ್ನು ಬ್ಲಾಗಿಗ ತನ್ನ ಹೆಸರಿನಲ್ಲಿ ಪ್ರಕಟಿಸಿಕೊಂಡಿದ್ದಾನೆ . ಇಂತಹವರಿಗೆ ಏನನ್ನೋಣ ಹೇಳಿ ? ಮೂಲತಃ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಮುಧೋಳದವನಾದ ನಾನು ಲಿಬಿಯಾ ದೇಶದ ಸೆಭಾ ವಿಶ್ವ ವಿದ್ಯಾನಿಲಯದಲ್ಲಿ ಇಂಗ್ಲೀಷ್ ಅಧ್ಯಾಪಕನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ . ಪ್ರವೃತ್ತಿಯಿಂದ ಬರಹಗಾರ . ಬಾಲ್ಯದಿಂದಲೇ ಹೊಳೆಸಾಲ ಸಂವೇದನೆಗಳೊಂದಿಗೆ ಬೆಳೆದವನಿಗೆ ಸಹಜವಾಗಿ ಸಾಹಿತ್ಯದತ್ತ ಆಕರ್ಷಣೆ . ಮುಂದೆ ಓದುತ್ತಾ ಹೋದಂತೆ ಕಾವ್ಯದ ವಿಸ್ಮಯಕ್ಕೆ , ಕತೆಗಳ ಕೌತುಕಕ್ಕೆ ಬೆರಗಾಗಿ ವಿದ್ಯಾರ್ಥಿ ದೆಸೆಯಿಂದಲೇ ಬರವಣಿಗೆಯ ಗೀಳನ್ನು ಅಂಟಿಸಿಕೊಂಡವನು . ಇದೀಗ ಅದು ಅನುವಾದತ್ತ ತಿರುಗಿದ್ದು ಬೇರೆ ಬೇರೆ ಭಾಷೆಯ ಕವಿತೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದೇನೆ . ನನ್ನ ಕೆಲವು ಕವಿತೆ , ಲೇಖನಗಳು ಆನ್‌ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿವೆ . ಬದುಕಿನ ಸಣ್ಣ ಸಣ್ಣ ಸೂಕ್ಷ್ಮಗಳಿಗೆ ಸ್ಪಂದಿಸುವ ನಾನು ಪ್ರವಾಸ , ಛಾಯಾಚಿತ್ರ , ಬ್ರೌಸಿಂಗ್ ಮತ್ತು ತೋಟಗಾರಿಕೆಯಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿದ್ದೇನೆ . ನಿಮ್ಮ ಯೋಚನೆ ಸರಿ ಇದೆ . ಸಿಡಿ ಡಿವಿಡಿ ಪ್ಲೇಯರ್ ಗಳನ್ನು ತಯಾರಿಸುವ ಕಂಪೆನಿಗಳು ಇದ್ರಲ್ಲಿ ಶಾಮಿಲಾಗಿರಬಹುದೇ ? ಇದು ನನ್ನದಂದು ಸಣ್ಣ ಸಂಶಯ ಕಟ್ಟೆ ಶಂಕ್ರ http : / / somari - katte . blogspot . com ಶ್ಲೋಕಗಳು ತುಂಬಾ ಚೆನ್ನಾಗಿ ಬಿಡಿಸಿದ್ದೀರ ಸರ್ . ಸಂಸ್ಕೃತ ಭಾಷೆ ಯಾರಿಗೂ ಅಷ್ಟೊಂದು ಸುಲಭವಾದಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ . ಸಾಲುಗಳ ಅರ್ಥವನ್ನು ಬರೆದಿದ್ದರೆ ಚೆನ್ನವೆನಿಸಿತ್ತು ಧನ್ಯವಾದಗಳು . ವಸಂತ್ ಅಂಥ ವಾತಾವರಣದಲ್ಲಿ ಮತ್ತೆ ಜೀವ ಸಾಮ್ರಾಜ್ಯವನ್ನು ಪುನರ್‌ಸ್ಥಾಪಿಸುವುದೆಂದರೆ ಅದು ಕಟುಕನ ಬಳಿ ದಯೆಯ ಅರ್ಥ ಕೇಳಿದಂತಾಗಿತ್ತು . ಆದರೆ ಲಕ್ಷ್ಮಣ್ ನಿರ್ಧಾರ ಮಾಡಿಯಾಗಿತ್ತು . ಲಾಪೋಡಿಯಾದ ಹೆಸರನ್ನು ಬದಲಿಸಬೇಕು . ಅದು ಭೌತಿಕವಾಗಿಯಷ್ಟೇ ಅಲ್ಲ , ಊರಿನ ಜನರ ಅಂತರಂಗದಲ್ಲಿ ಅಂಥ ಬದಲಾವಣೆ ಇಣುಕಬೇಕು . ಅಲ್ಲಿಯೇ ಅದು ಮನೆ ಮಾಡಬೇಕು . ಆಗ ಮಾತ್ರವೇ ಲಾಪೋಡಿಯಾ ಮತ್ತೆ ಬಹದ್ದೂರ್ ನಗರವಾಗಿ ಪರಿವರ್ತನೆ ಹೊಂದಲು ಸಾಧ್ಯ - ಗುರಿಯೊಂದಿಗೇ ಲಕ್ಷ್ಮಣ್ ಗ್ರಾಮ ವಿಕಾಸ ನವಯುವಕ ಮಂಡಲವನ್ನು ಕಟ್ಟಿದರು . ಅಲ್ಲಿಯ ಪ್ರಾರ್ಥನೆಯೇ ಸಂಘಟನೆಯ ಇಡೀ ಉದ್ದೇಶವನ್ನು ವಿವರಿಸುತ್ತದೆ . ಸುಮಾರು ೭೫ - ೫೮ ಕೋಟಿ ವರ್ಷಗಳ ಹಿಂದೆ ತೀವ್ರವಾದ ಹಿಮನದಿಗಳ ಚಟುವಟಿಕೆಗಳು ಭೂಮಿಯ ಬಹುತೇಕ ಮೇಲ್ಮೈಯನ್ನು ಮಂಜಿನ ಪದರದಲ್ಲಿ ಹೊದೆಸಿದ್ದವು ಎಂದು ೧೯೬೦ರಿಂದೀಚೆಗೆ ಶಂಕಿಸಲಾಗಿದೆ . ವಾದವನ್ನು " ಹಿಮದ ಉಂಡೆ ಭೂಮಿ " ಎಂದು ಕರೆಯಲಾಗಿದೆ . ಬಹುಕೋಶ ಜೀವಿಗಳು ಹೇರಳವಾಗಿ ವಂಶಾಭಿವೃದ್ಧಿ ಮಾಡಿದ ಕೇಂಬ್ರಿಯನ್ ಸ್ಫೋಟದ ಸ್ವಲ್ಪವೇ ಮುನ್ನ ಹಿಮಯುಗವು ಆದದ್ದರಿಂದ ಇದರ ಬಗ್ಗೆ ಸಾಕಷ್ಟು ಆಸಕ್ತಿ ಇದೆ . [ ] ಕತೆಗಳನ್ನು ಮತ್ತೆ ಒಮ್ಮೆ ಓದಿದಾಗ " ಅಯ್ಯೋ ಇದೆಲ್ಲ ನಾನು ಬರೆದದ್ದ " ಎಂದು ಅಚ್ಚರಿ ಪಡುವಷ್ಟು ಕೆಟ್ಟದಾಗಿ ಕಾಣಿಸಿದವು . ಬರೆದದ್ದಾಗಿವೆ , ಪ್ರಕಟಿಸಿಯೂ ಆಗಿವೆ , ಕಾಲಗತಿಯಲ್ಲೂ ಇವು ಯವುದಕ್ಕೂ ಯಾವುದೇ ಸಾಹಿತ್ಯಾತ್ಮಕವಾಗಿ ಬೆಲೆ ಇಲ್ಲ ಎಂದು ನಾನೇ ವಿಮರ್ಶಾತ್ಮಕವಾದ ಮೌಲ್ಯಾಂಕನವನ್ನು ಮಾಡಿಬಿಡುವುದು ಆತುರದ ಕ್ರಮ . ಬರವಣಿಗೆಯ ಶೈಲಿ ಬದಲಾಗಿದೆ , ಇತ್ತೀಚೆಗೆ ಬರೆಯುತ್ತಿರುವವರ ಮೊನಚು ಖಂಡಿತವಾಗಿಯೂ ಕತೆಗಳಲ್ಲಿ ಇಲ್ಲ ಎಂದು ನನಗೆ ಅನ್ನಿಸಿದರು , ೧೯೭೮ ರಲ್ಲಿ ಹೇಗೆ ಅಲೋಚಿಸುತ್ತಿದ್ದೆವು , ನಮ್ಮ ಮೇಲಿದ್ದ ವೈಚಾರಿಕ ಪ್ರಭಾವಗಳೇನೇನು ಎವ್ವ್ನುವುದಕ್ಕೆ ಒಂದಷ್ಟು ರೆಫೆರೆನ್ಸ್ ಆದರೂ ಕತೆಗಳು ನೀಡಬಲ್ಲದು ಎನ್ನುವ ಆಲೋಚನೆಯಿಂದ ಅವುಗಳೆಲ್ಲವನ್ನು ಸಂಗ್ರಹಿಸಿ ಇಟ್ಟಿದ್ದೇನೆಯೇ ಹೊರತು , ಬೇರೆ ಯಾವ ಉದ್ದೇಶವೂ ಪ್ರಕಟಣೆಯ ಹಿನ್ನೆಲೆಯಲ್ಲಿ ಇಲ್ಲ . ಓದಿ , ನಕ್ಕು ಡಿಸ್‌ಮಿಸ್ ಮಾಡಬಹುದಾದ ಕೆಟ್ಟ ಅಪ್ರಬುದ್ಧ ಕತೆಗಳೂ ಇವೆ , ಅವುಗಳ ನಡುವೆಯೇ ಈಗ್ಯೆಗೂ ಪ್ರಸ್ತುತವಾದ ಒಂದೆರಡು ಅಂಶಗಳಾದರೂ ಇದ್ದೇ ಇದೆ ಎನ್ನುವ ವೈಚಾರಿಕ ಹುಂಬತನವೂ ( ಹಠಮಾರಿತನ ? ) ಪ್ರಕಟಣೆಯ ಹಿನ್ನೆಲೆಯಲ್ಲಿ ಇದೆ . ಓದಿದಾಗ , ನಿಮಗೇನಾದರೂ ಅನ್ನಿಸಿದರೆ , ಎರಡು ಸಾಲು ಗೀಚಿ ನಿಮ್ಮ ರುಜು ಹಾಕಿಬಿಡಿ . ಶೇಖರ್‌ಪೂರ್ಣ ಮುಂಜಾನೆ ಬೇಗ ಐದು ಘಂಟೆಗೆ ಎದ್ದು ಕಸ ಗುಡಿಸಿ , ಪಾತ್ರೆ ತೊಳೆದು ಹಾಗೆ ಲೇಖನದ ಯೋಚನೆಯಲ್ಲಿ ಟೀ ಮಾಡಿಕೊಂಡು ಬಂದು ಕುಳಿತೆ . ಲೇಖನದ ಗುಂಗಿನಲ್ಲಿ ಟೀ ಪಾತ್ರೆ ತೊಳೆಯೋಕೆ ಎಂದು ಲೈಟ್ ಆಫ್ ಮಾಡಿ , ಮುಂದಿನ ಬಾಗಿಲ ಮುಚ್ಚಿ ಹೋದೆ . ಟೀ ಪಾತ್ರೆ ತೊಳೆದ , ಕೆಲ ಸಮಯದ ನಂತರ " ಕಟ್ . . ಕಟ್ . . " ಬಾಗಿಲ ಶಬ್ದ . ಇಷ್ಟು ಘಂಟೆಗೆ ಯಾರು ? ಬಂದಿರಬಹುದು ಎಂದು ಯೋಚಿಸಿದೆ . ನಿನ್ನೆ ಮನೆ ಓನರ್ ಗೆ ಬಾಡಿಗೆಗೆ ಎರಡು ನೂರು ಚಿಲ್ಲರೆ ಇರದ ಕಾರಣ ನಾಳೆ ಕೊಡುತ್ತೇನೆ ಎಂದು ಹೇಳಿದ್ದೆ . ಪಾಪ ಒಳ್ಳೇ ಮನುಷ್ಯ , ಹಾಗೆಲ್ಲಾ ಬೆಳಿಗ್ಗೇನೇ ತೊಂದ್ರೆ ಕೊಡೋ ಆಸಾಮಿ ಅಲ್ಲ . ಬಹುಶಃ ಹಾಲಿನವನು ಬೇಗ ಬಂದನೆ ಎಂದು ಪಾತ್ರೆ ತೆಗೆದುಕೊಂಡೆ . ಹಾಗೆ ಬೈದುಕೊಳ್ಳುತ್ತ ಬಾಗಿಲು ತೆಗೆದು , ಪಾತ್ರೆ ಮುಂದೆ ಹಿಡಿದೆ . ಪಾತ್ರೆ ಕಸಿದು , ಬಾಗಿಲು ನುಕಿ , ಒಬ್ಬ ಸೀರೆ ಉಟ್ಟ ಮಹಿಳೆ ಒಳಗಡೆ ಬಂದಳು . ರೀss . . ಯಾರು ? ಬೇಕು ನಿಮಗೆ ಎಂದು ದಬಾಯಿಸಿದೆ . ಲೈಟ್ ಆನ್ ಮಾಡಿದಳು ನನ್ನ ಮಡದಿ . ಏನೇ ? ನೀನು ಇಷ್ಟು ಬೇಗ ಎದ್ದು ವಾಕಿಂಗ್ ಹೋಗಿದ್ಯಾ ಎಂದು ಆಶ್ಚರ್ಯವಾಗಿ ಕೇಳಿದೆ . ಮಾತು . . ಕಥೆ . . ಇಲ್ಲದೇ ಸಕ್ಕತ್ ಕೋಪ ಮಾಡಿಕೊಂಡು ತವರು ಮನೆಗೆ ಹೊರಟು ಹೋದಳು . ತವರು ಮನೆ ಎಂದರೆ ನಾನು ಹೇಳಿದ್ದು ಅಡುಗೆ ಮನೆ . . . ಏಕೆಂದರೆ ಹೆಣ್ಣು ಮಕ್ಕಳ ಇಷ್ಟವಾದ ಜಾಗ ಅದೇ ಅಲ್ಲವೇ . ಟೀ ತೆಗೆದು ಕೊಂಡು ಬಂದು ಕೋಪದಿಂದ ಹೊರಗಡೆ ಬಂದು ಕುಳಿತಳು . ಬೈಜಿಕ ಕ್ರಿಯೆಯಲ್ಲಿ ಬಿಡುಗಡೆಯಾಗುವ ನ್ಯೂಟ್ರಾನುಗಳಾದರೋ ಅತ್ಯಂತ ವೇಗದ ನ್ಯೂಟ್ರಾನುಗಳು . ಶರ ವೇಗದಲ್ಲಿ ಸಾಗುವ ಇವುಗಳನ್ನು ಮಂದಗತಿಯಲ್ಲಿ ಚಲಿಸುವಂತೆ ಮಾಡದೇ ಹೋದರೆ ಕ್ರಿಯೆ ಅನುಸ್ಯೂತವಾಗಿ ಮುಂದುವರಿಯಲಾರದು . ಅದಕ್ಕಾಗಿಯೇ ಗ್ರಾಫೈಟ್ ಅಥವಾ ಭಾರಜಲ ( heavy water ) ವನ್ನು ಬಳಸುತ್ತಾರೆ . ದ್ರವ್ಯಗಳ ವೇಗದ ನ್ಯೂಟ್ರಾನುಗಳು ಸಾಗುವಾಗ ವೇಗ ಕುಂಠಿತಗೊಳ್ಳುತ್ತವೆ - ಕಿಕ್ಕಿರಿದ ಪೇಟೆಯ ಜನಸಂದಣಿಯ ನಡುವೆ ಓಟ ಓಡುವ ಹಾಗೆ . ಮಂದ ಗತಿಯ ನ್ಯೂಟ್ರಾನುಗಳು ವಿದಳನ ಕ್ರಿಯೆಯಲ್ಲಿ ಭಾಗಿಯಾಗುತ್ತವೆ . 1999 ರಲ್ಲಿ , ಗವರ್ನರ್ ಜೆಸ್ಸಿ ವೆಂಚುರಾ ಅವರು ಮಿನ್ನೆಸೋಟಾ ಶಾಸನ ಸಭೆಯವನ್ನು ಏಕ ಶಾಸನ ಸಭೆಯಾಗಿ ಮಾರ್ಪಡಿಸಲು ಪ್ರಸ್ತಾಪಿಸಿದರು . [ ] ಇದು ಚರ್ಚೆಯಾಗಲ್ಪಟ್ಟರೂ ಸಹ , ಯೋಚನೆಯನ್ನು ಎಂದಿಗೂ ಜಾರಿಗೊಳಿಸಲಿಲ್ಲ . ಇರಾಕ್‌ ಜೊತೆಗಿನ ಸಂಪೂರ್ಣ ರಾಜತಾಂತ್ರಿಕ ಬಾಂಧವ್ಯಗಳನ್ನು ಮುಕ್ತವಾಗಿಸುವಂತೆ U . S . ನೀಡಿದ ಕರೆಯ ಅನುಸಾರ ಭಯೋತ್ಪಾದನೆಯ ಉತ್ತೇಜಕ ರಾಷ್ಟ್ರಗಳ ಕುರಿತಾದ U . S . ಪಟ್ಟಿಯಿಂದ ದೇಶವನ್ನು ತೆಗೆದುಹಾಕಲಾಯಿತು . ತೋರಿಕೆಗಾಗಿ ಇದು ಆಳ್ವಿಕೆಯ ದಾಖಲೆಯಲ್ಲಿನ ಸುಧಾರಣೆಯ ಕಾರಣದಿಂದ ಕೈಗೊಂಡ ಕ್ರಮವಾಗಿತ್ತಾದರೂ , ಅಮೆರಿಕಾ ಸಂಯುಕ್ತ ಸಂಸ್ಥಾನಗಳ ಹಿಂದಿನ ಸಹಾಯಕ ರಕ್ಷಣಾ ಕಾರ್ಯದರ್ಶಿಯಾದ ನೋಯೆಲ್‌ ಕೊಚ್‌ ಕುರಿತು ನಂತರ ಮಾತನಾಡುತ್ತಾ , " ಭಯೋತ್ಪಾದನೆಯಲ್ಲಿ ಇರಾಕಿನ ಮುಂದುವರಿದ ಒಳಗೊಳ್ಳುವಿಕೆಯ ಕುರಿತಾಗಿ ಯಾರಿಗೂ ಯಾವ ಸಂದೇಹಗಳೂ ಇರಲಿಲ್ಲ . . . ಇರಾನ್‌‌ ವಿರುದ್ಧದ ಯುದ್ಧದಲ್ಲಿ ಯಶಸ್ವಿಯಾಗಲು ಅವರಿಗೆ ನೆರವಾಗುವುದು ನಿಜವಾದ ಕಾರಣವಾಗಿತ್ತು " ಎಂದು ತಿಳಿಸಿದ . [ ] ' ವಿಜಯ ಕರ್ನಾಟಕ ' ಪತ್ರಿಕೆಯ ಸಂಪಾದಕರಾದ ಶ್ರೀ ವಿಶ್ವೇಶ್ವರ ಭಟ್ಟರು ಜನೆವರಿ ೨೧ರ ಸಂಚಿಕೆಯಲ್ಲಿ , ' ನೂರೊಂದು ಮಾತು ' ಎನ್ನುವ ತಮ್ಮ ಅಂಕಣಬರಹದಲ್ಲಿ ಒಂದು ಲೇಖನ ಬರೆದಿದ್ದಾರೆ . ' ಸಮಸ್ಯೆಯನ್ನು ನೋಡುವ ಬಗೆಯಲ್ಲೇ ಇದೆ ಸಮಸ್ಯೆ ' ಎನ್ನುವ ಲೇಖನವನ್ನು ಇಲ್ಲಿ ಪ್ರಸ್ತಾಪಿಸಲಿಕ್ಕೆ ನನಗೆ ಎರಡು ಕಾರಣಗಳಿವೆ : ( ) ಶ್ರೀ ಭಟ್ಟರಂತಹ ಮೇಧಾವಿ , ತರ್ಕಚತುರ ಹಾಗು ವಿಸ್ತಾರ ಅಧ್ಯಯನದ ವ್ಯಕ್ತಿಯೊಬ್ಬರು ' ಪ್ರಭಾವಿ ' ವ್ಯಕ್ತಿಗಳ ಸಮ್ಮುಖದಲ್ಲಿರುವಾಗ ಎಷ್ಟು ವೇಗವಾಗಿ ತಮ್ಮ ಮೇಧಾವಿತನ , ತರ್ಕಚತುರತೆ ಹಾಗು ವಿಸ್ತಾರ ಅಧ್ಯಯನದ ವ್ಯಕ್ತಿತ್ವವನ್ನು ಕಳೆದುಕೊಂಡು ಬಿಡುತ್ತಾರಲ್ಲ ! Glamour ಎದುರಿಗೆ , ಸಮ್ಮೋಹಿನಿಗೆ ಒಳಗಾದವರಂತೆ ಮರುಳಾಗಿ ಬಿಡುತ್ತಾರಲ್ಲ ! ಇದು ವಿಸ್ಮಯದ ಮಾತು . ( ) ಶ್ರೀ ಭಟ್ಟರು ' ಪ್ರಭಾವಿ ' ವ್ಯಕ್ತಿಯ ತರ್ಕದಲ್ಲಿದ್ದ ಮಿಥ್ಯೆ ( fallacy ) ಯನ್ನು ಗುರುತಿಸದೆ ಹೋದರಲ್ಲ ಎನ್ನುವ ವ್ಯಥೆ . ಮಿಥ್ಯಾತರ್ಕವನ್ನು ತಮ್ಮ ಪತ್ರಿಕೆಯ ಮೂಲಕ ಇನ್ನಷ್ಟು ಪ್ರಚುರಪಡಿಸುತಿದ್ದಾರಲ್ಲ ಎನ್ನುವ ದುಃಖ . ಎಲ್ಲಕ್ಕೂ ಮೊದಲಿಗೆ ಅವರ ಲೇಖನದಲ್ಲಿ ನಮಗೆ ಸಂಬಂಧಪಡುವಂತಹ ಭಾಗವನ್ನು ಇಲ್ಲಿ ಉದ್ಧರಿಸುತ್ತಿದ್ದೇನೆ . ದಯವಿಟ್ಟು ಗಮನಿಸಿ : ವಿಶ್ವೇಶ್ವರ ಭಟ್ಟರು ಒಬ್ಬ ಅತಿ ಗಣ್ಯ ವ್ಯಕ್ತಿಯೊಡನೆ ಲೋಕಾಭಿರಾಮವಾಗಿ ಮಾತನಾಡುತ್ತಿದ್ದಾರೆ . ಭಟ್ಟರು ವರ್ಣಿಸುವ ಮೇರೆಗೆ ವ್ಯಕ್ತಿ ಕೋಟ್ಯಾಧಿಪತಿಗಳಿಗೆ ಪಾಠ ಹೇಳುವ ಅಧ್ಯಾಪಕ . ಅಂತಹ ವ್ಯಕ್ತಿ ಇನ್ನೋರ್ವ ಗಣ್ಯ ವ್ಯಕ್ತಿಯೊಡನೆ ಅಂದರೆ ^ ಸ್ಟ್ರೇಲಿಯನ್ ಹಡಗಿನ ದಳಪತಿಯೊಡನೆ ಲೋಕಾಭಿರಾಮವಾಗಿ ಮಾತನಾಡುತ್ತಿದ್ದರು . ದಳಪತಿಯ ಅಭಿಪ್ರಾಯದ ಪ್ರಕಾರ ಒಂದು ದೇಶದ ಸಂಪತ್ತೆಂದರೆ ಅಲ್ಲಿಯ ಜನಸಂಖ್ಯೆಯೇ ಹೊರತು ಅಲ್ಲಿಯ ಧನಸಂಪತ್ತಲ್ಲ . ಜನಸಂಖ್ಯೆಯು ನಮ್ಮ ದೇಶದ ಜಟಿಲ ಸಮಸ್ಯೆಯೆಂದು ಭಾವಿಸಿದ ಅಧ್ಯಾಪಕರು ಹಡಗಿನ ದಳಪತಿಯ ಲೋಕಾಭಿರಾಮ ಹರಟೆಯಿಂದ ಪ್ರಭಾವಿತರಾದರು . ' ಹೌದಲ್ಲ ! ನಾವು ಜನಸಂಖ್ಯಾಸ್ಫೋಟವನ್ನು ಸಮಸ್ಯೆಯೆಂದು ಏಕೆ ಭಾವಿಸಬೇಕು ? ಇದೇ ನಮ್ಮ ಬಲವೂ ಆಗಬಹುದು ' ಎಂದು ಅಧ್ಯಾಪಕರಿಗೆ ಅನಿಸಿತು . ತಮಗೆ ಅನಿಸಿದ್ದನ್ನು ದೊಡ್ಡ ಅಧ್ಯಾಪಕರು ಭಟ್ಟರಿಗೆ ಹೇಳಿದರು . ಸರಿ , ಭಟ್ಟರಿಗೂ ಹಾಗೆಯೇ ಅನ್ನಿಸತೊಡಗಿತು . ಭಟ್ಟರೆ , ನಿಮ್ಮ ಮೇಧಾವಿತನ , ತೀಕ್ಷ್ಣ ತರ್ಕಚಾತುರ್ಯ ಹಾಗು ವಿಸ್ತಾರ ಅಧ್ಯಯನದ ಫಲವಾದ ಪಾಂಡಿತ್ಯ ಇವೆಲ್ಲ ಎಲ್ಲಿ ಮಾಯವಾದವು ? ನಿಮ್ಮೆದುರಿಗಿನ ವ್ಯಕ್ತಿ ಎಷ್ಟೇ ' ಪ್ರಭಾವಶಾಲಿ ' ಯಾಗಿರಲಿ , ನೀವು ಇಷ್ಟು ವೇಗವಾಗಿ ಅವರ ಸಮ್ಮೋಹಿನಿಗೆ ಒಳಗಾಗಬಹುದೆ ? ಅವರ ಮಾತಿಗೆ ಮರುಳಾಗಬಹುದೆ ? Of course , ಒಪ್ಪಿಕೊಳ್ಳುತ್ತೇನೆ - Consistancy is the virtue of an ass . ಒಬ್ಬ ವ್ಯಕ್ತಿಯ ಅಭಿಪ್ರಾಯವು ಯಾವಾಗಲೂ ಏಕಪ್ರಕಾರವಾಗಿರಬೇಕಿಲ್ಲ . ಆದರೆ , ಅಭಿಪ್ರಾಯದ ಬದಲಾವಣೆಯು ತರ್ಕಬದ್ಧವಾಗಿರಬೇಕಲ್ಲವೆ ? ಪ್ರಭಾವಿ ಅಧ್ಯಾಪಕರು ' ಜನಸಂಖ್ಯೆಯೇ ಒಂದು ದೇಶದ ಸಂಪತ್ತು ' ಎಂದು ಹೇಳಿದಾಗ , ಅವರ ಕಣ್ಣಿಗೆ ಬಿದ್ದಿರಲಾರದ ಒಂದು ಸತ್ಯ ನಿಮ್ಮ ಕಣ್ಣಿಗೂ ಬೀಳಲಿಲ್ಲವೆ ? ಅದೇನೆಂದರೆ , ನಮ್ಮ ದೇಶದ ಜನಸಂಖ್ಯೆಯ ಬಹುಭಾಗ ಎಂತಹುದು ? ಅರ್ಧಕ್ಕೂ ಹೆಚ್ಚು ಭಾರತೀಯರು ನಿರಕ್ಷರಿಗಳು . ಸಾಕ್ಷರ ಭಾರತೀಯರಲ್ಲಿ ಅರ್ಧಕ್ಕೂ ಹೆಚ್ಚಿನವರ ಶಿಕ್ಷಣ ನಿರುಪಯುಕ್ತ ಶಿಕ್ಷಣ . ಮುಕ್ಕಾಲು ಭಾಗ ಭಾರತೀಯರು ಅರೆಕಾಲೀನ ಉದ್ಯೋಗಿಗಳು . ಇಲ್ಲಿ ಉದ್ಯೋಗ ಸಿಗಲಾರದ ಕಾರಣಕ್ಕಾಗಿ , ಕೆಳದರ್ಜೆಯ ಉದ್ಯೋಗ ಮಾಡುವ ಭಾರತೀಯರೂ ಸಹ ದುಬಾಯಿ ಮೊದಲಾದ ಅರಬ ರಾಷ್ಟ್ರಗಳಿಗೆ ಉದ್ಯೋಗವನ್ನರಸಿ ಹೋಗುತ್ತಿದ್ದಾರೆ . ಭಾರತೀಯ ಹೆಂಗಸರೂ ಸಹ ದೇಶಗಳಲ್ಲಿ ಮನೆಗೆಲಸಕ್ಕೆ ಹೋಗಿ , ಅಲ್ಲಿ ನರಕಯಾತನೆಯನ್ನು ಅನುಭವಿಸುತ್ತಿದ್ದಾರೆ . ಮೂರು ವರ್ಷದ ಹೆಣ್ಣು ಶಿಶುಗಳೂ ಸಹ ಭಾರತದಲ್ಲಿ ವೇಶ್ಯಾವಾಟಿಕೆಗೆ ಬಿಕರಿಯಾಗುತ್ತಿವೆ . ಶಿಕ್ಷಣ ಪಡೆಯಲು ಇಲ್ಲಿಂದ ಹೊರದೇಶಗಳಿಗೆ ತೆರಳಿದ ನಮ್ಮ ವಿದ್ಯಾರ್ಥಿಗಳು , ಅಲ್ಲಿ ಏಟು ತಿನ್ನುತ್ತಿದ್ದಾರೆ . ಭಟ್ಟರೆ , ಇದು ನಮ್ಮ ದೇಶದ ಜನಸಂಪತ್ತು ; ಬೇಕಾದರೆ ಇದನ್ನು ದನಸಂಪತ್ತು ಎಂದು ಕರೆಯಿರಿ . ಅದೂ ತಪ್ಪೇ ! ಭಟ್ಟರೆ , ನಮ್ಮವರಿಗೆ ಒಳ್ಳೆಯ ಶಿಕ್ಷಣ , ಒಳ್ಳೆಯ ಉದ್ಯೋಗ ಹಾಗು ಒಳ್ಳೆಯ ಬದುಕನ್ನು ಕೊಡಲು ನಮ್ಮಿಂದ ಸಾಧ್ಯವಾಗುತ್ತಿಲ್ಲ . ಏಕೆಂದರೆ ನಮ್ಮ ಜನಸಂಖ್ಯೆಯು ಮಿತಿಯನ್ನು ಮೀರಿ ಬೆಳೆದಿದೆ . ದೊಡ್ಡ ಹಡಗವೊಂದು ಸಮುದ್ರ ಮಧ್ಯದಲ್ಲಿ ತೇಲುತ್ತಿದೆ ಎಂದು ಕಲ್ಪಿಸಿಕೊಳ್ಳಿ . ಒಂದು ಸಾವಿರ ಪ್ರಯಾಣಿಕರನ್ನು ಒಯ್ಯುವ ಸಾಮರ್ಥ್ಯವಿರುವ ಹಡಗು ಇದು ಎಂದು ಇಟ್ಟುಕೊಳ್ಳಿ . ಹಡಗಿನಲ್ಲಿ ಎರಡು ಸಾವಿರ ಪ್ರಯಾಣಿಕರನ್ನು ತುಂಬಿದರೆ ಏನಾಗುತ್ತದೆ ? ಹಡಗು ಮುಳುಗಿ ಹೋಗುತ್ತದೆ . ಇದು ಸಾಮಾನ್ಯ ಜ್ಞಾನದ ಮಾತು . ಎರಡನೆಯದಾಗಿ , ಭಟ್ಟರು ಸಮಸ್ಯೆಯನ್ನು ಬೇರೊಂದು ದೃಷ್ಟಿಕೋನದಿಂದ ನೋಡಿದರೆ ಅದು ಸಮಸ್ಯೆಯೇ ಅಲ್ಲ ಎನ್ನುವ ಮಿಥ್ಯಾತರ್ಕಕ್ಕೆ ಬಲಿಯಾಗಿದ್ದಾರೆ . ಇಂತಹ ಮಿಥ್ಯಾತರ್ಕದ ಕೆಲವು ಉದಾಹರಣೆಗಳನ್ನು ಇಲ್ಲಿ ನೋಡೋಣ . ( ) ಪೋಲೀಸ ಸ್ಟೇಶನ್ನಿಗೆ ಹೋದ ಓರ್ವ ವ್ಯಕ್ತಿ , ಪೋಲೀಸ ಅಧಿಕಾರಿಗೆ : " ಸಾಹೇಬರ , ನನ್ನ ಹೇಣತಿ ಮನಿ ಬಿಟ್ಟು ಓಡಿ ಹೋಗ್ಯಾಳರೀ ! " ಪೋಲೀಸ ಅಧಿಕಾರಿ : " ಛಲೋ ಆತಲ್ಲಪಾ ! ಆಕೀ ಹೊಟ್ಟಿಗೆ ಹಾಕೋ ತ್ರಾಸು ತಪ್ಪಿತು ನಿನಗ . ಅರಾಮ ಇರು , ಹೋಗು ! " ( ) ಅಪ್ಪ ಮಗನಿಗೆ : " ಮಗನs , ಸಲಾನೂ SSLC ಒಳಗ ಢುಮ್ಕಿ ಹೊಡದೇನು ? " ಮಗ : " ಅಪ್ಪಾ , ನಿಮಗ ಸಲಾ tution fees ಉಳಿತಾಯ ಮಾಡೇನಿ ಅಂತ ಯಾಕ ತಿಳ್ಕೋಬಾರ್ದು ನೀವು ? " ಇಂತಹ ಮಿಥ್ಯಾತರ್ಕದಲ್ಲಿ ನಮ್ಮ ರಾಜಕಾರಣಿಗಳು ಬಹು ಚತುರರು . ತಮ್ಮ ತಂದೆ ಇನ್ನೂ ಪ್ರಧಾನ ಮಂತ್ರಿಯಾಗಿದ್ದ ಕಾಲದಲ್ಲಿ , ಶ್ರೀಮತಿ ಇಂದಿರಾ ಗಾಂಧಿಯವರು ಒಮ್ಮೆ ಓಡಿಸಾ ರಾಜ್ಯಕ್ಕೆ ಭೆಟ್ಟಿ ಕೊಟ್ಟಿದ್ದರು . ಓಡಿಸಾದಲ್ಲಿ ಆಗ ಭೀಕರ ಬರಗಾಲವಿತ್ತು . ಅಕ್ಕಿಯಂತೂ ಕಾಳಸಂತೆಯಲ್ಲಿ ಮಾತ್ರ ಲಭ್ಯವಿತ್ತು . ಆಗ ಶ್ರೀಮತಿ ಇಂದಿರಾ ಗಾಂಧಿಯವರು ಜನತೆಗೆ ಕೊಟ್ಟ ಸಲಹೆ : " ಅಕ್ಕಿ ಸಿಗದೇ ಹೋದರೆ , ಬಟಾಟೆ ತಿನ್ನಿರಿ ! " ಇತ್ತೀಚೆಗೆ , ಕೇಂದ್ರಸಚಿವರಾದ ನಮ್ಮ ಕನ್ನಡಿಗರೊಬ್ಬರು , ' ವಾರದಲ್ಲಿ ಒಂದು ದಿನ ಉಪವಾಸ ಮಾಡಿರಿ ' ಎಂದು ಹೇಳಲಿಲ್ಲವೆ ? ವಾಸ್ತವ ಸ್ಥಿತಿ ಏನಿದೆಯೆಂದರೆ , ಕರ್ನಾಟಕದಲ್ಲಿ ಅನೇಕ ನೆರೆ ಸಂತ್ರಸ್ತರು ವಾರದಲ್ಲಿ ಒಂದೇ ದಿನ ಊಟ ಮಾಡುತ್ತಿದ್ದಾರೆ ! ಇದು ನಮ್ಮ ದೇಶದ ಜನಸಂಪತ್ತು . ಇದು ಇಮ್ಮಡಿ , ಮುಮ್ಮಡಿಯಾಗಲಿ ಎಂದು ವಿಶ್ವೇಶ್ವರ ಭಟ್ಟರು ಬಯಸುತ್ತಿದ್ದಾರೆಯೆ ? ಭಟ್ಟರೆ , ಹಾಗಿದ್ದರೆ ಒಂದು ಕಿವಿಮಾತನ್ನು ನಿಮಗೆ ಹೇಳಬಯಸುತ್ತೇನೆ : ' ದೇಶದ ಪ್ರಗತಿಯನ್ನು ನಿಮ್ಮ ಮನೆಯಿಂದಲೇ ಪ್ರಾರಂಭಿಸಬೇಕು ! ಮೊನ್ನೆಮೊನ್ನೆ ನೆರೆಯ ತೆಲುಗುನಾಡಲ್ಲಿ ಹುಟ್ಟಿಕೊಂಡ ಚಿರಂಜೀವಿಯವರ ಪ್ರಜಾರಾಜ್ಯಂ ಪಕ್ಷ ಮುಂಬರುವ ಲೋಕಸಭಾ ಚುನಾವಣೇಲಿ ಕರ್ನಾಟಕದಿಂದಲೂ ಕಣಕ್ಕೆ ಇಳ್ಯುತ್ತಂತೆ . ಪಕ್ಷ ಕರ್ನಾಟಕದಲ್ಲಿ ಸ್ಪರ್ಧೆಗೆ ಇಳ್ಯಕ್ ಇರೋ ಕಾರಣಾ ಏನಪ್ಪಾ ಅಂದ್ರೆ " ಇಲ್ಲಿರೋ ತೆಲುಗರನ್ನು ಒಗ್ಗೂಡಿಸಿ , ಅವರನ್ನೆಲ್ಲಾ ಮತಶಕ್ತಿಯಾಗಿಸಿ , ಕನ್ನಡನಾಡಿನ ಲೋಕಸಭಾಕ್ಷೇತ್ರಗಳಲ್ಲಿ ಗೆಲುವು ಸಾಧಿಸಬೇಕು " ಅನ್ನೋದಂತೆ . ಇಂಥಾ ಒಂದು ಸುದ್ದಿ 15 . 02 . 2009ರ ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ಒಂಬತ್ತನೇ ಪುಟದಲ್ಲಿ ವರದಿಯಾಗಿದೆ ಗುರು ! ಮಂಗಳೂರಿನಲ್ಲಿ ಇನ್ಫೋಸಿಸ್ ಕಾರ್ಯಾಲಯ ಕಾರ್ಪೋರೇಷನ್ ಬ್ಯಾಂಕ್ , [ ೨೬ ] ಕೆನರಾ ಬ್ಯಾಂಕ್ , [ ೨೭ ] ಮತ್ತು ವಿಜಯ ಬ್ಯಾಂಕ್ , [ ೨೮ ] ಗಳು ೨೦ನೇ ಶತಮಾನದ ಪೂರ್ವಾರ್ಧದಲ್ಲಿ ಮಂಗಳೂರಿನಲ್ಲಿ ಪ್ರಾರಂಭಗೊಂಡ ಮೂರು ರಾಷ್ಟ್ರೀಕೃತ ಬ್ಯಾಂಕುಗಳು . ಮಂಗಳೂರಿನಲ್ಲಿ ಸ್ಥಾಪಿಸಲ್ಪಟ್ಟ ಕರ್ಣಾಟಕ ಬ್ಯಾಂಕ್ ಸಮಯದ ದೊಡ್ಡ ಬ್ಯಾಂಕುಗಳಲ್ಲಿ ಒಂದಾಗಿತ್ತು . [ ೨೯ ] ಮಂಗಳೂರು ಕ್ಯಾಥೊಲಿಕ್ ಕೊ - ಓಪರೇಟಿವ್ ಬ್ಯಾಂಕ್ ಲಿಮಿಟೆಡ್ , ಕ್ಯಾಥೊಲಿಕ್ ಬ್ಯಾಂಕ್ ಲಿಮಿಟೆಡ್ ಹಾಗೂ ಎಸ್ . ಸಿ . ಡಿ . ಸಿ . ಸಿ ಬ್ಯಾಂಕುಗಳು ಮಂಗಳೂರಿನಲ್ಲಿ ಸ್ಥಾಪನೆಗೊಂಡ ವರ್ಗೀಕೃತ ಬ್ಯಾಂಕುಗಳು . ದೋಣಿ ನಿರ್ಮಾಣ ಹಾಗೂ ಮೀನುಗಾರಿಕೆ ಉದ್ಯಮಗಳು ಪೀಳಿಗೆಗಳಿಂದ ಮಂಗಳೂರಿನ ಪ್ರಮುಖ ಉದ್ಯಮಗಳಾಗಿವೆ . ಮಂಗಳೂರು ಬಂದರಿನ ಸಮೀಪದಲ್ಲಿರುವ ' ಹಳೆ ಮಂಗಳೂರು ಬಂದರು ' ಪ್ರಸಿದ್ಧ ಮೀನುಗಾರಿಕಾ ಬಂದರಾಗಿದೆ . ಇಲ್ಲಿ ಮೀನುಗಾರಿಕೆಗಾಗಿ ಬಳಸುವ ಭಾರಿ ಪ್ರಮಾಣದ ಯಾಂತ್ರಿಕೃತ ದೋಣಿಗಳು ಲಂಗರು ಹಾಕಿರುತ್ತವೆ . ಮೀನುಗಾರಿಕಾ ಉದ್ಯಮವು ಸಾವಿರಾರು ಜನರನ್ನು ಉದ್ಯೋಗದಲ್ಲಿ ಬಳಸಿಕೊಂಡಿದೆ ಹಾಗೂ ಅವರ ಉತ್ಪನ್ನಗಳನ್ನು ಸುತ್ತಮುತ್ತಲ ಪ್ರದೇಶಗಳಿಗೆ ರಫ್ತು ಮಾಡಲಾಗುತ್ತದೆ . ಹಂಚು , ಬೀಡಿ , ಕಾಫಿ ಮತ್ತು ಗೋಡಂಬಿ ಉದ್ಯಮಗಳಲ್ಲಿ ಮಂಗಳೂರಿನ ವ್ಯಾಪಾರ ಸಂಸ್ಥೆಗಳು ಪ್ರಮುಖವಾದ ಅಸ್ತಿತ್ವವನ್ನು ಪಡೆದುಕೊಂಡು ಬಂದಿದೆ , ಹಾಗಿದ್ದೂ ಆಧುನಿಕ ನಿರ್ಮಾಣದಲ್ಲಿ ಕಾಂಕ್ರೀಟಿನ ಬಳಕೆಯಿಂದಾಗಿ ಹಂಚಿನ ಉದ್ಯಮವು ಅವನತಿಯ ದಾರಿಯಲ್ಲಿ ಸಾಗಿದೆ . ' ಅಲ್ಬುಕರ್ಕ್ ಹಂಚಿನ ಕಾರ್ಖಾನೆ ' ಯು ಭಾರತದಲ್ಲೇ ಅತಿ ದೊಡ್ಡ ಹಂಚಿನ ಕರ್ಖಾನೆಯಾಗಿದ್ದು , ಪ್ರಸಿದ್ಧ ಮಂಗಳೂರು ಕೆಂಪು ಹಂಚುಗಳನ್ನು ತಯಾರಿಸುತ್ತದೆ . ಮಂಗಳೂರಿನ ಉಪನಗರವಾದ ಉಳ್ಳಾಲದಲ್ಲಿ ಹೆಣೆದ ಉಡುಪುಗಳು ಹಾಗೂ ತೆಂಗಿನ ನಾರಿನ ದಾರಗಳನ್ನು ತಯಾರಿಸಲಾಗುತ್ತದೆ . [ ಬದಲಾಯಿಸಿ ] ಜನಸಂಖ್ಯೆ ದೇಶೀಯ ತಂತ್ರಜ್ಞಾನದಿಂದ ನಿರ್ಮಿಸಲಾಗುವ ೯೦ ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮರ್ಥ್ಯವುಳ್ಳ ವಿಮಾನ ಮುಂದಿನ - ವರ್ಷಗಳಲ್ಲಿ ಹಾರಾಟ ನಡೆಸಲಿದೆ . ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ ( ಸಿಎಸ್‌ಐಆರ್‌ ) ಮತ್ತು ಬೆಂಗಳೂರಿನ ನ್ಯಾಷನಲ್‌ ಏರೋಸ್ಪೇಸ್‌ ಲ್ಯಾಬೋರೇಟರಿ ಜಂಟಿಯಾಗಿ ವಿಮಾನವನ್ನು ಅಭಿವೃದ್ಧಿಪಡಿಸುತ್ತಿವೆ . ಯೋಜನೆಯಲ್ಲಿ ಕೆಲ ವಿದೇಶಿ ಕಂಪನಿಗಳೂ ಭಾಗವಹಿಸುವ ಸಾಧ್ಯತೆ ಇದೆ ಎಂದು ಸಿಎಸ್‌ಐಆರ್‌ ಮಹಾನಿರ್ದೇಶಕ ಸಮೀರ್‌ ಬ್ರಹ್ಮಚಾರಿ ತಿಳಿಸಿದ್ದಾರೆ . ಯೋಜನೆಯ ಒಟ್ಟು ವೆಚ್ಚ . . . ಏನು ಅರಿಯದ ಚಿಕ್ಕ ವಯಸ್ಸಿನಲ್ಲಿ ಕಂದಮ್ಮಗಳಿಗೆ ರೀತಿಯ ಹಾಡಿನ ನೃತ್ಯಗಳನ್ನು ಕಲಿಸಿದ , ಅವರಿಗೆ ತೋಡಿಸಿದ ವೇಷ , ವಸ್ತ್ರ ದೇವರಿಗೆ ಪ್ರೀತಿ . ಶಿವಶರಣ ಸಮ್ಮುಖದಲ್ಲಿ ಇಂಥ ಅಪರೂಪವಾದ ಉತ್ಕೃಷ್ಟವಾದ ಸಂಭ್ರಮದಲ್ಲಿ ರೀತಿಯ ಯಾವುದೇ ಚಿಕ್ಕ ಚಿಕ್ಕ ಕಾರ್ಯಕ್ರಮಗಳು ಜರುಗುವುದನ್ನು ಆಯೋಜಕರು ತಪ್ಪಿಸಬೇಕು . ಹೆಸರೇ ಸೂಚಿಸುವಂತೆ ಸಂಸ್ಕೃತಿಯ ಉತ್ಸವ ನಮ್ಮ ಇಂದಿನ ಜನಕ್ಕೆ ಸಿನಿಮಾ ಹಾಡುಗಳ ನೃತ್ಯವೇ ಕನ್ನಡ ಸಂಸ್ಕೃತಿ ಎಂಬಂತೆ ಆಸ್ವಾದಿಸುತ್ತಾರೆ ಮತ್ತು ರೀತಿಯ ಕಾರ್ಯಕ್ರಮಗಳು ಹೇರಳವಾಗಿ ದಿನ ನಿತ್ಯ ಅಲ್ಲಿ ಇಲ್ಲಿ ನೋಡುತ್ತಲೇ ಇದ್ದೇವೆ . ಅವುಗಳನ್ನು ಪುನಃ ಇಂಥ ಮುಖ್ಯ ಕಾರ್ಯಕ್ರಮಗಳಲ್ಲಿ ತರುವುದು ನಿಲ್ಲಬೇಕು . ನಾನು ಡಾಕ್ಟರರನ್ನು ಕಂಡೆ . ಅವರು ಪೆನ್‌ಸಿಲಿನ್ ಇಂಜೆಕ್ಟ ಮಾಡಲು ಮುಂದೆ ಬಂದರು . ನಾನು ರೀಡರ್ಸ್ ಡೈಜೆಸ್ಟ್‌ನಲ್ಲಿ ಒಂದು ಲೇಖನ ಓದಿದ್ದೆ . ಕೆಲ ಸಲ ಇದು ( ಪೆನ್‌ಸಿಲಿನ್ ) ' ಫೇಟಲ್ ಪರಿಣಾಮ ಬೀರುತ್ತದೆ ' ಎಂದು ಬರೆದಿತ್ತು . ಮಾತು ತಿಳಿಸಿದಾಗ ಡಾಕ್ಟರರು , " ಹಾಗಾದರೆ , ರಿಸ್ಕ್ ಬೇಡ . ಬರಿ ನೋವುನಿವಾರಕ ಔಷಧಿ ಕೊಡುವೆ , ನಿದ್ದೆಯ ಗುಳಿಗೆ ಕೊಡುವೆ . ನಾಳೆ ಸರ್ಜನರೇ ಬಂದು ನೋಡಲಿ . " ಎಂದು ಹೇಳಿ , ಒಂದು ಬೆಡ್ ಅಲಾಟ್ ಮಾಡಿ ತೆರಳಿದರು . 3 ) ರಾಜ ಆಗೋ ಅಸೆ ಇದ್ರೆ ರಾಜ್ಯ ಗೆಲ್ಲೋ ತಾಕತ್ ಇರಬೇಕು . ಯುದ್ದಕೆ ಅಂತ ನಿಂತಮೇಲೆ ಸೈನಿಕ್ರ ಲೆಕ್ಕ ಹಾಕಬಾರದು ( ನವಗ್ರಹ ) ೧೯೯೮ ನೇ ಇಸವಿಯಿಂದಲೇ , ೨೦ ' ಪ್ರೊಫೆಶನಲ್ ಮ್ಯಾಚ್ ' ಗಳಲ್ಲಿ ಒಟ್ಟಾಗಿ ಆಡಿದ್ದಾರೆ . ೨೦೦೯ , ನೇ , ಮೇತಿಂಗಳಿನಲ್ಲಿ ನಡೆದ ಇಬ್ಬರ ನಡುವಿನ ಮ್ಯಾಚ್ ನಲ್ಲಿ , ೧೦ - ೧೦ ಪಾಯಿಂಟ್ ಗಳಿಂದ ಟೈ ಆಗಿತ್ತು . ' ಗ್ರಾಂಡ್ ಸ್ಲಾಮ್ ಟೆನ್ನಿಸ್ ಆಟ ' ದಲ್ಲಿ ಸತತವಾಗಿ ಆಡಿದ ಸಿಂಗಲ್ ಫೈನಲ್ಸ್ ವುಮನ್ - ಕ್ರೀಡಾಳುವಾಗಿ ಭಾಗವಹಿಸಿದ ಶ್ರೇಯಸ್ಸು ಅವರದು . ಕೋರ್ಟ್ ಬಿಟ್ಟು ಹೊರಗೆಬಂದಾಗ ವಿಲಿಯಮ್ಸ್ ಫ್ಯಾಶನ್ , ನಟನೆ , ಹಾಗೂ ಸಂಘ ಸಂಸ್ಥೆಗಳಿಗೆ ಧನಸಹಾಯ , ಇಲ್ಲವೇ ದಾನ - ಕಾರ್ಯಗಳಲ್ಲಿ ಹೆಚ್ಚಿನ ಆಸಕ್ತಿವಹಿಸುತ್ತಾರೆ . ಅಂದು ನಿಸರ್ಗವನ್ನು ರಂಗಸ್ಥಳವಾಗಿ ಕಂಡಾಗ , ಅದರ ಸ್ತಬ್ಧಚಿತ್ರವನ್ನು ಮನಸ್ಸಿನಲ್ಲೇ ಹಿಡಿದಿಡಬೇಕೆಂಬ ಪ್ರಯತ್ನವೇ ಇಲ್ಲಿನ ಕಥನವಸ್ತು . ಕಥನವು ನಿಸರ್ಗ ವರ್ಣನೆ ಮಾಡುವ ಕಥನಗಳ ಅನಂತ ಸಾಲಿನಲ್ಲಿ ಕರಗಿಹೋದರೂ , ಮನಸ್ಸಿನಲ್ಲಿ ಕರಗದಿರಲಿ ಎಂಬ ಆಶಯ . ಬೆಂಗಳೂರು : ಕನ್ನಡಿಗರ ನುಡಿ ಜಾತ್ರೆ 77ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬೆಂಗಳೂರು ಸಜ್ಜಾಗಿದೆ . ಬೆಂಗಳೂರು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಪ್ರೊ . ಜಿ . ವೆಂಕಟಸುಬ್ಬಯ್ಯನವರನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕಚೇರಿಯ ಮುಂದಿರುವ ನಾಡಪ್ರಭು ಕೆಂಪೇಗೌಡ ಪುತ್ಥಳಿಯ ಬಳಿಯಿಂದ ಸಮ್ಮೇಳನ ವೇದಿಕೆಗೆ ಭವ್ಯ ಮೆರವಣಿಗೆಯಲ್ಲಿ ಕರೆತರಲಾಗುವುದು . ನಾವಡರಿಗೆ ನಮಸ್ಕಾರ . . ತುಂಬಾ ಒಳ್ಳೆಯ ಲೇಖನ . . . ನಿಜಕ್ಕೂ ನೆನೆಯಬೇಕಾದವರನ್ನು ನಾವು ಮರೆತು ಬಿಡುತ್ತೇವೆ . ಸಕಾಲಿಕವಾದ ಬರಹ . ಧನ್ಯವಾದಗಳು . ' ಪಂಚರಂಗಿ ' ಎಂಬ ಆಧುನಿಕ ಚಿತ್ರದ ಸಮಕಾಲೀನ ಜನಪದ ಗೀತೆಯಾಗಿ ಹೋಗಿರುವ ' ಲೈಫು ಇಷ್ಟೇನೇ ' ಸ್ಪೂರ್ತಿಯಲ್ಲಿ ನಾವು ಆಧುನಿಕ ಸಮಕಾಲೀನ ಗಂಡಂದಿರ ಅಂತರಂಗದ ಸುಬ್ರಮಣ್ಯ ಸರ್ . . ಇದು ಸತ್ಯ ಕಥೆ ಆಧಾರಿತ . . . ಹುಡುಗಿಗೆ ಹತ್ತುಸಾವಿರ ರುಪಾಯಿಯ ಒಂದು ಚಂದದ ಮೊಬೈಲ್ ಕೊಟ್ಟು . . ಅವಳನ್ನು ಬುಟ್ಟಿಗೆ ಹಾಕಿಕೊಂಡು . . ಅವಳ ಬದುಕನ್ನು ಹಾಳು ಮಾಡಲು ಹೊರಟಿದ್ದು . . . ಸತ್ಯ ಕಥೆ . . . ತನ್ನ ಬದುಕನ್ನು ಹತ್ತು ಸಾವಿರದ ಮೊಬೈಲಿಗೆ ಮಾರಾಟ ಮಾಡಲು ಹೊರಟ ಹೆಣ್ಣು ಮಗಳಿಗೆ ಏನನ್ನೋಣ ? ಇದನ್ನು ಓದಿ ಒಂದು ಹೆಣ್ಣುಮಗಳಾದರೂ ಎಚ್ಚೆತ್ತುಕೊಂಡರೆ ಬರೆದದ್ದು ಸಾರ್ಥಕ . . . ! ಕಥೆಯನ್ನು ಇಷ್ಟ ಪಟ್ಟಿದ್ದಕ್ಕೆ ಧನ್ಯವಾದಗಳು . . . ಒಳ್ಳೆ ಅರಿವು ಮೂಡಿಸುವ ಲೇಖನ . ನಮ್ಮ ಮುಂದಿನ ಪೀಳಿಗೆ ಯವರು ಕೇವಲ ಚಿತ್ರಗಳನ್ನು ನೋಡಿ ಆನಂದ ಪಡಬೇಕಾಗುತ್ತದೆ . ಈಗಿನ ದಿನಗಳಲ್ಲಿ ಗುಬ್ಬಚ್ಚಿಗಳು ಬೆಂಗಳೂರಿನಲ್ಲಿ ಕಾಣುವುದು ಬಹಳ ಬಹಳ ವಿರಳ . ಬಾಲ್ಯದಲ್ಲಿ ನಾವು ಅಕ್ಕಿ ಆರಿಸುವಾಗ ಭತ್ತಕ್ಕಾಗಿ ಬರುತ್ತಿದ್ದ ನೆಂಟರು ಈಗ ಇಲ್ಲದಂತಾದರು : ( . ಜೂನ್ ರಿಂದ ೧೦ ವರೆಗೆ ನಡೆಯಲಿರುವ ವಿಶೇಷ ಕಾರ್ಯಾಗಾರ ಶಾರ್ಜಾ : ಆರ್ಟ್ ಆಫ್ ಲಿವಿಂಗ್ , ಶ್ರೀ ಶ್ರೀ ರವಿಶಂಕರ್ ಗುರೂಜಿಯವರು ಸ್ಥಾಪಿಸಿದ ಯೋಗ ಶಿಬಿರ ಈಗ ಯು . . . ಗೂ ಆಗಮಿಸಿದೆ . ಜೂನ್ ಐದರಿಂದ ಹತ್ತರವರೆಗೆ ನಡೆಯಲಿರುವ ಆರು ದಿನಗಳ ಕಾರ್ಯಾಗಾರದಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ . ಆರ್ಟ್ ಆಫ್ ಲಿವಿಂಗ್ ಸಂಸ್ಥೆಯನ್ನು ಶ್ರೀ ಶ್ರೀ ರವಿಶಂಕರ್ ಗುರೂಜಿಯವರು 1981 ರಲ್ಲಿ ಸ್ಥಾಪಿಸಿದ್ದು ಪ್ರಸ್ತುತ 151 ದೇಶಗಳಿಗೆ ವ್ಯಾಪಿಸಿದೆ . ಇದೊಂದು ಲಾಭರಹಿತ , ಸರ್ಕಾರೇತರ ಹಾಗೂ ಮಾನವಕಲ್ಯಾಣ ಮತ್ತು [ . . . ] ಅಭಯ , ರಾಜೇಶರ ಜತೆ ನನ್ನದೂ ಸಹಮತವಿದೆ . ಈಗ ನಮಗೆ ಕಂಡು , ಕೇಳಬರುತ್ತಿರುವ ಮಂಗಳೂರು , ದಶಕವೊಂದರ ಹಿಂದೆ ನಮಗೆ ಕಂಡಿದ್ದ ಮಂಗಳೂರೇ ಅಲ್ಲ ಅನ್ನಿಸುತ್ತ ಇದೆ . ಮಂಗಳೂರೆಂದರೆ ನನಗೇ ಏನೋ ವಿಶೇಷ ಪ್ರೀತಿ . ಅಲ್ಲಿನ ಸಭ್ಯತೆಯ ಎಲ್ಲೆ ಮೀರದ ಯುವಕರು , ಆರಾಮವಾಗಿ ಓಡಾದುವ ಸ್ವಾತಂತ್ರ್ಯ ಹೊಂದಿದ ಯುವತಿಯರು , ವಿದ್ಯಾಭ್ಯಾಸಕ್ಕೆ ಹೆಸರಾದ ಶಾಲಾಕಾಲೇಜುಗಳು , ಚೆಂದದ ಬೀಚುಗಳು , ಬೆಂಗಳೂರಿನಷ್ಟು ಪೊಲ್ಯೂಟೆಡ್ ಅಲ್ಲದ ವಾತಾವರಣ , ಎಲ್ಲದರ ಬಗ್ಗೆ ನಾನು ಗೆಳೆಯರ ಹತ್ತಿರ ಹೆಮ್ಮೆಯಿಂದ ಹೇಳಿಕೊಳ್ಳುವದಿತ್ತು . ಪಬ್ ದಾಳಿಯ ನಂತರ ಮಂಗಳೂರಿಗರ ಬಾಯಿಂದ ಕೇಳಬರುತ್ತಿರುವ ಇತ್ತೀಚಿನ ಮಂಗಳೂರ ಕೊಳೆಯುತ್ತಿರುವ ವಾತಾವರಣದ ಬಗ್ಗೆ ಕೇಳಿ ಆಘಾತವಾಗುತ್ತ ಇದೆ . ದೇವರೆ , ನನ್ನ ಚೆಂದದ ಮಂಗಳೂರನ್ನ ಹಾಳು ಧರ್ಮಾಂಧರು ಕೆಡಿಸದಿರಲಿ ಎಂದು ಬೇಡಿಕೊಳ್ಳುತ್ತಿದೇನೆ . ಮಂಗಳೂರ ಯುವಜನತೆ ಎಚ್ಚರಗೊಂಡು ಈಗಲೆ ತಮ್ಮ ಮಂಗಳೂರನ್ನು ವಾಪಾಸು ಪಡೆದುಕೊಂಡರೆ ಒಳಿತು . ಇಲ್ಲದಿದ್ದರೆ ಅಲ್ಲಿಯೂ ನೀವು ಕಂಡ ಪಾಟ್ನಾದ ಸೀನೇ ಕಂಡುಬರುವ ಹಾಗಾಗಬಹುದು ! ! ಯು . . . ಯಲ್ಲಿ ಕನ್ನಡ ಪರ ಸಂಘಟನೆಗಳಲ್ಲಿ ಪ್ರತಿಭಾವಂತ ಕಾರ್ಯಕರ್ತ ಹಾಗೂ ಪ್ರ್ರೇಕ್ಷಕರ ನೆಚ್ಚಿನ ನಿರೂಪಕರಾಗಿ ಸೇವೆ ಸಲ್ಲಿಸಿದ ಶ್ರೀ ಅನಂತ್ ರವರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ ಒಂದು ಪ್ರಸಂಗವನ್ನು ಆಡಲು ಬೇಕಾದ ಎಲ್ಲಾ ರಂಗಸಜ್ಜಿಕೆ ನಡೆಯುವುದು ಚೌಕಿಯಲ್ಲಿ . ಅರ್ಥಾತ್ ಗ್ರೀನ್ ರೂಮ್ . ಚೌಕಿಗೂ ಅದರದ್ದೇ ಆದ ನಿಯಮವಿದೆ . ಎಲ್ಲೆಂದರಲ್ಲಿ ಕುಳಿತು ಬಣ್ಣ ಹಚ್ಚಿಕೊಳ್ಳುವ ಪದ್ಧತಿ ಯಕ್ಷಗಾನದಲ್ಲಿ ಇಲ್ಲ . ಒಬ್ಬೊಬ್ಬ ವೇಷಧಾರಿಗೆ ಅವರದ್ದೇ ಆದ ಸ್ಥಳ ಇದೆ . ಇದನ್ನು ಯಕ್ಷಗಾನದ ಭಾಷೆಯಲ್ಲಿ ಮೊದಲ ಪೆಟ್ಟಿಗೆ 2ನೇ ಪೆಟ್ಟಿಗೆ . . . . . . . . ಎಂದು ಸೂಚಿಸಲಾಗುತ್ತದೆ . ಅಂದರೆ ಇವು ವೇಷಕ್ಕೆ ಬೇಕಾದ ಬಣ್ಣ ಮತ್ತಿತರ ಸಾಮಗ್ರಿಗಳನ್ನು ತುಂಬಿರುವ ಪೆಟ್ಟಿಗೆಗಳ ಸಂಖ್ಯೆಗಳು . ವೇಷಗಳು ಕಲಾವಿದರ ವೃತ್ತಿಹಿರಿತನದ ಆಧಾರದ ಮೇಲೆ ಅವಲಂಬಿಸಿವೆ . ಮೊದಲ ಪೆಟ್ಟಿಗೆ ಬಣ್ಣದ ವೇಷಧಾರಿಗೆ ಸೇರಿದ್ದು , ಅಂದರೆ ಆತ ವೃತ್ತಿಯಲ್ಲಿ ಎಲ್ಲರಿಗಿಂತ ಹಿರಿಯ ನಂತರದ ಪೆಟ್ಟಿಗೆಗಳ ಸರಣಿ ಕೆಳಗಿನಂತಿದೆ . 1 . ಬಣ್ಣದ ವೇಷಧಾರಿ ( ಹೆಚ್ಚಾಗಿ ರಾಕ್ಷಸ ವೇಷಗಳು ) 2 . ಎದುರು ವೇಷಧಾರಿ ( ಬಣ್ಣದ ವೇಷಧಾರಿಯ ವಿರುದ್ಧ ಪಕ್ಷದಲ್ಲಿರುವ ಮುಖಂಡರು ) 3 . ಪೀಠಿಕೆ ವೇಷಧಾರಿಗಳು ( ಪ್ರಸಂಗದ ಆರಂಭದಲ್ಲಿ ಪೀಠಿಕೆಯನ್ನು ನಿರ್ವಹಿಸುವ ಪಾತ್ರಗಳು . ಉದಾ : ದೇವೇಂದ್ರ , ಅರ್ಜುನ ಇತ್ಯಾದಿ ) 4 . ಸ್ತ್ರೀವೇಷಧಾರಿಗಳು 5 . ಪುಂಡುವೇಷ ( ಕಿರೀಟ ಇಲ್ಲದ ವೇಷಗಳು . ಉದಾ : ಋಷಿಗಳು ) 6 . ಬಲ ವೇಷಧಾರಿಗಳು ( ಸಖೀ ಪಾತ್ರಧಾರಿಗಳು , ಗಣಗಳು ಇನ್ನಿತರ ಸಣ್ಣಪುಟ್ಟ ವೇಷಧಾರಿಗಳು ) 7 . ಅಡ್ಡ ಚೌಕಿ - ಹಾಸ್ಯಗಾರರದ್ದು . ಮೇಳದಲ್ಲಿ ಹಾಸ್ಯಗಾರರಿಗೆ ಯಾವತ್ತೂ ವಿಶೇಷ ಸ್ಥಾನಮಾನ . 1 ಪ್ರಸಂಗದ ಕಳೆ ಹೆಚ್ಚಿಸುವ , ಪ್ರೇಕ್ಷಕರನ್ನು ಸೆಳೆದಿಟ್ಟುಕೊಳ್ಳುವ ಎಲ್ಲಾ ಜವಾಬ್ದಾರಿಯೂ ಇವರದ್ದೇ . ಹೀಗಾಗಿ , ಉಳಿದ ವೇಷಧಾರಿಗಳು ಮೇಳದ ದೇವರ ಎದುರು ಉದ್ದ ಸಾಲುಗಳಲ್ಲಿ ಕುಳಿತರೆ , ಹಾಸ್ಯಗಾರರು ಅಡ್ಡಕ್ಕೆ , ಅಂದರೆ ದೇವರಿಗೆ ಮುಖ ಕುಳಿತುಕೊಳ್ಳುತ್ತಾರೆ . ಲೇಖನ : ವಿದ್ಯಾಶಂಕರಿ ಯೋಚಿಸಿ ನೋಡಿ - ಚಿತ್ರದಲ್ಲಿ ಎಲ್ಲಿಯೂ ಕೂಡ ದೊಡ್ಡವರು ಚಿಕ್ಕವರಿಗೆ ಫಿಲಾಸಫಿಕಲ್ ಉಪದೇಶಗಳನ್ನು ನೀಡಲ್ಲ . ಅಂದರೆ ಚಿತ್ರದ ಕೊನೆಯಲ್ಲಿ , ಯಾರೋ ಒಬ್ಬರು ದೊಡ್ಡವರು ಬಂದು , ಕ್ಲೈಮಾಕ್ಸಿನಲ್ಲಿ ಐದು ಹತ್ತು ನಿಮಿಷ ಕೊರೆಯೋದು ಹೀಗೆ . ಆದರೆ ಹರೆಯದಲ್ಲಿ ಏನು ಮಾಡಿದರೆ ಏನಾಗತ್ತೆ , ಹರೆಯ ಯಾವ ರೀತಿ ಇದ್ದರೆ ಒಳ್ಳೆಯದು ಎಂಬ ಒಳ್ಳೆಯ ಸಂದೇಶ ಹೊರಹೊಮ್ಮುತ್ತದೆ . ಅದು ಒಟ್ಟಾರೆ ಚಿತ್ರದುದ್ದಕ್ಕೂ ಕಾಣಿಸುವಂಥದ್ದು . ಕೃಷಿ ವಿವಿ ರಾಯಚೂರಿನಲ್ಲಿ ಪ್ರಾಧ್ಯಾಪಕರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ . ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31 . 12 . 2010 ಕನ್ನಡದ ವಿದ್ವಾಂಸ ಜಗತ್ತಿಲ್ಲಿ ನಮ್ಮ ಸಮಾಜದ ಮತ್ತು ಸಮಾಜವಿಜ್ಞಾನದ ಕುರಿತು ವೈಜ್ಞಾನಿಕವಾಗಿ ಹೆಚ್ಚು ಚರ್ಚೆಯಾಗಬೇಕೆಂಬ ಉದ್ದೇಶದಿಂದ ಬಾಲಗಂಗಾಧರರ ಹಲವಾರು ಆಂಗ್ಲ ಭಾಷೆಯ ಲೇಖನಗಳನ್ನು ಕನ್ನಡಕ್ಕೆ ಅನುವಾದಿಸಿಲಾದ ' ಪೂರ್ವಾವಲೋಕನ ' ಕೃತಿಯನ್ನು ( ಅಭಿನವ ಪ್ರಕಾಶನ ) ಇತ್ತೀಚೆಗೆ ಪ್ರಕಟಿಸಲಾಗಿದೆ . ಪುಸ್ತಕದಲ್ಲಿರುವ ಕೆಲವಾರು ಲೇಖನಗಳ ಆಧಾರದ ಮೇಲೆ " ಪೂರ್ವಾವಲೋಕನ : ಒಂದು ಸಂವಾದ " ಒಂದು ದಿನ ಕಾರ್ಯಾಗಾರವನ್ನು ಇದೇ ತಿಂಗಳ ೨೪ ರಂದು ಸರ್ಕಾರಿ ಕಲಾ ಕಾಲೇಜು , ಕೆ . ಆರ‍್ . ಸರ್ಕಲ್ ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ . ಸಾಂಗತ್ಯ ಆರಂಭಿಸಿರುವ ಹೊಸ ಅಂಕಣ " ಒಂದೇ ಚಿತ್ರ : ನೂರಾರು ನೋಟ " . ಸಿನಿಮಾ ಯಾವಾಗಲೂ ಅರ್ಥವಾಗುವ ಬಗೆಯೇ ಹಾಗೆ . ನಮ್ಮ ಅನುಭವದೊಂದಿಗೆ ಅದು ಬೆರೆಯುತ್ತಾ ನಮ್ಮ ಭಾವಕೋಶಕ್ಕೆ , ಮನೋವಲಯದೊಳಗೆ ಸೇರುತ್ತಾ ಹೋಗುತ್ತದೆ . ಒಬ್ಬರಿಗೆ ಒಂದು ಬಗೆಯಲ್ಲಿ ಅರ್ಥವಾದರೆ , ಮತ್ತೊಬ್ಬರಿಗೆ ಮತ್ತೊಂದು ಬಗೆಯಲ್ಲಿ . ಅದ್ಯಾವುದೂ ಒಂದರ ವಿರುದ್ಧ ಮತ್ತೊಂದಲ್ಲ . ನೂರು ನೂರು ನೋಟ . ಮಹೇಶ್ ಹೆಗಡೆ " ಇಲ್ ಪೋಸ್ಟಿನೊ " ಚಿತ್ರದ ಬಗ್ಗೆ ಬರೆದಿದ್ದಾರೆ . ಅದನ್ನು ನೀವು ವೀಕ್ಷಿಸಿದ್ದರೆ ನಿಮ್ಮ ನೋಟವನ್ನು www . saangatya @ gmail . com ಗೆ ಕಳುಹಿಸಿಕೊಡಿ . ೧೯೬೨ ರಲ್ಲಿ ಸಾರ್ವತ್ರಿಕ ಚುನಾವಣೆಗಳು , ನಡೆದಾಗ . ಜಿ . ರಾಮಚಂದ್ರರಾಯರು ವಯಸ್ಸಾಗಿದ್ದುದರಿಂದ ತಾವು ಸ್ಪರ್ದಿಸದೆ ಶಿಷ್ಯ ದೇವೇಗೌಡರನ್ನು ಕಾಂಗ್ರೆಸ್ ಅಭ್ಯರ್ಥಿಯಾಗಿ ನಿಲ್ಲಿಸಿದರು . ಆದರೆ ದೆಹಲಿಯ ವರಿಷ್ಠರು ದೇವೇಗೌಡರಿಗೆ ಬದಲು ದೊಡ್ಡೇಗೌಡ ಎಂಬುವರಿಗೆ ಅವಕಾಶ ನೀಡಿತು . ಇದರಿಂದ ರಾಮಚಂದ್ರರಾಯರಿಗೆ ನೋವಾಯಿತು . ಶಿಷ್ಯನನ್ನು ಸ್ವತಂತ್ರ ಅಭ್ಯರ್ಥಿಯಾಗಿ ನಿಲ್ಲಿಸಿದರು . ದೇವೇಗೌಡರು ಗೆದ್ದು ಬಂದು ಶಾಸಕರಾದರು . ಇಲ್ಲಿಂದೀಚಿಗೆ ಅವರು ಸತತವಾಗಿ ವಿಧಾನಸಭೆಗೂ , ಲೋಕಸಭೆಗೂ ಆರಿಸಿ ಬರುತ್ತಲೇ ಇದ್ದಾರೆ . ಅದೃಷ್ಟ ಅರ್ಹತೆ ಎರಡೂ ಅವರದಾಗಿದೆ . ಪ್ರಥಮ ಬಾರಿಗೆ ಶಾಸಕರಾದಾಗ ದೇವೇಗೌಡರು ಶಾಸನ ಸಭೆಯಲ್ಲಿ ಭಾಷಣ ಮಾಡಿ ಹಾರಂಗಿ ಯೋಜನೆ ಹಾಸನ ಮಂಗಳೂರು ರೈಲ್ವೆಮಾರ್ಗ , ಸಣ್ಣನೀರಾವರಿ ಯೋಜನೆಗಳು , ಗ್ರಾಮೀಣ ಗೃಹ ಯೋಜನೆ ವಿಷಯಗಳನ್ನು ಪ್ರಸ್ತಾಪಿಸಿ ಕಾಮಗಾರಿ ಸಚಿವರಾಗಿದ್ದ ವೀರೇಂದ್ರಪಾಟೀಲರು ಮೊದಲಾದವರ ಗಮನ ಸೆಳೆದರು . ಅಂದಿನ ಸಭಾಪತಿಗಳು ವೈಕುಂಠ ಬಾಳಿಗರು , ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರ ವಂದನಾ ನಿರ್ಣಯದ ಮೇಲೆ ದೇವೇಗೌಡರು ಪ್ರತಿನಿಧಿ ಭಾಷಣ ಮಾಡಿದ್ದರು . ಎಸ್ . ಆರ್ . ಕಂಠಿಯವರು ಮುಖ್ಯಮಂತ್ರಿಗಳು , ದೇವೇಗೌಡರ ಭಾಷಣ ನಿರ್ಭೀತಿಯಿಂದ ಕೂಡಿದುದಾಗಿತ್ತು ಕಂಠಿಯವರು ನಿಜಲಿಂಗಪ್ಪನವರಿಗೆ ಮುಖ್ಯಮಂತ್ರಿ ಪದವಿಯನ್ನು ಒಪ್ಪಿಸಿದುದರಿಂದ ಎಸ್ಸೆನ್ ಮುಖ್ಯಮಂತ್ರಿಗಳಾಗಿ ಅಧಿಕಾರ ವಹಿಸಿಕೊಂಡರು . ಮೇ ತಿಂಗಳ ಮೊದಲ ವಾರದಲ್ಲಿ ವಿಶ್ವದ ಕುಖ್ಯಾತ ಭಯೋತ್ಪಾದಕ ಎಂದು ಕರೆಯಲ್ಪಡುವ ಬಿನ್ ಲಾದೆನ್ ನನ್ನು ಅಮೇರಿಕಾ ಪಾಕಿಸ್ತಾನದ ಸೇನಾ ನಗರ ( garrison town ) ಅಬೊಟ್ಟಬಾದ್ ನಲ್ಲಿ ವಧಿಸಿ ಆತನ ಶವವನ್ನು ಅರಬ್ಬೀ ಸಮುದ್ರಕ್ಕೆ ಎಸೆದು ತನ್ನ ತಂಟೆಗೆ ಬಂದವರು ಪ್ರಪಂಚದ ಯಾವುದೇ ಮೂಲೆಯಲ್ಲಿ ಅಡಗಿದ್ದರೂ ಬಲಿ ಹಾಕುವೆವು ಎನ್ನುವ ಸ್ಪಷ್ಟ ಸಂದೇಶವನ್ನು ವಿಶ್ವಕ್ಕೆ ರವಾನಿಸಿತು . ಬದುಕಿನ ಮುನ್ನುಡಿಯ ಬರೆದುಕೊ ಮನವೇ ನೀ ಹೆಳಿದ೦ತೆ ಅದು ಕೇಳುವುದು ತರವೇ , ಪ್ರೀತಿಯ ಹಸಿವಿಗೆ ಉಣ ಬಡಿಸು ನ೦ಬಿಕೆಯ ತುತ್ತು . ಬಾಳಿನ ತುತ್ತತುದಿಯವರೆಗೂ ಪ್ರತಿ ಹೆಜ್ಜೆಗು ಕಾಯುವುದು ಅಮೃತ ಸಿ೦ಚನವಾಗಿ ಹೃದಯವೆ೦ಬ ಮ೦ದಿರದಲ್ಲಿ ಪ್ರೀತಿಯೆ೦ಬುದು ಅಕ್ಷಯಪಾತ್ರೆಯಿದ೦ತೆ ಪ್ರತಿ ಕ್ಷಣ ಮಿಡಿಯುವ ಒಲವಿನ ಸುಮಾರು ಕ್ರಿಸ್ತನ ಹಿಂದಿನ ಕೆಲವು ಶತಕಗಳಲ್ಲಿ ರೋಮನ್ನರ ರಾಶಿಚಕ್ರ ಭಾರತೀಯರಿಗೆ ಅರಿವಾಯಿತು . ರೋಮನ್ನರು ಆಗ ವಸಂತ ವಿಷುವವಿದ್ದ Aries ರಾಶಿಯಿಂದ ವರ್ಷಾರಂಭ ಮಾಡ್ತಿದ್ರು . ರೋಮನ್ನರು ವರ್ಷಕ್ಕೆ ಹನ್ನೆರಡು ತಿಂಗಳು ಮಾಡಿ , ಪ್ರತಿ ತಿಂಗಳು ಸೂರ್ಯ ಒಂದು ರಾಶಿಯಲ್ಲಿ ಇರೋದನ್ನು ಲೆಕ್ಕಿಸಿ , ಅದರ ಪ್ರಕಾರ ತಮ್ಮ ವಾರ್ಷಿಕ ಪಂಚಾಂಗ ( calendar ) ವನ್ನು ಮಾಡ್ಕೊಂಡಿದ್ರು . ಇದರಿಂದ ಪ್ರಭಾವಿತರಾದ ನಮ್ಮವರು , ಇದೇ ರಾಶಿ ಚಕ್ರವನ್ನ ನಮ್ಮ ಪಂಚಾಂಗಕ್ಕೂ ತಂದ್ಬಿಟ್ಟ್ರು ! ಅದಕ್ಕೇ , Aries , Taurus , . . ಮೊದಲಾದ ಹೆಸರುಗಳೂ , ಮೇಷ , ವೃಷಭ ಅನ್ನೋ ಹೆಸರುಗಳೂ ಒಂದೇ ಅರ್ಥ ಬರೋ ತರಹ ಇರೋದು . ನಾಕು ಪಾದಗಳಿರೋ ಇಪ್ಪತ್ತೆಂಟು ನಕ್ಷತ್ರಗಳನ್ನು ಹನ್ನೆರಡು ರಾಶಿಗಳಿಗೆ ಹಂಚಕ್ಕೆ ಕಷ್ಟವಾದದ್ದರಿಂದ , ಅಭಿಜಿತ್ ಎಂಬ ನಕ್ಷತ್ರವನ್ನ ಪಟ್ಟಿಯಿಂದ ತೆಗೆದು , ಇಪ್ಪತ್ತೇಳಕ್ಕೆ ಇಳಿಸಸ್ಬಿಟ್ಟ್ರು . ಹಾಗೆ ಮಾಡಿದ್ರಿಂದ , ಪ್ರತಿ ರಾಶಿಯೊಳಗೂ , ಎರಡೂಕಾಲು ನಕ್ಷತ್ರ ಅನ್ನೋ ಲೆಕ್ಕಾಚಾರಕ್ಕೆ ಅನುಕೂಲವಾಯಿತು . ಬೆಂಗಳೂರು : ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ಚುನಾವಣೆ ಪೂರ್ಣಗೊಳ್ಳುವವರೆಗೂ ರಾಜ್ಯ ಸಚಿವ ಸಂಪುಟವನ್ನು ವಿಸ್ತರಿಸದಂತೆ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ನಿತಿನ್‌ಗಡ್ಕರಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಸೂಚಿಸಿದ್ದಾರೆ . ನಿಮಗೆ ಇಂಗೆ ಗೆಪ್ತಿ ಬಂದು ಬರೆದಿದ್ದೀರಲ್ಲಾ ನಿಮ್ದು ಒಸಿ ತಪ್ಪದೆ ಬುಡಿ ನೀವು ಒಸಬ್ರೂ ಅಂತಾ ಮಾತಾಡ್ಲಿಲ್ಲಾ ಅಂತೀರಲ್ಲ , ಕನ್ನಡ ವಿಸ್ಯದಾಗೆ ಮಾತಾಡೊಕ್ಕೆ ಒಸ್ಬ ಅಳ್ಬಾ ಅಂತಾ ಇಲ್ಲಣ್ಣೋ ನಮ್ ವಿಸ್ಯಕ್ಕೆ ಬಂದ್ರೆ ಅವ್ನು ಯಾವನೇ ಆಗಿದ್ರೂನೂವೇ ಸರಿಯಾಗಿ ಮಾಡ್ಬೇಕು , ತಪ್ಪ್ ತಿಳಿಬ್ಯಾಡಣ್ಣೊ ನಿಂದು ತಪ್ಪಿದೆ ಅಂದಿದಕ್ಕೆ , ನನ್ಗನಿಸಿದ್ದು ನಾ ಯೋಳ್ದೆ ಆಟೇಯಾ ನನಗೆ ಒಂದು ಕ್ಷಣ ಕಸಿವಿಸಿಯಾದರೂ ಉದಾಸೀನದಿಂದಲೇ ಉತ್ತರಿಸಿದೆ " ಹೌದೇ ? ನನಗೇಕೆ ಹೇಳುತ್ತಿದ್ದೀರಿ ? " ಆಶಾ ಅವರು ಯಶಸ್ವೀ ಹೋಟೆಲ್ ಉದ್ಯಮಿಯಾಗಿದ್ದಾರೆ ಹಾಗೂ ಆಶಾಸ್ ಎಂಬ ಹೆಸರಿನ ಹೋಟೆಲುಗಳನ್ನು ದುಬೈ ಹಾಗೂ ಕುವೈತ್‌ಗಳಲ್ಲಿ ನಡೆಸುತ್ತಿದ್ದಾರೆ . ಆಶಾಸ್‌ನಲ್ಲಿ ಸಾಂಪ್ರದಾಯಿಕ ವಾಯುವ್ಯ ಭಾರತೀಯ ಅಡುಗೆಗಳು ದೊರೆಯುತ್ತವೆ . ಆಶಾಸ್ ಹೋಟೆಲ್ ದುಬೈನ ವಫಿ ಸಿಟಿ ಡೆವಲಪ್ಮೆಂಟ್‌ನಲ್ಲಿ ಇದೆ , ಹಾಗೂ ಕುವೈತ್‌ನ ಮೂರು ಹೋಟೆಲ್‌ಗಳು ದಿ ಅವೆನ್ಯೂಸ್ ಮಾಲ್ , ಮರೀನಾ ಮಾಲ್ ಹಾಗೂ ಸ್ಪೂನ್ಸ್ ಕಾಂಪ್ಲೆಕ್ಸ್‌ನಲ್ಲಿ ಮೂರನೆಯ ಹೋಟೆಲ್ ಪ್ರಾರಂಭವಾಗಿದೆ . ಅವರ ಇತರೆ ಹೋಟೆಲ್ಲುಗಳು ಅಬು ಧಾಬಿಯ ಖಾಲ್ದಿಯಾ ಮಾಲ್‌ನಲ್ಲಿ , ದೋಹಾದ ವಿಲೇಜಿಯೊ ಹಾಗೂ ಬೆಹ್ರೇನ್‌ನ ಸಿಟಿ ಸೆಂಟರ್ ಮಾಲ್‌ನಲ್ಲಿ ಇವೆ , ಮುಂಬರುವ ದಿನಗಳಲ್ಲಿ ದುಬೈನ ಮಾಲ್ ಎಮಿರೇಟ್ಸ್ ಹಾಗೂ ಈಜಿಪ್ಟ್‌ನ ಕೈರೊದಲ್ಲಿ ಪ್ರಾರಂಭಿಸುವ ಯೋಜನೆ ಇದೆ . ಆಶಾ ಭೋಸ್ಲೆಯವರು ವ್ಯವಹಾರದಲ್ಲಿ ೨೦ % ಪಾಲನ್ನು ಹೊಂದಿದ್ದಾರೆ . ಆಶಾ ಅವರು ದಿನನಿತ್ಯದ ವ್ಯವಹಾರಗಳನ್ನು ನೋಡಿಕೊಳ್ಳುವುದಿಲ್ಲ , ಹೋಟೆಲ್ಲುಗಳ ನಿರ್ವಹಣೆಯು ವಫಿ ಗ್ರೂಪ್‌ನಿಂದ ನಡೆಸಲ್ಪಡುತ್ತಿದೆ . ಅವರು ಅಡುಗೆ ಕೋಣೆಯ ಹಾಗೂ ಅಲಂಕಾರಗಳ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಾರೆ . ವೈಯಕ್ತಿಕವಾಗಿ ಅವರೇ ಆರು ತಿಂಗಳ ಕಾಲ ಛೆಫ್ ತರಬೇತಿಯನ್ನು ಪಡೆದಿದ್ದಾರೆ . ಡಿಸೆಂಬರ್ ೨೦೦೪ರ ಮೆನು ಮ್ಯಾಗಝೀನ್ ವರದಿಯ ಪ್ರಕಾರ , [ ೨೧ ] ಹ್ಯಾರಿ ರಾಮ್ಸ್‌ದೆನ್‌ನ ( ಮೀನು ಹಾಗೂ ಚಿಪ್ಸ್‌ಗಳ ಶ್ರೇಣಿ ) ಮಾಜಿ ಮುಖ್ಯಸ್ಥ ರಷೆಲ್ ಸ್ಕಾಟ್ ಅವರು ಮುಂಬರುವ ಐದು ವರ್ಷಗಳಲ್ಲಿ ಯುಕೆಯಲ್ಲಿ ಆಶಾಸ್ ಬ್ರ್ಯಾಂಡ್‌ನ ೪೦ ಹೋಟೆಲುಗಳನ್ನು ಪ್ರಾರಂಭಿಸುವ ಯೋಜನೆ ಹೊಂದಿದ್ದಾರೆ . ಆಶಾಸ್‌ನ ಶ್ರೇಣಿಯ , ಆಶಾತಾಯಿ ಯುಕೆಯ ಬರ್ಮಿಂಗ್‌ಹ್ಯಾಮ್‌ನಲ್ಲಿ ಹೊಸ ಹೋಟೆಲ್ಲನ್ನು ಇತ್ತೀಚೆಗೆ ಪ್ರಾರಂಭಿಸಲಾಯಿತು . ಇಂದು ಅದನ್ನೆಲ್ಲಾ ಕೆದಕುವುದು ಬೇಡ . ಗಾಂಧೀ ಎಂದರೆ ಸತ್ಯ , ಗಾಂಧೀ ಎಂದರೆ ಸರಳತೆ , ಗಾಂಧೀ ಎಂದರೆ ಸತ್ಯಾಗ್ರಹ , ಅಹಿಂಸೆ ಎಂದು ಪ್ರತಿ ವರ್ಷವೂ ಗಾಂಧೀ ಜಯಂತಿಯಂದು ಶಾಲೆಯಲ್ಲಿ ಭಾಷಣ ಬಿಗಿಯುತ್ತಿದ್ದವನು ನಾನು . ಆದರೆ ಗಾಂಧೀಜಿಯ ಇನ್ನೊಂದು ಮುಖದ ಅನಾವರಣ ಆದಾಗಿನಿಂದ ಗಾಂಧೀ ಏಕೋ ಬೇಸರ ತರಿಸುತ್ತಾರೆ . ಹರಿಲಾಲ ನಿಗೆ ಒಳ್ಳೆಯ ತಂದೆಯಾಗದ ಗಾಂಧೀ , ಸುಭಾಷ್ ರನ್ನು ಕಾಂಗ್ರೇಸ್ಸಿನಿಂದಲೇ ಹೊರಹೋಗುವಂತೆ ಮಾಡಿದ ಗಾಂಧಿ , ಭಗತ್ ಸಿಂಗ್ ಮರಣ ದಂಡನೆ ತಪ್ಪಿಸಲು ಒಲ್ಲೆ ಎಂದ ಗಾಂಧಿ , ಸಾವರ್ಕರ್ ಬಿಡುಗಡೆಯ ಒತ್ತಾಯ ಪತ್ರಕ್ಕೆ ಸಹಿ ಮಾಡದ ಗಾಂಧಿ , ತನ್ನ ಸಾಚಾತನವನ್ನು ಸಾಭಿತುಮಾಡಲು ಬೆತ್ತಲೆ ಹುಡುಗಿಯರ ಮಧ್ಯ ಮಲಗಿ ಎದ್ದ ಗಾಂಧೀ ಛೇ . ಇಂತಹ ಲೇಖನಗಳನ್ನು ನೋಡಲು ಸೂಕ್ತ ಫಾಂಟ್ ಅಗತ್ಯವಿರುತ್ತದೆ . ಅಂತಹ ಲೇಖನದ ಸಂಖ್ಯೆಯನ್ನು ನೀಡಿ ನಮಗೆ ' ಸಂಪರ್ಕಿಸಿ ' ಪುಟದ ಮೂಲಕ ವಿವರ ಕಳಿಸಿ . ಲೇಖನವನ್ನು ಯುನಿಕೋಡ್ ಗೆ ಪರಿವರ್ತಿಸಲಾಗುತ್ತದೆ . ಅದು ಹಾಗಿರಲಿ , ಇತ್ತೀಚೆಗೆ ಕೇಳಿಬರುತ್ತಿರುವ ಇನ್ನೊಂದು ಸುದ್ದಿ . ಸಮುದ್ರದ ಮಟ್ಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು . ಭೂಮಂಡಲದ ಮೇಲಿನ ಉಷ್ಣಾಂಶದಿಂದ ಸಮುದ್ರ ಉಕ್ಕೇರುತ್ತಿದೆ . ನಿಜ . ಸಮುದ್ರ ಕಳೆದ ಕೆಲ ಶತಮಾನಕ್ಕೆ ಹೋಲಿಸಿದರೆ ಇಂದು ಸಾಕಷ್ಟು ಮುಂದೆ ಬಂದಿದೆ . ಸಮುದ್ರದ ಮಟ್ಟ ಏರತೊಡಗಿದೆ . ಭೂಮಿಯ ಮೇಲಿನ ಶಾಖಕ್ಕೆ ಹಿಮಗಡ್ಡೆಗಳು ಕರಗಿ ನೀರಾಗಿ ಹರಿಯುತ್ತಿವೆ . ಹೀಗಾಗಿ ಸಮುದ್ರ ನೀರಿನ ಮಟ್ಟವೂ ಏರುತ್ತಿದೆ . ಜತೆ ಸಮುದ್ರದ ಮೇಲ್ಮೈಸಹ ಶಾಖಕ್ಕೆ ಅಗಲಗೊಳ್ಳುತ್ತಿದೆ . ಅನ್ನಿಯನ್ನು ಮಾರ್ಕ್ಸ್‌ವಾದಕ್ಕೆ ಪರಿವರ್ತಿಸುವಲ್ಲಿ ಮೊರ್ರಿಸ್ ಒಂದು ದೊಡ್ಡ ಪಾತ್ರವನ್ನು ವಹಿಸಿದ ಹಾಗೆ ತೊರುತ್ತದೆ , ಆದರ 1888 ರಲ್ಲಿ ಅದನ್ನು ಮಾಡಿದ್ದು ಎಸ್‌ಡಿಎಫ್‌ ಹೊರತೂ ಸೋಶಿಯಲಿಸ್ಟ್ ಲೀಗ್ ಅಲ್ಲ . ಆಕೆ ಸದಸ್ಯೆಯಾಗಿ ಹಲವು ವರ್ಷಗಳ ಕಾಲ ಉಳಿದರು ಮತ್ತು ಅದರ ಉತ್ತಮ ಭಾಷಣಗಾರರಲ್ಲಿ ಒಬ್ಬರಾದರು . ವಿಚಿತ್ರವೆಂದರೆ , ಆಕೆ ಇನ್ನೂ ಹ್ಯಾಬಿಯನ್ ಸೊಸೈಟಿಯ ಒಬ್ಬ ಸದಸ್ಯೆಯಾಗಿದ್ದರು . ಆಕೆ ಅಥವಾ ಬೇರೆಯಾರು ಎರಡು ಚಳುವಳಿಗಳು ಸಮಯದಲ್ಲಿ ಸಂಪೂರ್ಣವಾಗಿ ಸಾಮರಸ್ಯವಿಲ್ಲದವು ಎಂದು ಭಾವಿಸದ ಹಾಗೆ ಕಾಣುವುದಿಲ್ಲ . < < ಆದರೆ ತೀರ್ಪನ್ನು ತಮ್ಮ ಸಂಸ್ಕೃತಿ ತಮ್ಮಿಂದ ಬಯಸುವ characteristic poise ಜೊತೆಗೆ " ಸಬರ್ " ( ಸಂಯಮ ) ಅನ್ನು ಮೋಹಕವಾಗಿ ಪ್ರದರ್ಶಿಸುವ ಮೂಲಕ ಮುಸ್ಲಿಂ ಸಮಾಜದ ಬಂಧುಗಳು ಮಸೀದಿಗಿಂತ ದೇಶ ದೊಡ್ಡದು ಎಂದು ಜಗತ್ತಿಗೆ ತೋರಿಸಿಕೊಟ್ಟಿದ್ದು ಸಂತಸಕರ . > > ಒಂದು ಕಡೆ ಅನಧಿಕೃತ ಟ್ಯಾಕ್ಸಿ ಸೇವೆ ಕಾನೂನು ಪ್ರಕಾರ ಅಪರಾಧವಾಗಿದ್ದರೂ ಜನರಿಗೆ ಮಿತ ದರದಲ್ಲಿ ಸೇವೆ ನೀಡುತ್ತಿರುವುದರಿಂದ ಕತಾರ್ ಜನತೆ ಮಾತ್ರ ಖಾಸಗಿ ಟ್ಯಾಕ್ಸಿ ಸೇವೆಯತ್ತ ಆಕರ್ಷಿತರಾಗಿರುವುದಂತೂ ಸತ್ಯ . ಹಲವು ಖಾಸಗಿ ಟ್ಯಾಕ್ಸಿಗಳ ಚಾಲಕರು ತಮ್ಮ ಮೊಬೈಲ್ ನಂಬರನ್ನು ಗ್ರಾಹಕರಿಗೆ ಕೊಟ್ಟಿದ್ದು ಅವರು ಕರೆದಲ್ಲಿಗೆ ಹೋಗಿ ಅವರಿಗೆ ಸೇವೆ ನೀಡುತ್ತಾರೆ . ಕಾರಣಗಳಿಂದ ಖಾಸಗಿ ಟ್ಯಾಕ್ಸಿ ಇಲ್ಲಿ ಜನಪ್ರಿಯವಾಗಿದೆ ಎಂದು ಸಹ ಹೇಳಲಾಗಿದೆ . ಸಚಿನ್ ತೆಂಡೂಲ್ಕರ್ ODIಪಂದ್ಯಗಳಲ್ಲಿ ದ್ವಿಶತಕ ( ಔಟಾಗದೇ 200 ) ಸ್ಕೋರು ಮಾಡಿದ ಪ್ರಥಮ ಪುರುಷ ಕ್ರಿಕೆಟ್ ಆಟಗಾರನೆಂಬ ದಾಖಲೆಯನ್ನು ಹೊಂದಿದ್ದಾರೆ . ಅವರು ಭಾರತದ ಗ್ವಾಲಿಯರ್‌ನಲ್ಲಿ 2010ರ ಫೆಬ್ರವರಿ 24ರಂದು ದಕ್ಷಿಣ ಆಫ್ರಿಕಾ ವಿರುದ್ಧ ಸಾಧನೆ ಮಾಡಿದ್ದಾರೆ . ನಾವು ನಮ್ಮ ಸಂಸ್ಕೃತಿಯ ಬಗ್ಗೆ , ಸಮಾಜದ ಬಗ್ಗೆ ಓದುತ್ತಿರುವ , ಕೇಳುತ್ತಿರುವ ಅನೇಕ ಸಂಗತಿಗಳು ತಪ್ಪು ತಿಳುವಳಿಕೆಂದ ಕೂಡಿವೆ ಎಂಬುದು ಬಾಲಗಂಗಾಧರರ ಖಚಿತ ಅಭಿಪ್ರಾಯ . ನೂರಾರು ವರ್ಷಗಳಿಂದ ತಪ್ಪು ತಿಳುವಳಿಕೆಯನ್ನೇ ನಾವು ಸತ್ಯ ಎಂದು ನಂಬಿಕೊಂಡಿದ್ದೇವೆ . ಹಾಗಾಗಿ ನಿಜವಾದ ಸತ್ಯ ಎದುರಿಗೆ ಬಂದರೂ ಅದನ್ನು ಸ್ವೀಕರಿಸಲು ನಮ್ಮ ಸಿದ್ಧನಂಬಿಕೆ ಕಾಲಾವಕಾಶ ಬೇಡುತ್ತದೆ . ತಪ್ಪು ತಿಳುವಳಿಕೆ ನಮಗೆ ಯುರೋಪಿಯನ್ನರಿಂದ ಬಂದದ್ದು . ಇಂಗ್ಲೀಶರು ಭಾರತಕ್ಕೆ ಬಂದಾಗ ಇಲ್ಲಿನ ಸಂಸ್ಕೃತಿ , ಆಚಾರ , ವಿಚಾರಗಳೆಲ್ಲ ಅವರಿಗೆ ವಿಚಿತ್ರವಾಗಿ ಕಾಣಿಸತೊಡಗಿದವು . ದೇಶ ಏನೆಂಬುದೇ ಅವರಿಗೆ ಅರ್ಥವಾಗಲಿಲ್ಲ . ಇದನ್ನು ಅರ್ಥ ಮಾಡಿಸದಿದ್ದರೆ ಅವರಿಗೆ ಇಲ್ಲಿ ವಸಾಹತು ಮುಂದುವರಿಸುವುದು ಕಷ್ಟ . ಹಾಗಾಗಿ ಭಾರತಕ್ಕೆ ಬಂದು ಸಮಾಜ ವಿಜ್ನಾನ ಕಟ್ಟುವ ಕೆಲಸಕ್ಕೆ ಕೈಹಾಕಿದರು . ಸಮಾಜ ವಿಜ್ನಾನದ ಮೂಲಕ ಭಾರತೀಯರಿಗೆ ನೀವು ಇಂಥವರು ಎಂದು ತೋರಿಸಿ ಕೊಡುವ ಪ್ರಯತ್ನ ಅವರದ್ದು . ನಿಮ್ಮ ಪ್ರಯತ್ನ ಶ್ಲಾಘನೀಯ , ನಿಮ್ಮ ತಾಣಗಳನ್ನು ನೋಡಿದೆ , ಬಹಳ ಮಹತ್ ಮಾಹಿತಿಯುತವಾಗಿವೆ . ಇಂದಿಗೆ ಬೆಂಗಳೂರಿಗೆ ಬಂದು 15 ವರ್ಷವಾಯ್ತು . ನಂಬೋಕೆ ಆಗ್ತಾಯಿಲ್ಲ . ವರ್ಷಗಳು ಹೇಳೋದು ಸೆಕೆಂಡಿನಂತೆ ಹೋಗ್ತಾಯಿದೆ . ಇಂದಿಗೂ ಹಳೆಯ ದಿನಗಳು ಕಣ್ಮುಂದೆ ಕಟ್ಟಿದ ಹಾಗೆ ಇದೆ . ಪ್ರಪಂಚವೆಂದರೆ ಏನೂ ಅರಿಯದೇ ಇದ್ದ ನನಗೆ ಬೆಂಗಳೂರಿಗೆ ಸೋದರಮಾವ ಕರೆದುಕೊಂಡು ಹೋಗ್ತೀನಿ ಅಂದಾಗ ಮನಸ್ಸಲ್ಲಿ ಬಹಳ ಸಂತೋಷವಾಗಿತ್ತು . ಬೆಂಗಳೂರಿನ ಬಗ್ಗೆ ಕೇಳಿದ್ದೆ , ಅದನ್ನು ನೋಡಬೇಕು ಅಂತ ಮನಸ್ಸಲ್ಲಿ ಇತ್ತು . ಅದಕ್ಕಿಂತ ಮೊದಲು 5 ನೇ ಕ್ಲಾಸಿನಲ್ಲಿ ಸಾಗರದಲ್ಲಿ ಸೋದರತ್ತೆಯ ಮನೆಯಲ್ಲಿ ಇದ್ದೆ . 7ನೇ ಕ್ಲಾಸಿನ ಅರ್ದಕ್ಕೆ ಮನೆಗೆ ಹೋಗಿದ್ದೆ . ಮೊದಲಿಂದಲೂ ಮನೆಯ ಪ್ರೀತಿ ಜಾಸ್ತಿ . ಅದಕ್ಕೆ ಕಿವಿ ನೋವು ಅಂತ ಕಾರಣ ಕೊಟ್ಟು ಅಲ್ಲಿಂದ ಮನೆಗೆ ಹೋಗಿದ್ದೆ . ಬೆಂಗಳೂರಿಗೆ ಹೋಗ್ತೀನಿ ಅಂದಾಗ , ಇವನು ನಾಲ್ಕು ದಿನಕ್ಕೆ ವಾಪಾಸ್ ಬರ್ತಾನೆ ಅಂತ ಎಷ್ಟೋ ಜನ ಭವಿಷ್ಯ ನುಡಿದಿದ್ದರು . ಇಂಥ ಸಂದರ್ಭದಲ್ಲೂ ತುರ್ತಾಗಿ ವಿವೇಕಯುತ ಆಡಳಿತ , ವಿವೇಚನಾಯಕ್ತ ನಿರ್ಧಾರ ಕೈಗೊಳ್ಳದಿದ್ದರೆ ಸರಕಾರ ಸ್ಥಾವರವೇ . ಬಂಟ್ವಾಳ * ಪದ್ಮಶಾಲಿ ಕ್ರೀಡೋತ್ಸವ : . . ಜಿಲ್ಲಾ ಪದ್ಮಶಾಲಿ ಮಹಾಸಭಾ ಮಂಗಳೂರು ವತಿಯಿಂದ ಪಣಂಬೂರು ಶ್ರೀವೀರಭದ್ರ ಸಾ್ವಮಿ ಮಹಮಾ್ಮಯಿ ದೇವಸಾ್ಥನ ಸಂಗಬೆಟ್ಟು ಸಿದ್ಧಕಟ್ಟೆ ಇದರ ಆಶ್ರಯದಲ್ಲಿ 19ನೆ ಪದ್ಮಶಾಲಿ ಕ್ರೀಡೋತ್ಸವ - 2010 ಹಾಗೂ ನೂತನ ಕ್ರೀಡಾಂಗಣ ಉದಾ್ಘಟನೆ . ಸಮಯ : ಬೆಳಗ್ಗೆ 9 : 00ರಿಂದ . ಸ್ಥಳ : ಶ್ರೀಮಹಮಾ್ಮಯಿ ಕ್ರೀಡಾಂಗಣ , ಸಂಗಬೆಟ್ಟು ಸಿದ್ಧಕಟ್ಟೆ . ಲೋಕಿ : ಮತ್ತಿನ್ನೀನ್ರಿ , ಒಂದು ರೆಕಾರ್ಡ್ ಅತಿ ಹೆಚ್ಚು ಬಾರಿ ಡಿಪಾಸಿಟ್ ಕಳ್ಕಂಡಿರುತ್ತೀನಿ . ಬೃಹದಾಕಾರವಾಗಿ ಹಾಗೂ ಕ್ಷಿಪ್ರವಾಗಿ ಬೆಳೆಯುತ್ತಿರುವ ಬೆಂಗಳೂರಿನಲ್ಲಿ ಸ್ಥಳನಾಮಗಳು ನೆಲೆಗೊಳ್ಳುವುದು , ಬದಲಾಗುವುದು , ಸಂಕ್ಷಿಪ್ತಗೊಳ್ಳುವ ಪ್ರಕ್ರಿಯೆಯೇ ವಿಶೇಷವಾದುದು . ಮೊದಲ ಹಂತದಲ್ಲಿ ಕನ್ನಡ ಅಥವಾ ದ್ರಾವಿಡಮೂಲದಲ್ಲಿದ್ದ ಹೆಸರುಗಳು , ಸಂಸ್ಕೃತೀಕರಣಗುಳ್ಳುತ್ತಿದ್ದವು . ನಂತರದಲ್ಲಿ ಕನ್ನಡ ಹಾಗೂ ಸಂಸ್ಕೃತ ಭಾಷಾಮೂಲದಿಂದ ಇಂಗ್ಲಿಷ್ ಭಾಷೆಗೆ , ಇಂಗ್ಲಿಷ್ ಭಾಷೆಯಿಂದ ಇಂಗ್ಲಿಷ್ ಭಾಷೆಯ ಸಂಕ್ಷಿಪ್ತರೂಪದೆಡೆಗೆ ಬದಲಾಗಿರುವುದನ್ನು ಕಾಣಬಹುದು . ಮತ್ತೊಂದು ಬೆಳವಣಿಗೆಯೆಂದರೆ ಇಂಗ್ಲಿಷ್ ಭಾಷೆಯಿಂದ ಮತ್ತೆ ಭಾರತೀಯ ಹೆಸರುಗಳನ್ನು ಪಡೆದಿರುವುದನ್ನು ನೋಡಬಹುದು . ಭಾರತೀಯ ಹೆಸರುಗಳನ್ನು ಸಂಕ್ಷಿಪ್ತಗೊಳಿಸಿರುವುದೂ ಉಂಟು . ಮುಂಬೈ ಭಯೋತ್ಪಾದನಾ ದಾಳಿ ಪ್ರಕರಣದಲ್ಲಿ ಪಾಕಿಸ್ತಾನದ ಪಾತಕಿ ಮೊಹಮ್ಮದ್ ಅಜ್ಮಲ್ ಅಮೀರ್ ಕಸಬ್ ವಿರುದ್ಧ ಸಾಕ್ಷ್ಯ ಹೇಳಿದ್ದ ಬಾಲಕಿಗೆ ಶಾಲಾ ಪ್ರವೇಶ ನಿರಾಕರಿಸಲಾಗಿದೆ . ಇದು ಪಾಕಿಸ್ತಾನದಲ್ಲಿ ನಡೆದಿರುವ ಘಟನೆಯಲ್ಲ , ನಮ್ಮ ಭಾರತದಲ್ಲೇ , ಅದರಲ್ಲೂ ಮುಂಬೈಯಲ್ಲಿ . 2008 ನವೆಂಬರ್ 26ರಂದು ಮುಂಬೈ ಮೇಲೆ ದಾಳಿ ನಡೆಸಿ ನೂರಾರು ಅಮಾಯಕರನ್ನು ಹತೈಗೈದಿದ್ದ ಪಾತಕಿಗಳಲ್ಲಿ ಬದುಕುಳಿದಿದ್ದ ಕಸಬ್‌ನನ್ನು ನಾನು ನೋಡಿದ್ದೆ ಎಂದು ಹೇಳಿದ್ದ 11ರ ಹರೆಯದ ಬಾಲಕಿ ಅನುಭವಿಸುತ್ತಿರುವ ಸಂಕಷ್ಟವಿದು . ನಿನ್ನನ್ನು ಶಾಲೆಗೆ ಸೇರಿಸಿಕೊಂಡರೆ ನಮ್ಮ ಶಾಲೆ ಭಯೋತ್ಪಾದಕರ ದಾಳಿಯ ಗುರಿಯಾಗಬಹುದು [ . . . ] ಹೊತ್ತಿಗೆ , ಡೈಲನ್‌ ಹಾಗೂ ಬೇಜ್‌ ಇಬ್ಬರೂ ಆಗಸ್ಟ್‌ 28 , 1963ರಂದು ಮಾರ್ಚ್‌‌‌ ಆನ್‌ ವಾಷಿಂಗ್ಟನ್‌ನಲ್ಲಿ ಒಟ್ಟಿಗೆ ಹಾಡುವ ಮೂಲಕ ನಾಗರಿಕ ಹಕ್ಕುಗಳ ಚಳುವಳಿಯಲ್ಲಿ ಪ್ರಖ್ಯಾತರಾಗಿದ್ದರು . [ ೫೧ ] ಡೈಲನ್‌ರ ಮೂರನೇ ಆಲ್ಬಂ , ಟೈಮ್ಸ್‌ ದೇ ಆರ್‌ - ಚೇಂಜಿಂಗ್‌ ಹೆಚ್ಚು ರಾಜಕೀಯ ಹಾಗೂ ಸಿನಿಕ ಸ್ವರೂಪದ ಡೈಲನ್‌ರನ್ನು ಪರಿಚಯಿಸಿತು . [ ೫೨ ] ಮಾನವ ಹಕ್ಕುಗಳ ಹೋರಾಟಗಾರ್ತಿ ಮೆಡ್ಗರ್‌ ಎವರ್ಸ್‌ರ ಕೊಲೆಯ ಬಗೆಗಿನ ವಸ್ತು ಹೊಂದಿದ್ದ " ಓನ್ಲೀ ಪಾನ್‌ ಇನ್‌ ದೇರ್‌ ಗೇಮ್‌ " ; ಹಾಗೂ ಹೋಟೆಲ್‌ನ ಕಪ್ಪು ವರ್ಣೀಯ ಬಾರ್‌ ಪರಿಚಾರಿಕೆ ಹ್ಯಾಟ್ಟಿ ಕೆರೋಲ್‌ರು ಶ್ವೇತ ಯುವ ಪ್ರಮುಖ ವಿಲಿಯಂ ಜಾಟ್‌ಝಿಂಗರ್‌ರಿಂದ ಸಾವು ಕಂಡಿದ್ದನ್ನು ವಸ್ತುವಾಗಿಸಿದ ಬ್ರೆಚ್ಟಿಯನ್‌ " ಲೋನ್‌ಸಮ್‌ ಡೆತ್‌ ಆಫ್‌ ಹ್ಯಾಟ್ಟಿ ಕೆರೋಲ್‌ " ಸೇರಿದಂತೆ ಹಾಡುಗಳು ಸಾಮಾನ್ಯವಾಗಿ ಸಮಕಾಲೀನ ನಿಜಜೀವನವನ್ನು ವಿಷಯವಸ್ತುವನ್ನಾಗಿ ಹೊಂದಿರುತ್ತಿದ್ದವು . [ ೫೩ ] ಹೆಚ್ಚು ಸಾಮಾನ್ಯ ವಿಷಯವಾಗಿ , ರೈತ ಹಾಗೂ ಗಣಿಕಾರ್ಮಿಕ ಸಮುದಾಯಗಳ ಕುಸಿತದಿಂದುಂಟಾದ ನಿರಾಶೆಯನ್ನು ಬಿಂಬಿಸುವ " ಬಾಲ್ಲಡ್‌ ಆಫ್‌ ಹಾಲ್ಲಿಸ್‌ ಬ್ರೌನ್‌ " ಹಾಗೂ " ನಾರ್ತ್‌ ಕಂಟ್ರಿ ಬ್ಲೂಸ್‌ " ಇದಕ್ಕೆ ಉದಾಹರಣೆ . ರಾಜಕೀಯ ವಿಷಯವಸ್ತುವಿನೊಡನೆ ಎರಡು ಖಾಸಗಿ ಪ್ರೇಮಗೀತೆಗಳಾದ , " ಬೂಟ್ಸ್‌ ಆಫ್‌ ಸ್ಪ್ಯಾನಿಷ್‌ ಲೆದರ್‌ " ಹಾಗೂ " ಒನ್‌ ಟೂ ಮೆನಿ ಮಾರ್ನಿಂಗ್ಸ್‌ " ಗಳೂ ಸೇರಿದ್ದವು . [ ೫೪ ] ಇಷ್ಟೊಂದು ಚೇಂಜ್ ಆಯ್ತಲ್ಲ ಅಂತ ತಲೆ ಬಿಸಿ ಮಾಡಿಕೊಳ್ಳಬೇಡಿ . ಬದಲಾವಣೆ ಭಾಷೆಯ ಮೊದಲ ತತ್ವ . ಇಂಥ ಬದಲಾವಣೆಗಳ ಹಿಂದಿರುವ ಕಾರಣಗಳನ್ನು ಹುಡುಕಿ ಅಧ್ಯಯನ ಮಾಡುವುದು ಭಾಷಾವಿಜ್ಞಾನದ ಕೆಲಸ . ಅನಾನಿಮಸ್ , ಒಂದು ನಾಡಿನ ವೈವಿಧ್ಯತೆಯನ್ನು ಅಳಿಸೋದನ್ನು ದೇವರು ಕ್ಷಮಿಸುತ್ತಾನಾ ? ಆಂಥೋನಿ ಬಳಸಿದ ಭಾಷೆಗೆ ಸರಿಯಾಗೆ ಇದೆಯಲ್ಲಾ ಉತ್ತರಾ ? @ shanks , ಕನ್ನಡನಾಡಿನ ತಿಂಡಿಗಳಿಗೆ ಕನ್ನಡದ ಹೆಸರುಗಳು , ಆಮದು ತಿಂಡಿಗಳಿಗೆ ಆಮದು ಹಸರುಗಳು - ಇದರಲ್ಲಿ ಗೊಂದಲವೇನಿದೆ ? ಥೈರ್ ವಡೆಗೆ ಕನ್ನಡದಲ್ಲಿ ಮೊಸರೊಡೆ ಅಂತಾ ಇದೆಯಲ್ಲಾ ? ರಸಂ - ಸಾರು , ಸಾಂಬಾರ್ - ಹುಳಿ ಕೂಡಾ ಹಾಗೇ . ಆಲೂ ಮಟರ್ ಹೊರನಾಡಿನಿಂದ ಬಂದಾಗ ಹೆಸರು ಬದಲಾಗದೆ ಬಂದರೆ ತಪ್ಪೇನಿಲ್ಲ . ಪಾನಿಪುರಿ ಅದೇ ಹೆಸರಲ್ಲಿರುವಂತೆ , ಪಿಜ್ಜಾ ಅದೇ ಹೆಸರಲ್ಲಿರುವಂತೆ . . . ಸುಂದರ್ ಉಕ್ಕಿಬಂದ ಅಳುವನ್ನು ತಡೆದುಕೊಳ್ಳುತ್ತಾ ರೂಮಿನಿಂದ ಹೊರಕ್ಕೆ ಹೋದ ತಂದೆಯತ್ತ ನಂತರ ಶೂನ್ಯದತ್ತ ನೋಡುತ್ತಾ ನಿಂತುಬಿಟ್ಟಳು ಶ್ಯಾಮಲಾ . ಒಂದು ದಿನ ತನ್ನ ಗಾಡಿಯಲ್ಲಿ ಸವಾರಿ ಹೋಗೋದಕ್ಕೆ ತಯಾರಿ ಮಾಡಿಕೊಳ್ತಾ ಇದ್ದ . ಹೊರ ಹೊರಡುವುದಕ್ಕೆ ಮೊದಲು ತನ್ನ ಅಡುಗೆಯವನನ್ನು ಕರೆದು , ' ನೋಡಯ್ಯೆ , ದೊಡ್ಡ ಬಾತುಕೋಳಿಯೊಂದನ್ನು ಚೆನ್ನಾಗಿ ಹುರಿದು , ಮಸಾಲೆ ಹಾಕಿ , ಮಧ್ಯಾಹ್ನದ ಊಟಕ್ಕೆ ಸಿದ್ಧ ಮಾಡಿಡು , ಆಯ್ತೆ ? ' ಎಂದು ಹೇಳಿ , ' ನೋಡಿಲ್ಲಿ , ಚೆನ್ನಾಗಿ ಹುರಿದು , ತಂದೂರಿ ಮಾಡಿದ ಬಾತುಕೋಳಿ ಬಾಯಲ್ಲಿ ನೀರೂರಿಸಿತು ಅಂತ ಅದನ್ನ ನೀನೇ ತಿಂದು ಬಿಡಬೇಡ ಮತ್ತೆ ! ಅದರಲ್ಲಿ ಒಂದು ಚಿಕ್ಕ ಚೂರು ತಿಂದರೂ ನಂಗೆ ಗೊತ್ತಾಗುತ್ತೆ . ನೀನೇನಾದ್ರೂ ತಿಂದ್ರೆ ಏನ್ಮಾಡ್ತೀನಿ ಅಂತ ಗೊತ್ತಲ್ಲ ! ಅರ್ಥ ಆಯ್ತು ಅಂದ್ಕೋತೀನಿ ' ' ಎಂದ . ರಷ್ಯದ ಕಮ್ಯುನಿಸ್ಟರ ಕಬ್ಬಿಣದ ಗೋಡೆಯ ಒಳಗೆ ಸೃಜನಾತ್ಮಕ ಕಲೆ ಬೆಳೆಯಲಿಲ್ಲ . ಅದಕ್ಕೆ ಕಾರಣ , ಅದು ಬೆಳೆಯುವುದು ಮಣ್ಣಿನ ಮೇಲೇ ಹೊರತು ಕಬ್ಬಿಣದ ಮೇಲಲ್ಲ . ರಷ್ಯದ ಜಗತ್ಪ್ರಸಿದ್ಧ ಕಲಾವಿದರು ಕ್ಯಾ೦ಡಿನ್ಸ್ಕಿ , ಮಾಲೆವಿಚ್ , ಮಾರ್ಕ್ ಶಗಾಲ್ , ಪೆವ್ಸ್ನರ್ , ನಾಮ್ ಗಾಬೋ ಮತ್ತು ಅನಾಮಿಕನಾಗೇ ಇದ್ದ ನೇಜ್ವೆಸ್ನಿ ( Neizwetznee ) . ಕೊನೆಯ ಕಲಾವಿದನ ಬಗ್ಗೆ ಜಾನ್ ಬರ್ಜರ್ ಬರೆದ ಪುಸ್ತಕ " Art and Revolution " ಬಹಳ ಪ್ರಸಿದ್ಧ , ಮೈನಾರಿಟಿ ಕಲಾವಿದರ ಸಣ್ಣ ಗು೦ಪಿನ ನಡುವೆ . ಬರ್ಜರ್ ಬರೆದನೆ೦ದರೆ , ಒ೦ದು ಹುಲ್ಲುಕಡ್ದಿಯ ಬಗ್ಗೆಯೊ ಬರ್ಜರಿಯಾಗೇ ಬರೆಯುತ್ತಾನೆ . ಇನ್ನೂ ಫ್ರಾನ್ಸಿನ ಆಲ್ಪ್ಸ್ ಪರ್ವತಶ್ರೇಣಿಯಲ್ಲಿ ಬದುಕಿರುವ ಸಮಾಜವಾದಿಯದು ಮಾ೦ತ್ರಿಕ ಬರವಣಿಗೆ , ಮಾರ್ಕ್ವೆಯ ' ಮ್ಯಾಜಿಕಲ್ ರಿಯಲಿಸ೦ ' ಅನ್ನುತ್ತೇವಲ್ಲ ಅ೦ತಹದ್ದು . ' ಕೃಷಿ ಮೇಳವೆಂಬುದು ಕೃಷಿಹಬ್ಬದ ವಾತಾವರಣವನ್ನು ಮೂಡಿಸುತ್ತದೆ . ರೈತರಲ್ಲಿ ಆತ್ಮವಿಶ್ವಾಸವನ್ನು ತುಂಬಿಸಲು ಕೃಷಿಮೇಳಗಳ ಕೊಡುಗೆ ದೊಡ್ಡದು ' - ಮೇಳದ ಗೋಷ್ಠಿಯೊಂದರ ಮೂಡಿಬಂದ ಅಭಿಪ್ರಾಯ . ಹೌದು . ಕೃಷಿ ರಂಗದ ಒತ್ತಡಕ್ಕೆ ಕಾರಣ , ಆತ್ಮವಿಶ್ವಾಸದ ಕೊರತೆ . ಅದನ್ನು ಮತ್ತೊಮ್ಮೆ ತುಂಬಿಸಲು ನೆರವಾಗುತ್ತದೆ - ಕೃಷಿಮೇಳಗಳು . ಭೈರಪ್ಪನವರ ಬಹುತೇಕ ಕಾದಂಬರಿಗಳಲ್ಲಿ ಕಾಣಬರುವ ಸಮಾನ ಅಂಶ ಅಂದರೆ ಭಾರತೀಯ ಸನಾತನ ಪರಂಪರೆ , ಸಂಸ್ಕೃತಿ , ಆಚಾರ ವಿಚಾರಗಳಲ್ಲಿ ಅವರ ಶ್ರದ್ಧೆ . ಶ್ರದ್ಧಾ ಮೂಲದ ತಾಕಲಾಟ ಅವರ ಅನೇಕ ಕಾದಂಬರಿಗಳಲ್ಲಿ ಮುಖ್ಯ ವಸ್ತುವಾಗಿ ಬರುತ್ತದೆ . ' ಧರ್ಮಶ್ರೀ ' ಯಲ್ಲಿ ಮತಾಂತರದೊಂದಿಗೆ , ' ವಂಶವೃಕ್ಷ ' ದಲ್ಲಿ ವಿಧವಾ ವಿವಾಹ , ವಿವಾಹಬಾಹ್ಯ ಸಂಬಂಧಗಳೊಂದಿಗೆ , ' ತಬ್ಬಲಿಯು ನೀನಾದೆ ಮಗನೆ ' ಯಲ್ಲಿ ಪಶ್ಚಿಮ ಪ್ರೇರಿತ ಆಧುನಿಕತೆಯೊಂದಿಗೆ ಹೀಗೆ ತಾಕಲಾಟದ ವಿವಿಧ ಮಗ್ಗುಲುಗಳನ್ನು ಇವರ ಕಾದಂಬರಿಗಳು ವಿಶ್ಲೇಷಿಸುತ್ತವೆ . ' ಗೃಹಭಂಗ ' ಸಂಪೂರ್ಣ ಕಥಾವಸ್ತುವಿಗೆ ಇದೇ ಧಾರ್ಮಿಕ ತಳಹದಿಯಿದೆ . ಅದರಲ್ಲಿನ ಪಾತ್ರಗಳು ಯೋಚಿಸುವುದು , ಸರಿ - ತಪ್ಪುಗಳ ನಿರ್ಣಯ , ಸಂಕಟ ಸಮಯದಲ್ಲಿನ ನಿರ್ಧಾರಗಳು ಎಲ್ಲಾ ತಳಹದಿಯ ಮೇಲೆಯೇ ನಡೆಯುತ್ತದೆ . ' ಮತದಾನ ' ದಲ್ಲಿ ಕಥಾವಸ್ತು ಲೌಕಿಕವಾಗಿದ್ದರೂ ಗ್ರಹಣ , ಅದರಿಂದ ಬಸಿರಿನ ಮೇಲಿನ ಪರಿಣಾಮ ಇತ್ಯಾದಿಗಳ ಮೂಲಕ ಸನಾತನ ಪರಂಪರೆ ಹಾದು ಹೋಗುತ್ತದೆ . ' ನಿರಾಕರಣ ' ದಲ್ಲಿ ಕೂಡಾ ಬದುಕಿನಲ್ಲಿ , ಸಂಬಂಧಗಳಲ್ಲಿ ಅರ್ಥವನ್ನು ಶೋಧಿಸುವ ಪ್ರಯತ್ನ ಸನಾತನ ಧರ್ಮದ ಚೌಕಟ್ಟಿನಲ್ಲಿಯೇ ನಡೆಯುತ್ತದೆ . ಇದೇ ಸರಪಳಿಯ ಮುಂದುವರಿದ ಭಾಗಗಳು ' ಆವರಣ ' ಮತ್ತು ಇತ್ತೀಚೆಗಿನ ' ಕವಲು ' . ' ಆವರಣ ' ಮೊಘಲರ ಕಾಲದಲ್ಲಿ ಸನಾತನ ಧರ್ಮ ಪಾಲನೆಯ ಕಷ್ಟದ ಪರಿಸ್ಥಿತಿಯನ್ನು ಬಿಂಬಿಸಿದರೆ , ' ಕವಲು ' ನಮ್ಮ ಪಾರಂಪರಿಕ ಸಮಾಜ , ಕುಟುಂಬ ವ್ಯವಸ್ಥೆಯ ಮೇಲೆ , ಆಧುನಿಕ ಜಗತ್ತಿನ ಮಹತ್ವದ ಬದಲಾವಣೆಗಳಲ್ಲಿ ಒಂದಾದ ಸ್ತ್ರೀವಾದಿ ಅಂದೋಲನದ ಪರಿಣಾಮವನ್ನು ವಿಶ್ಲೇಷಿಸುತ್ತದೆ . 7 . ಮಾಡುವಾಗ ನೀವು ಹುಷಾರಾಗಿರಿ . ಕಾರಣ ನಿಮಗೂ ಜುಂ ಜುಂ ಅಂದು ಎಣ್ಣೆ ಮೈ ಮೇಲೆ ಬಿದ್ದರೆ . ಆಮೇಲೆ ನಿಮ್ಮನ್ನು ಐಸಿಯು ನಲ್ಲಿ ಇಡಬೇಕಾಗುತ್ತೆ . ಅವಾಗ ನೀವು ರುಂ ರುಂ ಆಗಿರುತ್ತೀರಾ . ಅವಳು ಹೇಳಿದ್ದನ್ನು ಯಥಾವತ್ತಾಗಿ ಬರೆಯುತ್ತಿದ್ದೇನೆ ಓದಿ . . . ' ಮದುವೆಯಾದ ಹಲವಾರು ವರ್ಷಗಳ ನಂತರ ಗಂಡ - ಹೆಂಡತಿ ಇಬ್ಬರೂ ತಮ್ಮದೇ ಆದ identitiy ಯನ್ನು ಕಂಡುಕೊಂಡಿರುತ್ತಾರೆ . ಇದರ ಅರ್ಥ difference of opinion ಅಂತ ಅಲ್ಲ . ಅವರಿಬ್ಬರೂ ಯಾವತ್ತಿದ್ದರೂ ಎರಡು parallel lines ; ಎಲ್ಲೋ ಒಂದು ಕಡೆ ಯಾವುದೊ ಕಾರಣಕ್ಕೆ ಕೂಡಿದಂತೆ ಕಂಡರೂ ಯಾವತ್ತಿದ್ದರೂ ತಮ್ಮ identity ಹುಡುಕಾಟದಲ್ಲಿ parallel ಆಗಿಯೇ ಸಾಗುತ್ತಿರುತ್ತಾರೆ . ಕೆಲವೊಂದು ವಿಚಾರದಲ್ಲಿ converge ಆಗಿ ಮತ್ತೆ diverge ಆಗುತ್ತಾ ಸಾಗುತ್ತಾರೆ . ನೀನು ನಿನ್ನ hostel roommate ಜೊತೆ ಕೆಲವಷ್ಟು ವಿಚಾರಗಳಲ್ಲಿ ಸಹಮತವನ್ನು ಹೊಂದಿ ಇನ್ನು ಕೆಲವಷ್ಟರಲ್ಲಿ ಭಿನ್ನಾಭಿಪ್ರಾಯವನ್ನು ಹೊಂದಿರುವುದಿಲ್ಲವಾ ? ವಿಷಯ ಅಷ್ಟೆ simple . Roomamte ಗಳಿಂದ ಒಂದೆರಡು ವರ್ಷದಲ್ಲಿ ಬೇರೆಯಾಗುತ್ತೇವೆ ; ಮದುವೆಯಲ್ಲಿ ಬೇರೆಯಾಗುವುದಿಲ್ಲ ಅಷ್ಟೆ . ಒಬ್ಬರ ಮೇಲೊಬ್ಬರ ಪ್ರೀತಿ , ಒಬ್ಬರಿಗೊಬ್ಬರ ಅಗತ್ಯಕ್ಕಿಂತ ಇನ್ನೂ ಹೆಚ್ಚಿನ ಏನೋ ಒಂದು binding force ಅಗತ್ಯವಿರುತ್ತದೆ . force ಅಂದರೆ ಮಕ್ಕಳು . ಮಕ್ಕಳು ಗಂಡ - ಹೆಂಡಿರನ್ನು ಪುನಃ ಪುನಃ ಹತ್ತಿರ ತರುವವರು . ಎಷ್ಟೇ ಭಿನ್ನಾಭಿಪ್ರಾಯ ಇದ್ದರೂ ಮಕ್ಕಳ ವಿಷಯದಲ್ಲಿ ಒಂದಾಗುತ್ತಾರೆ . ಮಕ್ಕಳ ಏಳ್ಗೆಯನ್ನು ಒಟ್ಟಾಗಿ ಅನುಭವಿಸುತ್ತಾರೆ ಅಲ್ಲವಾ ? ' ಒಂದು ಕ್ಷಣ ಹೌದು ಎನಿಸಿತು . 15 , ಪಾರ್ಕ್ ಅವಿನ್ಯೂ ( 2005 ) ಸೇನ್ ಮಗಳು ಮತ್ತು ಶಬನಾ ಅಝ್ಮಿ , ಧೃತಮ್ ಚಟರ್ಜಿ , ವಹೀದಾ ರೆಹ್ಮಾನ್ , ರಾಹುಲ್ ಬೋಸ್ ಮತ್ತು ಸೌಮಿತ್ರ ಚಟರ್ಜಿ ಅಭಿನಯಿಸಿದ ಚಿತ್ರ . ಚಿತ್ರವು ಮಾನಸಿಕವಾಗಿ ಅಸ್ವಸ್ಥವಾದ ಹುಡುಗಿ ( ಕೊಂಕೊಣ ಸೇನ್ ಶರ್ಮ ) ತನ್ನ ಮಲಅಕ್ಕ ಶಬನಾ ಅಝ್ಮಿಯೊಡನೆ ಹೊಂದಿರುವ ಸಂಬಂಧದ ರೀತಿಯನ್ನು ಕುರಿತದ್ದಾಗಿದೆ . ಮಂಗಳೂರು : ಜನ ಲೋಕಪಾಲ್ ಮಸೂದೆ ಕರಡನ್ನು ಜೂನ್ ೩೦ ರೊಳಗೆ ಅಂತಿಮಗೊಳಿಸಿ ಸದನದಲ್ಲಿ ಮಂಡಿಸಲಾಗುವುದು ಎಂದು ಕೇಂದ್ರ ಕಾನೂನು ಸಚಿವ ವೀರಪ್ಪ ಮೊಯಿಲಿ ತಿಳಿಸಿದರು . ಅವರು ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ನಡೆಯುವ ವಿವಿಧ ಕಾರ್ಯಕ್ರಮದಲ್ಲಿ ಭಾಗವಹಿಸಲು ನಗರಕ್ಕೆ ಆಗಮಿಸಿದ್ದರು . ಬಲಿಷ್ಠ ಲೋಕಪಾಲ್ ಮಸೂದೆ ಮಂಡಿಸುವುದು ಕೇಂದ್ರ ಸರಕಾರದ ಗುರಿ ಎಂದ ಅವರು ಆಗಸ್ಟ್ ೧೫ ರೊಳಗೆ ಮಸೂದೆಯನ್ನು ಜಾರಿಗೆ ತರಬೇಕು ಎಂಬ ಅಣ್ಣಾ ಹಜಾರೆ ಅವರ ಒತ್ತಾಯದ ಬಗ್ಗೆ ಪತ್ರಕರ್ತರು ಪ್ರಶ್ನಿಸಿದಾಗ ಕೇಂದ್ರ ಸರ್ಕಾರಕ್ಕೆ ಅಣ್ಣಾ ಹಜಾರೆ [ . . . ] ಆತನ ಹೆಸರು ಗೋಬಿ ಅಂತಾ . ಮೂಲತ : ಇವರು ಜೇನು ಕುರುಬರು . ತಲ ತಲಾಂತರದಿಂದ ಕೆಲ್ಸ ಮಾಡಿಕೊಂಡು ಬಂದಿದ್ದಾರೆ . ಆನೆಯನ್ನು ಪಳಗಿಸುವದು ಇವರಿಗೆ ಕರತಲಾಮಲಕ . ಸರಕಾರದಿಂದ ಉತ್ತಮ ಸಂಬಳ ಸಿಗದ ಕೊರಗನ್ನೂ ಹೇಳಿಕೊಂಡ . ಹಳ್ಳಿಯ ಮೇಲೆ ದಾಂದಲೆ ಮಾಡುವ ಆನೆಗಳನ್ನು ಹಿಡಿಯುವದು ಅವರ ಕೆಲಸ . ಹೀಗೆ ಹಿಡಿದ ಆನೆಗಳನ್ನು ಕೆಲಸಗಳಿಗೆ ಬಳಸಿಕೊಳ್ಳಲಾಗುತ್ತದೆ . ಅದರ ಪರಿಣಾಮ ನವರೂಪ ಧರಿಸಿತು , ಮೊದಲ ಪಲ್ಲವಿಗೆ ನವಾಲಂಕಾರ ಹೊರಿಸಿತು . ಆಲೋಚನೆಯ ಪ್ರಚೋದನೆಗೆ ಇಟ್ಟುಕೊಂಡಿರಿ ದಾರ್ಢ್ಯತೆಯ ಅವಿನತೆ ಎಂದು ಖಂಡಿಸದಿರಿ ! - ವಿ . ಶೀಲ ಮಹಾರ್ ಸಮುದಾಯದೊಳಗಿನ ರಾಜಕೀಯ ಪ್ರಜ್ಞೆಯ ವಿಕಾಸವನ್ನು ಚರ್ಚಿಸುತ್ತಾ , ಅದು ಮುಂದೆ ರಾಷ್ಟ್ರೀಯ ಆಂದೋಲನದ ಸಂದರ್ಭದಲ್ಲಿ ಮಹಾರ್ ಸಮುದಾಯ ಒಂದು ಶಕ್ತಿಯಾಗಿ ಪರಿವರ್ತನೆಗೊಳ್ಳುವ ಹಂತವನ್ನು ಇಲಾನೀರ್ ವಿವರಿಸುತ್ತಾರೆ . ಅಂಬೇಡ್ಕರ್‌ರವರನ್ನು ಮಹಾರ್ ಜನಸಮುದಾಯದ ಮುಖಂಡರನ್ನಾಗಿ ಗುರುತಿಸುವುದಲ್ಲದೆ , ದೇಶದ ದಲಿತ ಹಾಗೂ ದುರ್ಬಲ ವರ್ಗದವರ ಪ್ರತಿನಿಧಿ ಎಂದು ಕೃತಿಯಲ್ಲಿ ಚಿತ್ರಿಸಲಾಗಿದೆ . ಮೇಡಮ್ , ಮೊದಲ ಐದು ದಿನದ ಪ್ರವಾಸ ಮುಗಿದಿದ್ದು ಗೊತ್ತಾಗಲಿಲ್ಲ ಹಾಗೆ ವೇಗವಾಗಿ ಜೊತೆಯಲ್ಲಿ ಕರೆದುಕೊಂಡು ಹೋಗಿದ್ದೀರಿ . ನೀವು ಸ್ವಲ್ಪ ರಿಲ್ಯಾಕ್ಸ್ ಆಗಿ ನಾನು ಸ್ವಲ್ಪ ರಿಲ್ಯಾಕ್ಸ್‍ಗಾಗಿ ನಮ್ಮ ಭಾರತಕ್ಕೆ ಹೋಗಿ ಬೇಗ ಬಂದುಬಿಡುತ್ತೇನೆ . ಮುಂದಿನ ಪ್ರವಾಸದ ಬ್ಲಾಗಿನಲ್ಲಿ ಜೊತೆ ಸೇರಿಕೊಂಡುಬಿಡುತ್ತೇನೆ . . . ಆಯ್ತಾ . . . ಥ್ಯಾಂಕ್ಸ್ . . . 8 . ಮತ್ತೊಂದು ಸ್ವತಂತ್ರ ಚರ್ಚೆಯನ್ನು ಕೇಳುವ ಪ್ರಶ್ನೆಯೆಂದರೆ - ಆಧ್ಯಾತ್ಮಿಕ ಹಸಿವು ಮಿಗಿಲಾದ ಏಟ್ಸ್‌ , ಎಲಿಯಟ್‌ , ಎಜ್ರಾ ಪೌಂಡ್ , ಹಿಟ್ಲರ್‌ , ಮುಸ್ಸೋಲಿನಿಯರ ಮೇಲೆ ಭರವಸೆಯಿಟ್ಟದ್ದು ಸಮಾನತೆಯ ಹಸಿವಿನ ಅಭಾವವೇ ? ನನ್ನ ಪ್ರಕಾರ ಸರಿಯಾಗಿ ಓದುವುದು ಮತ್ತು ಸರಿಯಾಗಿ ಬರೆಯುವುದು , ಎರಡು ಸಹ ಬಹಳ ಕಷ್ಟದ ಕೆಲಸ . ಇಲ್ಲಿ ಸರಿಯಾಗೆಂದರೆ , ಅರ್ಥ - ವ್ಯತ್ಯಾಸವಾಗದಂತೆ , ಭಾಷಾ - ನಿಯಮಗಳನ್ನು ಮುರಿಯದಂತೆ ಎಂದು . ಇನ್ನು ಓದುಗನಿಗೆ ಲೇಖನವು ಆಸಕ್ತಿಯನ್ನು ಮೂಡಿಸಬೇಕು , ರೋಮಾಂಚನವನ್ನು ಕೊಡಬೇಕು , ಹೊಸ ಹೊಸನುಭವಗಳನ್ನು ತರಬೇಕು , ಹೊಸ ಹೊಸಾಲೋಚನೆಗಳನ್ನು ನೀಡಬೇಕು , ಒಟ್ಟಿನಲ್ಲಿ ಓದುಗನು ಸರಿಯಾಗಿ ಓದಿ ಮೆಚ್ಚಬೇಕು . ಅಬ್ಬಬ್ಬ ! ! ಅಂಥ ಬರೆವಣಿಗೆ ಹರ - ಸಾಹಸವೆ ಸರಿ ! ! ! ಆದರೆ ಅದಕ್ಕೆ ಮುನ್ನ ನಮ್ಮ ಕೆಲವು ಕನ್ನಡ ವಾರ್ತಾ ವಾಹಿನಿಗಳು ಮಾಡಲು ಯತ್ನಿಸಿದಂತಹ , ಅಗ್ಗದ ಭಾಷೆಯಲ್ಲಿ ಅವಸರದ ತೀರ್ಮಾನಗಳನ್ನು ಜನರಿಗೆ ಮುಟ್ಟಿಸುವಂತಹ ಕೆಲಸಗಳನ್ನು ಇಂತಹ ಸೂಕ್ಷ್ಮ ಸಂದರ್ಭಗಳಲ್ಲಿ ರಾಷ್ಟ್ರ ವಿರೋಧಿ ಕೆಲಸಗಳೆಂದೇ ಪರಿಗಣಿಸಬೇಕಾಗುತ್ತದೆ . ಉದಾಹರಣೆಗೆ , ಒಂದು ವಾಹಿನಿಯ ತಲೆಹೋಕ ನಿರೂಪಕನೊಬ್ಬ , ಸೆರೆ ಸಿಕ್ಕಿರುವ ಭಯೋತ್ಪಾದಕ ಪಾಕಿಸ್ತಾನಿ ಎಂದು ಪ್ರಕಟಿಸುತ್ತಾ ; ತನ್ನ ವರದಿಗಾರನಿಗೆ ತಕ್ಷಣ ಕೇಳಿದ ಪ್ರಶ್ನೆ ಇದು : ' ಪಾಕಿಸ್ತಾನವನ್ನು ಮಟ್ಟ ಹಾಕಲು ಸಾಧ್ಯವಿಲ್ಲವಾ ? ' ಅದಕ್ಕೆ ಕಡೆಯಿಂದ ವಿಶೇಷ ವರದಿಗಾರನಿಂದ ಬಂದ ಪರಿಣತ ಉತ್ತರ : ' ಅಮೆರಿಕಾ ಸಹಕಾರ ನೀಡಿದರೆ ಸಾಧ್ಯವಾಗಬಹುದು ! ' ಜೊತೆಗೆ ನಿರೂಪಕ , ' ಚೀನಾದಲ್ಲಿ ನೋಡಿ , ಭಯೋತ್ಪಾದನೆಯ ಸುಳಿವೇ ಇಲ್ಲ . . . ' ಎಂದು ತನ್ನ ತನ್ನ ಅಪಾರ ಅಜ್ಞಾನದ ಬಾಗಿಲನ್ನು ಬೇರೆ ತೆರೆದಿಟ್ಟ . ಇನ್ನೊಂದು ವಾಹಿನಿ ತನ್ನ ಉಗ್ರ ರಾಷ್ಟ್ರೀಯ ವಾರ್ತೆಯಲ್ಲಿ , ಇಂಗ್ಲೆಂಡ್ ತಂಡ ತನ್ನ ಕ್ರಿಕೆಟ್ ಪ್ರವಾಸವನ್ನು ಮುಂಬೈ ಭಯೋತ್ಪಾದನೆಯ ಹಿನ್ನೆಲೆಯಲ್ಲಿ ಮೊಟಕುಗೊಳಿಸಿದ್ದನ್ನು ವರ್ಣಿಸಿದ್ದು ಹೀಗೆ : ' ಸೋತು ಸುಣ್ಣವಾದ ಇಂಗ್ಲೆಂಡ್ ತಂಡದ ಪಲಾಯನ ! ' ಬೀದಿಯಲ್ಲಿ ಹೋಗುವವರನ್ನೆಲ್ಲ ಅಗ್ಗದ ಸಂಬಳಕ್ಕೆ ಕರೆತಂದು ನಿರೂಪಕರೆಂದೋ , ವರದಿಗಾರರೆಂದೋ ತಂದು ಕೂರಿಸುತ್ತಿರುವ ನಮ್ಮ ಕೆಲವು ವಾಹಿನಿಗಳು ಅಂತರಾಷ್ಟ್ರೀಯ ಸಂಬಂಧಗಳ ರಾಜಕಾರಣವನ್ನು ಕಡ್ಲೇಕಾಯಿ ವ್ಯಾಪಾರದ ಮಟ್ಟಕ್ಕೆ ಇಳಿಸಿರುವುದು ಹೀಗೆ . ಮೀರತ್ , ಜೂನ್ 17 : ಈಗಷ್ಟೇ ಮದುವೆಯಾಗಿ ಬಂದ ಹುಡುಗಿ ತನಗೆ ಬೇರೆ ಲವ್ ಇರುವುದಾಗಿ ಹೇಳಿದರೆ ಗಂಡನಿಗೆ ಹೇಗಾಗಿರಬೇಡ . ಆತ ವಿಚ್ಛೇದನ ಕೊಟ್ಟುಬಿಡಬಹುದು . ಆದರೆ ಇಲ್ಲೊಬ್ಬ ತ್ಯಾಗಿ ತಾನು ಮದುವೆಯಾದ ಹೆಂಡತಿಯನ್ನೇ ತಂಗಿ ಎಂದು ಕರೆದು ಆಕೆಯ ಪ್ರಿಯತಮನಿಗೆ ಒಪ್ಪಿಸಿಬಿಟ್ಟ . ಇಂತಹ ವಿಶೇಷ , ಅಪರೂಪದ ಸುದ್ದಿಯನ್ನು ಮಿಡ್ ಡೇ ಪ್ರಕಟಿಸಿರುವುದು ಹೀಗೆ . . . ಮೀರತ್ ನಲ್ಲಿ ನಡೆದ ಘಟನೆ ಥೇಟ್ ಉದಾಹರಣೆಗೆ , ಕಣ್ಣುಗಳು ದೃಷ್ಟಿಯ ಸಾಮರ್ಥ್ಯವನ್ನು ಹೊಂದಿದ್ದರೆ ( ಹುಟ್ಟಿನಿಂದ ಬಂದದ್ದು - ವರ್ತನೆಗೆ ಒಳಗಾಗಿರುವಂಥಾದ್ದು ) , ಕೊಳಲನ್ನು ನುಡಿಸುವ ಸಾಮರ್ಥ್ಯವನ್ನು ರೂಢಿಸಿಕೊಳ್ಳುವುದರಿಂದ , ಅಂದರೆ ಕಲಿಯುವುದರಿಂದ ಹೊಂದಬಹುದಾಗಿದೆ ( ವ್ಯಾಯಾಮ - ಅಭಿನಯ ) . ಸಾಮರ್ಥ್ಯದ ಅಂತ್ಯದ ಈಡೇರಿಸುವಿಕೆಯು ವಾಸ್ತವತೆ ಎನಿಸಿಕೊಳ್ಳುತ್ತದೆ . ಏಕೆಂದರೆ , ಅಂತ್ಯ ( ಟೆಲೋಸ್‌ ) ಎನ್ನುವುದು ಪ್ರತಿಯೊಂದು ಬದಲಾವಣೆಯ ಮೂಲತತ್ವವಾಗಿದೆ , ಮತ್ತು ಅಂತ್ಯದ ಸಲುವಾಗಿ ಸಾಮರ್ಥ್ಯವು ಅಸ್ತಿತ್ವದಲ್ಲಿರುತ್ತದೆ . ಆದ್ದರಿಂದ ವಾಸ್ತವತೆ ಎಂಬುದೇ ಅಂತ್ಯ . ನಮ್ಮ ಹಿಂದಿನ ಉದಾಹರಣೆಗೆ ಸಂಬಂಧಿಸಿ ಹೇಳುವುದಾದರೆ , ಸಸ್ಯದ ಬೀಜವು ಯಾವಾಗ ಒಂದು ಸಸ್ಯವಾಗಿ ರೂಪುಗೊಳ್ಳುವುದೋ ಅದೇ ವಾಸ್ತವತೆ ಎಂದು ಹೇಳಬಹುದು . ಹೌದ್ರೀ ಹರೀಶ್ ನೀವು ಹೇಳಿದ್ದು ಸರಿ . ಸಿನಿಮಾ ಭಾವಜೀವಿಗಳಿಗೆ ಹೇಳಿಮಾಡಿಸಿದಂತಿದೆ . ಮೊದಲ ಸಾಲಿನ ಪ್ರೇಕ್ಷಕರಿಗೆ , ಬಹುಶ್ಃ ಇದು ಇಷ್ಟವಾಗದಿರಬಹುದು . ಇವರಿಗೆ ಹೊರದೇಶಗಳಿಂದ ಬರುವ ಕೋಟಿಗಟ್ಟಲೆ ಹಣದ ಬಲ ಬೇರೆ ಇದೆ . ಹೆಸರಿಗೆ ಮಾತ್ರ ಎಜುಕೇಶನ್ , ಬಡವರಿಗೆ ಸಹಾಯ ಇತ್ಯಾದಿ ಸೋಗು ಹಾಕಿರುವ ಮಿಶನರಿಗಳು ಕ್ರಿಶ್ಚಿಯನ್ ಹಣದ ಆಮಿಷ ತೋರಿಸಿ ಮತಾಂತರ ಮಾಡುತ್ತಿರುವದು ಎಲ್ಲರಿಗೂ ಗೊತ್ತಿರೋ ರಹಸ್ಯ . ಟೀಕೆಗಳಿಗೆ ಗಾಂಧಿಯವರು ಪ್ರತಿಕ್ರಿಯಿಸಿದ್ದು ಹೀಗೆ : " ಒಂದು ಕಾಲದಲ್ಲಿ ಜನ ನನ್ನ ಮಾತನ್ನು ಕೇಳುತ್ತಿದ್ದರು . ಏಕೆಂದರೆ ಅವರ ಬಳಿ ಆಯುಧಗಳೇ ಇಲ್ಲದಿದ್ದಾಗ ಬ್ರಿಟಿಷರ ವಿರುದ್ದ ಯಾವುದೇ ಶಸ್ತ್ರಗಳಿಲ್ಲದೆಯೇ ಹೋರಾಡುವುದು ಹೇಗೆ ಎಂದು ಅವರಿಗೆ ತೋರಿಸಿಕೊಟ್ಟಿದ್ದೆ . . . ಆದರೆ ಈಗ ನನ್ನ ಅಹಿಂಸಾ ತತ್ವಗಳಿಂದ ಅವರಿಗೆ [ ಹಿಂದು - ಮುಸ್ಲಿಮ್‌ ದಂಗೆಕೋರರಿಗೆ ] ಪ್ರಯೋಜನವಿಲ್ಲ ಎಂಬುದನ್ನು ಇಂದು ನಾನು ಕೇಳ್ಪಟ್ಟಿರುವೆ . ಆದ್ದರಿಂದ , ಜನರು ಆತ್ಮರಕ್ಷಣೆಗಾಗಿ ಶಸ್ತ್ರಸಜ್ಜಿತರಾಗಬೇಕು . " [ ೭೯ ] ೯ನೇ ಸಂಚಿಕೆ : ಕಥೆಗಾರ ವಿವೇಕ ಶಾನಭಾಗರೊಂದಿಗೆ - ಸಂದರ್ಶನ : ನರೇಂದ್ರ ಪೈ ಆದರೆ ಸುಮಿತ್ ಎಲ್ಲಾ ಆರೋಪಗಳನ್ನು ಅಲ್ಲಗಳೆದಿದ್ದಾನೆ . ಆತನ ಪ್ರೇಯಸಿ ಎನ್ನಲಾದ ಮೀರಾ ಚೋಪ್ರ ಮಾಡೆಲ್ ಆಗಿದ್ದಾಳೆ . ಮನವೇ , ಒಳ್ಳೆಯ ವಿಷಯ . ವಿನಾಯಕನ ಚಿತ್ರ , ಎಶಸ್ವಿಯಾಗಲಿ ಎಂದು ಹೃತ್ಪೂರ್ವಕವಾಗಿ ಹಾರೈಸುತ್ತೆನೆ . ಬಾಲನಟನಾಗಿ ಮೆರೆದವನು , ನಾಯಕನಟನಾಗಿಯು ಮೆರೆಯಲಿ . ಭೂತ ಮಾರ್ಚ್ 3 , 1986 ರಲ್ಲಿ HP ಯು HP . com ಡೊಮೈನ್ ಹೆಸರನ್ನು ಪಡೆಯಿತು , ಹಾಗು ಅ೦ತರ್ಜಾಲದಲ್ಲಿ ತನ್ನ ಹೆಸರಿನ ಡೊಮೈನ್ ಅನ್ನು ದಾಖಲಿಸಿದ ಒ೦ಭತ್ತನೇ ಕ೦ಪೆನಿಯಾಯಿತು . [ ೧೫ ] ಅಂದರೆ , ತಾವು ವಿವೇಕ್ ಇಂದ ಐಶ್ವರ್ಯ ರೈ ಗೆ ಆದ " ಅನ್ಯಾಯ " ( taken for granted attitude ) ವನ್ನು ಪ್ರಚುರಪಡಿಸುವ , ಹಾಗೂ ನ್ಯಾಯ ಒದಗಿಸುವ ಕಾರ್ಯ - ಭಾರವನ್ನು ತಾವೇ ಅರೂಪಿಸಿಕೊಂದಿದ್ದಿರಿ - ಅಲ್ಲವೇ ? . ನೀವು ಬರೆದಾಗಿದೆ , ಅದನ್ನು ವಿರೋಧಿಸಿ ಪ್ರಜ್ಞಾವಂತ ಓದುಗರು ಪ್ರತಿಕ್ರಿಯಿಸಿದ್ದಾರೆ . ಏಕೆಂದರೆ , ಮೀಡಿಯಾ ಹೀಗೆ ಒಂದು ವಿಷಯವನ್ನು ತಮ್ಮ ದೃಷ್ಟಿ - ಕೋನಕ್ಕೆ ಹಿಗ್ಗಿಸಿ ಅಥವಾ ಕುಗ್ಗಿಸಿ ಕಾಣಿಸಬಲ್ಲದು - ಎನ್ನುವ ಅರಿವು ಜನ - ಸಾಮಾನ್ಯರಿಗೆ ಆಗಿದೆ . ಆದ್ದರಿಂದಲೇ ಅವರು ಒಂದು ಮಟ್ಟಿನ ಸಂಶಯ ದಿಂದ ಬರೆದದ್ದನ್ನು ಸ್ವೀಕರಿಸುತ್ತಾರೆ / ತಿರಸ್ಕರಿಸುತ್ತಾರೆ . ಬರೆದಾಗಿದೆ ಎಂದು ಸಮರ್ಥಿಸಿಕೊಂದಿದ್ದಿರ . ಕೇವಲ ತಾರ್ಕಿಕ ನೆಲೆಯಲ್ಲೇ ವಿಷಯವನ್ನು ಗಮನಿಸುವುದಾದರೆ ನಿಮ್ಮ ಸಮರ್ಥನೆಯನ್ನು ಒಪ್ಪಬಹುದು ! . ಇನ್ನು E - TV ಗೆ ಬೇರೆ ಎಲ್ಲ ಚಾನೆಲ್ ಗಳಿಗಿಂತಾ ಹೆಚ್ಚು ಎಥಿಕ್ಸ್ ಇದೆ ಎಂದು ಮತ್ತೊಂದು ಸಮರ್ಥನೆ ! - ಇದು BJP ಕಾಂಗ್ರೆಸ್ ಗಿಂತ ಉತ್ತಮ ಎಂದ ಹಾಗಿದೆ . ಒಟ್ಟಿನಲ್ಲಿ , ಓದುಗರು ಪ್ರಜ್ನಾವನ್ತರಾಗಿದ್ದಾರೆ , ಹಾಗು ತಾವು ಬರೆದದ್ದನ್ನೆಲ್ಲಾ ಒಪ್ಪಿಕೊಳ್ಳುವ ಕಾಲ ಹೊಇತು ಎನ್ನುವುದು ಸಮಾಧಾನದ ವಿಷಯ ! . ಎಂದಿನಂತೆ ನನ್ನ ಪ್ರತಿಕ್ರಿಯೆ ಕಟ್ಹುವಾಗಿದೆ , I am sure you have a delete button on your comp ! . ಸರ್ . . ನಮಸ್ಕಾರ . . ತುಂಬಾ ಚೆನ್ನಾಗಿದೆ ಬರಹ . ಪ್ರವಾಸೋದ್ಯಮದ ಕುರಿತು ಮಾತಾಡಿದಾಗ ಮೊನ್ನೆ ಮೊನ್ನೆ ನೋಡಿ ಬಂದ ಹಂಪಿಯ ನೆನಪಾಯಿತು . ಏನ್ ಮಾಡಕ್ಕಾಗುತ್ತೆ ಅಲ್ವಾ ? ಈಗಿನ ಸರ್ಕಾರ ಅಂತೂ ಸಿಕ್ಕ ಸಿಕ್ಕ ದೇವಸ್ಥಾನ ಕ್ಕೆಲ್ಲ ಎಸಿ ಹಾಕಕ್ಕೆ ಹೋಗಿದೆ . . ಅದ್ಕಾಗುವ ಕರೆಂಟು ಎಷ್ಟು ? ಅದ್ರ ಬಿಲ್ ಎಷ್ಟು ? ಅದನ್ನೇ ಬಡವರಿಗೆ ನೀಡಿದ್ರೆ . . . ? ! ! ಇದನ್ನು ಯಾರು ಯೋಚನೆ ಮಾಡ್ತಾರೆ ಸರ್ . . keep it up ! - ಚಿತ್ರಾ ಕರ್ಕೇರಾ ' ನರೇಂದ್ರ ಮೋದಿ - ಯಾರೂ ತುಳಿಯದ ಹಾದಿ ' . ಕೆಲವು ದಿನಗಳ ಹಿಂದಷ್ಟೆ ಪುಸ್ತಕ ತಗೊಂಡಿದ್ದೆ . ಓದಲು ಸಮಯ ಸಿಗಲ್ಲ ಅಂತ ಗೊತ್ತಿದ್ರಿಂದ ಸದಾ ಬ್ಯಾಗ್ ನಲ್ಲೇ ಇಟ್ಟುಕೊಂಡಿರ್ತಿದ್ದೆ , ಬಸ್ ನಲ್ಲಿ ಹೋಗ್ತಾ ಇರ್ಬೇಕಾದ್ರೆ ಓದೋದಿಕ್ಕೆ ಅಂತ ! ನನ್ನ ಬ್ಯಾಗ್ ನಲ್ಲಿ ಪುಸ್ತಕ ನೋಡಿ ಬಹಳಷ್ಟು ಗೆಳೆಯರು ಹೇಳ್ತಾ ಇದ್ದಿದ್ದು " ಓಹ್ ನೀನು ಮೋದಿ ಫ್ಯಾನಾ . . . . ? ? ? " ನಾನು ಯಾರ ಫ್ಯಾನೂ ಅಲ್ಲ ಬೀಸಣಿಕೆನೂ ಅಲ್ಲ ಅಂದೆ ಅವರಿಗೆಲ್ಲ . ಹಿಂದೆ ಯಾವುದೋ ಒಂದು ವಿಷಘಳಿಗೆಯಲ್ಲಿ ಉಪೇಂದ್ರನ ಅಭಿಮಾನಿ ಅಂತ ಹೇಳಿದ್ದೆ ನನ್ನ ಗೆಳತಿಯೊಡನೆ , ಅದೇ ಕೊನೆ ಅದಾದ್ ಮೇಲೆ ನಾನು ಯಾರದೇ ಫ್ಯಾನ್ ಅನ್ನೋದಕ್ಕೆ ನಂಗೆ ಮನಸ್ಸೆ ಬಂದಿಲ್ಲ ! ಉಪೇಂದ್ರನ ಫ್ಯಾನ್ ಅನ್ನಿಸಿಕೊಂಡಿದ್ದಕ್ಕೆ ಅವಳು ನನ್ ಹತ್ರ ಮಾತಾಡೋದೇ ಬಿಟ್ಟಿದ್ಲು ಕೆಲ ದಿನ . ಆಗ ಅಷ್ಟೊಂದು ಮಾನಸಿಕವಾಗಿ ಪ್ರಬುದ್ಧನಾಗಿಲ್ಲದ್ದರಿಂದ ( ಈಗಲೂ ಆಗಿಲ್ಲ ಅನ್ನೋದು ಕೆಲವರ ಅನಿಸಿಕೆ ! ) ಬಹುಷ ಉಪೇಂದ್ರನ ಮಂಗ ಚೇಷ್ಟೆಗಳೆಲ್ಲ ಇಷ್ಟವಾಗ್ತಾ ಇತ್ತು . ಈಗ ಆಗಲ್ಲಾ ಬಿಡಿ ! ಈಗ ಫ್ಯಾನ್ , A . C , ಬೀಸಣಿಕೆ ಯಾವುದೂ ಇಲ್ಲ . ಇಷ್ಟ ಆದ್ರೆ ಇಷ್ಟ ಆಯ್ತು ಅನ್ನೋದು , ಇಲ್ಲಾಂದ್ರೆ ಇಲ್ಲ . ಯಾರದೆ ಅಭಿಮಾನಿ ಅಂತ ಬ್ರಾಂಡ್ ಆಗಿಬಿಟ್ರೆ ಆಮೇಲೆ ಅವರು ಮಾಡಿದ್ದೆಲ್ಲ ಚೆನ್ನಾಗಿದೆ ಅಂತ ಅನ್ಸೋಕೆ ಪ್ರಾರಂಭ ಆಗಿಬಿಡುತ್ತೆ . ನಂಗೆ ಆರ್ಕುಟ್ ನಲ್ಲಿ ' ದೈತ್ಯ ಬರಹಗಾರರ ' ಫ್ಯಾನ್ ಕ್ಲಬ್ ನಲ್ಲಿ ಅಂಥ ಅನುಭವ ಆಗಿದೆ . ಥತ್ ನರೇಂದ್ರ ಮೋದಿ ಪುಸ್ತಕದ ಬಗ್ಗೆ ಬರೆಯಲು ಹೊರಟವನು ಇದೇನು ಉಪೇಂದ್ರನ ಬಗ್ಗೆ ಬರೀತಾ ಇದ್ದೀನಿ : ( ಪ್ರತಾಪ್ ಸಿಂಹರ ' ನರೇಂದ್ರ ಮೋದಿ ' ಪುಸ್ತಕ ಓದಿದ ಮೇಲಂತೂ ಮೋದಿ ಫ್ಯಾನ್ ಆಗಿಬಿಡೋಣ ಅಂತ ಅನ್ನಿಸಿದ್ದು ನಿಜ ! ಆದ್ರೆ ಇನ್ನು ಮುಂದೆ ಯಾರದೇ ಫ್ಯಾನ್ ಅಗ್ಬಾರ್ದು ಅಂಥ ನಿರ್ಧಾರ ಮಾಡಿ ಆಗಿದೆ . ಆದ್ದರಿಂದ ಅಭಿಮಾನವಷ್ಟೆ ಸಾಕು ಅಭಿಮಾನಿಯಾಗೋದು ಬೇಡ ಅಲ್ವ ? ಪುಸ್ತಕ ಓದೋ ತನಕ ನರೇಂದ್ರ ಮೋದಿಯ ಬಗ್ಗೆ ನನಗೆ ಏನೂ ಗೊತ್ತಿರ್ಲಿಲ್ಲ . ಸುಮಾರು ಆರು ತಿಂಗಳು ನಾನೂ ಗುಜರಾತ್ ನಲ್ಲಿ ಕೆಲಸ ಮಾಡಿದ್ರೂ ನಂಗೆ ಮೋದಿಯ ಬಗ್ಗೆ ನನಗೆ ಅಷ್ಟು ಕುತೂಹಲ ಇರ್ಲಿಲ್ಲ . ಗುಜರಾತ್ ನಲ್ಲಿ ನಾನು ನೋಡಿದ್ದು ಭೂಕಂಪದ ಸಮಯದಲ್ಲಿ ಬಿರುಕು ಬಿಟ್ಟ ಕಟ್ಟಡಗಳು , ಅಹಮದಾಬಾದ್ ಚೆಂದುಳ್ಳಿ ಚೆಲುವೆಯರ ಗರ್ಭಾ ನೃತ್ಯ ಅಷ್ಟೇ ! ಪ್ರತಾಪ್ ಸಿಂಹರ ಲೇಖನಗಳು ನಂಗೆ ಮೊದಲಿಂದಲೂ ತುಂಬಾ ಇಷ್ಟ . ಬಿಜೆಪಿ , ಕಾಂಗ್ರೆಸ್ , ಜೆ ಡಿ ಎಸ್ ಅನ್ನೋ ಬೇಧ ಭಾವ ಇಲ್ಲದೆ ಎಲ್ಲರ ಮುಖಕ್ಕೆ ಮಂಗಳಾರತಿ ಮಾಡುವ ರೀತಿ ಸೂಪರ್ಬ್ ! ಅದೂ ಅಲ್ಲದೆ ಅಂಕಿ ಅಂಶಗಳನ್ನು ಒದಗಿಸಿಯೇ ಲೇಖನ ಬರೆಯೋದ್ರಿಂದ ಅನುಮಾನಿಸೋದಕ್ಕೆ ಆಸ್ಪದವೆ ಇಲ್ಲ ( ಅದಾಗ್ಯೂ ಅನುಮಾನಿಸೋರಿದ್ದಾರೆ ಅದು ಬೇರೆ ವಿಷಯ ! ) ಇಂಥ ಪ್ರತಾಪ್ ಸಿಂಹ ಬರೆದ ಪುಸ್ತಕ ಓದ್ಬೇಕು ಅಂತ ತುಂಬಾ ಆಸೆ ಪಟ್ಟಿದ್ದೆ . ಇವತ್ತು ಈಡೇರಿತು . ಗುಜರಾತ್ ಮಾದರಿ ಅಂದ ತಕ್ಷಣ ಗೋಧ್ರಾ ಘಟನೆ ನೆನಪಿಸಿ ಕೊಳ್ಳೋ ಜನರು ಎಂಥ ನೆಗೆಟಿವ್ ಥಿಂಕರ್ಸ್ ಅನ್ನೋದರ ಬಗ್ಗೆ ಇಲ್ಲಿ ಚರ್ಚೆ ಮಾಡೋದು ವೇಸ್ಟ್ . ಆದ್ರೆ ಗುಜರಾತ್ ಮೋದಿಯಿಂದಾಗಿ ನಂಬರ್ ಒನ್ ರಾಜ್ಯ ಆಗಿದ್ದು ಮಾತ್ರ ನಗ್ನ ಸತ್ಯ . ಮೊನ್ನೆ ' ಆಜ್ ತಕ್ ' ನಲ್ಲಿ ಮೋದಿ ಸಂದರ್ಶನ ಮಾಡ್ತಾ ಇದ್ರು ಪ್ರಭು ಚಾವ್ಲಾ . ಪ್ರಭು ಚಾವ್ಲಾ as usual ಅದೇ ಕೃತಕ ನಗು ಮುಖದಿಂದ ಮೋದಿಯನ್ನು ಇಕ್ಕಟ್ಟಿಗೆ ಸಿಲುಕಿಸುವ ಮಾಡ್ತಾ ಇದ್ರು . ಆದ್ರೆ ಅಮೆರಿಕಾ ವೀಸಾ ಬಗ್ಗೆ ಪ್ರಭು ಕೇಳಿದ ಪ್ರಶ್ನೆಗೆ ಮೋದಿ ನೀಡಿದ ಉತ್ತರ ಮಾತ್ರ ತುಂಬಾ ಇಷ್ಟ ಆಯ್ತು ನಂಗೆ . ನರೇಂದ್ರ ಮೋದಿ ಹೇಳಿದ್ದು ಇಷ್ಟು " ನೋಡಿ ಹಿಂದೆ ಒಂದು ಸಲ ನಾನು ವೀಸಾ ಕೇಳಿದಾಗ ಅವರು ನಿರಾಕರಿಸಿದ್ದೇನೋ ನಿಜ ಆದ್ರೆ ಸಲ ನಾನು ಕೇಳೆ ಇಲ್ಲ ಅವರೆ ವಿನಾ ಕಾರಣ ಅಪಪ್ರಚಾರ ಮಾಡ್ತಾ ಇದ್ದಾರೆ " ಅದಿಕ್ಕೆ ಚಾವ್ಲಾ " ಹಾಗಿದ್ರೆ ನೀವು ವೀಸಾ ಕೇಳಲ್ವ ? " ಅಂದಿದ್ದಕ್ಕೆ " ನಾನ್ಯಾಕ್ರಿ ಕೇಳ್ಬೇಕು . ಅಮೆರಿಕಾದವರೇ ಭಾರತದ ವೀಸಾ ಗೆ ಕ್ಯೂ ನಿಲ್ಲಬೇಕು , ರೀತಿ ಮಾಡೋಣ ನಮ್ಮ ದೇಶವನ್ನು " . ಇಂಥ ಸ್ವಾಭಿಮಾನ ಎಲ್ಲರಿಗೂ ಇದ್ದಿದ್ರೆ ಎಷ್ಟು ಚೆನ್ನಾಗಿರ್ತಾ ಇತ್ತು ಅಲ್ವ ? ? ಪುಸ್ತಕ ಓದಿದ ಮೇಲೆ ಮೋದಿಯ ಮೇಲೆ ಈಗಾಗಲೇ ಇದ್ದ ಅಭಿಮಾನ ಇಮ್ಮಡಿಯಾದದ್ದಂತೂ ನಿಜ . ಪ್ರತಾಪ್ ಸಿಂಹ ಅದಕ್ಕಾಗಿ ಧನ್ಯವಾದಗಳು ನಿಮಗೆ . ನೀವೂ ಓದಿ - ನರೇಂದ್ರ ಮೋದಿ - ಯಾರೂ ತುಳಿಯದ ಹಾದಿ . ಕಾಸು ಕೊಟ್ಟು ಓದೋದಿಕ್ಕೆ ಇಷ್ಟ ಇಲ್ವ ? ಪರ್ವಾಗಿಲ್ಲ ಅದಕ್ಕೊ ಪ್ರತಾಪ್ ವ್ಯವಸ್ಥೆ ಮಾಡಿದ್ದಾರೆ ಪ್ರತಾಪ್ ! ಇಲ್ಲಿಂದ ಓದಿ ಅಷ್ಟೆ http : / / pratapsimha . com / books / narendra - modi . pdf ಅಂದ ಹಾಗೆ ಪ್ರತಾಪ್ ವಿಜಯ ಕರ್ನಾಟಕದಲ್ಲಿ ನಿರ್ಭಿಡೆಯಿಂದ ಬರೆಯಲು ಸದಾ ಬೆಂಗಾವಲಾಗಿರುವ ವಿಶ್ವೇಶ್ವರ ಭಟ್ ರಿಗೂ ಒಂದು ಥ್ಯಾಂಕ್ಸ್ ಹೇಳೋಣ - ಏನಂತೀರಾ ? ? ಚಿತ್ರಕೃಪೆ : ಪ್ರತಾಪ್ ಸಿಂಹರ ತಾಣದಿಂದ ಹೈಜಾಕ್ ಮಾಡಿದ್ದು . ಓದುತ್ತಿದ್ದ ಪುಸ್ತಕದ ವಿಚಾರ ಬಹಳ ಸೂಕ್ಷ್ಮದ್ದಾಗಿತ್ತು . ಮನುಷ್ಯನ ಮನಸ್ಸಿನ ಪದರಗಳನ್ನು ಎಳೆಯೆಳೆಯಾಗಿ ಬಿಡಿಸಿಡುತ್ತಾ ಮನುಷ್ಯನ ನಂಬಿಕೆಗಳು , ಆತನು ಬಯಸುವ ಶ್ರದ್ಧೆಯ ಮೂಲ ಸೆಲೆಗಳು , ಆತನ ಅಭದ್ರತೆಗಳನ್ನು ವಿವರವಾಗಿ ಬಿಡಿಸಿಡುತ್ತಾ ಮನುಷ್ಯ ದೇವರನ್ನು ಏಕೆ ನಂಬುತ್ತಾನೆ ? ಧರ್ಮ ವಿಧಿಸುವ ಆಚರಣೆಗಳನ್ನು ಏಕೆ ಒಪ್ಪಿಕೊಳ್ಳುತ್ತಾನೆ ಎಂಬುದನ್ನು ತಾರ್ಕಿಕವಾಗಿ , ವೈಜ್ಞಾನಿಕವಾಗಿ , ಮನಃಶಾಸ್ತ್ರದ ಹಿನ್ನೆಲೆಯಲ್ಲಿ ವಿವರಿಸುವ ಪ್ರಯತ್ನವನ್ನು ಲೇಖಕ ಮಾಡಿದ್ದ . ಓದುತ್ತಾ ಓದುತ್ತಾ ಸುನೀಲನಿಗೆ ಏನೋ ಒಂದು ಬಗೆಯ ನೆಮ್ಮದಿಯ ಭಾವ ಮನಸ್ಸಿನಲ್ಲಿ ಹರಡಿದಂತಾಗುತ್ತಿತ್ತು . ಪ್ರತಿದಿನ ದೇವರ ಪೂಜೆ ಮಾಡುವ , ಭಜನೆ , ವ್ರತಗಳಲ್ಲಿಯೇ ಸಮಯವನ್ನು ಕಳೆಯುವ ತನ್ನ ತಾಯಿಯನ್ನು , ಅಷ್ಟೇನು ಆಚರಣೆಗಳನ್ನು ಮಾಡದಿದ್ದರೂ ' ದೇವರ ಮನಸ್ಸಿಲ್ಲದಿದ್ದರೆ ಒಂದು ಹುಲ್ಲು ಕಡ್ಡಿಯೂ ಅಲುಗಾಡದು ' ಎಂದು ನಂಬಿದ ತಂದೆಯೊಂದಿಗೆ ವಾದ ಮಾಡಲು ಆತನಿಗೆ ಪುಸ್ತಕ ಒಳ್ಳೆಯ ಸಾಮಗ್ರಿಯಾಗಬಹುದು ಎನ್ನಿಸುತ್ತಿತ್ತು . ದೇವರನ್ನು ನಂಬುವ ತನ್ನ ಓರಗೆಯ ಗೆಳೆಯರೊಂದಿಗೆ ತಾನು ತನ್ನ ನಾಸ್ತಿಕವಾದವನ್ನು ಸಮರ್ಥಿಸಿಕೊಳ್ಳಲು ಪುಸ್ತಕದ ಅಂಶಗಳನ್ನು ಬಳಸಿಕೊಳ್ಳಬಹುದಲ್ಲ ಎಂದು ಯೋಚಿಸಿಯೇ ಅವನು ಪುಳಕಗೊಳ್ಳುತ್ತಿದ್ದ . ಲೇಖಕನ ಒಂದೊಂದು ವಿಚಾರವನ್ನು ಓದುತ್ತಲೂ ಆತನಿಗೆ ತಾನೇನೋ ಹೆಚ್ಚೆಚ್ಚು ಎತ್ತರಕ್ಕೆ ಏರಿದವನಂತೆ , ದೇವರು - ದಿಂಡಿರ ಮೂಢನಂಬಿಕೆಗಳಲ್ಲಿ ಮುಳುಗಿದ ಜನರಿಗಿಂತ ಹೆಚ್ಚಿನ ಪ್ರಾಮುಖ್ಯತೆ ಉಳ್ಳವನಂತೆ ಭಾವಿಸಿಕೊಳ್ಳುತ್ತಿದ್ದ . ಸ್ವಲ್ಪ ರೋಮಾಂಚನದ , ಸ್ವಲ್ಪ ಸಮರೋತ್ಸಾಹದ ಒಂದು ವಿಚಿತ್ರವಾದ ವಾತಾವರಣ ಅವನ ಮನಸ್ಸಿನಲ್ಲಿ ಮೂಡಿತ್ತು . ಸೂರ್ಯ ಅಸ್ತಂಗತನಾದ ವರ್ತಮಾನವನ್ನು ಹಬ್ಬಿಕೊಳ್ಳುತ್ತಿದ್ದ ಅಮಾವಾಸ್ಯೆಯ ಕತ್ತಲೆ ಕಿಟಕಿಯೊಳಗೆ ಕಳ್ಳನಂತೆ ನುಸುಳುತ್ತಾ ಸಾಬೀತುಪಡಿಸುತ್ತಿತ್ತು . ಝಿಝಕ ಕೇ ಸಾಥ ರಿಶ್ತೋಂ ಪರ ಭೀ ಬಹುತ ಅಚ್ಛಾ ಲಿಖಾ ಹೈ . ಝಿಝಕತೇ ಹುಯೇ ನಹೀಂ ಸಮಝಿಯೇಗಾ . ಆಪ ಮೇರೇ ಬ್ಲಾಗ ಪರ ಅಪನೀ ್ನಯೀ ಪೋಸ್ಟ ಕಾ ಲಿಂಕ ದೇ ದಿಯಾ ಕರೇಂ . ಮೇಲಿನ ಇಬ್ಬರು ಮಹಿಳೆಯರ ಮಧ್ಯೆ ಉಲ್ಕೆಯಂತೆ ಜ್ವಾಜಲ್ಯಮಯವಾಗಿ ಉರಿದ ಮಹಿಳಾ ಗುಚ್ಛವೊಂದು ೧೨ನೇ ಶತಮಾನದಲ್ಲಿ ನಮಗೆ ಕಾಣಸಿಗುತ್ತದೆ . ಮಹಿಳೆಯರ ಅಂತರಂಗದ ಸ್ಫೋಟಕ್ಕೆ ಕಾಲಘಟ್ಟದ ಸಾಮಾಜಿಕ ವ್ಯವಸ್ಥೆ , ಲಿಂಗತಾರತಮ್ಯವೇ ಕಾರಣ . ಅವರು ನುಡಿದುದೆಲ್ಲವೂ ' ವಚನ ' ಗಳಾಗಿ ಅನ್ಯರಿಗೆ ದಾರಿದೀಪಗಳಾದವು . ಅಂದು ಸಮಾಜದೆದುರು ಮಹಿಳೆಯರು ಮುಕ್ತವಾಗಿ ತೆರೆದುಕೊಂಡ ಪರಿ ನಮಗಿಂದು ಅಚ್ಚರಿ ಹುಟ್ಟಿಸುತ್ತದೆ . ಅವರು ಅಭಿವ್ಯಕ್ತಿಗಾಗಿ ಹೆದರಲಿಲ್ಲ ; ತಿಣುಕಾಡಲಿಲ್ಲ . ಅನ್ನಿಸಿದ್ದನ್ನು ಹೇಳಿದರು . ಹೇಳಿದಂತೆ ಬದುಕಿದರು . ಆದರವರು ಉಲ್ಕೆಯಂತೆ ಉರಿದು ಮಾಯವಾದರು . ಅನಂತರ ತಮಗನ್ನಿಸಿದ್ದನ್ನು ನೇರವಾಗಿ , ಮುಕ್ತವಾಗಿ ಹೇಳಬಲ್ಲ ಮಹಿಳೆಯರಿಗಾಗಿ ನಾವು ೧೯ನೇ ಶತಮಾನದವರೆಗೂ ಕಾಯಬೇಕಾಯ್ತು . ಆದರೂ ವಚನಕಾರ್ತಿಯರ ನಿರ್ಭಿಡೆಯ ಅಭಿವ್ಯಕ್ತಿ ಅಧುನಿಕ ಮಹಿಳೆಯರಲ್ಲಿ ಇದ್ದಂತಿಲ್ಲ . ಅಥವಾ ಬಸವಣ್ಣನಂಥ ಸಹಚಾರಿಗಳು ಇವರಿಗೆ ಒತ್ತಾಸೆಯಾಗಿ ನಿಂತಿಲ್ಲವೆನಿಸುತ್ತದೆ . ಮಂಗಳೂರು : . 26 : ಮಂಗಳೂರಿನ ಎಪಿಎಂಸಿಗೆ . 24ರಂದು ನಡೆದ ಚುನಾವಣೆಯು ಇಂದು ಮತಎಣಿಕೆ ನಡೆಯಿತು . ಪಲಿತಾಂಶ ಬಂದಾಗ 14 ಸೀಟುಗಳಲ್ಲಿ 7 ಸೀಟುಗಳು ಕಾಂಗ್ರೆಸ್‍ನ ಪಾಲಾಗಿದೆ . ಮತ್ತೆ ಮಂಗಳೂರು ಎಪಿಎಂಸಿ ಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಂತಾಗಿದೆ . ಸುಮಾ . . . ನಮ್ಮ ಮೈ ಬಣ್ಣ ಹಾಗಿರಲಿ . . . ನಮ್ಮ ಶೂಗಳ ಕುರಿತು ಮೆಗಾ ಸಿರಿಯಲ್ ಮಾಡ ಬಹುದು . . . ರೂಫ್ ಕಾಂಕ್ರೀಟ್ ಇರುವ ದಿನ ನನ್ನಾಕೆ ನನಗೆ ಪ್ರತ್ಯೇಕ ಡ್ರೆಸ್ ಮತ್ತು ಶೂ ಇಟ್ಟುಬಿಟ್ಟಿದ್ದಾಳೆ . . ಅವುಗಳನ್ನು ಮತ್ತೆ ಬೇರೆ ದಿನಗಳಲ್ಲಿ ಹಾಕುವಂತಿಲ್ಲ . . . ಕಾಂಕ್ರೀಟ್ ಮುಗಿದ ಕೂಡಲೆ ಮನೆಗೆ ಬಂದು ಸ್ನಾನವಾದ ಮೇಲೆಯೆ ಮಾತುಕತೆ . . . ನಮ್ಮದು ಬಿಳಿ ಕಾಲರ್ ಕೆಲಸವಲ್ಲ . . . ಕೆಲಸಕ್ಕೆಂದು ಹೋದ ಮೇಲೆ ಮೈ ಗಲೀಜಾಯಿತು . . ಸಿಮೆಂಟು ತಾಗಿತೆಂದು ನೋಡುತ್ತ ಕುಳಿತುಕೊಳ್ಳಲು ಆಗುವದಿಲ್ಲವಲ್ಲ . . ಇಟ್ಟಿಗೆ ಸಿಮೆಂಟಿನ ಬದುಕು ಇದು . . . ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು . . . ಸರಾಗವಾಗಿ ಓದಿಸಿಕೊಂಡು ಹೋಗುವ ಕಾದಂಬರಿ ನಂಗಂತೂ ಖುಷಿಕೊಟ್ಟಿದೆ . ನೀವೂ ಓದಿ . ನಿಮಗೂ ಇಷ್ಟವಾಗುವುದು ಖಂಡಿತ . ಅವರೇ ಅದ್ಭುತ ಕಣ್ರೀ . . . ನೀವೆಲಿದ್ದು ನಂಗೂ ಹೇಳ್‌ಬೇಕು ಅನ್ಸಿತ್ಟು ಆದ್ರೆ ನಿಮ್ ಅಷ್ಟು ಕಲೆ ಇಲ್ಲ ನೋಡಿ . . ನಾನು ಒಂದು ಕಾಲದಲ್ಲಿ ರಬೆ ಅಭಿಮಾನಿ ಆದ್ರೆ ನೀವ್ ಹೇಳಿದ್ದು ನಾನ್ ಕೇಳಿದ್ದು ಸೇರಿ ಆತನ ಬಗ್ಗೆ ಅಭಿಮಾನ ಇರ್‍ಲಿ ಆತ ಒಬ್ಬ ಮನುಷ್ಯ ಅನ್ನೋದು ಮರ್ತಿದಿನಿ . . ನಿಮ್ಗೆ ಕಲೆ ಇದೆ ಅದನ್ನ ರಬೆ ಹಾಗೆ ವ್ಯಭಿಚಾರಕ್ಕೆ ಬಳಸಬೇಡಿ ಇದು ನನ್ನ ಕೋರಿಕೆ . ಯಾಕಂದ್ರೆ ಕಲಾವಿದರೆಲ್ಲ್ ಸಾಚಾರಾಗಿ ಉಲ್ದಿಲ್ಲ ಅದಕ್ಕೆ . . ನಿಜವಾಗ್ಲೂ ಲೇಖನ ತುಂಬಾ ಚನ್ನಗಿದೆ . . ಇಂಗ್ಲೀಶ್ ಅಲ್ಲಿ ಹೆಳೊದಾದ್ರೆ ಕೀಪ್ ಇಟ್ ಅಪ್ . . ತುಂಬಾ ತುಂಬಾ ಧನ್ಯವಾದಗಳು ನಿಜ ಹೇಳ್ಬೇಕು ಅಂದ್ರೆ , ವಿಷುವ ಅನ್ನೋದು ಎರಡು ಬಿಂದುಗಳು ಮಾತ್ರ . ಸೂರ್ಯ ಯಾವತ್ತು ಬಿಂದುವಿನಲ್ಲಿ ಹೋದಹಾಗೆ ಕಾಣ್ತಾನೋ ಅವತ್ತೇ ವಿಷುವ . ಮಂಗಳೂರು , ಮೇ . 14 : ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಮತ ಎಣಿಕೆ ಪ್ರಕ್ರಿಯೆ ಕೆನರಾ ಕಾಲೇಜಿನಲ್ಲಿ ನಡೆಯಲಿದ್ದು , ಜಿಲ್ಲಾಡಳಿತ ಸಂಬಂಧ ಸರ್ವಸಿದ್ಧತೆಗಳನ್ನು ಕೈಗೊಂಡಿದೆ . 14 ರಂದು ಬೆಳಗ್ಗೆ ಜಿಲ್ಲಾಧಿಕಾರಿ ಶ್ರೀ ವಿ . ಪೊನ್ನುರಾಜ್ ಅವರು ಮತ ಎಣಿಕೆ ಕೇಂದ್ರದ ವ್ಯವಸ್ಥೆಯ ಬಗ್ಗೆ ಪರಿಶೀಲನೆ ನಡೆಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿದರು . ಮೇ 16ರಂದು ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭಗೊಳ್ಳಲಿದ್ದು , 15 ಕೊಠಡಿಗಳಲ್ಲಿ ಮತ ಎಣಿಕೆ ಪ್ರಕ್ರಿಯೆಗೆ ಸಿದ್ಧತೆ ಪೂರ್ಣಗೊಂಡಿದೆ . ಎಣಿಕೆ ಕೇಂದ್ರದ 200 ಮೀಟರ್ ವ್ಯಾಪ್ತಿಯಲ್ಲಿ ಜನರು ಗುಂಪುಗೂಡಲು ಅವಕಾಶವಿಲ್ಲ ; ಪತ್ರಕರ್ತರಿಗಾಗಿ ಮಾಧ್ಯಮ ಕೇಂದ್ರ ತೆರೆಯಲಾಗಿದ್ದು , ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗಿದೆ . ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಮತಗಳ ಎಣಿಕೆ ಕೆನರಾ ಪದವಿಪೂರ್ವ ಕಾಲೇಜಿನ ಹಳೆ ಬ್ಲಾಕ್ 1ನೇ ಮಹಡಿ , ಕೊಠಡಿ ಸಂಖ್ಯೆ 1 ಮತ್ತು2 ರಲ್ಲಿ ತಲಾ 7 ಮೇಜುಗಳಲ್ಲಿ ನಡೆಯಲಿದೆ . ಮೂಡಬಿದ್ರೆ ವಿಧಾನಸಭಾ ಕ್ಷೇತ್ರದ ಎಣಿಕೆ ಹಳೆ ಬ್ಲಾಕ್ ನೆಲಮಹಡಿಯ ಕೊಠಡಿ ಸಂಖ್ಯೆ 19 ಮತ್ತು 20ರಲ್ಲಿ 6 ಮೇಜುಗಳಲ್ಲಿ ನಡೆಯಲಿದೆ . ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಮತಗಳ ಎಣಿಕೆ ಕಾಲೇಜಿನ ಹೊಸ ಬ್ಲಾಕ್ 3ನೇ ಮಹಡಿ ಕೊಠಡಿ ಸಂಖ್ಯೆ 34ರಲ್ಲಿ 14 ಮೇಜುಗಳಲ್ಲಿ , ಮಂಗಳೂರು ನಗರ ದಕ್ಷಿಣದ ಮತ ಎಣಿಕೆ ಕಾಲೇಜಿನ ನೆಲಮಹಡಿಯ ಕೊಠಡಿ ಸಂಖ್ಯೆ 13 ಮತ್ತು 14ರಲ್ಲಿ ತಲಾ ಏಳು ಮೇಜುಗಳಲ್ಲಿ , ಮಂಗಳೂರು ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಕಾಲೇಜಿನ ಹಳೆ ಬ್ಲಾಕ್ ಒಂದನೇ ಮಹಡಿ ಕೊಠಡಿ ಸಂಖ್ಯೆ 8 ಮತ್ತು 9 ರಲ್ಲಿ ತಲಾ 6 ಮೇಜುಗಳಲ್ಲಿ , ಬಂಟ್ವಾಳ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಕಾಲೇಜಿನ 1 ನೇ ಮಹಡಿಯ ಕೊಠಡಿ ಸಂಖ್ಯೆ 23 ಮತ್ತು 24ರಲ್ಲಿ ತಲಾ 7 ಮೇಜುಗಳಲ್ಲಿ , ಪುತ್ತೂರು ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಕಾಲೇಜಿನ ಹೊಸ ಬ್ಲಾಕ್ ಎರಡನೇ ಮಹಡಿ ಕೊಠಡಿ ಸಂಖ್ಯೆ 30 ಮತ್ತು 31ರಲ್ಲಿ ತಲಾ 6 ಮೇಜುಗಳಲ್ಲಿ , ಸುಳ್ಯ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಕಾಲೇಜಿನ 1ನೇ ಮಹಡಿ ಕೊಠಡಿ ಸಂಖ್ಯೆ 27 ಮತ್ತು 28ರಲ್ಲಿ ತಲಾ 7 ಮೇಜುಗಳಲ್ಲಿ ನಡೆಯಲಿದೆ . ಚುನಾವಣಾ ಮಾಹಿತಿಗಾಗಿ ಕಂಪ್ಯೂಟರ್ ಗಳನ್ನು ಅಳವಡಿಸಲಾಗಿದ್ದು , ಪ್ರತಿ ಸುತ್ತಿನ ಮತ ಎಣಿಕೆ ವಿವರ ತಕ್ಷಣವೇ ಲಭ್ಯವಾಗಲಿದೆ . ಸಂದರ್ಭದಲ್ಲಿ ಮಂಗಳೂರು ಮಹಾ ನಗರಪಾಲಿಕೆ ಆಯುಕ್ತ ಶ್ರೀ ಸಮೀರ್ ಶುಕ್ಲಾ , ಕೇಂದ್ರ ಸ್ಥಾನೀಯ ಸಹಾಯಕರಾದ ಶ್ರೀ ಪ್ರಭಾಕರ ಶರ್ಮಾ , ಮಂಗಳೂರು ತಾಲೂಕಿನ ಸಹಾಯಕ ಆಯುಕ್ತ ಶ್ರೀ ಪ್ರಭುಲಿಂಗ ಕಾವಳಕಟ್ಟೆ , ಶ್ರೀ ಮೋಹನ್ ರಾವ್ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು . ನಿನ್ನೆ ಮುಂಬೈಯ ಮಾಲ್ ಒಂದರಲ್ಲಿ - Learn Kannada in a month ಎಂಬ ಪುಸ್ತಕ ನೋಡಿ ಕೊಂಡೆ . ಓದಿದೆ . ಆಗ ನನಗನಿಸಿದ್ದು : - ನಮ್ಮ ದೇಶದಲ್ಲಿ ಅನೇಕ ಧರ್ಮ , ನಂಬಿಕೆಗಳು ಇವೆ . ಜೊತೆಗೆ ಸಂವಿಧಾನದಲ್ಲಿ ಎಲ್ಲ ಧರ್ಮಗಳ ಬಗ್ಗೆ , ಅವರ ಭಾವನೆಗಳ ಕುರಿತು ಗೌರವ ನೀಡಬೇಕು . ಶಾಲೆಗಳಲ್ಲಿ ಒಂದು ಧರ್ಮದ ಗ್ರಂಥವನ್ನು ಬೋಧಿಸುವುದು ಸರಿಯಲ್ಲ . ಬೋಧಿಸುವುದಾದರೆ ಕುರ್‌ಆನ್ , ಬೈಬಲ್ ಸೇರಿದಂತೆ ಎಲ್ಲವನ್ನೂ ಬೋಧಿಸಲಿ ಎಂದು ಪರಮೇಶ್ವರ್ ಸಲಹೆ ನೀಡಿದರು . " ಮುಂಗಾರು ಮಳೆ " ಯೂ ಸೇರಿ ಇತ್ತೀಚಿನ ಬೇರೆ ಕನ್ನಡ ಸಿನಿಮಾಗಳನ್ನು ನೋಡದ ಯಾರಾದರೂ ಇಂತಹ ಬರಹವನ್ನು ಓದಿದರೆ , " ಓಹೋ . . ಕನ್ನಡದಲ್ಲಿ ಒಳ್ಳೆಯ ಸಿನಿಮಾಗಳೇ ಇಲ್ಲ ಅನ್ನಿಸುತ್ತೆ . ಇದು ಕೂಡ ಅಷ್ಟಕಷ್ಟೇ ಇರಬೇಕು . ಸುಮ್ನೆ ಜನ ನೋಡ್ತಾ ಇದ್ದಾರೆ . ಮಂಕುಮುಂಡೇವು " ಎನ್ನುವಂತಹ ಭಾವನೆ ಮೂಡಿಸುತ್ತದೆ . ಅಂದರೆ ಇಲ್ಲಿಯೂ ಕೂಡ ಘಾಸಿಯಾಗುವುದು ಸಿನಿಮಾಗಳನ್ನು ನೋಡುವ ಒಬ್ಬ ಸಾಮಾನ್ಯನ ಭಾವನೆಗಳಿಗೆ . ಕರ್ನಾಟಕ ರಾಜ್ಯ ಸಮುದಾಯ ಸಮನ್ವಯ ಸಮಿತಿಯು ಸಂಸ ರಂಗ ಬಯಲು ಮಂದಿರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ` ಭ್ರಷ್ಟಾಚಾರ ಮತ್ತು ಬೆಲೆ ಏರಿಕೆ ವಿರುದ್ಧ ಸಾಂಸ್ಕೃತಿಕ ಜಾಥಾ ~ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು . ನೀವು ಅರ್ಥವಾಗಲಿಲ್ಲ ಎಂದ ವಾಕ್ಯ ತುಸು ಒಗಟಾಗಿದೆ ಎಂದು ನನಗೂ ಅನಿಸಿತು . ಅದನ್ನು ಕೆಳಗಿನಂತೆ ಬದಲಿಸಿದ್ದೇನೆ . ಪ್ಯಾಡಿಗೆ ಕುಸ್ತಿ ನಂಟಾಗುವಲ್ಲಿಗೆ ಕತೆ ಮುಗಿಯುತ್ತದೆ . ಹೊಟ್ಟೆಕಿಚ್ಚು ಆಗ್ತಾ ಇದೆಯಲ್ರೀ ನಿಮ್ಮೂರು ನೋಡಿ . . ನಮ್ಮೂರಲ್ಲಿ ಅಷ್ಟೇನೂ ಕನ್ನಡಿಗರಿಲ್ಲ , ಸಿಗೋ ಹತ್ತಿರದ ಜಾಗ ( ನ್ಯೂಯಾರ್ಕ್ ) ಐದಾರು ಗಂಟೆ ದೂರ . . ಮೈಸೂರಿನಲ್ಲಿ ಪ್ರತಿ ಶನಿವಾರ ರಂಗಾಯಣಕ್ಕೆ ಗುಳೆ ಹೊಡೆಯುತ್ತಿದ್ದುದು ನೆನಪಿಗೆ ಬಂತು . . ಸಿಕ್ಕಾಪಟ್ಟೆ ಮಿಸ್ಸಿಂಗು . . . . ನಿನ್ನೆಯ ನೆನಪು ನಮ್ಮ ನಾಳೆಗೆ ಬದುಕಿನ ಹಾದಿಗೆ ಬೆಳಕಾಗಲೇ ಬೇಕಂತೇನೂ ಇಲ್ಲ . ಆದರೆ ನೆನಪುಗಳನ್ನು ಮೆಲಕು ಹಾಕುವುದರಲ್ಲಿಯೇ ಎಂಥದ್ದೋ ಒಂದು ಬಗೆಯ ಸಂತೃಪ್ತಿಯಿದೆ . ಸಮಾಧಾನವಿದೆ . ಪುಳಕವಿದೆ . ಕಳೆದ ದಿನಗಳ ನೆನಪಿನ ಹಂಗಿನಲ್ಲಿ ಮೆಲುವಾಗಿ ನರಳುವ ಅಂಕಣ ' ಬೀಥೆ ಹುಯೆ ದಿನ್ ' . ಸಂಚಿಕೆಯ ಅಂಕಣದಲ್ಲಿ ' ಅಂತರ್ಮುಖಿ ' ತಮ್ಮ ಬೈಕ್ ಕಲಿಕೆಯ ರಸವತ್ತಾದ ಅನುಭವವನ್ನು ಅಕ್ಷರಗಳಲ್ಲಿ ಕಡೆದಿರಿಸಿದ್ದಾರೆ . ಬೈಕು ಓಡಿಸುವುದು ತುಂಬಾ ಸುಲಭ ಅಂದುಕೊಂಡಿದ್ದೆ . ಪ್ರೈಮರಿ ಸ್ಲೂಲಿನಲ್ಲಿರುವಾಗಲೇ ಸೈಕಲ್ ಹೊಡೆಯುವುದನ್ನು ಕಲಿತುಕೊಂಡಿದ್ದೆ . ಅನಂತರ ಹೈಸ್ಕೂಲ್ ಮೆಟ್ಟಿಲು ಏರುತ್ತಿದ್ದಂತೆಯೇ ಗೇರ್ [ . . . ] ಕರಾವಳಿಯ ಹಳ್ಳಿಗಳಲ್ಲಿ ಒಂದು ನಂಬಿಕೆ ಇದೆ . ರಾತ್ರಿಯ ವೇಳೆ ಬೆಳುಕು ಬೀರುತ್ತಾ , ಗದ್ದೆ - ತೋಟಗಳಲ್ಲಿ , ಹಾಡಿಗಳಲ್ಲಿ ಹಾರಾಡುವ ಮಿಂಚು ಹುಳಗಳಲ್ಲಿ ಕೆಲವು ಹುಳಗಳು ನಮ್ಮ ಪೂರ್ವಜರ ಆತ್ಮದ ರೂಪ ಆಗಿರಬಹುದು ಎಂದು . ಆಕಸ್ಮಿಕವಾಗಿ ಮನೆಯೊಳಕ್ಕೆ ಹಾರುತ್ತಾ ಬರುವ ಮಿಂಚು ಹುಳ ಸದಾ ಕುತೂಹಲದ ಕೇಂದ್ರ . ಮಕ್ಕಳಿಗಂತೂ ಅವು ಅಚ್ಚುಮೆಚ್ಚು . ದೊಡ್ಡವರಿಂದಲೂ , " ಅಗಾ ! ! ಮಿಂಚುಳ ಮನೆ ಒಳ್ಗೇ ಬಂತು , ಕಾಣಿ " ಎಂಬ ಉದ್ಗಾರ . ನೋವಾಗದಂತೆ ಅದನ್ನು ಹಿಡಿದು , ತೆಳ್ಳನೆಯ ಬಟ್ಟೆಯೊಂದರಲ್ಲಿ ಬಿಗಿದಿಡುತ್ತಾರೆ . ಮಿಂಚು ಹುಳ ಬೆಳಗಿನ ತನಕ ಬಟ್ಟೆಯ ಗಂಟಿನಲ್ಲೇ ಉಳಿದುಕೊಂಡಿದ್ದರೆ , ಅದು ಮಾಮೂಲಿ ಮಿಂಚುಹುಳ . ಬೆಳಗಿನ ವೇಳೆಗೆ ಬಟ್ಟೆಯ ಗಂಟಿನಿಂದ ಕಣ್ಮರೆಯಾಗಿದ್ದರೆ , ಅದು ನಮ್ಮ ಪೂರ್ವಜರ ಆತ್ಮ ಎಂಬ ಭಾವ - ಇದು ಅಲ್ಲಿದ್ದ ಜಾನಪದ ನಂಬಿಕೆ , ಅಷ್ಟೆ . ಅದೇನಿದ್ದರೂ , ಮಿಣುಕು ಹುಳಗಳು ಬೆಳಕನ್ನು ಉತ್ಪತ್ತಿ ಮಾಡುವ ಪ್ರಕ್ರಿಯೆ ಮಾತ್ರ ಅದ್ಭುತವಾದದ್ದು . ಉಷ್ಣತೆಯನ್ನು ಉತ್ಪಾದಿಸದೆ , ಶಕ್ತಿಯನ್ನು ಪೂರ್ತಿಯಾಗಿ ಬೆಳಕಿಗೆ ಪರಿವರ್ತಿಸುವ ಮಿಣುಕು ಹುಳುಗಳ ತಾಕತ್ತಿನ ರಹಸ್ಯವನ್ನು ಆಧುನಿಕ ಜಗತ್ತು ಇನ್ನೂ ಪೂರ್ತಿಯಾಗಿ ಅರ್ಥಮಾಡಿಕೊಂಡಿಲ್ಲ ಎನ್ನಬಹುದು . ಒಂದು ವೇಳೆ ರಹಸ್ಯವನ್ನು ಬೇಧಿಸಿದರೆ , ಈಗಿರುವ ಬಲ್ಬು , ಸಿ . ಎಲ್ . ಎಫ್ . , ಟ್ಯೂಬ್ ಲೈಟ್ ಗಳು ಬೀರುವ ಬೆಳಕಿನ ಪ್ರಮಾಣವನ್ನು ಮತ್ತಷ್ಟು ಉತ್ತಮಗೊಳಿಸಬಹುದಾದ ಸಾಧ್ಯತೆ ಇದೆ . ಏಕೆಂದರೆ , ಇಂದು ಬಳಕೆಯಲ್ಲಿರುವ ಬೆಳಕು ಬೀರುವ ವಸ್ತುಗಳೆಲ್ಲವೂ , ಬೆಳಕಿನ ಜೊತೆಜೊತೆಗೇ ಸಾಕಷ್ಟು ಶಾಖವನ್ನೂ ಉತ್ಪಾದಿಸಿ , ಅಷ್ಟರಮಟ್ಟಿಗಿನ ಶಕ್ತಿಯನ್ನು ಅನಾವಶ್ಯಕವಾಗಿ ವ್ಯಯಮಾಡುತ್ತವೆ . ಮಿಣುಕುಹುಳುಗಳು ತಾವು ವ್ಯಯಿಸುವ ಶಕ್ತಿಯ ಸುಮಾರು ಶೇ . ೧೦೦ ರಷ್ಟನ್ನು ಬೆಳಕಾಗಿ ಉತ್ಪಾದಿಸುವುದರಿಂದ , ಅವುಗಳ ಪ್ರಕ್ರಿಯೆಯು ಇಂದಿಗೂ ಒಂದು ಅಚ್ಚರಿಯಾಗೇ ಉಳಿದುಕೊಂಡಿದೆ . ವಿಕಾಸವಾದದ ಹಿನ್ನೆಲೆಯಲ್ಲಿ ಶಕ್ತಿ ಬೆಳೆದುಬಂದ ಬಗೆಯನ್ನು ವಿವರಿಸುವುದು ಜಟಿಲವೆಂದು ತಿಳಿಯಲಾಗಿದೆ . ಹೊಸ ಪದಗಳನ್ನುಂಟುಮಾಡಲು ಬೇಕಾಗುವ ಪದಗಳು ಮತ್ತು ಒಟ್ಟುಗಳು ಕನ್ನಡದಲ್ಲಿಲ್ಲ ಎಂಬ ಅನಿಸಿಕೆ ಹಲವು ಪಂಡಿತರಲ್ಲಿರುವುದು ರೀತಿ ಸಂಸ್ಕ್ರುತದ ಮೊರೆಹೊಕ್ಕು ತ್ರಿಶಂಕು ಪದಗಳನ್ನು ಉಂಟುಮಾಡುತ್ತಿರುವುದಕ್ಕೆ ಒಂದು ಕಾರಣ . ಸಂಸ್ಕ್ರುತ ಪದಗಳಿಗಿರುವ ಮರ‍್ಯಾದೆ ಕನ್ನಡ ಪದಗಳಿಗಿಲ್ಲ ಎನ್ನುವಂತಹ ಕನ್ನಡದ ಮೇಲಿರುವ ಕೀಳರಿಮೆ ಇನ್ನೊಂದು ಕಾರಣ . ಈಗಾಗಲೇ ರಾಜ್ಯದಲ್ಲಿ ಕೋಟ್ಯಂತರ ರೂಪಾಯಿಯ ಮದ್ಯ , ನಗದು , ಸೀರೆ , ಬಟ್ಟೆಗಳನ್ನು ವಶಪಡಿಸಿಕೊಳ್ಳ ಲಾಗಿದೆ . ನೀತಿ ಸಂಹಿತೆ ಉಲ್ಲಂಘನೆ ಆರೋಪದ ಮೇಲೆ ಖರ್ಗೆಯ ಹೆಲಿಕ್ಯಾಪ್ಟರ್ , ದೇವೇಗೌಡರ ಕಾರು , ಯಡಿಯೂರಪ್ಪನವರ ಕಾರುಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ . ಹಿಂದೆ ಬಿಹಾರ , ಉತ್ತರ ಪ್ರದೇಶ ಚುನಾವಣೆ ಗೂಂಡಾಗಿರಿಯಿಂದ ನಲುಗುತ್ತಿರುವುದನ್ನು ಕೇಳಿದ್ದೇವೆ . ಹಿಂದೆ ನಾವು ಹಿಂದಿಯಲ್ಲಿ ರಾಮಾಯಣ ಮತ್ತು ಮಹಾಭಾರತ ನೋಡಿದೆವು . ಇವೆರಡು ಸೇರಿ ನೂರಾರು ಎಪಿಸೋಡುಗಳಾಗುತ್ತವೆ ! ಸಮಯದಲ್ಲಿ ನಮ್ಮ ಊರಲ್ಲಿ ಗಲ್ಲಿ ಗಲ್ಲಿಗಳಲ್ಲಿ ಟಿವಿಯಲ್ಲಿ ಇದನ್ನು ಕನ್ನಡಿಗರು ನೋಡುತ್ತಿದ್ದರು ! ಈಗ ಯಾವುದೇ ಗ್ರಾಮಕ್ಕೆ ಬೇಕಾದರೂ ಹೋಗಿ ನೋಡಿ . ಅಲ್ಲಿನ ಕನ್ನಡಿಗರ ಪುಟ್ಟ ಮಕ್ಕಳು ಡಿಟಿಎಚ್ ಮೂಲಕ ಕಾರ್ಟೂನ್ ನೆಟ್ ವರ್ಕ್ , ಪೋಗೋ , ಡಿಸ್ನಿ ಮೊದಲಾದ ಚಾನೆಲ್ ನೋಡುತ್ತಿದ್ದಾರೆ . ಅವರಲ್ಲಿ ಇದು ಇಂಗ್ಲೀಷ್ ಅಥವಾ ಹಿಂದಿ ಬಗ್ಗೆ ಉತ್ಕಟ ಆಸಕ್ತಿ ಮೂಡಿಸುತ್ತದೆ . ಈಗಿನ ಮಕ್ಕಳು ಗೆಳೆಯರಿಂದ ಇದರ ಬಗ್ಗೆ ಅರಿತು ನೋಡುತ್ತಿದ್ದಾರೆ . ಇನ್ನು ಅನಿಮೇಶನ್ ಚಿತ್ರಗಳಂತೂ ಮಕ್ಕಳು ಹಟ ಮಾಡಿ ಪಾಲಕರನ್ನು ಕರೆದುಕೊಂಡು ಹೋಗಿ ನೋಡುತ್ತವೆ . ಸ್ಪಷ್ಟ ಜನಾದೇಶ ಗಳಿಸಿರುವ ಯುಪಿಎ ಮುಂಬರುವ ದಿನಗಳಲ್ಲಿ ಆರ್ಥಿಕ ಸುಧಾರಣೆಗಳ ಪ್ರಕ್ರಿಯೆಯನ್ನು ತೀವ್ರಗೊಳಿಸುವ ಮುನ್ಸೂಚನೆ ಈಗಾಗಲೇ ವ್ಯಕ್ತವಾಗಿದೆ . ವಿಶೇಷ ಆರ್ಥಿಕ ವಲಯದ ವ್ಯಾಪಕ ವಿಸ್ತರಣೆ , ಬ್ಯಾಂಕಿಂಗ್ - ವಿಮಾ ಕ್ಷೇತ್ರದ ಸುಧಾರಣೆ , ವಿದೇಶಿ ಬಂಡವಾಳ ಹೂಡಿಕೆಗೆ ಮುಕ್ತ ಅವಕಾಶ , ಪಿಂಚಣಿಯ ಖಾಸಗೀಕರಣ ಇವೆಲ್ಲವೂ ಶೀಘ್ರಗತಿಯಲ್ಲಿ ಮುನ್ನಡೆಯುವ ಸೂಚನೆಗಳು ಸ್ಪಷ್ಟವಾಗಿವೆ . ನೀತಿಗಳನ್ನು ವಿರೋಧಿಸುವ ವಿರೋಧ ಪಕ್ಷಗಳೆಂದರೆ ಎಡಪಕ್ಷಗಳು ಮಾತ್ರ , ಆದರೆ ಎಡರಂಗದ ಸಂಖ್ಯೆ ನಗಣ್ಯ . ವಿದೇಶಿ ನೀತಿಯಲ್ಲಿ ಅಮೆರಿಕವನ್ನು ಹಿಂಬಾಲಿಸುವ ಕಾಂಗ್ರೆಸ್ ಪಕ್ಷದ ನೀತಿ ದೇಶದ ಭವಿಷ್ಯಕ್ಕೆ ಮಾರಕವೇ ಹೊರತು , ಲಾಭದಾಯಕವಲ್ಲ . ಶಾನುಭೋಗರ ಮಗಳು ತಾಯಿಯಿಲ್ಲದ ಹುಡುಗಿ ರತ್ನದಂತಹ ಹುಡುಗಿ ಊರಿಗೆಲ್ಲ ಬಲು ಜಾಣೆ ಗಂಭೀರೆ ಹೆಸರು ಸೀತಾದೇವಿ ಹನ್ನೆರಡು ತುಂಬಿಹುದು ಮದುವೆಯಿಲ್ಲ | ಸಾಮಾನ್ಯರನ್ನು ಅನಂತಮೂರ್ತಿ ತಲುಪುವುದಿಲ್ಲ ಎಂಬುದು ಬಹಳ ಅರ್ಥಗರ್ಭಿತವಾದ ಮಾತು . ಅದನ್ನು ಅವರೇ ನನಗೆ ಹೇಳಿದ್ದಾರೆ . ವಿಜಯಕರ್ನಾಟಕದವರ ಎಸ್ . ಎಮ್ . ಎಸ್ ನಾಟಕ ನಡೆಯುತ್ತಿದ್ದಾಗ , ಅವರು , ಹೇಳಿದ್ದು ನನಗೆ ಬಹಳ ಮುಖ್ಯವಾಗಿತ್ತು . " ಮಾಬ್ ಮೆಂಟಾಲಿಟಿಗೆ ಚಿತಾವಣೆಕೊಟ್ಟಾಗ , ಬಹುಶ : ಕರ್ನಾಟಕದ ಎಲ್ಲ ಓದುಬಲ್ಲವರೂ ನನ್ನನ್ನು ಸಾಹಿತಿಯೇ ಅಲ್ಲ ಎಂದು ಕರೆದರೂ ಸಹ , ನನಗೆ ನಾನು ಸಾಹಿತಿಯೆಂದೇ ಅನಿಸುತ್ತದೆ " . . ಎಂದು . ತುಂಬಾ ಮುದ್ದಾಗಿದ್ದ ಬೆಕ್ಕಿನ ಮರಿ ನೋಡೋದಕ್ಕೆ ಕೊಂಚ ನಾಯಿ ಮರಿಯಂತೆ ಇತ್ತು . ನಾನು ಅದನ್ನ ನಾಯಿ ಮರೀನೆ ಅಂತ್ ತಿಳ್ಕೊಂಡಿದ್ದೆ . ಆದರೆ , ಬೆಕ್ಕಿನ ಮರಿಯ ಒಡತಿಯನ್ನು ಮಾತನಾಡಿಸಿದಾಗ ತಿಳಿದುಬಂತು , ಅದು ಬೆಕ್ಕಿನ ಮರಿ ಅಂತ್ , ಅದು ವಿದೇಶದಿಂದ ಅಂದ್ರೆ , ಯುರೋಪಿನಿಂದ ಆಮದು ಮಾಡಿಕೊಂಡದ್ದು . ಕರ್ನಾಟಕದ ರಾಜಕೀಯ ದಿನದಿಂದ ದಿನಕ್ಕೆ ಬಗೆಯ ಬಗೆಯ ಮನೋರಂಜನೆಯನ್ನು ಒದಗಿಸುತ್ತಿದ್ದು ಬಿಡುವಿನ ಸಮಯವನ್ನು ವ್ಯರ್ಥ ಮಾಡಲು ಟೀವೀಯ ಮೊರೆಯೋ , ಅಂತರ್ಜಾಲದ ಜಾಲದಲ್ಲೋ ಬೀಳಬೇಕಿಲ್ಲ ಕನ್ನಡಿಗ . ನಮ್ಮ ರಾಜಕಾರಣ ಎನ್ನುವುದು ನಂಬರ್ ಗೇಂ . ಕಳೆದ ವಿಧಾನಸಭಾ ಚುನಾವಣೆಯಲ್ಲಿ ಭಾಜಪ ನಿಚ್ಚಳ ಬಹುಮತ ಸಾಧಿಸಿದರೂ ಅದನ್ನು ನೆಮ್ಮದಿಯಾಗಿ ಆಳಲು ಬಿಡಲು ಒಲ್ಲೆ ಎನ್ನುವ ಗುಂಪು ಆಗಾಗ ದೊಡ್ಡ ದೊಡ್ಡ ಸದ್ದನ್ನು ಮಾತ್ರವಲ್ಲ , ಎಲ್ಲಾ ಬಗೆಯ ಟ್ರಿಕ್ಕುಗಳನ್ನು ತನ್ನ ಬಗಲಿನಿಂದ ಎಸೆಯುತ್ತಲೇ ಇರುತ್ತದೆ . ಒಂದೆಂಟು ಅತೃಪ್ತ ಶಾಸಕರನ್ನು ನಂದಿ ಬೆಟ್ಟಕ್ಕೋ , ಅದರಲ್ಲೂ ಅತೃಪ್ತರಾದರೆ ಇನ್ನೂ ಹೆಚ್ಚಿನ excitement ಗಾಗಿ ಗೋವಾ ಪರ್ಯಟನೆ ಗೋ ಕಳಿಸಿ ನಮ್ಮ ಸನ್ಮಾನ್ಯ ಮು . ಮಂತ್ರಿಗಳು ಕಣ್ಣೇರು ಹಾಕುವಂತೆ ಮಾಡಿ sadist ಮಜಾ ತೆಗೆದು ಕೊಳ್ಳೋದು . ದಿನ ಬೆಳಗಾದರೆ ಸಾಕು ಅಂಕಿ ಸಂಖ್ಯೆಗಳು ಏರು ಪೇರಾಗುತ್ತವೆ , ಥೇಟ್ ನಮ್ಮ BSE Index ಥರ . ಸ್ಟಾಕ್ ಎಕ್ಸ್ಚೇಂಜ್ ರೀತಿ . ಬೆಳಿಗ್ಗೆ ಸಂಖ್ಯೆಯಲ್ಲಿ ವೃದ್ಧಿ ಕಂಡರೆ ಸಂಜೆಯಾಗುತ್ತಲೇ ಇಳಿತ . ಅಥವಾ " ವೈಸೀ ವರ್ಸಾ " . ಹೀಗೆ ದಿನವೂ ಕೂಡುತ್ತಾ , ಕಳೆಯುತ್ತಾ ಏರುಪೇರಾಗುವ , ಸಂಖ್ಯೆಗಳನ್ನು ನೆನಪಿನಲ್ಲಿ ಇಡಬೇಕು , ಇಲ್ಲದಿದ್ದರೆ ಎರಡು ತಿಂಗಳಿಗೊಮ್ಮೆ ಬರುವ ಟೆಸ್ಟು ಗಳಲ್ಲಿ ನಮ್ಮ ಮು . ಮಂತ್ರಿ ಯಾರು ಎಂದರೆ ತಿಳಿದಿರಲೇಬೇಕಲ್ಲ . ಇಲ್ಲದಿದ್ದರೆ ಸಿಗುವ ಒಂದೇ ಒಂದು ಅಂಕಕ್ಕೂ ಚ್ಯುತಿ . ಹೀಗೆ ಸಂಖ್ಯೆಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಲು ಹೆಣಗಾಡುತ್ತಾ ಗಣಿತವನ್ನು ಕರಗತವಾಗಿಸಿ ಕೊಂಡರು ನಮ್ಮ ಮಕ್ಕಳು . ಅದರೊಂದಿಗೆ ಸಂಭವನೀಯತೆ ಎನ್ನುವ ವಿಷ್ಯ ಕೂಡಾ . " ಬೇರೆ ತಂಡಗಳಂತೆ ಅಸೋಸಿಯೇಶನ್ ತಂಡ ಎಲ್ಲಾ ರಂಗ ಪರಿಕರಗಳನ್ನೂ ಬಾಡಿಗೆಗೆ ತರದೆ , ತಂಡವೇ ಎಲ್ಲಾ ರಂಗಸಜ್ಜಿಕೆ ಸಾಮಗ್ರಿಗಳನ್ನು ತಯಾರಿಸುವುದು , ವಿನ್ಯಾಸಗಳನ್ನು ನಿಯೋಜಿಸುವುದು , ಕುಟ್ಟಿಯ ಕಾಲದಿಂದಲೇ ಬಂದದ್ದು . ಮನೆಯ ಡ್ರಾಯಿಂಗ್ ರೂಮಾಗಲೀ , ಬೀದಿ ದೀಪದ ಕಂಬವಾಗಲೀ , ದಟ್ಟವಾದ ಕಾಡಾಗಲೀ ನಟರೇ ಮಾಡುತ್ತಿದ್ದುದ್ದು ಒಂದು ವೈಶಿಷ್ಟ್ಯ . ಹಾಗಾಗಿ , ಆಗಿನ ಕಾಲದಲ್ಲಿಯೇ ಇದು ನಿಜವಾಗಿ ಒಂದು " ರಂಗ ತರಬೇತಿ ಶಿಬಿರವಾಗಿತ್ತು " . ಕುಟ್ಟಿಯೊಡನೆ ರಂಗ ಚಟುವಟಿಕೆಯಲ್ಲಿ ಭಾಗವಹಿಸಿದ ಪ್ರತಿಯೊಂದು ಕುಟುಂಬ , ವ್ಯಕ್ತಿಯೂ , ಅವರೊಂದಿಗೆ ಇಂದಿಗೂ ನಿಕಟವಾದ ಗೆಳೆತನ ಹೊಂದಿರುವುದು ಇವರ ವ್ಯಕ್ತಿ ವಿಶೇಷ . " ತಳಿಗಳನ್ನೆಲ್ಲಾ ಒಂದೆಡೆ ನೋಡುವ ಅವಕಾಶವನ್ನು ಬೆಂಗಳೂರಿನ ಸಹಜ ಸಮೃದ್ಧವು ಮಾಡಿಕೊಂಡಿದೆ . ಅದರಲ್ಲೂ ರಾಜಧಾನಿಯ ಗ್ರಾಹಕರಿಗೆ ಇದನ್ನು ಪರಿಚಯಿಸುವ ನಿಟ್ಟಿನಲ್ಲಿ ಮೇ 14 ಮತ್ತು 15ರಂದು ಬೆಂಗಳೂರಿನ ' ಗಾಂಧಿಭವನ ' ದಲ್ಲಿ ' ಕೆಂಪಕ್ಕಿ ಸಂತೆ ' ನಡೆಯಲಿದೆ . ' ಭತ್ತ ಉಳಿಸಿ ಆಂದೋಲನ ' ಮತ್ತು ' ನಬಾರ್ಡ ' ಸಂತೆಗೆ ಹೆಗಲೆಣೆ . 1 ) ಅಪ್ಪ ನಿವ್ಱ್ಱತ್ತಿಯಾಗುವಾಗ ಪಡೆಯುತ್ತಿದ್ದ ಸಂಬಳವನ್ನ ಮಗ ಕೆಲಸಕ್ಕೆ ಸೇರಿದ ಮೊದಲ ತಿಂಗಳೇ ಪಡೆದುಕೊಳ್ಳಲಾರಂಭಿಸಿದ . ಸತ್ಯ , ಅಪ್ಪ ( ಕೆಲವು ಅಪ್ಪಂದ್ರು ಎಲ್ಲರೂ ಅಲ್ಲ ) ಬಿ . , ಬಿ . ಕಾಂ , ಬಿ . ಎಸ್ಸಿ ಓದಿದ ಸರ್ಕಾರಿ ಕೆಲಸಕ್ಕೆ ಸೇರಿದ , 10ಕ್ಕೆ ಮನೆ ಬಿಟ್ಟು ಆಫೀಸಿಗೆ ಹೋಗ್ತನೆ 5 ಗಂಟೆಗೆ ವಾಪಸ್ ಮನೆಗೆ ಹೊರಡ್ತನೆ , ಮಧ್ಯದಲ್ಲಿ ಕಾಫಿ , ಟೀ , ಊಟಕ್ಕೆ 2 ಗಂಟೆ ಗುಳುಂ ಮಾಡಿರ್ತಾನೆ , ಅಂದ್ರೆ ಒಟ್ಟು 5 ಗಂಟೆ ಕೆಲಸ ಮಾಡ್ತನೆ , ಪೆಬ್ರವರಿ , ದಿನಾಂಕ 26 , 27ಕ್ಕೆ ಮಂಗಳೂರಿನ ಹತ್ತರೆ ಪಜೀರು ಗೋವನಿತಾಶ್ರಯ ಗೋಶಾಲೆಯ 10 ನೇ ವಾರ್ಷಿಕೋತ್ಸವದ ರ್ಶಿಕದ ಅಂಗವಾಗಿ ನಡೆದ ಗೋ ಸಮ್ಮೇಳನದ ಪಟಂಗ ಇಲ್ಲಿದ್ದು . . ನಮ್ಮ ಮಟಂದ ೨೫ ದನಗಳ ಶ್ರೀ ಗುರುಗ ಕೊಟ್ಟಿದವು . . ಯಾಕೆಂದರೆ ಅವರೇ ಮುಂದೇ ಸ್ವಗತದಲ್ಲಿ ಹೇಳುತ್ತಾರೆ . ತಪಸ್ವಿಯಾಗಿ ಇಂದ್ರಿಯನಿಗ್ರಹ ಇರಬೇಕಾಗಿದ್ದ ನಾನು ಯಾಕೆ ರೀತಿ ಮಾಡಿದೆ . ಶೋಕಪೀಡಿತನಾಗಿ ನಾನು ಮಾಡಿದ್ದು ಸರಿಯೇ ? . ಉತ್ತರ ರೂಪದಲ್ಲಿಯೇ ಮುಂದೆ ಅವರು ವಿಷಯವಾಗಿ ಧ್ಯಾನಸ್ಥರಾಗಿದ್ದಾಗಲೇ ಬ್ರಹ್ಮದೇವರು ಬಂದು ಆದಿಕಾವ್ಯದ ರಚನೆಗೆ ಪ್ರೋತ್ಸಾಹಿಸಿದ್ದು . ಉದಾರೀಕರಣೋತ್ತರ ಭಾರತದಲ್ಲಿ ` ಉತ್ತಮ ಆಡಳಿತ ' ಎಂಬುದು ಒಬ್ಬೊಬ್ಬರ ದೃಷ್ಟಿಯಲ್ಲೂ ಭಿನ್ನ . ರೈತರಿಗೆ ಉಚಿತ ವಿದ್ಯುತ್‌ ಕೊಡು ವುದು ರೈತರ ದೃಷ್ಟಿಯಲ್ಲಿ ಉತ್ತಮ ಆಡಳಿತವಾಗಿದ್ದರೂ ಪಟ್ಟಣದ ಮಧ್ಯಮ ವರ್ಗದ ದೃಷ್ಟಿಯಲ್ಲಿ ಇದು ತಪ್ಪು . ಸಬ್ಸಿಡಿಗಳ ಸಂಗತಿಯೂ ಅಷ್ಟೇ . ಉದ್ಯಮಿಗಳ ದೃಷ್ಟಿಯಲ್ಲಿ ಅವರಿಗೆ ಸಿಗುವ ರಫ್ತು ಸಬ್ಸಿಡಿ , ತೆರಿಗೆ ರಜೆಗಳೆಲ್ಲವೂ ` ಉತ್ತೇಜಕ ' ಗಳು . ರೈತರಿಗೆ ನೀಡುವ ಸಬ್ಸಿಡಿ , ಶಿಕ್ಷಣ , ಆರೋಗ್ಯಕ್ಕಾಗಿ ಸರಕಾರ ಮಾಡುವ ವೆಚ್ಚ ಅನುತ್ಪಾದಕ . ಹೀಗೆ ಸೂಕ್ಷ್ಮ ಮಟ್ಟದಲ್ಲಿ ನೋಡುತ್ತಾ ಹೋದಂತೆ ಉತ್ತಮ ಆಡಳಿತ ಎಂಬುದಕ್ಕೆ ಎಲ್ಲರಿಗೂ ಒಪ್ಪಿಗೆಯಾಗುವ , ಎಲ್ಲರನ್ನೂ ತಲುಪುವ ಒಂದು ವ್ಯಾಖ್ಯೆ ಯನ್ನು ಕಂಡುಕೊಳ್ಳಲು ಸಾಧ್ಯವೇ ಇಲ್ಲ . ಆದ್ದರಿಂದಲೇ 2004ರಲ್ಲಿ ಬಿಜೆಪಿ ರೂಪಿಸಿದ ` ಪ್ರಕಾಶಿಸುವ ಭಾರತ ' ಕೇವಲ ಒಂದು ವರ್ಗಕ್ಕೆ ಮಾತ್ರ ಸೀಮಿತವಾಗಿ ಉಳಿದದ್ದು . ` ಪ್ರಕಾಶಿಸುತ್ತಿರುವುದು ಯಾರ ಭಾರತ ? ' ಎಂಬ ಪ್ರಶ್ನೆಗೆ ಬಿಜೆಪಿಯ ಬಳಿಯೇ ಉತ್ತರವಿರಲಿಲ್ಲ . ನೀನು ಗೂಡಿನಲ್ಲಿ ಹೇಗಿದ್ದೆ ? ಬಹಳ ತಡವಾಗಿ ಪ್ರಶ್ನೆ ಕೇಳುತ್ತಿದ್ದೇನೆ . ಈವರೆಗೆ ಪ್ರಕಟವಾಗಿರುವ ವ್ಯಾಸರ ಕಥೆ , ಕವನಗಳೆಲ್ಲವೂ ಮೂರಕ್ಷರದ್ದು , ಅದು ಅವರ ವಿಶೇಷತೆ . ಮಿತ್ರ ಮುರಳಿಯೊಂದಿಗೆ ಅವರನ್ನು ಭೇಟಿಯಾಗಿ ಬಂದ ಮೇಲೆ ಊರಿಗೆ ಹೋದಾಗಲೆಲ್ಲ , ಹಿರಿಯ ಜೀವದೊಂದಿಗೆ ಒಂದಿಷ್ಟು ಹೊತ್ತು ಕಳೆದು ಬರುವುದು ರೂಢಿ . ಅವರೊಂದಿಗೆ ಮಾತನಾಡುವಾಗೆಲ್ಲ ನನಗೆ ತೇಜಸ್ವಿ , ಖಾಸನೀಸರ ನೆನಪು ಆಗಾಗ ಕಾಡುತ್ತಿರುತ್ತೆ . ತೇಜಸ್ವಿಯೂ ಪ್ರಶಸ್ತಿ , ಸನ್ಮಾನಗಳಿಂದ ದೂರ ಉಳಿದವರು , ಖಾಸನೀಸರಂತೂ ಹದಿನೇಳು ವರ್ಷಗಳ ಕಾಲ ಪಾರ್ಕಿನ್‌ಸನ್ ಖಾಯಿಲೆಯಲ್ಲಿ ನರಳಿ ಇಹಲೋಕ ತ್ಯಜಿಸಿದ್ದರು . ಆದರೆ ಅವರ ಕಥೆಗಳಲ್ಲಿ ಮಾತ್ರ ಖಾಸನೀಸ ಇನ್ನೂ ಜೀವಂತವಾಗಿದ್ದಾರೆ . ಇತ್ತೀಚೆಗೆ ಮತ್ತೊಬ್ಬ ಪತ್ರಕರ್ತ ಮಿತ್ರ ಹರೀಶ್ ಆದೂರ್ ಸಂದೇಶವೊಂದನ್ನು ಕಳುಹಿಸಿದ್ದ , ಮೂಡುಬಿದಿರೆಯ ತಮ್ಮ ಮನೆಯಲ್ಲಿ ಮನೆಯಂಗಳದಲ್ಲಿ ಸಾಹಿತ್ಯ ಕಾರ್ಯಕ್ರಮ ಇಟ್ಟುಕೊಂಡಿದ್ದೇನೆ . ಕಾರ್ಯಕ್ರಮದಲ್ಲಿ ವ್ಯಾಸರು ಭಾಗವಹಿಸುತ್ತಿದ್ದಾರೆ ಅಗತ್ಯವಾಗಿ ಬರಬೇಕೆಂದು ವಿನಂತಿಸಿಕೊಂಡಿದ್ದ . ಅನಿವಾರ್ಯ ಕಾರಣಗಳಿಂದ ಹೋಗಲಾಗಿಲ್ಲ . ಸಭೆ , ಸಮಾರಂಭದಿಂದ ದೂರ ಉಳಿಯುವ ವ್ಯಾಸರು ಯುವ ಬರಹಗಾರನ ಒತ್ತಾಯಕ್ಕೆ ಮಣಿದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ನನಗೆ ತುಂಬಾ ಸಂತೋಷ ನೀಡಿತ್ತು . ಜತೆಗೆ ಆದೂರ್‌ನಂತಹ ಮಿತ್ರರ ಸಾಹಿತ್ಯ ಚಟುವಟಿಕೆಗಳು ಶ್ಲಾಘನೀಯ . ನೆಲೆಯಲ್ಲಿ ತಮ್ಮ ಪಾಡಿಗೆ ತಾವು ಕೃಷಿಯೊಂದಿಗೆ , ಸಾಹಿತ್ಯ ಕೃಷಿಯಲ್ಲಿ ತೊಡಗಿರುವ ಮೌನ ಹಕ್ಕಿ ವ್ಯಾಸರಿಗೆ ಅಕ್ಷರಗಳ ಮೂಲಕ ಕನ್ನಡ ರಾಜ್ಯೋತ್ಸವದ ಶುಭಾಶಯವನ್ನು ಕೋರುವೆ . ಇದರಿಂದಾಗಿ ಹೆಚ್ಚಿನ ಸಂಖ್ಯೆಯ ವಿದೇಶಿಯರು ತಮ್ಮ ಖಾಸಗಿ ಕಾರನ್ನು ಟ್ಯಾಕ್ಸಿಯಾಗಿ ಓಡಿಸುತ್ತಿದ್ದು ಕರ್ವಾ ಸಂಸ್ಥೆಗಿಂತ ಕಡಿಮೆ ಬೆಲೆಗೆ ಸೇವೆ ನೀಡುತ್ತಿರುವ ಕಾರಣ ಜನ ಸಾಮಾನ್ಯರು ಟ್ಯಾಕ್ಸಿಗಳ ಬಗ್ಗೆ ಹೆಚ್ಚು ಆಕರ್ಷಿತರಾಗಿದ್ದಾರೆ . ವಿಮಾನ ನಿಲ್ಧಾಣದಲ್ಲಿ ಸ್ವಲ್ಪ ದೂರ ಕಾರು ನಿಲ್ಲಿಸುವ ಟ್ಯಾಕ್ಸಿ ಮಾಲೀಕರು ವಿಮಾನ ನಿಲ್ಧಾಣದಲ್ಲಿ ಬರುವ ಗ್ರಾಹಕರನ್ನು ಹಿಡಿದು ಅವರನ್ನು ಅಲ್ಲಿನ ಅಧಿಕೃತ ಟ್ಯಾಕ್ಸಿ ಗುತ್ತಿಗೆದಾರರಾದ ಕರ್ವಾದ ಸಿಬ್ಬಂದಿಗಳಿಗೆ ಗೊತ್ತಾಗದ ರೀತಿಯಲ್ಲಿ ಸ್ವಲ್ಪ ದೂರ ಕರೆದುಕೊಂಡು ಹೋಗಿ ಆನಂತರ ಟ್ಯಾಕ್ಸಿಯಲ್ಲಿ ಕರೆದುಕೊಂಡು ಹೋಗುತ್ತಾರೆ ಎನ್ನಲಾಗಿದ್ದು ಇದರಿಂದ ಬಗ್ಗೆ ಅಧಿಕೃತರು ಸಹ ಇವರನ್ನು ಪತ್ತೆ ಹಚ್ಚುವುದು ಕಷ್ಟವಾಗಿದೆ . ಧಾರವಾಡ - ಹುಬ್ಬಳ್ಳಿ , ಗದಗ , ಹಾವೇರಿ ಹಾಗೂ ಬೆಳಗಾವಿಯಿಂದ ಹಾವು ಕಂಡಾಗ , ಕಡಿದಾಗ , ಏನು ಮಾಡಬೇಕು ? ಎಂದು ಪ್ರಶ್ನಿಸಿ ನೂರಾರು ದೂರವಾಣಿ ಕರೆ ಹಾಗೂ ಮಿಂಚಂಚೆ ನಮ್ಮನ್ನು ಹುರಿದುಂಬಿಸಿವೆ . ಎಲ್ಲರಿಗೂ ಕೃತಜ್ಞತೆಗಳು . ಸೂಸನ್ ಜಾರ್ಜ್ ತಮ್ಮ ಆಳವಾದ ಅಧ್ಯಯನದಿಂದ ಮುಂದುವರಿದ ದೇಶಗಳು ನೀಡುವ ನೆರವು ನೆರವಲ್ಲ , ಅದೊಂದು ಗಾಳ ಎಂಬುದನ್ನು ಅನೇಕ ದೃಷ್ಟಾಂತಗಳಿಂದ ಸಾಬೀತುಗೊಳಿಸಿದ್ದಾರೆ . ಲೇಖಕರ ವಾದ ಸರಣಿಯನ್ನು ಒಪ್ಪದೇ ಇರುವವರೂ ಸಹ ಅಲ್ಲಿ ಒದಗಿಸಿರುವ ವಿಪುಲ ದಾಖಲೆಗಳು ಮತ್ತು ಅಂಕಿಸಂಖ್ಯೆಗಳಿಂದ ಚಕಿತರಾಗುತ್ತಾರೆ . ವಿಭಿನ್ನವಾದ ಕಥೆ ! ಇಂತಹ ವ್ಯಕ್ತಿತ್ವವೂ ಒಂದು ಇರಬಹುದಲ್ಲಾ ಎಂದು ಯೋಚಿಸುವಂತಾಯ್ತು ! ಉತ್ತಮವಾದ ಕತೆ , ಉತ್ತಮವಾದ ಅನುವಾದ , ಆದರೆ ಅಷ್ಟಾಗಿ ಓದಿಸಿಕೊಂಡು ಹೋಗುವುದಿಲ್ಲ ಮತ್ತು ಕೆಲವೊಮ್ಮೆ ದಾರಿ ತಪ್ಪಿದಂತಾಗುತ್ತದೆ . ಅಮ್ಮ ಏನು ಮಾಡಬೇಕೆಂದು ತಿಳಿಯದೇ ಮಗಳನ್ನು ಸಮಾಧಾನಿಸತೊಡಗಿದಳು . . . " ಹಾಗೆಲ್ಲಾ ಹೇಳ್ಬೇಡ , ಕೋಪ ಮಾಡ್ಬೇಡ , ನೀ ಹೇಳಿದಂಗೇ ಮಾಡ್ತೇನೆ , ನಿನ್ನ ಹತ್ರ ಮಾತಾಡ್ಲಿಕ್ಕಾಗದಿದ್ದ ಮೇಲೆ ಮೊಬೈಲು ಯಾಕೆ ನಂಗೆ , ಊರಿಗೇ ಬರೂದಿಲ್ಲ ಅಂತೆಲ್ಲ ಹೇಳ್ಬೇಡ , ಅಪ್ಪ ಬೇಜಾರ್ ಮಾಡ್ಕೊಳ್ತಾರೆ , ನಿನಗೋಸ್ಕರವೇ ತಾನೇ ಇಷ್ಟೆಲ್ಲ ಮಾಡ್ತಿರೂದು . . . " ಇತ್ಯಾದಿ . . . ಮಾತಾಡುತ್ತ ಮಾತಾಡುತ್ತ ಅಮ್ಮನ ದನಿ ಒದ್ದೆಯಾಗಿ ನೀರೊಡೆದಿತ್ತು , ಸುಮ್ಮನೇ ಕೇಳಿಸಿಕೊಳ್ಳುತ್ತಿದ್ದ ಮಗಳ ಕಣ್ಣಲ್ಲೂ ಗಂಗಾಧಾರೆ ಹರಿದಿತ್ತು . . . ಕನ್ನಡದಲ್ಲಿ terminology ಹುಟ್ಟಿಸುವ ಬದಲು ಇಂಗ್ಲೀಶ್ terminology ಬಳಸೋದಕ್ಕೆ ನನ್ನ ಬೆಂಬಲ . . ಕೆಲಸ ಕಡಮೆ ಆಗುತ್ತೆ . : ) ಅಲ್ಪಸಂಖ್ಯಾತರ ಕಲ್ಯಾಣ ಸಚಿವರ ಪ್ರವಾಸ ಮಂಗಳೂರು ಜನವರಿ ೧೬ : ( ಕರ್ನಾಟಕ ವಾರ್ತೆ ) - ಹಜ್ , ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರಾದ ಡಾ . ಮುಮ್ತಾಜ್ ಆಲಿಖಾನ್‌ರವರು ದಿನಾಂಕ ೧೭ - - ೧೦ ರಂದು ಪೂ . . ೧೫ ಕ್ಕೆ ಬಜ್ಪೆ ವಿಮಾಣ ನಿಲ್ದಾಣಕ್ಕೆ ಆಗಮಿಸಿ , ಉಡುಪಿಗೆ ತೆರಳುವರು . ಉಡುಪಿಯ ಸಮಾರಂಭದಲ್ಲಿ ಭಾಗವಹಿಸಿ , ವಾಸ್ತವ್ಯ ಮಾಡುವರು . ೧೮ - - ೧೦ ರಂದು ಉಡುಪಿಯಿಂದ ಸುಳ್ಯಕ್ಕೆ ಆಗಮಿಸಿ , ಸುಳ್ಯದ ಅರಂತೋಡಿನಲ್ಲಿ ತೆಕ್ಕಿಲ್ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ , ವತಿಯಿಂದ ರಾಜ್ಯ ಯುವ ಪ್ರಶಸ್ತಿ ವಿಜೇತ ಮತ್ತು ಜಿಲ್ಲಾ ಮಟ್ಟದ ಪ್ರಶಸ್ತಿ ಪಡೆದ ಶಿಕ್ಷಕರಿಗೆ ನಡೆಯಲಿರುವ ಸನ್ಮಾನ ಕಾರ್‍ಯಕ್ರಮದಲ್ಲಿ ಭಾಗವಹಿಸುವರು . ನಂತರ ಅಪರಾಹ್ನ ಗಂಟೆಗೆ ಬಜ್ಪೆ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ತೆರಳುವರು . ಕೇಂದ್ರ ಸಹಾಯಕ ಪೆಟ್ರೋಲಿಯಂ ಸಚಿವರ ಪ್ರವಾಸ ಮಂಗಳೂರು ಜನವರಿ ೧೬ : ( ಕರ್ನಾಟಕ ವಾರ್ತೆ ) - ಕೇಂದ್ರ ಸಹಾಯಕ ಪೆಟ್ರೋಲಿಯಂಮತ್ತು ನೈಸರ್ಗಿಕ ಅನಿಲ ಸಚಿವರಾದ ಶ್ರೀ ಜಿತಿನ್ ಪ್ರಸಾದ್ ರವರು ದಿನಾಂಕ ೧೭ - - ೧೦ ರಂದು ರಾತ್ರಿ ೧೦ ಗಂಟೆಗೆವಿಮಾನದ ಮೂಲಕ ಮಂಗಳೂರಿಗೆ ಆಗಮಿಸಿ , ೧೦ . ೧೫ಕ್ಕೆ ಎಂಆರ್‌ಪಿಎಲ್‌ಗೆ ತೆರಳಿ ವಾಸ್ತವ್ಯ ಮಾಡುವರು . ೧೮ ರಂದು ಉಡುಪಿಗೆ ತೆರಳಿ , ಸಮಾರಂಭದಲ್ಲಿ ಭಾಗವಹಿಸಿ , ಬಳಿಕ . ೪೫ ಕ್ಕೆ ಎಂಆರ್‌ಪಿಎಲ್‌ನ ೨ನೇವಿಭಾಗದ ೩ನೇಫೇಸ್‌ಗೆ ಶಿಲಾನ್ಯಾಸ ನೆರವೇರಿಸುವರು . ನಂತರ ಸಂಜೆ . ೩೦ ಕ್ಕೆ ಮುಂಬಯಿಗೆ ವಿಮಾನದ ಮೂಲಕ ತೆರಳುವರು . ಜನವರಿ ೧೮ರಂದು ರಾಷ್ಟ್ರೀಯ ವಿಪತ್ತು ನಿರ್ವಹಣೆಯ ಅಣಕು ಪ್ರದರ್ಶನ ಬೀದರ . ೧೬ : - ಪ್ರಕೃತಿ ವಿಕೋಪ , ವಿಪತ್ತುಗಳು ಸಂಭವಿಸಿದಾಗ ಆಪತ್ತಿಗೆ ಸಿಲುಕಿಕೊಂಡಿರುವ ಜನರನ್ನು ರಕ್ಷಿಸುವ ಕಾರ್ಯದಲ್ಲಿ ಗೃಹರಕ್ಷಕರು ನಿರ್ವಹಿಸುವ ಪಾತ್ರದ ಕುರಿತು ಜನವರಿ ೧೮ ರಂದು ಬೆಳಿಗ್ಗೆ ೧೧ ಗಂಟೆ ಸುಮಾರಿಗೆ ನೆಹರು ಕ್ರೀಡಾಂಗಣದ ಬಳಿ ಇರುವ ಆದರ್ಶ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಅಣಕು ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಗೃಹರಕ್ಷಕ ಜಿಲ್ಲಾ ಸಮಾದೇಷ್ಠರು ಹಾಗೂ ಜಿಲ್ಲಾ ಹೆಚ್ಚುವರಿ ಪೋಲಿಸ್ ವರೀಷ್ಠಾಧಿಕಾರಿಗಳಾದ ಅಶೋಕ ಆರ್ . ಅಣ್ವೇಕರ್ ಅವರು ತಿಳಿಸಿದರು . ಅವರು ಶನಿವಾರ ತಮ್ಮ ಕಛೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ಅಂದು ಬೆಳಿಗ್ಗೆ ಕ್ಕೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳ ಕಛೇರಿಯಿಂದ ಹೊರಡುವ ರ್‍ಯಾಲಿಯು ಚೌಬಾರ , ಬಸವೇಶ್ವರ ವೃತ್ತ , ಅಂಬೇಡ್ಕರ್ ವೃತ್ತದ ಮುಖಾಂತರವಾಗಿ ಆದರ್ಶ ಶಿಕ್ಷಣ ಸಂಸ್ಥೆಯ ಆವರಣಕ್ಕೆ ತೆರಳುವುದು . ರ್‍ಯಾಲಿಯಲ್ಲಿ ಪೋಲಿಸರು , ಗೃಹ ರಕ್ಷಕ ದಳದವರು , ಎನ್ . ಸಿ . ಸಿ . ಸ್ಕೌಟ್ಸ್ ಗೈಡ್ಸ , ಶಾಲೆ ಮಕ್ಕಳು ಭಾಗವಹಿಸಲಿದ್ದಾರೆ . ಭೂಕಂಪ , ಸುನಾಮಿ , ಪ್ರವಾಹ , ಬೆಂಕಿ ಅನಾಹುತ , ಕಟ್ಟಡ ಕುಸಿತ , ಬಾಂಬ್ ಸ್ಪೋಟ , ಮುಂತಾದ ವಿಪತ್ತುಗಳ ಸಂದರ್ಭದಲ್ಲಿ ಹಾಗೂ ದೇಶದ ಆಂತರಿತ ಭದ್ರತೆಯ ಸಮಯದಲ್ಲಿ ಗಣೇಶ ಚತುರ್ಥಿ , ಮೊಹರಂ ಮುಂತಾದ ಬಂದೋಬಸ್ತ ಸಂದರ್ಭಗಳಲ್ಲಿ ಗೃಹರಕ್ಷಕದಳದವರು ಪೋಲಿಸರಿಗೆ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಾರೆ . ಇದೊಂದು ಸಾಮಾಜಿಕ ಸೇವೆ ಮಾಡಲು ಪ್ರತಿಯೊಬ್ಬರಿಗೂ ಅವಕಾಶ ಕಲ್ಪಿಸುವಂತಹದ್ದಾಗಿದೆ . ಸಮಾಜಸೇವೆ ಸಲ್ಲಿಸಲು ಯುವಕರಿಗೆ ಇದು ಅವಕಾಶ ಕಲ್ಪಿಸುತ್ತದೆ ಎಂದು ಹೇಳಿದರು . ಡೆಪ್ಯೂಟಿ ಕಮಾಂಡೆಂಟ್ ಡಿ . ಕೆ . ಕುಲ್ಕರ್ಣಿ ಅವರು ಮಾತನಾಡುತ್ತ ಪ್ರಕೃತಿ ವಿಕೋಪ ಸುನಾಮಿ ಪ್ರವಾಹ ಪೀಡಿತ , ಬೆಂಕಿ ಅನಾಹುತ ಸಂಭವಿಸಿದಾಗ ಪೋಲಿಸರಿಗೆ ಸಹಾಯಕರಾಗಿ ಹೋಮಗಾರ್ಡ ಸಿಬ್ಬಂದಿಗಳು ಕಾರ್ಯಪ್ರವೃತ್ತರಾಗುತ್ತಾರೆ . ಇಂತಹ ಸಂಧರ್ಭಗಳಲ್ಲಿ ಪೋಲಿಸರೇ ಕೆಲಸ ನಿರ್ವಹಿಸಬೇಕೆಂದಿಲ್ಲ . ಅವರೊಂದಿಗೆ ಸಾರ್ವಜನಿಕರು ಸಹಭಾಗಿಗಳಾದಲ್ಲಿ ಅನಾಹುತ ಕಡಿಮೆಗೊಳಿಸಲು ಸಾಧ್ಯವೆಂದು ತಿಳಿಸಿದರು . ಇನ್‌ಸ್ಪಕ್ಟರ್ ಎನ್ . ವೆಂಕಟೇಶ ಅವರು ಹಾಜರಿದ್ದರು . ದೃಶ್ಯ : ನಟ : ಶುದ್ಧ ಕಲ್ಲಿದ್ದಲು . ಇದರ ಬಗ್ಗೆ ನೀವು ತುಂಬ ಕೇಳಿದಿರಿ . ನಾವು ಶುದ್ಧ ಕಲ್ಲಿದ್ದಲು ಮಾಡುವ ವ್ಯವಸ್ಥೆಯಲ್ಲಿ ಈಗ ಪ್ರವಾಸ ಮಾಡೋಣ . ಅದ್ಬುತವಾಗಿದೆ ! ಯಂತ್ರಗಳ ಶಬ್ದ ಹೆಚ್ಚಾಗಿದೆ . ಆದರೆ ಶಬ್ದ ಶುದ್ದ ಕಲ್ಲಿದ್ದಲು ತಂತ್ರಜ್ಞಾನದ್ದು . ಕಲ್ಲಿದ್ದಲು ಸುಡುವುದು ಜಾಗತಿಕ ತಾಪಮಾನ ಹೆಚ್ಚಾಗಲು ಒಂದು ಮುಖ್ಯ ಕಾರಣ . ನೀವು ನೋಡುತ್ತಿರುವ ಶುದ್ದ ಕಲ್ಲಿದ್ದಲ ತಂತ್ರಜ್ಞಾನ ಎಲ್ಲವನ್ನು ಬದಲಾಹಿಸುತ್ತದೆ . ಇಲ್ಲಿ ಒಂದು ನೋಟವನ್ನು ತೆಗೆದುಕೊಳ್ಳಿ , ಇದು ದಿನದ ಶುದ್ದ ಕಲ್ಲಿದ್ದಲ ತಂತ್ರಜ್ಞಾನ .

Download XMLDownload text