Text view
kan-20
View options
Tags:
Javascript seems to be turned off, or there was a communication error. Turn on Javascript for more display options.
ನನಗೆ , ಉತ್ತರ ಕನ್ನಡದ ಶೂದ್ರನಿಗೆ ಕಿರುನಗೆ . ಉತ್ತರ ಕನ್ನಡದ ಪರಿಸರ ವರ್ಣಾಶ್ರಮ ವ್ಯವಸ್ಥೆಯನ್ನು ಅಣಕಿಸುವ ಪರಿಸರ . ನಮ್ಮಲ್ಲಿ ಘಟ್ಟದ ಮೇಲೆ ಬ್ರಾಹ್ಮಣರು ರೈತಾಭಿ ಜನ . ಅಂದರೆ ವರ್ಣಾಶ್ರಮ ವ್ಯವಸ್ಥೆಯ ಪ್ರಕಾರ ಶೂದ್ರರ ಕುಲ ಕಸುಬಿನವರು . ಇದೇ ಹವ್ಯಕ ಬ್ರಾಹ್ಮಣರು ಒಂದಾನೊಂದು ಕಾಲದಲ್ಲಿ ಕತ್ತಿ ಹಿಡಿದು ಕ್ಷಾತ್ರ ಧರ್ಮವನ್ನೂ ಒಂದು ಕೈ ನೋಡಿದ್ದಾರೆ . ನಿಜಶೂದ್ರರು ಕರಾವಳಿಯ ಭೂಮಾಲಿಕರು . ಗೌಡ ಸಾರಸ್ವತ ಬ್ರಾಹ್ಮಣರು ತಲೆತಲಾಂತರಗಳಿಂದ ವ್ಯಾಪಾರಸ್ಥರು . ಶೂದ್ರ ಜಾತಿಗಳನೇಕವುಗಳಲ್ಲಿ ಮಾಸ್ತರಿಕೆ ಮಾಡುವ ಪುರುಶ , ಮಹಿಳೆಯರೇ ತುಂಬಿ ಹೋಗಿದ್ದಾರೆ . ಅಂದರೆ ವರ್ಣಾಶ್ರಮ ವ್ಯವಸ್ಥೆಯ ಬ್ರಾಹ್ಮಣರ ಕಾಯಕ . ಕೊಂಕಣ ಮರಾಠ , ನಾಡವ , ಶೇರುಗಾರ ಮುಂತಾದ ಶೂದ್ರರನ್ನು ಹೊಡೆದಾಡುವ , ಕರಾವಳಿಯ ದೇವಸ್ಥಾನಗಳನ್ನು ಅರಬರಿಂದ , ಪೋರ್ಚುಗೀಸರಿಂದ ಕಾಯುವ ಕ್ಷಾತ್ರ ಕೆಲಸಗಳಿಗಾಗಿ ಹೊರಗಿನಿಂದ ಕರೆತಂದು ಉತ್ತರಕನ್ನಡದಲ್ಲಿ ನೆಲೆ ಮಾಡಲಾಯಿತು . ಈ ವೈರುಧ್ಯಗಳು ಮುಗಿಯುವದೇ ಇಲ್ಲ . ಅದಕ್ಕಾಗಿ ನಮ್ಮಲ್ಲಿಂದ ಬಂದ ಬ್ರಾಹ್ಮಣರಿಗೂ , ವೈಶ್ಯರಿಗೂ , ಶೂದ್ರರಿಗೂ ಯಾರಿಗೂ ಅವರವರ ವರ್ಣದ archetypal cliche ಗಳು ಅರ್ಥವಾಗುವದಿಲ್ಲ . ಅದಕ್ಕಾಗಿ ನಮ್ಮವರು ಯಾರಾದರೂ ವರ್ಣ ವ್ಯವಸ್ಥೆಯ ಬಗ್ಗೆ ಬರೆದರೆ ಬದುಕಿನುದ್ದಕ್ಕೂ ಬರೇ ಬಾಳೇಹಣ್ಣನ್ನೊಂದೇ ತಿಂದವನು ಹಲಸಿನ ಹಣ್ಣನ್ನು ಬಣ್ಣಿಸಿದಂತಿರುತ್ತದೆ .
೯೮ . ಬಲ್ಲಿದರೊಡನೆ ಬವರವಾದರೆ ಗೆಲಲುಂಟು ಸೋಲಲುಂಟು - ಕಳನೊಳಗೆ ಭಾಷೆ ಪೂರಾಯವಯ್ಯ ! ನಮ್ಮ ಕೂಡಲಸಂಗನ ಶರಣರಿಗೆ ಮಾಡಿ ಮಾಡಿ , ಧನ ಸವೆದು ಬಡವಾದರೆ ಆ ಭಕ್ತನು ಲಿಂಗಕ್ಕೆ ಪೂಜೆಯಹನು .
ನನ್ನ ಜಿಲ್ಲೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ . ನನ್ನ ಜಿಲ್ಲೆಯ ಬಗ್ಗೆ ನನಗೆ ಅತೀವ ಮೋಹ . ಬೋರ್ಗೆರೆವ ಕಡಲು , ಪಶ್ಚಿಮ ಘಟ್ಟ ಶ್ರೇಣಿ , ಝುಳು ಝುಳು ಹರಿಯುವ ನದಿ , ಹಚ್ಚ ಹಸಿರಿನ ವನಸಿರಿ , ಸದಾ ಕ್ರಿಯಾಶೀಲರಾಗಿರುವ ಜನ - ಪುರಾಣದಲ್ಲಿ ವರ್ಣಿತವಾಗಿರುವ ನಾಗಲೋಕವಿದು . ' ತುಳುನಾಡು ' ಎಂದು ಕರೆಯಲ್ಪಡುವ ಈ ಕರಾವಳಿ ಸಮೃದ್ದವಾದ ಕಲಾ ಪರಂಪರೆಯನ್ನು ಹೊಂದಿದೆ . ಇಲ್ಲಿ ನಾಗಾರಾಧನೆ , ಭೂತಾರಾಧನೆಯಂತ ಆರಾಧನ ಪದ್ದತಿಯಿದೆ . ಕಂಬಳ , ಚೆನ್ನೆಮಣೆ , ಕಾಯಿ ಕುಟ್ಟುವುದು , ಕೋಳಿ ಅಂಕದಂತ ಜಾನಪದ ಕ್ರೀಡೆಗಳಿವೆ . ಆಟಿಕಳಂಜ , ಚೆನ್ನುನಲಿಕೆಯಂತ ಜಾನಪದ ಕುಣಿತವಿದೆ . ಧರ್ಮ ಸಮನ್ವಯಕ್ಕೆ ಕಾರಣವಾದ ಅಲಿ , ಬಬ್ಬರ್ಯ ಭೂತವಿದೆ . ಸರ್ವಧರ್ಮದವರಿಂದಲೂ ಪೂಜಿಸಲ್ಪಡುವ ಅತ್ತೂರು ಚರ್ಚ್ ಇದೆ . ಜೈನ - ಶೈವ ಸಂಗಮದ ಧರ್ಮಸ್ಥಳವಿದೆ . ಉಳ್ಳಾಲದ ದರ್ಗವಿದೆ . ಬಪ್ಪಬ್ಯಾರಿಯಿಂದ ಕಟ್ಟಲಾಗಿದೆಯೆನ್ನುವ ಮುಲ್ಕಿಯ ಕಾರ್ನಾಡ್ ದುರ್ಗಪರಮೇಶ್ವರಿ ದೇವಸ್ಥಾನವಿದೆ . ಹಾಗಿದ್ದರೂ ನನ್ನ ಜಿಲ್ಲೆಯಿಂದು ಕೋಮು ಗಲಭೆಗಳಿಂದ ತತ್ತರಿಸಿದೆ . ಮಾತೃಮೂಲ ಸಂಸ್ಕೃತಿ ಇನ್ನೂ ಜೀವಂತವಾಗಿರುವ ಈ ನಾಡಿನಲ್ಲಿ ಮಹಿಳೆಯರ ಮೇಲೆ ನಿರಂತರ ಹಲ್ಲೆಗಳಾಗುತ್ತಿದೆ . ಜನ ಭಯಭೀತರಾಗಿದ್ದಾರೆ . ದನಿಯೆತ್ತಿದವರ ಧ್ವನಿಯನ್ನು ಅಡಗಿಸಲಾಗುತ್ತಿದೆ . ಏನಾದರೂ ಮಾಡಬೇಕಲ್ಲಾ . . . . . . . ಎಂದಾಗ ಹುಟ್ಟಿಕೊಂಡದ್ದೇ ಈ ಆಲೋಚನೆ . ನಾನು ಮತ್ತು ಪುರುಷೋತ್ತಮ ಬಿಳಿಮಲೆ ಸೇರಿ ' ಕಡಲ ತಡಿಯ ತಲ್ಲಣ ' ಎಂಬ ಪುಸ್ತಕವನ್ನು ಸಂಪಾದಿಸುತ್ತಿದ್ದೇವೆ . ನಮ್ಮ ಗೆಳೆಯರ ಬಳಗ ಒತ್ತಾಸೆಯಾಗಿ ನಿಂತಿದೆ . ತುಳುನಾಡನ್ನು ಕೇಂದ್ರಿಕರಿಸಿರುವ ಈ ಪುಸ್ತಕದಲ್ಲಿ ಕಡಲ ಕಿನಾರೆಯ ಬಹಳಷ್ಟು ಲೇಖಕರ ಬರಹಗಳಿರುತ್ತವೆ . ಅವುಗಳು ಈಗ ತಾನೆ ಅಚ್ಚಿನ ಮನೆ ಪ್ರವೇಶಿಸುತ್ತಲಿದೆ . ಇನ್ನು ಕೆಲವೇ ದಿನಗಳಲ್ಲಿ ಅದು ನಿಮ್ಮ ಕೈ ಸೇರಲಿದೆ . ಅದಕ್ಕೆ ಮೊದಲು ನಿಮ್ಮನ್ನೊಂದು ಸಲಹೆ ಕೇಳೋಣ ಅನಿಸಿತು . ' ಕಡಲ ತಡಿಯ ತಲ್ಲಣ ' ಕುರಿತಂತೆ ತಮ್ಮ ಸಲಹೆ ಸೂಚನೆಗಳಿಗೆ ಸ್ವಾಗತವಿದೆ . ನಾವು ಮುನ್ನಡೆಯುವಲ್ಲಿ ಅದು ಸಹಾಯಕವಾಗಬಹುದೆಂಬ ನಂಬಿಕೆ ನಮ್ಮದು .
ಉಡುಪಿ : ಇಲ್ಲಿಗೆ ಸಮೀಪದ ಕಲ್ಸಂಕ ಬಳಿ ಮಾರುತಿ ವ್ಯಾನ್ ಮತ್ತು ಹೊಂಡಾ ಆಕ್ಟಿವಾ ಸ್ಕೂಟರಿನ ನಡುವೆ ನಡೆದ ಡಿಕ್ಕಿಯಲ್ಲಿ ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಎಲೆಕ್ಟ್ರಿಕ್ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗದ ಉಪನ್ಯಾಸಕಿ ಮಮತಾ ಬಂಗೇರಾ ( ೨೮ ) ಸ್ಥಳದಲ್ಲೇ ಮೃತಪಟ್ಟಿದ್ದಾರೆ . ಇವರು ಏಳು ತಿಂಗಳ ಗರ್ಭಿಣಿಯಾಗಿದ್ದರು . ಅಪಘಾತದಲ್ಲಿ ಇವರ ಪತಿ ತೀವ್ರವಾಗಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ
ಈ ಅಭಿಯಾನವನ್ನು ರಾಜಕೀಯ ದೃಷ್ಟಿಕೋನದಿಂದಲೇ ವಿರೋಧಿಸುವುದರ ಬದಲು , ಅಭಿಯಾನಕ್ಕೆ ಒಂದು ವಿಭಿನ್ನ ಸ್ವರೂಪ ನೀಡುವ ಪ್ರಯತ್ನವನ್ನು ವಿರೋಧ ಪಕ್ಷಗಳು ಮಾಡಬಹುದಿತ್ತು . ಅಭಿಯಾನಕ್ಕೆ ತಡೆ ಒಡ್ಡಿ , ಕಾಲೇಜು ವಿದ್ಯಾರ್ಥಿಗಳ ಮೇಲೆ ಆಕ್ರಮಣ ಮಾಡಿ , ಕುಲಪತಿಗಳ ಕಛೇರಿಯನ್ನು ಧ್ವಂಸ ಮಾಡುವುದೂ ಒಂದು ರೀತಿಯ ಭಯೋತ್ಪಾದನೆಯೇ ಅಲ್ಲವೇ . ಪಬ್ ಮೇಲೆ ದಾಳಿ ಮಾಡಿದ ಶ್ರೀರಾಮಸೇನೆಗೂ , ಕಾಂಗ್ರೆಸ್ ಪಕ್ಷದ ಗೂಂಡಾಗಿರಿಗೂ ವ್ಯತ್ಯಾಸವೇನಿದೆ ? ಸರ್ಕಾರ ಕೇಸರೀಕರಣ ಪ್ರಕ್ರಿಯೆಯಲ್ಲಿ ತೊಡಗಿದ್ದೇ ಹೌದೆಂದರೆ , ಅಭಿಯಾನಗಳಲ್ಲಿ ಭಾಗವಹಿಸಿ , ಅಲ್ಲಿನ ನ್ಯೂನತೆಯನ್ನು ಜನತೆಯ ಮುಂದಿಡಬಹುದಿತ್ತು . ಸರ್ಕಾರದ ಗುಪ್ತ ಕಾರ್ಯಸೂಚಿಯನ್ನು ಬಹಿರಂಗ ಪಡಿಸಬಹುದಿತ್ತು . ವಿದ್ಯಾರ್ಥಿಗಳಿಗೆ ಪ್ರಜಾತಾಂತ್ರಿಕ ರೀತಿಯಲ್ಲಿ ಭಯೋತ್ಪಾದನೆಯ ವಿರುದ್ಧ ಗ್ರಹಿಕೆ ಮೂಡುವಂತಹ ಉನ್ನತ ಆದರ್ಶಗಳ ಕಾರ್ಯಕ್ರಮ ಹಮ್ಮಿಕೊಳ್ಳಬಹುದಿತ್ತು . ಆದರೆ ರಾಜ್ಯದಲ್ಲಿ ನಡೆದಿರುವುವ ಘಟನೆಗಳು ತದ್ವಿರುದ್ಧವಾಗಿದ್ದು , ಅಪ್ಪ ಅಮ್ಮನ ಜಗಳದಲ್ಲಿ ಕೂಸು ಬಡವಾಯಿತು ಎಂಬಂತೆ , ವಿದ್ಯಾರ್ಥಿ ಸಮುದಾಯ ರಾಜಕೀಯ ಷಡ್ಯಂತ್ರಗಳಿಗೆ ಬಲಿಪಶುವಾಗಿದೆ .
ಕನ್ನಡ ಕಾವ್ಯಗಳ ಗೆಜ್ಜೆನಾದ ( ಕನ್ನಡಮ್ಮನ ಕನಕ ವರ್ಷದ ಕಾಣಿಕೆ )
" ಅಬ್ಬಾ ! ಯುದ್ಧ ಎಷ್ಟು ಬೇಗ ತಿರುಗಿಬಿಟ್ಟಿತು . ಹೇಮುವಿನ ಸೈನ್ಯ ಹೆದರಿದಂತಿದೆ . ಅವನು ಸತ್ತನೆಂದು ಸೈನ್ಯದಲ್ಲಿ ಗುಲ್ಲೆದ್ದಿರಬೇಕು . ಆ ದಂಡನಾಯಕರೋ ದಡ್ಡ ಶಿಖಾಮಣಿಗಳು , ಸೈನ್ಯವನ್ನು ಸಾಂತ್ವನಗೊಳಿಸದೇ ಹೇಮುವಿನ ಬಳಿ ನಿಂತಿದ್ದಾರೆ " ಎಂದು ಎತ್ತರದ ಧ್ವನಿಯಲ್ಲಿ ಮಾತನಾಡುವಾಗ ಅವನ ಮಾತುಗಳು ಯುಕ್ತಿಯ ಗೋಡೆಗಳನ್ನು ಲೆಕ್ಕಿಸದೇ , ಸ್ವಚ್ಛಂದವಾಗಿ ಹರಿದಾಡುತ್ತಿರುತ್ತದೆ .
( ಅಂಬೆಯ ಹೆಸರು ಕಿವಿಗೆ ಬಿದ್ದ ಕೂಡಲೇ ಸಾಳ್ವನ ಮುಖವು ಮತ್ತಷ್ಟು ಕಳಾಹೀನವಾಗುವುದು , ಚಿಂತೆಯ ಸಮುದ್ರ ಮೇರೆ ಮೀರಿದಂತೆ ಮುಖ ಮಂಡಲವು ರಾಹುಗ್ರಸ್ತ ಚಂದ್ರನಂತೆ ತೇಜೋಹೀನವಾಗುವುದು )
ಸಾರ್ , ಮೊದಲಿಗೆ ನನ್ನ ಬ್ಲಾಗ್ಗೆ ಬಂದು ಕಮೆಂಟ್ ಮಾಡಿದ್ದಕ್ಕಾಗಿ ಧನ್ಯವಾದಗಳು . ಅಡಿಗರು ನನ್ನ ಮೆಚ್ಚಿನ ಕವಿ . ಬೇಂದ್ರೆಯವರ ಕಾವ್ಯವನ್ನು ಓದಿದ್ದೆ . ಆದರೆ ಸರಿಯಾಗಿ ಬೇಂದ್ರೆಯವರ ಕವ್ಯದ ಹುಚ್ಚನ್ನು ಹಚ್ಚಿಸಿದ್ದು ನನ್ನ ಕ್ಯಾಮರಾ ಮುಖ್ಯಸ್ಥರಾಗಿದ್ದ ಧಾರವಾಡದವರೇ ಅದ ಸತ್ಯ ಬೋಧ ಜೋಶಿ . ಮತ್ತೆ ಹಳೇ ನೆನಪುಗಳನ್ನು ಮೀಟಿದ್ದಕ್ಕಾಗಿ ಇನ್ನೊಮ್ಮೆ ಧನ್ಯವಾದಗಳು . ಉತ್ತಮ ಲೇಖನ
ಚಿಕ್ಕಪುಟ್ಟ ಮಣ್ಣಿನ ದಂಡೆಗಳು ಸಹ ಹರಿಯುವ ನೀರಿನ ಪ್ರಯೋಜನವನ್ನು ಪಡೆಯಲು ಅರ್ಥಿಕ ದೃಷ್ಟಿಯಿಂದ ಲಾಭಕರವಾದವು . ಪರಿಸರ ದೃಷ್ಟಿಯಿಂದ ಅದು ವಿವೇಕ ಯುತ ಮಾರ್ಗ , ಚಂಡೀಗಢ ಸಮೀಪದಲ್ಲಿ ಹೀಗೆ ರಚಿಸಿರುವ ಮೂರು ಚಿಕ್ಕ ಜಲಾಶಯಗಳು ಒಂದು ಗ್ರಾಮದ ಸಂಪತ್ತನ್ನು ಬೇಕಾದಷ್ಟು ಹೆಚ್ಚಿಸಿದೆ . ಅಲ್ಲಿ ಯಾವ ಭೂಮಿಯೂ ಕೊರೆದು ಹೋಗಿಲ್ಲ , ಅರಣ್ಯವೂ ನಾಶವಾಗಿಲ್ಲ . ಪ್ರತಿಯಾಗಿ ಮರುಭೂಮಿಯೂ ಸೃಷ್ಟಿಗೊಂಡಿಲ್ಲ . ಯಾವೊಬ್ಬನನ್ನೂ ಅವನಿದ್ದ ಸ್ಥಳದಿಂದ ಓಡಿ ಸಿಲ್ಲ . ಇದರಿಂದ ನಾವು ಕಲಿಯಲೇ ಬೇಕಾದ ಪಾಠವೆಂದರೆ ನೀವು ಜಲ ಸಂಪತ್ತನ್ನು ರಕ್ಷಿಸುತ್ತೀರಾದರೆ ಅವಶ್ಯವಾಗಿ ರಕ್ಷಿಸಿ . ಅದರ ಬದಲು ಮಹಾ ಮಹಾ ಒಡ್ಡುಗಳನ್ನು ಕಟ್ಟು ತ್ತೀರಾದರೆ ಅವು ಖಂಡಿತವಾಗಿಯೂ ಬೇಡ .
ಡಿ . ಪಿ . ರಂಗ್ ಎಂಬ ಈ ಹೊಲಿಗೆ ಉದ್ಯಮದ ಕಿಂಗ್ ಜನರಿಗೆ ಥರ ಥರವಾದ ಧಿರಿಸುಗಳನ್ನು ಹೊಲಿಯುತ್ತಾನೆ - ಅಂಗಿ , ಚಡ್ಡಿ ಪ್ಯಾಂಟ್ , ಶಟರ್್ , ಸಲ್ವಾರ್ , ಚೂಡಿದಾರ್ , ಟೋಪಿ ಇತ್ಯಾದಿ . ಆತನಿಗೆ ಟೋಪಿ ಉದ್ಯಮದಲ್ಲಿ ಭಾರೀ ಲಾಭ ಬಂದ ಕಾರಣ ವಷರ್ಾಂತ್ಯಕ್ಕೆ ಆತನ ಕಂಪೆನಿಯು 30 ಕೋಟಿ ಲಾಭ ಗಳಿಸುತ್ತದೆ ಎಂದಿಟ್ಟುಕೊಳ್ಳಿ . ಅದರಲ್ಲಿ 5 ಕೋಟಿ ರೂಗಳನ್ನು ಡಿವಿಡೆಂಡ್ ಆಗಿ ಹಂಚಿ ಉಳಿದ 25 ಕೋಟಿಗಳನ್ನು ಬಿಸಿನೆಸ್ ವಿಸ್ತರಿಸುವ ಉದ್ಧೇಶದಿಂದ ಹೊಸದಾದ ಒಂದು ಮಕ್ಮಲ್ ಟೋಪಿ ಹೊಲಿಯುವ ಉದ್ಯಮದಲ್ಲಿ ತೊಡಗಿಸುತ್ತಾನೆ . ಈ ರೀತಿ 25 ಕೋಟಿಯನ್ನು ಬಿಸಿನೆಸ್ನಲ್ಲಿಯೇ ಮರುಹೂಡಿದಾಗ ಆತನ ಬ್ಯಾಲನ್ಸ್ ಶೀಟ್ ಈ ರೀತಿ ಕಾಣಿಸುತ್ತದೆ :
ಏನೇ ಅಗಲಿ ನನ್ನ ಮಗ ಚೌತಿ ಚಂದ್ರಮನೆ . ಅವನಾಡುವ ಆಟಗಳು ನನ್ನ ಬಾಲ್ಯವನ್ನು ನೆನಪಿಸುತ್ತವೆ .
ನಿಜವಾಗಲು ಇಂಥ ಜನ್ರನ್ನ ಕಂಡ್ರೆ ಮೈ ಉರ್ರ್ಯತ್ತೆ . . ಎಗ್ಗರಿಸಿ ಒದ್ಯಣ ಅನ್ಸತ್ತೆ . ತಪ್ಪು ನಮ್ಮ ಜನದ್ದೇ ಬಿಡಿ . . ನಾವು ಸರಿಯಾಗಿದ್ದಿದ್ರೆ ಎಲ್ಲ ಸರಿ ಹೋಗ್ತಿತ್ತು . . ನಮ್ ಜನಕ್ಕೆ ಸ್ವಲ್ಪ ಸ್ವಾಭಿಮಾನ ಬೆಳೆಸೋ ರೀತಿಯಲ್ಲಿ ನಾವು ಮಾಡ್ಬೇಕು . . ಕನಿಷ್ಟತಮ ಅಂತರಜಾಲದಲ್ಲಿ ಯಾವುದೇ ಕನ್ನಡಿಗನಿಗೆ ಖುಷಿ ಆಗೋ ಥರ ಬ್ಲಾಗ್ ಗಳು , ಪೋರ್ಟ್ಲ್ ಗಳು ಕನ್ನಡದಲ್ಲಿ ಬರ್ತಾ ಇವೆ . . ಬಹಳ ಸಂತೋಷ . . ಇನ್ನೂ ಹೀಗೇ ಬೆಳೆಸೋಣ . .
ಎಂದು ಆಯ್ದಕ್ಕಿ ಮಾರಯ್ಯ ಹೇಳುವಲ್ಲಿ ಕಾಯಕದ ಮಹತ್ವ ಪರಾಕಾಷ್ಠೆಯನ್ನು ತಲುಪುತ್ತದೆ .
ನೀವು ಮುಕ್ತ ಪ್ರತಿ ದಿನ ಡೌನ್ಲೋಡ್ ನೀವು ಆಟಗಳು ಅತ್ಯುತ್ತಮ ಸಾಧ್ಯ ಸಂಯೋಜನೆ ಮಾಡುವ ಸೈಟ್ ನೋಡುತ್ತಿರುವ , ನಂತರ ನೀವು ಖಚಿತವಾಗಿ ಸೂಕ್ತ ಸ್ಥಳ ಬಂದಿಳಿದರು ಹೊಂದಿವೆ . ನೀವು ಬಿಸಿ ಹೊಸ ಬಿಡುಗಡೆಗಳು ಯಾವುದೇ ಮಿಸ್ ಅದು ಮರಳಿ ಬಂದು ಸಾಧ್ಯವಾಗುವುದಿಲ್ಲ ಈ ಸೈಟ್ ಬುಕ್ಮಾರ್ಕ್ ಮರೆಯ ಬೇಡಿ . ನಿಮ್ಮ PC ಗಾಗಿ ಡೌನ್ಲೋಡ್ ಆಟಗಳು ಇದು ವೇಗದ ಸುರಕ್ಷಿತ , ಮತ್ತು ಸುಲಭವಾಗಿ ನೀವು ಆಟಗಳು ವಿಶ್ರಾಂತಿ ಮತ್ತು ಪ್ಲೇ ಮಾಡಲು . ಇಲ್ಲಿ ನೀವು ಆನ್ಲೈನ್ ಆಟಗಳನ್ನು ಆಡಲು ಮಾಡಬಹುದು , ಆದರೆ ನೀವು ನಿಮ್ಮ PC ಅಥವಾ ಮ್ಯಾಕ್ ಅವರನ್ನು ಅನುಸ್ಥಾಪಿಸಬಹುದೇ ಯಾವಾಗ ಉತ್ತಮ . ಒಮ್ಮೆ ನೀವು ಕೊಕ್ಕೆಯಾಕಾರದ ಎಂದು ನಮ್ಮ ಆಟಗಳಲ್ಲಿ ಒಂದು ಪ್ರಯತ್ನಿಸಿ ಮತ್ತು ನೀವು ಹೆಚ್ಚು ಹಿಂತಿರುಗಿ ಬಂದ ನಿಲ್ಲಿಸಲು ಸಾಧ್ಯವಿಲ್ಲ ! ನಾವು ನಿಜವಾಗಿಯೂ ನೀವು ಎಷ್ಟು ನಾವು ಏನು ಎಂದು ಸೈಟ್ ಆನಂದಿಸಿ ಭಾವಿಸುತ್ತೇವೆ .
ವಾರ ಕಳೆದಿಲ್ಲ ಆಗಿ ಮುಂಬೈ ಬ್ಲಾಷ್ಟು ನನ್ನ ಕೈ ಅಡುಗೆಯ ರುಚಿ ನೋಡಲು ಹೋಗಿ ಫಾಷ್ಟು ಆಯಿತು ನಮ್ಮನೆ ಕುಕ್ಕರು ಬ್ಲಾಷ್ಟು
ವಿಶ್ವಕಪ್ ನಲ್ಲಿ ಭಾಗವಹಿಸಿದ ತಂಡಗಳು ಗಳಿಸಿದ ಪ್ರಶಸ್ತಿಯ ಹಣದ ವಿವರಗಳು : ( ಸೋತವರು / ಗೆದ್ದವರು ) ೧ . ಫುಟ್ಬಾಲ್ ವಿಶ್ವಕಪ್ ನಲ್ಲಿ , ಜಯಗಳಿಸಿದ ತಂಡ : * ( ಸ್ಪೇನ್ ) ೩೦ ಮಿ . ಡಾಲರ್
ಇವತ್ತು 92 . 3 ಯನ್ನು ಕೇಳ್ಕೊಂಡ್ ಆಫೀಸ್ನಿಂದಾ ಬರ್ತಾ ಇರ್ಬೇಕಾದ್ರೆ ಯಾವ್ದೋ ಒಂದು ಟ್ಯೂನ್ ಕೇಳಿ ದೀವಾನಾ ಹಿಂದೀ ಸಿನಿಮಾದ ' ಫಾಯಾಲಿಯಾ ಹೋ ಹೋ ಹೋ ಹೋ ' ಹಾಡು ನೆನಪಿಗೆ ಬಂತು . ರೆಡಿಯೋದಲ್ಲಿ ಬರ್ತಾ ಇದ್ದ ಹಾಡಿನ ಧ್ವನಿಯನ್ನು ಕಡಿಮೆ ಮಾಡಿ , ನಾನು ಫಾಯಲಿಯಾ . . . ಟ್ಯೂನ್ ಗೆ ಗಂಟು ಬಿದ್ದೆ , ನನಗೇನೂ ಆ ಹಾಡಿನ ಸಾಹಿತ್ಯ ಬರದಿದ್ದರೂ ಗಟ್ಟಿಯಾಗಿ ಗುನುಗುವಷ್ಟು ಅದರ ರಾಗ ಮಾತ್ರ ಬರುತ್ತಿದ್ದುದರಿಂದ ದಾರಿಯಲ್ಲಿ ಸ್ವಲ್ಪ ಹೊತ್ತು ಟೈಮ್ ಪಾಸಾಗಿತ್ತು . ನನಗೆ ಮೊದಲಿಂದಲೂ ಯಾವುದೇ ಹಾಡನ್ನಾದರೂ ಅದರ ಮೂಲ ಗಾಯಕರ ಧ್ವನಿಯಲ್ಲಿ ಕೇಳಿ ಅದನ್ನನುಕರಿಸಿ ಪ್ರಯತ್ನಿಸೋ ಒಂದು ಕೆಟ್ಟ ಅಭ್ಯಾಸ , ಆ ಅಭ್ಯಾಸ ಬಲಕ್ಕೆ ತಕ್ಕಂತೆ ಕುಮಾರ್ ಸಾನು ಧ್ವನಿಯನ್ನು ಅನುಕರಿಸಲು ಹೋದ ನನಗೆ ಏನು ಮಾಡಿದರೂ , ಎಷ್ಟು ಪ್ರಯತ್ನ ಪಟ್ಟರೂ ಮೊದ ಮೊದಲು ಕುಮಾರ್ ಸಾನು ಥರವೇ ಧ್ವನಿಯಾಗಿ ಮೇಲೆದ್ದರೂ ಮುಂದಿನ ಸ್ವರಗಳು ಪಕ್ಕಾ ಸೌತ್ ಇಂಡಿಯನ್ನ್ ಕ್ಲಾರಿಟಿಯಲ್ಲಿ ಹೊರಬರುತ್ತಿವೆ ! ಮೊದಲೇ ಲಿರಿಕ್ಸ್ ಬರೋದಿಲ್ಲ , ಇನ್ನೂ ಧ್ವನಿಯೂ ಬಾಯಿಗೆ ಬಂದಂತಾಗಿ ಹೋಗಿ ಯಾವೊಂದು ವಿಷಯ - ವಸ್ತು - ಪದವನ್ನು ಪದೇಪದೇ ಹೇಳಿಕೊಂಡು ಬಂದರೆ ಅದು ತನ್ನ ಅರ್ಥವನ್ನು ಹೇಗೆ ಕಳೆದುಕೊಳ್ಳುವುದೋ ಅಂತೆಯೇ ಈ ದಿನಕ್ಕೆ ಫಾಯಲಿಯಾ ಹಾಡಿನಲ್ಲಿ ಸತ್ವವೆಲ್ಲವೂ ಇಂಗಿ ಹೋಗಿತ್ತು . ಮೊದಮೊದಲೆಲ್ಲಾ ಕಿಶೋರ್ ಕುಮಾರ್ ಅನುಕರಿಸುತ್ತಾರೆ ಎಂದುಕೊಂಡು ಸುದ್ದಿ ಹುಟ್ಟಿಸಿದ ಕುಮಾರ್ ಸಾನೂದೂ ಈಗೊಂದು ಭಿನ್ನ ಧ್ವನಿ , ಅಂತಹ ಭಿನ್ನ ಧ್ವನಿಯನ್ನು ಅನುಕರಿಸೋಕ್ ಹೋಗೋ ನನ್ನಂಥವರದ್ದು ಹಲವಾರು ಧ್ವನಿಗಳು . * * * ಉದಯಾದಲ್ಲಿ ಆಪ್ತಮಿತ್ರದ ' ಇದು ಹಕ್ಕೀ ಅಲ್ಲಾ . . . ಬಾಲಾ ಇದ್ರೂನೂ ಕೋತೀ ಅಲ್ಲಾ . . . ' ಎಂದು ಹಾಡೊಂದು ತೂರಿಕೊಂಡು ಬರುತ್ತಿತ್ತು . ವಿಷ್ಣುವರ್ಧನ್ , ಪ್ರೇಮಾ , ರಮೇಶ್ ಹಾಗೂ ಇನ್ನಿತರ ಪರಿಚಿತರ ಮುಖಗಳ ಸುಂದರವಾದ ದೃಶ್ಯಗಳು , ಯಾವೊಂದು ಕನಸೊಂದರ ಸೀಕ್ವೆನ್ಸಿನಂತೆ ಬಣ್ಣಬಣ್ಣದ ಗಾಳಿಪಟಗಳು , ಎಲ್ಲವೂ ಸರಿ . . . ಏನೋ ಎಡವಟ್ಟಿದೆ ಇದರಲ್ಲಿ ಎಂದು ಯೋಚಿಸಲು ಹೆಚ್ಚು ಹೊತ್ತು ಬೇಕಾಗಲಿಲ್ಲ . ಹಿಂದೊಮ್ಮೆ ವಿಶೇಷವಾದ ಧ್ವನಿಗಳ ಬಗ್ಗೆ ಬರೆದದ್ದು ನೆನಪಿಗೆ ಬಂತು , ಈ ಹಾಡನ್ನೂ ಉದಿತ್ ನಾರಾಯಣ್ ಹಾಡಿರೋದು ಎಂದು ತಿಳಿದುಕೊಳ್ಳಲು ಹೆಚ್ಚು ಹೊತ್ತು ಬೇಕಾಗಲೇ ಇಲ್ಲ ! ನಮ್ಮದೇ ಒಂದು ವಿಶೇಷವಾದ ಧ್ವನಿ , ಅದಕ್ಕಿಂತಲೂ ಹೆಚ್ಚು ಒಂದು ವಿಶೇಷವಾದ ಪರಂಪರೆ - ಒಂದು ಸಾಧಾರಣವಾದ ಗಾಳಿಪಟದಂತಹ ವಿಷಯವಿದ್ದಿರಬಹುದು , ಅಥವಾ ಅದರ ಹಿನ್ನೆಲೆಯಲ್ಲಿ ಮರ್ಕಟವನ್ನು ಪ್ರತಿಬಿಂಬಿಸೋ ಮನಸ್ಸಿರಬಹುದು , ಅಥವಾ ನೋಡುಗ / ಕೇಳುಗರಿಗೆ ಇನ್ನೂ ಎನನ್ನೋ ಆಲೋಚಿಸುವಂತೆ ಮಾಡುವ ಪ್ರಯತ್ನವಿರಬಹುದು . ಇವೆಲ್ಲ ಪ್ರಯತ್ನಗಳಿಗೊಂದು ನಮ್ಮೊಳಗಿನ ಧ್ವನಿಯೇ ಇಲ್ಲದಂತಾಗಿ ಹೋದರೆ ಏನೋ ಸರಿ ಇಲ್ಲ ಎಂದು ಅನ್ನಿಸೋದು ನನ್ನಂತಹವರಿಗೆ ಸಹಜ , ಅದೂ ಇಂತಹ ಧ್ವನಿಯ ಹಿಂದೆಯೇ ಗಿರಕಿ ಹೊಡೆಯುತ್ತಾ ನಿಲ್ಲಬಹುದಾದ ನನ್ನ ತರ್ಕ ಅಲ್ಲಿಂದ ಮುಂದೆ ಸರಿಯದಿರಬಹುದು . ಎಸ್ . ಪಿ . ಬಿ . ಅದೆಷ್ಟೋ ಸಾವಿರ ಕನ್ನಡ ಹಾಡುಗಳಿಗೆ ಧ್ವನಿಯಾಗಿದ್ದರೂ ಸಹ ಅವರು ಕನ್ನಡ ಮಾತಾಡೋದನ್ನ ಕೇಳಿದಾಗ ಅವರು ನಮ್ಮವರು ಎಂದೆನಿಸೋದಿಲ್ಲ , ಮುದ್ದಿನ ಮಾವ ಸಿನಿಮಾದಲ್ಲೂ ಸಹ ಅವರ ಮೃದುವಾದ ಮಾವನ ಪಾತ್ರದ ಪ್ರಯತ್ನ ಚೆನ್ನಾಗೇನೋ ಇದೆ , ಆದರೆ ಭಾಷೆಯ ವಿಚಾರದಲ್ಲಿ ಅವರು ಹೊರಗಿನವರಾಗೇ ಉಳಿದುಬಿಟ್ಟರು . ಎಸ್ . ಪಿ . ಬಿ . ಧ್ವನಿ ಉತ್ತರ ಭಾರತದವರಂತೆ ( ಸೋನು ನಿಗಮ್ , ಉದಿತ್ ನಾರಾಯಣ್ , ಕುಮಾರ್ ಸಾನೂ ) ವಿಶೇಷವಾಗೇನೂ ಇರದಿದ್ದರೂ , ಅವರ ಕನ್ನಡ ಹಾಡುಗಳು ನಮ್ಮೊಳಗಿನ ಧ್ವನಿಯಂತೆಯೇ ಇವೆ , ಅವರ ಕನ್ನಡ ಮಾತುಗಳನ್ನು ಹೊರತು ಪಡಿಸಿ ಮಿಕ್ಕೆಲ್ಲದರಲ್ಲಿ ಅವರ ಪ್ರಯತ್ನ ಶ್ಲಾಘನೀಯ - ಬೆಂಕಿಯಬಲೆಯ ಚಿತ್ರದ ಹಾಡುಗಳನ್ನು ಅನಂತ್ನಾಗ್ ಅವರೇ ಹೇಳಿದ್ದಾರೇನೋ ಎನ್ನುವಂತೆ ಧ್ವನಿಯಲ್ಲಿ ವೇರಿಯೇಷನ್ನುಗಳನ್ನು ಹುಟ್ಟಿಸಿ , ಅದೇ ಟೆಕ್ನಿಕ್ ಮೂಲಕ ಶಿವರಾಜ್ಕುಮಾರ್ ಅವರಿಂದ ಹಿಡಿದು , ರಾಜ್ಕುಮಾರ್ ಒಬ್ಬರನ್ನು ಬಿಟ್ಟು ಮಿಕ್ಕೆಲ್ಲ ನಾಯಕರಿಗೆ ಅವರು ಧ್ವನಿಯಾಗಿದ್ದಾರೆ - ಈ ಒಂದು ಕಾರಣವೇ ಇದ್ದಿರಬೇಕು ಸಂಗೀತ ನಿರ್ದೇಶಕರು ' ಬಾಲೂ . . . ಬಾಲೂ ' ಎಂದು ಅವರನ್ನು ಅಂಗಾಲಾಚಿಕೊಳ್ಳುವುದು , ಹಾಡುಗಳ ಧ್ವನಿ ಸುರುಳಿಯನ್ನು ತೆಗೆದುಕೊಂಡು ಅವರ ಮನೆ ಮುಂದೆ ಸಾಲು ನಿಲ್ಲುವುದು . * * * ಬಾಂಬೆ , ಮದ್ರಾಸು , ಹೈದರಾಬಾದು ದೊರೆಗಳನ್ನು ಪೋಷಿಸಿ ಕೈ ಹಿಡಿದು ಕನ್ನಡ ಸಿನಿಮಾಕ್ಕೆ ನಡೆಸಿಕೊಂಡು ಬರುವುದರ ಬದಲು ನಮ್ಮೊಳಗಿನ ಪ್ರತಿಭೆಗಳಿಗೆ ಜೀವ ತುಂಬಿ ಪೋಷಣೆ ನೀಡಿದ್ದರೆ . . . ರವಿಚಂದ್ರನ್ ಹಂಸಲೇಖರನ್ನು ಪರಿಚಯಿಸಿದ ಹಾಗೆ . . . ನಮ್ಮಲ್ಲಿಯೂ ಪ್ರತಿಭೆಗಳಿಗೇನೂ ಕೊರತೆ ಇಲ್ಲ ಎನ್ನುವುದನ್ನು ನಾವು ಯಾವತ್ತೋ ಸಾಧಿಸಿ ತೋರಿಸಬಹುದಿತ್ತು .
ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿಯೋರು ಕಳೆದ ವರ್ಷ ಕೇಂದ್ರ ಸರ್ಕಾರಕ್ಕೆ ಮಾಡಿದ ಮನವಿಯೊಂದರ ಬಗ್ಗೆ ಇತ್ತೀಚೆಗೆ ಪತ್ರಿಕೆಗಳಲ್ಲಿ ವರದಿಗಳು ಬರ್ತಾ ಇವೆ . ಏನಪ್ಪಾ ಈ ಮನವಿ ಅಂದ್ರೆ - 1976ರಲ್ಲಿ ಶಿಕ್ಷಣವನ್ನ ರಾಜ್ಯದ - ಪಟ್ಟಿ ( state - list ) ಇಂದ ಕಿತ್ತಿ ಜಂಟಿ ಪಟ್ಟಿಯೊಳ್ಗೆ ( concurrent - listಗೆ ) ಸೇರ್ಸಿದ್ದು ಸರಿಯಲ್ಲ , ವಾಪಸ್ ರಾಜ್ಯದ ಪಟ್ಟಿಗೆ ಸೇರಿಸ್ಬೇಕು ಅನ್ನೋದು . ಇದಾದರೆ ಭಾರತದ ಎಲ್ಲಾ ಭಾಷಾವಾರು ರಾಜ್ಯಗಳಿಗೂ ಸಕ್ಕತ್ ಒಳ್ಳೇದು ಗುರು . ಭಾಷಾವಾರು ರಾಜ್ಯಗಳ ಒಕ್ಕೂಟವಾಗಿರೋ ನೂರು ಕೋಟಿ ಜನರ ಭಾರತದಲ್ಲಿ ದೇಶದ ಎಲ್ಲಾ ಮೂಲೆಗಳಿಗೂ ಶಿಕ್ಷಣ ಸಮರ್ಪಕವಾಗಿ ತಲುಪಿಸೋ ಕೆಲಸಾನ ದಿಲ್ಲೀಲಿ ಕೂತ್ಕೊಂಡಿರೋ ಕೇಂದ್ರ ಸರ್ಕಾರ ಹೇಗೆ ಮಾಡೀತು ? ! ಕೇಂದ್ರ ಸರ್ಕಾರ ಕೂಡಲೆ ಈ ಮನವಿಗೆ ಗೌರವ ಕೊಟ್ಟು ಶಿಕ್ಷಣವನ್ನ ರಾಜ್ಯ ಪಟ್ಟಿಗೆ ಹಿಂತಿರುಗಿಸ್ಬೇಕು . 1956ರಲ್ಲಿ ಭಾಷಾವಾರು ಪ್ರಾಂತ್ಯಗಳ ರಚನೆ ಆದಾಗ ಶಿಕ್ಷಣ ರಾಜ್ಯ ಸರ್ಕಾರಗಳ ಹೊಣೆ - ಪಟ್ಟಿಯಲ್ಲಿತ್ತು . ಅದೇ ಸರಿ ಗುರು ! ಇಂದಿನ ಪರಿಸ್ಥಿತಿಯಲ್ಲಿ ಶಿಕ್ಷಣ ಜಂಟಿ ಪಟ್ಟಿಯಲ್ಲಿರೋದು ಪ್ರತಿಯೊಂದು ರಾಜ್ಯದಲ್ಲೂ ಶಿಕ್ಷಣ ಪ್ರಭಾವಶಾಲಿಯಾಗಿಲ್ಲದೇ ಇರೋದಕ್ಕೆ ಒಂದು ಮುಖ್ಯವಾದ ಕಾರಣ . ಹೇಗೆ ಅಂತ ನೋಡ್ಮ . ಪ್ರತಿಯೊಂದು ಜನಾಂಗಾನೂ ಶಿಕ್ಷಣದ ಮೂಲಕ ಏನು ಕಲಿಸಬೇಕು ಮತ್ತು ಹೇಗೆ ಕಲಿಸಬೇಕು ಅನ್ನೋದರ ನಿರ್ಧಾರ ಸ್ಥಳೀಯವಾಗೇ ಆಗಬೇಕು ಗುರು . ಉದಾಹರಣೆಗೆ ನಮ್ಮ ಇತಿಹಾಸದಲ್ಲಿ ಏನೇನಾಗಿತ್ತು , ಅದ್ರಿಂದ ನಾವು ಏನು ಕಲೀಬಹುದು , ನಮ್ಮ ನುಡಿಯ ಒಳಗುಟ್ಟುಗಳು ಮತ್ತು ವ್ಯಾಕರಣ , ನಮ್ಮ ರಾಜ್ಯದ ಪ್ರಾಕೃತಿಕ ಮತ್ತು ಮಾನವ ಸಂಪನ್ಮೂಲಗಳು , ನಮ್ಮ ಹಿಂದೆ ಈ ನೆಲವನ್ನು ತುಳಿದ ದಿಗ್ಗಜರು , ನಮ್ಮಲ್ಲಿ ಹಿಂದೆ ಇದ್ದ ಜ್ಞಾನ - ವಿಜ್ಞಾನಗಳು , ನಮ್ಮ ಹಿಂದಿನೋರು ನಮಗೆ ಬಿಟ್ಟುಹೋದ ಜ್ಞಾನದ ಬಳುವಳಿಗಳು - ಇದನ್ನೆಲ್ಲಾ ಸರಿಯಾಗಿ ಒಬ್ಬ ಕನ್ನಡಿಗ ಅಲ್ಲದೆ ದಿಲ್ಲಿ ಇಂದ ಬಂದೋನು ಹೇಗೆ ಮಾಡಾನು ? ಔನಿಗೇನು ಗೊತ್ತಿರತ್ತೆ ಮಣ್ಣು ಇಲ್ಲೀ ಬಗ್ಗೆ ? ಒಟ್ಟಿನಲ್ಲಿ ನಮ್ಮ ಕಲಿಕೆಯ ವಸ್ತು ನಿರ್ಧಾರ ಮಾಡೊಕ್ಕೆ ನಾವೇ ಸರಿಯಾದೋರು ಹೊರತು ನಾವ್ಯಾರು ಅಂತ ಸರಿಯಾಗಿ ಗೊತ್ತೇ ಇಲ್ಲದೋರಲ್ಲ . ಇನ್ನು ಕಲಿಕೆ ಹೇಗೆ ಕೊಡಬೇಕು ಅಂತ ನಿರ್ಧರಿಸೋದಕ್ಕೂ ರಾಜ್ಯವೇ ಸರಿ . ಈ ಕಲಿಕೆಯ ವಿಧಾನ ಅಂದಾಗ ಎರಡು ಮುಖ್ಯವಾದ ಅಂಶಗಳು ಮನಸ್ಸಿಗೆ ಬರತ್ವೆ : ಕೇಂದ್ರ ಸರ್ಕಾರ ಈ ಮನವಿಯನ್ನ ಗಂಭೀರವಾಗಿ ಪರಿಗಣಿಸಿ ಕೂಡಲೆ ಶಿಕ್ಷಣವನ್ನ ರಾಜ್ಯದ ಪಟ್ಟಿಗೆ ಸೇರಿಸಬೇಕು . ಇದರ ಜೊತೆ ಕರ್ನಾಟಕವೂ ಸೇರಿದಂತೆ ಎಲ್ಲಾ ರಾಜ್ಯದ ಸರ್ಕಾರಗಳೂ ಕೇಂದ್ರದ ಮೇಲೆ ಒತ್ತಡ ತಂದು ತಂತಮ್ಮ ನಾಡಿಗರಿಗೆ ( ನಾಡಿಗ = ನಾಡಿನಲ್ಲಿ ವಾಸಿಸುವವ ) ಒಳ್ಳೇ ಶಿಕ್ಷಣ ಕೊಟ್ಟು ಅವರ ಏಳ್ಗೆಗೆ ಕಾರಣವಾಗ್ಬೇಕು . ಶಿಕ್ಷಣದ ವಿಚಾರದಲ್ಲಿ ಇದು ಎಂತಹ ಮುಖ್ಯ ಅಂಶ ಅಂತ ಅರ್ಥ ಮಾಡ್ಕೊಂಡು ನಾವು ನೀವೂ ಸರ್ಕಾರಗಳ ಮೇಲೆ ಒತ್ತಾಯ ಹಾಕ್ಬೇಕು . ಏನ್ ಗುರು ?
ಮಲಗಿದ್ದೆ , ಮತ್ತೆ ಏದ್ದೇಳೊದೇ ಇಲ್ವೇನೊ ಅನ್ನೊ ಹಾಗೆ . ರಜೆ ಇದೆ ಬಿಡು ಅಂತ ಅವಳೂ ಏಳಿಸುವ ಗೋಜಿಗೆ ಹೋಗಿರಲಿಲ್ಲ . ನಾಲ್ಕೂ ದಿಕ್ಕಿಗೊಂದರಂತೆ ಕೈ ಕಾಲು ಹರಡಿ ಹಾಯಾಗಿ ಬಿದ್ದುಕೊಂಡಿದ್ದೆ ಹತ್ತು ಘಂಟೆಯಾಗಿದ್ದರೂ . ತೀರ ಕ್ಷೀಣದನಿ ಕೇಳಿತು " ಗುಂಡುಮರಿ , ಗುಂಡುಮರಿ . . . " ಅಂತ , ಅದ್ಯಾರನ್ನು ಇವಳು ಕರೀತಾ ಇದಾಳೊ ಏನೊ ಅಂತ ಮಗ್ಗಲು ಬದಲಿಸಿದೆ . " ಎದ್ದೇಳೊ ಗುಂಡುಮರಿ " ಅಂತ ಮತ್ತೆ ಕೇಳಿದಾಗ ಕಿವಿ ನೆಟ್ಟಗಾದವು . ಅವಳು ಹೀಗೇನೆ , ಪ್ರೀತಿ ಉಕ್ಕಿಬಂದಾಗ ಕರೆಯಲು ಏನು ಹೆಸರಾದರೂ ಅದೀತು , ಪುಣ್ಯಕ್ಕೆ ಕತ್ತೆಮರಿ ಕುರಿಮರಿ ಇಲ್ಲ ನಾಯಿಮರಿ ಅಂತ ಕರೆದಿಲ್ಲವಲ್ಲ ಖುಷಿಪಟ್ಟುಕೊಂಡು " ಊಂ " ಅಂತ ಊಳಿಟ್ಟೆ , ಅಯ್ಯೊ ಅಲ್ಲಲ್ಲ ಹೂಂಗುಟ್ಟಿದೆ . ಬೆಡ್ರೂಮಿಗೆ ಬಂದು , ಕೆದರಿದ್ದ ನನ್ನ ಕೂದಲು ಸಾಪಾಡಿಸಿ ಸರಿ ಮಾಡಿ , ಗಲ್ಲಕೆ ಮೆಲ್ಲನೆ ಒಂದು ಏಟುಕೊಟ್ಟು , " ಹತ್ತುಗಂಟೆ " ಅಂದು ಮುಗುಳ್ನಕ್ಕು , ಹೊರ ಹೋದಳು . ಟೈಮಂತೂ ಆಗಿದೆ ಎದ್ದೇಳೊದು ಬಿಡೋದು ನಿನಗೆ ಬಿಟ್ಟಿದ್ದು ಅಂತ ಹೇಳುವ ಪರಿ ಅದು . ಎದ್ದರಾಯ್ತು ಅಂತ ಕಣ್ಣು ತೀಡಲು ಕೈ ಬೆರಳು ಕಣ್ಣಿಗೆ ತಂದಾಗಲೇ ನೆನಪಾಗಿದ್ದು , ಬೆರಳಿಗೆ ಕಟ್ಟಿದ್ದ " ಪೌಟಿಸ್ " ಎಲ್ಲಿ , ಎಲ್ಲೊ ಬಿದ್ದು ಹೋಗಿದೆ , ಪೌಟಿಸ್ ! ಏನದು ಅಂತಾನಾ . . . ಹ್ಮ್ ಅದೊಂದು ಮನೆ ಮದ್ದು . ಸ್ವಲ್ಪ ಫ್ಲಾಶ್ಬಾಕ್ ಹೋಗೊಣ್ವಾ , ನಿನ್ನೆ ಕೂಡ ರಜೆ ಇತ್ತು , ವಾರಾಂತ್ಯ ಅಂತ ಎರಡು ದಿನ ರಜೆ ಹೆಸರಿಗೆ ಮಾತ್ರ ಇರದೇ ಕೆಲವೊಮ್ಮೆ ಸಿಗುತ್ತದೆ ಕೂಡ . ಸುಮ್ನೇ ಕೂತಿದ್ದೆ , ನಮಗೆ ರಜೆ ಇದ್ರ್ಏನಂತೆ , ಅವಳು ಮಾತ್ರ ಏನೊ ಕೆಲಸ ಮಾಡ್ತಾನೇ ಇರ್ತಾಳೆ . ಮೇಜು , ಟೀವಿ , ಕುರ್ಚಿ ಅಂತ ಎಲ್ಲ ಒಂದು ಬಟ್ಟೆ ತೆಗೆದುಕೊಂಡು ಒರೆಸಿ ಸ್ವಚ್ಛ ಮಾಡ್ತಾ ಇದ್ಲು . ಹೇಗೂ ಖಾಲಿ ಕೂತಿದೀನಿ , ಸ್ವಲ್ಪ ಹೆಲ್ಪ್ ಮಾಡಿದ್ರಾಯ್ತು ಅಂತ , " ನಂಗೆ ಕೊಡು ನಾ ಮಾಡ್ತೀನಿ " ಅಂದೆ . " ಏನು ಇಂಜನೀಯರ್ ಸಾಹೇಬ್ರು , ಈಮೇಲು , ಫೀಮೇಲು ಅಂತ ನೋಡ್ತಾ ಕೂರೋದು ಬಿಟ್ಟು ಮನೆ ಕೆಲಸ ಮಾಡ್ತೀನಿ ಅಂತೀದೀರಾ " ಅಂತ ಹುಬ್ಬು ಹಾರಿಸಿದಳು . " ರಜಾ ದಿನಾ ಯಾವ ಈಮೇಲು , ಇನ್ನ ಫೀಮೇಲು ಅಂದ್ರೆ ನೀನೇ , ನಿನ್ನೇ ನೋಡ್ತಾ ಕೂತಿದ್ದಾಯ್ತು . ಸ್ವಲ್ಪ ಹೆಲ್ಪ ಮಾಡೋಣ ಅಂತ ಸುಮ್ನೇ ಕೇಳಿದ್ರೆ " ಅಂತ ಗುರಾಯಿಸಿದೆ . " ಹ್ಮ್ ರಜಾ ದಿನಾನೇ ಅಲ್ವಾ ; ಪರ್ಸ್ssss . . . ನಲ್ ಮೇಲ್ ಚೆಕ್ ಮಾಡೋದು . ಫೀಮೇಲು ನಾನೋಬ್ಳೆನಾ , ಇಲ್ಲಿ ಕಿಟಕಿ ಪಕ್ಕ ಯಾಕೆ ಕೂತಿದೀರಾ , ಪಕ್ಕದಮನೆ ಪದ್ದು ಕಾಣಿಸ್ತಾಳೇನೊ ಅಂತಾನಾ . . . ಅಲ್ಲಾ ಕಂಪನೀಲಿ ಕೋಡ್ ಕುಟ್ಟೊ ನಿಮಗೆ , ಮನೇಲಿ ಖಾರ ಕುಟ್ಟೊ ಯೋಚನೆ ಯಾಕೆ ಬಂತು . . . " ಅಂತ ತಿರುಗಿಬಿದ್ಲು . ಸುಮ್ನೇ ಕೂರದೇ ಕೆದಕಿ ಉಗಿಸಿಕೊಳ್ಳೊದು ಬೇಕಿತ್ತಾ ಅನಿಸ್ತು . ಕೈಗೆ ಬಟ್ಟೆ ಕೊಟ್ಟು ನಗುತ್ತ ಒಳಗೆ ಹೋದ್ಲು , ಈ ಕೆಲ್ಸ ಮೊದ್ಲೇ ಮಾಡಬಹುದಿತ್ತಲ್ಲ , ನನ್ನ ಕಾಡಿಸದಿದ್ರೆ ಅವಳಿಗೆಲ್ಲಿ ಸಮಾಧಾನ . ಟೀವೀ ಫ್ರಿಝ್ ಒರೆಸುವ ಹೊತ್ತಿಗೆ , ಅವಳು ಪಾಕಶಾಲೆಯಿಂದ ಹೊರಗೆ ಬಂದ್ಲು . " ಪರವಾಗಿಲ್ವೇ ಚೆನ್ನಾಗೇ ಕೆಲ್ಸ ಮಾಡ್ತೀರಾ " ಅಂತ ಹುಸಿನಗೆ ಬೀರಿದಳು , ಈ ಹುಡುಗೀರು ನೋಡಿ ನಕ್ಕರೆ , ಹುಡುಗರು ಎಡವಟ್ಟು ಮಾಡಿಕೊಳ್ಳದೇ ಇರಲ್ಲ ನೋಡಿ . ಅದೇ ಆಯ್ತು , ಅವಳ ಮುಂದೆ ಸ್ಟೈಲ್ ಮಾಡಿ , ಸೂಪರ್ ಫಾಸ್ಟ್ ಟ್ರೇನ್ ಹಾಗೆ ಕುರ್ಚಿ ಒರೆಸಲು ಹೋದೆ , ಅದೆಲ್ಲಿಂದ ಆ ಕಟ್ಟಿಗೆ ಸೀಳಿ ಚೂರು ಮೇಲೆದ್ದಿತ್ತೋ , ನೇರ ಬೆರಳಲ್ಲಿ ತೂರಿಕೊಂಡಿತು . ಚಿಟ್ಟನೆ ಚೀರಿದೆ . . . " ಅದಕ್ಕೇ ನಿಮಗೆ ಹೇಳಿದ್ದು , ಬೇಡ ಅಂತ , ನೀವೆಲ್ಲಿ ಕೇಳ್ತೀರಾ , ಯಾವಾಗ ಹೆಲ್ಪ ಮಾಡೋಕೆ ಹೋಗ್ತೀರೊ ಆವಾಗೆಲ್ಲ ಇದೇ ಕಥೇ , ಸುಮ್ನೇ ಕೂತಿದ್ರೆ ಯಾವ ರಾಜನ ಸಾಮ್ರಾಜ್ಯ ಮುಳುಗಿ ಹೋಗ್ತಾ ಇತ್ತು . . . " ಸಹಸ್ರನಾಮಾರ್ಚನೆ ನಡೆದಿತ್ತು . ಸಿಟ್ಟು ಅಂತೇನು ಅಲ್ಲ , ಅದೊಂಥರಾ ಕಾಳಜಿ , ಅದಕ್ಕೇ ಕೋಪ , ಹೀಗಾಯ್ತಲ್ಲ ಅಂತ ಬೇಜಾರು ಅಷ್ಟೇ . ನನಗಿಂತ ಜಾಸ್ತಿ ನೋವು ಅವಳಿಗೇ ಆದಂತಿತ್ತು . ಒಳಗೆ ಸಿಕ್ಕಿದ್ದ ಕಟ್ಟಿಗೆ ಚೂರು , ಮುರಿದು ಅರ್ಧ ಮಾತ್ರ ಹೊರಬಂದಿತ್ತು , ಇನ್ನರ್ಧ ಒಳಗೇ ಕೂತು ಕಚಗುಳಿ ಇಡುತ್ತಿತ್ತು . ಮುಖ ಚಿಕ್ಕದು ಮಾಡಿಕೊಂಡು ಬೆರಳು ಒತ್ತಿ ಹಿಡಿದುಕೊಂಡು ಕೂತಿದ್ದು ನೋಡಿ , " ನೋವಾಗ್ತಾ ಇದೇನಾ " ಅಂತ ಕಣ್ಣಂಚಲ್ಲೇ ನೀರು ತುಂಬಿಕೊಂಡು ಕೇಳಿದ್ಲು . ಹೂಂ ಅನ್ನುವಂತೆ ಕತ್ತು ಅಲ್ಲಾಡಿಸಿದೆ . ರಕ್ತ ಬರುವುದು ಕಮ್ಮಿಯಾಗಿತ್ತು , " ಸ . . . ಸ್ . . ಸ್ " ಅಂತ ವಸಗುಡುತ್ತ ಅರಿಷಿಣ ತಂದು ಸ್ವಲ್ಪ ಮೆತ್ತಿದ್ಲು . ಅವಳು ವಸಗುಡುವುದ ನೋಡಿ ನೋವು ನನಗೋ ಅವಳಿಗೊ ನನಗೆ ಕನ್ಫ್ಯೂಸ್ ಆಯ್ತು . ಒಳ್ಳೇ ಕುಂಕುಮ ಅರಿಷಿಣ ಹಚ್ಚಿದ ಪೂಚಾರಿ ಕೈಯಂತೆ ಕಂಡಿತು . " ನಡೀರಿ ಡಾಕ್ಟರ್ ಹತ್ರ ಹೋಗೋಣ " ಅಂದ್ಲು , " ಅಯ್ಯೋ ಇಷ್ಟಕ್ಕೆಲ್ಲಾ ಯಾಕೆ , ಕಮ್ಮಿಯಾಗತ್ತೆ ಬಿಡು " ಅಂದೆ . ಅಂದುಕೊಂಡಷ್ಟು ಸರಳ ಅದಾಗಿರಲಿಲ್ಲ , ಸಮಯ ಕಳೆದಂತೆ ಹೆಬ್ಬೆರಳಿಗೆ ಪೈಪೋಟಿ ನೀಡುವಂತೆ ಊದಿಕೊಂಡಿತು , ಸಂಜೆ ಹೊತ್ತಿಗೆ ಸಹಿಸಲಸಾಧ್ಯವಾಗಿತ್ತು . " ರೀ ಅತ್ತೆಗೆ ಫೋನ್ ಮಾಡ್ಲಾ " ಅಂದ್ಲು , " ಅಮ್ಮ ಸುಮ್ನೇ ಗಾಬರಿಯಾಗ್ತಾಳೆ ಬಿಡು " ಅಂದ್ರೆ . " ಒಳ್ಳೆ ಮನೆಮದ್ದು ಏನಾದ್ರೂ ಇದ್ರೆ ಹೇಳ್ತಾರೆ , ಪ್ರಯತ್ನಿಸಿ . ನಾಳೆ ಡಾಕ್ಟರ್ ಹತ್ರ ಹೋದರಾಯ್ತು " ಅಂತ ಒಳ್ಳೇ ಐಡಿಯಾ ಕೊಟ್ಲು . ಅಮ್ಮನಿಗೆ ಅವಳು ಫೋನು ಮಾಡಿದಾಗಲೇ ಗೊತ್ತಾಗಿದ್ದು ಈ ಪೌಟಿಸ್ . . . ಫೋನು ಕೆಳಗಿಟ್ಟವಳೇ , " ಅಮ್ಮ ಒಳ್ಳೆ ಮದ್ದು ಹೇಳಿದಾರೆ , ಏನ್ ಗೊತ್ತಾ , ಅದರ ಹೆಸ್ರು ಪೌಟಿಸ್ ಅಂತೆ , ಮಾಡೋದು ಸಿಂಪಲ್ . . . ಒಂದು ಸಾರು ಹಾಕೊ ಸೌಟಿನಲ್ಲಿ , ಇಲ್ಲ ಚಿಕ್ಕ ಪಾತ್ರೇಲಿ , ಸ್ವಲ್ಪ ಹಾಲು ಬಿಸಿ ಮಾಡಿ , ಅದಕ್ಕೆ ಸ್ವಲ್ಪ ಗೋಧಿ ಹಿಟ್ಟು ಹಾಕಿ ಕಲಿಸಿ , ಬಿಸಿ ಬಿಸಿ ಉಂಡೆ ಹಾಗೆ ಮಾಡಿ , ಬೆರಳಿಗೆ ಮೆತ್ತಿ ಬಟ್ಟೆ ಕಟ್ಟಬೇಕಂತೆ , ಒಳಗಿರೊ ಕಟ್ಟಿಗೆ ಚೂರು ತಾನೇ ಹೊರಗೆ ಬಂದು ನೋವು ಕಮ್ಮಿ ಆಗ್ತದಂತೆ " ಅನ್ನುತ್ತ ಹೊಸರುಚಿ ಪಾಕವೇನೊ ಸಿಕ್ಕಂತೆ ಖುಷಿ ಖುಷಿಯಲ್ಲಿ ಪಾಕಶಾಲೆಗೆ ಧಾವಿಸಿದಳು . ನಾನೂ ಅವಳ ಹಿಂಬಾಲಿಸಿದೆ . " ಬಿಸಿ ಬಿಸಿದೇ ಕಟ್ಟಬೇಕಾ " ಅಂತ ಆತಂಕದಲ್ಲಿ ಕೇಳಿದ್ರೆ . " ಸುಡು ಸುಡು ಹಾಗೆ ಕಟ್ಟಬೇಕಂತೆ , ಅಂದ್ರೆ ಎಲ್ಲಾ ಹೀರೀ ಹೊರಗೆ ಹಾಕತ್ತೆ ಅಂತೆ " ಅಂತ ಇನ್ನೂ ಹೆದರಿಸಿದ್ಲು . ಇದೊಳ್ಳೆ ಫಜೀತಿ ಆಯ್ತಲ್ಲ , ಸುಮ್ನೇ ಡಾಕ್ಟರ್ ಹತ್ರ ಹೋಗಿದ್ರೆ ಚೆನ್ನಾಗಿತ್ತು ಅನಿಸ್ತು , ಬೇಡ ಅಂದ್ರೂ ಇವಳಂತೂ ಬಿಡುವ ಹಾಗೆ ಕಾಣುತ್ತಿಲ್ಲ , " ಅಮ್ಮ ಮತ್ತು ನಿನ್ನ ಪ್ರಯೋಗಕ್ಕೆ ನನ್ನ ಬಲಿಪಶು ಮಾಡಬೇಡಿ ಪ್ಲೀಜ್ " ಅಂತ ಹಲ್ಲು ಗಿಂಜಿದೆ . " ಅತ್ತೆ ಹೇಳಿದ ಮೇಲೆ ಮುಗೀತು , ಒಳ್ಳೆ ಮದ್ದೇ ಇರತ್ತೆ , ಏನಾಗಲ್ಲ ಸುಮ್ನಿರಿ " ಅಂತ ಭರವಸೆ ಕೊಟ್ಲು . " ನನ್ನ ಬೆರಳಿಗೇನಾದ್ರೂ ಆದ್ರೆ ಅಷ್ಟೇ , ಸಾಫ್ಟವೇರ್ ಕೆಲ್ಸ ನಂದು ಕೋಡ್ ಕುಟ್ಟೊದು ಹೇಗೆ ? ನಮ್ಮ ಹೊಟ್ಟೆ ಮೇಲೆ ಹೊಡೀಬೇಡ್ರಿ " ಅಂತ ಗೋಗರೆದೆ . ವಾರೆ ನೋಟದಲ್ಲಿ ನೋಡಿ , " ಈಗ ಹೊರಗೆ ಹೋಗಿ ಸುಮ್ನೇ ಕೂತ್ಕೊಳ್ಳಿ ಅಡುಗೆ ಆದ ಮೇಲೆ ಪೌಟಿಸ್ ಮಾಡಿ ಕಟ್ತೀನಿ " ಅಂತ ಓಡಿಸಿದಳು . ಅಬ್ಬ ಅಲ್ಲೀವರೆಗೆನಾದ್ರೂ ಮುಂದೂಡಿದಳಲ್ಲ ಅಂತ ಹೊರಬಂದೆ . ಅವರಿಬ್ಬರ ಪ್ರಯೋಗದಲ್ಲಿ ನನ್ನ ಬೆರಳಿಗೇನಾದ್ರೂ ಆದೀತೆಂಬ ಭಯದಲ್ಲಿ " ಡಾಕ್ಟರ್ ಹತ್ರಾನೇ ಹೋಗೋಣ ಕಣೇ " ಅಂತ ಮತ್ತೆ ಅವಳ ಮನವೊಲಿಸಲು ಹೋದೆ . " ಅತ್ತೆಗೆ ಫೋನು ಮಾಡ್ತೀನಿ ಈಗ , ಹೀಗೆ ಹಠ ಮಾಡ್ತಾ ಇದೀರಿ ಅಂತ " ಅಂತ ಧಮಕಿ ಹಾಕಿದ್ಲು . ಅಮ್ಮನಿಗೆ ಗೊತ್ತಾದ್ರೆ ಹುಲಿಗೆ ಹುಣ್ಣಾದಂತೆ ಯಾಕೋ ಆಡ್ತೀದೀಯಾ ಅಂತ ಬಯ್ತಾಳೆ ಅಂತಂದು , ಸುಮ್ಮನಾದೆಯಾದ್ರೂ ಒಳಗೊಳಗೆ ತಾಕಲಾಟ ನಡೆದೇ ಇತ್ತು . " ನನ್ನ ಬೆರಳಿಗೆ ಇನ್ಸೂರನ್ಸ್ ಮಾಡಿಸಬೇಕು ಏನಾದ್ರೂ ಆದ್ರೆ ಏನ್ ಗತಿ " ಅಂತ ಮತ್ತೆ ಮಾತಿಗಿಳಿದೆ . " ಆಹಾಹ್ ಏನ್ ರೂಪದರ್ಶಿ , ಫ್ಯಾಶನ್ನೋ ಇಲ್ಲಾ ಯಾವುದೋ ಸಾಬೂನಿನ ಅಡವರ್ಟೈಸ್ಮೆಂಟಲ್ಲಿ ಬರೋ ಕೋಮಲ ಕೈ ನಿಮ್ದು " ಅಂತ ಹೀಯಾಳಿಸಿದ್ರೆ . " ಹ್ಮ್ , ಹುಡುಗೀರೆಲ್ಲ ಸಾಫ್ಟ್ ಸ್ಮೂಥ್ ಅಂತ ಎರಡೆರಡು ಬಾರಿ ನಂಗೆ ಶೇಕಹ್ಯಾಂಡ್ ಕೊಟ್ಟು ಕೈ ಕುಲುಕ್ತಾರೆ ಗೊತ್ತಾ " ಅಂತ ರೈಲು ಬಿಟ್ಟೆ . " ಗಲ್ಲ , ಕೆನ್ನೆನೂ ಸ್ಮೂಥ್ ಇದೇನಾ ಇಲ್ವಾ ಅಂತ ಎರಡೇಟು ಕೊಟ್ಟೂ ನೋಡಿರಬೇಕಲ್ವಾ " ಅಂತ ರೈಲನ್ನು ಹಳಿಯಿಂದ ಕೆಳಗಿಳಿಸಿದ್ಲು . ಯಾವದೂ ಕೆಲಸ ಮಾಡುವಂತೆ ಕಾಣಲಿಲ್ಲ . " ಪ್ಲೀಜ್ ಕಣೆ , ಡಾಕ್ಟರ್ ಹತ್ರ ಹೋಗೊಣ , ನರ್ಸ ನರ್ಗೀಸ್ ಕಡೆ ಕಣ್ಣೆತ್ತಿ ಕೂಡ ನೋಡಲ್ಲ , ಬೇಕಿದ್ರೆ ಪ್ರಮಾಣ್ ಮಾಡ್ತೀನಿ " ಅಂತ ಅವಳ ತಲೆ ಮೇಲೆ ಕೈಯಿಡಲು ಹೋದ್ರೆ , ತಪ್ಪಿಸಿಕೊಂಡು " ನಿಮ್ಮ ಬುದ್ಧಿ ನಂಗೆ ಗೊತ್ತಿಲ್ವಾ , ಈವತ್ತು ಮನೆಮದ್ದೇ ಗತಿ , ನಾಳೆ ನೋಡೋಣ , ಕಡಿಮೆ ಆಗದಿದ್ರೆ ಡಾಕ್ಟರ್ . . . ಡಾಕ್ಟರ್ ಏನ್ ಸುಮ್ನೇ ಬಿಡ್ತಾರಾ ಎಲ್ಲಾ ಕುಯ್ದು ಕತ್ತರಿಸಿ ಕಟ್ಟಿಗೆ ಚೂರು ಹೊರಗೆ ತೆಗೀತಾರೆ " ಅಂತ ಹೇಳಿದ್ದು ಕೇಳಿ ನಿಂತಲ್ಲೆ ಒಮ್ಮೆ ನಡುಗಿ , ಇವಳ ಮದ್ದೇ ಪರವಾಗಿಲ್ಲ ಅಂತ ಹೊರಬಂದೆ . ಅವಳು ಅಡುಗೆ ಮಾಡಿದ್ದಾಯ್ತು , ಕೊನೆಸಾರಿ ಒಂದು ಪ್ರಯತ್ನ ಅಂತ , " ನೋವೆಲ್ಲ ಏನೂ ಇಲ್ಲ , ಎಲ್ಲಾ ಹೊರಟೊಯ್ತು , ನೋಡು " ಅಂತ ಹಲ್ಲಗಲಿಸಿ ಹುಸಿ ಹಸನ್ಮುಖಿಯಾದೆ . ಸುಳ್ಳು ಅಂತ ಇಬ್ಬರಿಗೂ ಗೊತ್ತಿತ್ತು , ನಗುತ್ತ " ಅಲ್ಲೇ ಕೂತಿರಿ , ಪೌಟಿಸ್ ಮಾಡಿ ತರ್ತೀನಿ " ಅಂತ ಹೋದಳು , ಅದ್ಯಾವ ಸೇಡು ತೀರಿಸಿಕೊಳ್ತಾ ಇದಾಳೊ ಏನೊ , ಇನ್ನು ಅಲವತ್ತುಕೊಂಡು ಏನೂ ಪ್ರಯೋಜನ ಇರಲಿಲ್ಲ , ಅದೇನು ಮಾಡುತ್ತಿದ್ದಾಳೊ ಅಂತ ಹಣುಕಿ ನೋಡಿ ಬಂದೆ , ಸೌಟಿನಲ್ಲಿ ಏನೊ ಕಲೆಸುತ್ತಿದ್ದಳು . ಕಣ್ಣು ಮುಚ್ಚಿಕೊಂಡು ಕೈಮುಂದಿಟ್ಟು , ಹಲ್ಲು ಗಟ್ಟಿ ಹಿಡಿದು ಕೂತೆ , ಕೆಂಡದಲ್ಲೇ ಕೈ ಹಾಕಿ ತೆಗೆಯಬೇಕೆನೋ ಅನ್ನುವಂತೆ . " ಕಣ್ಣು ಬಿಡಿ , ಏನಾಗಲ್ಲ " ಅನ್ನುತ್ತ ಅವಳು ಬಂದಿದ್ದು ಕೇಳಿ ಇನ್ನೂ ಬಿಗಿ ಕಣ್ಣು ಮುಚ್ಚಿದೆ . " ಏನೊ ಒಂದು ಬೆರಳಿಗೆ ಹಚ್ಚೋದು ತಾನೆ , ಕಣ್ಣು ಯಾಕೆ ತೆಗೆಯಬೇಕು , ನಂಗೆ ನೋಡೋಕಾಗಲ್ಲ , ಬೇಗ ಮೆತ್ತಿಬಿಡು " ಅಂದೆ . ಬೆರಳಿಗೆ ಟೋಪಿ ತೊಡಿಸಿದಂತೆ , ಉಂಡೆ ಅಮುಕಿ ಒತ್ತಿ ಬಟ್ಟೆ ಕಟ್ಟಿದ್ಲು . ಹಿತವಾಗಿತ್ತು , ಅಂದುಕೊಂಡಹಾಗೆ ಸುಡು ಸುಡು ಬೆರಳು ಸುಡುವ ಹಾಗೇನಿರಲಿಲ್ಲ , ನೋವಿಗೆ ಬಿಸಿ ಶಾಖ ಕೊಟ್ಟಂಗೆ ಚೂರು ಬೆಚ್ಚಗಿನ ಅನುಭವ , ಆಗಲೇ ಹೀರಿ ಎಲ್ಲ ಹೊರ ತೆಗೆವರಂತೆ ಸೆಳೆತ ಬಿಟ್ಟರೆ ಏನೂ ಇಲ್ಲ . ತುಟಿಯಗಲಿಸಿದೆ . " ನೋಡಿ ಇಷ್ಟೇ , ಸುಮ್ನೇ ಸುಡು ಬಿಸಿ ಅಂತ ಹೇಳಿ ಹೆದರಿಸಿದೆ , ಬೆರಳು ಸುಡುವ ಹಾಗೆ ಯಾರಾದ್ರೂ ಕಟ್ತಾರಾ , ತಾಳುವಷ್ಟು ಬಿಸಿ ಇದ್ರೆ ಆಯ್ತು ಅಂತ ಅತ್ತೆ ಹೇಳಿದ್ದು . ಅದಕ್ಕೇ ಥಾ ಥಕ ಥೈ ಅಂತ ಕುಣಿಯತೊಡಗಿದ್ರಿ " ಅಂತ ಗಹಗಹಿಸಿ ನಗುತ್ತ ಕೆನ್ನೆ ಗಿಲ್ಲಿದಳು . ಅವಳ ಈ ಕೀಟಲೆಗೆ ತಲೆಗೊಂದು ಮೊಟಕಿದೆ . ಊಟಕ್ಕೆ ಅನ್ನ ಸಾರು ಬಡಿಸಿ , ಇಟ್ಟಳು . ಅವಳತ್ತ ನೋಡಿದ್ದಕ್ಕೆ " ಓಹ್ ನೋವಾಗಿದೆ ಅಲ್ವಾ " ಅಂತ ಕಲೆಸಿ ಚಮಚ ತಂದಿಟ್ಲು . ಇದೇ ಒಳ್ಳೆ ಸಮಯ ಅಂತ , ಸುಳ್ಳೆ ಸುಳ್ಳು ಚಮಚ ಹಿಡಿಯಲೂ ಬಾರದವರಂತೆ ನಾಟಕ ಮಾಡಿ , ಕೈತುತ್ತು ತಿಂದೆ . ಅವಳಿಗೂ ಗೊತ್ತು ಪರಿಸ್ಠಿತಿಯ ಪೂರ್ತಿ ಲಾಭ ತೆಗೆದುಕೊಳುತ್ತಿದ್ದೀನಿ ಅಂತ . " ನಾಲ್ಕೈದು ದಿನ ಹೀಗೇ ಕಟ್ಟು , ಚೆನ್ನಾಗಿ ಗುಣವಾಗ್ಲಿ " ಅಂದೆ , ನಾಳೆ ಕೂಡ ನಾಟಕ ಮುಂದುವರೆಸುವ ಇರಾದೆಯಲ್ಲಿ . " ನಾಳೆ ಕಮ್ಮಿ ಅದ್ರೆ ಸರಿ ಇಲ್ಲಾಂದ್ರೆ , ಡಾಕ್ಟರ ಹತ್ರ ಹೋಗಿ , ಕುಯ್ಯಿಸಿ ತೆಗೆಸಿ , ನರ್ಸ ನರ್ಗೀಸ್ ಹತ್ರ ಎರಡು ಇಂಜೆಕ್ಷನ್ ಮಾಡಿಸಿ ಕರೆದುಕೊಂಡು ಬರ್ತೀನಿ " ಅಂತ ನಾಟಕಕ್ಕೆ ತೆರೆ ಎಳೆದಳು . " ಏಯ್ ಮನೆ ಮದ್ದು ಒಳ್ಳೇ ಕೆಲ್ಸ ಮಾಡುತ್ತೆ , ನಾಳೆ ಎಲ್ಲಾ ಸರಿ ಹೋಗುತ್ತೆ , ಅಮ್ಮ ಹೇಳಿದ ಮೇಲೆ ಸುಮ್ನೇನಾ " ಅಂತ ಸಂಭಾಳಿಸಿದೆ , ಇಲ್ಲಾಂದ್ರೆ ನಾಳೆ ಪರಿಸ್ಥಿತಿ ಊಹಿಸಲಸಾಧ್ಯವಾದೀತಂತ . ಬೆರಳಿಗೆ ಬೆಚ್ಚಗೆ ಪೌಟಿಸ್ ಸುತ್ತಿಕೊಂಡಿದ್ದರೆ , ಅವಳ ಬಿಸಿಯಪ್ಪುಗೆಯಲ್ಲಿ ನನಗೆ ನಿದ್ರೆ ಬಂದಿದ್ದೇ ಗೊತ್ತಾಗಲಿಲ್ಲ . ಹಿತ್ತಲ ಗಿಡ ಮದ್ದಲ್ಲ ಅನ್ನೊ ಜಾಯಮಾನದವರೇ ನಾವು , ಮನೆಯಲ್ಲೇ ಎಷ್ಟೊ ಒಳ್ಳೆ ಒಳ್ಳೆ ಔಷಧಿಗಳಿವೆ , ಆದ್ರೂ ತೀರ ಚಿಕ್ಕ ಪುಟ್ಟ ಸಮಸ್ಯೆಗಳಿಗೂ ಗುಳಿಗೆ ನುಂಗಿ ನೀರುಕುಡಿದು ಬಿಡುತ್ತೇವೆ . ಹಾಗಂತೆ ಗುಳಿಗೆ , ಸಿರಪ್ಪು , ಇಂಜೆಕ್ಷನ್ ಎಲ್ಲಾ ಬೇಡ ಅಂತಲ್ಲ , ಕೆಲ ಚಿಕ್ಕಪುಟ್ಟ ಗಾಯಗಳಿಗೆ ಮನೆ ಮದ್ದು ಒಳ್ಳೆ ಕೆಲಸ ಮಾಡುತ್ತೆ . ಈ ಪೌಟಿಸ್ ನೋಡಿ . . . ಕಸ , ಗಾಜಿನ ಚೂರು , ಕಡ್ಡಿ ಏನೇ ಚುಚ್ಚಿದ್ರೂ , ಕೀವು ತುಂಬಿದ್ರೂ ಹೀರಿ ತೆಗೆಯುತ್ತೆ . ಮಾರ್ಬಲ್ನಂತಹ ಕಲ್ಲು ಹೀರಿಕೊಂಡಿರುವ ಕಲೆ ತೆಗೆಯಲೂ ಕೂಡ ಇದನ್ನು ಉಪಯೋಗಿಸ್ತಾರಂತೆ . ತೀರ ಚಿಕ್ಕಂದಿನಲ್ಲಿ ಓಡಾಡಿ ಆಟವಾಡಿ ಕಾಲು ನೋವು ಅಂತ ಕೂತರೆ , ಅಜ್ಜಿ ಊದುಗೊಳವೆ ಕೊಟ್ಟು ಕಾಲಲ್ಲಿ ಭಾರ ಹಾಕಿ ಹಿಂದೆ ಮುಂದೆ ಉರುಳಿಸು ಅನ್ನೋರು , ಹತ್ತು ಸಾರಿ ಹಾಗೇ ಮಾಡುತ್ತಿದ್ದಂತೆ ನೋವು ಮಾಯವಾಗುತ್ತಿತ್ತು . ಬಾಯಿ ಹುಣ್ಣು , ಗಂಟಲು ನೋವು ಅಂದ್ರೆ ಜೀರಿಗೆ ಅಗಿಯಲು ಹೇಳಿದ್ದೊ ಇಲ್ಲಾ , ಗಂಟಲ ಕೆರೆತ , ಗುರುಳೆಗಳಿಗೆ ಬಿಸಿ ಉಪ್ಪಿನ ನೀರು ಬಾಯಿ ಮುಕ್ಕಳಿಸಲು ಹೇಳಿದ್ದೊ , ಒಂದೊ ಎರಡೊ . ಎಲ್ಲದಕ್ಕೂ ಮನೆ ಮದ್ದೇ ಅಂತ ಕೂರಲು ಆಗಲ್ಲ , ತೀರ ಗಂಭೀರವಾಗುವರೆಗೆ ಡಾಕ್ಟರ್ ಕಾಣದಿರುವುದು ಕೂಡ ತಪ್ಪು . ಹ್ಮ್ ಹಾಗೆ ಕಟ್ಟಿದ್ದ ಪೌಟಿಸನ್ನೇ ಹಾಸಿಗೆಯಲ್ಲಿ ಕೂತು ಹುಡುಕಾಡುತ್ತಿದ್ದೆ . ಬೆರಳಲ್ಲಿನ ಚೂರು ಹೀರಿ ಹೊರಹಾಕಿತ್ತದು , ಹಾಗೇ ಊತ ಕೂಡ ಕಮ್ಮಿಯಾಗಿತ್ತು . ಚಹದೊಂದು ಕಪ್ಪಿನೊಂದಿಗೆ ನನ್ನಾಕೆ ಅಲ್ಲಿಯೇ ಹಾಜರಾದಳು . " ಏನನ್ನತ್ತೆ ಬೆರಳು " ಅಂತ ಕುಷಲತೆ ಕೇಳಿದ್ಲು . " ಪೌಟಿಸ್ನ ಬಿಸಿಯಪ್ಪುಗೆ ಇನ್ನೂ ಬೇಕಂತೆ " ಅಂದೆ . " ಯಾಕೆ ಡಾಕ್ಟರ್ ಹತ್ರ ಹೋಗ್ಬೇಕಾ ಹಾಗಿದ್ರೆ " ಅಂದ್ಲು . " ನರ್ಸ್ ನರ್ಗೀಸ್ ನೋಡೋಕಾದ್ರೆ ನಾನ್ ರೆಡಿ " ಅಂದೆ ಖುಷಿಯಲ್ಲಿ . ಕೈಯಲ್ಲಿ ಕಪ್ಪಿಟ್ಟು , ಸ್ವಲ್ಪ ನೋವಾಗುವಂತೆ ಬೆರಳು ಹಿಚುಕಿ ನನ್ನ ಚೀರಿಸಿ ಹೋಗುತಿದ್ದವಳ ತಡೆ ಹಿಡಿದು ಕೇಳಿದೆ , " ಮನೆ ಮದ್ದೇನೊ ಸಿಕ್ತು , ಮನೆ ಮುದ್ದು ? ? ? " . . . ಬೆರಳು ಅವಳ ತುಟಿಯೆಡೆಗೆ ಎಳೆದುಕೊಂಡಳು , ಅದೆಲ್ಲ ಬರೆಯೋಕೆ ಅಗಲ್ಲ , ಅದಂತೂ ನಮಗೂ ನಿಮಗೂ ಗೊತ್ತಿರೋ ವಿಚಾರವೇ , ಮತ್ತೆ ಮತ್ತೊಂದು ವಿಷಯದೊಂದಿಗೆ ಸಿಕ್ತೀನಿ . . . ಪೌಟಿಸ ಬಗ್ಗೆ ಹೆಚ್ಚಿನ ಮಾಹಿತಿಗೆ ಗೂಗಲ್ನಲ್ಲಿ poultice ಅಂತ ಸರ್ಚ್ ಮಾಡಿ ನೋಡಿ . ಈ ಲೇಖನದಲ್ಲಿ ಬರುವ ಎಲ್ಲ ಪಾತ್ರಗಳೂ ಕಾಲ್ಪನಿಕ , ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಆಕಸ್ಮಿಕ . ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ , ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ ( ಇ - ಅಂಚೆ ) ಹಾಕಿ . . . ನನ್ನ ವಿಳಾಸ pm @ telprabhu . com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ , ಸಂತೊಷ ಇದೋದೇ ಹಂಚೋಕೆ ತಾನೆ . . . PDF format www . telprabhu . com / manemaddu . pdf ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http : / / www . google . com / transliterate / indic / Kannada ಬರೆದು ಪೇಸ್ಟ ಮಾಡಬಹುದು
ರಂಗಭೂಮಿ ಅಭಿವೃದ್ಧಿಗೆ ಕೊಡುಗೆ ನೀಡಿದವರು ಹಾಗೂ ಸಂಸ್ಥೆಗಳಿಗೆ ಮಾಸ್ಟರ್ ಹಿರಣ್ಣಯ್ಯ ಅವರ ತಂದೆಯ ಹೆಸರಿನಲ್ಲಿ ನೀಡಲಾಗುವ ' ಸುಸಂಸ್ಕೃತ ಹಾಸ್ಯಗಾರ ಕೆ . ಹಿರಣ್ಣಯ್ಯ ಪುರಸ್ಕಾರ ' ಈ ಬಾರಿ ರಂಗ ನಿರ್ದೇಶಕ ತಾವರೆಕೆರೆ ನಾಗರಾಜ್ ಅವರಿಗೆ ಸಂದಿದೆ . ಇದು 5 ಸಾವಿರ ನಗದು - ಫಲಕ ಒಳಗೊಂಡಿದೆ .
" ಸೂಪರ್ ಕಣೊ ಸೂರಿ . ನೀನ್ ಹೇಳಿದ್ ಹಾಗೇನೆ ಮಾಡಿದೆ ಕಣೊ . ತುಂಬಾನೇ ಲಕ್ಕಿ ನಿನ್ನಂಥ ಗೆಳೆಯ ಸಿಕ್ಕಿದ್ದಕ್ಕೆ . "
ರಿಯಾದ್ : ಇಂಡಿಯಾ ಫ್ರಟೆರ್ನಿಟಿ ಫೋರಂ ಅವಿರತ ಪರಿಶ್ರಮದಿಂದ ದೀರ್ಘಕಾಲದ ಜೈಲುವಾಸಿ ಅಂಜು ನಲ್ಸನ್ ನ ಬಿಡುಗಡೆ
ಅವರಿಂದ ಬಾರದಿದ್ದರೆ ಏನಾಯ್ತು ನನ್ನ ಪತ್ರಕ್ಕೆ ಉತ್ತರ ? ಈ ಮನವ ತಣಿಸಲು ಪರಿಹಾರ ಇದೆಯಲ್ಲ ನನ್ನ ಹತ್ತಿರ !
ರಸ್ತೆ , ನೀರು ಒಳ ಚರಂಡಿಯಂಥ ಮೂಲ ಸೌಕರ್ಯಗಳನ್ನು ಒದಗಿಸುವುದರಲ್ಲಿ ಎಲ್ಲಾ ಪಕ್ಷದ ಸರಕಾರಗಳೂ ಸೋತಿವೆ . ಇದನ್ನೆಲ್ಲಾ ಸಹಿಸಿಕೊಂಡು ಮಧ್ಯಮ ವರ್ಗ ತೆರಿಗೆ ಪಾವತಿಸುತ್ತದೆ . ಸರಕಾರ ಒದಗಿಸುವ ಶಿಕ್ಷಣ ಮತ್ತು ಆರೋಗ್ಯ ಸೇವೆಗಳ ಸ್ಥಿತಿಯಂತೂ ಹೇಳಿ ತೀರದು . ಮಕ್ಕಳ ಭವಿಷ್ಯದ ಬಗ್ಗೆ ಕಾಳಜಿ ಇರುವ ಯಾರೂ ನಗರದ ಸರಕಾರೀ ಶಾಲೆಗಳಿಗೆ ಮಕ್ಕಳನ್ನು ಸೇರಿಸಲು ಸಾಧ್ಯವಿಲ್ಲ . ಅಗತ್ಯವಿರುವ ಪ್ರಮಾಣ ಪತ್ರಗಳನ್ನು ಪಡೆಯುವಂಥ ಕ್ರಿಯೆಗೂ ಲಂಚ ಪಾವತಿಸದೆ ಮಾರ್ಗವಿಲ್ಲ . ಅಲ್ಲಿಗೆ ಮಧ್ಯಮ ವರ್ಗದ ವ್ಯಕ್ತಿಯೊಬ್ಬನ ನಿತ್ಯದ ಬದುಕಿನಲ್ಲಿ ಸರಕಾರದ ಪಾತ್ರ ಕೇವಲ ಒಂದು ಉಪದ್ರವದ ಮಟ್ಟಕ್ಕೆ ಇಳಿದುಬಿಡುತ್ತದೆ . ಈ ಅನಿವಾರ್ಯ ಉಪದ್ರವವನ್ನು ಸಹ್ಯಗೊಳಿಸಲು ಆತ ತೆರಿಗೆಯ ಜತೆಗೆ ಲಂಚವನ್ನೂ ಕೊಡುತ್ತಾನೆ . ಮತ್ತೆ ಮತ್ತೆ ಬರುವ ಚುನಾವಣೆಗಳನ್ನು ಬಹಿಷ್ಕರಿಸಿ ಪ್ರತಿಭಟಿಸುತ್ತಾನೆ . ಅವನ ಪ್ರಭುತ್ವವನ್ನು ಸಾಬೀತು ಪಡಿಸಲು ಅದಕ್ಕಿಂತ ಹೆಚ್ಚಿನದ್ದನ್ನು ಮಾಡಲು ಅವನಿಗೆ ಅವಕಾಶವಾದರೂ ಎಲ್ಲಿದೆ ?
ನನಗೆ ಹೀಗೆ ಅನ್ನಿಸಿದ್ದು ಒಂದು ರಾತ್ರಿ ನೇಪಾಳದಲ್ಲಿ . ಪಾಕಿಸ್ತಾನ , ಬಾಂಗ್ಲಾ , ನೇಪಾಳ , ಶ್ರೀಲಂಕಾಗಳಿಂದ ಆಯ್ದ ಲೇಖಕರ ಜೊತೆ ನಾವು ಕೆಲವು ಭಾರತೀಯ ಲೇಖಕರೂ ಕೂಡಿ ಮೂರು ದಿನಗಳನ್ನು ಕಳೆದಿದ್ದೆವು . ನಾವು ಇಳಿದುಕೊಂಡಿದ್ದ ರೆಸಾರ್ಟಿನ ಹಿಂದೆ ಹಿಮದಿಂದ ಬೆಳಗುವ ಹಿಮಾಲಯದ ಎತ್ತರದ ಶ್ರೇಣಿಯಿತ್ತು . ನಾವು ಮಾತಾಡಲು ಕೂರುತ್ತಿದ್ದ ಹಾಲಿನಿಂದ , ರಾತ್ರೆ ಮಲಗುವ ಕೋಣೆಗಳ ಕಿಟಕಿಯಿಂದ ಹಿಮ ಹೊದ್ದ ಈ ಪರ್ವತರಾಜ ಕಾಣಿಸುತ್ತಿದ್ದ . ನಿರ್ದಿಷ್ಟ ಅಜೆಂಡಾ ಇಲ್ಲದ , ಒಟ್ಟಿಗೆ ಕೂತು ಹರಟಿ ನಮ್ಮ ಭಾವನೆಗಳನ್ನು , ವಿಚಾರಗಳನ್ನು ಹಂಚಿಕೊಳ್ಳಬೇಕೆಂಬ ಕೂಟ ಇದಾಗಿತ್ತು . ಸಂದರ್ಭ ಬಾಬ್ರಿ ಮಸೀದಿ ಪ್ರಕರಣದ ನಂತರದು . ಜನಾಂಗೀಯ ದ್ವೇಷದ ಕಿಚ್ಚಿನಿಂದ ನಮ್ಮ ದೇಶಗಳು ಪಾರಾಗುವುದು ಸಾಧ್ಯವೇ ಎನ್ನುವ ಆತಂಕ ನಮ್ಮನ್ನು ಒಟ್ಟಿಗೆ ತಂದಿತ್ತು . Read more »
ಆ ಸಮಯದಲ್ಲಿ ಆಕಾಶವಾಣಿ ಎಂ . ಎಸ್ . ಐ . ಎಲ್ . ಪ್ರಾಯೋಜಕತ್ವದಲ್ಲಿ ಪ್ರಸಾರ ಮಾಡಿದ ಜನಪ್ರಿಯ ಕಾರ್ಯಕ್ರಮದಲ್ಲಿ ' ಕೋಡಗನ ಕೋಳಿ ನುಂಗಿತ್ತಾ . . ' , ' ಅಳಬೇಡಾ ತಂಗಿ ಅಳಬೇಡ . . . ' ' ಬಿದ್ದೀಯಬ್ಬೇ ಮುದುಕಿ . . ' ಮೊದಲಾದ ಶಿಶುನಾಳ ಷರೀಫರ ಗೀತೆಗಳನ್ನು ಹಾಡಿದ ಸುಬ್ಬಣ್ಣ ಮನೆ ಮಾತಾದರು .
ಸೌದಿ ಅರೇಬಿಯಾ : ಭಾರತೀಯ ರಾಯಭಾರಿ ಕಚೇರಿಯಲ್ಲಿ ಅದ್ಧೂರಿ ಗಣರಾಜ್ಯೋತ್ಸವ
ಸರಾಕರದ ಇಚ್ಛೆಯಂತೆ " ನುಡಿ " ಎಂಬ ಪೂರ್ಣಪ್ರಮಾಣದ ತಂತ್ರಾಂಶ ಬಿಡುಗಡೆಯಾಯಿತು . ಆದರೆ ಕಗಪವು ಸರಕಾರ ಹೇಳಿದ ಕೆಲವು ಅಂಶಗಳನ್ನು ಮರೆತೇ ಬಿಟ್ಟಿತ್ತು . ಉತ್ತಮ ಗುಣಮಟ್ಟದ ಫಾಂಟ್ಗಳನ್ನು ಕೊಡಲು ಅದಕ್ಕೆ ಸಾಧ್ಯವಾಗಲಿಲ್ಲ . ಕಗಪದಲ್ಲಿ ಹಲವು ವರ್ಷಗಳಿಂದ ಫಾಂಟ್ ತಯಾರಿಸಿ ಅನುಭವವಿರುವ ಪರಿಣತರಿಲ್ಲ . ಸರಕಾರದಿಂದ ಶಹಬಾಸ್ ಗಿಟ್ಟಿಸುವ ಆತುರದಲ್ಲಿ ಕಗಪವು ಒಂದೊಂದು ಫಾಂಟಿಗೂ ಅತಿ ಕಡಿಮೆ ಹಣ ಕೇಳಿತ್ತು . ಕಗಪವು ಏನೇನೂ ಅನುಭವವಿಲ್ಲದ ಕೆಲವು ವಿದ್ಯಾರ್ಥಿಗಳಿಗೆ ಫಾಂಟ್ ಮಾಡಲು ನೇಮಿಸಿತು . ಇದರಿಂದ ಕನ್ನಡ ಭಾಷೆಯಲ್ಲಿ ಅತಿ ಕೆಟ್ಟ ಫಾಂಟ್ಗಳು ತುಂಬುವಂತಾಯಿತು . ವೃತ್ತಿನಿರತ ಕಂಪೆನಿಗಳವರು ಈಗಾಗಲೆ ಫಾಂಟ್ ತಯಾರಿಸಿ ಮಾರುವುದನ್ನು ನಿಲ್ಲಿಸಿದ್ದಾರೆ . ಕನ್ನಡಕ್ಕೆ ಉತ್ತಮ ಫಾಂಟ್ಗಳ ಕಾಲ ಮುಗಿದು ಹೋಯಿತು .
ನಿನ್ನ ಕೆಲಸದ ಒತ್ತಡವನ್ನು ಬದಿಗಿರಿಸಿ ಈ ಮಳೆಗಾಲ ಮುಗಿಯೋ ಮೊದಲು ಸಾಧ್ಯ ಇಲ್ಲಾಂದ್ರೂ ಚಳಿಗಾಲದ ಆರಂಭದ ಹೊತ್ತಿಗೆ ಬಾ . ಬಂದು ಒಂದೇ ವಾರದಲ್ಲಿ ಹೋಗೋದಾದ್ರೆ ಬೇಡ , ಈ ಸಲ ಬಂದು ಮದುವೆ ಪ್ರಸ್ತಾಪದ ಮಾತುಕತೆ ಮುಗಿಸು , ಮತ್ತೆ ಮುಂದಿನ ಬಾರಿ ಬರೋವಾಗ ನನ್ನ ಕ್ಲಾಸೂ ಮುಗಿದಿರುತ್ತೆ . ಯಾವಾಗ ಬರ್ತೀಯಾ ಅನ್ನೋದನ್ನು ತಿಳಿಸಿ ಒಂದು ಪತ್ರ ಬರೀತಿಯಲ್ವಾ ?
ಕೋಟ : ದಿನಾಂಕ 20 / 07 / 1999 ರಂದು ಶ್ರೀಮತಿ ಶಾರದ ( 32 ) , ಗಂಡ : ಹರೀಶ ದೇವಾಡಿಗ , ಹಳ್ಳಿಬೈಲು ವಂಡಾರು ಗ್ರಾಮ , ಕುಂದಾಪುರ ತಾಲೂಕುಇವರಿಗೆ ಹರೀಶ್ ದೇವಾಡಿಗ , ತಂದೆ : ಪದ್ಮನಾಭ ದೇವಾಡಿಗ , ವಾಸ : ಕಚ್ಚುರು ಗ್ರಾಮ , ಬಾರ್ಕೂರು ಅಂಚೆ , ಉಡುಪಿ ತಾಲೂಕು ನೇರವರೊಂದಿಗೆ ಜಾತಿ ಪದ್ದತಿಯಂತೆ ವಿವಾಹವಾಗಿದ್ದು , ವಿವಾಹ ನಂತರ ಆರೋಪಿತರಾದ ಹರೀಶ್ ದೇವಾಡಿಗ , ಪದ್ಮನಾಭ ದೇವಾಡಿಗ ಮತ್ತು ಶ್ರೀಮತಿ ವನಜ ದೇವಾಡಿಗ ರವರು ವರದಕ್ಷಿಣೆಗಾಗಿ ಪೀಡಿಸುತ್ತಿದ್ದು , ಅವರುಗಳ ಬೇಡಿಕೆಯಂತೆ ಶ್ರೀಮತಿ ಶಾರದರವರ ತಂದೆ ಮತ್ತು ತಾಯಿ ರೂ 1 , 00 , 000 / - ಹಾಗೂ 15 ಪವನ್ ಚಿನ್ನಾಭರಣಗಳನ್ನು ವರದಕ್ಷಿಣೆಯಾಗಿ ನೀಡಿದರೂ ಆಪಾದಿತರುಗಳು ಅವಾಚ್ಯ ಶಬ್ದಗಳಿಂದ ಉದ್ದೇಶ ಪೂರ್ವಕವಾಗಿ ನಿಂದಿಸಿ , ಕೈಗಳಿಂದ ಹೊಡೆದು ವಿವಾಹ ವಿಚ್ಚೇದನ ಕೊಡಿಸುವುದಾಗಿಯೂ ಬೆದರಿಕೆ ಹಾಕಿರುವುದಾಗಿದೆ . ಅಲ್ಲದೆ ಆರೋಪಿ ಹರೀಶ ದೇವಾಡಿಗನಿಗೆ ವೀಣಾ , ಹಾಲು ಡೈರಿ ಹತ್ತಿರ , ಚೇಂಪಿ , ಉಡುಪಿ ತಾಲೂಕು ನೇರವರೊಂದಿಗೆ ಅನೈತಿಕ ಸಂಬಂಧವಿದ್ದು ಆಕೆಯು ಶ್ರೀಮತಿ ಶಾರದರವರಿಗೆ ಬೈದು ಕೊಲೆ ಬೆದರಿಕೆ ಹಾಕಿರುತ್ತಾಳೆ . ಈ ಬಗ್ಗೆ ಶ್ರೀಮತಿ ಶಾರದ ರವರ ದೂರಿನಂತೆ ಕೋಟ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ : 124 / 2011ಕಲಂ 498 ( ಎ ) , 504 , 506 ಜೊತೆಗೆ 34 ಐಪಿಸಿ , 3 , 4 , 6 ಡಿಪಿ ಕಾಯಿದೆಯಂತೆ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ .
ಸ್ತ್ರೀ ವಾದದ ಒಂದು ಮುಖ್ಯ ಅಂಶ ಲೈಂಗಿಕ ಸ್ವಾತಂರ್ತ್ಯ . ಅದರ ನಿದರ್ಶನಗಳು ಈ ಪುಸ್ತಕದಲ್ಲಿ ವಿಪುಲವಾಗಿವೆ . ವಿವಾಹಪೂರ್ವ , ವಿವಾಹೇತರ ಸಂಬಂಧಗಳು ಹೋಗಲಿ , ವಿಮೋಚನೆಯ ಅತ್ಯುಚ್ಚ ಮೆಟ್ಟಿಲು ಎಂದು ಸರಾಫ್ ಮೇಡಂ ಹೇಳುವ ಸಲಿಂಗ ಸಂಬಂಧ ಕೂಡಾ ಇದರಲ್ಲಿ ಕಾಣಬರುತ್ತವೆ . ಇದರ ಒಂದು ಗಂಡು ಪಾತ್ರ ಪ್ರಭಾಕರ ಕಾಲೇಜಿನಲ್ಲಿ ಸಹಪಾಠಿಯೊಂದಿಗೆ ಸಂಬಂಧ ಶುರುಮಾಡುವುದು ಕೂಡಾ ಸ್ತ್ರೀ ವಾದೀ ಮೇಡಮ್ಮನ ಪ್ರಭಾವೀ ಲೆಕ್ಚರು ಕೇಳಿಯೇ !
ಗೆಳೆಯ ವೇಣು ಕರಾವಳಿಯವನೇ . ಆದರೆ ಅವನಿಗೆ ಕಾಡು ತಿರುಗುವ ಹವ್ಯಾಸ . ಹಾಗಾಗಿ ಅವರು ಕರಾವಳಿಯಲ್ಲಿದ್ದೂ ತಮ್ಮ ಬ್ಲಾಗಿಗೆ ಕಾಶ್ಮೀರದಲ್ಲಿರೋರ ಥರ ' ಮಂಜು ಮುಸುಕಿದ ದಾರಿಯಲ್ಲಿ ' ಎಂಬ ಹೆಸರು ಕೊಟ್ಟಿದ್ದಾನೆ . ಪ್ರಕೃತಿ ಮಂಗಳೂರಿನ ದಾರಿಗೇ ಮಂಜು ಮುಸುಕುವ ಮೂಲಕ ಅವರ ಆಸೆಯನ್ನೂ ಈಡೇರಿಸಿದೆ .
ವಿಶ್ವದ ಪ್ರಮುಖ ೩೧ ಪ್ರವಾಸಿಗರ ತಾಣ ದ ಪಟ್ಟಿಯನ್ನು ಅಮೇರಿಕಾದ ಪ್ರಸಿದ್ಧದ ಪತ್ರಿಕೆ ನ್ಯೂ ಯಾರ್ಕ್ ಟೈಮ್ ಸ ಸುರ್ವೆ ಮಾಡಿ ಪ್ರಕಟಿಸಿರುವುದನ್ನು ನಮ್ಮ ಸುಂದರ ಮೈಸೂರಿನ ಸಂಜೆ ಅಂಗ್ಲ ಪತ್ರಿಕೆ ಸ್ಟಾರ್ ಆಫ್ ಮೈಸೂರ್ ಕರ್ನಾಟಕ ರಾಜ್ಯದ ಹಾಗೂ ಅಂತರ್ಜಾಲದಲ್ಲಿ ಓದುವ ವಿಶ್ವದ ಎಲ್ಲಾ ಮಿತ್ರರಿಗೆ ಸಂತಸದ ಸುದ್ಧಿ ತಿಳಿಸಿದೆ . ಪಟ್ಟಿಯಲ್ಲಿ ೪ ನೇ ಸ್ಥಾನ ದಲ್ಲಿ ನಮ್ಮ ಸುಂದರ ಮೈಸೂರನ್ನು ಕಾಣ ಬಹುದು . ಇನ್ನೊಂದು ಗರಿ ಮೈಸೂರ್ ನಗರ ಕಿರೀಟಕ್ಕೆ ಸೇರಿದೆ . ಮುಖ್ಯವಾಗಿ ಮಹಾರಾಜರ ಅರಮನೆ , ಜಯ ಚಾಮರಾಜೇಂದ್ರ ಮ್ರಗಾಲಯ , ಬ್ರಂದಾವನ , ಬೆಟ್ಟದ ಮೇಲೆ ನೆಲಸಿರುವ ತಾಯಿ ಚಾಮುಂಡೇಶ್ವರಿ ದೇವಿ ಮಂದಿರ ಸ್ಟಾರ್ ಹೋಟೆಲ್ ಗಳು ಪ್ರವಾಸಿಗರನ್ನು ಆಕರ್ಷಿಸಿ ಇ ಕೀರ್ತಿ ಯನ್ನು ತಂದಿದೆ . ಲಂಡನ್ ನ ಮೇಣದ ಮ್ಯುಸಿಯುಂ ನ ನಂತರ ದ್ವಿತೀಯ ಸ್ಥಾನ ಪಡೆದಿದೆ . ಮೈಸೂರ್ ರಾಜರ ಕಾಲದಲ್ಲಿ ರಾಜಧಾನಿ ಯಾಗಿರುವ ನಗರ ದಸರೆ ಯಿಂದ ಆಗ್ರಾದ ತಾಜ್ ಮಹಲ್ ಸಂದರ್ಶಿಸುವ ಪ್ರವಾಸಿಗರ ಸಂಖ್ಯೆಯನ್ನು ಮಿರಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯ . ಎಲ್ಲಾ ರಾಜಕೀಯ ಪಕ್ಷಗಳು ನಾಡಿನ ಜನತೆ ಸೇರಿ ದುಡಿದಾಗ ಇನ್ನೂ ಹೆಚ್ಚಿನ ಕೀರ್ತಿ ಪಡೆದು ಮೊದಲನೇ ಸ್ಥಾನಕ್ಕಾಗಿ ಬಯಸಬಹುದು . ವಿಮಾನ , ರೈಲ್ವೆ ಮತ್ತು ಬಸ್ ಸೌಕರ್ಯ ನೈಸ್ ವಿವಾದ ಮುಗಿದು ಮೈಸೂರಿನ ತನಕ ರಸ್ತೆ ಜೋಡಣೆ . ವಾಹನಗಳ ನಿಲುಗಡೆ ವ್ಯವಸ್ತೆ , ನೀರು , ವಿಧ್ಯುತ್ ಮತ್ತು ಪ್ರವಾಸಿಗರಿಗೆ ನಿಲ್ಲಲು ಸೌಕರ್ಯ ಸರಿಯಾದ ಅನುಕೂಲಕರ ವಾತಾವರಣ ಬೇಕು . ಅತಿಥಿ ದೇವೋ ಭವ , ಹೆಣ್ಣು ಮಕ್ಕಳಿಗೆ ಗೌರವ ಚಿಕ್ಕ ವರಿಗೆ ಆಟದ ಮನೋರಂಜನೆ ನೀಡಬೇಕು . ಕನ್ನಡ ನಾಡಿಗೆ ಸಿಕ್ಕಿರುವ ಇ ಸ್ಥಾನ ಹೆಮ್ಮೆಯ ವಿಷಯ . ಸಿರಿ ಕನ್ನಡಂ ಗೆಲ್ಗೆ / ಬಾಳ್ಗೆ . ಇದು ನಮ್ಮ ಸುಂದರ ಮೈಸೂರು . ಭವ್ಯ ಭಾರತದ ನವ ನಿರ್ಮಾಣ ವೇದಿಕೆ . ನಾಗೇಶ್ ಪೈ
ನಿಮ್ಮ ಅಂತರಂಗವನ್ನು ಬಿಚ್ಚು ಮನಸ್ಸಿನಿಂದ ತೆರೆದಿಟ್ಟಿದ್ದೀರಿ , ಹಿಂದಿನ ದಿನಗಳ ಮುಗ್ಧತೆ , ಹಿರಿಯರಲ್ಲಿ ತುಸು ತಗ್ಗಿದ ನಡೆ , ಎಲ್ಲವನ್ನೂ ಯಾವ ಮುಜುಗರ , ಯಾವ ಮುಸುಕೂ ಇಲ್ಲದೆ ಇದ್ದ ಹಾಗೆ ಹೇಳಿದ್ದೀರ . ಇದು ನಿಮ್ಮ ಇಂದಿನ ಧೈರ್ಯ , ಆತ್ಮವಿಶ್ವಾಸದ ಕುರುಹು ! ನನಗಂತೂ ನಿಮ್ಮ ನಿರೂಪಣೆ ಹೃದಯಸ್ಪರ್ಶಿಯಾಗಿತ್ತು . ನಿಮಗೆ ಅಲ್ಲಿಯ ಹಿಂದಿನ ಒಡನಾಟ , ಪರಂಪರೆಯ ನೆನಪು ಇಂದಿಗೆ ಸ್ಪೂರ್ತಿಯಾಗುವಂತೆ ಕಂಡಿತು . ಪ್ರಾಮಾಣಿಕ ಬರಹಕ್ಕೆ ಅಭಿನಂದನೆಗಳು . ಓದುಗರ ಪ್ರೀತಿ , ವಿಶ್ವಾಸ , ಬೆಂಬಲ ಸದಾ ನಿಮ್ಮ ಮೇಲಿರುತ್ತದೆ , ಶಂಕೆ ಬೇಡ ! ಆದರ , ಶುಭಾಶಯಗಳು .
ನನ್ನ ಸ್ವಂತ ಅನುಭವ , ನನ್ನ ತಾಯಿಯವರ ಅನುಭವ ಹಾಗೂ ನಾನು ಚಿಕಿತ್ಸೆ ನೀಡಿದ ಕೆಲವರ ಅನುಭವ ಹೇಳುವುದಾದರೆ ' ಸರಿಯಾದ ಕ್ರಮದಲ್ಲಿ ' ಮಾಡಿದ ಪ್ರಾಣಾಯಾಮವು ಒಳ್ಳೆಯ ಫಲ ನೀಡಿದೆ . ನನ್ನ ಉಬ್ಬಸಕ್ಕೆ ಯಾವುದೇ ಔಷಧಿಯನ್ನು ತೆಗೆದುಕೊಂಡಿರಲಿಲ್ಲ , ಪ್ರಾಣಾಯಾಮ ಮಾತ್ರ ಮಾಡಿದ್ದೆ . ಇತರರ ವಿಷಯದಲ್ಲಿ , ಪ್ರಾಣಾಯಾಮ ಮತ್ತು ಆಯುರ್ವೇದ ಔಷಧಿಗಳಿದ್ದವು . ಸರಿಯಾದ ಕ್ರಮವಿಲ್ಲದ ಯಾವುದೇ ಆದರೂ ಕೆಟ್ಟ ಪರಿಣಾಮ ಮಾಡಿಯೇ ಮಾಡುತ್ತದೆ ತಾನೆ ? ಅದು ಇಷ್ಟೆಲ್ಲ ಸಂಶೋಧನೆಗಳ ಬಳಿಕ ಮಾರುಕಟ್ಟೆಗೆ ಬರುವ ಆಧುನಿಕ ಔಷಧಿಯೇ ಇರಬಹುದು , ನಾವು ತಿನ್ನುವ ಆಹಾರವೇ ಇರಬಹುದು , ಸರಿಯಾಗಿ ಬಳಸಿದರೆ ಮಾತ್ರ ಒಳ್ಳೆಯ ಪರಿಣಾಮವಲ್ಲವೆ ? ಅದಕ್ಕೆ , ಔಷಧ ಅಥವಾ ಆಹಾರವನ್ನು ದೂರಿದರೆ ಸರಿಯೇ ? ಹಾಗೆಯೇ , ದುಷ್ಪರಿಣಾಮಗಳಿಗೆ ದೋಷ ಯೋಗಶಾಸ್ತ್ರದ್ದಲ್ಲ , ಅದನ್ನು ಕಲಿಯುವ , ಕಲಿಸುವ ಹಾಗೂ ಬಳಸುವವರದ್ದಿರಬಹುದು , ಸರಿ ತಾನೆ ?
ಕೊಲ್ಕತ್ತಾ : ಸ್ವಾತಂತ್ರ್ಯ ಬಂದ ನಂತರ ಇದೆ ಮೊದಲ ಬಾರಿಗೆ ಪಶ್ಚಿಮ ಬಂಗಾಳದಲ್ಲಿ ಮುಸ್ಲಿಂ ಸಮುದಾಯದ ಮಹಿಳೆಯೊಬ್ಬರು ಸಚಿವೆಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ . ಮಮತಾ ಬ್ಯಾನರ್ಜಿ ಸರ್ಕಾರದಲ್ಲಿ ಮಿತ್ರ ಪಕ್ಷವಾಗಿರುವ ಕಾಂಗ್ರೆಸ್ ಪಕ್ಷದ ಶಾಸಕಿ ಶ್ರೀಮತಿ ಸಬೀನಾ ಯಾಸ್ಮೀನ್ ಸಚಿವೆಯಾಗಿ ಪ್ರಮಾಣ ವಚನ ಸ್ವೀಕರಿಸುವುದರ ಮೂಲಕ ಪಶ್ಚಿಮ ಬಂಗಾಳದ ಮೊದಲ ಮುಸ್ಲಿಂ ಸಮಾಜದ ಮಹಿಳಾ ಸಚಿವೆ ಎಂಬ ಕೀರ್ತಿಗೆ ಭಾಜನರಾದರು . ೩೩ ವರ್ಷದ ಸಬೀನಾ ಯಾಸ್ಮೀನ್ ರಾಹುಲ್ ಗಾಂಧಿ ಆಯ್ಕೆ ಮಾಡಿದ್ದ ಅಭ್ಯರ್ಥಿಯಾಗಿದ್ದು ಮೊತಾಬಾರಿ ಕ್ಷೇತ್ರದಿಂದ ಶಾಸಕಿಯಾಗಿ ಆಯ್ಕೆಯಾಗಿದ್ದರು . ಪದವೀಧರೆಯಾಗಿರುವ ಈಕೆ ಯುವ ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತೆಯಾಗಿದ್ದಾರೆ . ಈಕೆಯ [ . . . ]
ದುಬೈ ತನ್ನ ರಾತ್ರಿಯ ಬದುಕಿಗಾಗಿ ಪ್ರಸಿದ್ಧವಾಗಿದೆ . ಅಲ್ಲಿನ ಮದ್ಯದ ನಿಯಮಗಳಿಂದಾಗಿ ಬಹುಮಟ್ಟಿಗೆ ಎಲ್ಲಾ ಹೋಟೆಲ್ಗಳಲ್ಲೂ ಕ್ಲಬ್ಗಳು ಹಾಗೂ ಬಾರ್ಗಳು ಕಂಡುಬರುತ್ತವೆ . ದ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯು ೨೦೦೮ರ ಸಾಲಿನಲ್ಲಿ ತನ್ನ ಮೋಜಿನ ಕೂಟಗಳ ಪ್ರವಾಸೀ ತಾಣದ ಆಯ್ಕೆಯ ವಿಷಯದಲ್ಲಿ ದುಬೈಯನ್ನು ಹೆಸರಿಸಿದೆ . [ ೮೪ ]
ವಿಜಯ ಕೇಶವ ನಿನ್ನ - ಭಜಿಸೆ ಬಂದೆನೊ ಚೆನ್ನ | ತ್ಯಜಿಸಬೇಡವೊ ಎನ್ನ - ಮೋಹನ್ನ | |
೫ . ವಿದ್ಯಾರ್ಥಿಗಳಿಗೆ , ಶಿಕ್ಷಕರಿಗೆ , ಸಂಶೋಧಕರಿಗೆ ಮತ್ತು ಈ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ / ಮಾಡುತ್ತಿರುವ ವ್ಯಕ್ತಿಗಳಿಗೆ ವಿವಿಧ ರೀತಿಯ ಸಹಾಯ ಮತ್ತು ಪ್ರೋತ್ಸಾಹ ನೀಡುವುದು .
ಇತರ ಕೈಗಾರಿಕೆಗಳಂತೆ , ಸೌಂದರ್ಯವರ್ಧಕ ಕಂಪನಿಗಳು ಸರ್ಕಾರದ ಏಜೆಂಟುಗಳಾದ ಎಫ್ಡಿಎ ನಂತಹವುಗಳಿಂದ ನಿಯಂತ್ರಿಸಲ್ಪಡುತ್ತಿದ್ದು , ಅನೇಕ ವರ್ಷಗಳಿಂದ ಅವುಗಳ ಪ್ರಭಾವಕ್ಕೆ ಒಳಗಾಗಿವೆ . ಎಫ್ಡಿಎ ಸೌಂದರ್ಯವರ್ಧಕಗಳು ಗ್ರಾಹಕರಿಗೆ ಮಾರಲ್ಪಡುವ ಮುನ್ನ ಯಾವ ಸ್ಥಿತಿಯಲ್ಲಿವೆ ಅಥವಾ ಅವುಗಳನ್ನು ಪರಿಶಿಲಿಸುವ , ಅನುಮೋದನೆ ನೀಡುವ ಅಗತ್ಯವಿಲ್ಲ . ಸೌಂದರ್ಯವರ್ಧಕಗಳಲ್ಲಿ ಬಳಸುವ ಬಣ್ಣ ಮತ್ತು ಕೇಶಗಳಲ್ಲಿ ಉಪಯೋಗಿಸುವ ವರ್ಣಗಳನ್ನು ಮಾತ್ರ ನಿಯಂತ್ರಿಸುವ ಅಧಿಕಾರವನ್ನು ಎಫ್ಡಿಎ ಹೊಂದಿದೆ . ಸೌಂದರ್ಯವರ್ಧಕ ಕಂಪನಿಗಳು ತಮ್ಮ ಉತ್ಪನ್ನಗಳ ಹಾನಿಯ ಬಗ್ಗೆ ಯಾವುದೇ ವರದಿ ಮಾಡುವ ಅಗತ್ಯವಿಲ್ಲ , ಅಷ್ಟೇ ಅಲ್ಲದ ಅವು ಉತ್ಪನ್ನಗಳ ಮೇಲೆ ಸ್ವಯಂ ಅಧಿಕಾರವನ್ನು ಹೊಂದಿವೆ . [ ೮ ]
ಈ ಸ್ವಾಧೀನಪಡಿಸಿಕೊಂಡ , ಸಂದರ್ಭದಲ್ಲಿ ಗುರ್ನಸಿಯ ಕೆಲಜನರನ್ನು ಜರ್ಮನಿಯ ಆಗ್ನೇಯ ಶಿಬಿರಗಳಿಗೆ ಸಾಗಿಸಲಾಯಿತು . ಬಹುಮುಖ್ಯವಾಗಿ ಅವರುಗಳನ್ನು ಬಿಬರಾಕ ಅನ್ ಡೆರ್ Riß ಅಲ್ಲದೇ ಲಿಂಡೆಲೆ ಶಿಬಿರಗಳಿಗೆ ಕಳಿಸಿಕೊಡಲಾಯಿತು . ( " ಲೇಗರ್ ಲಿಂಡೆಲೆ " ) . ಅದೇ ಸಂದರ್ಭದಲ್ಲಿ ಕೇಂದ್ರೀಕೃತ ಶಿಬಿರಗಳನ್ನು ಸಹ ಸ್ಥಾಪಿಸಲಾಯಿತು . ಇವುಗಳನ್ನು ಅಲ್ಡೆರ್ ನೆಯ್ ನಲ್ಲಿ ಆರಂಭಿಸಿ , ಒತ್ತಾಯಪೂರ್ವಕವಾಗಿ ಕೂಲಿ ಕಾರ್ಮಿಕರನ್ನು ಅಲ್ಲಿ ಕೂಡಿ ಹಾಕಲಾಯಿತು . ಅವರೆಲ್ಲಾ ಬಹುತೇಕ ಪೂರ್ವ ಯುರೊಪ್ ಪ್ರದೇಶದವರಾಗಿದ್ದರು . ಇದೊಂದೇ ಬ್ರಿಟಿಶ್ ನೆಲದ ಮೇಲೆ ನಿರ್ಮಿಸಿದ ಕೇಂದ್ರೀಕೃತ ಶಿಬಿರವಾಗಿತ್ತು , ಇದನ್ನು ಅಲ್ಡೆರ್ನೆಯ್ ನ ಹೆಸರ ಮೇಲೆ ಸ್ಮಾರಕವನ್ನಾಗಿ ಇಂದಿಗೂ ಫ್ರೆಂಚ್ ನಲ್ಲಿ ' ಅವರಿಗ್ನಿ ' ಎಂಬ ಹೆಸರಲ್ಲಿ ಸ್ಮರಿಸಲಾಗುತ್ತದೆ . ಇನ್ನೂ ಕೆಲವು ಅಂದಾಜು 2 , 200 U . K . ದಲ್ಲಿ ಜನಿಸಿದ ದ್ವೀಪ ಮೂಲದವರನ್ನು ಜರ್ಮನಿಯ ಸೆರೆಮನೆಯ ಶಿಬಿರಗಳಿಗೆ ಕಳಿಸಲಾಯಿತು , ಪ್ರಮುಖವಾಗಿ ಬಿಬೆರೆಚ್ ಆನ್ ಡೆರ್ Riß ಶಿಬಿರಗಳಿಗೆ ಅವರನ್ನು ಕಳಿಸಲಾಯಿತು . ಇದೇ ಸಂದರ್ಭದಲ್ಲಿ ಅಂಬ್ರೊಸ್ ನ್ನು ಕೂಡಾ ಈ ಶಿಬಿರಗಳಿಗೆ ಕಳಿಸಲಾಯಿತು . ( ನಂತರ ಸರ್ ಎಂಬ್ರೊಸ್ ಆಗಿದ್ದು ) ರಾಜ್ಯಗಳ ನಿಯಂತ್ರಿಸುವ ಸಮಿತಿಯ ನೈಜ ಅಧಿಕಾರ ಪಡೆದ ವರಂತೆ ಅವರು ಈ ಜನರ ಮುಖ್ಯಸ್ಥರಾಗಿದ್ದರು . ಸರ್ ಅಂಬ್ರೊಸ್ , ಗುರ್ನಸಿಯಲ್ಲಿ - ಹುಟ್ಟಿ ಬೆಳೆದ ಅವರು ಬ್ರಿಟಿಶ್ ಸೇನೆ ಯಲ್ಲಿ ಮೊದಲ ಮಹಾಯುದ್ದದ ಸಂದರ್ಭದಲ್ಲಿ ಸೇವೆ ಸಲ್ಲಿಸಿದದ್ದರು . ಆನಂತರ ಅವರು ಗುರ್ನಸಿಯ ದಂಡಾಧಿಕಾರಿಯಾಗಿದ್ದರು .
ಹೆಚ್ಚಿನ ಸಮಾಜದಲ್ಲಿ ತಂದೆಯ ತಂದೆಗೆ ಹೆಚ್ಚಿನ ಸ್ಥಾನಮಾನ . ಹಾಗಾದರೆ ರಾಜೀವ್ ಅಜ್ಜನ ಹೆಸರೇನು ಎಂಬುದಾಗಿ ಕೆ . ಎನ್ . ರಾವ್ ನೆಹರು ವಂಶ ಪುಸ್ತಕದ ಲೇಖನದಲ್ಲಿ ಪ್ರಶ್ನಿಸುತ್ತಾರೆ . ನಿಜಕ್ಕೂ ರಾಜೀವ್ ಗಾಂಧಿ ಮತ್ತೊಬ್ಬ ಅಜ್ಜ ( ತಂದೆಯ ತಂದೆ ) ಮುಸ್ಲಿಂ , ಆತ ಗುಜರಾತ್ ಜುನಾಗಢ್ ಪ್ರದೇಶದ ' ಜಂಟಲ್ಮೆನ್ " ಆಗಿದ್ದರು . ಅವರ ಹೆಸರು ನವಾಬ್ ಖಾನ್ ಅವರು ಮದುವೆ ಯಾಗಿದ್ದು ಪಾರ್ಸಿ ಮಹಿಳೆಯನ್ನ , ವಿವಾಹದ ನಂತರ ಆಕೆಯನ್ನು ಇಸ್ಲಾಂಗೆ ಮತಾಂತರಿಸಲಾಯಿತು .
ರೆವೆರೆಂಡ್ ಕಿಟ್ಟೆಲ್ ರ ಬಗ್ಗೆ ನಿಮಗೆ ಮಾಹಿತಿಯಿದ್ದಲ್ಲಿ ಹಂಚಿಕೊಳ್ಳಿವಿರಾ . . ? ಅವರು ಮರಣಿಸಿದ ನಗರ ಟ್ಯೂಬಿಂಗೆನ್ ನಲ್ಲಿ ಅವರದೇನಾದರೂ ಸ್ಮಾರಕ ಇದೆಯೇ . . ? ಟ್ಯೂಬಿಂಗೆನ್ ನಗರದ ಬಳಿಯೇ ನಾನಿರುವುದರಿಂದ ಹಾಗೇನಾದರೂ ಇದ್ದರೆ ನೋಡಿ ಬರಬೇಕೆಂಬ ಬಯಕೆಯಿದೆ
ಮತ್ತೆ ಈ ಬಗ್ಗೆ ಟೀಕೆಗಳು 2007 ರ ನವೆಂಬರ್ ನಲ್ಲಿ ಬಂದವು , ಬೊನೊನ ಹಲವಾರು ಚಾರಿಟಿ ಕ್ಯಾಂಪೇನ್ ಗಳು ಆಫ್ರಿಕನ್ ಏಡ್ ಆಕ್ಸನ್ ನ ಪ್ರಮುಖ ಜೊಬ್ಸ್ ಸೆಲೆಸೆಯನ್ನೇ ಗುರಿಯಾಗಿಸಿದವೋ , ಆಗ ಇದರ ಬಗ್ಗೆ ತೀವ್ರ ಅನುಮಾನಗಲು ಶುರುವಾದವು . ಸೆಲೆಸಿಯೆ ಹೇಳುವ ಪ್ರಕಾರ ಈ ಚಾರಿಟಿಗಳು ಆಫ್ರಿಕಾದಲ್ಲಿ ಭಷ್ಟಾಚಾರ ಮತ್ತು ಅವಲಂಬನೆಯನ್ನು ಹೆಚ್ಚಿಸಿದವು . ಯಾಕೆಂದರೆ ಇವು ಆಫ್ರಿಕಾದ ಉದ್ಯಮಶೀಲರು ಮತ್ತು ಅತ್ಯಂತ ತಳದಲ್ಲಿ ಕೆಲಸ ಮಾಡುವ ಸಂಘಟನೆಗಳೊಂದಿಗೆ ಕೆಲಸ ಮಾಡಲು ಅವು ವಿಫಲಗೊಂಡವು . ಹೀಗಾಗಿ ಆಫ್ರಿಕಾ ಅಂತಾರಾಷ್ಟ್ರೀಯ ನೆರವಿಗೆ ಕೈ ಒಡ್ಡುವಿಕೆಗೆ ಅದರ ಅವಲಂಬನೆ [ ೧೦೭ ] ಅಧಿಕವಾಯಿತು . ಬೊನೊ ಇದಕ್ಕೆ ಟೈಮ್ಸ್ ಆನ್ ಲೈನ್ ನಲ್ಲಿ ತನ್ನ ಈ ರೀತಿ ಟೀಕೆ ಮಾಡುವವರು " ರಂಗ ಮಂಚದ ಅಂಚಿಗೆ ನಿಂತಿರುವ ಕೊಂಕು ಮಾಡುವ ಕುಹಕಿಗಳು " ಎಂದು ಜರೆದಿದ್ದಾನೆ . ಬಹಳಷ್ಟು ಜನಕ್ಕೆ ಈ ಕ್ಷೇತ್ರಕ್ಕಿಳಿದಾಗ ಏನು ಮಾಡಬೇಕೆಂಬುದು ತೋಚುವುದಿಲ್ಲ ಎಂದು ಆತ ಹೇಳಿದ್ದಾನೆ . ಇಂತವರು ಯಾವಾಗಲೂ ವಿರೋಧಾಭಾಸಗಳನ್ನೇ ಸೃಷ್ಟಿಸುತ್ತಾರೆ ಏಕೆಂದರೆ ಅವರು ಜವಾಬ್ದಾರಿ ತೆಗೆದುಕೊಳ್ಳಲು ಬಾರರು , ಅದಲ್ಲದೇ ಅವರಿಗೆ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ ಮತ್ತು ನೀತಿ - ನಿಯಮಗಳ ಅನುಷ್ಟಾನ [ ೧೦೮ ] ಸಾಧ್ಯವಿಲ್ಲ . "
ಬಹುಭಾಷಾ ಪ್ರೇಮಿ , ಬೇರೆ ಭಾಷೆಯನ್ನು ಕಲಿಯಬಾರದು ಎಂದು ಯಾರಾದರೂ ಇಲ್ಲಿ ಹೇಳಿದರೇನು ? ಸುಮ್ಮನೆ ಅಸಂಬದ್ಧವಾದ ಮಾತನ್ನು ಆಡಬೇಡಿ . ಇಲ್ಲಿ ಹಿಂದಿಯನ್ನು ನಾವು ಬಗ್ಗಿ ಒಪ್ಪಿಕೊಂಡಿರುವುದಕ್ಕೆ ಕಾರಣ ಏನು ಎಂದು ತೋರಿಸಿಕೊಟ್ಟಿದ್ದಾರೆ , ಓದಿ ಅರ್ಥ ಮಾಡಿಕೊಳ್ಳಿ . ಓದುವುದಕ್ಕಿಂತ ಮುಂಚೆ ನಿಮಗೆ ತೋಚಿದ್ದನ್ನು ಬರೆಯಬೇಡಿ .
ಆತ್ಮೀಯ ಮಿತ್ರರೆಲ್ಲರಿಗೂ ಯುಗಾದಿಯ ಸಂದರ್ಭದಲ್ಲಿ ಹಾರ್ದಿಕ ಶುಭಾಶಯ . ನನ್ನನ್ನಿಂದು ಪತ್ರಿಕೆಯೊಂದು ಹಾಸ್ಯ , ವಿಡಂಬನೆ ಮತ್ತು ಶ್ಲೇಷೆ ಕೃಷಿಯ ಬಗ್ಗೆ ಮರುಚಿಂತನಕ್ಕೆ ಹಚ್ಚಿದೆ . ಆದ್ದರಿಂದ ನಾನಿಂದು ಗುಳಿಗೆಯಂಗಡಿಯನ್ನು ಮುಚ್ಚಿದೆ . ನಿಮ್ಮ ಅಭಿಮಾನದಿಂದ ನನ್ನ ಸಂತೋಷ ಹೆಚ್ಚಿದೆ . ಈ ಕೆಳಗಿನ ನನ್ನ ಕವಿತೆ ನನ್ನ ಮನವನ್ನು ನಿಮ್ಮೆದುರು ಬಿಚ್ಚಿದೆ . ಪೊಡಮಡುವೆನೀ ಜಗಕೆ - - - - - - - - - - - - - - - - - - - ಪೊಡಮಡುವೆನೀ ಜಗಕೆ ಬೆಡಗು ಬೀರುವ ಯುಗಕೆ ಸಡಗರದ ಸೆಲೆಯಾದ ಜೀವಕುಲಕೆ ಒಡವೆಯಂದದಿ ಮೆರೆವ ಪರಮ ಪುಣ್ಯೋದಯಕೆ ನಡುಬಾಗಿ ನಮಿಪೆ ಪ್ರಭು , ನಿನ್ನಭಯಕೆ ಬಂದೆನೆಂಬುದೆ ಇಲ್ಲಿ ಒಂದು ಸಾಕ್ಷಾತ್ಕಾರ ಮುಂದೆ ಕಾಣುವ ನೋಟ ಬಲು ಸುಂದರ ಇಂದು ನಾಳೆಗಳೆಂಬ ಚಂದ ಮುತ್ತಿನಹಾರ ತಂದು ತೊಡಿಸಿದ ದೊರೆಯೆ , ನಾ ಋಣಿ ಚಿರ ಭವದ ಸಾಗರವೆನ್ನುವರು ಈಸಲಂಜುವರು ಅವತೀರ್ಣ ಸ್ಥಿತಿಗಾಗಿ ತವಕಿಸುವರು ಭುವಿಯ ಭವ್ಯತೆಯಂದ ಏನು ಬಲ್ಲರು ಅವರು ಸವಿಯಲೆಂದೇ ಬಂದೆ ನಾನಾದರೂ ಪ್ರತಿ ಘಳಿಗೆಯೂ ಇಲ್ಲಿ ನನಗೆ ಅಮೃತಘಳಿಗೆ ಪ್ರತಿ ವಸಂತವು ಪ್ರಭುವೆ ನಿನ್ನ ಒಸಗೆ ಪ್ರತಿ ವಸ್ತುವೂ ಇಲ್ಲಿ ಇಹುದು ನನಗಾಗೇ ಅತಿ ಭಾಗ್ಯವಂತ ನಾನ್ ಅಖಿಲ ಇಳೆಗೇ ಎಲ್ಲಿ ನೋಡಿದರಲ್ಲಿ ನಿನ್ನ ಚೆಲುವೇ ಚೆಲುವು ಬಲ್ಲಿದನೆ , ಈ ರಚನೆ ಅಸಮಾನವು ಇಲ್ಲಿಯಲ್ಲದೆ ನನಗೆ ಇನ್ನಾವ ಸ್ವರ್ಗವೂ ಇಲ್ಲವೈ , ಈ ಜಗವೆ ನನ್ನ ತಾವು ಇಡು ಇಲ್ಲಿ ನನ್ನನು ಅದೆಷ್ಟು ದಿನವಾದರೂ ಬಿಡು ಎನ್ನನೆನ್ನ ಪಾಡಿಗೆ , ಅಲ್ಲಿರು ಕಡೆದಿನದವರೆಗೆ ಅನುಭವಿಸಿಯೇ ಈ ಊರು ಬಿಡುವೆ ನಾ , ಸೇರುವೆನು ನಿನ್ನ ಊರು
ಶಿಕ್ಷಣ : ಪ್ರತಿಷ್ಠಿತ ಆಕ್ಸ್ಫರ್ಡ್ ವಿವಿಯಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ , ೧೯೬೨ರಲ್ಲಿ ಅರ್ಥ ಶಾಸ್ತ್ರದಲ್ಲೇ ಡಾಕ್ಟರೇಟ್ .
ಚಯ ಪಾರತ ಚನನಿಯ ತನುಚಾತೆ ಚಯಹೆ ಕರನಾಟಕ ಮಾತೆ ಚಯ ಸುಂತರ ನತಿವನಕಲ ನಾಟೆ , ಚಯಹೇ ರಸರುಸಿಕಲ ಪೀಟೆ , ಪೂತೇವಿಯ ಮುಕುತತ ನವಮಣಿಯೆ ಕಂತತ , ಚಂತತ ಹೊನನಿಯ ಕಣಿಯೆ , ರಾಕವ ಮತುಸೂತನರವತರಿಸಿತ ಪಾರತ ಚನನಿಯ ತನುಚಾತೆ ಜಯ ಹೇ ಕರನಾತಕ ಮಾತೆ .
ಈಗೀಗ ನಗರಗಳಲ್ಲಿ ಹೆಚ್ಚಾಗಿ ಕಾಣಬರುತ್ತಿರುವ ' ಬೂಟಿಕ್ ' ಗಳು ಈ ದಿಸೆಯಲ್ಲಿ ಹೆಚ್ಚು ಜನಪ್ರಿಯವಾಗುತ್ತಿವೆ . ಹೊಸದಾದ ಯಾವುದೇ ಟ್ರೆಂಡಿನ ಬಟ್ಟೆ ಹೊಲಿಸಬೇಕೆ ? ಬೂಟಿಕ್ಗೆ ಹೋಗಿ . ' ಟೈಲರನಿಗೆ ಕೊಡುವ ಮಾಮೂಲಿ ಚಾರ್ಜಿಗಿಂತ ಮೂರರಷ್ಟು ಕೊಟ್ಟರೂ ಪರವಾಯಿಲ್ಲ , ಫ್ಯಾಶನಬಲ್ ಕಟ್ ಇರುವುದಿಲ್ಲವೆ ? ನಾವು ಚೆನ್ನಾಗಿ ಕಾಣುವದಕ್ಕೆ ಬೆಲೆ ಕಟ್ಟಲಿಕ್ಕಾಗುತ್ತದೆಯೆ ? ' ಅನ್ನುತ್ತಾಳೆ ಗೆಳತಿ ಉಮಾ . ಅವಳ ಜೊತೆ ರಾಜಾಜಿನಗರದ ಹೆಸರಾಂತ ಬೂಟಿಕ್ ಒಂದಕ್ಕೆ ಭೇಟಿ ನೀಡಿದೆ . ಅದರ ಒಡತಿ ಉಮಾ ತಂದ ಬಟ್ಟೆಯನ್ನು ಕೂಲಂಕಷವಾಗಿ ಪರಿಶೀಲಿಸಿ ಅದರ ಕ್ವಾಲಿಟಿಯ ಬಗ್ಗೆ ತೃಪ್ತಿ ವ್ಯಕ್ತಪಡಿಸಿದಳು . ಇನ್ಯಾರೋ ಆಗತಾನೆ ಕೊಟ್ಟುಹೋಗಿದ್ದ ಬಟ್ಟೆಯೊಂದನ್ನ ಎತ್ತಿ ತೋರಿಸಿ " ಇದು ನೋಡಿ ಉಮಾ , ಇಂಥ ಕಚಡಾ ಕ್ವಾಲಿಟಿ ಬಟ್ಟೆ ಎಲ್ಲ ತಂದುಕೊಟ್ಟು ಚೆನ್ನಾಗಿ ಹೊಲೀರಿ ಅಂತಾರೆ , ಇವ್ರು ಫ್ಯಾಶನ್ ಅಂದ್ರೆ ಏನಂದುಕೋಬಿಟ್ಟಿರ್ತಾರೋ ? ನಿಮ್ಥರಾ ಸೆನ್ಸ್ ಆಫ್ ಫ್ಯಾಶನ್ ಇರೋರು ಕಡಿಮೆ ಬಿಡಿ " ಎಂದು ಹೊಗಳಿದಾಗ ಉಮಾ ಉಬ್ಬಿಹೋದಳು ! " ಫೈವ್ ಯಿಯರ್ಸಿಂದ ಉಮಾ ನಮ್ ಹತ್ರಾನೇ ಬರ್ತಿದಾರ " ಎಂದು ಆಕೆ ನನ್ನ ಬಳಿ ಹೇಳಿದಾಗಲಂತು ಉಮಾ ಇನ್ನೈದು ವರುಷ ಅಲ್ಲಿಗೇ ಹೋಗುವದು ಖಾತ್ರಿಯಾಗಿಹೋಯಿತು . ಉಮಾ ಯಾವುದೋ ಒಂದು ಡಿಸೈನು ಸೆಲೆಕ್ಟ್ ಮಾಡಿದಾಗ ಅದನ್ನು ಬೂಟಿಕಮ್ಮ ಖಡಾಖಂಡಿತವಾಗಿ ನಿರಾಕರಿಸಿ " ಇದು ನಿಮಗೊಪ್ಪೊಲ್ಲ ಬಿಡಿ ಉಮಾ . ಹೊಲಿಯೋಳು ನಾನು , ಐ ನೋ ದ ಫ್ಯಾಬ್ರಿಕ್ , ನಾನು ಹೇಳ್ತೀನಿ , ನಿಮ್ಮ ಪರ್ಸನಾಲಿಟೀಗೆ ಇದೇ ಡಿಸೈನ್ ಹೊಂದೋದು " ಎಂದು ಫರ್ಮಾನು ಹೊರಡಿಸಿದ ರೀತಿಗೇ ಉಮಾ ಮರುಳಾಗಿ ಬೆಕ್ಕಿನಂತೆ ಮುದುರಿ ಹೂಂಗುಟ್ಟಿದಳು . ಹೊರಗೆ ಬಂದಮೇಲೆ " ಎಂಥ ಅಮೇಜಿಂಗ್ ಡಿಸೈನರ್ ಗೊತ್ತಾ ಅವಳು ! " ಎಂದು ಉಮಾ ಹೇಳುತ್ತಿದ್ದರೆ ನನಗೆ ನಗು ಉಕ್ಕಿಬರುತ್ತಿತ್ತು . ಬೂಟಿಕಮ್ಮ ಏನೇ ಹೇಳಲಿ , ಆಕೆ ನೀಡಿದ ಬಟ್ಟೆಗಳನ್ನು ಹೊಲಿಯುವಾತನೂ ಟೈಲರನೇ . ನಮ್ಮ ಇಡೀ ಫ್ಯಾಶನ್ ಉದ್ಯಮವೇ ಇಂತಹ ಸಾವಿರಾರು ನಿಷ್ಣಾತ ಟೈಲರುಗಳನ್ನು ಅವಲಂಬಿಸಿರುವಂತಹದು .
ಪ್ರತೀ ನಿತ್ಯವೂ ಇಸ್ಲಾಂ ಧರ್ಮೀಯರನ್ನು ಗುರಿಯಾಗಿಸಿ " ಅವರು , ಮತ್ತ ನಾವು ( us and them ) " ಎನ್ನುವ ಭಾವನೆ ಹುಟ್ಟಿಸುವ ಲೇಖನ ಬರೆಯಲೇಬೇಕು . ಒಪ್ಪದೇ ಇದ್ದರೆ ನನ್ನ ಕೆಲಸ ಹೋಗಬಹುದೋ ಎಂದು ಮಾಡುತ್ತಿದ್ದೆ . ನನ್ನ ಫೋನಿನ speed dial ನಲ್ಲಿ ಒಬ್ಬ ಮೌಲ್ವಿಯ ನಂಬರ್ ಇಟ್ಟುಕೊಂಡಿದ್ದೇನೆ . ಬೆಳಗಾದ ಕೂಡಲೇ ಈ ತಲೆ ಕೆಟ್ಟ ಮೌಲ್ವಿ ಗೆ ಫೋನಾಯಿಸಿ ಸಲಿಂಗ ಕಾಮಿಗಳಿಗೆ ಮತ್ತು ಕುಡುಕರಿಗೆ ಕಲ್ಲು ಹೊಡೆಯುವ ಶಿಕ್ಷೆ ಇದೆಯೇ ಎಂದು ಕೆಣಕಿದ ನಂತರ ಆ ಮೌಲ್ವಿ ಕೆರಳಿ ಫತ್ವ ನೀಡುವ ರೀತಿಯಲ್ಲಿ ಹೇಳುವುದನ್ನು ಭಕ್ತಿಯಿಂದ ವರದಿ ಮಾಡುತ್ತಿದ್ದೆ .
೨೭ . ಪ್ರತಿ ತಿಂಗಳೂ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಈ ಯೋಜನೆಗಳ ಪ್ರಗತಿಯನ್ನು ಪರಿಶೀಲಿಸಲಾಗುವುದು .
ಆದರೆ ವಿಪರ್ಯಾಸ ಎಂದರೆ ಇಂದು ಮಕ್ಕಳಿಗೆ ಉತ್ತಮ ವಿಧ್ಯಾಬ್ಯಾಸ ಕೊಡೋದು English ಮೀಡಿಯಂ ಶಾಲೆಗಳಲ್ಲಿ ಮಾತ್ರ ವಾಗಿದೆ . . . . ಅಧ್ಯಾಪಕರೇ ಇಲ್ಲದ ಸರಕಾರಿ ಶಾಲೆಗಳು ಮಾತ್ರ ಕನ್ನಡ ಮೀಡಿಯಂ ಆಗಿ ಉಳಿದಿದೆ
ಈ ನಡುವೆ ಬ್ಲಾಗಿನ ಬಗ್ಗೆ ಒಂದು ನಮೂನೆ ನಶ್ವರ ಭಾವ . ರವಿ ಬೆಳೆಗೆರೆ ಅವರು ಹಾಯ್ ಬೆಂಗಳೂರಿನಲ್ಲಿ ಜೋಗಿ ಅವರ ಬಗ್ಗೆ ಬರೆಯುತ್ತ ನಯ್ಯಾಪೈಸೆ ಲಾಭವಿಲ್ಲದ ಬ್ಲಾಗೂ ನಡೆಸುತ್ತಾನೆ ಎಂದು ಶರಾ ಬರೆದಿದ್ದರು . ಅದರಿಂದ ಸ್ಪೂರ್ತಿ ಪಡೆದರೋ ಎಂಬಂತೆ ಜೋಗಿ ಕೂಡ ಹಿಟ್ವಿಕೆಟ್ ಆದವರಂತೆ ಬ್ಲಾಗ್ಲೋಕದಿಂದ ನಿರ್ಗಮಿಸಿಬಿಟ್ಟರು . ಈ ನಡುವೆ ವಿಶ್ವೇಶ್ವರ ಭಟ್ಟರು ಸುಮ್ಮನೆ ಬ್ಲಾಗಿಗೆ ಬರೆದು ಯಾಕೆ ಸಮಯ ಹಾಳು ಮಾಡ್ತೆ . ಪತ್ರಿಕೆಗೆ ಬರೆ . ಅದನ್ನು ಬೇಕಾದ್ರೆ ಬ್ಲಾಗಿಸು ಎಂದಿದ್ದರು . ಬಹುಶಃ ಇಷ್ಟೆಲ್ಲ ವಿಷಯಗಳು ಒಟ್ಟಿಗೆ ಸೇರಿ ನನಗೆ ಬ್ಲಾಗಿನ ಬಗ್ಗೆ ಬ್ಯಾಸರ ಮೂಡುವಂತೆ ಮಾಡಿತು .
ತದನಂತರ ಅಕ್ಷರರ ವಾದಗಳಿಗೆ ಪ್ರತಿವಾದಗಳು ಬಂದಿದ್ದು ಅವುಗಳಲ್ಲಿ ಫಣಿರಾಜ ಅವರ ವಾದವು ಕೂಡಾ ಒಂದು . ಫಣಿರಾಜ ಹೇಳುವಂತೆ ಅಕ್ಷರವರು ಬಂಡುಕೋರರಿಗೆ ಬಾಣವನ್ನು ಹೂಡಿದ್ದಾರೆ . ಅವರ ಪ್ರಕಾರ ಮಡೆಸ್ನಾನವನ್ನು ವಿರೋಧಿಸುತ್ತಿರುವ ಬಂಡುಕೋರರು ವಿರೋಧಿಸುವುದು ಎರಡನೇಯ ವರ್ಗದವರನ್ನೇ ಹೊರತೂ ಹರಕೆಯನ್ನು ಹೊತ್ತ ಮೊದಲ ವರ್ಗದಜನರನ್ನಲ್ಲ . ಹರಕೆ , ಜಾತಿ ಮತ್ತು ಸಾಮಾಜಿಕ ಅಧಿಕಾರಗಳ ಸಲಕರಣೆ ಮಾಡಿಕೊಂಡಿರುವ ಎರಡನೇಯ ವರ್ಗದ ಭಕ್ತರು ದೇವಾಲಯ ವ್ಯವಸ್ಥೆ ಹಾಗೂ ಹರಾಜನ್ನು ನಡೆಸುವ ಮಂದಿ . ಆದರೆ ಫಣಿರಾಜಅವರ ಈ ಪ್ರತಿವಾದವು ಕೆಲವು ಅಸ್ಪಷ್ಟತೆ ಮತ್ತು ಸಮಸ್ಯೆಗಳನ್ನು ಹೊಂದಿದೆ :
ಇನ್ನೂ ರಾಜ್ಯ ಮತ್ತು ಕೇಂದ್ರ ಸರಕಾರಗಳು ಭದ್ರತೆ ಯನ್ನು ಬಿಗಿ ಪಡಿಸುವ ಅವಶ್ಯಕತೆ ಇದೆ . ಉಗ್ರರು ಭಾರತದ ೯ / ೧೧ ಮುಂಬೈ ನಗರ , ಬೇರೆ ರಾಜ್ಯ ಗಳಿಗೂ ವಿಸ್ತರಿಸುವ ದ್ರಸ್ಟ್ಟಿಯಿಂದ ನೆರೆ ರಾಜ್ಯ ಗಳಾದ ಗುಜರಾತ್ / ಕರ್ನಾಟಕ ಹಾಗೂ ರಾಜಸ್ಥಾನ ಇತ್ಯಾದಿ ಸರಕಾರಗಳು ಭಯೋತ್ಪಾದಕ ಕ್ರತ್ಯಗಳನ್ನೂ ನಿಗ್ರಹಿಸುವುದರಲ್ಲಿ ಯಶಸ್ವಿ ಯಾಗಬೇಕು . ವೀರ ಯೋಧ ಹೇಮಂತ ಕರ್ಕರೆ , ಸಂದೀಪ್ ಉನ್ನಿಕೃಷ್ಣ ಹಾಗೂ ಇತರ ಸೇನಾನಿ ವಿಜಯ್ ಸಾರಸ್ಕರ್ ಅವರನ್ನು ಸ್ಮರಿಸಿ ಶ್ರದ್ದಾಂಜಲಿ ಅರ್ಪಿಸೋಣ . ಮುಂಬೈ / ಬೆಂಗಳೂರು ನಗರ ವಾಸಿಗಳು ಅಂತ್ಯಕ್ರಿಯೆ ಯಲ್ಲಿ ಭಾಗವಹಿಸಿ ಅಂತಿಮ ನಮನವನ್ನು ಸಲ್ಲಿಸುವ ದ್ರಶ್ಯ ಹ್ರದಯ ವಿದ್ರಾಹಕ ವಾಗಿದೆ . ಜಾತಿ , ಮತ ಧರ್ಮ ಪಕ್ಷ ಬೇಧವಿಲ್ಲದೆ ಭಾಗವಹಿಸಿದ್ದಾರೆ . ಇವರ ಬಲಿದಾನ ಚರಿತ್ರೆ ಯಲ್ಲಿ ಅಜರಾಮರ ವಾಗಿದೆ ಭವ್ಯ ಭಾರತದ ನವ ನಿರ್ಮಾಣ ವೇದಿಕೆಗಾಗಿ ನಾಗೇಶ್ ಪೈ
ಸ್ಪಾಮ್ ನಿಂದ ಕ್ಲಿಕ್ . ಇನ್ ರಕ್ಷಿಸಲು ದಯವಿಟ್ಟು ಎಡ ಬದಿಯಲ್ಲಿರುವ ಬಾಕ್ಸ್ನಲ್ಲಿನ ಸಂಖ್ಯೆಯನ್ನು ಹಾಗೆಯೇ ನಮೂದಿಸಿ
ಮನುಷ್ಯ ತನ್ನ ಎಲ್ಲಾ ಕಾಯಕಗಳನ್ನು ಮನಸ್ಸಿಗೆ ಒಪ್ಪಿಸುತ್ತಾನೆ . ಆದರೆ ಅವನು ಆ ಮನಸ್ಸಿನ ತುಡಿತ , ಮಿಡಿತಗಳನ್ನು ಹತೋಟಿಯಲ್ಲಿ ಇಟ್ಟುಕೂಳ್ಳಬೇಕು ಇಲ್ಲಾವಾದಲ್ಲಿ ಅವನೇ ಅವನ ಬಾಳಿಗೆ ಸ೦ಚಕಾರ ತ೦ದ೦ತೆ . ಆದ್ದರಿ೦ದ ಕೆಲವೊ೦ದು ವಿಷಯಗಳಲ್ಲಿ ಮನಸ್ಸಿಗೆ ನಿರ್ದಾರದ ವಿಚಾರಗಳನ್ನು ಕೊಡಬಾರದು .
೧೨ . ೩೦ಕ್ಕೆ ನಮ್ಮ ವಾಹನವಿದ್ದ ಜಾಗ ಕಾರಕಟ್ಟೆಗೆ ಬಂದಿದ್ದೆವು . ( ಇಲ್ಲಿಂದ ಕೊಡಚಾದ್ರಿಗೆ ೧೦ ಕಿ . ಮಿ ಚಾರಣ ) . ಎಲ್ಲರೂ ಬಂದು ಸೇರಿದ ಮೇಲೆ ಮಧ್ಯಾಹ್ನ ೧ಕ್ಕೆ ಅರಶಿನಗುಂಡಿ ಜಲಪಾತದ ಕಡೆಗೆ ಪಯಣ ಸಾಗಿಸಿದೆವು .
ಕೃಷ್ಣಾನಂದರೆ , ಬೇಂದ್ರೆಯವರ ಪ್ರಾಸಗಳು ಸುಂದರವಷ್ಟೇ ಅಲ್ಲ ಅರ್ಥಗರ್ಭಿತವೂ ಆಗಿವೆ . ಉದಾಹರಣೆಗೆ ಅವರ ' ಪಾತರಗಿತ್ತಿ ಪಕ್ಕಾ ' ಕವನದ ಕೊನೆಯ ಸಾಲುಗಳನ್ನು ನಿರುಕಿಸಿ : " ಇನ್ನು ಎಲ್ಲಿಗೋಟ ? ನಂದನದ ತೋಟ ! " ಪ್ರಾಸಸೌಂದರ್ಯವನ್ನು ಪಡೆದ ಈ ಸಾಲುಗಳು , ಪಾತರಗಿತ್ತಿಯ delightful flightದ ಪರಮವರ್ಣನೆಯಾಗಿರುವಂತೆಯೇ , ಅವುಗಳ brief lifeದ ಚರಮವರ್ಣನೆಯೂ ಆಗಿವೆ !
ಹಿಂದೆ ವಿದ್ಯುಚ್ಛಕ್ತಿ ಅಥವಾ ಆಧುನಿಕ ಬೆಳಕಿನ ವ್ಯವಸ್ಥೆ ಇರಲಿಲ್ಲ . ಔಡಲ ಎಣ್ಣೆಯಿಂದ ಉರಿಯುವ ಢಾಳಾದ ಹಿಲಾಲುಗಳನ್ನು ರಂಗದ ನಾಲ್ಕು ಕಡೆ ಹೊತ್ತಿಸಿರುತ್ತಿದ್ದರು . ರಂಗಮಂಟಪದ ಹಿಂಬದಿಯಲ್ಲಿ ಮಣೆಯ ಮೇಲೆ ಭಾಗವತ ಹಿಮ್ಮೇಳದವರೊಂದಿಗೆ ಕುಳಿತಿರುತ್ತಾನೆ . ( ಹಿಂದೆ ಇವರೆಲ್ಲ ನಿಂತಕೊಂಡೇ ಮೇಳ ನಡೆಸುತ್ತಿದ್ದರು ) ಪಾತ್ರಧಾರರು ಸಾಮಾನ್ಯವಾಗಿ ಭಾಗವತರ ಎಡಭಾಗದಿಂದ ರಂಗಪ್ರವೇಶ ಮಾಡಿ ಬಲಭಾಗದಿಂದ ನಿರ್ಗಮಿಸುತ್ತಾರೆ .
ಜಾಹೀರಾತಲ್ಲಿ ಬಳಕೆ ಆದದ್ದುಅಂತರ್ಜಾಲದಲ್ಲಿ ಇರುವ ಫೋಟೋಗಳನ್ನು ಜನರು ಹೇಗೆ ಬೇಕಾದರೂ ಬಳಸುತ್ತಾರೆ ಅನ್ನುವದಕ್ಕೆ ಇಲ್ಲಿದೆ ಇನ್ನೊಂದು ಉದಾಹರಣೆ . ಅಮೇರಿಕದ ಫ್ಯಾಮಿಲಿ ಒಂದು ಕ್ರಿಸ್ ಮಸ ರಜಾದಲ್ಲಿ ತೆಗೆದ ಫೋಟೋ ಸಿಜೆಕ್ ರಿಪಬ್ಲಿಕ್ ನ ಅಂಗಡಿ ಮುಂದಿನ ದೊಡ್ಡ ಜಾಹೀರಾತಲ್ಲಿ ರಾರಾಜಿಸಿತು . ಡೇನಿಯಲ್ಲೆ ಸ್ಮಿತ್ ಅವರು ತಮ್ಮ ಗಂಡ ಹಾಗೂ ಇಬ್ಬರು ಮಕ್ಕಳ ಜೊತೆ ಸೇರಿ ತೆಗೆದ ಫೋಟೋ ಒಂದನ್ನು ಹೋದ ವರ್ಷ ತಮ್ಮ ಸಂಬಂಧಿಕರಿಗೆ ಹಾಗೂ ಸ್ನೇಹಿತರಿಗೆ ಕಳುಹಿಸಿದ್ದರು . ತಮ್ಮ ಬ್ಲಾಗ್ ಹಾಗೂ ಕೆಲವು ಸೋಶಿಯಲ್ ನೆಟ್ ವರ್ಕಿಂಗ್ ಸೈಟಲ್ಲೂ ಹಾಕಿದ್ದರು .
ಮಂಜೇಶ್ವರ ಪಟ್ಟಣದಲ್ಲಿರುವ ಮಂಜೇಶ್ವರ ಗ್ರಾಮ ಪಂಚಾಯತ್ ಕಟ್ಟಡದ ಮುಂಭಾಗದಲ್ಲಿರುವ ಧ್ವಜಸ್ತಂಭದ ಲಾಂಛನ ಶಿಥಿಲಾವಸ್ಥೆಯಲಿದೆ . ಹಲವು ವರ್ಷಗಳಿಂದ ಇದೇ ಸ್ಥಿತಿಯಲ್ಲಿದ್ದರೂ ಅಧಿಕಾರಿಗಳು , ಅಧ್ಯಕ್ಷರು , ಸದಸ್ಯರು ಕಂಡು ಕಾಣದಂತೆ ಬೇಜವಾಬ್ದಾರಿ ನೀತಿ ಅನುಸರಿಸುತ್ತಿದ್ದಾರೆಂಬುದು ಇದೊಂದು ಪ್ರತ್ಯಕ್ಷ ಸಾಕ್ಷಿ . ಅಲ್ಲದೆ ಪಂಚಾಯತ್ ಬೆಳಗ್ಗಿನ ಹೊತ್ತು ಖಾಲಿಯಾಗಿಯೇ ಇದ್ದು , ಮಧ್ಯಾಹ್ನ ನಂತರ ಅಧಿಕಾರಿಗಳು ಪ್ರವೇಶಿಸುತ್ತಿರುವುದರಿಂದ ಗ್ರಾಮಸ್ಥರು ತೊಂದರೆಗೀಡಾಗುತ್ತಿದ್ದಾರೆಂಬುದು ಅವರ ಆರೋಪವಾಗಿದೆ .
೨ ) ಗಣರಾಜ್ಯೋತ್ಸವ ದಿನಾಚರಣೆಯ ಅಂಗವಾಗಿ ಫಲಪುಷ್ಪ ಪ್ರದರ್ಶನ ಏರ್ಪಡಿಸುವ ಸಂಬಂಧ ಜನವರಿ ೧೮ ರಂದು ಮಧ್ಯಾಹ್ನ ೧೨ - ೦೦ ಗಂಟೆಗೆ ಪತ್ರಿಕಾಗೋಷ್ಠಿಯನ್ನು ತೋಟಗಾರಿಕೆ ಮಾಹಿತಿ ಕೇಂದ್ರ ಲಾಲ್ಬಾಗ್ ಇಲ್ಲಿ ಏರ್ಪಡಿಸಲಾಗಿದೆ . ಆನಂತರ ವಾಹನ ನಿಲ್ದಾಣದ ಬಳಿ ಇರುವ ಡಾ : ಎಂ . ಹೆಚ್ . ಮರಿಗೌಡ ಸ್ಮಾರಕ ಭವನದಲ್ಲಿ ಮಾಧ್ಯಮದವರಿಗೆ ಭೋಜನ ಕೂಟ ಏರ್ಪಡಿಸಲಾಗಿದೆ .
ಮ0ಚದ ಮೇಲೆ ಮಲಗಿದ್ದ ಗೌಡನ ಮಗಳು ಮ0ಚದಿ0ದ ಸಿಡಿದೇ ಬಿದ್ದಿದ್ದಾಳೆ0ಬ0ತೆ ಬಾಗಿಲ ಬಳಿ ಹೆಣವಾಗಿ ಬಿದ್ದಿದ್ದಳು . ಅಷ್ಟೊ0ದು ಚೆ0ದವಿದ್ದವಳ ಮುಖ ನೋಡಲಿಕ್ಕೆ ಆಗದ ಹಾಗೆ ವಿಕಾರವಾಗಿತ್ತು . ಅವಳು ಮಲಗಿದ್ದ ಮ0ಚವ0ತೂ ಸೀಳಿ ಸೀಳಿ ಹೋಗಿತ್ತು . ಮೋಹಿನಿ ನೆಲೆಯಾಗಿದ್ದ ಮ0ಚ ಅದಾಗಿತ್ತು ಎ0ದು ಚೌಕಾಶಿಯಿ0ದ ತಿಳಿಯಿತು . ಮಾತು ಕಳಕೊ0ಡು ದಕ್ಕಾಗಿ ಹೋಗಿದ್ದರು ಎಲ್ಲ . ಕನ್ನೆ ಹೆಣ್ಣಿನ ಹೆಣದೊ0ದಿಗೆ ಆ ಮ0ಚವನ್ನು ಸುಟ್ಟು ಹಾಕಲಾಯಿತು .
( HYATT ) ' ಹಯಟ್ ಹೋಟೆಲ್ , ' ನ ಒಳಗೆ ಕೆಳಗಿನ ಅಂತಸ್ತಿನ ಲಾಬಿಯಲ್ಲಿ ರಚಿಸಿದ ಮೇಲ್ಛಾವಣಿಯ ವಿನ್ಯಾಸ , !
ಸ್ವಾತ೦ತ್ರ್ಯಾ ನ೦ತರದ ಉತ್ತರಪ್ರದೇಶ ಸರ್ಕಾರದ ಮುಖ್ಯಮ೦ತ್ರಿಯಾಗಿದ್ದ ಗೋವಿ೦ದ ವಲ್ಲಭ ಪ೦ತರ ಸರ್ಕಾರದಲ್ಲಿ ನಾಗರಿಕ ಯಾನ ಹಾಗೂ ಸಾಗಾಣಿಕೆ ಸಚಿವರಾಗಿದ್ದ ಶಾಸ್ತ್ರೀಜಿ ದೇಶದಲ್ಲಿಯೇ ಮೊದಲ ಬಾರಿಗೆ ಮಹಿಳಾ ಕ೦ಡಕ್ಟರ್ ಗಳನ್ನು ನೇಮಿಸಿದವರು ! ಆಗಲೇ ಅವರು ಮಹಿಳಾ ಸಬಲೀಕರಣಕ್ಕೆ ನಾ೦ದಿ ಹಾಡಿದ್ದರು ! ೧೯೫೧ರಲ್ಲಿ ಪ್ರಧಾನಿಗಳಾಗಿದ್ದ ನೆಹರೂ ಸ೦ಪುಟದಲ್ಲಿ ರೈಲು ಖಾತೆ ಸಚಿವರಾಗಿದ್ದ ಶಾಸ್ತ್ರಿಗಳು " ಅರಿಯಾಲೂರ್ " ನಲ್ಲಿ ನಡೆದ ಒ೦ದು ರೈಲು ಅಪಘಾತದಿ೦ದ ೧೪೪ ಜನರು ಮರಣ ಹೊ೦ದಿದ ಘಟನೆಯ ನೈತಿಕ ಹೊಣೆ ಹೊತ್ತು ಮ೦ತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು ! ಆ ಘಟನೆಯೊ೦ದಿಗೆ ಅವರು ಯಾವ ರೀತಿಯಲ್ಲಿಯೂ ಸ೦ಬ೦ಧ ಹೊ೦ದಿರದಿದ್ದರೂ ಸಹ !
ನಮ್ಮ ನೆರೆಯ ಯಾವ ರಾಜ್ಯಾನೆ ನೋಡಿ ಅಲ್ಲಿರೋ ರಾಷ್ಟ್ರೀಯ ಪಕ್ಷಗಳೂ ಆ ಪ್ರದೇಶದ ಹಿತ ಕಾಯೋದನ್ನು ಮೊದಲ ಆದ್ಯತೆ ಮಾಡ್ಕೊಂಡ್ವು . ಕೆಲವೇ ಕಾಲದಲ್ಲಿ ಕಳಗಗಳು , ದೇಶಂಗಳೂ , ಸೇನೆಗಳೂ ಹುಟ್ಟಿಕೊಂಡು ಆಯಾ ಮಣ್ಣಿನ ಪರವಾಗಿ ದನಿ ಎತ್ತಕ್ಕೆ ಶುರುಮಾಡುದ್ವು . ಆದ್ರೆ ಕರ್ನಾಟಕದಲ್ಲಿ ? ಇಲ್ಲಿರೋ ರಾಷ್ಟ್ರೀಯ ಪಕ್ಷಗಳೋರು ' ಪ್ರಾದೇಶಿಕ ಪಕ್ಷಗಳು ದೇಶದ ಏಕತೆಗೆ ಮಾರಕ ' ಅನ್ನೋ ರಾಷ್ಟ್ರೀಯ ಪಕ್ಷಗಳ ವಾದಾನ ನಿಧಾನ ವಿಷದಂತೆ ಜನಗಳ ತಲೇಲಿ ತುಂಬಿ ' ದೇಶ ಬೇರೆ , ರಾಜ್ಯ ಬೇರೆ , ದೇಶ ರಾಜ್ಯಕ್ಕಿಂತ ದೊಡ್ಡದು , ಈ ದೇಶದೋರೆಲ್ಲಾ ಒಂದೇ ತಾಯಿ ಮಕ್ಳು ' ಅಂತಾ ಹೇಳ್ಕೊಂಡೇ ತಮ್ಮ ಬೇಳೆ ಬೆಯ್ಸಿಕೊಂಡ್ರು . ಆಮೇಲೆ ನೋಡಿ ಶುರುವಾಯ್ತು , ಚುನಾವಣೆ ಬಂದಾಗ ನಮ್ಮದು ರಾಷ್ಟ್ರೀಯವಾದಿ ಪಕ್ಷ ಅಂತೊಬ್ರು , ನಮ್ಮ ಪಕ್ಷಕ್ಕೆ ನೂರಿಪ್ಪತ್ತು ವರ್ಷದ ಇತಿಹಾಸ ಇದೆ , ಸ್ವಾತಂತ್ರ ಹೋರಾಟದ ಅನುಭವ ಇದೆ ಅಂತಿನ್ನೊಬ್ರು . . . ಹೇಳ್ಕೊಂಡ್ ಹೇಳ್ಕೊಂಡೇ ಅಧಿಕಾರ ಅನುಭವಿಸಕ್ಕೆ ಮುಂದಾದ್ರು . ಆದರೆ ಇಷ್ಟು ವರ್ಷ ಇವ್ರ್ ಯಾರೂ " ಈ ಭಾಗಗಳು ಕನ್ನಡನಾಡಿಗೆ ಸೇರಬೇಕು " " ಈ ಗಡಿಭಾಗದ ಸಮಸ್ಯೆ ಇಲ್ಲದಂತಾಗಲು ನಮ್ಮ ಗಡಿಭಾಗದ ಊರುಗಳಲ್ಲಿ ಕನ್ನಡಿಗರ ಸಂಖ್ಯೆ ಹೀಗೆ ಹೆಚ್ಚುಸ್ಬೇಕು " " ಹೊರನಾಡ ಕನ್ನಡಿಗರು ನಮ್ಮೊಂದಿಗೆ ಇಂದಲ್ಲಾ ನಾಳೆ ಸೇರಲೇ ಬೇಕು ಎಂಬ ಕೂಗಿಗೆ ನಮ್ಮ ಬೆಂಬಲ ಇದೆ " " ನಮ್ಮ ನಾಡಿನ ಉದ್ದಿಮೆಗಳಲ್ಲಿ ಅಧಿಕಾರಿಗಳು ಕನ್ನಡಿಗರೇ ಆಗಿರಬೇಕು " ಅಂತ ದನಿ ಎತ್ಲಿಲ್ಲ . ಹಾಗೆ ದನಿ ಎತ್ತಕ್ಕೆ ಇವುಗಳಿಗೆ ಸಾಧ್ಯವೂ ಇಲ್ಲ .
ಸಂಜೆಯ ಸೂರ್ಯ ಬೆಂಕಿ ಕಿರಣಗಳ ಶಾಲು ಹೊದ್ದು ಪಶ್ಚಿಮದ ಗೂಡಿಗೆ ಹತ್ತಿರವಾಗುತ್ತಿದ್ದ . ಸ್ವಲ್ಪ ಮೊದಲು ನಿಂತ ಮಳೆಯಿಂದಾಗಿ , ಸಾಯಂಕಾಲದ ದೀಪ ಹಚ್ಚಲು ಕೈಕಾಲು ಮುಖ ತೊಳೆದ ಹುಡುಗಿಯಂತೆ ಫ್ರೆಷ್ಷಾಗಿದ್ದ ಭೂಮಿ . ಆಕಾಶದ ತುಂಬ ಇನ್ನೂ ಚದುರಿರದ ಬಿಳಿ ಬಿಳಿ ಮೋಡ . ಸಂಜೆ ಇಷ್ಟು ಚಂದ ಇದ್ದರೆ ಅಂಶು ಎಷ್ಟೇ ತಡಮಾಡಿ ಬಂದರೂ ಕಾಯುತ್ತೇನೆ ಅಂದ್ಕೊಂಡು ಕಲ್ಲು ಬೆಂಚಿಗೆ ಹಾಗೇ ಒರಗಿ ಪಾರ್ಕಿನ ಬೇಲಿಯಾಚೆಗಿದ್ದ ರಸ್ತೆಗೆ ಕಣ್ಣು ಬಿಸಾಕಿ ಕೂತೆ . ವಿಧ ವಿಧವಾದ , ರಂಗುರಂಗಿನ , ಹಲವು ವಾಹನಗಳು ಮೂತಿಯುಬ್ಬಿಸಿ ಸುಂಯ್ ಅಂತ ಹೋಗ್ತಿದ್ರೆ , ಕೈನಿ , ಬೈಕುಗಳು ನಾವೇನು ಕಡ್ಮೆ ಎಂದು ಜುಮ್ ಅಂತ ಓವರ್ಟೇಕ್ ಮಾಡ್ತಿವೆ . ಆಟೋರಾಜರಂತೂ ಬಡಪಾಯಿ ಪ್ರಯಾಣಿಕ ಪ್ರಜೆಗಳು ಕೈ ಅಡ್ಡ ಹಾಕಿರುವುದನ್ನು ಲಕ್ಷಿಸದೆ ರಾಜಗಾಂಭೀರ್ಯ ಮತ್ತು ವೇಗಗಳಿಂದ ತಮ್ಮ ಹಿರಿಮೆಗೆ ತಕ್ಕಂತೆ ಸಾಗುತ್ತಿವೆ . ನೀವು ಮಾತ್ರ ರಸ್ತೆಯಿಡೀ ಸವಾರಿ ಮಾಡ್ತಿದ್ರೆ , ನಾವೇನು ನಿಲ್ದಾಣದಲ್ಲೇ ಇರ್ಬೇಕಾ ಎಂದು ಗುರುಗುಟ್ಟುವ ಸಿಟಿಬಸ್ಸುಗಳು , ನಿಮ್ದು ಸ್ಪೀಡಾದ್ರೆ ನಮ್ದು ಸೌಂಡು ಅಂತ ಹಾರನ್ನಿಸುವ ಲಾರಿಗಳು , ಈ ಎಲ್ಲ ಮೋಟಾರುಗಳ ಮಧ್ಯೆ ಶಿಲಾಯುಗದ ಗಾಂಭೀರ್ಯದಿಂದ ತಲೆತಗ್ಗಿಸಿ ಅಲ್ಲೊಂದು ಇಲ್ಲೊಂದು ಎತ್ತಿನ ಗಾಡಿ . . . ಇಲ್ಲಿ ಪಾರ್ಕಿನ ಕಾಲುಹಾದಿಯಲ್ಲಿ ಸೈಕಲ್ ಕಲಿವ ಚಿಣ್ಣರು , ಹುಲ್ಲಿನ ಮೇಲೆ ಕುಳಿತು ಗಹಗಹಿಸಿ ನಕ್ಕು ವ್ಯಾಯಾಮ ಮಾಡುತ್ತಿರುವ ಅಜ್ಜ ಅಜ್ಜಿಯರು . . ಸುತ್ತಮುತ್ತಲು ನೂರೆಂಟು ಚಿತ್ರಗಳ ಗ್ಯಾಲರಿಯಾಗಿ ಭಾಸವಾಯಿತು . ಸೂರ್ಯ ಮನೆಗೆ ಹೋಗ್ತಾ ಹಾಗೇ ಬಿಟ್ಟು ಹೋದ ಬಣ್ಣದ ಕ್ಯಾನ್ವಾಸಿನ ಮೇಲೆ ರಾತ್ರಿ ತನ್ನ ಕಪ್ಪುನೀಲಿ ತೆರೆ ಹೊದೆಸತೊಡಾಗಿತು . ಅಲ್ಲಲ್ಲಿ ಒಂದೊಂದು ಮಿನುಗು ಚುಕ್ಕಿ . ಅಲ್ಲಿ ದೂರದ ತಿರುವಿನಲ್ಲಿ ಮಿನುಗಿದ ದೀಪ ಅಂಶುನ ಬೈಕಿಂದಾ ? ನೋಡಲು ಬಗ್ಗಿದೆ - ಅಲ್ಲ . ಈ ಮಾರಾಯ ಇನ್ನೂ ಎಷ್ಟು ಹೊತ್ತಿಗೆ ಬರ್ತಾನೋ ಅಂದುಕೊಳ್ತಾ ತಲೆಯೆತ್ತಿದೆ . ನನ್ನ ನೋಟದ ನೇರಕ್ಕೇ ಆಕಾಶದ ನೀಲಿಯಲ್ಲಿ ಒಂದು ಬಿಳೀ ವರ್ತುಲವಿತ್ತು . ಬಿಳಿಯೆಂದರೆ ಬಿಳಿಯಲ್ಲ , ಬೂದುಬಣ್ಣ , ಅಂಚು ಮಾತ್ರ ಅಚ್ಚ ಬಿಳಿ . ಆಕಾಶದ ಗವಾಕ್ಷಿಯಂತೆ ಕಾಣುವ ಇದನ್ನು ಅಂಶುಗೆ ತೋರಿಸಿ ವಿವರ ಕೇಳಬೇಕು ಅಂದುಕೊಂಡೆ . " ಮೇಡಂ ಅದು ಗವಾಕ್ಷಿಯೇ , ಆದ್ರೆ ಆಕಾಶದ್ದಲ್ಲ , ಗಡೀಪಾರುಗವಾಕ್ಷಿ " ಅಂತ ಒಂದು ಆಳದ ದನಿ ಕೇಳಿಸಿತು . ಒಂದರೆ ಕ್ಷಣ ಭಯದಿಂದ ಕೂದಲು ನಿಮಿರಿ " ಅಂಶು " ಅಂತ ಸಿಟ್ಟಿನಿಂದ ಪಕ್ಕಕ್ಕೆ ತಿರುಗಿದರೆ ಅಲ್ಲಿ ಯಾರಿಲ್ಲ . ಮಾತಾಡಿದ್ದು ನಾನು ಮೇಡಂ . . ಮತ್ತದೇ ವಿಲಕ್ಷಣ ದನಿ . ನನ್ನೆದೆ ಬಡಿತ ನನಗೇ ಕೇಳುತ್ತಿತ್ತು . ' ಇನ್ಯಾವತ್ತೂ ಸೂರ್ಯ ಮುಳುಗಿದ ಮೇಲೆ ಅಂಶುಗೆ ಕಾಯಲ್ಲ , ಭೂಮಿತಾಯಾಣೆಗೂ ಅಂದುಕೊಳ್ತಾ ಆ ದನಿಯ ದಿಕ್ಕಿಗೆ ತಿರುಗಿದೆ . ಅಲ್ಲಿ ಬೆಂಚಿನ ಪಕ್ಕದಲ್ಲಿ , ತೂಗಿ ನಿಂತಿದ್ದ ಆಕಾಶಮಲ್ಲಿಗೆಯ ಮರದಡಿಯಲ್ಲಿ ಎರಡು ಕಣ್ಣುಗಳು ಫಳಫಳಿಸುತ್ತಿದ್ದವು . ಹೆದರಿಕೆಯಿಂದ ಎದ್ದು ನಿಂತುಕೊಂಡೆನಾದರೂ ಹೆಜ್ಜೆ ಮುಂದಡಿಯಿಡಲಾಗಲಿಲ್ಲ . ಈ ಹಾಳು ಕಣ್ಣೋ ಬೇರೆ ಕಡೆಗೆ ನೋಡುತ್ತಲೂ ಇಲ್ಲ . ಈಗಷ್ಟೇ ಹೊತ್ತಿಕೊಂಡ ಬೀದಿದೀಪದ ಬೆಳಕು ಆತನ ಮೇಲೆ ಬೀಳುತ್ತಿತ್ತು . ಮಧ್ಯವಯಸ್ಕನ ಹಾಗಿದ್ದ . ತಿಳಿಬಣ್ಣದ ಬಟ್ಟೆ , ಆ ಮರಕ್ಕೊರಗಿ ಕೂತಿದ್ದ . ಮಬ್ಬುಗತ್ತಲ ಹಿನ್ನೆಲೆ ಭಯ ಹುಟ್ಟಿಸುತ್ತಿತ್ತಾದರೂ ಅವನನ್ನು ನೋಡಿ ಭಯವಾಗಲಿಲ್ಲ . ' ಭಯ ಯಾಕೆ ಮೇಡಂ ? ನೀವು ಕಾಯುತ್ತಿರುವವರು ಇನ್ನು ಐದ್ - ಹತ್ತು ನಿಮಿಷದಲ್ಲಿ ಬರ್ತಾರೆ . ಅವ್ರಿಗೆ ಈ ಗವಾಕ್ಷಿ ಬಗ್ಗೆ ಏನೂ ಗೊತ್ತಿಲ್ಲ " ಅಂದವನ ಮುಖದಲ್ಲಿ ನಗು ಕಾಣಿಸಿತಾ . . ? ' ಲೇ ಚಂದೂ , ಚಂದನಾ , ಮಂಕೇ , ಸುಮ್ನೇ ಇಲ್ಲಿಂದ ನಡೆದು ಅಲ್ಲಿರೋ ಬಸ್ಸ್ಟಾಪಲ್ಲಿ ನಿಂತರೆ ೪೩ ಬರತ್ತೆ . ಬೇಡ , ಇವತ್ತು ಆಟೋಲೆ ಹೋಗು , ಇಲ್ಲಿ ನಿಲ್ಬೇಡವೇ ಅಂತ ಮನಸ್ಸು ಛೀಮಾರಿ ಹಾಕುತ್ತಿದ್ರೆ , ನಾನು ಪಾರ್ಕಿನ ಗೇಟಿನ ಕಡೆಗೆ ಹೆಜ್ಜೆ ಕಿತ್ತಿಟ್ಟೆ . ಆ ಮರ ದಾಟುವಾಗ ಅದ್ಯಾವ ಭಂಡತನವೋ ಅಲ್ಲಿ ನಿಂತು " ಅದೇನದು ಗಡೀಪಾರು ಗವಾಕ್ಷೀಂದ್ರೆ ? ಅದ್ಯಾಕೆ ಅಲ್ಲಿದೆ ? ಅದ್ರ ಬಗ್ಗೆ ನಿಮಗೇನು ಗೊತ್ತು ? ಕೇಳಿಯೇಬಿಟ್ಟೆ . ಆವನು ಕೊಟ್ಟಿದ್ದು ಉತ್ತರವೋ ಕವಿತೆಯೋ ಅರ್ಥವಾಗಲಿಲ್ಲ . ಮತ್ತೆ ಅವನೇ ಮಾತಾಡಿದ - ನಿಮಗೆ ಕಾಣಿಸುವ ಆ ವರ್ತುಲದ ಹಿಂದಿರುವುದು ಕನಸುಗಳ ಸಾಮ್ರಾಜ್ಯ , ಅದು ಆ ಸಾಮ್ರಾಜ್ಯದ ಗವಾಕ್ಷಿ . ಅಲ್ಲಿಂದ ಗಡೀಪಾರಾದವರೆಲ್ಲ ಆ ಗವಾಕ್ಷಿಯಿಂದಾನೇ ಈ ಕಡೆ ಬಂದು ಬೀಳೋದು . " ನಾನು ತಬ್ಬಿಬ್ಬಾದೆ . ಕನಸು , ಕನಸಿನ ಸಾಮ್ರಾಜ್ಯ ಅರ್ಥವಾಯ್ತು . ಈ ಗಡೀಪಾರು - ಗವಾಕ್ಷಿ ಎಲ್ಲ ಗೊಂದಲವಾಗ್ತಿದೆ . ' ನೀವೂ ' ಅಷ್ಟರಲ್ಲಿ ಆತನೇ ಹೇಳಿದ . ' ನಾನೂ ಅಲ್ಲಿಂದ ಈಗ ೨೦ ವರ್ಷಗಳ ಕೆಳಗೆ ಗಡೀಪಾರಾಗಿ ಈ ಕಡೆ ಬಂದು ಬಿದ್ದೆ . ಆಗಾಗ ಇಲ್ಲಿ ಬಂದು ಕೂತು ಬರಿಯ ಗವಾಕ್ಷಿ ನೋಡಿ ಮನೆಗೆ ವಾಪಸಾಗ್ತೀನಿ . ನಿಮಗೆ ಪೂರ್ತಿ ಅರ್ಥವಾಗೋ ಹಾಗೆ ಹೇಳ್ಬೇಕಾದ್ರೆ ತುಂಬ ಸಮಯ ಬೇಕು . ನಿಮಗೆ ಆ ಗವಾಕ್ಷಿ ಕಾಣಿಸ್ತಾ ಇದೆ ಅನ್ನೋದೆ ಅರ್ಧ ವಿಷಯ ಅರ್ಥವಾದ ಹಾಗೆ . ಅಲ್ನೋಡಿ ನಿಮ್ಮವರು ಬರ್ತಿದ್ದಾರೆ . ನಾನು ಹೊರಟೆ . ನಾವು ನಾಳೆಯಲ್ಲ ನಾಡಿದ್ದು ಇಲ್ಲೇ ಸಿಗೋಣ . . ಅಂದವನೇ ಸರ್ರನೆದ್ದು ಆ ಪಾರ್ಕಿನ ಕತ್ತಲೆಯಲ್ಲಿ ಕಳೆದು ಹೋದ . ಸಾರಿ ಚಂದೂ ತುಂಬ ಕಾಯಿಸ್ಬಿಟ್ಟೆ . . ಅಂತ ಓಡುತ್ತ ಬಂದ ಅಂಶುವಿಗೆ ಆಕಾಶ ತೋರಿಸಿ ಕೇಳಿದೆ . ಅಲ್ಲಿದೆಯಲ್ಲಾ ಗವಾಕ್ಷಿ , ಆ ಬಿಳೀ ವರ್ತುಲ ಅದೇನದು ? ಯಾವ ವರ್ತುಲಾನೇ ? ಅಲ್ಲಾ ನಾನು ಲೇಟಾಗಿ ಬಂದೆ ಅಂತ , ನೀನು ಹೀಗೆಲ್ಲ ತಮಾಷಿ ಮಾಡ್ಬೇಡ . ಬಾ ಕಾಫಿ ಕುಡೀತಾ ಮಾತಾಡೋಣ . . ಸುಮ್ಮನಾದೆ . ಮಾತು ಪ್ರಶ್ನೆಗಳನ್ನ ನಾಡಿದ್ದಿಗೆ ಕಾದಿಡೋಣ ಅನಿಸಿತು . ಬೆಳಿಗ್ಗೆ ಎಂಟೂಮುಕ್ಕಾಲಿಗೆ ಜೆ . ಸಿ . ರಸ್ತೆಯ ಸಿಗ್ನಲ್ಲಿನಲ್ಲಿಳಿದು ಸರಸರನೆ ನಡೆಯುತ್ತಿದ್ದೆ . ಅಂಗಡಿಗಳೆಲ್ಲ ಆಗತಾನೆ ಕಣ್ಣು ತೆರೆಯುತ್ತಿದ್ದವು . ನಮ್ಮೆಲ್ಲರ ವಾಹನಗಳನ್ನು ಪುಷ್ಪಕವಿಮಾನದಂತೆ ಮಾರ್ಪಡಿಸುವ ಆಟೋ ಸಲಕರಣೆಗಳ ಅಂಗಡಿಗಳಿದ್ದವು ಇಕ್ಕೆಲದಲ್ಲಿ . ತಲೆಗೆ ಬಲೆಬಲೆಯ ಬಿಳೀ ಟೋಪಿ ಹಾಕಿದ ದೊಡ್ಡ ಪೋರ , ಅವನಂಗಡಿಯ ಕರಿ ಬಿಳಿ ಮ್ಯಾಟ್ರೆಸ್ ಎಳೆದು ರಸ್ತೆಗೆ ಕಾಣಿಸುವ ಹಾಗೆ ಕಟ್ಟಿಡುತ್ತಾ , ಪಕ್ಕದ ಅಂಗಡಿಯಲ್ಲಿ ವೆಂಕಟ್ರಮಣನ ಫೋಟೋಕ್ಕೆ ಮಲ್ಲಿಗೆ ಮಾಲೆ ಕೊಳ್ಳುತ್ತಿದ್ದ ಇನ್ನೊಂದ್ ಸ್ವಲ್ಪ ದೊಡ್ಡ ಪೋರನಿಗೆ ನಕ್ಕು ಕುಶಲೋಪರಿ ವಿಚಾರಿಸುತ್ತಿದ್ದ . ನಕ್ಕೋ ಬೇ , ನಿನ್ನೇದು ರಾತ್ರೆ ಶಟ್ರ್ ಎಳ್ಕೊಂಡಿ ಹೋಗೋಷ್ಟೊತ್ತಿಗೆ ಟಿಕೇಟ್ ಎಲ್ಲಾ ಸೋಲ್ಡ್ ಔಟು . . ಹಾಂ ಅದೇ ನನ್ಮಗಂದು ಡಬ್ಬಾ ಸಿನ್ಮಾ , ದುಡ್ಯೋ ಮಗಾ ಯಾವನು ಬ್ಲಾಕಲ್ಲಿ ತಕೊಂಡು ನೋಡ್ತದೆ . . ಈವತ್ತು ಜಲ್ದೀ ಹೊಲ್ಟ್ರೆ ನೋಡಬೈದು . . ಮುಂದೆ ಕೇಳಿಸಲಿಲ್ಲ . ರಸ್ತೆ ದಾಟಬೇಕಿತ್ತು . ದಾಟುವಾಗ ಗಮನಿಸಿದೆ . ನನ್ನ ಪಕ್ಕದಲ್ಲೇ ಒಬ್ಬ ಅಜ್ಜ . . ದಾಟಿಸಬೇಕೇನೋ ಅಂದ್ಕೊಂಡೆ . ನನ್ನನ್ನ ಗಮನಿಸಿದ ಅವನ ಮುಖದಲ್ಲಿ ನಸುನಗು . ಎಲ್ಲಾರ್ಗೂ ದಾಟ್ಸೋ ನಂಗೇ ಸಹಾಯನೇನಮ್ಮಾ ? ಅಷ್ಟು ವಯಸ್ಸಾದ ಹಾಗೆ ಕಾಣ್ತೀನಾ ? ನಂಗೆ ಸಂಕೋಚವಾಯಿತು . ಇಲ್ಲಜ್ಜ , ವಯಸ್ಸಾದ ಹಾಗೇಂತಲ್ಲ . ನೀವು ಆಚೆ ಈಚೆ ನೋಡುತ್ತಾ ನಿಧಾನ ಮಾಡ್ತಿದ್ರಲ್ಲಾ ಅದಕ್ಕೇ . . . ನಾನು ನಿಂಗೇ ಕಾಯ್ತಿದ್ದೆ ಕಣಮ್ಮೋ . . ನಂಗೆ ಯೋಚನೆಯಾಯಿತು . ಮತ್ತೆ ಆತನನ್ನು ದಿಟ್ಟಿಸಿದೆ . ವಯಸ್ಸು ತನ್ನ ಛಾಪನ್ನ ಚೆನ್ನಾಗೇ ಒತ್ತಿತ್ತು . ನಿರಿಬಿದ್ದ ಚರ್ಮ , ಹಣ್ಣಾದ ಕೂದಲು , ವಯಸ್ಸಿನ ಭಾರದಿಂದ ಬಾಗಿದ ಬೆನ್ನು . . ಆ ಮುಖದಲ್ಲಿನ ಹೊಳೆವ ಕಣ್ಗಳೆರಡು ಮಾತ್ರ ಅಜ್ಜನ ಜೀವಂತಿಕೆಯನ್ನು , ಚೈತನ್ಯವನ್ನು ಸಾರಿ ಹೇಳುತ್ತಿತ್ತು . ಓದಿಕೊಂಡವರ ಹಾಗೆ ಕಾಣಲಿಲ್ಲ . . . ನನ್ನ ಮನಸ್ಸನ್ನು ಓದಿದವರ ಹಾಗೆ ಹೇಳಿದ ಅವನು . ಹೌದ್ ತಾಯೀ , ನಾನು ಶ್ಯಾನೆ ಓದ್ಕಂಡಿಲ್ಲ . ಇಂಗೇ ಕನ್ನಡ ಪ್ಯಾಪ್ರು , ಬಿಲ್ಲು , ಅಡ್ರೆಸ್ಸು , ಓದ್ಬಲ್ಲೆ . ಹೆಬ್ಬೆಟ್ಟಲ್ಲ . . . ಅಂಗೂ ಇಂಗೂ ಏನಾದ್ರೂ ಅರ್ಜಿ ಕೊಡೋವಾಗ ತೆಪ್ಪಾದ್ರೂ ನಾನೇ ಬರ್ದಾಕ್ತೀನಿ . . ಇಬ್ಬರೂ ರಸ್ತೆ ದಾಟಿ ನನ್ನ ಆಫೀಸಿನ ಕಡೆ ನಡೆಯುತ್ತಿದ್ದೆವು . ನಂಗೆ ಆತನ ಮೊದಲ ಮಾತು ನೆನಪಾಯ್ತು . ಏನ್ ಕೆಲಸ ಮಾಡೋದಜ್ಜಾ ನೀವು ಕೇಳಿದೆ . . ಅವನು ನಕ್ಕ . ಈ ಪ್ರಪಂಚದ ಯಾವಾರ ಮುಗುಸ್ ಕೊಂಡು ಒಂಟೋಯ್ತಾರಲ್ಲವ್ವಾ - ಅಂತೋರನ್ನ ಕಳ್ಸೋದಕ್ಕೆ ನಮ್ ವಾಹ್ನಾನೇ ಆಗ್ಬೇಕು . . ಬದುಕಿದ್ದಾಗ ಎಂತ ಲಗ್ಷುರಿ ಗಾಡೀನೇ ಇಟ್ಗಂಡಿರ್ಲಿ . . ಸತ್ತೋದ್ ಮ್ಯಾಕೆ ಯಾವೋನ್ನೂ ಕಾರ್ ಹತ್ಸಾಕಿಲ್ಲ . ನಮ್ಮ ಬಣ್ಣ ಹಾರೋದ್ ಡಬ್ಬಾ ಗಾಡೀಲೆ ಸಾಗ್ಸಾದು . . . ಶವವಾಹನ . . ಹಾಂ ಅದೇಯಾ . . ಯಾಕ್ತಾಯೀ ಈಗ ನನ್ನೋಡಿ ಎದ್ರುಕೆ ಆಗ್ತೈತಾ ? ಇಲ್ಲಜ್ಜಾ , ಮತ್ತೆ ನೀನ್ಯಾಕೆ ನಂಗೆ ಕಾಯ್ತಾ ನಿಂತಿದ್ದೆ ಅಲ್ಲಿ . . ? ಓ ಅದಾ . . ನಿನ್ನೆ ನಿಂಗೆ ಪಾರ್ಕಾಗೆ ಸಿಕ್ಕಿದ್ನಲ್ಲ ಅದೇನೋ ಆಕಾಸ್ವ ನೋಡ್ಕೊಂಡು ಕಯಿತೆ ಮಾತಾಡ್ತಾನಲ್ಲ ಅಂವ ಹೇಳ್ದ ಅದ್ಕೆ . . ಮೈ ಜುಮ್ಮೆಂದಿತು . ಅವನು ಏನು ಹೇಳ್ದ ? ನಿಮ್ಗೆಲ್ಲ ನಾನು ಇಲ್ಲಿ ಓಡಾಡೋದು ಹೇಗೆ ಗೊತ್ತು . . . ನಾನು ಒಳಗೊಳಗೇ ಅಧೀರಳಾದೆ . ಹೆದ್ರಕೋಬೇಡ ತಾಯೀ , ನಿಂಗೇನೂ ಕ್ಯಟ್ಟದ್ ಮಾಡಕ್ ಬರ್ಲಿಲ್ಲ ನಾನು . ಅಂವಂಗೆ ನಾಳೆ ತಂಕಾ ತಡ್ಯಕ್ಕಾಗಿಲ್ಲ . ಇವತ್ತು ಬರಕ್ಕೆ ಡೂಟಿ ಐತಲ್ಲ . ಅಂಗಾಗೆ ನಂಗ್ ಯೋಳ್ದ . . ನಾವೆಲ್ಲ ಎಂಗಿದ್ರೂ ಕಂಡ ಕನಸು ಮುಕ್ಕಾಗಿ ಏನುಳದೈತೋ ಅದ್ರಾಗೆ ಬದುಕೋ ಗುಂಪಿಗೆ ಸೇರಿದೋರಲ್ವಾ . . ಅಷ್ಟರಲ್ಲಿ ನನ್ನ ಆಫೀಸಿನ ಮುಂದಿದ್ದೆವು . ನಾನು ಅಜ್ಜನ ಮುಖ ನೋಡಿದೆ . ಸಾವಿರಗಟ್ಟಲೆ ಸಾವು - ಕರೆಗಳನ್ನು ಗೋಳು - ಕರೆಗಳನ್ನು ನೋಡಿ , ಕೇಳಿ , ಪಕ್ಕಾಗಿದ್ದ ಅವನ ಹಣೆಯ ಗೆರೆಗಳು ನನ್ನನ್ನು ಅಲ್ಲೇ ನಿಲ್ಲಿಸಿದವು . ಹಣ್ಯಾಗ್ ಏನೈತಿ ನಮ್ಮವ್ವಾ ? ನೀವು ಓದಕ್ಕಲ್ತವ್ರು , ಕಂಪೂಟ್ರಿನಾಗೆ ಕ್ಯಲ್ಸ ಮಾಡವ್ರು ತಿಳ್ಕಂಡಿರೋದನ್ನ ಈ ಬಡ ಡ್ರೇವರ್ ಏನ್ ಯೋಳ್ತಾನೆ . . ಅದೂ ಹೆಣ ಸಾಗ್ಸೋನು . . ಅದಿರ್ಲಿ ನಮ್ಮುಡುಗ ಏನಂದಾ ಅಂತ ಯೋಳ್ಬುಡ್ತೀನಿ ಅಲ್ದೆ ನಿಮ್ಗೂ ಹೊತ್ತಾಯ್ತದೆ ಕ್ಯಲ್ಸ ಮಾಡವ್ರನ್ನು ಯಾವತ್ತೂ ತಡ್ದು ನಿಲ್ಲಿಸ್ಬಾಡ್ದು . . ಪೂಜೆ ನಿಲ್ಸಿದಷ್ಟೇ ಪಾಪ ಸುತ್ಗೋತ್ತದೆ ಅಲ್ಲೇನ್ರವಾ ? ಅವನ ಮುಖದಲ್ಲಿ ಹೊಳೆದಿದ್ದು ಯಾರು ಬಸವಣ್ಣನವರಾ ? ಅಷ್ಟರಲ್ಲಿ ಅಜ್ಜ ಮಾತಿನ ಮಳೆಗರೆದ . . ಅದೂ ನೀವು ಎಳೇಜನ ಯಾನ್ ಯಾನೋ ಕನ್ಸು ಕಾಣ್ತೀರಲ್ರವ್ವಾ ಹಿಂತಾದ್ನೇ ಓದಬೇಕು , ಹಿಂತಲ್ಲೆ ಓದ್ ಬೇಕು , ಹಿಂತಾ ಕ್ಯಲ್ಸನೇ ಇಡೀಬೇಕು , ಸಂಬಳ ಇಂಗಿಂಗೇ ಇರ್ಬೇಕು , ಗೆಣೆಕಾರನೋ ಗೆಣೆಕಾತಿನೋ ಇರಬ್ಯಾಕು , ಇಂಗಿಂಗೇ ಇರಬ್ಯಾಕು . . ಇಂಗೇ ಯಿನ್ನೂ ಯೇನೇನೋ . . ಅಂತ ಕನ್ಸು ಕಾಣೋವ್ರೆಲ್ಲ ಒಂದ್ಕಡೆ ಇರ್ತಾರಂತೆ . ನಿಮ್ಗೆಲ್ಲ ನಂಬ್ರು ಹಾಕೋ ಮ್ಯಾಷ್ಟ್ರು ಅವತ್ತು ತಲಕ್ಯಟ್ಟು ನಂಬ್ರು ಸರೀಗೆ ಒಗೀಲಿಲ್ಲಾಂದ್ರೆ , ಅಪ್ಲಿಕೇಸನ್ನು ಕೊಟ್ಗಂಡು ನಿಂತ್ರೆ ನಿಂತಾವ ಫೀಸ್ ಕೊಡಾಕಾಗಾಕಿಲ್ಲ ಹೋಗಯ್ಯೋ ಅಂತ ಸೀಟ್ ಕೊಡ್ದೆ ಕಳ್ಸಿದಾಂದ್ರೆ , ಅಗ್ಲೂ ರಾತ್ರೆ ಕೂತ್ಕಂಡ್ ಓದಿ , ನಂಬ್ರಾನೂ ತ್ಯಗ್ದು , ಹಿಂಟ್ರೂನಾಗೆಲ್ಲ ಚಲೋ ಮಾಡಿದ್ರೂ ಜಾತಿನೋ , ಸಿಫಾರ್ಸೋ ಯಾವ್ದೋ ಸರೀಗಾಗ್ಲಿಲ್ಲ ಅಂತ ಕ್ಯಲ್ಸ್ ತ್ಯಪ್ಪೋದ್ರೆ . . ಸಿಕ್ಕಿದ್ ಕೆಲ್ಸದಾಗೂ ತಿಂಗಳ್ ನಡ್ಸೋದೇ ಕಷ್ಟ ಆಗೋದ್ರೆ , ಎಲ್ಲಾನೀನೇ ಅಂತ ಕಣ್ಣಾಗ್ ಕಣ್ಣಿಟ್ಟು ನೋಡುದ್ ಗೆಣೆಕಾರ ಯೋನೋ ಕಾರ್ಣಾನೇ ಕೊಡ್ದೆ ಉಲ್ಟಾ ಒಡುದ್ರೆ . . ಹಿಂಗೇ . . ಕಂಡಿದ್ ಕನುಸೆಲ್ಲ ನೋಡ್ತಾ ನೋಡ್ತಾ ನೀರ್ ಗುಳ್ಳೆ ತರಾ ಒಡುದ್ ಹೋಗುತ್ತಲ್ಲವ್ವಾ ಆವಾಗ , ಅಲ್ಲಿ ಕನಸಿನ ರಾಜ್ಯದಾಗೆ ಇರಾಕಾಗಾಕಿಲ್ಲ . ಯಾಕ್ ಯೋಳಿ . . ಅಲ್ಲಿರೋರೆಲ್ಲಾ ಕನಸು ಕಾಣ್ತಿರ್ತಾರೆ ಅದನ್ನ ಸುಳ್ಳು ಅಂತ ಯೋಳೋಕ್ಕಾಗಲ್ಲ , ನಮ್ಮ ಕನಸು ಮುರುದ್ ಬಿದ್ದಿದ್ದನ್ನ ತಡ್ಕೊಳಾಕ್ಕಾಗಲ್ಲ . . ಸೂಕ್ಷ್ಮಸ್ತರು ಅಂಗೇ ಬದುಕೋ ದಾರಿ ಬರ್ ಬಾದಾಗೋಗಿ , ಯಂಗ್ ಬಂತೋ ಅಂಗೆ ಜೀವ ತೇಯ್ತಾರೆ . . ಕೊನೆಗೊಂದಿನ ನನ್ ಗಾಡೀ ತಾವ . . . ಸ್ವಲ್ಪ ಮಂಡಬುದ್ದಿಯೋರು . . ಅಲ್ ಕಂಡ್ತಲಾ ನಿಮ್ಗೆ ಗವಾಕ್ಷಿ ಅದ್ರಾಗೆ ತೂರ್ಕೊಂಡ್ ಬಂದು ಈ ಕಡೆ ಯಾವಾರದ್ ಪ್ರಪಂಚದಾಗೆ ಬೀಳ್ತಾರೆ . ಅಷ್ಟ್ ದಿನ ಅನುಭೋವ್ಸಿದ್ದ ಕನಸು ಅವ್ರಿಗೆ ಏನೋ ಮಾಡ್ಬೇಕು ಅನ್ನೋ ಹಪಾಹಪಿ ತುಂಬಿರುತ್ತೆ . ಮುರುದ್ ಬಿದ್ದು ಮಣ್ ಪಾಲಾದ ಕನ್ಸು ಯಾವಾರ ಕಲ್ಸಿರುತ್ತೆ . ಎಂಗೋ ಹಣೇ ಬರಾ ಬದಲಾಯಿಸ್ ಕ್ಯಂಡು ತಮಗೇ ಬೇಕಾದಂಗೆ ಬದುಕಾದ್ ಕಲ್ತ್ ಬುಡ್ತಾರೆ . . ಉಂಹೂಂ . . ಹಳೇ ಕನ್ಸಿನ ಸಾವಾಸಕ್ಕೇ ಓಗಂಗಿಲ್ಲ . . ಮಣ್ಣು ಪಾಲಾದ್ದು ಮತ್ತೆ ಇವ್ರ ತಾವ ಬರಂಗಿಲ್ಲ . . ಹೂವ ಇವತ್ತು ನಕ್ಕೊಂಡು ಸೆಂದಾಕ್ ಕಾಣ್ತದೆ . ವಾರದ್ ಮ್ಯಾಲೆ ಅದ್ನ ಅಂಗೇ ನೀರ್ನಾಗೆ ಇಟ್ರೆ ಕೊಳ್ತು ನಾರ್ತದೆ . ಎಸ್ದು ಬುಡ್ಬೇಕೂ . ಮುರುದ್ ಬಿದ್ದ ಕನ್ಸು ಅಂಗೇ ಅಲ್ಲವ್ರಾ ? ಅದ್ಸರಿ ಅಜ್ಜಾ ನಿಂಗೆ ಹ್ಯಾಗೆ ಈ ವಿಷ್ಯ ಎಲ್ಲಾ ಗೊತ್ತಾತು . . ಐ ಮೀನ್ , ಆ ಗವಾಕ್ಷಿ , ಮುರುದು ಬಿದ್ದ ಕನ್ಸು . . ಅದೆಲ್ಲಾ . ಆಗ ಅವನು ಬಣ್ಣಗೆಟ್ಟ ಹಲ್ಲುಗಳೆಲ್ಲ ಕಾಣುವಂತೆ ನಕ್ಕ ನಗು ಒಂದೆರಡೇ ಹಲ್ಲು ಹುಟ್ಟಿ ನಗುವ ಮಗುವಿನಷ್ಟೇ ಇಷ್ಟವಾಯಿತು . ಈಗ ಬೆಳ್ಬೆಳಿಗ್ಗೆ ಇಂಗೆ ಟಿಪ್ - ಟಾಪಾಗಿ ಕಾಣ್ತಾ ಇದೀನವ್ವಾ ನಾನು . ಸಂಜಿ ಮ್ಯಾಕೆ ಆಗಿದ್ರೆ ನೀನು ನನ್ನ ರಸ್ತೆ ದಾಟ್ಸೊದಿರ್ಲಿ , ಹತ್ರದಲ್ಲೂ ಹೋಗ್ತಾ ಇರ್ಲಿಲ್ಲ . ನಂಗು ಒಬ್ಬ ಮಗ ಅದಾನೆ . ಅವ್ನೂ ಇಂಗೆ ಓದೋ ಕನ್ಸು ಮುರೀತು . ಅದು ಮುರುದ್ರೆನು ಮೆಕ್ಯಾನಿಕ್ ಆಗಿ ಹೊಸ ಕನ್ಸು ಫಿಟ್ ಮಾಡ್ತೀನಿ ಅಂತ ಹೊಂಟ . ಅವ್ನು ಜ್ವಾಪಾನ ಮಾಡಿದ್ದ ಅದ್ಯಾವ್ದೋ ಕಾಲೇಜುಡುಗಿ , ಆ ಕನ್ಸಿನ ಪೋವ್ರಿಗೆ ಗೇರ್ ಹಾಕಕ್ಕಾಗ್ದೆ ಒಂಟೋದ್ಳು . ನನ್ಮಗ ಕನ್ಸೇ ಕಂಡಿಲ್ಲ ಅನ್ನೋ ಅಂಗೆ ಬದಕಕ್ಕೆ ಪ್ರಯತ್ನ ಪಟ್ಟ ಯಾನ್ ಮಾಡದು . ಅವ್ನೂ ಅದೇ ಪರ್ಪಂಚದಾಗೆ ಉಳ್ದ್ ಬುಟ್ಟಿದ್ದ . ಎಲ್ಲರ ಕನಸೂ ಬಣ್ಣ ಕಟ್ಗಂಡು ಜುಂ ಅಂತ ಇಮಾನದ ಸ್ಪೀಡ್ನಾಗೆ ಹೋಯ್ತಾ ಇರ್ವಾಗ ಇವಂಗೆ ತನ್ನ ಗಾಡಿ ಪಂಚರ್ರಾದದ್ದು ತಡ್ ಕಳಾಕ್ಕಾಗಿಲ್ಲ . . ಅಂಗೇ ಸಂಜೆ ಮೇಲೆ ಒಂದೊಂದೇ ಜಾಮ್ ತಕ್ಕಳ್ಳಾದ್ ಕಲ್ತ . ನನ್ ಹೆಂಡ್ರು ಮಗನ್ನ ಯಂಗಾರಾ ಮಾಡಿ ಓದ್ಸಿ ಬೇರೆ ಕೆಲ್ಸಕ್ಕೆ ಹಚ್ಬೇಕು ಈ ಸಾವಿನ ವಾಹ್ನದ ಸವಾಸ ಬ್ಯಾಡ ಅಂದ್ಕಂಡು ಇದ್ ಬದ್ದಿದ್ದೆಲ್ಲಾ ಅಡಾ ಇಟ್ಟಿದ್ಲು . ಅವಳಿಗೆ ಉಸಾರಿಲ್ದಿದ್ದಾಗ ಡಾಕುಟ್ರ ತಾವ ಕರ್ಕಂಡ್ ಹೋದ್ರೆ ಅಂವಾ ನನ್ ಜೇಬ್ನಾಗೆ ಕಣ್ಣಿಟ್ಟ . . ಯಾವ್ ರಿಪೋರ್ಟ್ ಏನ್ ಕಾಣ್ತದೆ . ಯಾವ ವಾಹನ ಅಂದ್ರೆ ಮಾರು ದೂರ ಓಡ್ತಿದ್ಲೋ ಅದ್ರಾಗೆ ಅವಳನ್ನ ಸಾಗ್ಸಿ ಆಯ್ತು . . ಈಗ ದಿನಾ ಸಂಜೆ ಇಬ್ರೂ ಒಂದೇ ಕಡೆ ಕೂತ್ಕಂಡು ಒಟ್ಟೇ ತುಂಬ ಕುಡ್ ಕಂಡು ಮನೀಗೆ ಯಂಗೋ ಓಯ್ತೀವಿ . ಬಡ್ಡೀಮಗಂದು ಕನ್ಸು ಕೈ ಕೊಟ್ಬುಡ್ತು ನನ್ ಮಗಂಗೆ . ತಡ್ಕಂಡು ನಿಂತು ಮುಂದೋಗಕ್ಕಾಗದಂಗೆ ಜೋಲಿ ಒಡ್ದುಬುಡ್ತು . ಇದೆಲ್ಲ ಮಗುವಿನ ನಗು ನಗುತ್ತಲೇ ಹೇಳ್ತಾ ಇದ್ದ ಅಜ್ಜ . ಈಗ ಅವನ ನಗುವಲ್ಲಿ ಸುಟ್ಟಗಾಯದ ವಾಸನೆ ಬರತೊಡಗಿತು . ಅಲ್ಲೆ ಸಂದಿಯಲ್ಲಿ ಕೀವು ಸೋರಿ . . ಅಯ್ಯೋ ನನ್ನ ತಲೆ ತಿರುಗುತ್ತಿದೆ . . . ಎಚ್ಚರಾದಾಗ ನಮ್ಮ ಆಫೀಸ್ಬಾಯ್ ವೆಂಕಟ್ ಇದ್ದ . ಏನ್ ಮೇಡಂ , ಉಶಾರಿಲ್ವಾ , ಯಾಕ್ ಬರಕ್ಕೋದ್ರಿ . . ಆಟೋ ಮಾಡಿ ಮನೆಗೆ ಕಳಿಸ್ಲಾ ಅನ್ನುತ್ತಿದ್ದರೆ ನಾನು ಸುಮ್ಮನೆ ತಲೆಯಾಡಿಸಿದೆ . ಅಜ್ಜ , ಗವಾಕ್ಷಿ , ನೆರಳಿನಂತಹ ಮನುಷ್ಯ . . ಕನಸು . . ಎಲ್ಲ ನೆನಪಾಯಿತು . ಅಮಾನುಷವಾಗಿ ಕೊಚ್ಚಿಸಿಕೊಂಡ ಕನಸುಗಳ ಬರ್ಬರ ಗಾಯಗಳು ನೆನಪಾಗಿ ಉರಿಯಿಂದ ಚೀರತೊಡಗಿದೆ . ಯಾರೋ ತಲೆಗೆ ತಣ್ಣೀರು ತಟ್ಟುತ್ತಿದ್ದರು . ನನಗೆ ಉಕ್ಕಿ ಬರುವ ದುಃಖವನ್ನು ಬೆಚ್ಚಗೆ ಕಣ್ಣೀರಲ್ಲಿ ಕಳೆಯಬೇಕಿತ್ತು . ಎಷ್ಟೆಲ್ಲಾ ಇದ್ದೂ ಅಂಶೂನ ಹತ್ತಿರ ಅದು ಹಾಗಿಲ್ಲ , ಇದು ಬೇಕು ಅಂತ ಹಟ ಮಾಡುವ ನನ್ನ ಪೆದ್ದುತನವನ್ನ ವಾಂತಿ ಮಾಡಿಕೊಳ್ಳಬೇಕಿತ್ತು . ಏನೋ ಒಂದು ಸರಿಹೋಗದೆ ಇದ್ದರೆ ಸತ್ತು ಹೋಗಿಬಿಡಲಾ ಅಂತ ಎದ್ದು ಬರುವ ಆಲೋಚನೆಗಳನ್ನೆಲ್ಲ ಕತ್ತು ಹಿಡಿದು ಅಂಡಿನ ಮೇಲೆ ಒದ್ದು ಹೊರದಬ್ಬಬೇಕಿತ್ತು . ಇದ್ದ ಖುಷಿಯನ್ನು ನೋಡದೆ , ಇರದಿರುವ ಯಾವುದಕ್ಕೋ ಹಪಹಪಿಸುವ ಹಳಹಳಿಕೆಯನ್ನು ನೆಲದ ಮೇಲೆ ಬೀಳಿಸಿ ಹೊರಳಾಡಿಸಿ ಅಳಿಸಬೇಕಿತ್ತು . ತುಂಬಿನಿಂತಿರುತ್ತಿದ್ದ ಸುತ್ತಲಿನ ಕೆರೆ ಬಾವಿಗಳು ಖಾಲಿಯಾಗಿದ್ದನ್ನ ನೋಡದೆ , ಸಾಹಿತ್ಯ ಕ್ಷಾಮದ ಬಗ್ಗೆ ಗೊಣಗಾಡುವ ವಿವೇಕವನ್ನ , ಅಟ್ಟಿಸಿಕೊಂಡು ಹೋಗಿ ಹೊಡೆಯಬೇಕಿತ್ತು . . ಆದರೆ ಎಲ್ಲ ಸೇರಿ ನನಗೆ ತಣ್ಣೀರು ತಟ್ಟುತ್ತಿದ್ದರು . ಗಾಳಿ ಹಾಕುತ್ತಿದ್ದರು . ರುಚಿಯಾದ ನಿಂಬೆಹುಳಿ ಸೋಡಾ ಕುಡಿಸುತ್ತಿದ್ದರು . ನೆರಳಲ್ಲಿ ಮಲಗಿಸುತ್ತಿದ್ದರು . . ನಾನು ಏನೇನು ಮಾಡಬೇಕಿತ್ತೋ ಎಲ್ಲ ಮರೆತು ಹಾಯಾಗಿ ಮಲಗಿದೆ . . ಅಲ್ಲಿ ಗಡ್ಡದ ಸಾಬರ ಅಂಗಡಿನೆರಳಿನಲ್ಲಿ . ಎದ್ದಾಗ ಮಧ್ಯಾಹ್ನವಾಗಿತ್ತು . . ಬಿರುಬಿಸಿಲಿನಲ್ಲಿ ಅದ್ದಿ ತೆಗೆದ ನೀಲಿ ಆಕಾಶ . ಮೋಡದ ತುಣುಕಿರಲಿಲ್ಲ . ಗವಾಕ್ಷಿಯ ಸ್ಕೆಚ್ ಕೂಡ ಇರಲಿಲ್ಲ . ಹೊಟ್ಟೆಯಲ್ಲಿ ಚೂರುಚೂರಾದ ಕನಸುಗಳ ಸಂಕಟ ಸುಳಿತಿರುಗುತ್ತಿತ್ತು . ಮರುದಿನ ಎಂದಿನಂತೆ ಯಾವ ವಿಶೇಷಗಳೂ ಘಟಿಸದೆ ಕಳೆಯಿತು . ಸಂಜೆಗೆ ಅಂಶುಗೆ ಕಾಯುತ್ತಾ , ಲೈಬ್ರರಿಯ ಮುಂದಿನ ಪಾರ್ಕಿನಲ್ಲಿ ಕುಳಿತೆ . ಅತ್ತಿತ್ತ ನೋಡಿದೆ . ಅವತ್ತು ಕಂಡ ವಿಲಕ್ಷಣ ವ್ಯಕ್ತಿ ಕಾಣಲಿಲ್ಲ . ಅಜ್ಜನ ಜೊತೆ ಮಾತಾಡಿದಾಗಿನಿಂದ ಅವನ ಬಗ್ಗೆ ಕುತೂಹಲ ಜಾಸ್ತಿಯಾಗಿತ್ತು . ಅದಕ್ಕೇ ಅಂಶು ಬೇಡವೆಂದರೂ ಇವತ್ತು ಹಟ ಮಾಡಿ ಪಾರ್ಕಿನಲ್ಲಿ ಕುಳಿತು ಕಾಯುತ್ತಿದ್ದೆ . ಕತ್ತಲೆ ಮೆಲ್ಲಡಿಯಿಡುತ್ತಾ ಬಂದು ಸಂಜೆಯಾಕಾಶವನ್ನು ತಬ್ಬುತ್ತಿದ್ದಳು . ಅಲ್ಲೊಂದು ಇಲ್ಲೊಂದು ಮಸುಕು ನಕ್ಷತ್ರ . ಸಾರಿ ಮೇಡಂ . . . ಬೆಚ್ಚಿ ಬಿದ್ದೆ . ಅವನೇ ಇವತ್ತು ಸ್ವಲ್ಪ ಬೆಳಕಿನಲ್ಲೇ ಕಾಣಿಸಿಕೊಂಡುಬಿಟ್ಟ . ಹೀಗೇ ಎಂದು ಹೇಳಲಾಗದ ವ್ಯಕ್ತಿತ್ವ . - ನಿನ್ನೆ ಅಜ್ಜನ ಮಾತುಗಳನ್ನು ನಿಮಗೆ ತಡೆದುಕೊಳ್ಳಲಾಗಲಿಲ್ಲವಂತೆ . ತೊಂದರೆಯಾಗಿದ್ದಕ್ಕೆ ಕ್ಷಮಿಸಿ . ಇವತ್ತು ಆದಷ್ಟು ಬೇಗ ನಿಮಗೆ ಕಷ್ಟವಾಗದ ಹಾಗೆ ಸರಳವಾಗಿ ವಿವರಿಸಿಬಿಡುತ್ತೇನೆ . . ನಾನು ಬೆಂಚಲ್ಲಿ ಸರಿದು ಕೂತು ಅವನನ್ನೂ ಕೂರಲು ಸೂಚಿಸಿದೆ . . ಅವನು ತಲೆಯಲ್ಲಾಡಿಸಿ , ಆಕಾಶಮಲ್ಲಿಗೆಯ ಮರಕ್ಕೆ ಆನಿಕೊಂಡು ನಿಂತು ಮಾತಾಡತೊಡಗಿದ . ನಾನು ಕಿವಿಯಾದೆ . ನನ್ನದೊಂದು ಕನಸಿನ ಎಲ್ಲೆ ದಾಟದ ಸಾಮಾನ್ಯ ಲೋಕವಿತ್ತು . ಎಲ್ಲರಂತೆ ಗ್ರಾಜುಯೇಶನ್ , ಒಳ್ಳೆ ಕಂಪನಿಯಲ್ಲಿ ಕೆಲಸ . ಅಪ್ಪ ಅಮ್ಮ ಮದುವೆಗೆ ಹುಡುಗಿ ಹುಡುಕುತ್ತಿದ್ದರು . ಅದ್ಯಾರ ನೆರಳು ಬಿತ್ತೋ ಅವಳು ಕಂಡಳು . ಬೇಕೇ ಬೇಕು ಅನ್ನಿಸಿದಳು . ನಾನು ಅದುವರೆಗೂ ಮಾಡಿರದ ಸರ್ಕಸ್ಸೆಲ್ಲಾ ಮಾಡಿ ಅವಳನ್ನು ಒಲಿಸಿದೆ . ನಿಜವಾಗ್ಲೂ ಅವಳು ಆಗಷ್ಟೇ ಇಬ್ಬನಿಯಲ್ಲಿ ಮಿಂದು , ಸೂರ್ಯನ ಬೆಳಕಿಗೆ ನವಿರೇಳುತ್ತಿದ್ದ ಅರಳು ಮೊಗ್ಗಂತೆ ಇದ್ದಳು . ಹಾಲು - ಸುಣ್ಣ ಗೊತ್ತಾಗದವಳು ಅಂತ ಅವಳಮ್ಮ ಹೇಳುತ್ತಿದ್ದರು . ಅದನ್ನ ನಾನೂ ಇವತ್ತಿಗೂ ಒಪ್ಪುತ್ತೇನೆ . ಮನೆಯಲ್ಲಿ ಅಪ್ಪ ಅಮ್ಮ ಗಲಾಟೆ ಮಾಡಿದರು . ಅವರ ಮನೆಯಲ್ಲೂ ಏನು ಇಷ್ಟವಿರಲಿಲ್ಲ . ಬೆಳ್ಳುಳ್ಳಿಯೂ ತಿನ್ನದವಳು , ಮಾಂಸದಡಿಗೆಯ ಮನೆಯಲ್ಲಿ ಏನು ತಿಂದಾಳೆಂಬ ಆತಂಕ . . ಮೊಗ್ಗಿಗೆ ಅರಳುವ ಸಂಭ್ರಮ , ಬೇರಿನ ಮಣ್ಣು ಸಡಿಲಾದದ್ದು ತಿಳಿಯಲಿಲ್ಲ . ನನಗೆ ಅರಳು ಮೊಗ್ಗನು ಬೊಗಸೆಯಲ್ಲಿ ಹಿಡಿದು ನಲಿವ ಖುಷಿ , ಮೊಗ್ಗಿನ ಜೀವಸೆಲೆಯ ಸ್ಪಷ್ಟ ಕಲ್ಪನೆಯಿಲ್ಲ . . ಪ್ರೀತಿಯ ಮಂಜುತೆರೆಯ ಜೊತೆಗೆ , ಎಲ್ಲರನ್ನೂ ಎದುರಿ ಹಾಕಿಕೊಂಡು ಏನೋ ಸಾಧಿಸುತ್ತಿದ್ದೇವೆಂಬ ಹಮ್ಮಿನ ನೆರಳುಗತ್ತಲೆಯಿತ್ತು . ಅಪ್ಪ ಅಮ್ಮ ಬೆನ್ನು ತಿರುವಿದರೇನಂತೆ , ಲಗಾಟಿ ಹೊಡೆಯುವಾಗಲೂ ಜೊತೆಗೇ ನಿಲ್ಲುವ ಸ್ನೇಹಿತರು ನಮ್ಮ ದಾರಿಗೆ ದೀಪವಿಟ್ಟರು . ಪುಟ್ಟ ಮನೆ ಹಿಡಿದು , ಅವಳಿಗಿಷ್ಟವಾಗಬಹುದೆಂಬ ಅಂದಾಜಿನ ಮೇಲೆ ಸಜ್ಜು ಮಾಡಿದೆ . ಬೆತ್ತದ ಕುರ್ಚಿಗಳು , ಕಂಬಳಿ ಹಾಸಿಗೆ , ಪುಟ್ಟ ಪುಟ್ಟ ಹೂವಿರುವ ಪಿಂಗಾಣಿ ಪಾತ್ರೆ ಸೆಟ್ಟು , ಗೋಡೆಯಲ್ಲಿ ಹೂಗೊಂಚಲು ಹಿಡಿದ ಪುಟ್ಟ ಮಕ್ಕಳ ಜೋಡಿ ಫೋಟೋ , ನೀಲಿ ಬಣ್ಣದ ಕರ್ಟನ್ನು . . ಅವಳು ಕಣ್ಣ ಹನಿ ತೊಡೆದು , ಮೆಲ್ನಗುತ್ತಾ ಹೊಸಿಲು ದಾಟಿ ಬಂದಳು . ರಾತ್ರೆಗೆ ಮಿನುಗು ನಕ್ಷತ್ರ , ಬೆಳಿಗ್ಗೆ ಉದಯರವಿ , ಮಧ್ಯಾಹ್ನ ಬಿಸಿಲಿನಲ್ಲೂ ನೆರಳು , ಸಂಜೆ ರಂಗುತುಂಬಿದ ಆಕಾಶದೊಡನೆ ಬೀಸಿ ಬರುವ ತಂಗಾಳಿ . . . ನಾವು ತೆಗೆದುಕೊಂಡ ಯಾವ ನಿರ್ಧಾರದಲ್ಲಿ ಅಪ್ರಾಮಾಣಿಕತೆ ಇತ್ತೋ , ಹೊರಳಿದ ಯಾವ ದಾರಿಯಲ್ಲಿ ಜಾರಿಕೆ ಇತ್ತೋ , ಇಟ್ಟ ಯಾವ ಹೆಜ್ಜೆ ಟೊಳ್ಳಾಗಿತ್ತೋ , ಇವತ್ತಿಗೆ ಸರಿಯಾಗಿ ಗೊತ್ತಾಗುತ್ತಿಲ್ಲ , ಆದರೆ ಇದ್ದದ್ದು ಹೌದು ಗಟ್ಟಿಯೆಂದು ಹಿಡಿದ ಕಾಳು ಜೊಳ್ಳು . . ಅದರ ಆಘಾತ ತಡೆದುಕೊಳ್ಳದ ಪ್ರೀತಿ ಮುದುಡಿ ಹೋಗಿ , ಕತ್ತಲ ಬೆನ್ನಿಗಾತು ನಿಂತು ಕಣ್ಣೀರಿಟ್ಟಿತು . ನಾವಿಬ್ಬರೂ ಮತ್ತೆ ಸೇರಿಸಲಾಗದಂತೆ ಒಡೆದು ಹೋದೆವು . ಚಿತ್ರಕ್ಕೆ ಫ್ರೇಮಷ್ಟೇ ಇತ್ತು . ಸ್ಕೆಚ್ಚು ಪೂರ್ತಿಯಾಗಿ ಬಣ್ಣ ತುಂಬುವುದರೊಳಗೆ ಅವಳು ಕನಸಿನ ಕ್ಯಾನ್ವಾಸಿನ ಪುಟ ತಿರುಗಿಸಿ ಅದೇ ಹೊಸ್ತಿಲಿನಿಂದ , ಕಣ್ಣು ತುಂಬಿದ ನೀರು ಕೆಳಗಿಳಿಯುತ್ತಿದ್ದರೆ , ತಿರುಗಿ ನೋಡದೆ ಹೊರಟೇ ಹೋದಳು . ಅಷ್ಟು ಪ್ರೀತಿ ಮಾಡಿದ ನಾನು ಹೊಡೆದರೆ ತಪ್ಪಾ , ಅವಳು ನಕ್ಕರೆ ಮನೆಯಲ್ಲೇ ನಗಬೇಕು ಅಂತನ್ನಿಸಿದ್ದು ಸುಳ್ಳಲ್ಲ , ನಕ್ಕರೆ ಮಲ್ಲಿಗೆಯರಳಿದಂತ ಅನುಭವ ಕೊಡುವ ಅವಳು ಹೊರಗೆ ಗುಂಪಲ್ಲಿ ನಕ್ಕರೆ , ಎಲ್ಲಿ ಕಳಕೊಂಡೇನೋ ಎಂಬ ಭಯ . . ಅವಳು ಕೆಲಸಕ್ಕೆ ಹೊರಟರೆ , ಇನ್ನು ಖರ್ಚಿಗೆ ನನ್ನ ಕೇಳಲ್ವಲ್ಲಾ , ಎಂಬ ಆತಂಕ , ನಾನು ಬೇಡದೇ ಹೋಗಿಬಿಟ್ಟರೆ ಏನು ಮಾಡಲಿ ಅಂತ ಕಳವಳ . . ಜಾಜಿ ಮಲ್ಲಿಗೆಯನ್ನ ಬಯಸಿದರಷ್ಟೇ ಸಾಲದು , ಜೋಪಾನವಾಗಿ ಹಿಡಿದಿಡುವ ನಾಜೂಕುತನ ಬೇಕು . . ನಾನು ಒಡ್ಡ . ಅವಳನ್ನ ನೋಯಿಸಿದ್ದು ಸತ್ಯ . ಆದ್ರೆ ನಾನೂ ನೊಂದೆನಲ್ಲ . . ನಂದು ಲೆಕ್ಕಾಚಾರ ಜಾಸ್ತಿ . ಬದುಕಲು ಬೇಕೇ ಬೇಕಲ್ಲ . . . ಏನೋ ಈಗ ಲೆಕ್ಕ ಹಾಕಿ ಏನುಪಯೋಗ . . ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಾ ಬರೆದುಕೊಳ್ಳುವ ಲೀಗಲ್ ಕೌನ್ಸೆಲರ್ ' ಗಳ ಮುಂದೆ ನಮ್ಮ ಕನಸಿನ ಬದುಕಿನ ಪಕಳೆಗಳನ್ನು ಒಂದೊಂದಾಗಿ ಬಿಡಿಸಿಟ್ಟು , ಭಗವದ್ಗೀತೆಯನ್ನು ಮುಟ್ಟಿ ಸತ್ಯವನ್ನೇ ಹೇಳುವೆನೆಂಬ ಸುಳ್ಳಾಡುತ್ತಾ , ಕಪ್ಪು ಅಕ್ಷರಗಳಿಂದ ತುಂಬಿರುವ ಬಿಳಿ ಪೇಪರಿನಲ್ಲಿ ಸಹಿ ಹಾಕುವ ಕ್ಷಣದಲ್ಲಿ ನನಗೆ ಅವಳ ಕಡೆ ತಿರುಗಬೇಕೆನಿಸಲಿಲ್ಲ . ಅವಳ ನಾಜೂಕು ಬೆರಳುಗಳು ನಡುಗುತ್ತಾ ಸಹಿ ಹಾಕುತ್ತಿದ್ದುದು ಕಣ್ಣಂಚಿನಲ್ಲಿ ಕಾಣುತ್ತಿತ್ತು . ಈಗ ಎಲ್ಲ ಮುಗಿದು ೨೦ ವರ್ಷಗಳಾಗಿವೆ . ನಮ್ಮ ದಾರಿ ಬೇರೆಯಾಗಿ , ಗುರಿ ಚದುರಿದೆ . ಆಮೇಲೆ ಮತ್ತೆ ಜೊತೆಯಾದ ಅಮ್ಮ ಅಪ್ಪನ ಆಯ್ಕೆಗೆ ತಲೆಬಾಗಿ , ಅವರ ಆಯ್ಕೆಯ ಹೆಂಡತಿ , ಮಕ್ಕಳೊಂದಿಗೆ ನನ್ನ ಸಂಸಾರ . ಇವಳು ಆಕಾಶದ ಚಿಕ್ಕೆಯಲ್ಲ , ಮನೆಯ ಗೋಡೆಯ ಭದ್ರತೆಯಲ್ಲಿ ಬೆಳಗುವ ದೀಪ . ಎಲ್ಲಾದರೂ ಒಬ್ಬನೆ ಇದ್ದಾಗ ಸಂಜೆಗತ್ತಲಲ್ಲಿ ಹೊಳೆವ ಶುಕ್ರತಾರೆಯ ಮಿನುಗಲ್ಲಿ ಅವಳ ನೆನಪು . ಕನಸಿನ ಸಾಮ್ರಾಜ್ಯದಿಂದ ಗಡೀಪಾರಾಗಿ ಈಚೆಗೆ ಜನಜಂಗುಳಿಯಲ್ಲಿ ಬಂದು ಬಿದ್ದ ನನಗೆ , ಅವಳು ತಿರುಗಿಸಿ ಹೊರಟ ಕ್ಯಾನ್ವಾಸಿನಲ್ಲಿ ಎಂದೂ ಮೂಡದ ಚಿತ್ರದ ಬಯಕೆ . ಹೂಗನಸುಗಳ ಬೀಜವೆಂದುಕೊಂಡೇ ಬಿತ್ತಿದೆ . . ಬೆಳೆದುನಿಂತ ಬೆಂಕಿಬೆಳೆಯ ನಡುವೆ ಹೂಗೊಂಚಲನ್ನು ಹುಡುಕಿ ಸುಸ್ತಾಗಿ ಮನೆಗೆ ಹೊರಡುತ್ತೇನೆ ಹತಾಶೆಯಿಂದ ಗವಾಕ್ಷಿಯನ್ನೇ ನೋಡುತ್ತಾ . . ದಿನವೂ ಸಿಗುವ ಜನರಲ್ಲಿ ಅವಳ ಕಣ್ಣಮಿಂಚು ಹುಡುಕುತ್ತಾ , ಮನೆಯಲ್ಲಿ ಗೂಡಲ್ಲಿ ಬೆಚ್ಚಗೆ ಬೆಳಗುವ ದೀಪದ ಕಂಗಳೆದುರು ಬಯಲಾಗುತ್ತೇನೆ . ದೀಪ ಸುಡುತ್ತದೆ , ಹೊರಗೆ ರಾತ್ರಿಯ ಗಾಳಿಯಲ್ಲಿ ತಿಂಗಳನ ಮೊರೆಹೋಗುತ್ತೇನೆ , ಅವನು ನನ್ನ ನೋಡಲಾರದೆ , ಮೋಡದ ಮೊರೆಹೋಗುತ್ತಾನೆ . . ಗೊತ್ತು ನನಗೆ ಉಳಿದಿರುವುದು ದೀಪದ ಬೆಳಕಷ್ಟೇ ಅಂತ , ಆದರೂ ನಕ್ಷತ್ರದ ಆಸೆ . . ನನ್ನ ಮಿತಿಯ ನೆನಪು ಹರಡುತ್ತಾ ಗಡೀಪಾರು ಗವಾಕ್ಷಿ . . ಅದರಾಚೆಗೆಲ್ಲೋ ಅವಳ ಹೊರಳು . . . ಅವನ ಸ್ಪಷ್ಟ ದನಿ ಒಡೆಯಿತು , ಮುಂದೆ ಮಾತಿಲ್ಲ . . . ಕೆಲನಿಮಿಷಗಳ ಮೌನ ಇಬ್ಬರ ನಡುವೆ ಗಾಢವಾಗಿ ಹರಡಿತು . ಮತ್ತೆ ಮಾತಾಡಿದ . . ಮೊನ್ನೆ ನೀವಿಲ್ಲಿ ಕುಳಿತ ಭಂಗಿ ಮೊದಲ ಬಾರಿ ಆಫೀಸಿನ ಗಾರ್ಡನ್ನಿನಲ್ಲಿ ಅವಳನ್ನು ಕಂಡ ದಿನವನ್ನ ನೆನಪಿಸಿತು . ನಿಮಗೂ ನನ್ನ ಗಡೀಪಾರು ಗವಾಕ್ಷಿ ಕಂಡದ್ದರಿಂದ ನಿಮ್ಮೊಡನೆ ಮಾತಾಡಬಹುದು ಅನ್ನಿಸಿತು . ಹಲವರುಷಗಳ ನೆನಪಿನ ಹೊರೆ ಇಂದು ಇಳಿಸಿ ಹಗುರಾಗಿದ್ದೇನೆ . ಸಹನೆಯಿಂದ ಕೂತು ಕೇಳಿದ್ದಕ್ಕೆ ಥ್ಯಾಂಕ್ಸ್ . . . , ಉತ್ತರವಾಗಿ ನಾನು ಏನನ್ನೂ ಹೇಳುವ ಮೊದಲೇ ಬೆನ್ನುತಿರುಗಿಸಿ ಹೊರಟೇ ಹೋದ . . ಕೆಲನಿಮಿಷ ಕಾಲುಹಾದಿಯನ್ನೇ ನಿಟ್ಟಿಸಿದ ನಾನು ಆಕಾಶದತ್ತ ನೋಡಿದರೆ , ಗವಾಕ್ಷಿಯ ವರ್ತುಲ ಮಸುಕಾಗುತ್ತಾ ಇತ್ತು . . ಓಹ್ , ಅಂಶು ಬೇಲಿಯಾಚೆಗೆ ರಸ್ತೆಯಲ್ಲಿ ಗಾಡಿ ಹಾರ್ನ್ ಮಾಡುತ್ತಾ ನನ್ನ ಕರೆಯುತ್ತಿದ್ದ .
ಭಾರತೀಯರು ಹೆಮ್ಮೆ ಪಡುವಂಥಹ ವ್ಯಕ್ತಿಯ ಫೋಟೊ ತೆಗೆಯಲು ನಿಮಗೆ ಅವಕಾಶವಾಗಿದ್ದಕ್ಕೆ ನಿಮಗೆ ಮೊದಲ ಅಭಿನಂದನೆ . . ಅವರ ಹಸ್ತಾಕ್ಷರ ತೆಗೆದುಕೊಂಡ ನಿಮ್ಮ ಶ್ರ್ಈಮತಿಯವರಿಗೂ ಅಭಿನಂದನೆಗಳು . . ಫೋಟೊಗಳೆಲ್ಲವೂ ಸೂಪರ್ ! ಅವರನ್ನು ಮನಸಾರೆ ನೋಡಿತ ಅನುಭವವಾಯ್ತು . .
ಉಡುಪಿ ಜಿಲ್ಲೆಯ ಕುಂದಾಪುರದ ಚಿಗರೆ ಅಶ್ವಿನಿ ಚಿದಾನಂದ ಅವರಿದ್ದ ವನಿತೆಯರ ತಂಡ 16ನೇ ಏಷ್ಯಾಡ್ ಕ್ರೀಡಾಕೂಟದಲ್ಲಿ ಭಾರತಕ್ಕೆ 13ನೇ ಚಿನ್ನವನ್ನು ತಂದುಕೊಟ್ಟಿದೆ . 4X400 ಮೀಟರ್ ರಿಲೆಯಲ್ಲಿ ಜಯ ಸಾಧಿಸಿದ್ದಾರೆ . ಅಥ್ಲೆಟಿಕ್ಸ್ ನಲ್ಲಿ ಇದು ಐದನೇ ಚಿನ್ನ . ಅಶ್ವಿನಿ ಚಿದಾನಂದ ( ಅಶ್ವಿನಿ ಶೆಟ್ಟಿ ಕಕ್ಕುಂಜೆ ) ಅವರು 400 ಮೀಟರ್ ಹರ್ಡಲ್ಸ್ ನಲ್ಲಿ ಬಂಗಾರದ ಪದಕ ಗಳಿಸಿದ್ದರು . ಶುಕ್ರವಾರ ನಡೆದ ಅತ್ಯಂತ ರೋಚಕ ಸ್ಪರ್ಧೆಯಲ್ಲಿ ಭಾರತದ ಮಂಜಿತ್ ಕೌರ್ , ಸಿನಿ ಜೋಸ್ , ಅಶ್ವಿನಿ ಚಿದಾನಂದ ಮತ್ತು ಮನದೀಪ್ ಕೌರ್ ಅವರಿದ್ದ [ . . . ]
ಇವಳು : ಏನೇ ಆದರೂ ನಾನೀಗ ಹಿಂದೆ ಬರೋದಿಕ್ಕಾಗುಲ್ಲ . ನೀನು ನನ್ನ ಹತ್ರ ವಾದಿಸಬೇಡ . ಸುಮ್ಮನೋಗು .
ಪುದುಮೆಡ್ ತುಳುಟ್ ಪಾತೆರ್ಗ ಪಂತೇರ್ … ಆಂಡ ತುಳುಡ್ ಬರೆಪಿನ ಬಾರೀ ಕಷ್ಟ ಪಂಡ್ದ್ ಗೊತ್ತಾಂಡ್ . ದಾಯೆ ಪಂಡ ಒಂಜಿ ತಿಂಗೊಳುಡ್ತ್ ಇಂಜಿ ದಾದಂಡಲಾ ಬರೆವೋಡು ಪಂಡ ಬರೆವರನೇ ಆಪುಜಿ . ಕನ್ನಡಟ್ ಬರೆತ್ ಬರೆತ್ , ಅತ್ತಂತೆ ತುಳುನಾಡ್ತ್ ಬೆಂಗಳೂರು ಬತ್ 5 ವರ್ಷ ಕರೀಂಡ್ . ಅಂಚ ಬರೆಪಿನ ಒಂತೆ ಬಂಗಂನೇ . ಎನ್ನ ಬಾಲೆ ನೆನಪುನ್ ಮೂಲ್ ಹಂಚೋನುವೆ . ಪಾತೆರಡ ತಪ್ಪು - ಒಪ್ಪು ಇತ್ತ್ಂಡ ತೆರಿನಕುಲು ಪನೋಡು . ಅಪಗ ಯಾನ್ ಕಿನ್ಯ ಬಾಲೆ . ಪಂಡ ಒಂಜಿನೆ ಕ್ಲಾಸ್ ಆದಿಪ್ಪೊಡು . ಅಪಗ ರಾಜೆರೆ ಕಥೆ ಪಂಡ ಮಸ್ತ್ ಮೋಕೆ . ಅಮ್ಮ ಬೀಡಿ ಕಟ್ಟೆತೆರ್ . ಅಪಗ ಯಾನ್ ಎನ್ನ ಮೆಗ್ಯೆ ನಿದ್ರೆ ಮಲ್ಪೊಡಾಂಡ ಅಮ್ಮ ಕಥೆ ಪನೋಡು . ಇಜ್ಜಂಡ ರಡ್ ಜನಲ ಅಮ್ಮಗ್ ತೊಂದ್ರೆ ಕೊರ್ದ್ ಬೀಡಿ ಕಟ್ಯೆರೆ ಬುಡೊಂತಿಜ್ಜಂಡ್ . ಕಥೆದ ಮರ್ಲ್ ಮಸ್ತ್ ಆನಗ ಅಮ್ಮಡ ರಾಮಾಯಣ ಕಥೆ ಕೇನೋಂದಿತ್ತ . ಅಪಗ ಜಾಸ್ತಿ ಪನ್ಪೆತ್ತ್ನನೇ ರಾಮಾಯಣ , ಮಹಾಭಾರತ ಕಥೆ .
ನಿಮ್ಮ ಬರಹದಲ್ಲಿ ಭಾವನೆಗಳಿಗೆ ಸಂಬಂಧಿಸಿದ ಕೆಲವು ಸೂಕ್ಷ್ಮ ಪ್ರಶ್ನೆಗಳನ್ನು ಹಾಕಿ ( ಕೊಂಡಿ ) ದ್ದೀರಿ . ಬಹುಶಃ ಪ್ರತಿಯೊಬ್ಬ ಪ್ರೇಮಿಯೂ ತನ್ನವನನ್ನು / ಳನ್ನು ಕಳೆದುಕೊಂಡಾಗ ಮನಸ್ಸಿನಲ್ಲಿ ಸಾವಿರಾರು ಪ್ರಶ್ನೆಗಳು ಹುಟ್ಟುತ್ತವೆ . , ಕೆಲವು ಮತ್ತೆ ಮತ್ತೆ ಹುಟ್ಟುತ್ತಲೇ ಇರುತ್ತವೆ . ಆದರೆ ಸತ್ಯವೆಂದರೆ ಆ ಪ್ರಶ್ನೆಗಳಿಗೆ ಉತ್ತರವನ್ನೂ ಯಾರೂ ತಿಳಿಯರು ಅಲ್ಲವೇ ? , ಕೆಲವೊಂದು ಮನಸ್ಸಿಗೆ ಸಂಬಂಧಿಸಿದ ನಮ್ಮ ಪ್ರಶ್ನೆಗಳಿಗೆ ಉತ್ತರಗಳನ್ನು ನಮ್ಮಿಂದ ನಾವೇ ಹುಡುಕಿಕೊಳ್ಳುವುದೇ ಆಗಿಬಿಡುವುದು ಎಂದು ನನ್ನ ಅನಿಸಿಕೆ .
ನಿಮ್ಮಲ್ಲಿ ಆಸ್ಟಿಯೋಪೋರೋಸಿಸ್ ಅ೦ದ್ರೆ ಯಾರ್ಗಾದ್ರು ಗೊತ್ತಾ ? ಅಲ್ಟ್ರಾಸೌ೦ಡ್ ಮತ್ತು MRI ಪರೀಕ್ಷೆಗಳು ಏತಕ್ಕೆ ಮಾಡುತ್ತಾರೆ ? ಸಿ . ಟಿ ಸ್ಕ್ಯಾನ್ ಅ೦ದ್ರೇನು ? ಮ್ಯಾಮೋಗ್ರಾಫಿ ಅ೦ದ್ರೇನು . . ? ಈ ಎಲ್ಲಾ ರೀತಿಯ ಪರೀಕ್ಷೆಗಳು ಏತಕ್ಕಾಗಿ ಮಾಡುತ್ತಾರೆ ಎ೦ಬುದನ್ನು ಮು೦ಚಿತವಾಗಿ ತಿಳಿದುಕೊಳ್ಳುವ ಕುತೂಹಲ ಮತ್ತು ಅವಶ್ಯಕತೆ ಜನರಲ್ಲಿ ಇರುವುದು ಸಹಜ . ಬೆ೦ಗಳೂರಿನ ಜಯನಗರದಲ್ಲಿರುವ ಕ್ಲೂಮ್ಯಾಕ್ಸ್ ಡಯಾಗ್ನಾಸ್ಟಿಕ್ಸ್ ಅನ್ನೋ ಆರೋಗ್ಯ ತಪಾಸಣಾ ಕೇ೦ದ್ರದಲ್ಲಿ ಸ್ವಲ್ಪ ಮಟ್ಟಿಗೆ ಕನ್ನಡದ ವಾತಾವರಣ ಇದ್ದರೂ ಸಹ . . . ಇ೦ಗ್ಲೀಷಿನಲ್ಲೇ ತಮ್ಮ ಎಲ್ಲಾ ಕೈಪಿಡಿಗಳು , ಮತ್ತು ತಮ್ಮ ಹೆಲ್ತ್ ಪ್ಯಾಕೇಜ್ ಗಳು ಇರುವುದು . ಆದರೆ ಇ೦ತಹ ಮುಖ್ಯವಾದ ಮಾಹಿತಿಯು ಗ್ರಾಹಕನಿಗೆ ತಿಳಿಸದೇ ಹೋದಲ್ಲಿ ತನ್ನ ದೇಹದ ಮೇಲೆ ನಡೆಸುವ ಪರೀಕ್ಷೆಯ ಬಗ್ಗೆ , ಅಲ್ಲಿರುವ ವಾತಾವರಣದ ಬಗ್ಗೆ ಆತ೦ಕ ಪಡುತ್ತಾನೆ .
ನಾನಾದರೂ ಎಲ್ಲಿಂದ ತರಲಿ ? ಬ್ರಾನ್್ಸನ್ ಬಗ್ಗೆ ಇರುವ ಪುಸ್ತಕಗಳೆಲ್ಲ ನನ್ನ ಸಂಗ್ರಹದಲ್ಲಿದೆ . ದುಬೈದಲ್ಲಿರುವ ಬ್ರಾನ್್ಸನ್್ಗೆ ಸೇರಿದ ವರ್ಜಿನ್ ಸ್ಟೋರ್್ಗೆ ಹೋಗಿ ಅರ್ಧ ದಿನ ಕಳೆದು ಅವನು ಬರೆದ ಪುಸ್ತಕಗಳೆಲ್ಲವನ್ನೂ ತಂದಿದ್ದೇನೆ . ಲಂಡನ್್ನಲ್ಲಿರುವ ಅವನ ಕಚೇರಿಯನ್ನು ಸಂಪರ್ಕಿಸಿ , ಆತ ಪತ್ರಿಕೆಗಳಿಗೆ ಆಗಾಗ ಬರೆದ ಬಿಡಿ ಲೇಖನ , ಸಂದರ್ಶನಗಳನ್ನೂ ತರಿಸಿಟ್ಟುಕೊಂಡಿದ್ದೇನೆ . ಅವನು ಏನೇ ಹೊಸತು ಬರೆದರೂ ಅದು ನನಗೆ ಬರುತ್ತದೆ . ಟ್ವಿಟರ್್ನಲ್ಲಿ ನಾನು ಅವನನ್ನು ಪ್ರತಿದಿನ ಹಿಂಬಾಲಿಸುತ್ತೇನೆ . ' ಆಂತ್ರಪ್ರೆನರ್್ ' ಎಂಬ ಮ್ಯಾಗಜಿನ್್ನಲ್ಲಿ ಓದುಗರ ಪ್ರಶ್ನೆಗೆ ಆತ ನೀಡುವ ಉತ್ತರಗಳು , ಆತನ ಸಹಾಯಕಿಯ ಕೃಪೆಯಿಂದಾಗಿ , ನನಗೂ ಇಮೇಲ್್ನಲ್ಲಿ ಬರುತ್ತವೆ . ಹೀಗಾಗಿ ನಾನು ಅವನ ಬಗ್ಗೆ ಕಾಲಕಾಲಕ್ಕೆ ಅಪ್ಡೇಟ್ ಆಗುತ್ತೇನೆ .
" ಕರು ಹಾಕಿದ ದನಗಳ ಹಾಲು ಹಿಂಡದೇ ಇದ್ದರೆ ಅವು ' ಗೊಡ್ಡು ' ದನ ಆಗುತ್ತವೆ ! ಹಾಗಾಗಿ ದಿನಾ ಬೆಳಗ್ಗೆ ಮತ್ತು ಸಾಯಂಕಾಲ ಅವನ್ನು ಕರೆಯಲೇ ಬೇಕು , ಸಾರ್ ! " ಎಂದು ದನ ಮೇಯಿಸುವ ಹುಡುಗ ನನಗೆ ತಾಕೀತು ಮಾಡಿದ . ನಾನಾದರೋ ಬಹು ಜಂಬದಿಂದಲೇ " ಬಾಲೂ , ಅದೇನು ದೊಡ್ಡ ವಿಷಯ ? ನಾನೇ ಸ್ವತಃ ಬೆಳಗ್ಗೆ ಮತ್ತು . . .
ನಿಮ್ಮಲ್ಲಿರುವ ಡಿಸ್ಕ್ ಬರೆಯುವ ತಂತ್ರಾಂಶವು ಚಿತ್ರಿಕಾ ಕಡತಗಳನ್ನು ಡಿಸ್ಕ್ಗಳಿಗೆ ಬರೆಯಬಲ್ಲದು ಎಂದು ಖಚಿತಪಡಿಸಿಕೊಳ್ಳಿ . ಹೆಚ್ಚಿನ ಎಲ್ಲಾ ಡಿಸ್ಕ್ ಬರೆಯಬಲ್ಲ ತಂತ್ರಾಂಶಗಳು ಇದನ್ನು ನಿರ್ವಹಿಸದರೂ ಸಹ ಕೆಲವು ಅಪವಾದಗಳೂ ಇರುತ್ತವೆ .
ಷೆಡ್ಯೂಲ್ ಮಾಡಿದ ಆರೋಗ್ಯ ವಿಮೆ ಯೋಜನೆಗಳು ಸಾಂಪ್ರದಾಯಿಕ ವಿವಿಧೋದ್ದೇಶದ ಆರೋಗ್ಯ ವಿಮೆ ಯೋಜನೆಗಳನ್ನು ಬದಲಿಸುವ ಉದ್ದೇಶವನ್ನು ಹೊಂದಿರುವುದಿಲ್ಲ ಮತ್ತು ಇವು ವೈದ್ಯರಲ್ಲಿಗೆ ಹೋಗುವುದು ಅಥವಾ ಸೂಚಿಸಿದ ಔಷಧಿಯನ್ನು ತೆಗೆದುಕೊಳ್ಳುವಂತಹ ದಿನ - ದಿನದ ಆರೋಗ್ಯ ರಕ್ಷಣೆ ಒದಗಿಸುವ ಮೂಲ ಪಾಲಿಸಿಯಾಗಿವೆ . ಇತ್ತೀಚಿಗೆ ಈ ಯೋಜನೆಗಳು ಮಿನಿ - ಮೆಡ್ ಯೋಜನೆಗಳು ಅಥವಾ ಕೂಡಿಕೆ ಯೋಜನೆಗಳೆಂಬ ಹೆಸರು ಪಡೆದಿವೆ . ಈ ಯೋಜನೆಗಳನ್ನು ಸೂಚಿಸಲು " ಕೂಡಿಕೆ " ಎಂಬ ಪದವನ್ನು ಹೆಚ್ಚಾಗಿ ಬಳಸುತ್ತಾರೆ ಏಕೆಂದರೆ ಅವುಗಳಿಗೆ ವಿಮೆಯನ್ನು ಮಾರಾಟ ಮಾಡುವುದರ ಬದಲಿಗೆ ಇತರ ಕೆಲವು ಕಾರಣಕ್ಕೆ ಅಸ್ತಿತ್ವದಲ್ಲಿರಬೇಕಾದ ಕೂಡಿಕೆಯಲ್ಲಿನ ಸದಸ್ಯತ್ವವು ಅಗತ್ಯವಾಗಿರುತ್ತದೆ . ಉದಾಹರಣೆಗಳೆಂದರೆ - ನ್ಯಾಷನಲ್ ಅಸೋಸಿಯೇಶನ್ ಫಾರ್ ದ ಸೆಲ್ಫ್ ಎಂಪ್ಲಾಯ್ಡ್ ಮತ್ತು ಹೆಲ್ತ್ ಕೇರ್ ಕ್ರೆಡಿಟ್ ಯೂನಿಯನ್ ಅಸೋಸಿಯೇಶನ್ . ಈ ಯೋಜನೆಗಳು ಆಸ್ಪತ್ರೆಗೆ ಸೇರಿಸಲು ಮತ್ತು ಶಸ್ತ್ರಚಿಕಿತ್ಸೆಗೆ ಪ್ರಯೋಜನಗಳನ್ನು ಒದಗಿಸುತ್ತವೆ . ಆದರೆ ಈ ಪ್ರಯೋಜನಗಳು ಸೀಮಿತವಾಗಿರುತ್ತವೆ . ಷೆಡ್ಯೂಲ್ ಮಾಡಿದ ಯೋಜನೆಗಳು ದುರಂತದ ಘಟನೆಗಳಿಗೆ ಪರಿಣಾಮಕಾರಿಯಾಗಿರುವುದಿಲ್ಲ . ಈ ಯೋಜನೆಗಳ ಖರ್ಚು ವಿವಿಧೋದ್ದೇಶದ ಆರೋಗ್ಯ ವಿಮೆಗಿಂತ ತುಂಬಾ ಕಡಿಮೆ ಇರುತ್ತದೆ . ಅವು ಸಾಮಾನ್ಯವಾಗಿ ಸೀಮಿತ ಲಾಭದ ಮೊತ್ತವನ್ನು ಸೇವೆ ಒದಗಿಸುವವರಿಗೆ ನೇರವಾಗಿ ಪಾವತಿಸುತ್ತವೆ ಮತ್ತು ಪಾವತಿಗಳು ಯೋಜನೆಯ " ಪ್ರಯೋಜನಗಳ ಪಟ್ಟಿ " ಯನ್ನು ಆಧರಿಸಿರುತ್ತವೆ . ವಿಶಿಷ್ಟ ಷೆಡ್ಯೂಲ್ ಮಾಡಿದ ಆರೋಗ್ಯ ವಿಮೆಯ ವಾರ್ಷಿಕ ಲಾಭದ ಗರಿಷ್ಠ ಮಿತಿಯು $ 1 , 000ರಿಂದ $ 25 , 000ರಷ್ಟಿರುತ್ತದೆ . [ ೧೨ ]
ಅರುಣಾ , ನಿಮ್ಮ ಅಭಿಪ್ರಾಯಕ್ಕಾಗಿ ಧನ್ಯವಾದಗಳು . ದಯವಿಟ್ಟು ನಿಮ್ಮ ಪ್ರತಿಕ್ರಿಯೆಯನ್ನು ಮೂಡಿಸುತ್ತಾ ಇರಿ . ತೇಜಸ್ವಿನಿಯವರೆ , ನಿಮ್ಮ ವ್ಯಾಖ್ಯಾನವನ್ನು ಮೆಚ್ಚುವವರ ಸಂಖ್ಯೆ ಹೆಚ್ಚುತ್ತಾ ಇದೆ . ನಿಮಗೆ ಅಭಿನಂದನೆಗಳು .
ರೈತರ ಆತ್ಮಹತ್ಯೆ ಸಮೂಹ ಸನ್ನಿಯ ರೂಪ ಪಡೆಯುತ್ತಲಿದೆ . ಹಿಂದೆಲ್ಲ ಮೊದಲ ಪುಟದಲ್ಲಿ ವರದಿಯಾಗುತ್ತಿದ್ದ , ಹೆಡ್ ಲೈನ್ಸ್ ನಲ್ಲಿ ಪ್ರಸಾರವಾಗುತ್ತಿದ್ದ ರೈತರ ಅತ್ಮಹತ್ಯೆಗಳು ಈಗ ಒಳಪುಟಗಳತ್ತ ಸರಿಯುತ್ತಲಿವೆ . ಮುಂದೊಂದು ದಿನ ಪೇಜ್ ತ್ರಿಯಲ್ಲೂ ಬರಬಹುದು . ಅಂದರೆ ರೈತರ ಆತ್ಮಹತ್ಯೆ ಪ್ರಯತ್ನಗಳು ಸಾಮಾನ್ಯ ಘಟನೆಗಳಾಗುತ್ತಿವೆ . ಅದು ಜನತೆಯಲ್ಲಿ ಯಾವ ತಲ್ಲಣವನ್ನೂ ಉಂಟು ಮಾಡುತ್ತಿಲ್ಲ . ಅವರು ಸಂವೇದನಾಶೂನ್ಯರಾಗುತ್ತಿದ್ದಾರೆ . ಜೂನ್ ೧೯ರಂದು ನಮ್ಮ ಕೃಷಿ ಸಚಿವ ರವೀಂದ್ರನಾಥ ಪತ್ರಕರ್ತರ ಪ್ರಶ್ನೆಗೆ ನೀಡಿದ ಉತ್ತರವನ್ನೇ ನೋಡಿ : ' ನಿನ್ನೆ ಸತ್ತವ ರೈತನಲ್ಲ . ಇವತ್ತು ರೈತ ಸತ್ತಿರುವ ಬಗ್ಗೆ ನನಗೇನೂ ಗೊತ್ತಿಲ್ಲ ' ಒಬ್ಬ ಜವಬ್ದಾರಿಯುತ ಜನಪ್ರತಿನಿಧಿ ನೀಡುವ ಉತ್ತರವೇ ಇದು ? ನಿನ್ನೆ ಸತ್ತವ ರೈತನಲ್ಲ ಎಂದು ಅವರು ಹೇಗೆ ನಿರ್ಧರಿಸಿದರು ? ಅವರ ಸುತ್ತಮುತ್ತಲು ಇರುವ ಅಧಿಕಾರವ್ರ್ಅಂದ ಅವರಿಗೆ ಈಮಾಹಿತಿಯನ್ನು ನೀಡಿರಬೇಕು ಆಧಿಕಾರಶಾಹಿ ಎಂದೂ ರ್ಐತಪರವಾಗಿರಲಾರದು . ಆದರೆ ಜನಪ್ರತಿನಿಧಿಯೊಬ್ಬ ರೈತಪರವಾಗಿರಲೇ ಬೇಕು . ನಿನ್ನೆ ಸತ್ತ ಆ ರೈತ , ದಾವಣಗೆರೆ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಹಿರೇಬಿದರಿ ಗ್ರಾಮದ ಅಜ್ಜಪ್ಪ [ ೪೩ ] . ನಿಜ . ಆತ ಸರ್ಕಾರಿ ದಾಖಲೆಗಳ ಪ್ರಕಾರ ರೈತನಲ್ಲ . ಯಾಕೆಂದರೆ ಆತ ಬೇರೊಬ್ಬರ ಹೊಲವನ್ನು ಗುತ್ತಿಗೆಗೆ ಪಡೆದು ವ್ಯವಸಾಯ ಮಾಡುತ್ತಿದ್ದ . . ಅಂದರೆ ಬಗರ್ ಹುಕುಂ ಸಾಗುವಳಿ ಮಾಡುವವರು , ಗೇಣಿದಾರರು , ಕುಮ್ಕಿ , ಜಮ್ಮಬಾಣೆಗಳಲ್ಲಿ ವ್ಯವಸಾಯ ಮಾಡುವವರು ರೈತರಲ್ಲವೇ ? ತಮ್ಮದೇ ಜಿಲ್ಲೆಯ , ತಮ್ಮ ಪಕ್ಕದ ಕ್ಷೇತ್ರದ ರೈತನೊಬ್ಬನ ಬಗ್ಗೆ ಕೃಷಿ ಸಚಿವರು ಇಂತಹ ಬೇಜವಾಬ್ದಾರಿ ಹೇಳಿಕೆ ನೀಡಬಹುದೇ ? ಇವರು ಹೇಳಿಕೆ ನೀಡಿದ ಒಂದು ವಾರದ ಹಿಂದೆಯಷ್ಟೇ ಹಾವೇರಿ ಗೋಲಿಬಾರ್ ನಡೆದಿದೆ . ತನ್ನ ಖಾತೆಯ ಬಗ್ಗೆ ಬದ್ದತೆ ಇರುವ ಮಂತ್ರಿಯೊಬ್ಬರಿಗೆ ಮಾಹಿತಿಯನ್ನು ಪಡೆದುಕೊಳ್ಳಲು , ಪರಿಸ್ಥಿತಿಯನ್ನು ಅವಲೋಕಿಸಲು ಇಷ್ಟು ಕಾಲವಕಾಶ ಸಾಕು . ಇಂತಹದ್ದೊಂದು ಸಂದಿಗ್ಧಸ್ಥಿತಿಯಲ್ಲೇ ನಮಗೆ ಅರಿವಾಗುವುದು : ಕೃಷಿಕ್ಷೇತ್ರದ ಸಮಸ್ಯೆಗಳ ಆಳ - ಅರಿವು ಹೊಂದಿರುವ ವ್ಯಕ್ತಿಯೇ ಕೃಷಿ ಮಂತ್ರಿಯಾಗಿರಬೇಕೆಂದು . ಆದರೆ ನಮ್ಮ ದೇಶದ ಇತಿಹಾಸದಲ್ಲೇ ಶರದ್ ಪವಾರ್ ಒಬ್ಬರನ್ನು ಬಿಟ್ಟರೆ ಕೃಷಿ ಖಾತೆ ತನಗೇ ಬೇಕೆಂದು ಕೇಳಿ ಪಡೆದುಕೊಂಡ ಉದಾಹರಣೆ ಇಲ್ಲ . ಯಾಕೆಂದರೆ ಅದರಲ್ಲಿ ಯಾವುದೇ ಪಾಯಿದೆ ಇಲ್ಲ . ರೈತರ ಸಮಸ್ಯೆಗಳನ್ನೇ ಓಟು ಬ್ಯಾಂಕ್ ಗಳನ್ನಾಗಿಸಿಕೊಂಡು ಅಧಿಕಾರದ ಗದ್ದುಗೆ ಹಿಡಿಯುವ ಮಣ್ಣಿನ ಮಕ್ಕಳಿಗೆ ಕಂದಾಯ , ಗಣಿ , ಕೈಗರಿಕೆ , ಲೋಕೋಪಯೋಗಿ , , ಬೆಂಗಳೂರು ನಗರಾಭಿವದ್ಧಿ ಖಾತೆಗಳೇ ಬೇಕು . ಜನಸೇವೆಗೆ ಇದುವೇ ಮೋಕ್ಷಪಥ ! ನಮಗೆ ಗೊತ್ತಿದೆ , ಮುಕ್ತ ಅರ್ಥಿಕ ನೀತಿಯಿಂದಾಗಿ ನಮ್ಮ ರೈತ ಅಭಿವ್ರದ್ಧಿಶಿಲ ದೇಶಗಳ ರೈತರೊಡನೆ ನೇರ ಸ್ಪರ್ದೆಯನ್ನು ಎದುರಿಸಬೇಕಾಗಿದೆ . ಅಂದರೆ ಮಾರುಕಟ್ಟೆಯಲ್ಲಿ ಅಸ್ಟೇಲಿಯದ ಸೇಬು , ಅಮೇರಿಕದ ಗೋದಿ , ಚೀನಾದ ರೇಶ್ಮೆ ಇತ್ಯಾದಿಗಳ ಜೊತೆ ನಮ್ಮ ರೈತ ಪೈಪೋಟಿ ಎದುರಿಸಬೇಕಾಗಿದೆ . ಅಲ್ಲಿ ಕೃಷಿಗೆ ಕೈಗಾರಿಕೆಯ ಸ್ಥಾನಮಾನ ಸಿಕ್ಕಿ ದೊಡ್ಡ ಪ್ರಮಾಣದಲ್ಲಿ ಉತ್ಪಾದನೆಯಾಗುತ್ತಿರುವುದರಿಂದ ಉತ್ಪಾದನ ವೆಚ್ಚ ಕಡಿಮೆಯಾಗುತ್ತದೆ . ಹಾಗಾಗಿ ವಿದೇಶಿ ಉತ್ಪನ್ನಗಳು ನಮ್ಮ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಸಿಗುತ್ತವೆ . ಜನ ಅದಕ್ಕೆ ಮುಗಿಬೀಳುತ್ತಾರೆ . ನಮ್ಮ ರೈತ ಏನು ಮಾಡಬೇಕು ? ಇಲ್ಲಿ ಸರಕಾರ ' ತಾಯಿ ' ಯ ಹಾಗೆ ವರ್ತಿಸಬೇಕು . ದುರ್ಬಲರಿಗೆ ವಿಶೇಶ ಕಾಳಜಿ ಅಗತ್ಯ . ವಿಶ್ವಬ್ಯಾಂಕ್ ಸ್ಪಷ್ಟವಾಗಿ ಹೇಳಿದೆ : ರೈತರಿಗೆ ಯಾವುದೇ ತೆರನಾದ ಸಬ್ಸಿಡಿ ನಿಡಬಾರದು . ಇದು ಸರಕಾರಕ್ಕೂ ಗೊತ್ತಿದೆ ಹಾಗಗಿಯೇ ಒಬ್ಬೊಬ್ಬ ಸಚಿವರು ಬಿನ್ನ ಭಿನ್ನ ಹೇಳಿಕೆ ನಿಡುತ್ತಿದ್ದಾರೆ . ಪ್ರಣಾಳಿಕೆಯಲ್ಲಿ ಹೇಳಿದ್ದೆಲ್ಲವನ್ನೂ ಜಾರಿಯಲ್ಲಿ ತರುವುದು ಕಷ್ಟವೆಂದು ಅವರಿಗೂ ಗೊತ್ತಿದೆ . ನಮ್ಮದು ಕೃಷಿಪ್ರಧಾನ ದೇಶ . ಇಲ್ಲಿಯ ಶೇ . ೭೦ರಷ್ಟು ಜನ ಕೃಷಿಕರು . ಹಾಗಾಗಿ ಕ್ರಷಿಕ್ಷೇತ್ರವನ್ನು ಗಂಬೀರ್ಅವಾಗಿ ಪರಿಗಣಿಸಬೇಕಾಗಿದೆ . ಈ ದೇಶಕ್ಕೊಂದು ಬಜೆಟ್ ಇದೆ . ಸಂಪರ್ಕಾಕ್ರಾಂತಿಯ ಹೆಸರಿನಲ್ಲಿ ಬ್ರಿಟೀಶರ ಕುರುಹಾಗಿ ಉಳಿದುಕೊಂಡಿರುವ ಪ್ರತ್ಯೇಕ ರೈಲ್ವೆ ಬಜೆಟ್ ಇದೆ . ಆದರೆ ಬಹುಸಂಖ್ಯಾತ ಜನರನ್ನು ಪ್ರತಿನಿಧಿಸುವ ಕೃಷಿ ಕ್ಷೇತ್ರಕ್ಕೆ ಪ್ರತ್ಯೇಕ ಬಜೆಟ್ [ ಲ್ಲ . ಅದು ಇಂದಿನ ಅವಸ್ಯಕತೆಯಾಗಿದೆ . ಹಣಕಾಸು ಸಚಿವರು , ರೈಲ್ವೆ ಸಚಿವರು ಬ್ರ್ಈಫ್ ಕೇಸ್ ಹಿಡಿದು ಸಂಶತ್ ಪ್ರವೇಶಿಸಿ ಬಜೆಟ್ ಮಂಡಿಸುವುದನ್ನೇ ಜನ ಕಾತರದಿಂದ ಕಾಯುತ್ತಾರೆ . ಆ ಯೋಗ್ಯತೆ ಕೃಷಿ ಸಚಿವರಿಗೆ ಬರಬೇಕಾಗಿದೆ . ಪ್ರತ್ಯೇಕ ಕೃಷಿ ಬಜೆಟ್ ಮಂಡನೆಯಿಂದ ಏನಾಗುತ್ತದೆ ? ' ನಿಮ್ಮೊಡನೆ ನಾವಿದ್ದೇವೆ . ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ ' ಎಂಬ ಸ್ಪಷ್ಟ ಸಂದೇಶವನ್ನು ಸರಕಾರ ರವಾನಿಸಿದಂತಾಗುತ್ತದೆ . ಮುಖ್ಯವಾಗಿ ಆಖಾತೆಗೊಂದು ಗೌರವ ಬರುತ್ತದೆ . ಅದರ ತೂಕ ಹೆಚ್ಚುತ್ತದೆ . ತಮ್ಮನ್ನು ಗಂಭೀರವಾಗಿ ಪರಿಗಣಿಸಿದ್ದಾರೆ , ಆಡಳಿತ ಯಂತ್ರದಲ್ಲಿ ತಾವೂ ಕೂಡ ಪಾಲುದಾರರು ಎಂದು ಕೃಷಿಕ ಹೆಮ್ಮೆ ಪಡುತ್ತನೆ . ಅವನ ಆತ್ಮವಿಶ್ವಾಸ ಹೆಚ್ಚುತ್ತದೆ . ಕೃಷಿ ಬಜೆಟ್ ಇಂದಿನ ತುರ್ತು ಅವಸ್ಯಕತೆ . ದೊಡ್ಡ ಸಮುಹದ ದೊಡ್ಡ ಜವಾಬ್ದಾರಿ ಕೃಷಿ ಸಚಿವರ ಹೆಗಲ ಮೇಲಿದೆ . ಅವರು ಅನಿರ್ವಾಯವಾಗಿ ಬುದ್ಧಿ ಮತ್ತು ಹ್ರದಯದ ಮಧ್ಯೆ ಸಮನ್ವಯ ಸಾಧಿಸಲೇಬೇಕಾಗುತ್ತದೆ . ಕೆಲಸ ಮಡಲೇಬೇಕಾಗುತ್ತದೆ . ಪರಿಣಿತರ ಜೊತೆ ಚರ್ಚೆ , ಸಂವಾದ , ಅಧ್ಯಯನ ನಡೆಸಲೇ ಬೇಕು ಕೃಷಿ ಬಜೆಟ್ ಎರಡು ಹಂತಗಳಲ್ಲಿ ಜೊತೆ ಜೊತೆಯಾಗಿ ಜಾರಿಗೆ ಬರಬೇಕು ಮೊದಲನೆಯದಾಗಿ ರೈತರನ್ನು ಎಜ್ಯುಕೇಟ್ ಮಾಡುವುದು . ಅಂದರೆ ಅವರನ್ನು ವ್ರತ್ತಿಪರ ಬ್ಯುಸಿನೆಸ್ ಮೆನ್ ಆಗಿ ಪರಿವರ್ತಿಸುವುದು . ಪರಂಪರಾಗತವಾಗಿ ಆತನನ್ನು ಅನ್ನದಾತ , ನೇಗಿಲಯೋಗಿ , ದೇಶದ ಬೆನ್ನೆಲುಬು ಎಂದೆಲ್ಲ ಕರೆಯಲಾಗುತ್ತಿತ್ತು . ಆಗ ಅದು ಆತನ ತ್ಯಾಗ , ಸೇವೆ , ಸಹನೆಗೆ ಸಂದ ಮನ್ನಣೆಯಾಗಿತ್ತು . ಆದರೆ ಈಗ ಅದರಲ್ಲಿ ವ್ಯಂಗ್ಯ ಧ್ವನಿಸುತ್ತದೆ . ಹಿಂದಿನಿಂದಲೂ ನಮ್ಮ ರೈತ ಸ್ವಾವಲಂಬಿ . ಆತ ಬೀಜ , ಗೊಬ್ಬರ , ಕೀಟನಾಶಕಔಷಧಿ , ನೀರು , ದುಡ್ಡು ಯಾವುದಕ್ಕೂ ಯಾರನ್ನೂ ಅವಲಂಬಿಸಿದವನಲ್ಲ ಪ್ರತಿ ರೈತ ಒಬ್ಬ ಕೃಷಿ ವಿಜ್ನಾನಿಯೇ . ಆತನಿಗೆ ತನ್ನ ಜಮಿನೇ ಪ್ರಯೋಗಶಾಲೆ . ಹಾಗಾಗಿ ಅಕ್ಕ ಪಕ್ಕದ ಮನೆಗಳಲ್ಲೂ ಭಿನ್ನ ಭಿನ್ನವಾದ ಕೃಷಿ ಪದ್ದತಿಯಿತ್ತು . ರೈತ ಪ್ರಯೋಗಗಳಿಗೆ ಮುಕ್ತಮನಸ್ಸುಳ್ಳವನಾಗಿದ್ದನೆ ಎಂಬುದಕ್ಕೆ ಪಾಳೇಕರ್ ಮಾದರಿ ಕೃಷಿ ವಿಧಾನಕ್ಕೆ ಜನ ಮುಗಿಬೀಳುತ್ತಿರುವುದೇ ಸಾಕ್ಷಿಯಾಗಿದೆ . ಎರಡು ನಾಟಿದನವಿದ್ದರೆ ಸಾಕು , ಕೃಷಿ ತ್ಯಾಜ್ಯವನ್ನೇ ಬಳಸಿ ಅತ್ಯುತ್ತಮ ಫಸಲು ತೆಗೆಯಬಹುದು . ಇಂತಹ ಸಾವಯವ ಕೃಷಿ ಉತ್ಪನ್ನಗಳನ್ನು ಕೊಳ್ಳುವಂತೆ ' ಗ್ರಾಹಕ ಜಾಗ್ರತಿ ' ಆಂದೋಲನವನ್ನು ಹಮ್ಮಿಕೊಳ್ಳಬೇಕು . ರಾಸಾಯನಿಕ ಗೊಬ್ಬರ , ಕೀಟನಾಶಕಗಳನ್ನು ಬಳಸಿ ಬೆಳೆದ ಉತ್ಪನ್ನಗಳಿಗೂ ಇರುವ ವ್ಯತ್ಯಾಸವನ್ನು ಜನರಿಗೆ ತಿಳಿಸಿಕೊಡಬೇಕು . ಕಾರ್ಗಿಲ್ , ಕೆಂಟಕಿ , ರಿಲೆಯನ್ಸ್ ಜೊತೆಗೆ ಸ್ಪರ್ದೆ ನೀಡುವಂತೆ ನಮ್ಮ ರೈತರನ್ನು ತಯಾರು ಮಾಡಬೇಕು . ಆರೋಗ್ಯ ಕಾಳಜಿ ಎನ್ನುವುದು ನಗರಸಂಸ್ಕ್ರತಿಯ ಇತ್ತೀಚೆಗಿನ ಗೀಳು . ಹಾಗಾಗಿ ಸಾವಯವ ಉತ್ಪನಗಳಿಗೆ ಭವಿಷ್ಯ ಇದ್ದೇಇದೆ . ಎರಡನೆಯದಾಗಿ ಮಾರುಕಟ್ಟೆ ವಿಭಾಗ . ಮೊತ್ತಮೊದಲನೆಯದಾಗಿ ದಲ್ಲಾಳಿಗಳನ್ನು , ಮಧ್ಯವರ್ತಿಗಳನ್ನು ದೂರವಿಡಬೇಕು ಎ . ಪಿ . ಎಮ್ . ಸಿಯಲ್ಲಾದ ವೈಪಲ್ಯಗಳು ಇಲ್ಲಿ ಮರುಕಳಿಸಬಾರದು . ಸರಕಾರವೇ ಮಧ್ಯೆ ಪ್ರವೇಶಿಸಿ ಉತ್ಪನ್ನಗಳನ್ನು ಖರೀದಿ ಮಾಡಬೇಕು . ಅದಕ್ಕಾಗಿ ಬಹಳ ವ್ಯವಸ್ಥಿತವಾದ ಮಾರುಕಟ್ಟೆ ಜಾಲವನ್ನು ನೇಯಬೇಕಾಗುತ್ತದೆ . ಅದು ಬಹಳ ದೊಡ್ಡಮಟ್ಟದ ಉದ್ಯೋಗಸ್ರಷ್ಟಿಗೂಕಾರಣವಾಗುತ್ತದೆ . ಕೃಷಿ ಪಧವಿದರರನ್ನು ಇದರಲ್ಲಿ ತೊಡಗಿಸಿಕೊಳ್ಳಬಹುದು . ರೈತರ ಬಗ್ಗೆ ನಿಜವಾದ ಕಾಳಜಿ ಇರುವ ಚಿಂತಕರು , ಸಮಾಜ ಸೇವಕರು , ರೈತಮುಖಂಡರ ದೊಡ್ಡ ಪಡೆಯೇ ಇದೆ . ಅವರನ್ನು ಇದರ ಗೌರವ ಕಣ್ಗಾವಲು ಪಡೆಯನ್ನಾಗಿ ನೇಮಿಸಿಕೊಳ್ಳಬಹುದು . ಇದರ ಜೊತೆಗೆ ಮೌಲ್ಯವರ್ಧಕ ಉತ್ಪನ್ನಗಳ ತಯಾರಿಕೆಯಲ್ಲಿ [ ನಂದಿನಿ ಉತ್ಪನ್ನಗಳಂತೆ ] ಸರಕಾರವೇ ನೇರವಾಗಿ ಭಾಗಿಯಾಗಬೇಕು . ಟೊಮೇಟವನ್ನು ರಸ್ತೆಗೆ ಸುರಿಯುವುದರ ಬದಲು ಕೆಚಪ್ ತಯಾರಿಕಾ ಘಟಕಗಳನ್ನು ಸ್ಥಾಪಿಸಲಿ . ಕೊಲ್ಡ್ ಸ್ಟೊರೇಜ್ ಗಳನ್ನು ಹೆಚ್ಚಿಸಲಿ . ಇದರ ಜೊತೆಗೆ ರೈತರಿಗೆ ಕೆಲವು ಸೇವೆಗಳನ್ನು ಸರಕಾರ ಒದಗಿಸಬೇಕು . ರಾಜಕಾರಣಿಗಳಿಗೆ ವಿಧಾನಸೌಧ ಇದೆ , ಶಾಸಕರ ಭವನ ಇದೆ . ಅಧಿಕಾರಶಾಹಿಗಳಿಗೆ ವಿಕಾಸಸೌಧ ಇದೆ . ಬಹುಮಹಡಿ ಕಟ್ಟಡ ಇದೆ . ರೈತರಿಗೆ ಏನಿದೆ ? ಬೆಂಗಳೂರಿನಲ್ಲಿ ಒಂದು ರೈತಭವನದ ಅವಸ್ಯಕತೆ ಇದೆ . ಎಲ್ಲಾ ಜಿಲ್ಲೆಗಳ ರೈತರೂ ಇಲ್ಲಿ ಬಂದು ನಿರ್ಧಿಷ್ಟ ಅವಧಿಗೆ ತಂಗುವ ವ್ಯವಸ್ಥೆಯಿರಲಿ . ಪ್ರತಿ ಜಿಲ್ಲೆಯ ಬೆಳೆ ವೈವಿದ್ಯತೆಯನ್ನು ತೋರಿಸುವ ಎಕ್ಸ್ ಭಿಷನ್ , ಭಿತ್ತಿಚಿತ್ರಗಳ ಡಿಸ್ ಪ್ಲೇ ಇರಲಿ . ಗುಲ್ಬರ್ಗ ಜಿಲ್ಲೆಯ ಕೃಷಿ ಅನುಭವವನ್ನು ಮೈಸುರು ಜಿಲ್ಲೆಯ ರೈತ ಹಂಚಿಕೊಳ್ಳಲಿ . ಹಾಗೆ ಮಾಡುವುದರಿಂದ ಬಾಂಧವ್ಯ ಬೆಳೆಯುತ್ತದೆ . ಕಾವೇರಿ - ಕ್ರಷ್ಣೆಯರು ಒಂದಾಗುತ್ತಾರೆ . ಅದರಲ್ಲೊಂದು ಸೆಮಿನಾರ್ ಹಾಲ್ ಇರಲಿ . ನಿರಂತರ ಚರ್ಚಗೋಷ್ಟಿಗಳು , ಸಂವಾದಗಳು ಅಲ್ಲಿ ನಡೆಯುತ್ತಿರಲಿ . ದೇಶದ ಎಲ್ಲಾ ಭಾಗದ ರೈತರು ಅಲ್ಲಿ ಒಟ್ಟು ಸೇರಿ ವಿಚಾರ ವಿನಿಮಯ ಮಾಡಿಕೊಳ್ಳಲಿ . ಕೆ . ಎ . ಎಸ್ ಗ್ರೇಡಿನ ಅಧಿಕಾರಿಯೊಬ್ಬರು ಅದರ ಉಸ್ತುವಾರಿ ನೋಡಿಕೊಳ್ಳಲಿ . ಇಷ್ಟನ್ನು ಮಾಡಿಕೊಟ್ಟರೂ ಸಾಕು ರೈತ ಖುಷಿ ಪಡುತ್ತಾನೆ . ' ರೈತಭವನ ' ತನ್ನದೆಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾನೆ . ಅರುವತ್ತು ವರ್ಷ ಮೆಲ್ಪಟ್ಟ ರೈತನಿಗೆ ಮಾಶಾಸನ ಕೊಡುತ್ತದೆಯೆಂದು ಸರಕಾರ ಪ್ರಕಟಿಸಿದೆ . ಅದರ ಜೊತೆಗೆ ಎಲ್ . ಟಿಸಿ ಸೌಲಭ್ಯ ದೊರಕಲಿ . ಇತ್ತೀಚೆಗೆ ಕೃಷಿಭೂಮಿಯಲ್ಲಿ ಉತ್ಪಾದನೆ ಕುಂಟಿತಗೊಂಡಿದೆ . ಮುಂದಿನ ದಿನಗಳಲ್ಲಿ ; ಆಹಾರ ಬಧ್ರತೆ ' ಎಂಬುದು ದೊಡ್ಡ ಸವಲಾಗಿ ಕಾಡಲಿದೆ . ಹಾಗಾಗಿ ಕೃಷಿಕ್ಶೇತ್ರವನ್ನು ' ಇಂಡಸ್ಟ್ರಿ ' ಎಂದು ಪರಿಗಣಿಸಿ , ಕೈಗಾರಿಕೆಗೆ ಕೊಡುವಎಲ್ಲ ಸವಲತ್ತುಗಳನ್ನು ನೀಡಿ ಕುಟುಂಬವನ್ನು ಕೈಗಾರಿಕೆಯ ಕನಿಷ್ಟ ಘಟಕ ಎಂದು ಘೋಷಿಸಬೇಕು , ಕ್ರಷಿಯಲ್ಲಿ ಮಾತ್ರ ಆಹಾರ ಬಧ್ರತೆ ಮತ್ತು ಉದ್ಯೋಗ ಬಧ್ರತೆ ಎರಡೂ ಇದೆ . ಈ ಸ್ವಾವಲಂಬಿ ಕ್ಷೇತ್ರವನ್ನು ಸ್ವಲ್ಪ ಒತ್ತು ಕೊಟ್ಟು ಮೇಲೆತ್ತಿದರೆ ನಮ್ಮ ರೈತರ ಹಸಿರು ಶಾಲು ಕುತ್ತಿಗೆಗೆ ಕುಣಿಕೆಯಾಗುವುದರ ಬದಲು ಯಶಸ್ಸಿನ ಪತಾಕೆಯಗುತ್ತದೆ ಎಂದು ರೈತ ಮುಖಂಡರಾದ ಕೆ . ಟಿ . ಗಂಗಾಧರ್ ಹೇಳುತ್ತಾರೆ . ಪ್ರೋ . ನಂಜುಂಡಸ್ವಾಮಿಯವರು ರೈತ ನಾಯಕರು ವಿದಾನಸಭೆಯೊಳಗೆ ಕುಳಿತುಕೊಳ್ಳುವ ಕನಸು ಕಂಡಿದ್ದರು . ನಾವು ಕೃಷಿಗೆ ಸ್ವಾಯತ್ತತೆ ಬರುವ ಕನಸನ್ನು ಕಾಣುತ್ತಿದ್ದೇವೆ . ನಮ್ಮ ಕೃಷಿ ಸಚಿವರು ಕೃಷಿ ಬಜೇಟ್ ನ ಬ್ರೀಫ್ ಕೇಸ್ ಹಿಡಿದು ವಿದಾನಸೌಧದ ಮೆಟ್ಟಲುಗಳನ್ನೆರುವ ಕನಸು ಕಾಣುತ್ತಿದ್ದೇವೆ . ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಮುಖ್ಯಮಂತ್ರಿಗಳು ಅದನ್ನು ನನಸು ಮಾಡಲಿ . { ಪ್ರಮುಖ ದಿನಪತ್ರಿಕೆಗಳು ಈ ಲೀಖನವನ್ನು ಪ್ರಕಟಿಸಲಿಲ್ಲ . ಹಾಗಾಗಿ ಇಲ್ಲಿ ಪ್ರಕಟವಾಗಿದೆ . }
1994ರಲ್ಲಿ ಪ್ರೀಸ್ಲಿಯ ಮರಣೋತ್ತರ ಪರೀಕ್ಷೆಯನ್ನು ಮತ್ತೆ ತೆರೆಯಲಾಯಿತು . ಮರಣೋತ್ತರ ಪರೀಕ್ಷೆ ಮಾಡಿದ ಡಾ . ಜೋಸೆಫ್ ಡೇವಿಸ್ " ಹೆಚ್ಚಿನ ಔಷಧ ಸೇವನೆಯು ಅವನಿಗೆ ಮಾರಕವಾಯಿತೆಂಬ ಉಲ್ಲೇಖವು ಇದರಲ್ಲಿ ಎಲ್ಲಿಯೂ ಸೂಚಿತವಾಗಿಲ್ಲ . ಎಲ್ಲವೂ ಇದ್ದಕ್ಕಿದ್ದಂತೆ ಮಹತ್ತರವಾದ ಹೃದಯಾಘಾತದತ್ತಲೇ ಬೆರಳು ಮಾಡುತ್ತವೆ " ಎಂದು ಘೋಷಿಸಿದನು . [ ೧೯೫ ] ವಿವಿಧ ಔಷಧಗಳ ಏಕಕಾಲಿಕ ಸೇವನೆಯ ಮಾದಕತೆಯು ಮಾರಕವಾಯಿತೆಂಬುದು ವಿವಾದಾಸ್ಪದವಾದರೂ , ಪಾಲಿಫಾರ್ಮಸಿ ( ವಿವಿಧೌಷಧ ) ಯು ಪ್ರೀಸ್ಲಿಯ ಅಕಾಲಿಕ ಮರಣಕ್ಕೆ ಸಾಕಷ್ಟು ದೇಣಿಗೆ ನೀಡಿತೆಂಬುದು ನಿರ್ವಿವಾದ . [ ೨೫೮ ]
ಹುಡುಗಿ : ನೀನು ನನ್ನನ್ನು ನಿಜವಾಗಿಯೂ ಪ್ರೀತಿಸುತ್ತೀಯಾ ? ಹುಡುಗ : ಹೌದು , ನಿನಗಾಗಿ ನಾನು ಏನೂ ಮಾಡಲು ಸಿದ್ಧನಿದ್ದೇನೆ . ಹುಡುಗಿ : ನಿನ್ನನ್ನು ಮದುವೆಯಾಗುವುದಕ್ಕೆ ಒಪ್ಪಿಗೆ ಕೊಡಲು ನಮ್ಮ ಮನೆಯವರು ಸಿದ್ಧರಿದ್ದಾರೆ , ಆದರೆ ನೀನೊಂದು ಷರತ್ತಿಗೆ ಒಪ್ಪಬೇಕಂತೆ … ಹುಡುಗ : ಏನದು ? ಹುಡುಗಿ : ಅವರಿಗೆ ತನ್ನ ಮಗಳು ಮತಾಂತರಗೊಳ್ಳುವುದು ಇಷ್ಟವಿಲ್ಲವಂತೆ , ನೀನೇ ಹಿಂದೂ ಆಗಬೇಕಂತೆ … . ಹುಡುಗ : ಅದ್ಹೇಗೆ ಆಗುತ್ತೆ ? ಹುಡುಗಿ : ನನಗೋಸ್ಕರ ಏನೂ ಮಾಡಲು ಸಿದ್ಧ , ಜೀವನ , ಪ್ರಾಣ ಕೊಡುತ್ತೇನೆ ಎನ್ನುತ್ತೀಯಲ್ಲಾ , ಪ್ರಾಣ ಬೇಡ , ಧರ್ಮವನ್ನು ಬಿಡಬಹುದಲ್ಲವೆ ? ಹುಡುಗ : ವೋ ಕೈಸೆ ಹೋ ಸಕ್ತಾ ಹೈ ?
ಆದರೆ ಮನಸಿನಲ್ಲುಳಿದದ್ದು , ಕೊಟ್ಟ ಕಾಲುಗಂಟೆಯಲ್ಲಿಯೇ ದೇಸಿ ಮಾತು - ನಗೆಯೊಂದಿಗೆ ಕಾಣಿಸಿಕೊಂಡ ವೈದೇಹಿ ಮತ್ತವರ ಕವನಗಳು . ಕೆಲ ನಾಟಕಗಳು . ಹೆಗ್ಗೋಡಿನ ಪ್ರಕೃತಿ .
೦೨ . ಒಬ್ಬ ಆರೋಗ್ಯವಂತ ವ್ಯಕ್ತಿ ಮಧ್ಯಾಹ್ನದ ಊಟದ ನಂತರ ( ಅಥವಾ ತೃಪ್ತಿಯಾಗಿ ತಿಂಡಿಯನ್ನು ತಿಂದ ನಂತರ ) , ಊಟ ಮಾಡಿ ಒಂದೂವರೆ ಗಂಟೆಯ ನಂತರ , ಎರಡು ಗಂಟೆಗಳ ಒಳಗಾಗಿ ಅವನ ರಕ್ತ ನಾಳದಿಂದ ತೆಗೆದ ರಕ್ತದ ಸ್ಯಾಂಪಲ್ಲನ್ನು ತೆಗೆದಾಗ , ಅದರಲ್ಲಿನ ಸಕ್ಕರೆಯ ಪ್ರಮಾಣ ೧೬೦ ಮಿ . ಗ್ರಾಮ್ ಗಳಿಗಿಂತಲೂ ಹೆಚ್ಚಾಗಿ ಇರಬಾರದು . ಒಂದು ವೇಳೆ ೧೮೦ ಮಿ . ಗ್ರಾಂ ಗಿಂತಲೂ ಹೆಚ್ಚಾಗಿದ್ದರೆ , ಮಧುಮೇಹವನ್ನು ಶಂಕಿಸಬಹುದು . ಇದಕ್ಕೆ ಪೋಸ್ಟ್ ಪ್ರಾಂಡಿಯಲ್ ಬ್ಲಡ್ ಶುಗರ್ ಅಥವಾ ಪಿ . ಪಿ . ಬಿ . ಎಸ್ ಎನ್ನುತ್ತಾರೆ ( Post prandial blood sugar or P . P . B . . ಒಬ್ಬ ವ್ಯಕ್ತಿಯ ರಕ್ತದಲ್ಲಿನ ಗರಿಷ್ಠ ಮಟ್ಟವನ್ನು ಪಿ . ಪಿ . ಬಿ . ಎಸ್ . ಸೂಚಿಸುತ್ತದೆ .
ಚಿತ್ರದುರ್ಗದಲ್ಲಿ ನಡೆಯುತ್ತಿರುವ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಜಿಲ್ಲೆಯ ಜನತೆ ಅತಿ ಉತ್ಸಾಹದಿಂದ ಮುಂದಾಗಿದ್ದು , ಈವರೆಗೂ ದಾಖಲಾಗದ ದಾಖಲೆಯ ದೇಣಿಗೆಯನ್ನು ನೀಡುವುದರ ಮೂಲಕ ಅಕ್ಷರ ಜಾತ್ರೆ ತಮ್ಮ ಕೊಡುಗೆಯನ್ನು ನೀಡಿದ್ದಾರೆ . ಅಲ್ಲದೇ ಅಮೃತ ಸಾಹಿತ್ಯ ಸಮ್ಮೇಳನಕ್ಕೆ ನಾವೆಲ್ಲಾ ಕಂಕಣಬದ್ಧರಾಗಿ ಕಾರ್ಯೋನ್ಮುಖರಾಗುತ್ತೇವೆ ಎಂಬಂತೆ ದುರ್ಗದ ಜನತೆ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ .
ಫ್ರಾಂಕ್ಫರ್ಟ್ ವಾಲ್ಡ್ಚೆಸ್ಟಾಗ್ ( ವುಡ್ಸ್ ಡೇ ) ಹಾಸ್ಯಮಯವಾಗಿ ಪ್ರಾದೇಶಿಕ ರಜಾದಿನವೆಂದು ಹೆಸರಾಗಿತ್ತು . ಏಕೆಂದರೆ 1990ರ ದಶಕದವರೆಗೆ ಆ ದಿನ ಫ್ರಾಂಕ್ಫರ್ಟ್ ಅಂಗಡಿಗಳು ಮುಚ್ಚುವುದು ಸಾಮಾನ್ಯವಾಗಿತ್ತು . ಈ ಹೆಸರಿನ ನಡುವೆಯೂ , ಉತ್ಸವವು ವಾಸ್ತವ ವಾಲ್ಡ್ಚೆಸ್ಟಾಗ್ ಮಂಗಳವಾರವಿದ್ದರೂ , ಪೆಂಟೆಕೋಸ್ಟ್ ನಂತರ ನಾಲ್ಕುದಿನಗಳ ಕಾಲ ಉತ್ಸವ ನಡೆಯುತ್ತದೆ . ಈ ಉತ್ಸವದ ವಿಶೇಷವೆಂದರೆ ಅದರ ಸ್ಥಳವು ಫ್ರಾಂಕ್ಫರ್ಟ್ ಸಿಟಿ ಅರಣ್ಯವಾಗಿರುವುದು . ಇದು ನೈಡೆರಾಡ್ ನಗರಕೇಂದ್ರದ ದಕ್ಷಿಣಕ್ಕಿದೆ .
ಸಾಗರದಷ್ಟಿರುವ ಕ್ಯಾಮೆರ ತಿಳುವಳಿಕೆಯಲ್ಲಿ ಒಂದು ಹನಿಯಷ್ಟು ಕಲಿತುಕೊಂಡೆವು . ಇನ್ನೂ ಲೆನ್ಸುಗಳ ಬಗ್ಗೆ ತಿಳಿದುಕೊಳ್ಳೋಣ . ಮೊದಲಿಗೆ ಲೆನ್ಸು ಎಂದರೇನು ಅದರ ತಾಂತ್ರಿಕ ಪದಗಳೇನು ? ಸೂತ್ರಗಳೇನು ? ಅದನ್ನು ಹೇಗೆ ತಯಾರಿಸುತ್ತಾರೆ ? ಎಲ್ಲಿ ತಯಾರಿಸುತ್ತಾರೆ ? ಯಾವಾಗ ಕಂಡುಹಿಡಿದರು . . . . ಇತ್ಯಾದಿಗಳನ್ನು ನಾನು ಬರೆಯಲಾರೆ . ಏಕೆಂದರೆ ನಾನು ಅದನ್ನು ತಿಳಿದುಕೊಳ್ಳಲು ಪ್ರಯತ್ನಸಲೇ ಇಲ್ಲ . ಏಕೆ ಪ್ರಯತ್ನಿಸಲಿಲ್ಲವೆಂದರೆ ಅದನ್ನೆಲ್ಲಾ ಹಗಲು ರಾತ್ರಿ ಓದಿ ತಿಳಿದುಕೊಂಡು ಅದರ ಬಗ್ಗೆ ಪರೀಕ್ಷೆ ಬರೆಯಬೇಕಾಗಿರಲಿಲ್ಲ . ಮತ್ತೆ ನೀವು ಅದನ್ನು ತಿಳಿದುಕೊಂಡು ಪರೀಕ್ಷೆ ಬರೆದು ಸರ್ಟಿಫಿಕೇಟ್ ಪಡೆಯಬೇಕಾಗಿಲ್ಲವೆನ್ನುವುದು ನನ್ನ ಅನಿಸಿಕೆ . ಆದ್ರೂ ನಿಮಗೆ ಅದನ್ನೆಲ್ಲಾ ತಿಳಿದುಕೊಳ್ಳುವ ಕುತೂಹಲವಿದ್ದಲ್ಲಿ ಅಂತರಜಾಲದಲ್ಲಿ ಬೇಕಾದಷ್ಟು ಮಾಹಿತಿ ಸಿಗುತ್ತದೆ ಪ್ರಯತ್ನಿಸಬಹುದು . ಇದೆಲ್ಲ ಹೇಳಿದ ಮಾತ್ರಕ್ಕೆ ಈ ಲೆನ್ಸುಗಳ ಬಗ್ಗೆ ತಿಳಿದುಕೊಳ್ಳಬೇಡವೇ ಅಂತ ನೀವು ನನ್ನನ್ನು ಪ್ರಶ್ನಿಸಬಹುದು . ಖಂಡಿತ ತಿಳಿದುಕೊಳ್ಳೋಣ . ತಾಂತ್ರಿಕ ವಿವರಗಳು . . . ಸೂತ್ರ . . . ಇತ್ಯಾದಿಗಳನ್ನು ಅಂತರಜಾಲದಲ್ಲಿ , ಪುಸ್ತಕದಲ್ಲಿ ಓದಿ ತಿಳಿದುಕೊಂಡು ಮತ್ತೊಬ್ಬರಬಳಿ ಪುಸ್ತಕ ಮತ್ತು ಅಂತರಜಾಲದ ಬದನೆಕಾಯಿಯ ವರದಿ ಒಪ್ಪಿಸಿ ಅವರ ಮೆಚ್ಚುಗೆ ಗಳಿಸಿಕೊಳ್ಳುವುದಕ್ಕಿಂತ ಈ ಲೆನ್ಸುಗಳನ್ನು ನಾವು ಪ್ರತಿಯೊಬ್ಬರೂ ಸುಲಭವಾಗಿ ಉಪಯೋಗಿಸುವ ರೀತಿಯ ನೇರವಾದ ತಿಳುವಳಿಕೆಯನ್ನು ಪಡೆದುಕೊಳ್ಳುವುದು ಒಳ್ಳೆಯದಲ್ಲವೇ . . ಅದಕ್ಕಾಗಿ ಲೆನ್ಸುಗಳ ಬಗ್ಗೆ ನನ್ನ ಫೋಟೊಗ್ರಫಿ ಅನುಭವದಲ್ಲಿ ನನ್ನ ಅರಿವಿಗೆ ಬಂದ ಕಿಂಚಿತ್ ತಿಳುವಳಿಕೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ . ಕ್ಯಾಮೆರಗಳು ಮನುಷ್ಯನ ದೇಹ ಮತ್ತು ತಲೆಯಂತೆ ಕೆಲಸ ಮಾಡಿದರೆ ಈ ಲೆನ್ಸುಗಳು ಕಣ್ಣುಗಳಂತೆ ಕೆಲಸ ಮಾಡುತ್ತವೆ . ನಮ್ಮ ಮುಂದಿರುವ ವಸ್ತುಗಳು , ವ್ಯಕ್ತಿ , ಪ್ರಾಣಿ . . . ಇತ್ಯಾದಿಗಳು ಹೇಗಿರುತ್ತವೆ , ಯಾವ ಬಣ್ಣದಲ್ಲಿವೆ , ಎಷ್ಟು ದೂರದಲ್ಲಿವೆ , ಎಂಥ ಗಾತ್ರದಲ್ಲಿವೆ ಎಂದು ನಮಗೆ ತೋರಿಸುವ ಕೆಲಸ ನಮ್ಮ ಕಣ್ಣುಗಳದ್ದು . ಅದೇ ರೀತಿ ಕ್ಯಾಮೆರಗಳಿಗೆ ಇದನ್ನೆಲ್ಲಾ ತೋರಿಸುವುದೇ ಈ ಲೆನ್ಸುಗಳು . ಲೆನ್ಸುಗಳ ಮೂಲಕ ಕಂಡ ಇವೆಲ್ಲ ದೃಶ್ಯಗಳು , ವಸ್ತುಗಳು , ವ್ಯಕ್ತಿಗಳು , ಪ್ರಾಣಿಗಳು . . . . . . . . . . . . . . . ಇತ್ಯಾದಿಗಳೆಲ್ಲಾ ತೋರಿಸಿ ಕ್ಯಾಮೆರದಲ್ಲಿರುವ ಮೆಮೋರಿ ಕಾರ್ಡುಗಳಲ್ಲಿ ರೆಕಾರ್ಡ್ ಆಗಲು ಸಹಕರಿಸುತ್ತವೆ . ನಾವು ಕಣ್ಣಿನ ಮೂಲಕ ಕಂಡ ದೃಶ್ಯಗಳನ್ನು ಅವಲೋಕಿಸಿ ಮೆದುಳಿಗೆ ಸಂದೇಶ ರವಾನಿಸಿ ಅವುಗಳ ಬಗೆಗಿನ ತಿಳುವಳಿಕೆಯನ್ನು ಮತ್ತು ಚಿತ್ರವನ್ನು ಮನಸ್ಸಿನಲ್ಲಿ ಪ್ರಿಂಟ್ ಮಾಡಿಕೊಳ್ಳುತ್ತೇವೆ . ಮತ್ತೆ ನೆನಪಿಸಿಕೊಂಡಾಗ ಅದೇ ಪ್ರಿಂಟ್ ನೆನಪಿಗೆ ಬರುತ್ತದೆ ತಾನೆ ! ಹಾಗೆ ಲೆನ್ಸುಗಳ ಮೂಲಕ ಕಂಡ ದೃಶ್ಯಗಳನ್ನು ಕ್ಯಾಮೆರದಲ್ಲಿರುವ ಮೊಮೋರಿಕಾರ್ಡುಗಳಲ್ಲಿ ಅಪಾರ್ಚರ್ , ಷಟರ್ ಸ್ಪೀಡ್ , ಇನ್ನೂ ಅನೇಕ ವಿಧಾನಗಳಿಂದ ರೆಕಾರ್ಡು ಮಾಡಿಕೊಂಡು ಮತ್ತೆ ನಮಗೆ ಬೇಕೆಂದಾಗ ಅದೇ ದೃಶ್ಯಗಳನ್ನು ಹೊರತೆಗೆದು ಪ್ರಿಂಟ್ ಹಾಕಿಸಬಹುದು ! ಕ್ಯಾಮೆರದಲ್ಲಿ , ಕಂಫ್ಯೂಟರಿನಲ್ಲಿ ನೋಡಬಹುದು . ಲೆನ್ಸುಗಳ ಬಗ್ಗೆ ತಿಳಿದುಕೊಂಡಾಯಿತು . ಇನ್ನೂ ಇದೇನು ಹೊಸ ಪದಗಳಾದ ಅಪಾರ್ಚರ್ , ಷಟರ್ ಸ್ಪೀಡ್ . . ಇತ್ಯಾದಿಗಳನ್ನು ಹೇಳಿ ಮತ್ತೆ ತಾಂತ್ರಿಕ ಪದಗಳನ್ನು ಬಳಸುತ್ತಿದ್ದೀರಿ ಅಂತ ನಿಮಗೆ ಅನ್ನಿಸಬಹುದು . ನಿಮ್ಮ ಪ್ರಶ್ನೆ ಸರಿಯಾಗಿದೆ . ಈ ಅಪಾರ್ಚರ್ ಎನ್ನುವ ತಾಂತ್ರಿಕ ಪದದ ಅರ್ಥವನ್ನು ತಿಳಿದುಕೊಳ್ಳುವುದಕ್ಕಿಂತ ಅದನ್ನು ಸುಲಭವಾಗಿ ಅರ್ಥಮಾಡಿಕೊಂಡು ಮತ್ತಷ್ಟು ಸುಲಭವಾಗಿ ಉಪಯೋಗಿಸುವ ವಿಧಾನವನ್ನು ಕಲಿತುಕೊಳ್ಳೋಣ . ಆಪಾರ್ಚರ್ ಎನ್ನುವ ಬಗ್ಗೆ ತಾಂತ್ರಿಕವಾಗಿ ವಿವರಿಸುವುದಕ್ಕಿಂತ ಒಂದು ಸುಲಭ ಕತೆಯ ಮೂಲಕ ವಿವರಿಸುತ್ತೇನೆ . ನೀವು ರಾತ್ರಿ ರಸ್ತೆಬದಿಯಲ್ಲಿ ಬೀದಿ ದೀಪದ ಸಹಾಯದಿಂದ ನಡೆಯುತ್ತಿದ್ದಾಗ ಮುಂದೆ ಇದ್ದಕ್ಕಿದ್ದಂತೆ ಬೀದಿ ದೀಪ ಇಲ್ಲವಾಗಿ ಸಂಪೂರ್ಣ ಕತ್ತಲು ಆವರಿಸಿ ನಿಮಗೇನು ಕಾಣುವುದಿಲ್ಲ . ಅಷ್ಟರಲ್ಲಿ ನಿಮ್ಮೆದುರಿನಲ್ಲೇ ನಾಯಿಯೊಂದು ಬೊಗಳುವ ಶಬ್ದ ಕೇಳಿ ನಿಮಗೆ ಭಯ ಆವರಿಸುತ್ತದೆ . ಆ ಕ್ಷಣದಲ್ಲಿ ಆ ಕತ್ತಲಿನಲ್ಲಿಯೇ ಕಣ್ಣನ್ನು ದೊಡ್ಡದಾಗಿ ಅಗಲಿಸಿಕೊಂಡು ನೋಡಿದರೂ ನಿಮಗೆ ನಾಯಿ ಕಾಣಿಸುವುದಿಲ್ಲ . ಬೊಗಳಿದ ನಾಯಿ ಸುಮ್ಮನಾಗುತ್ತದೆ . ಆ ಕತ್ತಲಿನ ದಾರಿಯನ್ನು ಬದಲಿಸಿ ಮಬ್ಬುಗತ್ತಲಿನ ಮತ್ತೊಂದು ರಸ್ತೆಯಲ್ಲಿ ಚಲಿಸುತ್ತೀರಿ . ಸ್ವಲ್ಪ ದೂರ ನಡೆಯುವಷ್ಟರಲ್ಲಿ ಅಲ್ಲೊಂದು ಪುಟ್ಟ ನಾಯಿ ಬಾಲ ಆಡಿಸುತ್ತಾ ನಿಂತಿದೆ . ಮುದ್ದಾದ ನಾಯಿಮರಿ ಮಬ್ಬು ಮಬ್ಬಾಗಿ ಕಾಣಿಸುತ್ತಿದ್ದರಿಂದ ಅದನ್ನು ಚೆನ್ನಾಗಿ ನೋಡಲು ನಿಮ್ಮ ಕಣ್ಣನ್ನು ಅಗಲಿಸುತ್ತೀರಿ . ಈಗ ನೋಡಿ ಆ ಪುಟ್ಟ ಮರಿ ಕಿವಿ ನಿಮಿರಿಸುತ್ತಾ ಬಾಲ ಆಡಿಸುತ್ತಾ ಕುಂಡಿ ಕುಣಿಸುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ . ನಿಮಗಿಷ್ಟವಾಗಿ ಅದನ್ನು ಎತ್ತಿಕೊಂಡು ಸಾಗುತ್ತೀರಬೇಕಾದರೆ ಮುಂದೆ ಸಿಗುವ ನಿಮ್ಮ ಮನೆಯ ರಸ್ತೆ ದೊಡ್ಡ ದೊಡ್ಡ ಬೀದಿ ದೀಪಗಳು ಹ್ಯಾಲೋಜಿನ್ ಲೈಟ್ ಬೆಳಕಿನಲ್ಲಿ ಹಗಲಿನಂತೆ ಕಂಗೊಳಿಸುತ್ತಿರುತ್ತದೆ . ಇದ್ದಕ್ಕಿದ್ದಂತೆ ಅಷ್ಟು ದೊಡ್ಡ ಬೆಳಕಿಗೆ ಹೊಂದಿಕೊಳ್ಳಲಾಗದೆ ನಿಮ್ಮ ಕಣ್ಣು ಸಹಜವಾಗಿ ಕಿರಿದಾಗುತ್ತದೆ . ಒಮ್ಮೆ ಕಿರಿದಾಯಿತಲ್ಲ ಈಗ ಎಲ್ಲ ಸ್ಪಷ್ಟವಾಗಿ ಕಾಣುತ್ತಿದೆ ನಿಮ್ಮ ಮನೆ ಮತ್ತು ಮನೆಯ ಮುಂದೆ ಕಟ್ಟಿ ಹಾಕಿರುವ ನಿಮ್ಮದೇ ದೊಡ್ಡನಾಯಿಯೂ ಚೆನ್ನಾಗಿ ಕಾಣುತ್ತಿದೆ . ಇಲ್ಲಿ ನಮಗೆ ಗೊತ್ತಾಗುವುದೇನೆಂದರೆ ನಮ್ಮ ಮುಂದಿರುವ ಬೆಳಕಿಗೆ ತಕ್ಕಂತೆ ನಮ್ಮ ಕಣ್ಣು ರೆಪ್ಪೆಗಳ ಸಹಾಯದಿಂದ ಚಿಕ್ಕದಾಗಿ ಮತ್ತು ದೊಡ್ಡದಾಗಿ ತೆರೆದುಕೊಳ್ಳುತ್ತದೆ . ಈ ವಿಧಾನದ ಮೂಲಕ ನಾವು ಎಲ್ಲವನ್ನು ಸ್ಪಷ್ಟವಾಗಿ ನೋಡಲು ಸಾಧ್ಯ . ಇದೇ ತಂತ್ರಜ್ಞಾನವನ್ನು ಬಳಸಿಕೊಂಡು ಕ್ಯಾಮೆರದ ಲೆನ್ಸುಗಳನ್ನು ತಯಾರಿಸುತ್ತಾರೆ . ಬೆಳಕಿಗೆ ಹೊಂದಿಕೊಳ್ಳಲು ಕಣ್ಣನ್ನು ರೆಪ್ಪೆಗಳ ಸಹಾಯದಿಂದ ಚಿಕ್ಕದು - ದೊಡ್ಡದು ಮಾಡಿಕೊಳ್ಳುವುದು ಗೊತ್ತಾಯಿತು . ಈ ತಂತ್ರಜ್ಞಾನ ಬಳಸಿ ತಯಾರಾದ ಲೆನ್ಸಿನ ಮೂಲಕ ಹೇಗೆ ನಮಗೆ ಬೇಕಾದಷ್ಟೆ ಬೆಳಕನ್ನು ಹೆಚ್ಚು ಮತ್ತು ಕಡಿಮೆ ಮಾಡಿಕೊಳ್ಳಬಹುದು ? ಹಾಗೆ ಮಾಡುವುದರಿಂದ ಸರಿಯಾದ ಫೋಟೊ ತೆಗೆಯಲು ಸಾಧ್ಯವೇ ? ಹೌದು ಖಂಡಿತ ಸಾಧ್ಯ . ಲೆನ್ಸು ಮೂಲಕ ಚಲಿಸುವ ಬೆಳಕನ್ನು ನಿಯಂತ್ರಿಸುವುದಕ್ಕೆ ಅಪಾರ್ಚರ್ ಎನ್ನುತ್ತೇವೆ . ಹೌದು ಕಣ್ರಿ ತಾಂತ್ರಿಕವಾಗಿ ಈ ಅಪಾರ್ಚೆರ್ ಬಗ್ಗೆ ವಿವರಿಸುವುದಕ್ಕಿಂತ ನನ್ನ ಫೋಟೊಗ್ರಫಿ ಅನುಭವದಲ್ಲಿ ನಾನು ಕಂಡುಕೊಂಡ ಸುಲಭ ಅರ್ಥ . ನೀವು ಫೋಟೊಗ್ರಫಿಯಲ್ಲಿ ಹೆಚ್ಚು ಹೆಚ್ಚು ಪ್ರಯೋಗ , ಅಭ್ಯಾಸಗಳನ್ನು ಮಾಡುತ್ತಿದ್ದರೆ ಇನ್ನೂ ವಿಭಿನ್ನವಾಗಿ ಅರ್ಥವಾಗಬಹುದು . ಮತ್ತೆ ಈ ಅಪಾರ್ಚರನ್ನು ಇನ್ನೂ ಸುಲಭವಾಗಿ ಅರ್ಥಮಾಡಿಕೊಳ್ಳಲು ಮತ್ತೊಂದು ಸುಲಭ ವಿಧಾನವನ್ನು ವಿವರಿಸುತ್ತೇನೆ . ಕಂಫ್ಯೂಟರಿನಲ್ಲಿ ಏನೋ ಕೆಲಸ ಮಾಡುತ್ತಿರುತ್ತೀರಿ . ನೀವೊಬ್ಬರೇ ಮನೆಯಲ್ಲಿ ಇರುವುದರಿಂದ ಮುಂಭಾಗಿಲು ಹಾಕಿರುತ್ತೀರಿ . ಸ್ವಲ್ಪ ಹೊತ್ತಿಗೆ ಕಾಲಿಂಗ್ ಬೆಲ್ ಆಗುತ್ತದಲ್ಲ , ತನ್ಮಯತೆ ಕೆಲಸ ಮಾಡುತ್ತಿದ್ದ ನೀವು ಎದ್ದು ಹೋಗಿ ಬಾಗಿಲು ತೆರೆಯದೆ ಕಿಟಕಿಯನ್ನು ತೆರೆದುನೋಡಿದರೆ ಎದುರು ಮನೆಯ ಪುಟ್ಟ ಹುಡುಗ . " ಅಂಕಲ್ ಇವತ್ತು ತಾರೀಖು ಎಷ್ಟು " ಪ್ರಶ್ನಿಸುತ್ತಾನೆ . ಮಾಡುತ್ತಿರುವ ಕೆಲಸಕ್ಕೆ ಅಡಚಣೆಯುಂಟು ಮಾಡಿದ ಹುಡುಗನ ಮೇಲೆ ಕೋಪ ಬಂದಿರುತ್ತದೆ . " ಕಿಟಕಿಯಿಂದ ಕಾಣುತ್ತಿದೆಯಲ್ಲಾ ಗೋಡೆಯ ಮೇಲಿನ ಕ್ಯಾಲೆಂಡರ್ ಅದರಲ್ಲಿ ನೋಡಿಕೋ " ಅಂತ ಹೇಳಿ ಕಿಟಕಿ ಮುಚ್ಚದೇ ಹಾಗೆ ಬಂದು ಮತ್ತೆ ಕಂಪ್ಯೂಟರಿನ ಮುಂದೆ ಸ್ಥಾಪಿತರಾಗುತ್ತೀರಿ . ಐದು ನಿಮಿಷಕ್ಕೆ ಮತ್ತೆ ಕಾಲಿಂಗ್ ಬೆಲ್ ಮತ್ತೆ ಹೋಗಿ ಒಂದುಕಿಟಕಿಯನ್ನು ತೆರೆದು ನೋಡಿದರೆ ಅದೇ ಹುಡುಗ . " ಅಂಕಲ್ ನನಗೆ ಕ್ಯಾಲೆಂಡರಿನಲ್ಲಿ ದಿನಾಂಕ ಸರಿಯಾಗಿ ಕಾಣಿಸಲಿಲ್ಲ ಏಕೆಂದರೆ ನೀವು ಒಂದು ಕಿಟಕಿಯನ್ನು ತೆರೆದು ನೋಡಿಕೋ ಅಂದರೆ ಅದರ ಮಬ್ಬು ಬೆಳಕಿನಲ್ಲಿ ಕಾಣಿಸಲಿಲ್ಲ . ನೀವೇ ನೋಡಿ ಹೇಳಿ ಪ್ಲೀಸ್ " ಅನ್ನುತ್ತಾನೆ . ಅವನ ತೊಂದರೆಯಿಂದಾಗಿ ಮತ್ತೆ ಕೋಪ ಬರುತ್ತದೆ . " ನೋಡು ನನಗೆ ತೊಂದರೆ ಕೊಡಬೇಡ , ಒಂದು ಕಿಟಕಿಯನ್ನು ಆಗಲೇ ತೆರೆದಿದ್ದೇನೆ . ನಿನಗೆ ಸರಿಯಾಗಿ ಕಾಣುತ್ತಿಲ್ಲ ಕತ್ತಲೆ ಅನ್ನಿಸುವುದಾದರೆ ಮೂರು ಕಿಟಕಿಯನ್ನು ತೆರೆಯುತ್ತೇನೆ ನೋಡಿಕೋ ಮತ್ತೆ ಬಂದು ತೊಂದರೆಕೊಡಬೇಡ " ಎಂದು ಹೇಳಿ ಮೂರು ಕಿಟಕಿಗಳನ್ನು ತೆರೆದು ಮತ್ತೆ ಕಂಫ್ಯೂಟರಿನ ಮುಂದೆ ಕೂರುತ್ತೀರಿ . ಆದ್ರೆ ಮತ್ತೆ ಹತ್ತೇ ನಿಮಿಷಕ್ಕೆ ಅದೇ ಹುಡುಗ ಬಂದು ಈ ಬಾರಿ ಬಾಗಿಲು ತಟ್ಟುತ್ತಾನೆ . ನೀವು ಸಿಟ್ಟಿನಿಂದ ಎದ್ದು ಹೋಗಿ ಬಾಗಿಲು ತೆರೆಯುತ್ತಿದ್ದಂತೆ ತಕ್ಷಣ " ಅಂಕಲ್ ಪ್ಲೀಸ್ ಬೇಜಾರು ಮಾಡಿಕೊಳ್ಳಬೇಡಿ , ಒಂದನೇ ತಾರೀಖಿನಿಂದ ನಮ್ಮ ಸ್ಕೂಲ್ ಪ್ರಾರಂಭವಾಗುತ್ತೆ . ನಾಳೆ ಒಂದನೇ ತಾರೀಖ ಅಂತ ನೋಡಬೇಕಿತ್ತು " ಅಂತ ಬಾಗಿಲನ್ನು ಪೂರ್ತಿ ತೆರೆದುಕೊಂಡು ಒಳಗೆ ಬಂದು ಗೋಡೆಯಲ್ಲಿನ ಕ್ಯಾಲೆಂಡರಿನಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿದ್ದ ದಿನಾಂಕಗಳನ್ನು ನೋಡಿ ಖುಷಿಯಿಂದ ನಿಮಗೊಂದು ಥ್ಯಾಂಕ್ಸ್ ಅಂತ ಹೇಳಿ ಹೊರಗೆ ಹೋಗುತ್ತಾನೆ . ಇಲ್ಲಿ ಅಪಾರ್ಚರ್ ಆಗಿ ಕೆಲಸ ಮಾಡಿರುವುದು ನಿಮ್ಮ ಮನೆಯ ಕಿಟಕಿ ಮತ್ತು ಬಾಗಿಲುಗಳು . ಹುಡುಗನೇ ಕ್ಯಾಮೆರ ಕಣ್ಣು . ಮೊದಲ ಸಲ ನೀವು ಒಂದು ಕಿಟಕಿಯನ್ನು ತೆರೆದಾಗ ಅದರ ಮೂಲಕ ಹೊರಗಿನಿಂದ ಬಂದ ಬಂದ ಬೆಳಕು ಮಬ್ಬಾಗಿದ್ದು ಕ್ಯಾಲೆಂಡರಿನ ದಿನಾಂಕಗಳು ಆ ಹುಡುಗನ ಕ್ಯಾಮೆರ ಕಣ್ಣಿಗೆ ಚೆನ್ನಾಗಿ ಕಾಣಿಸಿಲ್ಲ . ನೀವು ಮತ್ತೆ ಎರಡನೇ ಸಲ ಎಲ್ಲಾ ಮೂರು ಕಿಟಕಿಗಳನ್ನು ತೆರೆದರೂ ಅವುಗಳಿಂದ ಹರಿದ ಬೆಳಕು ಮೊದಲಿಗಿಂತ ಉತ್ತಮವಾಗಿದ್ದರೂ ಕ್ಯಾಲೆಂಡರಿನಲ್ಲಿನ ದಿನಾಂಕಗಳನ್ನು ನೋಡುವಷ್ಟು ಸ್ಪಷ್ಟವಾಗಿರಲಿಲ್ಲ . ಮೂರನೇ ಭಾರಿ ನೀವು ಬಾಗಿಲನ್ನು ತೆರೆದಿರಿ . ಮೊದಲೇ ಮೂರು ಕಿಟಕಿಗಳ ಜೊತೆಗೆ ಬಾಗಿಲನ್ನು ತೆರೆದಾಗ ಸಾಗಿದ ಎಲ್ಲಾ ಬೆಳಕು ಗೋಡೆಯ ಕ್ಯಾಲೆಂಡರಿನ ಮೇಲೆ ಚೆನ್ನಾಗಿ ಬಿದ್ದು ಆ ಹುಡುಗನಿಗೆ ದಿನಾಂಕಗಳು ಚೆನ್ನಾಗಿ ಕಂಡಿವೆ . ಹೀಗೆ ಕ್ಯಾಮೆರದಲ್ಲಿನ ಅಪಾರ್ಚರ್ ಹೆಚ್ಚು ಹೆಚ್ಚು ತೆರೆದುಕೊಂಡಂತೆ ಲೆನ್ಸ್ ಮೂಲಕ ಚಲಿಸಿದ ಹೆಚ್ಚೆಚ್ಚು ಬೆಳಕು ವಸ್ತುವಿನ ಸ್ಪಷ್ಟ ಚಿತ್ರವನ್ನು ಮೂಡಿಸಲು ಸಹಾಯ ಮಾಡುತ್ತದೆ . ಇದೇ ರೀತಿ ಇದಕ್ಕೆ ವಿರುದ್ಧವಾಗಿ ವಾತಾವರಣದಲ್ಲಿ ಸಿಕ್ಕಾಪಟ್ಟೆ ಬೆಳಕಿದ್ದು ಆ ಸಮಯದಲ್ಲಿ ಈ ಆಪಾರ್ಚರ್ ಎನ್ನುವ ಬಾಗಿಲುಗಳನ್ನು ಪೂರ್ತಿ ತೆರೆದುಬಿಟ್ಟರೆ ಆ ಸಮಯದಲ್ಲಿ ಹೊರಗಿನ ಆಷ್ಟು ಬೆಳಕು ಲೆನ್ಸು ಮೂಲಕ ಸಾಗಿ ನಮಗೆ ಮೂಡಬೇಕಾದ ಚಿತ್ರಕ್ಕೆ ಬೇಕಾದ ಬೆಳಕಿಗಿಂತ ಹೆಚ್ಚಾಗಿ ಎಲ್ಲಾ ಬ್ಲೀಜ್ ಆಗಿಬಿಡುತ್ತದೆ . ಅದಕ್ಕೆ ಏನು ಮಾಡಬೇಕೆಂದರೆ ಹೆಚ್ಚು ಬೆಳಕಿದ್ದ ಸಮಯದಲ್ಲಿ ಅಪಾರ್ಚರ್ ಎನ್ನುವ ಬಾಗಿಲನ್ನು ಸ್ವಲ್ಪ ಸ್ವಲ್ಪವೇ ಮುಚ್ಚಿಕೊಂಡು ಬೆಳಕನ್ನು ನಿಯಂತ್ರಿಸಿದಾಗ ನಮಗೆ ಬೇಕಾದ ಚಿತ್ರ ಸರಿಯಾಗಿ ಸಿಗುತ್ತದೆ . ಈ ಅಪಾರ್ಚರ್ ಎನ್ನುವುದಕ್ಕೆ ಬರವಣಿಗೆಯಲ್ಲಿ ಇಂಗ್ಲೀಷ್ ಪದದಲ್ಲಿ ಸೂಚಿಸುತ್ತೇವೆ . ಮತ್ತೆ ಕ್ಯಾಮೆರಗಳಲ್ಲಿ ಇದನ್ನು ' Av ' ಅಂತ ಕೊಟ್ಟಿರುತ್ತಾರೆ . ಇದನ್ನು ಕ್ಯಾಮೆರದಲ್ಲಿ ಮೊದಲಿಗೆ ಸೆಟ್ ಮಾಡಿಕೊಂಡರೆ ಆಗ ನಿಮ್ಮ ಕ್ಯಾಮೆರ ನಿಮಗಿಷ್ಟವಾದ ಅಪಾರ್ಚರ್ ಮೋಡ್ನಲ್ಲಿ ಫೋಟೊಗ್ರಫಿ ಮಾಡಲು ಸಿದ್ದವಾಗುತ್ತದೆ . ಮೇಲೆ ವಿವರಿಸಿದಂತೆ ನಿಮ್ಮ ಫೋಟೊಗ್ರಫಿಯವಸ್ತು , ವ್ಯಕ್ತಿಗನುಗುಣವಾಗಿ ಕಡಿಮೆ ಬೆಳಕಿದ್ದಲ್ಲಿ ಅಪಾರ್ಚರನ್ನು ತೆರೆದುಕೊಳ್ಳುತ್ತಾ ಒಂದೊಂದೇ ಫೋಟೊ ತೆಗೆದು ಪರೀಕ್ಷಿಸಿದಾಗ ಒಂದು ಹಂತದಲ್ಲಿ ನಿಮಗೆ ಬೇಕಾದ ಸರಿಯಾದ ಬೆಳಕಿನ ಫೋಟೊ ಸಿಗುತ್ತದೆ . ಇದೇ ರೀತಿ ಇದಕ್ಕೆ ವಿರುದ್ಧವಾಗಿ ತುಂಬಾ ಬೆಳಕಿರುವ ಹಗಲು ಹೊತ್ತಿನಲ್ಲಿ ಮರಳುಗಾಡಿನಲ್ಲಿ ಇನ್ನಿತರ ಪ್ರದೇಶಗಳಲ್ಲಿ ಫೋಟೊಗ್ರಫಿ ಮಾಡುವಾಗ ನಿಧಾನವಾಗಿ ಅಪಾರ್ಚರ್ ಬಾಗಿಲಿನ ಒಂದೊಂದೇ ಸ್ಪೆಪ್ ಮುಚ್ಚುತ್ತಾ ಫೋಟೊ ತೆಗೆಯುತ್ತಿದ್ದರೆ ಒಂದು ಹಂತದಲ್ಲಿ ನಿಮಗೆ ಸರಿಯಾದ ಫೋಟೊ ಸಿಗುತ್ತದೆ . ಹೀಗೆ ಅಪಾರ್ಚರ್ ಮೋಡ್ನಲ್ಲಿ ಫೋಟೊಗ್ರಫಿಯನ್ನು ಅಭ್ಯಾಸ ಮಾಡಬಹುದು . ನಾನು ನನ್ನೆಲ್ಲಾ ಫೋಟೋಗ್ರಫಿಯನ್ನು ಅಪಾರ್ಚರ್ ಮೋಡಿನಲ್ಲಿಯೇ ಹೆಚ್ಚು ಮಾಡಿದ್ದೇನೆ . ಈ ಅಪಾರ್ಚರಿನ ತಮಾಷೆಯೆಂದರೆ ಇದರ ಸಂಖ್ಯೆಯ ವಿಚಾರ . ನೀವು ಹೆಚ್ಚು ಸಂಖ್ಯೆಯನ್ನು ಸೆಟ್ ಮಾಡಿದರೆ ಅಪಾರ್ಚರ್ ಬಾಗಿಲು ಚಿಕ್ಕದಾಗಿ ತೆರೆದುಕೊಂಡು ಲೆನ್ಸ್ ಮೂಲಕ ಕಡಿಮೆ ಬೆಳಕು ಚಲಿಸುವಂತೆ ಮಾಡುತ್ತದೆ . ಆದೇ ರೀತಿ ಕಡಿಮೆ ಸಂಖ್ಯೆಯ ಅಪಾರ್ಚರ್ ಸೆಟ್ ಮಾಡಿದರೆ ಲೆನ್ಸ್ ಮೂಲಕ ಹೆಚ್ಚು ಬೆಳಕು ಚಲಿಸುವಂತೆ ಮಾಡುತ್ತದೆ . ಈ ಅಪಾರ್ಚರುಗಳು ಒಂದೊಂದು ಕ್ಯಾಮೆರದಿಂದ ಮತ್ತೊಂದು ಕ್ಯಾಮೆರಕ್ಕೆ ನಿಮ್ಮ ಜೇಬಿನ ಹಣಕ್ಕೆ ತಕ್ಕಂತೆ ಬದಲಾಗುತ್ತಿರುತ್ತವೆ . ಹಾಗೆ ಲೆನ್ಸುಗಳಲ್ಲಿ ಕೂಡ ಅಪಾರ್ಚರುಗಳು ನಿಮ್ಮ ಜೇಬಿನ ಹಣದ ಮೇಲಿನಂತೆ ಬದಲಾಗುತ್ತಿರುತ್ತವೆ . ನೀವು ಮ್ಯಾಕ್ರೋ ಫೋಟೊಗ್ರಫಿ ಮಾಡಲು ಇತ್ತೀಚಿನ ಹೊಸ ಲೆನ್ಸುಗಳನ್ನು ಕ್ಯಾಮೆರಗಳಿಗೆ ಹಾಕಿಕೊಂಡರೆ ಅದರಲ್ಲಿ ಪೂರ್ತಿ ತೆರೆದುಕೊಂಡ ಆಪಾರ್ಚರ್ f 2 . 8 ಇದ್ದರೆ ಪೂರ್ತಿ ಮುಚ್ಚಿ ಸಣ್ಣ ಕಿಂಡಿಯಷ್ಟರಲ್ಲೇ ಬೆಳಕು ಚೆಲಿಸುವಂತ ಅಪಾರ್ಚರ್ f 55 ವರೆಗೆ ಕೂಡ ಸೆಟ್ ಮಾಡಿಕೊಳ್ಳಬಹುದು . ನಾನು ಇವೆರಡು ವಿಧಾನದಲ್ಲಿ ಮ್ಯಾಕ್ರೋ ಫೋಟೊಗ್ರಫಿಯನ್ನು ಮಾಡಿದ್ದೇನೆ . ಹಾಗೆ ಇನ್ನೂ ಉಳಿದ ಫೋಟೊಗ್ರಫಿಗೆ ತಕ್ಕಂತೆ ಅಪಾರ್ಚರ್ ಬಳಕೆ ವಿಧಾನಗಳು ಸಮಯ , ವಸ್ತು , ಬೆಳಕು . . . ಇತ್ಯಾದಿಗಳ ಮೇಲೆ ಅವಲಂಬಿತವಾಗಿರುತ್ತವೆ . ನೀವು ಈಗಾಗಲೇ ಕ್ಯಾಮೆರವನ್ನು ಉಪಯೋಗಿಸುತ್ತಿದ್ದಲ್ಲಿ ನಾನು ಹೇಳಿದ ಈ ಅಪಾರ್ಚರ್ ವಿಚಾರವೆಲ್ಲಾ ಕ್ಯಾಮೆರಕ್ಕೆ ಸಂಭಂದಪಟ್ಟಿದ್ದು ಅಂತ ನಿಮಗೆ ಗೊತ್ತಾಗಿರುತ್ತದೆ . ಲೆನ್ಸ್ ಬಗ್ಗೆ ಬರೆಯುತ್ತೇನೆ ಅಂತ ಹೇಳಿ ಇದೀಗ ಮತ್ತೆ ಕ್ಯಾಮೆರ ಬಗ್ಗೆ ಬರೆಯುತ್ತಿದ್ದೇನಲ್ಲ ಅಂತ ಈಗಾಗಲೇ ನಿಮಗೆ ಅನ್ನಿಸಿರಬೇಕು . ಹೌದು ನಾನು ವಿವರಿಸಿದ್ದೆಲ್ಲಾ ಇದುವರೆಗಿನ ಕ್ಯಾಮೆರದಲ್ಲಿನ ಅಪಾರ್ಚರ್ ವಿಧಾನವೇ ಆದರೂ ಲೆನ್ಸುಗಳಲ್ಲಿರುವ ಅಪಾರ್ಚರುಗಳು ಮತ್ತು ಅದರ ಬಳಕೆಯನ್ನು ಅರಿಯಬೇಕಾದರೆ ಕ್ಯಾಮೆರದಲ್ಲಿನ ಅಪಾರ್ಚರ್ ಬಳಕೆಯನ್ನು ಅರಿಯಲೇ ಬೇಕು . ಏಕೆಂದರೆ ಅಪಾರ್ಚರ್ ಬಾಗಿಲುಗಳು ಲೆನ್ಸಿನೊಳಗಿದ್ದರೂ ಅದರ ಸಂಪೂರ್ಣ ಹತೋಟಿ ಕ್ಯಾಮೆರದಲ್ಲಿರುವುದರಿಂದ ಇಷ್ಟೆಲ್ಲಾ ವಿವರಿಸಬೇಕಾಯಿತು . ಇನ್ನೂ ಲೆನ್ಸುಗಳಲ್ಲಿರುವ ಅಪಾರ್ಚರುಗಳು , ಅವುಗಳ ವಿಶಿಷ್ಟತೆ ಮತ್ತು ಕಾರ್ಯತತ್ಪರತೆ ಹಾಗೂ ಮಾರುಕಟ್ಟೆಯಲ್ಲಿ ದೊರೆಯುವ ವಿವಿಧ್ಯಮಯ ಅಪಾರ್ಚರುಗಳ ಲೆನ್ಸುಗಳನ್ನು ಗಮನಿಸೋಣ . ನೀವು ಕ್ಯಾನನ್ ಅಥವ ನಿಕಾನಿನ ಅತ್ಯುತ್ತಮ DSLR ಕ್ಯಾಮೆರವನ್ನು ಖರೀದಿಸಬೇಕೆಂದುಕೊಂಡಾಗ ಸಹಜವಾಗಿ ವೆಬ್ಸೈಟ್ ಇಂಟರ್ನೆಟ್ , ವಿದೇಶಿ ಮಾರುಕಟ್ಟೆ ಇಲ್ಲಿನ ಬೆಲೆ ಎಲ್ಲವನ್ನು ಪರಿಶೀಲಿಸುತ್ತೀರಿ . ಪ್ರತಿಯೊಂದು ಕಡೆಯೂ ಕ್ಯಾಮೆರ ಜೊತೆಗೆ ಒಂದು ಕಿಟ್ ಲೆನ್ಸ್ ಬೆಲೆಯನ್ನು ನಿಗದಿಪಡಿಸಿರುತ್ತಾರೆ . ಅತ್ಯುತ್ತಮ ಕ್ಯಾಮೆರವನ್ನು ಆಯ್ಕೆಮಾಡಿಕೊಂಡಿದ್ದರೂ ನಿಮಗೆ ಈ ಕಿಟ್ ಲೆನ್ಸ್ ಎಂಥದ್ದು ಅನ್ನುವ ವಿಚಾರದ ಬಗ್ಗೆ ತಿಳುವಳಿಕೆ ಇರುವುದಿಲ್ಲ . ಒಂದು ಅತ್ಯುತ್ತಮ ಫೋಟೊ ಕ್ಲಿಕ್ಕಿಸಬೇಕಾದಲ್ಲಿ ದುಬಾರಿ ಮತ್ತು ಉತ್ಕೃಷ್ಟತೆಯ ಕ್ಯಾಮೆರ ಜೊತೆಗೆ ಯಾವುದೋ ಒಂದು ಕಿಟ್ ಲೆನ್ಸ್ ಇದ್ದರೆ ಸಾಕು ಎಂದುಕೊಂಡಿದ್ದರೆ ನಿಮ್ಮ ಅಭಿಪ್ರಾಯ ತಪ್ಪಾಗುತ್ತದೆ . ಕ್ಯಾಮೆರಕ್ಕೆ ತಕ್ಕಂತೆ ಲೆನ್ಸು ಕೂಡ ಇರಬೇಕು . ಅಥವ ಅತ್ಯುತ್ತಮ ಲೆನ್ಸ್ ಇದ್ದಲ್ಲಿ ಎಂಥದ್ದೋ ಕ್ಯಾಮೆರದಲ್ಲಿ ಗ್ರೇಟ್ ಫೋಟೊಗ್ರಫಿಯನ್ನು ಮಾಡಬಹುದು ಅಂದುಕೊಂಡಿದ್ದರೆ ಅದು ಕೂಡ ತಪ್ಪಾಗುತ್ತದೆ . ನೀವು ಕೊಳ್ಳುವ ಎಲ್ಲಾ ಕ್ಯಾಮೆರ ಜೊತೆಗೆ ಸಿಗುವ ಕಿಟ್ ಲೆನ್ಸ್ ಸಹಜವಾಗಿ 18 - 55 , 18 - 85 , 18 - 105 , 18 - 135 , 18 - 200 mm focal lenth ಇರುತ್ತದೆ . ಮತ್ತೆ ಲೆನ್ಸ್ ಮಾತ್ರ ಖರೀದಿಸಲು ನೀವು ತೀರ್ಮಾನಿಸಿದರೆ 18 - 55 ಲೆನ್ಸ್ ಸಹಜವಾಗಿ 4000 - 5000 ಸಿಗುತ್ತದೆ . 18 - 85 ಲೆನ್ಸಿಗೆ 6000 , 18 - 105 ಲೆನ್ಸಿಗೆ 8000 , 18 - 135 ಲೆನ್ಸಿಗೆ 10000 , ಮತ್ತು 18 - 200 ಲೆನ್ಸಿಗೆ13000 - 14000 ಬೆಲೆ ಇರುತ್ತದೆ ಹಾಗೆ ಇದು ಷೋರೂಂ ಬೆಲೆ ವಿಚಾರ . ಗ್ರೇ ಮಾರುಕಟ್ಟೆಯಲ್ಲಿ ಇನ್ನೂ ಕಡಿಮೆ ಬೆಲೆಗೆ ಸಿಗುತ್ತದೆ . ಆದ್ರೆ ನಾವು ಮಾಡುವುದಾದರೂ ಏನು ? ಕ್ಯಾಮೆರ ಕೊಳ್ಳುವ ವಿಚಾರದಲ್ಲಿ ಇದನ್ನೆಲ್ಲಾ ತಿಳಿದುಕೊಳ್ಳದೇ ಮಾರುಕಟ್ಟೆಯಲ್ಲಿ ಕ್ಯಾಮೆರ ಜೊತೆಗೆ ಸಿಗುವ ಲೆನ್ಸ್ , ಮೆಮೊರಿಕಾರ್ಡು , ಬ್ಯಾಗ್ , ಟ್ರೈಪ್ಯಾಡ್ , ಕ್ಲೀನಿಂಗ್ ಕಿಟ್ ಇತ್ಯಾದಿ ಗಿಪ್ಟ್ ಐಟಂಗಳು ಅಥವ ಇವೆಲ್ಲಾ ಪ್ಯಾಕೇಜ್ ಆಗಿ ಸಿಗುತ್ತದಲ್ಲ ಅಂತ ಅಮಿಶಕ್ಕೆ ಒಳಗಾಗುತ್ತೇವೆ . ಹೇಗೆ ಅಂತ ನನ್ನ ಗೆಳೆಯರೊಬ್ಬರು ಖರೀದಿಸಿದ ಪ್ಯಾಕೆಜ್ ಉದಾಹರಣೆಯನ್ನು ಕೊಡುತ್ತೇನೆ ನೋಡಿ . ಆತ ನಿಕಾನ್ D90 ಕ್ಯಾಮೆರ , ಟ್ರೈಪ್ಯಾಡ್ , ಒಂದು ಕ್ಯಾಮೆರ ಲೆನ್ಸ್ ಕ್ಲೀನಿಂಗ್ ಸೆಟ್ , ಬ್ಯಾಗ್ ಈ ಆರನ್ನು ಪ್ಯಾಕೇಜ್ ರೂಪದಲ್ಲಿ 45500 ರೂಪಾಯಿಗಳಿಗೆ ಖರೀದಿಸಿದರು . ಆಂಗಡಿಯವನು ಮೊದಲು ಹೇಳಿದ್ದು 46500 ಗಳಂತೆ . ಮತ್ತೆ ಸಾವಿರ ರೂಪಾಯಿ ಡಿಸ್ಕೌಂಟ್ ಮಾಡಿದನೆಂದು ಇವರು ಖುಷಿಪಟ್ಟರು . ಕೇವಲ D90 ಕ್ಯಾಮೆರ ಬೆಲೆ ಎಷ್ಟು ಅಂತ ನಾನು ಕೇಳಿದಾಗ ಅದರ ಸದ್ಯದ ಮಾರುಕಟ್ಟೆ ಬೆಲೆ35000 . ನನಗೆ ಅದರಲ್ಲಿ ಒಂದುಸಾವಿರ ಕಡಿಮೆ ಮಾಡಿದ್ದಲ್ಲದೇ ಇವೆಲ್ಲವನ್ನು ಸೇರಿಸಿ ಒಟ್ಟು 45500 ರೂಪಾಯಿಗಳು ಮಾತ್ರ ಅಂತ ಸಂತೋಷಪಡುತ್ತಿದ್ದರು . ಇರಲಿ ಅವರು ಹೊಸ ಕ್ಯಾಮೆರ ಲೆನ್ಸು ಖರೀದಿಸಿದ್ದಾರೆ ಖಂಡಿತ ಆನಂದದಿಂದ ಫೋಟೊಗ್ರಫಿ ಮಾಡಲಿ ಅಂತ ಹಾರೈಸುತ್ತಾ ಒಮ್ಮೆ ಆ ಪ್ಯಾಕೇಜಿನಲ್ಲಿರುವ ಪ್ರತಿಯೊಂದು ವಸ್ತುವಿನ ಸದ್ಯದ ಮಾರುಕಟ್ಟೆಯ ನಿಜವಾದ ಬೆಲೆಯನ್ನು ಅರಿಯುವ ಪ್ರಯತ್ನ ಮಾಡೋಣ . ಮೊದಲಿಗೆ ನಿಕಾನ್ D90 ಕ್ಯಾಮೆರ 34000 ರೂಪಾಯಿಗಳು ಸರಿಯಾಗಿದೆ . ಇನ್ನೂ 18 - 55 ಕಿಟ್ ಲೆನ್ಸ್ 4000 , [ ಗ್ರೇ ಮಾರುಕಟ್ಟೆಯಲ್ಲಿ3200 ] 4GB ಮೊಮೊರಿ ಕಾರ್ಡು 400 ರೂಪಾಯಿಗಳು , ವೆಲ್ಬೋನ್ ಟ್ರೈಪ್ಯಾಡ್ ೧೦೦೦ ರೂಪಾಯಿಗಳು [ ಗ್ರೇ ಮಾರುಕಟ್ಟೆಯಲ್ಲಿ 8೦೦ ] , ಕ್ಯಾಮೆರ ಲೆನ್ಸ್ ಕ್ಲೀನಿಂಗ್ ಸೆಟ್ 300 ರೂಪಾಯಿಗಳು , ಕ್ಯಾಮೆರ ಬ್ಯಾಗ್ 400 ರೂಪಾಯಿಗಳು . ಎಲ್ಲವನ್ನು ಕೂಡಿದರೆ ಒಟ್ಟು ನಲವತ್ತು ಸಾವಿರದ ನೂರು ರೂಪಾಯಿಗಳಾಯಿತು . ಪ್ರತಿಯೊಂದನ್ನು ಬೇರೆ ಬೇರೆಯಾಗಿ ಕೊಂಡರೆ ನಮಗೆ ಇಷ್ಟು ವಸ್ತುಗಳು ನಲವತ್ತು ಸಾವಿರಕ್ಕೆ ಸಿಗುತ್ತವೆ . ಪ್ಯಾಕೇಜ್ ಅಮಿಶಕ್ಕೆ ಬಿದ್ದರೆ ೪೫೫೦೦ ಕೊಟ್ಟು ಟೋಪಿ ಬೀಳಬೇಕಾಗುತ್ತದೆ . " ವ್ಯಾಪರಂ ದ್ರೋಹಚಿಂತನಂ " ಎನ್ನುವಂತೆ ಕ್ಯಾಮೆರದಲ್ಲಿ ನಿಮಗೆ ಸಾವಿರಾರು ರೂಪಾಯಿಗಳನ್ನು ಕಡಿಮೆ ಮಾಡಿದ್ದೇವೆ ಅಂತ ಹೇಳಿ ಹೀಗೆ ಇನ್ನಿತರ ವಸ್ತುಗಳ ಬೆಲೆ ಹೆಚ್ಚಿಸಿ ಅದರಲ್ಲಿ ಹಣಮಾಡುತ್ತಾರೆ . ಪ್ರತಿಯೊಬ್ಬ ಹೊಸ ಹವ್ಯಾಸಿ ಛಾಯಾಗ್ರಾಹಕ ತಾನು ಕೊಳ್ಳುವ ಕ್ಯಾಮೆರ ಬಗ್ಗೆ ತಿಳಿದುಕೊಂಡಷ್ಟು ಲೆನ್ಸು , ಮೊಮೊರಿಕಾರ್ಡು ಇನ್ನಿತರ ವಸ್ತುಗಳ ಬಗ್ಗೆ ತಿಳಿದುಕೊಳ್ಳುವ ಕುತೂಹಲವನ್ನು ಉಳಿಸಿಕೊಳ್ಳುವುದಿಲ್ಲವಾದ್ದರಿಂದ ಮಾರುವವರು ಇಂಥವರಿಂದ ಚೆನ್ನಾಗಿ ದುಡ್ಡು ಮಾಡುತ್ತಾರೆ . ಮತ್ತೆ ಕ್ಯಾಮೆರ ಜೊತೆಗೆ ಪಡೆದ ಮೊಮೊರಿಕಾರ್ಡು , ಟ್ರೈಪ್ಯಾಡ್ , ಬ್ಯಾಗು ಇತ್ಯಾದಿಗಳೆಲ್ಲಾ ಆರ್ಡಿನರಿ ಕ್ಯಾಲಿಟಿಯದ್ದೇ ಆಗಿರುವುದು ನಿಮಗೆ ಮುಂದೆ ಫೋಟೊಗ್ರಫಿ ಮಾಡುವಾಗ ಗೊತ್ತಾಗುತ್ತದೆ . ಕಡಿಮೆ ಬೆಲೆಯ ಆರ್ಡಿನರಿ ಮೊಮೊರಿಕಾರ್ಡುಗಳಿಗೂ ದುಬಾರಿ ಬೆಲೆಯ ಹೈಸ್ಪೀಡ್ ಮೊಮೊರಿ ಕಾರ್ಡುಗಳಿಗೂ ಏನು ವ್ಯತ್ಯಾಸ ಫೋಟೊಗ್ರಫಿ ಮಾಡುವಾಗ ಅವುಗಳ ಕೆಲಸವೇನು ಎನ್ನುವುದನ್ನು ಮುಂದೆ ಫೋಟೊಗ್ರಫಿಯಲ್ಲಿ ಅದರ ವಿಚಾರ ಬಂದಾಗ ಬರೆಯುತ್ತೇನೆ . ಪ್ಯಾಕೇಜ್ , ಗಿಪ್ಟ್ ಐಟಂ ಇತ್ಯಾದಿಗಳಲ್ಲಿ ಬೆರಗಾಗಿ ಟೋಪಿಯನ್ನು ಹಾಕಿಸಿಕೊಳ್ಳವ ಹೊಸ ಹವ್ಯಾಸಿಗಳು ಕಿಟ್ ಲೆನ್ಸ್ ಮತ್ತು ಅದರ ಅಪಾರ್ಚರ್ ಬಗ್ಗೆ ತಿಳುವಳಿಕೆಯಿಲ್ಲದೇ ಮತ್ತೆ ಟೋಪಿ ಎನ್ನುವ ಕಿರೀಟವನ್ನು ಅಂಗಡಿಯವರಿಂದ ಹಾಕಿಸಿಕೊಳ್ಳುತ್ತಾರೆಂದು ಸ್ವಲ್ಪ ನೋಡೋಣ . ಮೊದಲಿಗೆ ಎಲ್ಲಾ ಕಂಪನಿಯ ೧೮ - ೫೫ ಲೆನ್ಸ್ . ಕ್ಯಾಮೆರ ಜೊತೆಗೆ ಬರುವ ಈ ಲೆನ್ಸಿನ ನಿಜವಾದ ಬೆಲೆಯನ್ನು ಮೇಲೆ ತಿಳಿಸಿದ್ದೇನೆ . ಹೊಸದಾಗಿ ಫೋಟೊಗ್ರಫಿ ಅಬ್ಯಾಸ ಮಾಡುವವರಿಗೆ ಇದು ಸಾಕಾದರೂ ಬೇಸಿಕ್ ಕಲಿತು ಮುಂದೆ ಪಿಕ್ಟೋರಿಯಲ್ , ವೈಲ್ಡ್ ಲೈಪ್ , ಫೋಟೊ ಟ್ರಾವಲಿಂಗ್ . . . ಹೀಗೆ ಯಾವುದಾದರೂ ವಿಭಾಗವನ್ನು ಸಾಧನೆ ಆಯ್ಕೆಮಾಡಿಕೊಂಡಾಗ ಈ ಲೆನ್ಸು ಉಪಯೋಗವಿಲ್ಲದಂತೆ ಆಗಿಬಿಡುತ್ತದೆ . ಏಕೆ ಗೊತ್ತಾ ? ಈ ಲೆನ್ಸಿನ ಪ್ರಾರಂಭದ ಅಪಾರ್ಚರ್ 5 . 6 ಈ ಲೆನ್ಸಿನ ಅಪಾರ್ಚರ್ ಬಾಗಿಲು ಮೊದಲೇ ಸಣ್ಣದು . ನೀವು ಇದರ ಸಂಪೂರ್ಣ ಅಪಾರ್ಚರ್ 5 . 6 ಸೆಟ್ ಮಾಡಿದರೂ ಸಣ್ಣದಾಗಿಯೇ ಇರುವುದರಿಂದ ಕಡಿಮೆ ಬೆಳಕಿರುವ ಸ್ಥಳದಲ್ಲಿ ನೀವು ಫೋಟೊಗ್ರಫಿ ಮಾಡಬೇಕಾದಾಗ ಈ ಅಪಾರ್ಚರ್ ಬಾಗಿಲ ಮೂಲಕ ಕಡಿಮೆ ಬೆಳಕು ಚಲಿಸಿ ಕ್ಲಿಕ್ಕಿಸಿದ ಫೋಟೊ ಸಂಫೂರ್ಣ ಡಲ್ ಆಗುತ್ತದೆ . ಇನ್ನೂ ಇದರ ಮುಂದಿನ ಅಪಾರ್ಚರುಗಳಾದ f8 , f11 , f16 ಇವೆಲ್ಲವನ್ನು ಕ್ಯಾಮೆರದಲ್ಲಿ ಸೆಟ್ ಮಾಡಿ ಫೋಟೊಗ್ರಫಿ ಮಾಡಿದರೆ ದೇವರೇ ಗತಿ . ನೀವು ಕ್ಲಿಕ್ಕಿಸಿದ ಫೋಟೊ ಸಂಪೂರ್ಣ ಕಪ್ಪಾಗಿರುತ್ತದೆ . ಈ ಲೆನ್ಸು ಏನಿದ್ದರೂ ಮದುವೆ ಮನೆಯಲ್ಲಿ ಫ್ಲಾಶ್ ಫೋಟೊಗ್ರಫಿಗಾಗಿ ನಡೆಯುತ್ತದೆಯಾದರೂ ಅದರಲ್ಲೂ ಅತ್ಯುತ್ತಮ ಗುಣಮಟ್ಟವನ್ನು ನಿರೀಕ್ಷಿಸುವಂತಿಲ್ಲ . ಹೀಗೆ ಇನ್ನುಳಿದ ಕಿಟ್ ಲೆನ್ಸುಗಳಾದ18 - 55 , 18 - 85 , 18 - 105 , 18 - 135 , 18 - 200 mm focal lenth ಇವುಗಳ ಅಪಾರ್ಚರುಗಳು f 5 . 6 ನಿಂದ ಪ್ರಾರಂಭವಾಗುವುದರಿಂದ ಮೊದಲ ಕಿಟ್ ಲೆನ್ಸಿನ ಪಲಿತಾಂಶವೇ ಇವುಗಳದ್ದೂ ಕೂಡ . ಉತ್ತಮ ಬೆಳಕಿನ ವಾತಾವರಣದಲ್ಲಿ ಈ ಲೆನ್ಸುಗಳಲ್ಲಿ ಸೊಗಸಾದ ಫೋಟೊಗ್ರಫಿಯನ್ನು ಮಾಡಬಹುದಾದರೂ ಉತ್ತಮ ಡೆಪ್ತ್ ಆಪ್ ಫೀಲ್ಡ್ ಸಾಧಿಸಲು ಸಾಧ್ಯವಾಗುವುದಿಲ್ಲ . ಹಾಗಾದರೆ ಒಳ್ಳೆಯ ಕ್ಯಾಮೆರಕ್ಕೇ ಒಳ್ಳೆಯ ಲೆನ್ಸು ಇಲ್ಲವೇ ಅಂತ ನಿಮಗೆ ಪ್ರಶ್ನೆ ಮೂಡಬಹುದು . ಏಕಿಲ್ಲ . ಖಂಡಿತ ಇದೆ . ಈ ಲೆನ್ಸುಗಳಿಗಿಂತ ಉತ್ತಮವೆನಿಸುವಂತಹ ಲೆನ್ಸುಗಳೆಂದರೆ ಅಪಾರ್ಚರ್ f4 ಇರುವಂತವು . ಅಪಾರ್ಚರ್ ನಂಬರ್ ಕಡಿಮೆಯಾಗುತ್ತಿದ್ದಂತೆ ಒಳಗಿನ ಬಾಗಿಲುಗಳು ಅಗಲವಾಗಿ ತೆರೆದುಕೊಂಡು ಲೆನ್ಸು ಮೂಲಕ ಹೆಚ್ಚು ಬೆಳಕು ಚಲಿಸುತ್ತದೆ ಅಂತ ಮೊದಲೇ ವಿವರಿಸಿದ್ದೇನೆ . ಸಹಜವಾದ ಬೆಳಕಿನಲ್ಲಿ ಇವು ಅತ್ಯುತ್ತಮವಾದ ಕೆಲಸವನ್ನು ಮಾಡುತ್ತದೆ . ಮತ್ತೆ ಈ ಲೆನ್ಸುಗಳು ಬೆಲೆ ಸಹಜವಾಗಿ f4 ಅಪಾರ್ಚರಿನ 18 - 55 ಲೆನ್ಸು ಬೆಲೆ 9000 . ಹಾಗೆ ಉಳಿದ ಲೆನ್ಸುಗಳ ಬೆಲೆಯೂ f 5 . 6 ಲೆನ್ಸುಗಳಿಗಿಂತ ಸಹಜವಾಗಿ ಎರಡರಷ್ಟಾಗುತ್ತದೆ . ಇದರ ನಂತರ f 3 . 5 ಅಪಾರ್ಚರಿನ ಲೆನ್ಸುಗಳು ಮತ್ತಷ್ಟು ಉತ್ತಮವಾಗಿದ್ದು ಬೆಲೆಯೂ ಸಹಜವಾಗಿ ಹೆಚ್ಚಾಗುತ್ತದೆ . ಹಾಗೆ f 2 . 8 ಅಪಾರ್ಚರ್ ಇರುವ ಲೆನ್ಸ್ ನಿಜಕ್ಕೂ ಅತ್ಯುತ್ತಮ ಲೆನ್ಸ್ . ಈ2 . 8 ಲೆನ್ಸುಗಳು ನೂರಕ್ಕೆ ಎಂಬತ್ತರಷ್ಟು ಅಗಲವಾಗಿ ಅಪಾರ್ಚರ್ ಬಾಗಿಲುಗಳನ್ನು ತೆರೆದುಕೊಂಡು ಕಡಿಮೆ ಬೆಳಕಿದ್ದರೂ ಅದೇ ಹೆಚ್ಚು ಚಲಿಸುವಂತೆ ಮಾಡಿ ಉತ್ತಮ ಫೋಟೊಗ್ರಫಿ ಸಾಧ್ಯವಾಗುತ್ತದೆ . ನಿಕಾನ್ ಕಂಪನಿಯ 18 - 55 ಲೆನ್ಸಿನ ಬೆಲೆ 25000 . ಅದೇ ರೀತಿಯ ಕ್ಯಾನನ್ ಕಂಪನಿಯ ಲೆನ್ಸುಗಳು ಕೂಡ ಇದೇ ಬೆಲೆಯಲ್ಲಿವೆ . ಆದ್ರೆ ಇಷ್ಟು ದುಬಾರಿಯ ಲೆನ್ಸುಗಳನ್ನು ಕೊಳ್ಳಲು ಹಣವಿದ್ದವರಿಗೆ ಮಾತ್ರ ಸಾಧ್ಯವಲ್ಲವೇ . ಇದಕ್ಕೆ ಪರಿಹಾರವಾಗಿ ಇದೇ f 2 . 8 70 - 200 ಎಮ್ಎಮ್ ರೇಂಜಿನ ಸಿಗ್ಮ ಕಂಪನಿಯ ಲೆನ್ಸು ಹದಿನೆಂಟು ಸಾವಿರಕ್ಕೆ ದೊರೆಯುತ್ತದೆ . ಅವುಗಳಷ್ಟೆ ಚೆನ್ನಾಗಿ ಕೆಲವೊಮ್ಮೆ ಅವುಗಳಿಗಿಂತ ಒಂದು ಕೈ ಮೇಲೆ ಕೆಲಸ ಮಾಡುವ ಇವು ನಿಜಕ್ಕೂ ಛಾಯಾಗ್ರಹಕರ ಅಚ್ಚುಮೆಚ್ಚು . ಸದ್ಯ ಈ ಲೆನ್ಸು , ನನ್ನ ಬಳಿ , ಮಲ್ಲಿಕಾರ್ಜುನ್ , ಮತ್ತೆ ನನ್ನ ಇನ್ನಿತರ ಹಿರಿಯ ಛಾಯಾಗ್ರಾಹಕರ ಬಳಿ ಇದೆ . ಮತ್ತೆ ಈ ಲೆನ್ಸಿಗೆ ಉತ್ತಮ ಮರುಮಾರುಕಟ್ಟೆಯೂ ಇದೆ . ಇದಲ್ಲದೇ ಇದೇ ರೇಂಜಿನ ಟ್ಯಾಮರಾನ್ ಕಂಪನಿಯ ಲೆನ್ಸುಗಳು ಕೂಡ ಉತ್ತಮವಾಗಿವೆ . ಪಿಕ್ಟೋರಿಯಲ್ , ಲ್ಯಾಂಡ್ಸ್ಕೇಪ್ , ಫೋಟೊ ಜರ್ನಲಿಸಂ , ಪನೋರಮಿಕ್ ಫೊಟೊಗ್ರಫಿ ಇತ್ಯಾದಿಗಳಿಗಾಗಿ ಇತ್ಯಾದಿ ಫೋಕಲ್ ಲೆನ್ತಿನ ಕ್ಯಾನನ್ ನಿಕಾನ್ ಕಂಪನಿಗಳ ಲೆನ್ಸುಗಳು ಮಾರುಕಟ್ಟೆಯಲ್ಲಿ ಮುವತ್ತು ಸಾವಿರಕ್ಕೆ ಮೇಲ್ಪಟ್ಟು ಇದೆ . ಇದೇ ರೇಂಜಿನ ಸಿಗ್ಮ ಕಂಪನಿ ಲೆನ್ಸುಗಳು ಇಪ್ಪತ್ತು ಸಾವಿರದ ಆಜುಬಾಜಿನ ಬೆಲೆಯಲ್ಲಿ ದೊರೆಯುತ್ತದೆ . ಇದುವರೆಗೆ ಕಡಿಮೆ ಹಂತದ ಫೋಕಲ್ ಲೆಂತ್ ಲೆನ್ಸುಗಳ ಗುಣಗಾನವಾಯಿತು . . . ಮುಂದೆ ಮದ್ಯಮ ಹಂತದ ಫೋಕಲ್ ಲೆಂತುಗಳ ಲೆನ್ಸುಗಳನ್ನು ಅವಲೋಕಿಸೋಣ . ಈ ಹಂತದಲ್ಲಿ ಲೆನ್ಸುಗಳು ಬರುತ್ತವೆ . ಮೊದಲಿಗೆ 70 - 300 ಕ್ಯಾನನ್f 5 . 6ಲೆನ್ಸ್ ಇದನ್ನು ಮಾರಾಟಗಾರರು ಕಿಟ್ ಲೆನ್ಸ್ನಂತೆಯೇ ಮಾರುತ್ತಾ f 5 . 6 ಪಾರ್ಚರ್ ಇರುವ ಈ ಲೆನ್ಸು ಹೊಸದಾಗಿ ಫೋಟೊಗ್ರಫಿ ಕಲಿಯುವವರಿಗೆ ಚೆನ್ನಾಗಿದೆಯೆನಿಸಿದರೂ ಮುಂದೆ ಪಿಕ್ಟೋರಿಯಲ್ , ವೈಲ್ಡ್ ಲೈಫ್ , ಇತ್ಯಾದಿ ವಿಭಾಗದಲ್ಲಿ ಫೋಟೊಗ್ರಫಿ ಸಾಧನೆ ಮಾಡಬೇಕೆನ್ನುವವರಿಗೆ ಇದಕ್ಕಿಂತ ಉತ್ತಮ ಲೆನ್ಸು ಬೇಕೆನಿಸುತ್ತದೆ . ನಾನು ಪ್ರಾರಂಭದಲ್ಲಿ ಈ ಲೆನ್ಸನ್ನು ಹೊಂದಿದ್ದೆ . ಈಗ ಇದರ ಮಾರುಕಟ್ಟೆ ಬೆಲೆ ಹನ್ನೊಂದು ಸಾವಿರ . ಇದೇ ರೀತಿ ನಿಕಾನ್ ಕಂಪನಿಯ f 5 . 6 ಇಡಿ ಲೆನ್ಸು ಕೂಡ ಇದೇ ಗುಣಮಟ್ಟದ್ದು . ಮತ್ತೆ ಇದರ ಬೆಲೆ ಹದಿನಾಲ್ಕು ಸಾವಿರ . ಈ ಮದ್ಯಮ ಹಂತದ ಎಲ್ಲಾ f 5 . 6 ಲೆನ್ಸುಗಳು ಕೂಡ ಕೆಳಹಂತದ ಲೆನ್ಸುಗಳಂತೆ ಒಂದು ಹಂತದವರೆಗೆ ಮಾತ್ರ ನಮಗೆ ಉಪಯೋಗಕ್ಕೆ ಬರುತ್ತವೆ . ಆ ನಂತರ ಇವನ್ನು ನಾವು ಬದಲಾಯಿಸಿಕೊಳ್ಳಲೇ ಬೇಕಾಗುತ್ತದೆ . ಇದೇ ಮದ್ಯಮ ಹಂತದ ಲೆನ್ಸುಗಳಲ್ಲಿ f 4 ಅಪಾರ್ಚರ್ ಹೊಂದಿರುವ ಕೆಲವು ಲೆನ್ಸುಗಳು ಇದಕ್ಕಿಂತ ಉತ್ತಮ ಗುಣಮಟ್ಟವನ್ನು ಹೊಂದಿವೆ . 70 - 300 f4 ಐಎಸ್ ಕ್ಯಾನನ್ ಲೆನ್ಸು ಅಪಾರ್ಚರ್ ವಿಚಾರದಲ್ಲಿ ಒಂದು ಹಂತ ಮೇಲೆ ಇದ್ದು ಉತ್ತಮ ಪಲಿತಾಂಶವನ್ನು ಕೊಡುತ್ತದೆ . ಇದರ ಬೆಲೆ ಮಾರುಕಟ್ಟೆಯಲ್ಲಿ ಸದ್ಯ ಇಪ್ಪತ್ತಾರು ಸಾವಿರ ರೂಪಾಯಿಗಳು . ಮತ್ತೆ ನಿಕಾನ್ 80 - 400 f 4 ಹಾಗೂ ಕ್ಯಾನನ್ ಕಂಪನಿಯ100 - 400 f 4 ಲೆನ್ಸುಗಳು ಒಂದೇ ಹಂತದ ಲೆನ್ಸುಗಳು . ಇವೆರಡಲ್ಲಿ ಕ್ಯಾನನ್ ಕಂಪನಿಯ 100 - 400 ಲೆನ್ಸು ನಿಕಾನ್ ಕಂಪನಿಯ ಲೆನ್ಸಿಗಿಂತ ಮೆಲ್ಮಟ್ಟದಲ್ಲಿದೆ . ಪಿಕ್ಟೋರಿಯಲ್ ಫೋಟೊಗ್ರಫಿ , ವೈಲ್ಡ್ ಲೈಪ್ , ಪಕ್ಷಿ ಛಾಯಾಗ್ರಾಹಣ , ಜನಜಾತ್ರೆ , ಸಂತೆ ಉತ್ಸವ ಎಂಥವಕ್ಕೆ ಆಗಲಿ ಈ ಲೆನ್ಸು ಉತ್ತಮರಲ್ಲಿ ಉತ್ತಮ . ನಾನು ಈ ಲೆನ್ಸನ್ನು ಆರು ವರ್ಷ ಉಪಯೋಗಿಸಿದ್ದೇನೆ . ನನ್ನ ಫೋಟೊಗ್ರಫಿ ಅನುಭವದಲ್ಲಿ ಮರೆಯಲಾಗದ ಫೋಟೊಗಳನ್ನು ಕ್ಲಿಕ್ಕಿಸಿದ್ದು ಈ ಲೆನ್ಸಿನಲ್ಲಿಯೇ . ಇದರ ಬೆಲೆ ಸದ್ಯ ಮಾರುಕಟ್ಟೆಯಲ್ಲಿ ಎಂಬತ್ತೆಂಟು ಸಾವಿರದಿಂದ ತೊಂಬತ್ತು ಸಾವಿರದವರೆಗೆ ಇದೆ . ಈ ಲೆನ್ಸುಗಳ ನಂತರ ಮತ್ತೆರಡು ಲೆನ್ಸುಗಳು ಬರುತ್ತವೆ . ಅವು 70 - 200 ಮತ್ತು 80 - 200 ರೇಂಜಿನ ಅಪಾರ್ಚರಿನ ಲೆನ್ಸುಗಳು . ಇವುಗಳಲ್ಲಿ 70 - 200 f 2 . 8 ನಿಕಾನ್ VR 1ಮತ್ತು VR 2 ಹಾಗೂCanon 70 - 200 ಐಎಸ್ ಲೆನ್ಸುಗಳು ಮದ್ಯಮ ಹಂತದ ಲೆನ್ಸುಗಳಲ್ಲಿ ಸದ್ಯ ರಾಜನಂತಿವೆ . ಇವುಗಳಿಂದ ಬರುವ ಪಲಿತಾಂಶ ಅದ್ಬುತ . ಪಿಕ್ಟೋರಿಯಲ್ ಸ್ಪೋರ್ಟ್ಸ್ , ಆಕ್ಷನ್ ಇತ್ಯಾದಿ ತರಹದ ಫೋಟೊಗ್ರಫಿ ನಂಬರ್ ಒನ್ ಎನ್ನುವಂತಿರುವ ಈ ಲೆನ್ಸನ್ನು ಖರೀದಿಸುವ ಆಸೆಯಾಗಿ ಹಣವನ್ನು ಜೋಡಿಸುತ್ತಿದ್ದೇನೆ . ಇದರ ಸದ್ಯದ ಮಾರುಕಟ್ಟೆ ಬೆಲೆ ಒಂದು ಲಕ್ಷ ಇಪ್ಪತ್ತು ಸಾವಿರ . ಇದರ ನಂತರ ಬರುವಂತವುಗಳು ಲೆನ್ಸು ಲೋಕದಲ್ಲಿ ಡಾನ್ಗಳು . ಇವು ಒಂದೇ ಫೋಕಲ್ ಲೆಂತ್ ಹೊಂದಿರುವಂತ ಫಿಕ್ಸ್ ಅಥವ ಪ್ರೈಮ್ ಲೆನ್ಸುಗಳು . ಇವುಗಳಲ್ಲಿ ಟೆಲಿಲೆನ್ಸುಗಳು ಮತ್ತು ಮ್ಯಾಕ್ರೋ ಲೆನ್ಸುಗಳು ಬರುತ್ತವೆ . ಮೊದಲಿಗೆ ಟೆಲಿ ಲೆನ್ಸುಗಳನ್ನು ನೋಡೋಣ . ಈ ಲೆನ್ಸುಗಳ ವಿಶೇಷವೆಂದರೆ ಇವು ಫೋಕಸ್ ಮಾಡಿದ ವಸ್ತುವನ್ನು ಬಿಟ್ಟು ಉಳಿದೆಲ್ಲವನ್ನು ಬ್ಲರ್ ಮಾಡುವಂತ ಮ್ಯಾಜಿಕ್ ಈ ಲೆನ್ಸಿಗಿದೆ . ಅದ್ಬುತ Depth of field ಸಾಧಿಸುವ ಈ ಲೆನ್ಸುಗಳಲ್ಲಿ ಮೊದಲಿಗೆ f 4 ಅಪಾರ್ಚರ್ ಸರಣಿಯಲ್ಲಿ ನಿಕಾನ್ ಮತ್ತು ಕ್ಯಾನನ್ ಕಂಪನಿಯ ಲೆನ್ಸುಗಳಿವೆ . ಪಕ್ಷಿಗಳ ಛಾಯಾಗ್ರಾಹಣಕ್ಕೆ ಹೇಳಿ ಮಾಡಿಸಿದಂತಿದ್ದು ಅಪಾರ್ಚರ್ f 4 ಹೊಂದಿರುವುದರಿಂದ ಕಡಿಮೆ ಬೆಳಕಿನಲ್ಲೂ ಫೋಟೊ ಶಾರ್ಪ್ ಆಗಿರುವಂತೆ ನೋಡಿಕೊಳ್ಳುತ್ತವೆ . ನಿಕಾನ್ f 4300 mm f4 ಎಸ್ ಲೆನ್ಸಿನ ಬೆಲೆ ಬಿಲ್ ಮತ್ತು ಒಂದು ವರ್ಷದ ವಾರೆಂಟಿ ಸೇರಿ ಅರವತ್ತು ಮೂರು ಸಾವಿರ . ಇದೇ ರೇಂಜಿನ ಕ್ಯಾನನ್ ಲೆನ್ಸಿನ ಬೆಲೆಯೂ ಇಷ್ಟೆ ಆಗುತ್ತದೆ . ಪೈಮ್ ಲೆನ್ಸಿನಲ್ಲಿ f 4 ಅಪಾರ್ಚರಿನವು ಲೆನ್ಸ್ ಲೋಕದಲ್ಲಿ ಮಿನಿ ಡಾನುಗಳಾದರೆ ನಿಜವಾದ ಡಾನುಗಳೆಂದರೆ ಇದೇ ರೇಂಜಿನ f 2 . 8 ಅಪಾರ್ಚರ್ ಇರುವಂತವು . ಮೊದಲೇ ಅಪಾರ್ಚರಿನಿಂದಾಗಿ ಕಡಿಮೆ ಬೆಳಕಿನಲ್ಲೂ ಅದ್ಬುತ ಅವಕಾಶವಿದ್ದು ಇದರ ಜೊತೆಗೆ ಒಳ್ಳೆಯ ಕ್ಯಾಮೆರ ಇದ್ದು ಛಾಯಾಗ್ರಾಹಕನಲ್ಲಿ ಕ್ರಿಯೇಟಿವಿಟಿ ಇದ್ದಲ್ಲಿ ಅದ್ಬುತವನ್ನು ಸಾಧಿಸಿಬಿಡುತ್ತಾನೆ . ಎರಡುವರೆ ಅಡಿಗೂ ಹೆಚ್ಚು ಉದ್ದ ಮತ್ತು ಐದಾರು ಕೇಜಿ ತೂಕವಿರುವ ಈ ಲೆನ್ಸುಗಳಿಗೆ ಕ್ಯಾಮೆರವನ್ನು ತಗುಲಿಸಿದರೆ ಕ್ಯಾಮೆರವೇ ಚಿಕ್ಕ ಲಿಲ್ಲಿಪುಟ್ ನಂತೆ ಕಾಣುತ್ತದೆ . ಇಂಥ ಲೆನ್ಸುಗಳನ್ನು ಹೊತ್ತು ದಿನವಿಡಿ ಫೋಟೊಗ್ರಫಿ ಮಾಡಲು ತುಂಬಾ ಶಕ್ತಿ ಬೇಕು . ಅದಕ್ಕಾಗಿ ಈ ಲೆನ್ಸುಗಳನ್ನು ಹೊಂದಿರುವವರೆಲ್ಲಾ ಅತ್ಯುತ್ತಮವಾದ ಟೈಪಾಡ್ ಹೊಂದಿರುತ್ತಾರೆ . ಎಂಟು ದಿಕ್ಕುಗಳಲ್ಲು ಖುಷನ್ ಇದ್ದು ಪುಟ್ಟ ಉದ್ದದ ಸೂಟ್ಕೇಸಿನಂತಿರುವ ಬಾಕ್ಸಿನಲ್ಲಿ ಈ ಲೆನ್ಸನ್ನು ಇಡುತ್ತಾರೆ . ಅದರಲ್ಲಿ ಒಂದು ಪುಟ್ಟ ನಾಯಿಯನ್ನೋ ಅಥವ ಒಂದು ಒಂದು ವರ್ಷದ ಮಗುವನ್ನು ಅರಾಮವಾಗಿ ಮಲಗಿಸುವಷ್ಟು ದೊಡ್ಡದಾದ ಈ ಲೆನ್ಸು ಇಡುವ ಬಾಕ್ಸ್ ಬೆಲೆ ಕೇವಲ ಮುವತ್ತೈದು ಸಾವಿರ . ಇದರ ಬೆಲೆ ಇಷ್ಟಾದರೆ ಲೆನ್ಸು ಬೆಲೆ ಎಷ್ಟು ಅಂದುಕೊಂಡ್ರಿ ! ಕೇವಲ ಎರಡು ಲಕ್ಷ ಎಂಬತ್ತು ಸಾವಿರ . ಮತ್ತೆ ಕ್ಯಾನನ್ ಕಂಪನಿಯ ಇದೇ ರೇಂಜಿನಲ್ಲಿರುವ ಲೆನ್ಸ್ ಬೆಲೆ ಮೂರು ಲಕ್ಷ . ಮತ್ತೆ ಪ್ರೈಮ್ ಲೆನ್ಸಿನಲ್ಲಿ ಅಪಾರ್ಚರ್ ಹೊಂದಿರುವ 90mm , 105 mm , 105 mm , 200 mm , ರೇಂಜಿನ ಮ್ಯಾಕ್ರೋ ಲೆನ್ಸುಗಳು ನೋಡಲು ಪುಟ್ಟದಾಗಿದ್ದರೂ ಮ್ಯಾಕ್ರೋಲೋಕದ ಫೋಟೊಗ್ರಫಿ ಡಾನ್ಗಳು . ಮ್ಯಾಕ್ರೊ ಫೋಟೊಗ್ರಫಿಯ ಪರಿಣತಿಯನ್ನು ಹೊಂದಿರುವ ಛಾಯಾಗ್ರಾಹಕನೊಬ್ಬ ಅಪಾರ್ಚರ್ ಲೆನ್ಸ್ ಮತ್ತು ಅದಕ್ಕೆ ತಕ್ಕಂತೆ ಒಂದು ಕ್ಯಾಮೆರವನ್ನು ಹೊಂದಿದ್ದು ಮ್ಯಾಕ್ರೋ ಫೋಟೊಗ್ರಫಿಯಲ್ಲಿ ಸಾಧನೆ ಮಾಡಬೇಕೆನ್ನುವ ಛಲವುಳ್ಳವನಾಗಿದ್ದರೆ ಆತ ಇತರ ದೊಡ್ಡ ಕ್ಯಾಮೆರ ಮತ್ತು ಲೆನ್ಸುಗಳನ್ನು ಹೊಂದಿರುವ ಛಾಯಾಗ್ರಾಹಕರಷ್ಟೆ ದೊಡ್ಡ ಸಾಧನೆ ಮಾಡಬಹುದು . ಆತನಿಗೆ ಈ ಫೋಟೊಗ್ರಫಿ ಹಿಡಿತ ಸಿಕ್ಕಿಬಿಟ್ಟರೆ ಅವರನ್ನು ಕೂಡ ಮೀರಿಸಿಬಿಡಬಹುದು . ಫೋಟೊಗ್ರಫಿಯಲ್ಲಿ ಮ್ಯಾಕ್ರೋ ಫೋಟೊಗ್ರಫಿಯೆನ್ನುವುದು ಆತನ ಪಾಲಿಗೆ ಸ್ವರ್ಗ . ಟ್ಯಾಮರಾನ್ f 2 . 8 90 mm DGi lens ಅತ್ಯುತ್ತಮ ಮ್ಯಾಕ್ರೋ ಲೆನ್ಸು . ನಾನು ಕಳೆದ ಹತ್ತು ವರ್ಷದಿಂದ ಮ್ಯಾಕ್ರೋಪೋಟೋಗ್ರಫಿಯನ್ನು ಈ ಲೆನ್ಸಿನಲ್ಲಿ ಮಾಡುತ್ತಿದ್ದೇನೆ . ಸುಗಾವಿಯ ವಿ . ಡಿ . ಭಟ್ ಇದೇ ಲೆನ್ಸಿನಿಂದ ತಮ್ಮೂರಿನಲ್ಲಿ ಅದ್ಬುತ ಮ್ಯಾಕ್ರೋ ಫೋಟೊಗ್ರಫಿ ಮಾಡುತ್ತಿದ್ದಾರೆ . ಈ ಲೆನ್ಸ್ ಬೆಲೆ ಮಾರುಕಟ್ಟೆಯಲ್ಲಿ25000 ಸಾವಿರ . ಎಂಎಂ ಸಿಗ್ಮ f . ೮ ಲೆನ್ಸು ಕೂಡ ಒಂದು ಅತ್ಯುತ್ತಮ ಮ್ಯಾಕ್ರೋ ಲೆನ್ಸು . ನಾನು ಈ ಲೆನ್ಸಿನಲ್ಲಿ ಫೋಟೊಗ್ರಫಿ ಮಾಡಿದ್ದೇನೆ . ಸಧ್ಯ ಶಿಡ್ಲಘಟ್ಟದಲ್ಲಿ ಮಲ್ಲಿಕಾರ್ಜುನ್ ಈ ಲೆನ್ಸಿನಿಂದ ಮ್ಯಾಕ್ರೋ ಫೋಟೊಗ್ರಫಿಯನ್ನು ಮಾಡುತ್ತಿದ್ದಾರೆ . ಈ ಲೆನ್ಸ್ ಬೆಲೆ ಮಾರುಕಟ್ಟೆಯೆಲ್ಲಿ ಹತ್ತೊಂಬತ್ತು ಸಾವಿರ . ಹಾಗೆ ನಿಕಾನ್ ಕಂಪನಿಯ 100 mm , f 2 . 8 , , ಕ್ಯಾನನ್ ಕಂಪನಿಯ 100mm f 2 . 8 mm . 2 . 8 ಲೆನ್ಸ್ ಅರವತ್ತು ಸಾವಿರ , 200 mm f 4 ಲೆನ್ಸ್ ಒಂದು ಲಕ್ಷ , ನಿಕಾನ್200mm f 4 . ಲೆನ್ಸು 90 ಸಾವಿರವಿದೆ . ಹಣವಿದ್ದವರು ಈ ಲೆನ್ಸುಗಳನ್ನು ಖರೀದಿಸಿ ಮ್ಯಾಕ್ರೋ ಫೋಟೊಗ್ರಫಿ ಎನ್ನುವ ಸ್ವರ್ಗವನ್ನು ನೋಡಬಹುದು . ಇಷ್ಟೇ ಅಲ್ಲದೇ ಟೆಲಿ ಪ್ರೈಮ್ ಲೆನ್ಸುಗಳಾದ ನಿಕಾನ್ f 2 . 8 , 300 mm , f 2 , . 8 , ನಾಲ್ಕುವರೆಲಕ್ಷ , ಕ್ಯಾನನ್f 500 ಎಂಎಂ ಟೆಲಿಲೆನ್ಸು ಐದುವರೆ ಲಕ್ಷ ಹೀಗೆ ಸಾಗುತ್ತದೆ . ನಮ್ಮ ಬೆಂಗಳೂರಿನಲ್ಲೇ ಇಂಥ ಲೆನ್ಸುಗಳನ್ನು ಹೊಂದಿರುವವರು ಐವತ್ತಕ್ಕೂ ಹೆಚ್ಚು ಮಂದಿ ಇದ್ದಾರೆ ಎನ್ನುವ ವಿಚಾರ ಬೆಂಗಳೂರು ಫೋಟೊಗ್ರಫಿಯಲ್ಲಿ ಎಷ್ಟು ಮುಂದಿದೆ ಅಂತ ಗೊತ್ತಾಗುತ್ತದೆ . ಇನ್ನೂ ಅನೇಕ ಹೊಸ ಹೊಸ ಲೆನ್ಸುಗಳು ಬರುತ್ತಿವೆ . ಸಧ್ಯಕ್ಕೆ ಇಷ್ಟು ಸಾಕು . ಇಷ್ಟರಲ್ಲಿಯೇ ನಿಮಗೆ ಇಷ್ಟವ್ದ ಲೆನ್ಸು ಸಿಕ್ಕು ನಿಮ್ಮ ಫೋಟೊಗ್ರಫಿ ಅಭಿಯಾನ ಚೆನ್ನಾಗಿ ಸಾಗಿದರೆ ನನ್ನ ಬರಹದ ಪ್ರಯತ್ನ ಸಾರ್ಥಕ . ಸಾಗರದಷ್ಟಿರುವ ಈ ಲೆನ್ಸ್ ಲೋಕ ನನ್ನ ಅರಿವಿಗೆ ನಿಲುಕಿದ್ದು ಇಷ್ಟು . ಕಲಿಕೆ ಎನ್ನುವುದು ಎಲ್ಲರಿಗೂ ಮತ್ತು ಎಲ್ಲರಿಂದ . ಆದ್ದರಿಂದ ಬರಹದ ಮಾಹಿತಿಯಲ್ಲಿ ಎನಾದರೂ ತಪ್ಪಾಗಿದ್ದಲ್ಲಿ ಖಂಡಿತ ನಿಮಗೆ ತಿದ್ದುವ ಅವಕಾಶವಿದೆ . ಲೇಖನ : ಶಿವು . ಕೆ
ಸಿನಿಮಾ ಎಂದರೆ ಅದರಲ್ಲಿ ತಾರೆಗಳೇ ತುಂಬಿರುತ್ತಾರೆ . ಹಾಗಿರುವಾಗ ' ತಾರೆಗಳಿಗೆ ಅದೆಂಥ ಸಿನೆಮಾ ತೋರಿಸೋದು ? ' ಎಂದು ಮೂಗೆಳೆಯಬೇಡಿ . ಇದೇ ಮೊದಲ ಸಲ ಚಲನಚಿತ್ರವೊಂದನ್ನು ನಿಜಕ್ಕೂ ತಾರಾಲೋಕಕ್ಕೆ ಬಿಡುಗಡೆ ಮಾಡಲಾಗಿದೆ . ನಮ್ಮಲ್ಲಿ ತಯಾರಾದ ಸಿನೆಮಾವನ್ನು ಏಕಕಾಲಕ್ಕೆ ಮಂಡ್ಯದಲ್ಲಿ , ಮುಂಬೈಯಲ್ಲಿ , ಅಮೆರಿಕದ ನ್ಯೂಜೆರ್ಸಿ ನಗರದಲ್ಲಿ ಬಿಡುಗಡೆ ಮಾಡಿ ಬೀಗುವ ಹಾಗೆ ಇದನ್ನು ಏಕಕಾಲಕ್ಕೆ ನ್ಯೂಯಾರ್ಕಿನಲ್ಲಿ ಹಾಗೂ ಬಾಹ್ಯಾಕಾಶದಲ್ಲಿ ಬಿಡುಗಡೆ ಮಾಡಲಾಗಿದೆ .
ಸಾಯ್ಬ್ರ್ - ನಂದೂ ಜಾತಿಲಿ ಹೂಂ ಹೇಳುದಿಲ್ಲ … ನಮ್ದು ಮತ್ತೊಬ್ರು ಮಾತಾಡ್ ಬೇಕಾದ್ರೆ ಅಚ್ಚಾ ಅಚ್ಚಾ ಹೇಳ್ತದೆ . .
ಸೂಕ್ಷ್ಮಜೀವಿ ರಹಿತ ಕೀಟ ವಿಧಾನವು ಸೊಳ್ಳೆ ನಿಗ್ರಹ ವಿಧಾನವಾಗಿ ಹೊರಹೊಮ್ಮುತ್ತಿದೆ . ತದ್ರೂಪಿ , ಅಥವಾ ತಳಿ ವಿಜ್ಞಾನದ ಪ್ರಕಾರ ಮಾರ್ಪಾಡು ಮಾಡಲಾದ ಕೀಟಗಳಲ್ಲಾಗಿರುವ ಪ್ರಗತಿಯು , ಕಾಡು ಸೊಳ್ಳೆಗಳನ್ನೇ ಮಲೇರಿಯಾ ನಿರೋಧಕ ಶಕ್ತಿಯನ್ನಾಗಿಸಬಹುದೆಂಬ ಸಲಹೆ ನೀಡಿದೆ . 2002ರಲ್ಲಿ ಲಂಡನ್ನ ಇಂಪೀರಿಯಲ್ ಕಾಲೇಜ್ನಲ್ಲಿ ಸಂಶೋಧಕರು ಪ್ರಪಂಚದ ಮೊದಲ ತದ್ರೂಪಿ ಮಲೇರಿಯಾ ಸೊಳ್ಳೆಯನ್ನು [ ೪೫ ] ಸೃಷ್ಟಿಸಿದರು , ಇದರ ಜೊತೆಗೇ ಕೇಸ್ ವೆಸ್ಟರ್ನ್ ರಿಸರ್ವ್ ವಿಶ್ವವಿದ್ಯಾನಿಲಯದ ಸಂಶೋಧಕರು ಒಹಾಯೋ ಪ್ಲಾಸ್ಮೋಡಿಯಂ - ನಿರೋಧಕ ಶಕ್ತಿಯುಳ್ಳ ತಳಿಯನ್ನು ಪ್ರಕಟಿಸಿದರು . [ ೪೬ ] ಹಾಲಿ ಸೊಳ್ಳೆಗಳ ಸ್ಥಾನದಲ್ಲಿ ತಳಿವೈಜ್ಞಾನಿಕವಾಗಿ ಮಾರ್ಪಾಡಾದ ಹೊಸ ಸೊಳ್ಳೆಗಳನ್ನು ತುಂಬುವ ಈ ಪ್ರಕ್ರಿಯೆ , ವಂಶವಾಹಿಯ ಮೆಂಡೆಲಿಯನ್ ಹೊರತಾದ ಅನುವಂಶಿಕ ಲಕ್ಷಣಕ್ಕೆ ಅನುವು ಮಾಡುವ ಸ್ಥಳಾಂತರಿಸಬಹುದಾದ ಅಂಶಗಳಿರುವ ಕೌಶಲ್ಯಯುತ ಕಾರ್ಯವಿಧಾನವನ್ನು ಅವಲಂಬಿಸಿದೆ . ಆದಾಗ್ಯೂ , ಈ ಯತ್ನಗಳು ಬಹಳ ಕಠಿಣವಾಗಿದ್ದು , ಯಶಸ್ಸಿನ ಸಾಧ್ಯತೆಗಳು ಬಹಳ ಕಡಿಮೆ . [ ೪೭ ] ರೋಗವಾಹಕದ ನಿಗ್ರಹಕ್ಕಿರುವ ಇನ್ನಷ್ಟು ಆಧುನಿಕ ವಿಧಾನವೆಂದರೆ , ಲೇಸರ್ ಗಳನ್ನು ಬಳಸಿ ಸೊಳ್ಳೆಗಳನ್ನು ಕೊಲ್ಲುವುದು . [ ೪೮ ]
ಟ್ರಾಫಿಕ್ ಸಮಸ್ಯೆಯಲ್ಲಿ ಬಳಲುತ್ತಿರುವ ಬೆಂಗಳೂರಿನಲ್ಲಿ ದೂರ ದೃಷ್ಟಿ ಇಲ್ಲದೆ ಮಾಡುವ ಇಂಥ ಕೆಲಸಗಳಿಂದ , ಉಪಯೋಗವೇನು ಹೆಚ್ಚು ಕಾಣದು ಮತ್ತು ಜನರ ಸಮಯ , ಹಣ ಪೋಲಾಗುವ ಸಾಧ್ಯತೆಗಳೇ ಹೆಚ್ಚಿದೆ . . .
ಸುಮಾರು ನೂರುವರ್ಷಗಳ ಹಿಂದೆ ಇಂಡಿಯಾದ ಉಕ್ಕು ಗ್ಲಾಸ್ಗೋದಲ್ಲಿ ಮಾರಾಟವಾಗುತ್ತಿದ್ದುದನ್ನು ವಿಶ್ವೇಶ್ವರಯ್ಯನವರು ನಮಗೆ ತಿಳಿಸಿದರು . ಇದನ್ನು ಅವರು ತಮ್ಮ ಪುಸ್ತಕದಲ್ಲಿ ಹೇಳಿಲ್ಲ . ಆದರೆ ಈ ಸಂಗತಿ ತುಂಬಾ ಕುತೂಹಲದ್ದಾಗಿದೆ . ಅತ್ಯುನ್ನತ ದರ್ಜೆಯ ಅಥವಾ ಯಾವುದೇ ದರ್ಜೆಯ ಉಕ್ಕನ್ನಾಗಲೀ ಕಬ್ಬಿಣವನ್ನಾಗಲೀ ಗೃಹಕೈಗಾರಿಕೆಯ ಮಟ್ಟದ ಸಾಧನ ವ್ಯವಸ್ಥೆಗಳಲ್ಲೇ ತಯಾರಿಸಲು ಸಾಧ್ಯ . ಡೆಲ್ಲಿಯ ರಾಯ್ ಪೀಠೋರಾದಲ್ಲಿರುವ ಮೌರ್ಯರ ಕಾಲದ ಕಬ್ಬಿಣದ ಸ್ತಂಭಗಳೇ ಅದನ್ನು ಸ್ಪಷ್ಟಗೊಳಿಸುತ್ತವೆ . ಗೃಹಕೈಗಾರಿಕೆ - ಬೃಹತ್ ಉದ್ಯಮಗಳ ನಡುವಣ ಸಮಸ್ಯೆಯನ್ನು ಚರ್ಚೆಗೆತ್ತಿಕೊಳ್ಳುವುದು ನನ್ನ ಪ್ರಸ್ತುತ ಉದ್ದೇಶವಲ್ಲ . ಆದರೆ ವಾಸ್ತವ ಸಂಗತಿ ಹೀಗಿದೆ - ಭಾರತಕ್ಕೆ ವಿದೇಶೀ ಉಕ್ಕನ್ನು ಆಮದು ಮಾಡಿಕೊಳ್ಳಲಾಗುತ್ತಿದೆ , ಸ್ಥಳೀಯವಾದ ಬೆಲೆಗಿಂತ ಹೊರಗಿನ ಬೆಲೆ ಟನ್ನಿಗೆ ಸುಮಾರು ನೂರು ರೂಪಾಯಿಗಳಷ್ಟು ಹೆಚ್ಚಿದ್ದರೂ ಈ ದುಬಾರಿ ಬೆಲೆ ತೆರುತ್ತಿದ್ದೇವೆ . ಸ್ಥಳೀಯ ಕ್ರಮಗಳಲ್ಲಿ ಅದೇ ಮಾಲನ್ನು ಅದಕ್ಕಿಂತ ಕಡಿಮೆ ಬೆಲೆಗೆ ಅಥವಾ ಕನಿಷ್ಠ ಅದೇ ಬೆಲೆಗೆ ಉತ್ಪಾದಿಸುವುದು ಸಾಧ್ಯವಿರುವಾಗಲೂ ದುಬಾರಿಯಲ್ಲಿ ಆಮದು ಮಾಡುವುದನ್ನೇ ಮುಂದುವರಿಸುತ್ತಿರುವವರನ್ನು ಏನೆನ್ನಬೇಕು ? ಇದೇ ಈಗ ಈಜಿಪ್ಟ್ ಕೈಗೊಂಡ ಸೂಯೆಜ್ ಕಾಲುವೆಯ ರಾಷ್ಟ್ರೀಕರಣ ವರ್ಣೀಯ ಜನರೆಲ್ಲರ ಕಾರ್ಪಣ್ಯರಾಶಿಯನ್ನೂ ಅವರ ಐಕ್ಯಮತ್ಯದ ಅಗತ್ಯವನ್ನೂ ಅನಿವಾರ್ಯವೆನ್ನಿಸುವಂತೆ ಎದುರೆತ್ತಿ ತೋರಿಸಿಕೊಟ್ಟಿದೆ . ಸುಮಾರು ನಲವತ್ತು ವರ್ಷಗಳಿಗೂ ಹಿಂದೆ ಕೂಡ ಇಂಥ ಕ್ರಿಯಾತ್ಮಕ ಐಕ್ಯಮತ್ಯ ತನ್ನ ಹೊಳಹು ಕಾಣಿಸಿತ್ತು ಎಂಬುದು ಕುತೂಹಲಕರವಾದ ಅಂಶ . ಶ್ರೀವಿಶ್ವೇಶ್ವರಯ್ಯನವರು ಬರೆದಿದ್ದಾರೆ : " ನಾನು ಈಜಿಪ್ಟ್ನಲ್ಲಿನ ಆಸ್ವಾನ್ನಂಥ ಬೃಹತ್ ನೀರಾವರಿ ಆಣೆಕಟ್ಟುಗಳನ್ನು ನೋಡಿಕೊಂಡು ಬಂದಿದ್ದೇನಾದ್ದರಿಂದ ಮೈಸೂರಿನ ಕಾವೇರಿ ಕಣಿವೆಯ ಅಗತ್ಯಗಳಿಗೆ ತಕ್ಕ ನಕ್ಷೆ ಸಿದ್ಧಮಾಡಲು ಹೆಚ್ಚು ಕಾಲ ಬೇಕಾಗಲಿಲ್ಲ . " ಹಿಂದುಳಿದ ಜಾತಿಗಳನ್ನು ಓಲೈಸುವ ಬಗ್ಗೆ ಮೈಸೂರು ಮಹಾರಾಜರಿಗಿದ್ದ ತವಕದ ವಿಷಯದಲ್ಲಿ ತಾವು ಅವರ ಜೊತೆ ವಾದ ವಿವಾದ ಮಾಡಿದ್ದನ್ನು ಕೂಡಾ ಶ್ರೀ ವಿಶ್ವೇಶ್ವರಯ್ಯನವರು ತುಂಬ ಸೂಕ್ಷ್ಮನಯವಂತಿಕೆಯಿಂದ ನಿರೂಪಿಸಿದ್ದಾರೆ . ಮುಂದುವರಿದು ಜಾತಿಯನ್ನು ಎತ್ತಿಕಟ್ಟುವುದು ಆಮೇಲೆ ಆ ಜಾತಿ ತಮ್ಮ ಹತೋಟಿ ಮೀರಿ ಹೋಗಿಬಿಟ್ಟಂಥ ಸಂದರ್ಭದಲ್ಲಿ ಅದಕ್ಕಿಂತ ಕೊಂಚ ಕಡಿಮೆ ಜಾತಿಯ ಜನರನ್ನು ಎತ್ತಿ ಹುರಿಗೊಳಿಸುವುದು - ಇದೇ ಉಪಾಯದಿಂದ ಬ್ರಿಟಿಷರು ಭಾರತದಲ್ಲಿ ತಮ್ಮ ಆಳ್ವಿಕೆಯನ್ನು ಮುಂದುವರಿಸಿಕೊಂಡು ಹೋಗಲು ಯತ್ನಿಸುತ್ತಿದ್ದರು ಎಂಬುದನ್ನು ನಾವು ತಿಳಿದಿರಬೇಕು . ಹೀಗೆ ಮೈಸೂರಲ್ಲೂ ಬ್ರಾಹ್ಮಣರ ಮೇಲೆ ಬ್ರಾಹ್ಮಣೇತರರನ್ನು ಎತ್ತಿಕಟ್ಟುವುದಕ್ಕೆ ಹವಣಿಸಿ ಅವರು ಒಂದು ಸಮಿತಿಯನ್ನು ನೇಮಕ ಮಾಡಿದರು . ವಿವಿಧ ಜಾತಿಗಳ ದೃಷ್ಟಿಯಿಂದ ಶಿಕ್ಷಣದ ಸಾಧ್ಯತೆಗಳನ್ನು ಪರಿಶೀಲಿಸುವುದು ಈ ಸಮಿತಿಯ ಉದ್ದೇಶವಾಗಿತ್ತು . ಇದನ್ನು ವಿಶ್ವೇಶ್ವರಯ್ಯ ವಿರೋಧಿಸಿದ್ದರು . ಆಗಲೆ ವಿಶ್ವೇಶ್ವರಯ್ಯನವರು ತಮ್ಮ ದಿವಾನ್ ಪದವಿಗೆ 1918ರ ಎಪ್ರಿಲ್ನಲ್ಲಿ ರಾಜೀನಾಮೆ ಕೊಡುವುದಾಗಿ ತಿಳಿಸಿ ಅದಕ್ಕೆ ಮಹಾರಾಜರಿಂದ ಗುಪ್ತವಾಗಿ ಒಪ್ಪಿಗೆ ಪಡೆದುಕೊಂಡಿದ್ದರು . ಆಮೇಲೆ 1918ರ ಡಿಸೆಂಬರ್ 9ರಂದು ಅವರು ಬೆಂಗಳೂರಿನ ಕೇಂದ್ರ ಹಾಗೂ ರೆವಿನ್ಯೂ ಸೆಕ್ರೆಟರಿಯೆಟ್ ಗೆ ಹೀಗೆ ತಿಳಿಸಿದ್ದರು : " ಖಾಸಗಿ ವಲಯಗಳಲ್ಲಿ ಆಗಾಗ ನಾನು ಆ ಜಾತಿಯ ಪರ , ಈ ಜಾತಿಯ ವಿರೋಧಿ ಮುಂತಾಗಿ ಹೇಳುತ್ತಿರುವುದುಂಟು ; ಯಾವಾಗಲೂ ನಾನು ತಕ್ಕಡಿಯನ್ನು ಪೇರಿಲ್ಲದೆ ಹಿಡಿದಿದ್ದೇನೆಂಬುದನ್ನು ಕಾಲವೆ ತೋರಿಸಿಕೊಡುತ್ತದೆ . " ಇವರು ಮುಂಚಿನ ಕಾಲದ ಹಾಗೂ ಐರೋಪ್ಯ ಶಿಕ್ಷಣದ ಚಿಂತನ ಕ್ರಮವನ್ನು ರೂಢಿಸಿಕೊಂಡವರು ; ತಕ್ಕಡಿಯನ್ನು ನೇರ ಹಿಡಿದಿರಬೇಕೆಂಬ ನಿಷ್ಠೆಯಲ್ಲಿ , ಖಾಸಗಿ ಬದುಕಿನಲ್ಲೂ ನಿಷ್ಠುರ ಪ್ರಾಮಾಣಿಕತೆಯನ್ನು ಪಾಲಿಸಿಕೊಂಡವರು . ಆದರೆ ಹೀಗೆ ತಕ್ಕಡಿಯನ್ನು ಪೇರಿಲ್ಲದೆ ನೇರ ಹಿಡಿಯುವುದೇ ಕೆಲವು ಸಂದರ್ಭಗಳಲ್ಲಿ ಅನ್ಯಾಯವಾಗುತ್ತದೆ ಎಂಬುದನ್ನು ಅವರು ಅರಿತಿರಲಿಲ್ಲ , ಅಥವಾ ಹಾಗೆ ತಿಳಿಯುವುದೇ ಅವರಿಗೆ ಸಾಧ್ಯವಿರಲಿಲ್ಲ .
ಹೊರಗೆ ಸಣ್ಣಗೆ ಮಳೆ ಶುರುವಾಗಿ , ಕಿಟಕಿಯಿಂದ ಬಂದ ಮಣ್ಣಿನ ಪರಿಮಳ ಬೃಂದಾಳ ನೆನಪನ್ನು ಹೊತ್ತು ತಂದಿತ್ತು .
ಟಾಪಿಕ್ ಚೇ೦ಜ್ ಮಾಡ್ಕೊಲ್ಲಾಣ ಅ೦ದುಕೊ೦ಡೆ . ' … ಮತ್ತೆ ನಮ್ಮ ಕನ್ನಡದಲ್ಲೂ ಒ೦ದು ಸ್ಲಮ್ ಸಿನೆಮಾ ಬ೦ದಿತ್ತಲ್ಲ . ಚೆನ್ನಾಗಿತ್ತು ನಾನು ನೋಡಿದ್ದೆ . . ' ' . . ಚೆನ್ನಾಗಿತ್ತು ಮಾರಯ . ಬಟ್ ನಮ್ಮ ಜನರು ಮೀಡಿಯ ಏನನ್ನು ವಾ೦ತಿ ಮಾಡ್ತಾರೋ ಅನ್ನು ಪ್ರಸಾದ ಅ೦ತಾ ಸ್ವೀಕರಿಸೋರು . ಟೀವಿಯಲ್ಲಿ ನೋಡಿದ್ದು , ಕೇಳಿದ್ದೆಲ್ಲ ಸತ್ಯ , ಎಷ್ಟೋ ಜನ ಸ್ಲಮ್ ಡೋಗ್ ನೋಡಿದ್ದಾರೆ . ಆದ್ರೆ ನಮ್ಮ ಸ್ಲಮ್ ಬಾಲ ನೋಡಿಲ್ಲ . ಹೀರೊ ಚೆನ್ನಾಗಿಲ್ಲ . ಭಾಷೆ ಒರಟು . ಹೀಗೆ ತು೦ಬಾ ನೆಪ ಕೊಡ್ತಾರೆ . ಅದೇ ಜನ ಸ್ಲಮ್ ಡೋಗ್ ಚ೦ದ ನೋಡ್ತಾರೆ ಮರಾಯ . ಇವ್ರು ದಿನಾ ರಾತ್ರಿ ವಾರಗಟ್ಟಲೆ ಡಿಸ್ಕಶನ್ಸ್ ಮಾಡಿದ್ದಕ್ಕೆ , ಅವರ ಅಭಿಪ್ರಾಯವನ್ನು ನಮ್ಮ ಮೇಲೆ ಹೇರಿದ್ದಕ್ಕಾದ್ರೂ ಆಸ್ಕರ್ ಬರ್ಬೇಕು . ಮೀಡಿಯಾ ಕಿ ಜೈ ಹೊ . # $ % # # $ ^ % . . ' ' ಯಾರಿಗೆ ಬೈಯುತ್ತಾ ಇದ್ದೀಯ ಮಾರಯ … ' ' ಎಲ್ಲದ್ದಕ್ಕೂ ಕಾರಣ ನಮ್ಮ ಮೀಡಿಯ … . ದ ಅಲ್ಟಿಮೇಟ್ ರೂಟ್ ಕಾಸ್ . . ' . .
ಮನಸ್ಸಿನಲ್ಲಿ ಹುಟ್ಟುವ ಆಸೆ ಮತ್ತು ರೋಷಗಳಿಗೆ ಇರುವುದು ತಾಯಿ ಮಕ್ಕಳ ಸಂಬಂಧ . ಒಂದನ್ನು ಬಿಟ್ಟು ಒಂದಿರಲಾರವು . ಇವೆರಡೂ ಗುಣಗಳು ಇಲ್ಲವಾದಾಗ ಮನುಷ್ಯ ದೇವರಲ್ಲಿ ಒಂದಾಗಿರುತ್ತಾನೆ . ನಮ್ಮ ದಿನ ನಿತ್ಯದ ಬದುಕಿನಲ್ಲಿ ಮನಸ್ಸಿನ ಕಾರ್ಪಣ್ಯಗಳಿಗೆ ಕಾರಣವನ್ನು ಹುಡುಕುತ್ತ ಹೊದದರೆ ಅವಕ್ಕೆಲ್ಲ ಮೂಲವಾಗಿ ಆಸೆ ಅಥವ ರೋಷಗಳೆಂಬ ಭಾವ ಇರುವುದು ತಿಳಿಯುತ್ತದೆ . ಆಸೆ ಮತ್ತು ರೋಷಗಳೆರಡೂ ನಮ್ಮ ಅಹಂಕಾರವನ್ನು ಗಟ್ಟಿಗೊಳಿಸುವ ಗುಣಗಳು . ನಮ್ಮ ಎಲ್ಲ ಕೋಪಕ್ಕೆ ನಮ್ಮೊಳಗಿನ ಆಸೆಯೇ ಕಾರಣವಲ್ಲವೆ ? ನಮ್ಮೊಳಗೆ ನಾವು ಬೆಳೆಸಿಕೊಂಡ ಆಸೆಗೆ ಧಕ್ಕೆ ಬಂದಾಗ ಕೋಪ , ರೋಷಗಳು ಮೂಡುತ್ತವೆ . ಹಾಗೆ ಹುಟ್ಟಿದ ರೋಷ ಅತೃಪ್ತವಾದ ಆಸೆಯನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ . ಆಸೆಯಿಂದ ಕೋಪ , ಕೋಪದಿಂದ ಆಸೆ ಪರಸ್ಪರ ಬೆಳೆಯುತ್ತ ಹೋಗುತ್ತವೆ . ದೇವರನ್ನು ನಮ್ಮಿಂದ ಬೇರೆಯಾದ ಒಂದು ಶಕ್ತಿ ಎಂದು ಸಾಮಾನ್ಯವಾಗಿ ತಿಳಿಯುತ್ತೇವೆ . ಹಾಗೆ ನಾವು ಬೇರೆ ಎಂಬ ಪ್ರತ್ಯೇಕತೆಯ ಭಾವ ಇರುವುದರಿಂದಲೇ ನನಗೆ ಅದು " ಬೇಕು " ಎಂಬ ಆಸೆ ಮತ್ತು ಸಿಗಲಿಲ್ಲವೆಂಬ ರೋಷ ಹುಟ್ಟುತ್ತವೆ . ಆಸೆ ರೋಷಗಳಿಂದ ನಾವು ನಮ್ಮ ಸುತ್ತಲವರಿಂದಲೂ ನಮ್ಮ ಕಲ್ಪನೆಯ ದೇವರಿಂದಲೂ ಬೇರೆಯಾಗುತ್ತ ದೂರವಾಗುತ್ತ ಹೋಗುತ್ತೇವೆ . ಆಸೆಬುರುಕರನ್ನೂ ಕೋಪಿಷ್ಠರನ್ನೂ ನಾವು ದೂರವಿಡಲು ಬಯಸುವುದಿಲ್ಲವೇ ? ಹಾಗೆಯೇ ದೇವರು ಕೂಡ ಆಸೆ ರೋಷಗಳು ಇರುವ ವ್ಯಕ್ತಿಗಳನ್ನು ದೂರವಿಡುತ್ತಾನೆ . ಆಸೆ ರೋಷಗಳನ್ನು ನೀಗಿಕೊಂಡಾಗ ವಿಶ್ವದ ಶಕ್ತಿಯೊಡನೆ ಐಕ್ಯ ಸಾಧ್ಯವಾಗುತ್ತದೆ ಎಂಬುದು ಅಲ್ಲಮನ ಮಾತು . ದೇವರನ್ನು ನಿರ್ಗುಣ ಅನ್ನುವುದುಂಟಲ್ಲವೆ ? ಯಾಕೆಂದರೆ ದೇವರಿಗೆ ಆಸೆಯೂ ಇರಲಾರದು , ರೋಷವೂ ಇರಲಾರದು . ಇವೆರಡೂ ಗುಣಗಳನ್ನು ಇಲ್ಲವಾಗಿಸಿಕೊಂಡು ನಮ್ಮನ್ನು ನಾವು ಮಗುಗೊಳಿಸಿಕೊಂಡರೆ ಅದೇ ದೈವತ್ವ .
ಹಾಗೆಯೇ ವಿಶ್ವಾಮಿತ್ರ ಮೇನಕೆ ಪ್ರಸಂಗದಲ್ಲಿ ಅವರದು ವಿಶ್ವಾಮಿತ್ರ . ಮನ್ಮಥ ಐದು ಪುಷ್ಪಸರಗಳನ್ನೆಸೆಯುವ ದೃಶ್ಯದಲ್ಲಿ ಧ್ಯಾನಸ್ಥನಾಗಿರುವ ವಿಶ್ವಾಮಿತ್ರ ( ವಿಠಲ ಶಾಸ್ತ್ರಿಗಳು ) ಆ ವಿಶಿಷ್ಟ ಯಾತನೆಯನ್ನು ಅನುಭವಿಸುವ ಅವಸ್ಥೆಯನ್ನು ಶಾಸ್ತ್ರಿಗಳು ಭಲೇ ಸೊಗಸಾಗಿ ಸಂವಹನಗೊಳಿಸುತ್ತಿದ್ದರು . ಮನ್ಮಥ ಮೊದಲ ಬಾಣ ಎಸೆದಾಗ ಕುಳಿತಿದ್ದಲ್ಲೇ ತನ್ನ ಎಡಸ್ತನವೊಂದನ್ನು ಮಾತ್ರ ಒಮ್ಮೆ ಅಲುಗಾಡಿಸುತ್ತಿದ್ದರು . ಎರಡನೆಯ ಬಾಣ ಬಿಟ್ಟಾಗ ಕೇವಲ ಬಲಸ್ತನವನ್ನಷ್ಟೇ ಕುಲುಕಿಸುತ್ತಿದ್ದರು . ಮೂರನೆಯದಕ್ಕೆ ಎಡಹುಬ್ಬು ಮಾತ್ರ ತುಸು ಚಲಿಸುತ್ತಿತ್ತು . ನಾಲ್ಕನೆಯದಕ್ಕೆ ಬಲಹುಬ್ಬು ! ಐದನೆಯದು ಪ್ರಯೋಗವಾಯಿತೋ ಶಾಸ್ತ್ರಿಗಳು ಕಣ್ಣು ತೆರೆಯುತ್ತಾರೆ ಮತ್ತು ಎದುರು ಕುಳಿತ ಮಕ್ಕಳು ಹಿಂದೆ ಓಡುತ್ತಾರೆ ! ! ಹೀಗಂತ ಆ ವೈಭವವನ್ನು ಕಣ್ಣಿನಲ್ಲಿ ಕಟ್ಟಿಕೊಂಡ ಭಾಗ್ಯಶಾಲಿಗಳು ವಿವರಿಸುತ್ತಾರೆ .
ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲೂ ಸೈಕಲ್ ನಿಲುಗಡೆ ವ್ಯವಸ್ಥೆಯನ್ನು ಮಾಡಿ ಎಲ್ಲಾ ಬಸ್ಗಳಲ್ಲೂ ಸೈಕಲ್ ರಾಕ್ ಗಳನ್ನು / ಗೂಡುಗಳನ್ನು ಒದಗಿಸಿ
ಸಕತ್ ರೋಮಾಂಚಕ ಅನುಭವ ಕಣ್ರೀ ಮಂಜು , ಕೇವಲ ೫೦ ರೂ , ಜೇಬಿನಲ್ಲಿಟ್ಟುಕೊಂಡು ಮನೆಯಿಂದಾಚೆ ಬಂದು ಇಂದು ಯಶಸ್ಸಿನ ಸಿಹಿ ಬುತ್ತಿ ಉಣ್ಣುತ್ತಿರುವ ನಾನು ಆಗಾಗ ನನ್ನ ಸ್ನೇಹಿತರ , ಬಂಧು ಬಾಂಧವರ ಜೊತೆ ಹೇಳುವುದುಂಟು , " ಈ ಮಂಜುನಾಥನಿಗೆ ಆ ಮಂಜುನಾಥ ಇದ್ದಾನೆ " ಅಂತ ! ನಿಮ್ಮ ಬಗ್ಗೆಯೂ ನಾನು ಹೀಗೇ ಹೇಳಬಹುದೇ ? ? " ಕುಣಿಗಲ್ ಮಂಜುನಾಥನಿಗೆ ಧರ್ಮಸ್ಥಳದ ಮಂಜುನಾಥನಿದ್ದಾನೆ , ಹೋದಲ್ಲೆಲ್ಲಾ ತಲೆ ಕಾಯ್ದು ಕಾಪಾಡಲು " ! !
5 ವರ್ಷಗಳು 5 ವಾರಗಳು ಹಿಂದೆ ಮಹೇಶ ಭೋಗಾದಿ ರವರಿಂದ
- > ಬೇರೆಯವರು ಹೇಳಿರೋದನ್ನ ಕುರುಡಾಗಿ ಒಪ್ಪೋ ಜಾಯಮಾನ ನಂದು ಅಲ್ಲ ಸ್ವಾಮಿ … . ಅವ್ರು ಮಾಡಿರುವ ಆಳವಾದ ಸಂಶೋದನೆ ಇಂದ ಹಾಗು ಅವ್ರು ತಮ್ಮ ಸಂಶೋದನೆಯನ್ನ ಬೇರೆ critics ಹತ್ತಿರ ಸಾಧಿಸಿ ತೋರಿಸದಗ್ಲೆ ಅದನ್ನ ಒಪ್ಪಿರೋದು … ನೀವು ಸಂಕರ ಬಟರ ಪುಸ್ತನ ಓದಿ ಅದನ್ನೇ ಸಂಶೋಧನೆ ಅಂತ ಹೇಳೋಕ್ಕೆ ಹೊರಟಾಗ ನಾನು ಕೂಡ ನಿಮಗೆ ಅದನ್ನೇ ಹೇಳೋದು " ಯಾರನ್ನೇ ಓದಿಕೊಂಡರೂ ಕುರುಡಾಗಿ ಯಾರನ್ನು ಹಿಂಬಾಲಿಸಬೇಡಿ " ! = = = > ಶಂಕರ್ ಭಟ್ಟರ ಪುಸ್ತಕ ಓದಿ ನನ್ನ ಅಭಿಪ್ರಾಯ ಮಂಡಿಸಿದ್ದೇನೆ ಎಂದು ಎಲ್ಲಿ ಹೇಳಿದ್ದೇನೆ ತೋರಿಸಿ . ನಾನು ಓದಿ ಕಲಿತ ಶಾಲೆಯೂ ಸೇರಿ ಕರ್ನಾಟಕದ ಹಲವು ಭಾಗದ ಶಾಲೆಗಳನ್ನು ಈ ನಿಟ್ಟಿನಲ್ಲಿ ಹೋಗಿ ಭೇಟಿಯಾಗಿ , ಮಾತನಾಡಿಸಿದ್ದೇನೆ . ಅದೆಲ್ಲ ಬಿಡಿ , ನಾನೇ ಒಂದು ಹಳ್ಳಿಗಾಡಿನ ಶಾಲೆಯಲ್ಲಿ ೧೦ ವರ್ಷ ಕನ್ನಡ ಮಾಧ್ಯಮ ಓದಿದ್ದೇನೆ . ಅಲ್ಲಿ ಹಳ್ಳಿಯ ಕೆಳ ವರ್ಗದ ಜನರು ವಿಜ್ಞಾನ , ಗಣಿತದ ವಿಷಯದಲ್ಲಿ ಪಡುತ್ತಿದ್ದ ಪಾಡೂ ನೋಡಿದ್ದೇನೆ . ಅಷ್ಟೇ ಆಸಕ್ತಿ ಇದ್ದರೆ ಬನ್ನಿ ಕರೆದುಕೊಂಡು ಹೋಗುವೆ ಉಡುಪಿ , ಧಾರವಾಡ , ಬಾಗಲಕೋಟೆಯ ಹಳ್ಳಿ ಶಾಲೆಗಳಿಗೆ .
ಎಸ್ . ರಮೇಶ್ ಅವರು ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿದ್ದಾಗಿನ ಸಂದರ್ಭ . ಧಾರವಾಡಕ್ಕೆ ಹೋದ ಸಚಿವರು ಅತ್ಯಂತ ಉತ್ಸಾಹದಿಂದಲೇ ಇಲಾಖೆ ಅಧಿಕಾರಿಗಳನ್ನು ಕರೆದು , ' ದ . ರಾ . ಬೇಂದ್ರೆಯವರನ್ನು ಕಂಡು ಹೂಗುಚ್ಛ ಕೊಟ್ಟು ಬರೋಣ ' ಎಂದರಂತೆ . ತಕ್ಷಣವೇ ಅಧಿಕಾರಿಗಳು ಅವಗಢವನ್ನು ನಿರೀಕ್ಷಿಸಿ , ' ಇಲ್ಲ ಸಾರ್ , ಅವರು ಬದುಕಿಲ್ಲ ' ಎಂದರಂತೆ . ಅದಕ್ಕೆ ಸಚಿವರು ಉತ್ಸಾಹ ಕಡಿಮೆಯಾಗಲಿಲ್ಲ . ' ಹೌದೇ , ಪಾಪ . ಒಂದು ಕೆಲಸ ಮಾಡಿ . ಅವರ ಶ್ರೀಮತಿಗೆ ಹೂಗುಚ್ಛ ಕೊಡೋಣ ' ಎಂದು ಸೂಚಿಸಿದರಂತೆ . ' ಇಲ್ಲ ಸಾರ್ , ಅವರು ಬೇಂದ್ರೆಯವರಿಗಿಂತ ಮೊದಲೇ ಹೋದರು ' ಎಂದಾಗ ' ಹೌದೇ , ಇರಲಿ ಬಿಡಿ ' ಎಂದು ಸುಮ್ಮನಾದರಂತೆ . ಇದು ಅಜ್ಞಾನದ ಸ್ಥಿತಿ .
ಸಿಡ್ನಿ : ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕ ರಿಕಿ ಪಾಂಟಿಂಗ್ ಅವರು ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ ತಂಡದ ನಾಯಕತ್ವಕ್ಕೆ ವಿದಾಯ ಹೇಳಿದ್ದಾರೆ . 36 ವರ್ಷವಯಸ್ಸಿನ ಪಾಂಟಿಂಗ್ ಅವರು ನಾಯಕತ್ವ ತೊರೆಯಲು ಭಾರತ ವಿರುದ್ದ ಕ್ವಾರ್ಟರ್ ಫೈನಲ್ ನಲ್ಲಿ ಸೋಲು ಅನುಭವಿಸಿದ್ದೇ ಪ್ರಮುಖ ಕಾರಣ . ನಾಯಕತ್ವ ತೊರೆಯಲು ಇದು ಸಕಾಲ ಎಂದಿರುವ ಅವರು ನಾನು ಟೆಸ್ಟ್ ಹಾಗೂ ಏಕದಿನ ಪಂದ್ಯಗಳಲ್ಲಿ ಆಟಗಾರನಾಗಿ ಆಡುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ . ಉಪನಾಯಕ ಮೈಕಲ್ ಕ್ಲಾರ್ಕ್ ಅವರು ನಾಯಕರಾಗಲು ಸಮರ್ಥರಿದ್ದಾರೆ ಎಂದಿರುವ ಪಾಂಟಿಂಗ್ ತಾವು ಕ್ಲಾರ್ಕ್ ಅವರಿಗೆ [ . . . ]
ಅಲ್ಲ ಸ್ವಾಮೀ ನಿಮಗೆ ಯಾರು ಹೇಳಿದ್ದು work culture ಅಂದ್ರೆ ೦೮೦೦ ರಿಂದ ರಾತ್ರಿ ೧೦೦೦ ವರ್ಗು ಕೆಲಸ ಮಾಡೋದು ಅಂತ . ಅವರ ಪಾದ scan ಮಾಡಿಸಿ ಕಳಿಸಿ ಹಣೆಗೆ ಒತ್ತಿಕೊಬೇಕು , ಪರೀಕ್ಷೆಗಳು ಮುಗಿದ ಮೇಲೆ ಮೇಷ್ಟ್ರುಗಳು ಕಂತೆಗಟ್ಟಲೆ ಉತ್ತರ ಹಾಳೆ ಗಂಟು ಕಟ್ಟಿಕೊಂಡು ಹಗಲು ರಾತ್ರಿ ಎನ್ನದೆ ಕೆಲಸ ಮಾಡೋಲ್ವೆ ? ? production ಜಾಸ್ತಿ ಇದೆ ಅಂದ್ರೆ menchanical / production line ನಲ್ಲಿ ಕೆಲಸ ಮಾಡೋವ್ರು Overtime ಅಂತ ಮಾಡೋಲ್ವಾ ? ಹಾಗೇನೇ ನಮಗೂ ಕೆಲಸ ಜಾತಿ ಇದ್ದಲ್ಲಿ ಎಲ್ಲರಂತೆಯೇ ಹೆಚ್ಚಿನ ಸಮಯ ಕೆಲಸ ಮಾಡಬೇಕಾಗುತ್ತದೆ . ಅಲ್ಲ IT ಉದ್ಯಮದಲ್ಲಿ ಪ್ರತಿ ವ್ಯಕ್ತಿಯ performance check ಮಾಡೋಕ್ಕೆ process ಇದೆ . ಅದರಲ್ಲಿ ಅಳಿತಾರೆ ಇವನು ಈ ವರ್ಷ ಏನು ಕಿಸಿದ ಏನು ಬಿಟ್ಟ ಅಂತ . ಸುಮ್ನೆ ಸಂಬಳ ಕೊಡೋಲ್ಲ ಬೆಳಗೆ ೦೮೦೦ ರಿಂದ ೧೦೦೦ಕೆ ಬಂದ್ಬಿಟ್ರೆ ಅಲ್ಲ ಇಂತಹ timing idea ಕೊಟ್ಟೋರು ಆದರು ಯಾರು ಅಂತೀನಿ ? ? : - o
vee ಮನಸ್ಸಿನ ಮಾತು , ಕಾಮನಬಿಲ್ಲಿನ ನಿರೂಪಕರ ಬಗ್ಗೆ ಕೆಮ್ಮಂಗಿಲ್ಲಾ ಬಿಡಿ . ಮೊದಲ ಬಾರಿಗೆ ನನ್ನ ಬ್ಲಾಗಿನಲ್ಲಿ ಪ್ರತಿಕ್ರಿಯಿಸಿದ್ದೀರಾ ಅನಿಸುತ್ತೆ . . ಧನ್ಯವಾದಗಳು . . ಹರ್ಷ , ಎನೋ ಪಾ ಹರಿಪ್ರಕಾಶ್ ಬಗ್ಗೆ ಗೊತ್ತಿಲ್ಲಾ , ಬಹುತೇಕ ನಾನು ಎಫ್ , ಎಂ ಉಸಾಬರಿಗೆ ಹೋಗುವದಿಲ್ಲಾ , ಇರೀ ನಮ್ ಮನೋಜನ್ನ ಕೇಳಿ ನೋಡ್ತೀನಿ . .
ನಮಸ್ಕಾರ . ತಮ್ಮ ಪ್ರತಿಕ್ರಿಯೆಗೆ ನನ್ನಿ . ಮುಂದಿನ ಲೇಖನದಲ್ಲಿ ಖಂಡಿತವಾಗಿಯೂ ಹೆಚ್ಚಿನ ವಿವರ ನೀಡುತ್ತೇನೆ .
ಚೇತನ್ ಆನಂದ್ ಅವರ " ಬಾಜಿ " ಫೇಮಸ್ ಸ್ಟುಡಿಯೋದಲ್ಲಿ ಚಿತ್ರೀಕರಣ ಶುರುವಾಯ್ತು . ದೇವ್ ಆನಂದ್ , ಗೀತಾಬಾಲಿ ಮುಖ್ಯ ಭೂಮಿಕೆಯಲ್ಲಿದ್ದರು . ಜೊತೆಗೆ ಕೆ . ಎನ್ . ಸಿಂಗ್ , ಮೆಹಮೂದ್ , ಬದ್ರುದ್ದೀನ್ , ಕಲ್ಪನಾ ಕಾರ್ತಿಕ್ ಳ ಮೊದಲ ಸಿನೆಮಾ ಅದು . ಆ ಚಿತ್ರದಿಂದಲೇ ಗುರುದತ್ ಜೊತೆಗೂಡಿದ ಬದ್ರುದ್ದೀನ್ ಮುಂದೆ ಜಾನಿವಾಕರ್ ಎಂದು ಪ್ರಸಿದ್ಧನಾಗಿ ಗುರುದತ್ ನ ಪ್ರತಿ ಚಿತ್ರದಲ್ಲೂ ಕಾಯಂ ಆದರು . ಎಸ್ . ಡಿ . ಬರ್ಮನ್ ಸಂಗೀತ . ವಿ . ರಾತ್ರಾ ಅವರು ಕ್ಯಾಮರಾಮನ್ . ಮೂರ್ತಿ ಸ್ಟುಡಿಯೋ ಕಡೆಯಿಂದ ಸಹಾಯಕ ಕ್ಯಾಮರಾಮನ್ ಆಗಿದ್ದರು .
1 . ಭಾರತೀಯ ಸಂಸದ ದ್ವಾರಾ ರಾಜ್ಯ ಪುನರ್ಗಠನ ಅಧಿನಿಯಮ ಕಿಸ ವರ್ಷ ಪಾರಿತ ಕಿಯಾ ಗಯಾ ? ಉತ್ತರ : 1956 ಮೇಂ 2 . ಭಾರತ ಕೇ ಸರ್ವೋಚ್ಚ ನ್ಯಾಯಲಯ ಕೇ ಪಾಸ ನ್ಯಾಯಿಕ ಪುನರ್ವಿಲೋಕನ ( Judicial Review ) ಕೀ ಶಕ್ತಿ ಹೈ । ಇಸಕಾ ಕ್ಯಾ ಆಶಯ ಹೈ ? ಉತ್ತರ : ವಿಧಾಯಿಕಾ ದ್ವಾರಾ ಪಾರಿತ ಕಿಸೀ ಅಧಿನಿಯಮ ( ಅಥವಾ ಉಸಕೇ ಕಿಸೀ ಭಾಗ ) ಕೀ ಸಂವೈಧಾನಿಕತಾ ಪರ ನಿರ್ಣಯ ದೇನೇ ಕೀ ಶಕ್ತಿ 3 . ಕಿಸ ವಾದ ಕೇ ನಿರ್ಣಯ ಮೇಂ ಕಹಾ ಗಯಾ ಕಿ ಪಂಥನಿರಪೇಕ್ಷವಾದ ( Secularism ) ತಥಾ ಸಂಘವಾದ ( Federalism ) ಭಾರತೀಯ ಸಂವಿಧಾನ ಕೇ ಮೂಲ ಲಕ್ಷಣ ಹೈಂ ? ಉತ್ತರ : ಕೇಶವಾನಂದ ಭಾರತೀ ವಾದ ಮೇಂ 4 . ಭಾರತ ಕೇ ಸಂವಿಧಾನ ಕಾ ಕೌನಸಾ ಅನುಚ್ಛೇದ ಮಂತ್ರಿಯೋಂ ಔರ ಮಹಾನ್ಯಾಯವಾದೀ ಕೋ ಕಿಸೀ ಭೀ ಸದನ ಮೇಂ ಬೋಲನೇ ಯಾ ಕಾರ್ಯವಾಹೀ ಮೇಂ ಭಾಗ ಲೇನೇ ಕಾ ಅಧಿಕಾರ ಪ್ರದಾನ ಕರತಾ ಹೈ ? ಉತ್ತರ : ಅನುಚ್ಛೇದ - 88 5 . ಲೋಕಹಿತ ಕೇ ಮುಕದಮೇ ಕೀ ಪುನಃ ಸ್ಥಾಪನಾ ಮೇಂ ಉಚ್ಚತಮ ನ್ಯಾಯಾಲಯ ಕೇ ಕಿಸ ನ್ಯಾಯಾಧೀಶ ನೇ ನಿರ್ಣಾಯಕ ಭೂಮಿಕಾ ಕಾ ನಿರ್ವಹನ ಕಿಯಾ ? ಉತ್ತರ : ನ್ಯಾಯಮೂರ್ತಿ ಪೀ . ಏನ . ಭಗವತೀ ನೇ 6 . ಸಂವಿಧಾನ ಮೇಂ ನಾಗರಿಕೋಂ ಕೇ ಮೂಲ ಕರ್ತವ್ಯೋಂ ಕೀ ವ್ಯವಸ್ಥಾ 42 ವೇಂ ಸಂವಿಧಾನ ಸಂಶೋಧನ ಕೇ ದ್ವಾರಾ ಕಿಸ ವರ್ಷ ಕೀ ಗಯೀ ? ಉತ್ತರ : 1976 ಮೇಂ 7 . ಸಂವಿಧಾನ ಕೀ ಪ್ರಾರೂಪ ಸಮಿತಿ ಕೇ ಸಮ್ಮುಖ ಸಂವಿಧಾನ ಕೀ ಪ್ರಸ್ತಾವನಾ ಕಾ ಪ್ರಸ್ತಾವ ಕಿಸನೇ ರಖಾ ಥಾ ? ಉತ್ತರ : ಜವಾಹರಲಾಲ ನೇಹರು ನೇ 8 . ಕಿಸ ಸಂವಿಧಾನ ಸಂಶೋಧನ ದ್ವಾರಾ ಮತದಾನ ಕೀ ಆಯು 21 ವರ್ಷ ಸೇ ಘಟಾಕರ 18 ವರ್ಷ ಕೀ ಗಯೀ ಹೈ ? ಉತ್ತರ : 61 ವೇಂ ಸಂವಿಧಾನ ಸಂಶೋಧನ ದ್ವಾರಾ 9 . ಭಾರತೀಯ ಸಂವಿಧಾನ ಕೇ ಕಿಸ ಅನುಚ್ಛೇದ ಕೇ ತಹತ ರಾಷ್ಟ್ರಪತಿ ಪರ ಮಹಾಭಿಯೋಗ ( Impeachment ) ಚಲಾಯಾ ಜಾ ಸಕತಾ ಹೈ ? ಉತ್ತರ : ಅನುಚ್ಛೇದ 61 ಕೇ ತಹತ 10 . ಸಂವಿಧಾನ ಸಭಾ ಕಾ ಗಠನ ಕಿಸಕೀ ಸಂತುತಿ ಪರ ಕಿಯಾ ಗಯಾ ಥಾ ? ಉತ್ತರ : ಕೈಬಿನೇಟ ಮಿಶನ ಯೋಜನಾ ಕೀ ಸಂತುತಿ ಪರ
ಕಳೆದ ರಾತ್ರಿ ರಾಧಿಕಾಳ ಫೋನ್ ಬಂದಾಗಿನಿಂದ ರಾಜೀವ , ರಾಜೀವನಾಗಿರಲಿಲ್ಲ . ಕುಳಿತಲ್ಲಿ , ನಿಂತಲ್ಲಿ ರಾಧೆಯ ಬಗ್ಗೆಯೇ ಯೋಚಿಸುತ್ತಿದ್ದ . " ನನಗೆ ನಿನ್ನೊಡನೆ ತುಂಬಾ ಮಾತಾಡುವುದಿದೆ . ಮಂಗಳೂರಿಗೆ ಬರುತ್ತಿದ್ದೇನೆ . ಗುರುವಾರ ಬೆಳಿಗ್ಗೆ ಬಸ್ ಸ್ಟ್ಯಾಂಡಿನಲ್ಲಿ ನನಗಾಗಿ ಕಾದಿರುತ್ತಿಯಾ . . . ? " ಎಂದು ಕೇಳಿದ್ದಳು . ಇಪ್ಪತ್ತು ವರ್ಷಗಳ ನಂತರ ಅವಳ ಧ್ವನಿ ಕೇಳಿ ಪುಳಕಿತಗೊಂಡಿದ್ದ ರಾಜೀವ . ಈಗ ರಾಧೆ ಹೇಗಿರಬಹುದು ? . ತನ್ನ ನಂಬರು ಆಕೆಗೆ ಹೇಗೆ ಸಿಕ್ಕಿತು ? . . . . ಎಂದೆಲ್ಲಾ ಪ್ರಶ್ನೆಗಳ ಮಳೆಗೆರೆದಾಗ ' ಅಲ್ಲಿಗೇ ಬರುತ್ತಿದ್ದೇನಲ್ಲಾ . . ಆಗ ಎಲ್ಲವನ್ನೂ ಹೇಳುತ್ತೇನೆ . ' ಎಂದು ಪೋನ್ ಕಟ್ ಮಾಡಿದ್ದಳು . ಬದುಕು ಎಂದರೆ ಸಂಬಂಧಗಳ ಜೋಡಣೆ ಮತ್ತು ವಿಘಟನೆ . ಹಲವು ಬಾರಿ ಅದು ಬಿಡುಗಡೆಯ ಹಂಬಲವೂ ಆಗಿರುತ್ತದೆ . ಒಂದು ಕಾಲದಲ್ಲಿ ರಾಧಿಕಾ ರಾಜೀವನ ಬದುಕಿನ ಒಂದು ಭಾಗವಾಗಿದ್ದಳು . ನಾಟಕ , ಯಕ್ಷಗಾನ , ಸೆಮಿನಾರು , ಕ್ಷೇತ್ರಕಾರ್ಯಗಳಲೆಲ್ಲಾ ಅವಳು ಅವನ ಸಂಗಾತಿ . ನಸುಗಪ್ಪು ಬಣ್ಣದ ಆ ಹುಡುಗಿ ರಾಜೀವನ ಜೀವದ ಗೆಳತಿಯಾಗಿದ್ದಳು . ಅವಳ ಗೈರು ಹಾಜರಿ ಅವನಲ್ಲಿ ಬ್ರಹ್ಮಾಂಡದಷ್ಟು ಶೂನ್ಯತೆಯನ್ನು ಉಂಟುಮಾಡುತ್ತಿತ್ತು . ರಜೆ ಬಂದಾಗಲೆಲ್ಲಾ ಕಂಬೈನ್ಡ್ ಸ್ಟಡಿಯ ನೆಪದಲ್ಲಿ ಅವಳನ್ನು ತನ್ನ ಮನೆಗೆ ಆಮಂತ್ರಿಸುತ್ತಿದ್ದ . ನಿಷ್ಕಪಟ ಮನಸ್ಸಿನ ರಾಧಿಕಳನ್ನು ಕಂಡರೆ ರಾಜೀವನ ತಾಯಿ ಅನುಸೂಯರಿಗೂ ವಿಶೇಷ ಮಮತೆ . ತಂಗಿ ಕುಸುಮ ತನಗೊಬ್ಬಳು ಜೊತೆಗಾತಿ ಸಿಕ್ಕಿದಳೆಂದು ಹಿರಿಹಿರಿ ಹಿಗ್ಗುತ್ತಿದ್ದಳು . ರಾಜೀವನಿಗೆ ಯಕ್ಷಗಾನದ ಶೋಕಿ ಜಾಸ್ತಿ . ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ ವಾರ್ಷಿಕೋತ್ಸವದಂದು ಹಳೆ ವಿದ್ಯಾರ್ಥಿಗಳವತಿಯಿಂದ ಸಾಮಾನ್ಯವಾಗಿ ಯಕ್ಷಗಾನ ಇದ್ದೇ ಇರುತ್ತಿತ್ತು . ರಾಜೀವನಿಗೆ ಪುಂಡು ವೇಷ ಕಟ್ಟಿಟ್ಟ ಬುತ್ತಿ . ರಾಧಿಕಾಳಿಗೂ ಅಷ್ಟಿಷ್ಟು ಕುಣಿತ ಬರುತಿತ್ತು . ಭಾಗವತಿಕೆಯ ಮೇಲೆ ಆಕೆಗೆ ವಿಶೇಷ ಆಸಕ್ತಿ . ಶಾಸ್ತ್ರೀಯ ಸಂಗೀತದ ಗಂಧಗಾಳಿಯೂ ಇಲ್ಲದವರು ಅಷ್ಟೊಂದು ಭಾವಪೂರ್ಣವಾಗಿ ಹಾಡುವುದನ್ನು ಕೇಳಿ ಆಕೆ ಅಚ್ಚರಿ ಪಡುತ್ತಿದ್ದಳು ; ಮೈಮರೆಯುತ್ತಿದ್ದಳು . ' ತನಗೆ ಎಂಥ ಸಖಿಯಾಗಿದ್ದಳು ರಾಧೆ . . . ! ' ಎಂದು ನಿಟ್ಟುಸಿರು ಬಿಡುತ್ತಾ ಮಗ್ಗುಲು ಬದಲಾಯಿಸಿದ ರಾಜೀವ . ಆಕೆಯನ್ನು ಮದುವೆಯಾಗಬೇಕೆಂದು ಒಂದು ದಿನವೂ ಕನಸು ಕಾಣಲಿಲ್ಲ . ವರ್ತಮಾನವೇ ಅಷ್ಟೊಂದು ಸುಂದರವಾಗಿದ್ದವು . ಭವಿಷ್ಯದ ಬಗ್ಗೆ ಯೋಚಿಸುವ ಪ್ರಮೆಯವೇ ಬರಲಿಲ್ಲ . ಆದರೆ ಆಕೆ ಮುಂದಿನ ತಿಂಗಳು ತನ್ನ ಮದುವೆ ಎಂದಾಗ ತಾನು ಒಳಗೊಳಗೆ ಕುಸಿದು ಹೋಗಿದ್ದು ಸತ್ಯ . ಅಂದು ಜುಲೈ ೧೮ . ಆ ದಿನ ಈಗಲೂ ತನ್ನ ನೆನಪಿನಲ್ಲಿ ಹಚ್ಚಹಸಿರಾಗಿ ಉಳಿದಿದೆ ಅಂದರೆ ಅದಕ್ಕೆ ಏನರ್ಥ ? ' ನನ್ನನು ಮದುವೆಯಾಗುತ್ತಿಯಾ ? ' ಎಂದು ಕೇಳಿಬಿಡೋಣವೆಂದುಕೊಳ್ಳುತ್ತಿದ್ದ . ಆದರೆ ಇನ್ನೊಂದು ಮನಸ್ಸು ಪ್ರತಿರೋಧ ಒಡ್ಡುತ್ತಿತ್ತು . ಅದಕ್ಕೆ ಕಾರಣವೂ ಇತ್ತು . ಅವಳನ್ನು ಮೃದುವಾಗಿ ಬಳಸಿ ಎದೆಗೊರಗಿಸಿಕೊಡು ನೆತ್ತಿಯ ಮೇಲೆ ಗಲ್ಲವೂರುವವರೆಗೆ ಅವನ ಕಲ್ಪನೆಗಳು ಗರಿಗೆದರುತ್ತಿದ್ದವು . ತುಟಿಗೆ ತುಟಿ ಬೆಸೆದು ಮೈಗೆ ಮೈ ಹೊಸೆದು ರತಿಕ್ರೀಡೆಯಾಡುವುದನ್ನು ಕಲ್ಪಿಸಿಕೊಳ್ಳುವುದಕ್ಕೂ ಅವನಿಂದಾಗುತ್ತಿರಲಿಲ್ಲ . ತನ್ನ ಪುರುಷತ್ವದಲ್ಲೇನಾದರೂ ಕೊರತೆಯಿರಬಹುದೇ , ಎಂದು ಆತ ಯೋಚಿಸಿದ್ದೂ ಇದೆ . ಅದನ್ನು ಪರೀಕ್ಷಿಸಿ ' ಹಾಗೇನೂ ಇಲ್ಲ ' ಎಂಬುದನ್ನು ದೃಢಪಡಿಸಿಕೊಂಡದ್ದೂ ಆಯಿತು . ತನ್ನ ಬದುಕಿನಲ್ಲಿ ರಾಧೆಯ ಸ್ಥಾನ ಏನು ? ಎಂದು ರಾಜೀವ ತೊಳಲಾಡುತ್ತಿರುವಾಗ ಇತ್ತ ರಾಧಿಕ ನಗುನಗುತ್ತಲೇ ಮದುವೆ ಮಾಡಿಕೊಂಡು ಬೆಂಗಳೂರು ಸೇರಿದಳು . ಇವನು ಮಂಗಳೂರಿನಲ್ಲೇ ಲೆಕ್ಚರರ್ ಆಗಿ ಕೆಲಸಕ್ಕೆ ಸೇರಿಕೊಂಡ . ಮದುವೆಯೂ ಆಯ್ತು . ಪತ್ನಿ ವಸುಂಧರ ಸುಸಂಸ್ಕೃತ ಮಹಿಳೆ . ಚುರುಕಾದ ಇಬ್ಬರು ಮಕ್ಕಳು . ಸ್ವರ್ಗಕ್ಕೆ ಕಿಚ್ಚು ಹಚ್ಚಲು ಇನ್ನೇನು ಬೇಕು ? ಸಾಮಾನ್ಯರಿಗೆ ಇಷ್ಟೇ ಸಾಕಾಗಿತ್ತೇನೋ , ಆದರೆ ರಾಜೀವನಿಗೆ ಇನ್ನೇನೋ ಬೇಕಾಗಿತ್ತು . ಸಂಜೆಯಾಯಿತೆಂದರೆ ಆವರಿಸಿಕೊಳ್ಳುವ ಶೂನ್ಯ . ಖಾಲಿತನ , ಪರಿಪೂರ್ಣವಾದ ಸಂಬಂಧವೊಂದರ ಹುಡುಕಾಟ . ' ರಾಧೆ ಇದ್ದಿದ್ದರೆ . . . ' ನಿಟ್ಟುಸಿರು . . . " ನಿದ್ದೆ ಬಂದಿಲ್ವಾ ? " ಎನ್ನುತ್ತಾ ವಸುಂಧರ ಮಗ್ಗುಲು ಬದಲಾಯಿಸಿ ಗಂಡನನ್ನು ತಬ್ಬಿಕೊಂಡು ಅವನ ಭುಜ ತಟ್ಟುತ್ತಾ ನಿದ್ದೆ ಹೋದಳು . ಅತ್ತ ಎಚ್ಚರವೂ ಅಲ್ಲದ ಇತ್ತ ನಿದ್ರೆಯೂ ಅಲ್ಲದ ಸ್ಥಿತಿಯಲ್ಲಿರುವಾಗಲೇ ಅಲಾರಂ ಸದ್ದಾಯಿತು . ಎದ್ದವನೇ ಟೀ ಮಾಡಿಕೊಂಡು ಕುಡಿದು ಕಾರು ತಗೊಂಡು ಬಸ್ ಸ್ಟ್ಯಾಂಡಿಗೆ ಬಂದು ಬೆಂಗಳೂರು ಬಸ್ಸಿಗಾಗಿ ಕಾಯತೊಡಗಿದ . ರಾಧೆ ಈಗ ಹೇಗಾಗಿರಬಹುದು ? ತಾಯ್ತನ , ಗೃಹಕೃತ್ಯಗಳು ಹುಡುಗಿಯರಿಗೆ ಸ್ಥೂಲಕಾಯವನ್ನು ತರುತ್ತದೆ ಎಂದುಕೊಳ್ಳುತ್ತಿರುವಾಗಲೇ ಬಸ್ ಬಂತು . ಅರೇ . . . . ಅದು ರಾಧೆಯಲ್ಲವೇ ? ಜುಬ್ಬ ಪೈಜಾಮ ತೊಟ್ಟ , ಸ್ವಚ್ಚಂದವಾಗಿ ಹಾರುತ್ತಿರುವ ಕೂದಲನ್ನು ಎಡಗೈನಿಂದ ಹಿಂದಕ್ಕೆ ಸರಿಸುತ್ತಾ ತನ್ನೆಡೆಗೆ ಮುಗುಳ್ನಕ್ಕ ಬಳ್ಳಿ ದೇಹದ ಯುವತಿಯನ್ನು ರಾಧಿಕಳೆಂದು ಗುರುತು ಹಿಡಿಯಲು ರಾಜೀವನಿಗೆ ಒಂದು ಕ್ಷಣ ಗಲಿಬಿಲಿಯಾಯಿತು . ಅವಳೇ ಮುಂದೆ ಬಂದು " ಹಾಯ್ ರಾಜಿ " ಎಂದು ಕೈ ಹಿಡಿದುಕೊಂಡಳು . ಅವಳನ್ನೇ ದಿಟ್ಟಿಸಿ ನೋಡುತ್ತಾ , ' ಎಷ್ಟು ಸುಂದರಿಯಾಗಿದ್ದಿಯಾ ನೀನು ' ಎಂದು ಮೆಲ್ಲನೆ ಅವಳ ಭುಜ ತಟ್ಟಿದ ರಾಜೀವ . ' ನೀನೆನೂ ಕಮ್ಮಿ ಇಲ್ಲ . ' ಎಂದು ತೋಳು ಹಿಡಿದು ತನ್ನೆಡೆಗೆ ತಿರುಗಿಸಿಕೊಂಡು ಅವನನ್ನೇ ದಿಟ್ಟಿಸಿ ' ಹಿಂದೆ ನೀನು ಹೀಗಿರಲಿಲ್ಲ ' ಎನ್ನುತ್ತಾ ಅವನ ಅಂಗೈಗಳನ್ನು ಮೃದುವಾಗಿ ಹಿಸುಕಿದಳು . ಇಬ್ಬರೂ ಸ್ವಲ್ಪ ಹೊತ್ತು ಮೌನವಾದರು . ' ನಿನ್ನ ಪ್ರೋಗ್ರಾಂ ಏನೂಂತ ಗೊತ್ತಾಗಿಲ್ಲಾ . ಯಾವುದಾದರೂ ಹೋಟೇಲ್ . . . ' ಎಂದು ಅನುಮಾನಿಸುತ್ತಲೇ ಕೇಳಿದ ರಾಜೀವ . ತಕ್ಷಣ ರಾಧಿಕಳ ಮುಖ ಬಾಡಿ ಹೋಯಿತು . ' ನಿನ್ನ ಮನೆಗೆ ನಾ ಬರಬಾರದೇ . . ನಿನ್ನ ಹೆಂಡ್ತಿಯೇನಾದರೂ . . . . . ? ' ಎಂದು ಅವನ ಮುಖ ನೋಡಿದಳು . ರಾಜೀವ ಮರುಮಾತಾಡದೆ ಅವಳ ಕೈಯಿಂದ ಬ್ಯಾಗ್ ತೆಗೆದುಕೊಂಡು ಎಡಗೈಗೆ ಬದಲಾಯಿಸಿ ಬಲಗೈಯನ್ನು ಅವಳೆಡೆಗೆ ಚಾಚಿದ . ಕಾರು ಮುಂದಕ್ಕೆ ಚಲಿಸುತ್ತಿತ್ತು . ಮೌನ ಮಾತಾಡುತ್ತಿತ್ತು . ರಾಧಿಕ ಮೆಲ್ಲನೆ ಬಲಕ್ಕೆ ವಾಲಿ ಆತನ ಭುಜದ ಮೇಲೆ ತಲೆಯಿಟ್ಟಳು . ಅವನು ಎಡಗೈನಿಂದ ಅವಳ ಭುಜ ಬಳಸಿದ . ಅವಳು ಹಾಗೆಯೇ ಕಣ್ಮುಚ್ಚಿದಳು . ಕಾರು ಮನೆಯ ಮುಂದೆ ನಿಂತಾಗ ರಾಧಿಕ ಭಾವಲೋಕದಿಂದ ಹೊರಬಂದಳು . ವಸುಂಧರ ಮನೆಯಿಂದ ಹೊರಬಂದಳು . ಸೇಹಿತ ಬರುತ್ತಾನೆಂದಿದ್ದರು , ಈಗ ನೋಡಿದರೆ ಸೇಹಿತೆ ಬಂದಿದ್ದಾಳೆ . ಯಾರಿರಬಹುದು ? ಎಂದುಕೊಳ್ಳುತ್ತಲೇ ಸ್ವಾಗತಿಸಲು ಕಾರಿನ ಹತ್ತಿರ ಬಂದಳು . ' ಇವಳು ನನ್ನ ಬಾಲ್ಯ ಸೇಹಿತೆ ರಾಧಿಕಾ ' ಎಂದು ಪತ್ನಿಗೆ ಪರಿಚಯಸಿದ ರಾಜೀವ ರಾಧಿಕಳತ್ತ ತಿರುಗಿ , ' ಇವಳು ನನ್ನ ಗೃಹಲಕ್ಷ್ಮಿ , ವಸುಂಧರ . . ' ಎಂದು ನಾಟಕೀಯವಾಗಿ ಪರಚಯಿಸಿದ . ವಸುಂಧರ ರಾಧಿಕಳ ಕೈ ಹಿಡಿದು ಬರಮಾಡಿಕೊಂಡಳು . ರಾಜೀವನ ಮೊದಲ ಮಗಳು ರಂಜಿತಾ ಸುಳ್ಯಕ್ಕೆ ವಾಸ್ತವ್ಯದ ಸಮ್ಮರ್ ಕ್ಯಾಂಪಿಗೆ ಹೋಗಿದ್ದಳು . ಅವಳ ರೂಮಿನಲ್ಲಿ ರಾಧಿಕಳ ಲಗೇಜನಿಟ್ಟು ಅಣಿ ಮಾಡಿದಳು ವಸುಂಧರಾ . ಸ್ನಾನ ತಿಂಡಿಗಳಾದವು . ರಾದಿಕಳಂತೆ ವಸುಂಧರಾ ಕೂಡಾ ಒಳ್ಳೆಯ ಅಭಿರುಚಿಯುಳ್ಳ ಮಾತುಗಾತಿಯಾಗಿದ್ದಳು . ಇಬ್ಬರೂ ಬಹುಕಾಲದ ಗೆಳತಿಯರಂತೆ ಹೊಂದಿಕೊಂಡುಬಿಟ್ಟರು . ಇಬ್ಬರೂ ಹಂಪನಕಟ್ಟೆಗೆ ಹೋಗಿ ತಾಜ ಮೀನು ತಂದು ರುಚಿಯಾದ ಅಡುಗೆ ಮಾಡಿದರು . ಊಟ ಮುಗಿದ ಒಡನೆಯೇ ರಾಧಿಕಳಿಗೆ ಗಡದ್ದಾದ ನಿದ್ರೆ ಬಂತು . ನಿದ್ದೆಯಿಂದ ಎಚ್ಚೆತ್ತಾಗ ಹಬೆಯಾಡುವ ಚಹ ಜೊತೆಗೆ ಬಾಳೆಕಾಯಿ ಬಜ್ಜಿಯೂ ಬಂತು . ಇನ್ನೊಬ್ಬರ ಕೈನಲ್ಲಿ ಉಪಚಾರ ಹೇಳಿಸಿಕೊಂಡು ತಿಂಡಿ ತಿನ್ನುವುದರಲ್ಲಿ ಎಷ್ಟು ಗಮ್ಮತ್ತಿದೆ ಎಂದುಕೊಳ್ಳುತ್ತಲೇ ರ್ಆಧಿಕಾ ತಿಂಡಿ ತಿಂದಳು . ಸಂಬಂಧಗಳನ್ನು ಸಂಭಾಳಿಸುವುದರಲ್ಲಿ ರಾದಿಕ ಬಹು ಜಾಣೆ . ತನ್ನ ಆತ್ಮೀಯ ವರ್ತುಲದೊಳಗಿನ ಯಾರಾದರೊಬ್ಬ ಗಂಡಸಿನ ಬಗ್ಗೆ ತನಗೇನಾದರು ಅನೂಹ್ಯವಾದ ಸೆಳೆತವೇನಾದರು ಹುಟ್ಟಿಬಿಟ್ಟರೆ ಅದನ್ನು ಅಲ್ಲಿಯೇ ಚಿವುಟಲು ಪ್ರಯತ್ನಿಸುತ್ತಾಳೆ . ಅದು ನಿಸರ್ಗ ಸಹಜವಾದ ಆಕರ್ಷಣೆ ಎಂಬುದು ಆಕೆಗೆ ಗೊತ್ತಿದೆ . ಆದರೆ ಸೆಳೆತದ ಗುಂಗು ಆವರಿಸಿಕೊಂಡರೆ ಅವಳು ಅದೀರ್ಅಳಾಗುತ್ತಾಳೆ . ತಕ್ಷಣ ಆಕೆ ಅತನ ಪತ್ನಿಯ ಪರಿಚಯ ಮಾಡಿಕೊಳ್ಳಲು ಪ್ರಯತ್ನಿಸುತ್ತಾಳೆ . ಒಂದು ಹೆಣ್ಣು ಇನ್ನೊಂದು ಪರಿಚಿತ ಹೆಣ್ಣಿಗೆ ಮೋಸ ಮಾಡಲಾರಳು ಎಂಬುದು ಅವಳ ನಂಬಿಕೆ . ' ತಾಯ್ತನ ' ಹಾಗೆ ಮಾಡಲು ಬಿಡಲಾರದು . ರಾಜೀವನೆಡೆಗಿನ ಆಕರ್ಷಣೆ ಆ ತೆರನಾದ್ದಲ್ಲ . ಅದು ವ್ಯಾಖ್ಯೆಗೆ ನಿಲುಕದ್ದು . ಬಹುಶಃ ಆತ್ಮವನ್ನು ಹುಡುಕಿ ಬಂದ ಜೀವದ ಆಕರ್ಷಣೆ . ಪೈಂಟಿಂಗ್ ಕ್ಲಾಸಿಗೆ ಹೋಗಿದ್ದ ಕಾರ್ತಿಕ ಬಂದ ನಂತರ ಎಲ್ಲರೂ ಸೇರಿ ಬೀಚಿಗೆ ಹೋದರು . ಇಪ್ಪತ್ತು ವರ್ಷಗಳ ಹಿಂದೆ ಓಡಾಡಿದ ಜಾಗದಲ್ಲಿ ಈಗ ಮತ್ತೊಮ್ಮೆ ರಾದಿಕಾ , ರಾಜೀವ ಜತೆಯಾಗಿ ಹೆಜ್ಜೆ ಹಾಕುತ್ತಿದ್ದಾರೆ . ಆದರೆ ಅಂದಿಗೂ ಇಂದಿಗೂ ಅಪಾರ ಅಂತರವಿತ್ತು . ವಸುಂಧರೆಗೂ ಇದು ಗೊತ್ತಾಗುತ್ತಿತ್ತು . ಹಾಗಾಗಿ ಆಕೆ ಕುರುಕು ತಿಂಡಿ ತರುತ್ತೇನೆಂದು ಮಗನೊಡನೆ ಅಂಗಡಿಯತ್ತ ಹೋದಳು . ರಾಜೀವನಿಗೆ ಆಕೆ ಇಲ್ಲಿಗೆ ಯಾಕೆ ಬಂದಿದ್ದಾಳೆ ಎಂಬ ಚಿಕ್ಕ ಕುತೂಹಲವಿತ್ತು . ಆದರೆ ಕೇಳಲು ಮುಜುಗರ . ಏನಾದರು ಮಾತಾಡಬೇಕಲ್ಲಾ ಎನಿಸಿ ' ಮಕ್ಕಳೇನು ಮಾಡುತ್ತಿದ್ದಾರೆ ? ' ಎಂದ . ' ಮೊದಲನೆಯವಳು ಸೆಕೆಂಡ್ ಪಿಯುಸಿ , ಎರಡನೆಯವನು ಎಂಟನೇ ಕ್ಲಾಸ್ . ಇಬ್ಬರೂ ತುಂಬಾ ಬುದ್ಧಿವಂತರು . ಆ ಮಟ್ಟಿಗೆ ನಾನು ಪರಮ ಸುಖಿ ' . ' ಆ ಮಟ್ಟಿಗೆ ' ಶಬ್ದ ರಾಜೀವನಿಗೆ ಇನ್ನೇನೋ ರವಾನಿಸಿದಂತಾಯಿತು . ' ಯಶವಂತ ಹೇಗಿದ್ದಾರೆ ? ' ' ಚೆನ್ನಾಗಿದ್ದಾರೆ . ಪೀಲ್ಡ್ ನಲ್ಲಿ ಒಳ್ಳೆ ಹೆಸರಿದೆ . ಪ್ರಾಮಾಣಿಕ . ತನ್ನ ಕೆಲಸದ ಮೇಲಿರುವಷ್ಟು ನಿಷ್ಟೆ , ಶ್ರದ್ಧೆ , ಇನ್ಯಾವುದರ ಮೇಲೂ ಇಲ್ಲ . ಇದೇ ನಮ್ಮಿಬ್ಬರ ನಡುವೆ . . . . . ' ಎಂದವಳೇ ಅರ್ಧಕ್ಕೆ ನಿಲ್ಲಿಸಿದಳು . ರಾಜೀವನಿಗೆ ಮಾತು ಬದಲಾಯಿಸಬೇಕೆನಿಸಿತು . ' ನೀನು ಇಲ್ಲಿಗೆ ಬಂದ ಕಾರಣ . . . . ' ಮುಜುಗರದಿಂದಲೇ ತಡೆ ತಡೆದು ಕೇಳಿದ . ನಡೆಯುತ್ತಿದ್ದವಳು ತಟ್ಟನೆ ನಿಂತು ಅವನನ್ನೇ ದಿಟ್ಟಿಸುತ್ತಾ , ' ಯಾಕೋ ? ನಿನ್ನನ್ನು ಕಾಣಲು ನಾನು ಬರಬಾರದೇ ? ' ರಾಜೀವ ಕಿರುನಗು ನಕ್ಕು ಅವಳ ತಲೆಗೊಂದು ಮೊಟಕಿದ . ಅವಳು ಅವನ ತೋಳು ಚಿವುಟಿದಳು . ಇಬ್ಬರೂ ಏನನ್ನೋ ನೆನಸಿಕೊಂಡು ಜೋರಾಗಿ ನಕ್ಕರು . ' ಏನದು ಅಷ್ಟೊಂದು ನಗು ' ಎನ್ನುತ್ತಾ ಕೈಯಲ್ಲಿ ಬೇಲ್ ಪುರಿ ಹಿಡಿದು ಬಂದ ವಸುಂಧರಾ ಅವರ ಜೊತೆ ಸೇರಿದಳು . ಎಲ್ಲರೂ ರುದ್ರಪಾದೆ ಹತ್ತಿ ಕಡಲಿಗೆ ಮುಖಮಾಡಿ ಕುಳಿತು ಬೇಲ್ ಪುರಿ ತಿನ್ನುತ್ತಾ ಮುಳುಗುತ್ತಿರುವ ಸೂರ್ಯನ ಕೆಂಬಣ್ಣ ತೆರೆಗಳೊಡನೆ ಚೆಲ್ಲಾಟವಾಡುತ್ತಿರುವುದನ್ನು ನೋಡುವುದರಲ್ಲಿ ಮಗ್ನರಾದರು . ರಾದಿಕಳಿಗೆ ಕಡಲೆಂದರೆ ಹುಚ್ಚು ಮೋಹ . ಅಬ್ಬರದ ತೆರೆಗಳನ್ನು ದಡಕ್ಕಪ್ಪಳಿಸುವ ಪರಿ ನೋಡಿದರೆ ' ನನ್ನ ಮುಂದೆ ನೀನು ಅಲ್ಪ . ತಾಕತ್ತಿದ್ದರೆ ನನ್ನನ್ನು ಗೆಲ್ಲು ಬಾ ' ಎಂದು ಸವಾಲು ಹಾಕುತ್ತಿರುವಂತೆ ಭಾಸವಾಗುತ್ತಿತ್ತು . ಕಾಲೇಜು ದಿನಗಳಲ್ಲಿ ಕಡಲಿಗೆ ಬಂದಾಗಲೆಲ್ಲಾ ಮರಳ ಮೇಲೆ ' ಸಮುದ್ರರಾಜ , ಐ ಲವ್ ಯೂ ' ಎಂದು ಬರೆಯುವುದು , ಅದನ್ನು ಅಲೆಗಳು ಅಳಿಸಿ ಹಾಕುತ್ತವೆಯೇನೋ ಎಂದು ಕಾತರದಿಂದ ನೋಡುವುದು , ಅಳಿಸಿದರೆ ಸಮುದ್ರರಾಜನಿಗೆ ತನ್ನಲ್ಲಿ ಪೇಮವಿದೆ ಎಂದು ಸಂಭ್ರಮವಿಸುವುದು , ಅಳಿಸದಿದ್ದರೆ ತನ್ನ ಬಗ್ಗೆ ಉಪೇಕ್ಷೆಯಿದೆ ಎಂದು ಮನಸ್ಸು ಬಾಡಿಸಿಕೊಳ್ಳುವುದು . ಅದನ್ನೆಲ್ಲ ನೆನೆಸಿಕೊಂಡು ರಾಧಿಕಳ ಮುಖದಲ್ಲಿನಗು ಲಾಸ್ಯವಾಡಿತು . ಇನ್ನೊಮ್ಮೆ ಬಂದಾಗ ಅಂದಿನ ಎಲ್ಲಾ ಗೆಳೆಯ - ಗೆಳತಿಯರ ವಿಳಾಸ ಪತ್ತೆ ಮಾಡಿ ಸಂಬಂಧಗಳನ್ನು ಪುನರ್ ಜೋಡಿಸಬೇಕು ಎಂದುಕೊಂಡಳು . ಯಶವಂತನ ಜೊತೆ ಬಂದು ಈ ರುದ್ರಪಾದೆಯ ಮೇಲೆ ಕುಳಿತು ಸಮುದ್ರದ ರುದ್ರ ರಮಣೀಯ ದೃಶ್ಯವನ್ನು ನೋಡಬೇಕೆಂದು ಎಷ್ಟೊಂದು ಹಂಬಲಿಸಿದ್ದಳು . ಮದುವೆಯಾದಂದಿನಿಂದ ತೀರಾ ಇತ್ತೀಚಿನವರೆಗೂ ಕಂಡಂತ ಕನಸದು . ಆದರೆ ಅದು ಕನಸಾಗಿಯೇ ಉಳಿಯಿತು . ಅವಳಿಂದ ನಿಟ್ಟುಸಿರು ಹೊಮ್ಮಿತು . ' ರಾತ್ರಿಯಿಡಿ ಪ್ರಯಾಣ ಮಾಡಿ ನಿನ್ಗೆ ಆಯಾಸ ಆಗಿರ್ಬೇಕು . ನಾಳೆ ಬೇಕಾದ್ರೆ ಬರೋಣ . ' ಎನ್ನುತ್ತಾ ಎದ್ದ ರಾಜೀವ . ' ನಾಳೆ ರಾತ್ರಿ ಬೆಂಗಳೂರಿಗೆ ವಾಪಾಸ್ಸಾಗ್ಬೇಕು ' ಎನ್ನುತ್ತಾ ಬಟ್ಟೆ ಕೊಡವಿಕೊಂಡಳು . ' ಒಂದೆರಡು ದಿನ ಇದ್ದು ಹೋಗಬಾರದೇ ? ನಮ್ಮವರಿಗೆ ನೀವೊಬ್ಬರೇ ಆತ್ಮೀಯರೆಂದು ಅವರು ಆಗಾಗ ಹೇಳುತ್ತಿದ್ರು . ನಿಮ್ಮನ್ನು ನೋಡುವ ಕುತೂಹಲವೂ ನನಗಿತ್ತು . ಈಗ ನನಗೂ ನೀವು ಹತ್ತಿರದವರೆನಿಸುತ್ತಿದೆ ' ಎಂದು ವಸುಂಧರೆಯೂ ಒತ್ತಾಯಿಸಿದಳು . ' ಇನ್ನೊಮ್ಮೆ ಖಂಡಿತವಾಗಿಯೂ ಬರುತ್ತೇನೆ ' ಅವಳ ಧ್ವನಿ ಕಂಪಿಸಿದ್ದು ರಾಜೀವನ ಅನುಭವಕ್ಕೆ ಬಂತು . ಯಾಕೆ , ನನ್ನ ರಾಧೆ ನೆಮ್ಮದಿಯಾಗಿಲ್ಲವೇ ? ಮರುದಿನ ಬೆಳಿಗ್ಗೆ ಎಷ್ಟೇ ಒತ್ತಾಯ ಮಾಡಿದರೂ ರಾಧಿಕ ನಿಲ್ಲಲಿಲ್ಲ . ಕಳುಹಿಸಿ ಕೊಡಲೆಂದು ಸಿದ್ದನಾದ ರಾಜೀವನನ್ನು ನೋಡಿ , ' ರಂಜಿತಾಳ ಮನೆಗೆ ಹೋಗುತ್ತಿದ್ದೇನೆ . ನೀನೂ ಬಂದರೆ ಚೆನ್ನಾಗಿರುತ್ತಿತ್ತು . ಎಂದಳು . ' ರಂಜಿತಾ ಇಲೆ ಇದ್ದಾಳಾ ? ನನಗೆ ಗೊತ್ತೆ ಇರಲಿಲ್ಲಾ . . ' ಎಂದ ರಾಜೀವ . ' ಅವರೊಬ್ಬರೇ ಹುಡುಕಿಕೊಂಡು ಹೋಗ್ಬೆಕಲ್ಲಾ . ನೀವೂ ಜೋತೆಯಲ್ಲಿ ಹೋಗಿ ' ಎಂದಳು . ವಸುಂಧರಾ . ' ಹೆಂಗಸರ ಕಷ್ಟ ಹೆಂಗಸರಿಗೆ ಮಾತ್ರ ಅರ್ಥ ಆಗುತ್ತೆ , ಅಲ್ವಾ ವಸು . ' ಎಂದು ನಕ್ಕಳು ರಾಧಿಕಾ . ರಾಧಿಕಾಳನ್ನು ಪ್ರೀತಿಯಿಂದ ವಸುಂಧರಾ ಬೀಳ್ಕೊಟ್ಟಳು . ಕಾರು ಎಕ್ಕೂರನ್ನು ದಾಟಿ ಪಂಪ್ ವೆಲ್ ಹತ್ತಿರಕ್ಕೆ ಬಂದಾಗ ' ರಂಜಿತಳ ಮನೆ ಯಾವ ಕಡೆಗೆ ' ಎಂದ ರಾಜೀವ . ರಾಧಿಕಾ ಅವನನ್ನೇ ಆಳವಾಗಿ ದಿಟ್ಟಿಸಿ ನೋಡಿ , ' ಹೋಟೇಲ್ ನವರತ್ನಕ್ಕೆ ಹೋಗೋಣ ' ಎಂದಳು . ಯಾಕೆ ಎಂದು ಪ್ರಶ್ನಿಸಬೇಕೆನಿಸಿದರೂ ಹಿಂದಿನ ದಿನಗಳ ಅವಳ ಹಟಮಾರಿತನ ನೆನಪಾಗಿ ಹೋಟೇಲಿನತ್ತ ಕಾರು ತಿರುಗಿಸಿದ . ಹೋಟೇಲ್ ಮುಂದೆ ಕಾರು ನಿಂತಿತು . ತಾನೇ ರಿಸೆಪ್ಷನ್ ಬಳಿ ಹೋಗಿ ರೂಂ ಪಡೆದು ಲಿಪ್ಟ್ ನತ್ತ ನಡೆದಳು . ರಾಜೀವ ಮೌನವಾಗಿ ಹಿಂಬಾಲಿಸಿದನು . ರೂಮಿಗೆ ಬಂದವಳೇ ಹಾಸಿಗೆ ಮೇಲೆ ದೊಪ್ಪೆಂದು ಬಿದ್ದಳು . ರಾಜೀವನಿಗೆ ಏನೂ ತೋಚದೆ ಕಿಟಿಕಿಯನ್ನು ತೆರೆಯುತ್ತಾ ದೂರದಲ್ಲಿ ಕಾಣುತ್ತಿರುವ ಸಮುದ್ರವನ್ನೊಮ್ಮೆ ಆಕೆಯನ್ನೊಮ್ಮೆ ದಿಟ್ಟಿಸತೊಡಗಿದನು . ಸ್ವಲ್ಪ ಹೊತ್ತಿನ ನಂತರ ನಿಧಾನವಾಗಿ ರಾಜೀವನ ಹತ್ತಿರ ಬಂದ ರಾಧಿಕ ಅವನ ಕೈ ಹಿಡಿದುಕೊಂಡಳು . ಪವಿತ್ರ ಮುಂಜಾವಿನಲ್ಲಿ ಪಾರಿಜಾತ ಪುಷ್ಪ ಮೆಲ್ಲನೆ ಧರೆಯನ್ನು ಸ್ಪರ್ಶಿಸುವಂತೆ ಮೆಲ್ಲನೆ ಅವನ ಎದೆಗೊರಗಿದಳು . ಅರೆಗಣ್ಣು ಮುಚ್ಚಿದ ಆಕೆ ಈ ಲೋಕದಲ್ಲಿರುವಂತೆ ಕಾಣುತ್ತಿರಲಿಲ್ಲ . ರಾಜೀವ , ಅವಳನ್ನು ಮೃದುವಾಗಿ ತೋಳುಗಳಿಂದ ಬಳಸಿ ಮಂಚದ ಬಳಿ ತಂದು ಹಾಸಿಗೆಯ ಮೇಲೆ ಮಲಗಿಸಿ ಮೇಲೇಳಬೇಕೆನ್ನುವಷ್ಟರಲ್ಲಿ ಆಕೆ ಆತನ ಕೈ ಹಿಡಿದು ಕುಳ್ಳಿರಿಸಿದಳು . ಅವನು ಏನೋ ಹೇಳಲೆಂದು ಬಾಯ್ತೆರೆದಾಗ ಅವಳು ಮಾತಾಡದಂತೆ ತಡೆದಳು . ಆ ದಿವ್ಯ ಘಳಿಗೆಯನ್ನು ಪೂರ್ತಿಯಾಗಿ ಅನುಭವಿಸುತ್ತಿರುವಂತೆ ಅವನತ್ತ ಸರಿದು ತೊಡೆಯ ಮೇಲೆ ತಲೆಯಿಟ್ಟಳು . ಹೊಟ್ಟೆಯಲ್ಲಿರುವ ಮಗುವಿನಂತೆ ಕಾಲುಗಳನ್ನು ಮಡಿಚಿ , ಗಲ್ಲದ ಮೇಲೆ ಕೈಗಳನ್ನಿಟ್ಟುಕೊಂಡು ಮಗ್ಗುಲಾಗಿ ಮಲಗಿದಳು . ರಾಜೀವನಿಗೆ ಏನೂ ತೋಚದೆ ಸುಮ್ಮನೆ ಅವಳ ಕೂದಲು ಸವರುತ್ತಾ ಕುಳಿತುಕೊಂಡ . ಸ್ವಲ್ಪ ಹೊತ್ತಿನಲ್ಲಿ ತನ್ನ ಪ್ಯಾಂಟ್ ಒದ್ದೆಯಾದ ಅನುಭವವಯ್ತು . ಬಗ್ಗಿ ನೋಡಿದರೆ ಮುಚ್ಚಿದ ಕಣ್ಣುಗಳಿಂದ ನೀರು ಧಾರೆಯಾಗಿ ಹರಿಯುತ್ತಿದೆ . ಬಹುಕಾಲದಿಂದ ತಡೆಹಿಡಿದಿದ್ದ ಭಾವನೆಗಳ ಮಹಾಪೂರವಿರಬೇಕು . ಹರಿದುಬಿಡಲಿ . ಸ್ವಾಭಿಮಾನದ ಹೆಣ್ಣು . ಎಲ್ಲಿಯೂ , ಯಾರೆದುರೂ ಇದುವರೆಗೆ ತನ್ನ ಅಂತರಂಗವನ್ನು ಬಿಚ್ಚಿಟ್ಟಿರಲಾಳು ಎಂದುಕೊಳ್ಳುತ್ತಾ , ಬಲಗೈನಿಂದ ಅವಳನ್ನು ಬಾಚಿ ತನ್ನ ಹೊಟ್ಟೆಯೆಡೆಗೆ ಇನ್ನಷ್ಟು ಒತ್ತಿಕೊಂಡ . ಎಷ್ಟೋ ಹೊತ್ತು ರಾಜೀವ ಹಾಗ್ಯೇ ಕುಳಿತಿದ್ದನು . ಕಾಲುಗಳು ಚೋಮುಗಟ್ಟಿ ನೋಯಲಾರಂಭಿಸಿದಾಗ ಮೆಲ್ಲಗೆ ಅವಳ ಮುಖದೆಡೆಗೆ ಬಾಗಿದ . ಶತಮಾನಗಳಿಂದ ನಿದ್ದೆಯೇ ಮಾಡಿಲ್ಲವೇನೋ ಎಂಬಂತೆ ಶಾಂತಳಾಗಿ ನಿದ್ರಿಸುತ್ತಿದ್ದಳು . ರಾಜೀವನಿಗೆ ಅಕ್ಕರೆ ಉಕ್ಕಿ ಬಂತು . ಮೆಲ್ಲನೆ ಬಾಗಿ ಅವಳ ಹಣೆಯ ಮೇಲೆ ಹೂ ಮುತ್ತನ್ನಿತ್ತ . ಆಕೆ ನಿದ್ದೆಯಲ್ಲಿಯೇ ಹೊರಳಿ ಇನ್ನಷ್ಟು ಹತ್ತಿರಕ್ಕೆ ಸರಿದಳು . ಇವಳ ಸಂಸಾರದಲ್ಲೇನಾದರು ತೊಡಕಿರಬಹುದೇ ? ಎಂದು ಚಿಂತಿಸುತ್ತಲೇ ತುಂಬಾ ಹೊತ್ತು ಸುಮ್ಮನೆ ಕುಳಿತ ರಾಜೀವ . ನೀರು ಕುಡಿಯಬೇಕೆನಿಸಿತು . ಮೆಲ್ಲನೆ ಅವಳನ್ನು ಹಾಸಿಗೆಯಲ್ಲಿ ಮಲಗಿಸಿ ಗಂಟಲಿಗೆ ನೀರು ಸುರಿದುಕೊಂಡ . ಪ್ಯಾನ್ ಹಾಕಿ ಕುರ್ಚಿಯಲ್ಲಿ ಒರಗಿಕೊಂಡ . ಎಚ್ಚರ ಆದಾಗ ಮದ್ಯಾಹ್ನವಾಗಿತ್ತು . ' ಎನೋ ಕುಂಭಕರ್ಣ , ಬೇಗ ಎದ್ದು ರೆಡಿಯಾಗು . ಸಂಜೆ ಮರವಂತೆಗೆ ಹೋಗ್ಬೇಕು ' ಎಂದಳು ರಾಧಿಕ . ರಾಜೀವನಿಗೆ ಆಶ್ಚರ್ಯವಯ್ತು ; ಸ್ವಲ್ಪ ಹೊತ್ತಿನ ಹಿಂದಿನ ರಾಧಿಕ ಇವಳೆನಾ . . . ? ಮರವಂತೆಗೆ ಮಂಗಳೂರಿನಿಂದ ಎರಡೂವರೆ ಘಂಟೆಗಳ ಪಯಣ . ದಾರಿಯುದ್ದಕ್ಕೂ ತಮ್ಮ ಕಾಲೇಜು ದಿನಗಳನ್ನು ಆ ಕಾಲದ ಸೇಹಿತರನ್ನು ನೆನಪು ಮಾಡಿಕೊಳ್ಳುತ್ತಿದ್ದರು . ಹಾದಿ ಸವೆದದ್ದೇ ಗೊತ್ತಾಗಲಿಲ್ಲ . ಸೂರ್ಯ ಮುಳುಗುವ ವೇಳೆಗೆ ಅವರು ಮರವಂತೆ ಬೀಚಿನಲ್ಲಿದ್ದರು . ಕಡಲಂಚಿನಲ್ಲಿ ಮರೆಯಾಗುತ್ತಿದ್ದ ರಕ್ತವರ್ಣದ ದಿನಕರನನ್ನು ಕಣ್ತುಂಬಿಸಿಕೊಂಡರು . ಸೂರ್ಯೋದಯ ಮತ್ತು ಸೂರ್ಯಾಸ್ತಗಳನ್ನು ಏಕಕಾಲದಲ್ಲಿ ನೋಡಬಹುದಾದ ಅಪರೂಪದ ಸ್ಥಳ ಇದು . ತಾವು ಒಂದಷ್ಟು ಜನ ಪ್ರೆಂಡ್ಸ್ ಹುಣ್ಣಿಮೆಯ ರಾತ್ರಿಯಲ್ಲಿ ಇಡೀ ದಿನ ಇಲ್ಲಿ ಕಳೆದ ರಸಘಳಿಗೆಗಳನ್ನು ಅವರು ನೆನಪಿಸಿಕೊಂಡರು . ಒಂದು ಬದಿಯಲ್ಲಿ ಶಾಂತವಾಗಿ ಹರಿಯುವ ಸೌಪರ್ಣೀಕಾ ನದಿ . ಇನ್ನೊಂದು ಬದಿಯಲ್ಲಿ ಬೊರ್ಗೆರೆಯುತ್ತಿರುವ ಕಡಲು . ಸುತ್ತೆಲ್ಲಾ ಹಾಲು ಚೆಲ್ಲಿದಂತ ಬೆಳದಿಂಗಳು . ಕಡಲ ಕೊರೆತ ತಡೆಯಲು ಹಾಕಿದ ಬಂಡೆಗಲ್ಲುಗಳ ಮೇಲೆ ಕುಳಿತ ಆ ಜೋಡಿ . ಬಹುಶಃ ಅವರು ಶಾಪಗ್ರಸ್ತ ಕಿನ್ನರ ದಂಪತಿಗಳೇ ಇರಬೇಕು ! [ ಆರು ವರ್ಷಗಳ ಹಿಂದೆ ಕಥೆ ಬರೆಯುವ ಪ್ರಯತ್ನದಲ್ಲಿ ಮೂಡಿ ಬಂದ ಬರಹ ಇದು . ]
ಬೈ ಬೈ ದುಬೈ , ನಿಜಕ್ಕೂ ಮಂಜು , ದುಬೈ ಪ್ರವಾಸ ಚೆನ್ನಾಗಿತ್ತು . ದುಬೈ ಪ್ರವಾಸ ಭಾಗ - ೫ ಹಾಕಿದಾರಾ ನೋಡೋಣ ಎಂದು ಸಂಪದ ತೆರೆದರೆ . . . ಪ್ರವಾಸ ಮುಗಿಸಿ ಬೆಂಗಳೂರಿಗೆ ಬಂದೂ ಆಯಿತು ! ! ಭಾಗ - ೫ , ೬ , ೭ ಓದಿ ಮುಗಿಸಿದೆ . ೩ ದಿನ ಪಟಾಕಿ ಹೊಡೆಯಲು ಎಂದು ಕೊಟ್ಟದ್ದನ್ನು ಒಂದೇ ದಿನ ಹೊಡೆದು ಮುಗಿಸಿದ ಮಕ್ಕಳಿಗೆ ಆದ ಖುಷಿಯಂತೆ ನನಗೂ ಆಯಿತು . ಪ್ರಾರಂಭದಲ್ಲಿ ಹಣದ ವ್ಯವಸ್ಥೆ ( ಡೀಲ್ ) ಮಾಡಿ ಆಶ್ಚರ್ಯ ಉಂಟುಮಾಡಿದಂತೆ , ಕೊನೆಯಲ್ಲೂ ಒಳ್ಳೆಯ ಮುಕ್ತಾಯ ! ! ಉತ್ತಮ ಹಾಸ್ಯ ಸರಣಿಗೆ ಧನ್ಯವಾದಗಳು , - ಗಣೇಶ .
ಜೋಮನ್ . ಮನಸ್ಸಿಗೆ ನಾಟಿತು ಈ ಪ್ರಾಮಾಣಿಕ ಬರಹ . ತುಂಬಾ ಚೆನ್ನಾಗಿ ಬರೆದಿದ್ದೀರಿ . ಆದ್ರೆ ಅಮ್ಮನಿಗೆ ಸುಳ್ಳು ಹೇಳಬೇಡಿ . " ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ , ಇಲ್ಲೆ ಇರುವ ಪ್ರೀತಿ - ಪ್ರೇಮಗಳ ಗುರುತಿಸದಾದೆನು ನಮ್ಮೊಳಗೆ . . . " ಈ ಮಾತು ನಿಮಗೆ ಸ್ಫೂರ್ತಿ ಆದೀತು . ಮತ್ತೆ ಮದುವೆ ಚಿಂತೆ ಯಾಕ್ಸಾರ್ . . ಈಗ್ಲೆ ಹೇಳಿ ನಾವೆಲ್ಲ ಹುಡುಗಿ ಹುಡುಕುತ್ತೀವಿ . . - ಚಿತ್ರಾ
@ ಚಿತ್ರಾ , ಧನ್ಯವಾದಗಳು . ನಿಮ್ಮ ಪ್ರತಿಕ್ರಿಯೆ ನೋಡಿ ಖುಷಿಯಾಯಿತು . ಅನುಮಾನ ಬೇಡ , ಅಲ್ಪ ಸ್ವಲ್ಪ ಒಳ್ಳೆಯತನವೂ ಇದೆ . ನನ್ನ ಆತ್ಮವನ್ನು ಸ್ವರ್ಗಕ್ಕೆ ಹೋದ ನಂತರ ಶುದ್ಧೀಕರಣಕ್ಕೆ ಒಳಪಡಿಸುತ್ತೇನೆ . ಆದ್ದರಿಂದ ದೊಡ್ಡಕರೆ ಮೈದಾನಕ್ಕೆ ಹೋಗಿಲ್ಲ . : ) @ ಪ್ರಿಯಾ , ಅದೆಷ್ಟು ಚೆಂದ ಪ್ರತಿಕ್ರಿಯಿಸುತ್ತೀರಿ ಮಾರಾಯರ್ರೆ , ಸುನೈನಾ ನಿಮಗೆ ಸಿಕ್ಕಿದರೆ ನನ್ನ ಆತ್ಮ ಈಗ ಶುದ್ಧವಾಗಿದೆ ಅಂತ ಹೇಳಿ . : )
ವೈವಿ ಧ್ಯ ಮಯ ಭತ್ತದ ತಳಿ ಗ ಳನ್ನು ಬೆಳೆ ಯು ವು ದ ರಲ್ಲಿ ಭಾರತ ಜಗ ತ್ಪ್ರ ಸಿದ್ಧ , ಅಂದೊಂದು ದಿನ . ಪ್ರತಿ ಯೊಂದು ಕಾಲಕ್ಕೆ , ಹಬ್ಬಕ್ಕೆ , ಬೆಳ ಗ್ಗಿನ ತಿಂಡಿಗೆ , ಮಧ್ಯಾ ಹ್ನದ ಊಟಕ್ಕೆ , ದೋಸೆಗೆ , ಪಾಯ ಸಕ್ಕೆ ಹೀಗೆ ಒಂದೊಂದು ಕಾರ್ಯಕ್ಕೂ ಒಂದೊಂದು ಭತ್ತದ ತಳಿ ಗಳು ನಮ್ಮ ಲ್ಲಿ ದ್ದವು . ಭಾರ ತೀಯ ಆಹಾರ ನಿಗ ಮದ 1965ರ ಅಂಕಿ - ಅಂ ಶ ಗಳ ಪ್ರಕಾರ ಕರ್ನಾ ಟ ಕ ದ ಲ್ಲಿಯೇ ಸುಮಾರು 244 ತಳಿ ಗಳು ಇದ್ದವು . ಇದ ರಲ್ಲಿ ಅತೀ ಸಣ್ಣ ಅಕ್ಕಿ 56 , ಸಣ್ಣ ಅಕ್ಕಿ 38 , ಮಧ್ಯಮ ಅಕ್ಕಿ 65 , ಮಧ್ಯಮ ಅಕ್ಕಿ 87 ಇದ್ದವು . ಆದರೆ ಈಗ ಸೂಕ್ಷ್ಮ ದ ರ್ಶಕ ಹಿಡಿದು ಹುಡು ಕಿ ದರೆ ಅಬ್ಬಬ್ಬ ಅಂದರೆ ನೂರೈ ವತ್ತು ತಳಿ ಗಳು ಸಿಕ್ಕರೆ ಹೆಚ್ಚು . ಸುಮಾರು ಅರ ವ ತ್ತ ರಿಂದ ಎಪ್ಪತ್ತು ತಳಿ ಗಳು ಕಾಣೆ ಯಾ ಗಿವೆ . ಎಪ್ಪ ತ್ತರ ದಶ ಕ ದಲ್ಲಿ ಭಾರ ತಕ್ಕೆ ಬಂದ ಹಸಿರು ಕ್ರಾಂತಿ ಅಭಿ ವೃ ದ್ಧಿ ಯನ್ನು ವ್ಯಾವ ಹಾ ರಿ ಕ ವಾಗಿ ಸಾಧಿ ಸಿ ತ್ತಾ ದರೂ ನಮ್ಮ ಲ್ಲಿಯ ನೆಲ , ಜಲ ವನ್ನು ವಿಷ ಮಾಡಿತು ಎನ್ನು ವುದು ಸ್ಫಟಿ ಕ ದಷ್ಟೇ ಸತ್ಯ . ಜಗ ತ್ತಿಗೆ ಆಹಾರ ಊಣಿ ಸಲು ಹೋಗಿ ತಮ್ಮ ಜೀವಕ್ಕೆ ಸಂಚ ಕಾರ ತಂದು ಕೊ ಳ್ಳುವ ಸ್ಥಿತಿಗೆ ರೈತ ತಲು ಪಿ ದ್ದಾನೆ . ಭತ್ತದ ಉತ್ಪಾ ದನೆ ಹೆಚ್ಚು ಮಾಡುವ ಉತ್ಕಟ ಬಯ ಕೆ ಯಿಂದ ನಮ್ಮ ಲ್ಲಿಯೇ ಇರುವ ವೈವಿಧ್ಯ ತಳಿ ಗ ಳನ್ನು ಕಳೆ ದು ಕೊಂ ಡೆವು . ನಾಟಿ ತ ಳಿ ಗ ಳನ್ನು ಉಳಿಸಿ ಎಂಬ ಆಂದೋ ಲನ ಈ ವರ್ಷ ಬನ ವಾ ಸಿ ಯಲ್ಲಿ ಪ್ರಾರಂ ಭ ವಾ ಯಿತು . ಇದರ ಜೊತೆ ಯ ಲ್ಲಿಯೇ ಕೆಲವು ಕೃಷಿ ಕರು ತೆರೆ ಮ ರೆ ಯ ಲ್ಲಿಯೇ ನಾಟಿ ಭತ್ತ ಉಳಿ ಸುವ ಆಂದೋ ಲನ ಪ್ರಾರಂ ಭಿ ಸಿ ದ್ದರು . ಇಂತ ಹ ವ ರಲ್ಲಿ ಧಾರ ವಾ ಡದ ಗಂಗಾ ಧರ ಹೊಸ ಮನಿ ಅವರು ಒಬ್ಬರು . ತಾವು ಬೆಳೆ ಯುವ ಭತ್ತ ವನ್ನು ಸಾವ ಯವ ಕೃಷಿ ಯಲ್ಲಿ ಮಾಡಿ , ನಾಟಿ ತಳಿ ಗ ಳನ್ನು ಉಳಿ ಸುವ ಹೋರಾ ಟ ದಲ್ಲಿ ತೊಡ ಗಿ ದ ವರು ಇವರು . ಧಾರ ವಾಡ - ಹಳಿ ಯಾಳ ರಸ್ತೆ ಯಲ್ಲಿ ಬರುವ ಹಳ್ಳಿಗೆ ಗ್ರಾಮ ದಲ್ಲಿ ಇವ ರಿಗೆ ಹದಿ ನೈದು ಎಕರೆ ಕೃಷಿ ಭೂಮಿ ಇದೆ . ಹೊಸ ಮನಿ ಅವರು ಭತ್ತದ ಸಾವ ಯವ ಕೃಷಿ ಮಾಡ ತೊ ಡಗಿ ವರ್ಷ ಮೂರಾ ಯಿತು . ಮೊದಲು ಇವರು ಎಲ್ಲ ರಂತೆ ಇಳು ವರಿ ಪೂರಕ ಕೃಷಿ ಮಾಡು ತ್ತಿ ದ್ದರು . ಕಳೆದ ವರ್ಷ ಇವರು ಏಳು ಎಕರೆ ಪ್ರದೇ ಶ ದಲ್ಲಿ ಏಳು ನಾಟಿ ತಳಿ ಗ ಳನ್ನು ತಮ್ಮ ಹೊಲ ದಲ್ಲಿ ಬಿತ್ತಿ ದರು . ಕಾಗೆ ತಾಳಿ , ಡೇಹ ರಾ ಡೂನ್ ಭಾಸ ಮತಿ , ಬೆಳಗಾಂ ಭಾಸ ಮತಿ , ಅಂಬೆ ಮೋರ್ , ಅಂಕುರ್ ಸೋನಾ , ಸೆಲಂ ಸಣ್ಣ ಮತ್ತು ಜ್ಯೋತಿ ಇವರು ಬಿತ್ತಿದ ತಳಿ ಗಳು . ಸಾವ ಯವ ಕೃಷಿ ಯಲ್ಲಿ ಇಳು ವರಿ ಕಡಿ ಮೆ ಯಾ ದರೂ ಗುಣ ಮಟ್ಟ ಉತ್ತಮ . ಇದ ರಿಂದ ಉತ್ಸಾ ಹ ಗೊಂಡ ಇವರು ಈ ಬಾರಿ ಇಪ್ಪ ತ್ನಾಲ್ಕು ನಾಟಿ ತಳಿ ಗ ಳನ್ನು ಬೆಳೆ ಸು ತ್ತಿ ದ್ದಾರೆ . ಇವು ಗ ಳನ್ನು ಮೂರು ವಿಭಾ ಗ ಗ ಳಲ್ಲಿ ಇವರು ಬೆಳೆ ಸು ತ್ತಿ ದ್ದಾರೆ . 1 . ಸುವಾ ಸನಾ ಭರಿತ ಭತ್ತ : ಅಂಬೆ ಮೋರ್ , ಕಾಗೆ ಸಾಲಿ , ಕರಿ ಗಜಿ ಬಿಲಿ ( ಇ ದಕ್ಕೆ ಬಾಣಂತಿ ಭತ್ತ ಎಂದು ಕರೆ ಯು ತ್ತಾರೆ . ಬಾಣಂ ತಿ ಯ ರಿಗೆ ಈ ಅಕ್ಕಿ ಊಟ ಪ್ರೋಟಿನ್ ಅಂಶ ವನ್ನು ದೇಹಕ್ಕೆ ನೀಡು ತ್ತದೆ . ) ಆಂಧ ಸಾಲಿ , ಬಾದ್ ಷಹಾ ಬೋಗ್ , ಬೂಸಾ ಭಾಸ ಮತಿ 1 , ಬೂಸಾ ಭಾಸ ಮತಿ 2 , ಬೆಳಗಾಂ ಭಾಸ ಮತಿ , ಮಾಲ್ಗುಡಿ ಸಣ್ಣ , ಬಂಗಾರ ಕಡ್ಡಿ . 2 . ನಿತ್ಯ ಬಳ ಕೆಯ ಭತ್ತ : ಎಚ್ ಎಂಟಿ , ಗೌರಿ ಸಣ್ಣ , ಚಕೋತಾ ಭತ್ತ ಅಥವಾ ಹುಗ್ಗಿ ಭತ್ತ , ಸಿದ್ಧ ಗಿರಿ 1 , ಸಿದ್ಧ ಗಿರಿ 2 , ಅಂತರ ಸಾಲಿ , ಉದುರು ಸಾಲಿ , ಮುಗದ 101 , ಚಿನ್ನಾ ಪನ್ನಿ , ಸೇಲಂ ಸಣ್ಣ , ಅಂಕುರ್ ಸೋನಾ , ಮೈಸೂರು ಮಲ್ಲಿಗೆ . 3 . ಔಷಧ ಭತ್ತ : ನಾಗಾ ಲ್ಯಾಂಡ್ ಭತ್ತ , ನವರ . ಈ ಎಲ್ಲಾ ರೀತಿಯ ಭತ್ತ ಗ ಳನ್ನು ಬೆಳೆ ಯುವ ಉದ್ದೇ ಶ ವೇನು ಎಂದು ಹೊಸ ಮನಿ ಅವ ರನ್ನು ಪ್ರಶ್ನಿ ಸಿ ದರೆ , ಅವರು ಕೊಡುವ ಉತ್ತರ ಹೀಗಿದೆ ; ` ಸಾ ವ ಯವ ಕೃಷಿಗೆ ಪೂರ ಕ ವಾಗಿ ನಾಟಿ ತಳಿ ಬೆಳೆ ಯು ತ್ತಿ ದ್ದೇನೆ . ನಮ್ಮ ಲ್ಲಿಯೇ ಇರುವ ಹಟ್ಟಿ ಗೊಬ್ಬ ರವೇ ಈ ಬೆಳೆಗೆ ಸಾಕು . ರಾಸಾ ಯ ನಿಕ ಗೊಬ್ಬ ರ ಕ್ಕಾಗಿ ಪರ ದಾ ಡುವ ಪ್ರಶ್ನೆ ಯಿಲ್ಲ . ನಮ್ಮ ಲ್ಲಿ ರು ವುದು ಕಸುವು ಇಲ್ಲದ ಭೂಮಿ . ಅದ ಕ್ಕಾಗಿ ನಾವು ರಾಸಾ ಯ ನಿಕ ಗೊಬ್ಬ ರ ದ ಲ್ಲಿಯೇ ಬೆಳೆ ಬೆಳೆ ಯುತ್ತಾ ಹೋದರೆ ಭೂಮಿ ಭಂಜ ರಾ ಗು ವುದು ಗ್ಯಾರಂಟಿ . ಅದ ಕ್ಕಾಗಿ ಇಳು ವರಿ ಕಡಿ ಮೆ ಯಾ ದರು ತೊಂದ ರೆ ಯಿಲ್ಲ . ಭೂಮಿ ತಾಕ ತ್ತಿ ನಲ್ಲಿ ಇರ ಬೇಕು ' . ಹೊಸ ಮನಿ ಅವರು ಕೃಷಿ ಏಕ ತಾ ನ ತೆ ಯನ್ನು ಇಷ್ಟ ಪ ಡದೆ ವೈವಿ ಧ್ಯತೆ ಬಯ ಸಿ ರು ವುದು ವಿಭಿನ್ನ ತಳಿ ಬೆಳೆ ಯ ಲಿಕ್ಕೆ ಕಾರಣ . ಇವರು ಹಲ ವಾರು ರೀತಿಯ ಭತ್ತದ ತಳಿ ಗ ಳನ್ನು ಬೆಳೆಯ ಬೇಕೆಂ ದಾಗ ಯಾವ ಭತ್ತವು ತಾನಾ ಗಿಯೇ ಕೈಗೆ ಸಿಗ ಲಿಲ್ಲ . ಇದ ಕ್ಕಾಗಿ ಕರ್ನಾ ಟ ಕದ ತುಂಬ ಅವರು ಓಡಾ ಡಿ ದರು . ಕಳೆದ ವರ್ಷ ಮಂಡ್ಯದ ಶಿವ ಳ್ಳಿಯ ರೈತ ಬೋರೆ ಗೌ ಡರು 35 ಬಗೆಯ ಭತ್ತದ ತಳಿ ಗ ಳನ್ನು ಬೆಳೆ ದಿ ದ್ದರು . ಅವ ರ ಲ್ಲಿಗೆ ಹೋಗಿ ಕೆಲವು ತಳಿ ಗ ಳನ್ನು ಆಯ್ಕೆ ಮಾಡಿ ತಂ ದರು . ಕೃಷಿ ವಿಶ್ವ ವಿ ದ್ಯಾ ಲ ಯ ಗ ಳಿಂದ ಮತ್ತು ಬೆಂಗ ಳೂ ರಿನ ಸಹಜ ಸಮೃದ್ಧ ಬಳ ಗ ದ ವ ರಿಂದ ಕೆಲವು ತಳಿ ಗ ಳನ್ನು ತಂದರು . ಬೇರೆ ಯ ವ ರಿಂದ ಸ್ವಲ್ಪ ಸ್ವಲ್ಪ ಭತ್ತ ಗ ಳನ್ನು ತಂದು ಇವರು ನಾಟಿ ಮಾಡಿ ದರೂ , ಈ ವರ್ಷ ಅವು ದ್ವಿಗುಣ ಆಗು ತ್ತದೆ ಎನ್ನುವ ತೃಪ್ತಿ ಇವ ರದ್ದು . ` ಅ ನ್ನ ದಾ ತ ರಾದ ನಾವು ಅನ್ನ ವನ್ನೇ ನೀಡ ಬೇಕು . ಬದ ಲಾಗಿ ವಿಷ ವನ್ನು ನೀಡ ಬಾ ರದು . ಸಾವ ಯವ ಕೃಷಿ ಮತ್ತು ನಾಟಿ ತಳಿ ಇದಕ್ಕೆ ಸಹ ಕಾರಿ . ಅಷ್ಟೇ ಅಲ್ಲದೆ ನಮ್ಮ ಲ್ಲಿಯ ಸಾಂಪ್ರ ದಾ ಯಿಕ ಕೃಷಿ ಪದ್ದ ತಿ ಯನ್ನು ಸ್ಥಳೀ ಯ ರಿಗೆ ಪುನಃ ನೆನ ಪಿ ಸು ವಲ್ಲಿ ಈ ರೀತಿಯ ಕೃಷಿ ಉಪ ಯೋ ಗಕ್ಕೆ ಬರು ತ್ತದೆ ' ಎಂಬುದು ಹೊಸ ಮನಿ ಅವರ ಹೇಳಿಕೆ . ನಾಟಿ ತಳಿ ಕಾಣೆ ಯಾ ಗು ತ್ತಿ ರುವ ಇಂದಿನ ದಿನ ಗ ಳಲ್ಲಿ ನಾಟಿ ತಳಿ ಯನ್ನು ಉಳಿ ಸು ವು ದರ ಜೊತೆಗೆ ದ್ವಿಗು ಣ ಗೊ ಳಿ ಸು ತ್ತಿ ರುವ ಹೊಸ ಮನಿ ಅವರ ಪ್ರಯತ್ನ ಶ್ಲಾಘ ನೀಯ . ಮಾಹಿ ತಿ ಗಾಗಿ : ಗಂಗಾ ಧರ ಹೊಸ ಮನಿ 29 / 7b ಮರಾಠಾ ಕಾಲೀನಿ ಗಣ ಪ ತಿ ಗುಡಿ ಹತ್ತಿರ ಧಾರ ವಾಡ - 580008 ದೂರ ವಾಣಿ : 0836 - 2447137 9448130647 ನಾಗರಾಜ ಮತ್ತಿಗಾರ e - mail : nagam25 @ gmail . com
ಇದು ಪ್ರಜಾಪ್ರಭುತ್ವ ಇಲ್ಲಿ ಯಾರು ಬೇಕಾದರು ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸಬಹುದು , ಅದನ್ನ ಜಿರ್ಣಿಸಿ ಕೊಳ್ಳಲಾರದ ಜನರಿಂದ ನಮ್ಮ ಅಭಿವ್ಯಕ್ತ ಸ್ವತಂತ್ರಕ್ಕೆ ದಕ್ಕೆ ಬರುತ್ತವೆ ದಯವಿಟ್ಟು , ಈದರ ಬಗ್ಗೆ ಗಮನ ಹರಿಸಿ .
ಈಗ ಎಂಥ ದಡಿಯ ದೇವರೂ ನಗರದ , ಅಭಿವೃದ್ಧಿ ಶಹರದ ಬಾಗಿಲ ಮೇಲೆ ಕುಳಿತುಕೊಳ್ಳಬಹುದು !
" ಚುಕ್ಕೀ , ಕುಳ್ಳಮ್ಮೀ , ಅಪ್ಪನ್ನೆಬ್ಸಿ ಅವನಿಗೆ ಬ್ರಷ್ ಮಾಡ್ಸು ಅಷ್ಟೊತ್ತಿಗೆ ಕಾಫಿ ರೆಡಿ . "
" ನಿನ್ನೆದುರಿಗೆ ಕನ್ನಡಿಯಾಗಿ ನಿಂತಾಗ , ನೀನು ನನ್ನ ಕಣ್ಣಲ್ಲಿ ನೋಡುತ್ತ ಹೇಳಿದೆ " ನಿನ್ನನ್ನು ತುಂಬ ಪ್ರೀತಿಸುತ್ತೇನೆ " . ಆದರೆ ನಿಜವಾಗಿ ನೀನು ನಿನ್ನನ್ನೇ ಪ್ರೀತಿಸುತ್ತಿದ್ದೆ . " ಸುಂದರವಾಗಿದೆ . . ಅರ್ಥಪೂರ್ಣವಾಗಿದೆ . . : - ) ಈ ಏಳೂ ಮಾತು ನಿಮ್ಮದೇ ಸೃಷ್ಟಿ ನಾ ?
ಈಶಕುಮಾರ್ , ನಿಮ್ಮ ಪ್ರತಿಕ್ರಿಯೆ ನೋಡಿ ಖುಶಿಯಾಯ್ತು . ಸಮಾನಮನಸ್ಕ ಗೆಳೆಯರನ್ನು ಪಡೆದದ್ದಕ್ಕಾಗಿ ಹರ್ಷಿಸುತ್ತೇನೆ . ಅಮೂರ್ತತೆಯನ್ನು ಮನಗಾಣುವ ನಿಮ್ಮಂಥ ಸಹೃದಯರಿಗೆ ಯಾವತ್ತೂ ಅನಂತ ಧನ್ಯವಾದಗಳು . .
ಹಾಗೇ ಲೇಖನವನ್ನು ಯಾವುದಾದರೂ ಒಂದು ತಾಣದಲ್ಲಿ ಪ್ರಕಟಿಸಿ . ಹೆಚ್ಚು ತಾಣಗಳಲ್ಲಿ ಪ್ರಕಟಿಸುವದರಿಂದ ತಾಣಪಾಲಕರು ನಿಮ್ಮ ಲೇಖನವನ್ನು ಕಡೆಗಣಿಸುವ ಸಾಧ್ಯತೆಯಿದೆ . ಉದಾಹರಣೆಗೆ ಬರೀ ವಿಸ್ಮಯ ನಗರಿಗೆ ಬರೆಯುವ ಲೇಖಕರಿಗೆ ಹೆಚ್ಚು ಪ್ರಾಮುಖ್ಯತೆ ಇಲ್ಲಿ ನೀಡಲಾಗುತ್ತದೆ . ನಾಳೆ ಪುಸ್ತಕ ರೂಪಕ್ಕೂ ಅಂತಹ ಲೇಖನಗಳಿಗೆ ಪ್ರಾಮುಖ್ಯತೆ ನೀಡಲಾಗುತ್ತದೆ . ನೀವು ಇಲ್ಲಿಯೇ ಬರೆಯ ಬೇಕು ಎಂದು ನಾನು ಹೇಳುವದಿಲ್ಲ . ಯಾವ ತಾಣ ಇಷ್ಟ ಆಗುತ್ತೋ ಅಲ್ಲಿ ಪ್ರಕಟಿಸಿ . ಅದು ನಿಮ್ಮ ನಿರ್ಧಾರ .
[ ಕನ್ನಡ ] ಕಾಶೀಗ್ ಹೋದ ನಂ ಬಾವ ಕಬ್ಣದ್ ದೋಣೀಲಿ ರಾಶೀ ರಾಶೀ ಗಂಗೆ ತರೋಕ್ ಸೊಳ್ಳೇ ಪರದೇಲಿ ತಂಗಿ ಯಮುನಾದೇವಿಯವಳ ಸಂಗವಾಯ್ತೆಂದುಬ್ಬಿ ಉಬ್ಬಿ ಗಂಗಾದೇವಿ ಉಕ್ಕಿ ಉಕ್ಕಿ ಬೀಸಿ ಬೀಸಿ ದೋಣಿ ಕುಕ್ಕಿ ಬಾವ ಅತ್ತು ಬಿಕ್ಕಿ ಬಿಕ್ಕಿ ಬಂಡೆತಾಕಿ ದೋಣಿ ಒಡ್ದು ಸೊಳ್ಳೆ ಪರದೆ ಬಾವನ್ ಬಡ್ದು ಮಂಡೆ ದವಡೆ ಪಟ್ಟಾಗೊಡ್ದು ಕಾಶೀ ಆಸೆ ನಾಶವಾಗಿ ಮೀಸೇ ಉಳಿದದ್ ಎಷ್ಟೋ ವಾಸೀಂತ್ ಕಾಶೀಂದ್ ಬಂದಾ ನಂ ಬಾವ
ಬೆಂಗಳೂರು , ಏ . 21 : ಕರ್ನಾಟಕ ಬಿಜೆಪಿ ಆಂತರಿಕ ಭಿನ್ನಮತ ಶಮನ ಮಾಡಲು ಬಂದ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ಪ್ರಧಾನ್ ಅವರ ಸಮ್ಮುಖದಲ್ಲೇ ಹಿರಿಯ ನಾಯಕರು ಕಚ್ಚಾಡಿ ರಂಪ ರಾದ್ಧಾಂತ ಮಾಡಿದ್ದಾರೆ . ಯಲಹಂಕದ ದೊಡ್ಡೀಸ್ ರೆಸಾರ್ಟ್ ನಲ್ಲಿ ರಾಜ್ಯಾಧ್ಯಕ್ಷ ಈಶ್ವರಪ್ಪ ಹಾಗೂ ಶಾಸಕ ಶ್ರೀನಿವಾಸ್ ಮಾತಿನ ಚಕಮಕಿಗೆ ಧರ್ಮೇಂದ್ರ ಬೇಸರ ವ್ಯಕ್ತಪಡಿಸಿದ್ದಾರೆ . ಎಲ್ಲರನ್ನು ಒಟ್ಟಿಗೆ ಸೇರಿಸಿದರೆ ಇದು ಆಗುವ ಕೆಲಸ
ಇದರಿಂದಾಗಿ ಹೆಚ್ಚಿನ ಸಂಖ್ಯೆಯ ವಿದೇಶಿಯರು ತಮ್ಮ ಖಾಸಗಿ ಕಾರನ್ನು ಟ್ಯಾಕ್ಸಿಯಾಗಿ ಓಡಿಸುತ್ತಿದ್ದು ಕರ್ವಾ ಸಂಸ್ಥೆಗಿಂತ ಕಡಿಮೆ ಬೆಲೆಗೆ ಸೇವೆ ನೀಡುತ್ತಿರುವ ಕಾರಣ ಜನ ಸಾಮಾನ್ಯರು ಈ ಟ್ಯಾಕ್ಸಿಗಳ ಬಗ್ಗೆ ಹೆಚ್ಚು ಆಕರ್ಷಿತರಾಗಿದ್ದಾರೆ . ವಿಮಾನ ನಿಲ್ಧಾಣದಲ್ಲಿ ಸ್ವಲ್ಪ ದೂರ ಕಾರು ನಿಲ್ಲಿಸುವ ಈ ಟ್ಯಾಕ್ಸಿ ಮಾಲೀಕರು ವಿಮಾನ ನಿಲ್ಧಾಣದಲ್ಲಿ ಬರುವ ಗ್ರಾಹಕರನ್ನು ಹಿಡಿದು ಅವರನ್ನು ಅಲ್ಲಿನ ಅಧಿಕೃತ ಟ್ಯಾಕ್ಸಿ ಗುತ್ತಿಗೆದಾರರಾದ ಕರ್ವಾದ ಸಿಬ್ಬಂದಿಗಳಿಗೆ ಗೊತ್ತಾಗದ ರೀತಿಯಲ್ಲಿ ಸ್ವಲ್ಪ ದೂರ ಕರೆದುಕೊಂಡು ಹೋಗಿ ಆನಂತರ ಟ್ಯಾಕ್ಸಿಯಲ್ಲಿ ಕರೆದುಕೊಂಡು ಹೋಗುತ್ತಾರೆ ಎನ್ನಲಾಗಿದ್ದು ಇದರಿಂದ ಈ ಬಗ್ಗೆ ಅಧಿಕೃತರು ಸಹ ಇವರನ್ನು ಪತ್ತೆ ಹಚ್ಚುವುದು ಕಷ್ಟವಾಗಿದೆ .
ತಿರುವಳ್ಳುವರ್ ಪ್ರತಿಮೆ ಅನಾವರಣಕ್ಕೆ ಸಹಮತದ ಬೆಂಬಲವನ್ನು ನಮ್ಮ ಬಿ . ಜೆ . ಪಿ ಸರ್ಕಾರ ಅನೇಕ ಗಣ್ಯರ ಹೇಳಿಕೆಗಳ ಮೂಲಕ ಗಳಿಸಿಕೊಳ್ತಾಯಿದೆ . ಈ ಗಣ್ಯರ ಪಟ್ಟಿಗೆ ಹೊಸ ಸೇರ್ಪಡೆ ನಮ್ಮ ನಾಡಿನ ಗೌರವಾನ್ವಿತ ನಿವೃತ್ತ ನ್ಯಾಯಾಧೀಶ , ಮಾಜಿ ರಾಜ್ಯಪಾಲ , ರಾಜ್ಯಸಭಾ ಸದಸ್ಯ ನ್ಯಾ . ಮಾ . ರಾಮಾಜೊಯಿಸ್ . ಇವರ ಹೇಳಿಕೆ ಪ್ರತಿಮೆ ಸ್ಥಾಪನೆಗೆ ಬೆಂಬಲವಾಗಿರುವವರ , ರಾಜ್ಯಸರ್ಕಾರದ , ಸರ್ಕಾರ ನಡೆಸುತ್ತಿರುವ ಬಿಜೆಪಿಯ , ಮತ್ತದರ ಚಿಂತನಾ ಮನೆಯ ಸಿದ್ಧಾಂತದ ಸಾರವಾಗಿರುವುದು ಸ್ಪಷ್ಟವಾಗಿ ಕಾಣ್ತಿದೆ . ಪ್ರತಿಮೆ ಅನಾವರಣ ಮಾಡಿದ ಯಡ್ಯೂರಪ್ಪನವರ ಭಾಷಣವೂ ಇದನ್ನೇ ಧ್ವನಿಸುತ್ತಾ ಇದೆ .
ಅಕ್ಕಿ ಮೇಲೆ ಆಸೆ ನೆಂಟರ ಮೇಲೆ ಪ್ರೀತಿ ಅಥವಾ ಅಕ್ಕಿ ಮೇಲೆ ಆಸೆ ಬೆಕ್ಕಿನ ಮೇಲೆ ಪ್ರೀತಿ ಅಂದರೆ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು ? ಎಂಬ ಪ್ರಶ್ನೆ ಎಲ್ಲೆಡೆ ಕೇಳಿ ಬರುತ್ತಿದೆ . ನಮ್ಮ ಕೋಲಾರ ಜಿಲ್ಲೆಯಿಂದ ಇಬ್ಬರು ಪ್ರಭಾವಿ ರಾಜಕಾರಣಿಗಳು ಕೇಂದ್ರ ಸಚಿವ ಸಂಪುಟದಲ್ಲಿ ಸಚಿವರಾಗಿದ್ದಾರೆ . ಆದರೂ ಸಹ ಇವರಿಬ್ಬರೂ ಶಾಶ್ವತ ನೀರಾವರಿಯ ಬಗ್ಗೆ ಸಕಾರಾತ್ಮಕವಾದ ಹೇಳಿಕೆ ನೀಡಿಲ್ಲ . ಒಬ್ಬರು ಜನಾಂದೋಲನ ನಡೆಯಬೇಕು ಎಂದರೆ , ಮತ್ತೊಬ್ಬರು ಎಲ್ಲಿಂದಲೊ ನಿಮಗೆ ನೀರು ತಂದು ಕೊಡುತ್ತೇನೆ , ಎಲ್ಲಿಂದ ಅಂತ ಕೇಳಬೇಡಿ ಅಂತಾರೆ . ಜನಾಂದೋಲನ ನಡೆಯಬೇಕು ನಿಜ ಸ್ವಾಮಿ , ನಿಮ್ಮ ವಿರುದ್ದವಾಗಿ ! ಏಕೆಂದರೆ ೫ ಬಾರಿ ಸತತವಾಗಿ ಎಂ . ಪಿ . ಯಾಗಿ ಜನರ ನೀರಿನ ಸಮಸ್ಯೆಗಳನ್ನು ನಿರ್ಲಕ್ಷ ಮಾಡಿದ್ದಕ್ಕಾಗಿ . ಈಗಲೂ ಸಹ ನೀವು ನಿಮ್ಮ ಕಂಟ್ರಾಕ್ಟರುಗಳಿಗೆ ಹಣ ಸಿಗುವ ಕೆರೆ ಹೂಳೆತ್ತುವ ನರೇಗಾ ಕಾರ್ಯಕ್ರಮಗಳಿಗೆ ಹೆಚ್ಚು ಗಮನ ಹರಿಸುತ್ತಿರುವುದು ವಿಷಾದಕರ . ಮತ್ತೊಬ್ಬ ಸಚಿವರು ಎಲ್ಲಿಂದಲೊ ನೀರು ತರುತ್ತೇನೆ ಅಂತಾರೆ , ಎಲ್ಲಿಂದ ಸ್ವಾಮಿ ? ಹೇಮಾವತಿಯೊ ಅಥವಾ ಭದ್ರಾ ಮೆಲ್ದಂಡೆ ಯೋಜನೆಯೊ ? ಈ ಎರಡೂ ನದಿಗಳಲ್ಲಿ ಈಗಾಗಲೇ ಒಪ್ಪಂದ ಆಗಿರುವ ಜಿಲ್ಲೆಗಳಿಗೆ ಒದಗಿಸಲು ನೀರಿಲ್ಲ . ಇನ್ನು ಹೇಗೆ ನಮ್ಮ ಜಿಲ್ಲೆಗಳಿಗೆ ನೀರು ಬರುತ್ತದೆ . ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಒಟ್ಟು ಇರುವ ನೀರು ಕೇವಲ ೨೧ ಟಿ . ಎಂ . ಸಿ . ಹಾಗು ಇದನ್ನು ಪಂಪ್ ಮಾಡಬೇಕಾಗುತ್ತದೆ . ಇದು ಕೇವಲ ಪೇಪರ್ ಪ್ರಾಜೆಕ್ಟ್ , ಕೋಲಾರ ಜಿಲ್ಲೆಯ ೧೮ ಕೆರೆಗಳಿಗೆ ನೀರು ಸಿಗುವುದು ಒಂದು ಮರೀಚಿಕೆಯಷ್ಟೆ . ಭಧ್ರ ಮೇಲ್ದಂಡೆ ಸ್ವಾಗತಿಸುವ ರಾಜಕಾರಣಿಗಳು ವಾಸ್ತವಾಂಶಗಳನ್ನು ಅರಿತು ಶಾಶ್ವತ ನೀರಾವರಿಯ ಕುರಿತು ಹೋರಾಟಕ್ಕೆ ಇಳಿಯುವುದು ಒಳ್ಳೆಯದು . ಎರಡೂ ಜಿಲ್ಲೆಗಳಲ್ಲಿ ಸರಾಸರಿ ೭೪೫ ಮಿ . ಮೀ . ವಾರ್ಷಿಕ ಮಳೆಯಾಗುತ್ತದೆ . ಮಳೆ ಕೊಯ್ಲಿನಿಂದ ಸುಮಾರು ೮ . ೪೨ ಟಿ . ಎಮ್ . ಸಿ ನೀರನ್ನು ಶೇಖರಿಸಬಹುದಾಗಿದೆ . ಎರಡೂ ಜಿಲ್ಲೆಗಳಿಗೆ ಒಟ್ಟು ೬೦ ಟಿ . ಎಂ . ಸಿ . ನೀರು ಬೇಕಾಗುತ್ತದೆ . ಅಂದರೆ ನಮಗೆ ಸುಮಾರು ೫೦ ಟಿ , ಎಂ . ಸಿ . ಗಳಷ್ಟು ನೀರು ಪ್ರತಿ ವರ್ಷ ಕೊರತೆ ಇದೆ . ಈಗಾಗಲೆ ನಾವು ಕೊಳವೆಬಾವಿಗಳಿಂದ ಶೆ . ೯೦ ರಷ್ಟು ಅಂತರ್ಜಲ ಉಪಯೋಗಿಸಿಕೊಂಡು ಬಿಟ್ಟಿದ್ದೇವೆ . ಸತತವಾಗಿ ಎರಡು ವರ್ಷ ಮಳೆ ಬಾರದಿದ್ದಲ್ಲಿ ಎರಡು ಜಿಲ್ಲೆಯ ಜನ ವಲಸೆ ಹೋಗಬೇಕಾಗುತ್ತದೆ . ಇಂತಹ ಧಾರುಣ ಪರಿಸ್ಥಿತಿ ಎದುರಾಗಿದ್ದರೂ ನಮ್ಮ ಜಿಲ್ಲೆಯ ರಾಜ ಕಾರಣಿಗಳ ಅಸಡ್ಡೆ ವರ್ತನೆ ಬಹಳ ಶೋಚನೀಯವಾದದ್ದು . ಈಗಿನ ಸರ್ಕಾರ ಪರಮಶಿವಯ್ಯನವರ ವರದಿಯನ್ನು ಜಾರಿಗೊಳಿಸಲು ಉತ್ಸುಕರಾಗಿದ್ದಾರೆ . ಆದರೆ ಇವರೆಗೆ ಹಿಂದಿನ ಸರ್ಕಾರಗಳ ಬೇಜವಾಬ್ದಾರಿಯಿಂದ ಡಿ . ಪಿ . ಅರ್ . - ಡಿಟೆಲ್ಡ್ ಪ್ರಾಜೆಕ್ಟ್ ರಿಪೋರ್ಟ್ ಸಿದ್ಧವಾಗಿಲ್ಲ . ಎನ್ . ಅರ್ . ಎಸ್ . ಎ . ಜೂನ್ ತಿಂಗಳ ವೇಳೆಗೆ ಸಂಪೂರ್ಣ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಿದೆ . ಇದರ ಸಮೇತ ಡಿ . ಪಿ . ಅರ್ . ಸಹ ಸಿದ್ಧವಾಗಬೇಕು ಹಾಗೂ ಇದರ ಬಗ್ಗೆ ತಾಂತ್ರಿಕ ಸಮಿತಿಯಿಂದ ಪರಿಶೀಲನೆಯಾಗಬೇಕು . ಈ ಬಾರಿಯ ಬಜೆಟ್ನಲ್ಲಿಯೂ ಬರ ಪೀಡಿತ ಜಿಲ್ಲೆಗಳಿಗೆ ಹಣ ಮೀಸಲಿಡುವ ನಿಟ್ಟಿನಲ್ಲಿ ಸರ್ಕಾರದ ವಲಯಗಳಲ್ಲಿ ಗಹನವಾಗಿ ಚರ್ಚೆ ನಡೆಯುತ್ತಿದೆ . ಯಾವದೇ ಆಸಕ್ತಿಯುಳ್ಳ ರಾಜಕಾರಣಿಗಳು ತಮಗಿರುವ ಸಂಪರ್ಕಗಳ ಮೂಲಕ ಎಲ್ಲ ಕೆಲಸಗಳು ಸುಗಮವಾಗಿ ನಡೆಯಲು ಸಹಕರಿಸಿದರೆ ಈ ಯೋಜನೆ ಒಂದು ಹಂತಕ್ಕೆ ತಲಪುತ್ತದೆ . ಈ ಯೋಜನೆ ಸಾಧುವಾಗಲು ರಾಜ್ಯ ಸರ್ಕಾರವಲ್ಲದೆ ಕೆಂದ್ರ ಸರ್ಕಾರದ ಪಾತ್ರವು ಬಹು ಮುಖ್ಯವಾಗಿ ಬೇಕಾಗುತ್ತದೆ . ಕರಾವಳಿಯ ಜಾರ್ಜ್ ಫರ್ನಾಂಡಿಸ್ ರ್ಯೆಲ್ವೆ ಮಂತ್ರಿಯಾಗಿದ್ದಾಗ ಕೊಂಕಣ ರ್ಯೆಲ್ವೆ ಪ್ರಾಜೆಕ್ಟ್ ಜಾರಿಯಾಯ್ತು . ಇದರಲ್ಲಿ ಸುಮಾರು ೪೦೦೦ ಹೆಕ್ಟೆರುಗಳಷ್ಟು ಅರಣ್ಯ ನಾಶವಾದರೂ ಕರಾವಳಿಯ ಯಾವುದೇ ಪರಿಸರವಾದಿಗಳು ಚಕಾರವೆತ್ತಲಿಲ್ಲ . ಆದರೆ ಈಗ ಪರಿಸರವಾದಿಗಳ ಸೋಗಿನಲ್ಲಿರುವ ಕೆಲವು ರಾಜಕಾರಣಿಗಳು , ಧರ್ಮಾಧಿಕಾರಿಗಳು ಈ ಯೋಜನೆಗೆ ಆಕ್ಷೇಪ ವ್ಯಕ್ತ ಪಡಿಸುತ್ತಿದ್ದಾರೆ . ನಮ್ಮ ಜಿಲ್ಲೆಂii ಕರಾವಳಿ ಮೂಲದ ಮಂತ್ರಿಗಳ ಆಶೀರ್ವಾದವು ಇವರಿಗಿದೆ ಅಂತ ಕೆಲವು ಬಲ್ಲ ಮೂಲಗಳು ತಿಳಿಸಿದೆ . ಈ ಮಂತ್ರಿಗಳು ಪುತ್ತೂರಿನಲ್ಲಿ ಕೊಟ್ಟಿರುವ ಹೇಳಿಕೆ ಹಾಗು ತುಳು ಸಮ್ಮೇಳನದ ಮುಖ್ಯ ಅತಿಥಿಯಾದದ್ದು ಈ ಸಂದೇಹಕ್ಕೆ ಪೂರಕವಾಗಿದೆ ಹಾಗೂ ಈ ಮಂತ್ರಿಗಳು ಬೇರೆ ಯಾವುದೋ ನದಿಯ ನೀರನ್ನು ತರುತ್ತೇನೆ ಎಂದು ಹೇಳಿರುವುದು ಸಂಶಯಕ್ಕೆ ಆಸ್ಪದ ಮಾಡಿಕೊಟ್ಟಿದೆ . ಮಾಧ್ಯಮಗಳಲ್ಲಿ ಇಷ್ಟು ಚರ್ಚೆಯಾದರೂ ಯಾವುದೇ ಹೇಳಿಕೆ ನೀಡದಿರುವುದು ಇವರಿಗೆ ರಾಜಕೀಯ ಪುನರ್ಜನ್ಮ ಕೊಟ್ಟ ಚಿಕ್ಕಬಳ್ಳಾಪುರದ ಮತದಾರರಲ್ಲಿ ನೋವು ತಂದಿದೆ . ಅಕ್ಕಿ ಮೇಲೆ ಆಸೆ ನೆಂಟರ ಮೇಲೆ ಪ್ರೀತಿ ಧೋರಣೆ ಇದ್ದರೆ ಈ ಯೋಜನೆಯ ಅನುಷ್ಟಾನಕ್ಕೆ ತೊಂದರೆ ಬರುತ್ತದೆ . ಇಂಥಹ ಪರಿಸ್ತಿತಿಯಲ್ಲಿ ಎಂ . ವಿ . ಕೃಷ್ಣಪ್ಪ ಅಥವಾ ಟಿ . ಚನ್ನಯ್ಯ ಕೇಂದ್ರ ಸಚಿವರಾಗಿದ್ದರೆ ಈ ಧಾರುಣ ಪರಿಸ್ಥಿತಿ ನಮ್ಮ ಜಿಲ್ಲೆಗಳಿಗೆ ಬರುತ್ತಿರಲಿಲ್ಲ .
Download XML • Download text