EN | ES |

Text view

kan-1


Javascript seems to be turned off, or there was a communication error. Turn on Javascript for more display options.

Teh sacara umum ngandhut akeh zat , yaiku Pelifenol kang nduweni manpangat minangka antioksidan kang bisa ncegah radikal bebas sajroning awak kang diakibatake saka lingkungan lan panganan kang didhahar . Teh uga ngandhut Vitamin B kang akehe kaping sepuluhe yen dibandhingake janganan ijo . Vitamin C nduweni manpangat minangka kekebalan tubuh utawa imunitas . Vitamin C kang ana ing sajroning teh bisa luwih akeh tinimbang Vitamin C kang ana ing woh jeruk . Vitamin A nduweni manpangat kanggo kasarasan mripat . Vitamin E nduweni manpangat bisa nggawe jantung dadi sehat lan nggawe kulit dadi alus , yaiku akehe kira - kira 100 - 200 UI . Kang pungkasan , teh nduweni kandhutan Cathecin yaiku zat asipat multifungsi . Zat iki nduweni manpangat minangka antiradhang , anti penggandaan sel , lan ngedhunake kadhar kolesterol . [ 4 ] [ 5 ] Miturut Noni Soraya , godhong teh ireng unggulan ngandhut senyawa bioaktif polyfenol kang ing jerone ngandhut flavonoid , tannin , kafein lan asam fenalat . Teh ireng uga ngandhut vitamin B1 , B2 , C , E lan K sarta mineral fluor , mangan , kalsium , potassium lan kalium . Senyawa katekin kang ana ing sajroning senyawa flavonoid ngandhut : Epikatekin ( EC ) , Epikatekin Galat ( ECG ) , Epigalo Katekin ( EGC ) , Epigalo Katekin Galat ( EGCG ) lan Quercetin . [ 6 ] Sutresna Panyebar Semangat sing seneng plesiran , monggo pinarak lan mirsani Kura Ocean Park ( KOP ) , kang manggon ing komplek wisata Pantai Kartini , udakara rong kilo ­ meter saka pusat pemerintahan kabupa ­ ten ( pemkab ) Jepara . KOP iki lagi dibukak kanggo umum rikala 22 Februari 2011 lan mujudake obyek wisata aquarium raksasa kang kapisan ing Provinsi Jawa Tengah . Saka kagunaané , bagéyan paling penting anatomi khusus iku nyinaoni menungsa kanthi manéka warna pendekatan kang béda . Pancen kepriye2a kudu diakoni , menawa ing wektu iki pemekaran wilayah kaya2 isih mujudake gangguwan tumrap jiwa politik kang ora kena dikendhalèni , utawa bisa uga diarani semangat otonomi kang kurang dipersiapake lan ora dipahami secara wutuh . Sawatara persyaratan kaya dene demrografi lan geografi sarta potensi daya saing lan kapasitas birokrasi , diterak tanpa perduli dening nafsu politike seglintir politisi wilayah kang kawogan . 6 . Idu ' l Adha , sabên tanggal kaping 10 Zu ' lhijjah ; wêktu iku uga diarani Riyadin Bêsar , garêbêge katêlah diarani Garêbêg Bêsar , sasine kêtêlah sasi Bêsar . Daftar kategori : Kecamatan di Indonesia , Kecamatan di Nusa Tenggara Timur , Kecamatan di Kota Kupang , Oebobo , Kupang , Rintisan kecamatan di Indonesia Pemerintah Nokia Nasional anggota umum UN hukum Wakil tim Ketua Warta TNI partai korban Pusat Bogor Rosihan gedung Barat sekolah kasus Menteri Bulu Kapal Uga Kantor ponsel DKI Warga Anjing Kepala kawasan rumah Timur tersangka Polisi POHON DPR HTC Ulat Richieste simili a " tavoli inglese 800 " : custodie tablet 7 - acquisto tablet android beef lasagna , veal tortellini , spinach & ricotta ravioli , spaghetti , penne , fettucini or gnocchi Vonis bebas mau ora wurung gawe kaget lan gumune masyarakat umume , utamane pendhudhuk dhaerah Bengkulu . Sebab umume wong ngira lan ngajap , menawa ing era " perang " lawan korupsi saiki iki , pejabat tinggi Negara nindakake korupsi mesthi bakal kapatrapan ukuman kang abot . Lan pangajap mau tambah gedhe lan mantep , sawise rakyat nyaksèkake Presiden Susilo Bambang Yudhoyono ngunus pedhang ligan kanggo mimpin langsung " peperangan " kanggo mbrastha korupsi mau . Anda disini » Home » » Wisata Kabupaten Agam Thomas Aquinas ( 1225 , Aquino , Italia - Fossanova , Italia , 7 Maret 1274 ) , sok ugi sinebut Thomas Aquino utawi Thomas saking Aquino ( basa Italia : Tommaso d ' Aquino ) punika satunggiling filsuf lan ahli teologi misuwur saking Italia . Afghanistan is overal Archiefdoucmenten CIA over Afghanistan DocsOnline Berita iki dikabarake karo Rony , staf TV Delta Sidorajo . Rony ngwawancarai salah sawijining wong ing desa Sumberejo , Widang , sing tau weruh babatan sawah kuwi . Wong iki cerita yen warga kudu munggah ing gunung kanggo nyawang pola babatan . botên dhatêng - dhatêng , saking kakêning manahipun sarta kasêlak ajrih botên wontên rencangipun , amila lajêng katilar mantuk kemawon , Ki Tanujaya ing batos angrumaosi kalêpatanipun , sarêng dipun satitèkakên dêdaganganipun taksih jangkêp botên wontên ingkang cicir , kancanipun sêsadean sami anggêgujêng dhatêng Ki Tanujaya . Menteri korban Kapal Warta Kepala Rosihan Pusat partai POHON Ulat Nasional Pemerintah Uga hukum Ketua anggota Warga DKI Barat TNI DPR kasus Nokia ponsel Timur Bulu UN Anjing Bogor Wakil rumah tim Polisi HTC sekolah gedung kawasan tersangka Kantor umum Nuwum sewu , aku pengin takon bab tab ing dhuwur ( apa kuwi jenenge ) sing tulisane pindhahen apa ora luwih becik yen ditulisi Mindhah yen ora salah saka move en Kenisee 15 : 01 , 30 Oktober 2008 ( UTC ) [ . . . nèsipun , ] aturipun para guru wau , sarèhning wontênipun kados makatên wau kabêkta saking pangugungipun Ki Tanujaya , amila sêtiyaripun botên wontên malih kajawi namung kapisahakên kalihan Ki Tanujaya , amargi manawi taksih dipun êmong dening Ki Tanujaya , salaminipun botên wande namung dados rare ugungan kemawon , ananging Kangjêng Kyai Imam Bêsari botên wêntala ngesahakên dhatêng Ki Tanujaya bilih botên mawi jalaran sabab ingkang prêlu , makatên malih bab punika , sarèhning sampun kapratelakakên dhatêng ingkang êmbah sagêd ugi sanès dintên Ki Tanujaya lajêng dipun timbali dhatêng nagari Surakarta . Mesthiné poro sedulur biso nglanggati nganggo pepanci maknaning ayat sing koyo mangkéné : QS 96 : al - ' Alaq : 1 . Wacanen nganggo kekanthèn asmaning Pangeran kang nitahaké 2 . nitahaké manungso soko ' alaq ' 3 . Wacanen , lan Pangeranmu iku Moho Murah 4 . kang ngajari Manungso sarono KALAM 5 . Panjenengané ngajari manungso opo - opo kang ora dimangertèni 6 . Ngertènono yèn manungso iku seneng ngluwihi wates 7 . jalaran rumongso sarwo cukup 8 . Sak temené yo mung Pangeranmu kang pinaran balimu ing tembé . Manawi panjenengan boten ngersakaken seratan panjenengan bakal dipunsuntig lan dipunsebar malih manawi dipunkersakaken , sampun ngantos ngirim seratan ing ngriki . Manawi punika sanès seratan panjenengan piyambak , seratan punika kedah kasediakaken wonten ing saandhaping Katentuan pangginaan , lan panjenengan sarujuk manut dhumateng sadaya persaratan lisènsi ingkang kagandhèng . Kaelokan tingkah lakune semut iku darbe cara kang unik , yaiku nalika nglum ­ pukake , ngusung , sarta nyimpen bahan pangan . Yen dheweke iku ora kwagang ( ora kuwat ) nggawa bahan pangan , kanthi cara dicakot , krana ukurane sing gedhe , bahan pangan mau disurung nganggo sikile sing mburi , banjur diangkat nganggo tangane loro . Kajaba saka iku , biyasane semut - semut kasebut nugeli bahan - bahan pangan sing arupa wiji - wijian ( biji - bijian ) sing arep disimpen , ing pangangkah wiji - wiji mau yen disimpen ora bakal thukul . Dene yen bahan pangane iku teles , semut - semut iki mbudidaya ngetokake bahan pangane saka papan simpenane , banjur dipepe ing panasan supaya garing . Seekor kambing terlahir dengan memiliki dua kepala di Kampung Tambelang , Desa Suka Rapih , Kecamatan Tam - belang , Kabupaten Bekasi , Jawa Barat . Sontak , keanehan ini membuat gempar warga sekitar dan berduyun - duyun untuk melihat lebih jelas kambing ajaib tersebut . Namun , Suadana , pemilik kambing Continue reading Ölüm haric her sey yalan , Egleniyoruz diye bazi zaman , Beride üc gün ömrümüz kalan , Su yalan dünyada , yalan . anggota Warta Uga Bogor Pemerintah Rosihan Timur rumah Kapal korban Nokia DPR Bulu tersangka Warga TNI Anjing Ketua Barat Ulat Pusat Menteri Wakil tim DKI ponsel Polisi Nasional kawasan umum gedung kasus hukum HTC POHON UN Kantor partai sekolah Kepala Yèn nggatèkaké omongané , wong kuwi kaya - kaya pancèn nasionalis sejati . Sebabé , sanajan ora cetha wéla - wéla , nanging kerep banget nyebut UUD . Mbareng suwé dimat - mataké , jebul UUD kuwi dudu sing ganepané angka 1945 , nanging UUD sing jarwané ujung - ujungnya dhuwit . Lha ya wis , jebul priyayi mau pancèn klebu golngané asu . nyai lurah kalih ingkang ngadhêp wontên ing ngarsa dalêm , sami kadhawuhan ngêtêrakên Nyai Mas Ajêng Rônggawarsita dhumatêng ing kori talangpatèn , sarêng Nyai Mas Ajêng Rônggawarsita sampun numpak bèndi , nyai lurah kalih sami wangsul . Lha iya ngenani Irian iki sing ke ­ - lakon dadi rembug rame lan alot ing ndalem KMB . Etiketler : çocuk / ilkgençlik kitapları , Howl ' s Moving Castle , ilkgençlik kitapları , Miyazaki , Yürüyen Şato Nalika JB mrana , ana sedhan BMW kleser - kleser mandheg ing ngarep warung , eee jebul sing digoleki ya codhot goreng . Ngendikane Mbak Sis , tamu iku wis langganan , malah kadhang - kadhang pesen kalong goreng barang . Genah iku mau tamu tuman krasan ! Kabupaten Boalemo , Provinsi Gorontalo , diterima oleh Bupati Boalemo . ; Menteri Anjing Uga Ulat Timur kasus Kepala hukum UN partai Kapal korban Nasional ponsel Kantor kawasan POHON Warga gedung anggota Pusat Rosihan Wakil Nokia sekolah tim Bulu rumah DPR Warta Polisi tersangka TNI Bogor Pemerintah Ketua HTC umum Barat DKI Sanajan dhuwit kertas Euro wanguné padha , nanging ana bédané sithik , yaiku ing bagéyan nomer , saéngga bisa dimangertèni asalé saka negara sik ngendi . Aga , Zlatko - član Babić , Ante - član Bajto , Darko - član Bakšić , Milan - član Baščevan , Alen - član Betlehem , Damir - član Bišćan , Davor - član Broz , Žarko - član Buljanović , Marino - član Sistem saraf manungsa dipérang dadi telu , yaiku saraf utek , saraf sumsum balung mburi , lan saraf tepi . Saraf utek lan saraf sumsum balung mburi iku saraf pusat . Ing saraf tepi , saraf nggandhéngaké saraf pusat karo indra lan otot . Saraf utek ibaraté chip ing komputer . Sistem saraf dhéwé arupa cabang saka sistem koordinasi saliyané sistem hormon lan sistem otot . Dorsett Regency Kuala Lumpur 172 Jln Imbi Kuala Lumpur 22 . Kecamatan Simpang Empat Daftar nama Desa / Kelurahan di Kecamatan Simpang Empat di Kota / Kabupaten Asahan , Provinsi Sumatera Utara ( Sumut ) : - Kelurahan / Desa Anjung Gadang ( Kodepos : 21271 ) - Kelurahan / Desa Perkebunan Hessa ( Kodepos : 21271 ) - Kelurahan / Desa Perkebunan Suka Raja ( Kodepos : 21271 ) - Kelurahan / Desa Sei Dua Hulu ( Kodepos : 21271 ) - Kelurahan / Desa Sei / Sungai Lama ( Kodepos : 21271 ) - Kelurahan / Desa Silomlom ( Kodepos : 21271 ) - Kelurahan / Desa Simpang Empat ( Kodepos : 21271 ) - Kelurahan / Desa Sipaku Area ( Kodepos : 21271 ) Search tags : Www . songs . pk - Sun charkhe di meethi mp3 download Sun charkhe di meethi free mp3 Charkhe Meethi " Aja kesusu emosi , Mas Adi . Aku du ­ rung bisa mesthekake , STNK penjeneng ­ an kuwi asli apa palsu . Saiki STNK - ne panjenengan asta wae . Yen perlu liya dina aku ngampil , arep dakpriksakake ana laboratorium kriminal Polda . " Peleton kuwi satuan militèr kang dmadi saka 30 nganti 50 personil , lan biasané dipimpin déning personil militer kanthi pangkat letnan . Peleton dumadi saka loro nganti papat regu , lan béda - béda saka jinis satuan , lan uga gumantung marang negarané . Telu nganti papat peleton diwadhahi jroning sawijining organisasi kompi . Sing uga bisa kita semak , Suparto Brata ora nduweni ' tendensi ' utawa ' pretensi ' menghakimi ana ing DWC . Ana upaya ing novel iki yen pengarang kepengin ngadeg ing tengah - tengah , dudu ' ekstrim kanan ' utawa ' ekstrim kiri ' ( yen istilah iki pas ) . Sejarah versi pemerintah ( Orde Baru ) , cetha : PKI kuwi kudu dibrasta , kudu cures , amarga elek . Malah anak - turune wong - wong sing pancen dadi anggota PKI klebu sing mung dianggep PKI isih ngrasakake ' stigma ' kaya ngene iki tumeka saiki . Lan ora ana sing wani ngaku sedulur utawa permili marang anake PKI . Ing DWC dhewe ana perangan kang kanthi cetha nuduhake bab iki , yakuwi nalika Mbok Sali lan Kasminta rembugan bab Painem , sawijining bocah lola : Zhoshias tayari bo khoshanias thara hiu day . Saw puruz ' zhe istriz ' a tan tan kroman mocay asan . Z ' ar tan piran sikas bati istrizha duraw thaw thi asan . Tasi shawk jagai shehe ~ saruiu day ki aj kal ' aw Zhoshi bo shishoyak hiu . Ulat tersangka kasus umum kawasan DPR ponsel Kantor hukum TNI Anjing gedung Ketua Uga Warga Pemerintah Polisi sekolah partai tim UN rumah DKI Timur Barat POHON Kapal Menteri Nasional Rosihan Warta HTC Bogor Pusat Wakil Nokia korban Kepala anggota Bulu Sauntara iku kena diarani ora nggumunake uga , menawa banjur muncul pitakon saka rakyat , utamane ngenani keseriusane Presiden SBY kang nate nelakake aja ana " tebang pilih " ing saate nggunakake pedhang keadilan tumrap para koruptor , uga senajan koruptore iku kadhere PD . Mula kita enteni wae , apa M . Nazarudin , tilas Bendhahara Umum PD , kang kesangkut korupsi pembangunane Wisma Atlet SEA Games , lan " ngungsi " menyang Singapura uga bakal dianggep padha ing sangareping hukum . Boise | Coeur d ' Alene | Idaho Falls | Lewiston | Meridian | Nampa | Pocatello | Twin Falls Tags : jokowi , Kartasura , Kutha Sala , surakarta , tanggap warsa , ulang tahun Posted in Celathu Basa Jawa , Crita Basa Jawa , Crita saka Sala , Keliling Surakarta | 6 comments [ . . . lêm ] dados abdi dalêm rumiyin , ananging anggènipun nyuwunakên wau ngêntosi sarêngan bilih sampun wontên kaparênging karsa dalêm amisudha para kawula dalêm pamagang , Bagus Burham badhe dipun sêsêlakên , dados botên angatawisi bilih amanggalih sangêt dhatêng Bagus Burham . Related Forums : Inspector - Mechanical Engineer - Engineering Technician - more » Hasil pencarian untuk : Kecamatan Cikarang Kategori : Pencemaran Kali Cikarang Bekasi , PeUta Perwakilan warga di lima kecamatan , yaitu Kecamatan Karang Bahagia . Sukatani . Sukak . . Pencemaran Kali Cikarang Bekasi , PeUta Perwakilan warga di lima kecamatan , yaitu Kecamatan Karang Bahagia . Sukatani . Sukak . . PNS Cikarang Potong Gaji untuk Zakat PEGAWAI Negeri Sipil ( PNS ) di Kecamatan Cikarang Utara , Kabupaten Bekasi . Jawa Barat , si . . PNS Cikarang Potong Gaji untuk Zakat PEGAWAI Negeri Sipil ( PNS ) di Kecamatan Cikarang Utara , Kabupaten Bekasi . Jawa Barat , si . . Warga Sukasari Cikarang Jebol Tanggul CIKARANG , BK Warga Desa Sukasari , Kecamatan Serang Baru , Kabupaten Bekasi , Jawa Barat , . . Warga Sukasari Cikarang Jebol Tanggul CIKARANG , BK Warga Desa Sukasari , Kecamatan Serang Baru , Kabupaten Bekasi , Jawa Barat , . . Warga Cikarang Sulit Peroleh Air Bersih BEKASI , ( PR ) . - Warga Desa Karangasih , Kecamatan Cikarang Utara , Kabupaten . . Warga Cikarang Sulit Peroleh Air Bersih BEKASI , ( PR ) . - Warga Desa Karangasih , Kecamatan Cikarang Utara , Kabupaten . . Vassa Lake Phase Two di Cikarang CIKARANG - Pengembang Lippo Cikarang menggarap pasar menengah - atas ( middlehigh class ) dengan . . Vassa Lake Phase Two di Cikarang CIKARANG - Pengembang Lippo Cikarang menggarap pasar menengah - atas ( middlehigh class ) dengan . . POHON Kapal Wakil Pemerintah Nasional partai Barat TNI Ulat Bogor Polisi anggota Pusat hukum DKI Rosihan tersangka Nokia Bulu HTC UN rumah sekolah korban ponsel umum kawasan Kepala Timur Uga DPR Kantor Menteri Warta Ketua Warga gedung tim Anjing kasus Sebagéan gedhé mamalia nglairaké katurunané , nanging ana sapérangan mamalia sing kagolong ing monotremata sing ngendhog . Kalairan uga dumadi ing akèh spesies non - mamalia , kaya ing iwak guppy lan hiu martil ; mula nglairaké dudu kaanggep minangka ciri khusus mamalia . Semono uga sifat endotermik sing uga diduwéni déning manuk . * . Bapak Bambang Pribadi - Surabaya ( Paket Silver Belajar AlQuran ) Ngêwrat punapa rêmbagipun pakêmpalan Narpawandawa , saha kawruh warni - warni , wêdalipun sabên tanggal sapisan wulan Walandi , tumrap para warga lêlahanan , sanèsipun warga kenging lêngganan . Ing buku HA NA CA RA KA ( Bapak Slamet Riyadi ) sing diterbitake dening Yayasan Pustaka Nusantara Yogyakarta diandharake menawa ngrembug sejarahe aksara jawa anyar kang uga diarani Sastra Sarimbagan utawa Carakan iku ora bisa dipisahake karo bab kelairan lan pandhapuke aksara kasebut . Ana konsepsi cacah loro kanggo nlusuri kelairane aksara jawa yaiku konsepsi tradisional lan konsepsi secara ilmiah . Dene anggone milih papan Alun - alun Kidul Kraton Ngayogyakarta , jalaran secara kosmologis alun - alun kidul utawa alun - alun pungkuran iku wiwit jaman Majapait , Demak , Pajang nganti tekan Mataram Yogyakarta lan Surakarta mujudake " penyeimbang " tumrap alun - alun lor . Dikutip dari dialog Tiberias kepada Balian ( Baron of Ibelin ) dalam Film ' Kingdom Of Heaven ' yang menceritakan tentang perlawanan kaum nasrani , terakhir dipimpin Balian , dari serangan kaum muslim yang dipimpin Shalahuddin Al Ayubi . MCU - ren ariketaren bitartez , gaztelerazko filmeen inguruko datu - baseetan murgildu gara . Hauetaz baliatu gara informazioa hautatzen ikasteko . Kawula asupata , anggèn kawula kakarsakakên dados presidhèning ( liding ) rad nagari ing karaton dalêm Surakarta , punika botên mawi sarana kasagahan , pisungsung utawi pawèwèh , punapadene botên mawi sarana badhe nyagahi , badhe misungsung utawi badhe suka pawèwèh sadhengaha ing sêsêrêpanipun , dhumatêng sintên kemawon ingkang nindakakên paprentahan utawi botên , alantaran tiyang sanès utawi mêdal saking kawula piyambak . Bulus lan penyu iku kéwan sisik kang dhuwèni sikil papat ( 4 ) kagolong kulawarga reptil . Kulawarga kéwan kasebut kalebu ( ordo ) Testudinata ( utawaChelonians ) iki asli lan gampang dikenali karana anané omah utawa batok ( bony shell ) kang atos lan kaku . Ing basa latin uga asring kasebut Trionyx cartilagineus Firenze kuwi ibukutha regione Toscana , ibukutha provinsi Firenze lan kanggo sauntara yakuwi taun ( 1865 - 1871 ) , dadi ibukutha Krajaan Italia . Firenze wis suwé dikuwasani déning kaluwarga Medici ( 1434 - 1494 , 1512 - 1527 lan 1530 - 1737 ) . Ngalamat sêrat dhumatêng ingkang saudara , Tuwan Juru Basa Wintêr . tersangka Uga Pusat Nokia Ketua Menteri Timur Kapal Pemerintah Bulu kasus kawasan sekolah tim gedung Anjing Polisi Rosihan Wakil partai TNI korban POHON hukum Ulat Nasional umum HTC Warta DKI UN anggota ponsel Barat Warga Bogor DPR rumah Kantor Kepala Mangsa umure rong sasi dadi setaun ana nem mangsa mula taun , tahen , mangsa nduweni watak nem . Alamat = Jln . Taman Unggaran II No . 1 . RT 06 / RW 01 Kel , Wonotinggal Kec , Candisari SEMARANG 50 . 525 JAWA TENGAH Anjing Wakil Menteri tersangka DKI Barat Warta sekolah DPR UN ponsel Polisi TNI Warga POHON Pemerintah tim kasus Ketua Nokia HTC korban Rosihan rumah Uga hukum anggota Kapal umum partai Bulu Ulat Nasional Timur Kepala gedung Pusat Kantor kawasan Bogor 1 . AC / DC / Live At River Plate 2 . Foo Fighters / Back And Forth 3 . Gergiev / Wr . Philharmoniker / Sommernachtskonzert 2011 Dewi Arimbi nduwèni kasektèn bisa malih rupa saka wujudé raseksi dadi putri jatmika . Sandhangan wulu iki uga bisa dikombinasi karo sandhangan panyigeg kayadéné cecak lan layar sahéngga uniné banjur owah dadi " ing " lan " ir " . Tuladha panulisan tembung " singkir " sing migunakaké sandhangan campuran wulu lan cecak sarta wulu lan layar : Savezno ministarstvo finansija : OBRAČUN AMORTIZACIJE - Zakon o računovodstvu : član 28 stav 1 : Tanggal 11 September rapat manèh , nyarujuki madege Radio Republik Indonesia , lan uga sepisan maneh njaluk marang pemerintah Jepang supaya masrahaké radio - radio ing daérah . Merga tetep ora gelem , kepeksa banjur dirudapeksa , radio - radio direbut . Wong Jepangé dhéwé wis padha wedi , dadi wis kaya ora ana alangan . Yusuf Ronodipuro dhéwé banjur kapatah minangka Kepala RRI , déné Abdurahman Saleh mélu ngadegaké Angkatan Udara RI . Mula asmané saiki dilestarèkaké dadi jeneng lapangan terbang ing Malang . " Kanggo dhuel antarane Chris John lawan petinju asal Kalimantan Barat ( Daud Yordan ) iki , kita targetake 90 engga 95 persen tiket kang kita cetak bisa payu " ujare . Kasugihan Uni Emirat Arab asal saka kasil lenga patra yaiku 33 % saka GDP negara iku . Emirat Arab kuwi negara pangasil lenga paling gedhé katelu ing kawasan teluk sawisé Arab Saudi lan Iran . Wiwit 1973 , Uni Emirat Arab wis ngalami owah - owahan saka negara cilik sing dumunung ing segara wedhi dadi negara modhèrn kanthi taraf kauripan sing dhuwur . JA : Högskolan Väst » Mittuniversitetet » Stockholms universitet » Umeå universitet » NEJ : Högskolan i Gävle » Toni Bourke Editor Tel : 094 903 5004 Email : news @ mayoadvertiser . ie Nokia Anjing korban kawasan Nasional Uga Warta UN Wakil ponsel Kepala Warga partai Bulu tim Timur Bogor gedung Pemerintah Polisi umum sekolah Kapal DPR rumah tersangka Menteri DKI Pusat Kantor Ulat Ketua Barat kasus TNI POHON Rosihan HTC hukum anggota kabentuk kanggé m a ringi fasilitas ing hukum internasional , pangam a nan internasional , lem b aga ékonom i , lan pangayom a n sosial . Prasasti Yupa Aksara Pallawa iku asalé saka India sisih kidul . Jenis aksara iki digunakaké ing kiwa - tengené abad kaping 4 lan abad kaping 5 . Bukti kapisan panganggonan jenis aksara iki ing Nuswantara ditemokaké ing pulo Kalimantan sisih wétan ing cedhak tlatah sing saiki diarani Kutai . Banjur aksara iki uga digunakaké ing pulo Jawa ing Tatar Sundha ing prasastiné Tarumanegara sing katulis ing kiwa - tengené taun 450 . Ing Tanah Jawa dhéwé aksara iki kagunakaké ing Prasasti Tuk Mas lan Prasasti Canggal . Aksara Pallawa iki bisa dianggep baboning kabèh aksara ing Nuswantara , kalebu aksara Hanacaraka . Yèn dideleng aksara Pallawa iki rupané makothak - kothak . Ing basa Inggris prekara iki diarani nganggo ukara box head utawa square head - mark . Banjur mèh kabèh aksara tinulis nganggo apa sing kasebut mawa istilah serif . Serif - é tinulis ing sisih kiwa . [ 2 ] Senadyan aksara Pallawa wis ditepangi ing Nuswantara wiwit abad kaping 4 , nanging basa Nuswantara asli durung ana sing katulis ing aksara iki . Aksara Kawi Wiwitan Prabédan antara aksara Kawi Wiwitan karo aksara Pallawa iku utamané gayané . Aksara Pallawa iku ketara yèn sawijining aksara monumèntal sing kanggo nulis ing watu . Aksara Kawi Wiwitan katoné utamané aksara sing kanggo nulis ing rontal lan mulané bentuké dadi luwih kursif . Aksara Kawi Wiwitan digunakaké antara taun 750 nganti 925 . Prasasti - prasasti sing katulis ing aksara Kawi Wiwitan cacahé akèh , kurang luwih 1 / 3 ( sapratelon ) saka kabèh prasasti sing ditemokaké ing pulo Jawa . Ing Tanah Jawa , aksara iki paling tuwa ditemokaké ing Prasasti Plumpungan ( cedhak Salatiga ) sing kurang luwih ditulis ing taun 750 . Prasasti iki isih ditulis ing basa Sangskreta . [ sunting ] Aksara Kawi Pungkasan Kira - kira sawisé taun 925 , pusat kakuwasan ing pulo Jawa dadi pindhah ing Jawa Wétan . Pangalihan kakuwasan iki uga katon pangaruhé ing jenising aksara sing kanggo . Mangsa aksara Kawi Pungkasan iki kira - kira saka taun 925 nganti 1250 . Sajatiné aksara Kawi Pungkasan ora béda akèh ing wujudé karo aksara Kawi Wiwitan , namung gayané waé sing dadi rada séjé . Ing sisi liya , gaya aksara sing kanggo ing Jawa Wétan sadurungé taun 925 uga wis béda karo gaya ing Jawa Tengah . Dadi katoné prabédan iki ora namung prabédan ing wektu waé nanging uga ing papan . Ing mangsa iki bisa dibédakaké papat gaya aksara sing béda - béda : 1 . Aksara Kawi Jawa Wétanan saka taun 910 - 950 ; 2 . Aksara Kawi Jawa Wétanan saka jaman prabu Airlangga ( 1019 - 1042 ) ; 3 . Aksara Kawi Jawa Wétanan Kedhiri ( kurang luwih 1100 - 1220 ; 4 . Aksara tegak ( quadrate script ) isih saka mangsa Kedhiri ( 1050 - 1220 ) . [ 3 ] Aksara Majapait Tanggal 10 Mei 2006 jam 17 . 20 Ninok kirim SMS maneh : Malam ini + besok Mbah Petruk mengundang Mbah Marijan dalam ULTAH dengan pesta kembang api di Merapi . Ada yang mau rawuh ? Monggo . Ature : Endang Irowati JB 38 / LX , 21 - 27 Mei 2006 7 : 1 Gusti Allah nuli ngandika marang Nuh , " Kowé lan sabrayatmu kabèh padha mlebua ing prau , awit Daktingali mung kowé dhéwé kang mbangun - turut marang dhawuh - Ku . 7 : 2 Nggawaa saben jinisé kéwan sing kalal mitung jodho , lan saben jinis kéwan sing ora kalal Continue reading Mirêng aturé si Dorå , sang prabu dukå bangêt , lali dhawuhé dhéwé mbiyèn . Banjúr Dorå , didhawuhi bali mênyang pulo Majêthi lan nimbali si Sambådå . Yèn mêkså ora gêlêm didhawuhi dirampungi lan kêrisé dibalèkaké . Dorå sanalikå mangkat . Ing pulo Majêthi kêtêmu karo Sêmbådå . Kåndhå yèn mêntas sowan gústiné . Saiki diutús nimbali si Sambådå . Pusåkå kêrís didhawuhi nggåwå . Nangíng si Sambådå ora ngandêl marang kandhané si Dorå . Banjúr pådhå padu ramé . Suwé - suwé pådhå kêkêrêngan , dêdrêg ora ånå síng kalah , awít pådhå digdayané . Wasånå banjúr pådhå nganggo gaman kêrís pådha gênti nyudúk . Wêkasan pêrangé sampyúh . Si Dorå lan si Sambådå pådhå mati kabèh . Wiwit tanggal 1 Januari 1622 , 1 Januari ditetapaké dadi wiwitané taun . Sadurunge saben negara séjé - séjé . Pasurènan , panulisan ing ( Basa Indonesia : Pasurenan ) , iku salah sawijining désa / Kalurahan ing Kecamatan Batur , Kabupatèn Banjarnegara , provinsi Jawa Tengah , Indonésia . Artikel perkawis Wonocolo , Surabaya punika taksih arupi seratan rintisan . Panjenengan saged mbiyantu Wikipedia ngembangaken . 2740 Carlanderska Sjukhuset ( direkttelefon till Flexlinjens beställningscentral finns i entrén ) 742 Chalmersgatan 23 771 Christina Nilssons gata 1 , Göteborgsoperans entré 725 Dalheimersgatan 3B 726 Dr Belfrages gata 24 711 Dr Bex gata 3A 715 Dr Billqvists gata 1 701 Dr Forselius backe 44 705 Dr Forselius gata 8 706 Dr Forselius gata 26 713 Dr Fries Torg 4 714 Dr Heymans gata 5 712 Dr Liborius gata 3 710 Dr Liborius gata 24 , träffpunkt Gullvivan 709 Dr Lindhs gata 4 716 Dr Sahléns gata 6 704 Dr Sydows gata 1A 707 Dr Westrings gata 7 702 Dr Westrings gata 17A 2715 Drivhusgatan 6A 761 Drottningtorget , hållplatsläge H 2741 Eklandagatan 8 794 Fabriksgatan 29 , Tornhuset 2702 Falkenbergsgatan 3 , Willys 2704 Falkenbergsgatan 10 744 Feskekörkan 762 Folkungagatan 6B 2717 Formskäraregatan 6B 2718 Framnäsgatan , hållplatsen 2714 Framnäsgatan 20 2706 Fredriksdalsgatan 3A , Krokslätts äldreboende 2705 Fredriksdalsgatan 10B 2703 Fredriksdalsgatan 13 2711 Fridkullagatan 27B 717 Furugatan 16 718 Fyrverkaregatan 10 737 Föreningsgatan 12 736 Föreningsgatan 32 764 Garverigatan 9 2735 Gibraltargatan 1C , Gibraltargatans vårdcentral 2732 Gibraltargatan 42 2719 Gibraltargatan 80 2713 Glasmästaregatan 6A , Framnäsgården 2712 Glasmästaregatan 29 2710 Grafiska vägen 16 , ICA Maxi ( direkttelefon till Flexlinjens beställningscentral finns i entrén ) 2709 Grågåsgatan 12 722 Guldhedskyrkan 759 Gustav Adolfs Torg , hållplatsläge K 2723 Gyllenkrooksgatan 10B , Gyllenkrooksgatans träffpunkt 745 Götaplatsen , hållplatsen 758 Hallandsgatan 5 757 Heden , hållplatsläge A 731 Holtermansgatan 4 746 Hvitfeldtsgatan 7A 738 Hvitfeldtsplatsen 7 , Hemköp 871 Järntorgsgatan 8 , Järnhälsan 730 Kapellplatsen 4 765 Karin Boyes gata 2 740 Karl Gustavsgatan 12A , Vasahemmet 747 Kaserntorget 11A , Vårdcentralen Kungshöjd 790 Korsvägen , hållplatsläge A 2708 Kullegatan 10A 750 Kungstorget 15 , Stora Saluhallen ( Jerkstrands Konditori ) 734 Landalabergen 28 732 Landalagatan 4 2716 Liljeforsgatan 28 2730 Lindströmsgatan 2B 810 Linnéplatsen , hållplatsläge F 721 Lövskogsgatan 6A 719 Lövskogsgatan 15A 805 Odontologen , ingång B 791 Mässans Gata 28 , ( mitt emot Lisebergs stora entré ) 2724 Mölndalsvägen 1 2721 Mölndalsvägen 29 760 Nils Ericsonsgata 21 , Nordstan 748 Norra Liden 7 2726 Olof Rudbecksgatan 3 751 Olof Wijksgatan 4 2707 Ormgatan 19A 806 Per Dubbsgatan 4A , Änggårdsbacken 807 Per Dubbsgatan 4B , Änggårdsbacken , ingång B - C 2720 Pilbågsgatan , hållplatsläge C 2736 Pontus Wiknersgatan 2 723 Raketgatan 1A 724 Raketgatan 7 766 Ranängsgatan 3 , Bridgens hus 800 Sahlgrenska huvudentrén , bussfickan Blå stråket 7 ( direkttelefon till Flexlinjens beställningscentral i entrén ) 802 Sahlgrenska , Bruna stråket 5 803 Sahlgrenska , Gröna stråket 16 804 Sahlgrenska , Gröna stråket 7 801 Sahlgrenska , Vita stråket 12 2733 Spaldingsgatan , hållplatsen 763 Stampgatan 54B , träffpunkten Stampen 754 Sten Sturegatan 36 703 Syster Emmas gata 13 708 Syster Estrids gata 9 875 Södra Allégatan 4 , Allégården 733 Södra Viktoriagatan 39 743 Södra vägen 27 752 Tegnérsgatan 17 2725 Utlandagatan , hållplatsen 2722 Utlandagatan 18 753 Wadmansgatan 8 795 Valhallagatan 3 , Valhallabadet 739 Vasagatan 7 755 Vasagatan 60 2737 Vasakyrkan 741 Vasaplatsen 6 720 Wavrinskys Plats , hållplatsläge C 2734 Vidblicksgatan , hållplatsen 2731 Viktor Rydbergsgatan 60 793 Vädursgatan 5 814 Västergatan 5 756 Västgötagatan 7 792 Åvägen 42 , Focus Gårda ( direkttelefon till Flexlinjens beställningscentral i entrén ) 770 Östra Hamngatan 18 , Åhléns Nordstan ಓದುತ್ತಾ ಹೋದರೆ , ನೀವಿಬ್ಬರೂ ಇಲ್ಲೆ ಪಕ್ಕದಲ್ಲಿ ಕೂತು ಮಾತನಾಡುತಿರುವ ಹಾಗೆ ಭಾಸವಾಗುತಿತ್ತು . ಅದ್ಭುತವಾಗಿ ಬ೦ದಿದೆ . ಮಣಿಕಾಂತ್ ಸರ್ , ಉನ್ನತ ವ್ಯಕ್ತಿಯೊಬ್ಬರ ಬದುಕಿನ ಬಗ್ಗೆ ವಿವರಣೆಗಳನ್ನು ನೀಡಿದ್ದೀರಾ , ಮಾಹಿತಿಗೆ ಧನ್ಯವಾದಗಳು . ಛಲವೊಂದಿದ್ದರೆ ಏನು ಬೇಕಿದ್ದರೂ ಸಾಧ್ಯ ಎನ್ನುವುದಕ್ಕೆ ಅಬ್ರಹಾಂ ಲಿಂಕನ್ ಪ್ರತ್ಯಕ್ಷ ಸಾಕ್ಷಿ . ನಿಮಗೂ ಹಾಗೊ ಕುಟುಂಬಕ್ಕೂ ಹೊಸವರ್ಷದ ಶುಭಾಶಯಗಳು . ಅದು ಸಾಧ್ಯವಾಗದೇ ಹೋದರೆ , ಮಧ್ಯಮದ ಸಹಾಯ ಪಡೆಯಬೆಕು . ವರದಿಗಳನ್ನು ಕೇಳಬೇಕು , ಓದಬೇಕು ಸಮ್ಮೆಳನದ ಜಾಗವೇನಿದ್ದರೂ ಜಾತ್ರೆ ಪೇಟೆಯಷ್ಟೆ . ಆತ್ಮೀಯರೇ . . ಮದುವೆ ಎಂದಾಗ ಬಡವರು ಬೆಚ್ಚಿಬಿಳುವಂತ ಸನ್ನಿವೇಶ ಈಗಲೂ ಹಳ್ಳಿಯಲ್ಲಿ ಇದೆ . ನಾವು ಆಶಾವಾದದಿಂದ ಇರುವುದು ಉತ್ತಮವೆ . ಆಶಾವಾದ ಎನ್ನುವುದು ಜೀವನ ತಾನೇ . ನಮ್ಮಲ್ಲಿ ಒಂದು ಗಾದೆ ಇದೆ " ಮದುವೆ ಮಾಡಿ ನೋಡು , ಮನೆ ಕಟ್ಟಿ ನೋಡು " ಎಂದು ಎರಡು ಘಟನೆಗಳು ಪ್ರಮುಖವಾದರೂ ಇದರ ಹಿಂದೆ ಅನೇಕ ವ್ಯಥೆ , ನೋವು , ಓಡಾಟ ಇದೆ . ಜಗತ್ತು ಬದಲಾಗಿ ಬದಲಾಗ ಬೇಕು ಆದರೆ ನಮ್ಮತನವಲ್ಲ ತಾನೇ ? ಇಲ್ಲಿ ನಾವು ಎಲ್ಲಾವನ್ನು ಬದಾವಣೆಗೆ ಸೇರಿಸಿ ಜಗತ್ತು ಬದಲಾಗುತ್ತಿದೆ ಎಂದು ಜಗತ್ತಿನ ಹೇಳಬಾರದು ತಾನೇ ? ! ಅವರ ಮೌನ , ವಿಚಿತ್ರ ಒಗ್ಗೂಡುವಿಕೆ , ಕರಿಯ ಬಣ್ಣ , ಎಲ್ಲಕ್ಕಿಂತ ಹೆಚ್ಚಾಗಿ ಯಾವುದೋ ರೋಚಕವಾದ ರಹಸ್ಯವನ್ನು ಭೇದಿಸ ಹೊರಟವರಂತಿರುವ ಜಂಭ - ಇವೆಲ್ಲ ನಮಗೆ ನಿಗೂಢ . ಇದು ಯಾಕಾಗಿ ? ಯಾರಿಂದ ಪ್ರೇರಿತ ? ಯಾವ ಉದ್ದೇಶ ಪೂರಿತ ? ನಮ್ಮೊಳಗೆ ಯಾರಿಗೂ ಉತ್ತರ ತಿಳಿಯದು . ಅವರನ್ನೇ ಕೇಳೋಣವೆಂದರೆ , ಯಾರೂ ಕಡೆ ಸುಳಿಯುವಂತಿಲ್ಲ . ಹೋದರೂ ನಮ್ಮ ಕಡೆ ಯಾವುದೇ ಗಮನ ಹರಿಸದವರು ನಮ್ಮ ಪ್ರಶ್ನೆಗಳಿಗೆ ಉತ್ತರಿಸಿಯಾರೆ ? ಇದೀಗ ಒಂದು ತಿಂಗಳು ಆಗುತ್ತಾ ಬಂದಿದೆ , ಅವರುಗಳೆಲ್ಲ ಬರಲಾರಂಭಿಸಿ . ಸೆಖೆಯ ಬಿಸಿ ಮತ್ತಷ್ಟು ಏರಿದೆ , ಹಾಗೇ ಅವರೊಳಗಿನ ಗಾಢತೆಯೂ . ತಡೆಯಲಾರದ ಉಷ್ಣ , ಶಾಖ ; ನಡುವೆ ಶುದ್ಧ ವಾಯುಸಂಚಾರವೂ ಕಡಿಮೆ . ಇದರಿಂದಾಗಿ ಮೈಯಲ್ಲೆಲ್ಲ ಉರಿ . ಕೆರೆದುಕೊಳ್ಳುವ ನವೆ , ಬೆವರು , ಅಂಟು , ವಾಸನೆ . ಇದರಿಂದ ಮುಕ್ತಿ ಹೇಗೆ ? ಬೇಸರ ನಿರಾಸೆಗಳಿಂದ ಅತ್ತ ಮುಖ ಮಾಡಿದಾಗ . . . . . . ಚಿತ್ತ ಚಂಚಲ . ಮೊನ್ನೆಯಿಂದ ಅವನ ಮನಸು ಗರಾಜು ಆಗಿಬಿಟ್ಟಿದೆ . ತುಟಿಯ ಬದಿಗೆ ಗ್ರೀಸು ಮೆತ್ತಿಕೊಂಡು ಒಂದೊಂದೇ ಸ್ಪ್ಯಾನರ್ ಹಿಡಿದು ತಿರುಗಿಸುವವನಂತೆ , ಎಕ್ಸ್‌ಲೇಟರ್ ವಯರ್ ಕೊಂಚ ಬಿಗಿ - ಸಡಿಲ ಮಾಡಿ ಪರೀಕ್ಷಿಸುವವನಂತೆ , ಯಾವುದೋ ವೆಹಿಕಲ್‌ನ್ನು ಸಮಸ್ಥಿತಿಗೆ ತರಲು ಹೊರಟ ಹುಡುಗನಂತೆ . ಊಹೂಂ . . . ಎಷ್ಟೆಂದರೂ ಮನಸ್ಸು ಕೇಳುತ್ತಿಲ್ಲ . ಉಗುರಿನಿಂದ ಮೀಟಿದ ತಂತಿ ನಡುಗುವಂತೆ ಮನಸ್ಸು ಕಂಪಿಸುತ್ತಿದೆ . ಕಂಪಿಸಿ ಕಂಪಿಸಿ ದಿನದಿನಕ್ಕೆ ಹರಿತಗೊಳ್ಳುತ್ತಿದೆ ! ಮತ್ತೊಂದನ್ನು ಕತ್ತರಿಸೀತೋ , ತನ್ನತಾನೇ ಗಾಯಗೊಳಿಸಿಕೊಂಡೀತೋ ? ಅಲಗು ಅಲುಗುತ್ತಾ ನಲುಗುತ್ತಿರುವಾಗ ಹೊರಡುವ ತರಂಗಗಳು , ಇನ್ಯಾರದ್ದೋ ಸ್ವರಗಳನ್ನೂ ಸೇರಿಸಿಕೊಂಡು ಬಂದು ಪ್ರತಿಧ್ವನಿಗೊಳ್ಳುತ್ತವೆ ! ಸಣ್ಣ ಊರಿನ ಕನ್ನಡ ಶಾಲೆ ಬಿಟ್ಟು , ದೂರದ ದೊಡ್ಡ ಊರಿನ ದೊಡ್ಡ ಕಾಲೇಜಿನ ಇಂಗ್ಲಿಷ್ ಪಾಠ ಕೇಳಿಸಿಕೊಳ್ಳುತ್ತಾ ಹಾಸ್ಟೆಲ್‌ಗೆ ಬಿದ್ದವರು ತಡಬಡಾಯಿಸುತ್ತಾರಲ್ಲ , ಹಾಗೆ ಬೆಂಗಳೂರಿಗೆ ಮೊದಲು ಬಂದವರೂ ತಬ್ಬಿಬ್ಬಾಗುತ್ತಾರೆ . ಬೆಂಗಳೂರಿಗೆ ಬಂದು ವರ್ಷವಾದರೂ ಕೆಲಸ ಸಿಗದೆ ವಾಪಸ್ ಹೋದವನು , ಸಣ್ಣದೊಂದು ಕೆಲಸ ಮಾಡುತ್ತಾ ಆಸೆಗಳಿಗೆ ಬಿದ್ದು ಮೈತುಂಬ ಸಾಲ ಮಾಡಿಕೊಂಡವನು , ಮೊನ್ನೆಮೊನ್ನೆ ಬಂದು ಈಗ ಕಾರಿನಲ್ಲಿ ಓಡಾಡುತ್ತಿರುವವನು . . . ಹೀಗೆಲ್ಲ ಯೋಚಿಸಿಕೊಂಡು ಅವನು ಟಿ . ವಿ ಎದುರು ಕುಳಿತಿದ್ದಾನೆ . ಇನ್ನು ಏನಾದರೊಂದು ನಿರ್ಧಾರ ಮಾಡಲೇಬೇಕು . ಆದರೆ ಕ್ರಿಕೆಟ್‌ನಲ್ಲಿ ಟಾಸ್ ಗೆದ್ದೂ ಸೋಲುವುದಿಲ್ವಾ ? ! ಅದು ಸೋಮಾರಿಗಳ ಆಟ ಅಂತಾರೆ . ತಮ್ಮ ತಂಡದ ಇಬ್ಬರು ಆಡುತ್ತಿರುವಾಗ ಉಳಿದ ಒಂಬತ್ತೂ ಜನ ಫ್ಯಾನ್ ಕೆಳಗೆ ಪೆಪ್ಸಿ ಹೀರುತ್ತ ಇನ್ಯಾವ ಆಟದಲ್ಲಾದರೂ ಕುಳಿತಿರುತ್ತಾರಾ ಅಂತ ಕೇಳುತ್ತಾರೆ . ಕ್ರಿಕೆಟ್‌ನಿಂದ ಸಮಯ ವ್ಯರ್ಥ , ಅಹರ್ನಿಶಿ ಪಂದ್ಯದಿಂದ ವಿದ್ಯುತ್ ವ್ಯರ್ಥ , ಆಡೋದು ಬೆರಳೆಣಿಕೆಯ ದೇಶಗಳು . . . ಇತ್ಯಾದಿ ಆರೋಪಗಳಿದ್ದರೂ , ಬ್ರಿಟಿಷರು ಕಲಿಸಿದ ಆಟ ನಮಗೆ ಅಷ್ಟೊಂದು ಪ್ರಿಯವಾದದ್ದು ಹೇಗೆ ? ಅದರಲ್ಲಿ ಮುಟ್ಟಿಕೊಳ್ಳುವ ಅಗತ್ಯ ಇಲ್ಲದ್ದರಿಂದ ಮೈಲಿಗೆಯ ಸಮಸ್ಯೆ ಇರಲಿಲ್ಲ . ಎಲ್ಲರೂ ಒಂದೇ ಬಾಲ್‌ಗೆ ಎಂಜಲು ಉದ್ದುವುದು ಬೇರೆ ಮಾತು ! ಭಾರತೀಯರಿಗೆ ಇಷ್ಟವಾದ ಅದೃಷ್ಟ ಪರೀಕ್ಷೆಗೆ ಹೆಚ್ಚಿನ ಅವಕಾಶ . ನಮ್ಮಲ್ಲಿನ ಸವಲತ್ತುಗಳಿಗೆ ಅನುಗುಣವಾಗಿ ಬೇಕೆಂದ ಹಾಗೆ ನಿಯಮ ಬದಲಾಯಿಸಿಕೊಂಡು ಆಡಬಹುದು . . . ಹೀಗೆ ನಾನಾ ಕಾರಣಗಳು . ಅಂತೂ ಸಮಾಜದ ಮೇಲ್ವರ್ಗದ ಧನಿಕರಿಂದ ಆರಂಭವಾಗಿ ಕೆಳಸ್ತರದ ನಿರಕ್ಷರಿಯವರೆಗೆ ಅದು ಭಾರತೀಯರ ಇಷ್ಟದ ಆಟ . ಅದರಲ್ಲೂ ಮತ್ತೆ ಮತ್ತೆ ಎರಡೂ ಕಾಲುಗಳನ್ನು ಕುಂಟಾಗಿಸಿ ಅಗಲಿಸಿ ಸಚಿನ್ ತೆಂಡೂಲ್ಕರ್ ಕ್ರೀಡಾಂಗಣಕ್ಕೆ ಇಳಿದು ಬರುತ್ತಿದ್ದಾನೆ ಅಂದರೆ ಸಾವಿರಸಾವಿರ ಸಂಖ್ಯೆಯ ಜನರಿಂದ ಜಯಘೋಷ ; ಜಯ್ ಹೋ , ಹೋ ಹೋ . ಹಳ್ಳಿ ತೊರೆದು ಪಟ್ಟಣಕ್ಕೆ ಬಂದ ಪೋರರಿಗೆ ಇಲ್ಲಿ ಆಯ್ಕೆ ಎಂಬುದೇ ಇದ್ದಂತಿಲ್ಲ . ಇಲ್ಲಿರುವ ಯಾವುವೂ ಅವರದಲ್ಲ . ಸ್ವಂತ ಭೂಮಿ , ಮನೆ , ತಾವು ಓದಿದ ಶಾಲೆ , ತಮ್ಮ ಗ್ರಾಮದ ದೇವಸ್ಥಾನ , ತಾವು ಕಟ್ಟಿದ ಸಂಘ , ಯಾವುವೂ ಪೇಟೆಯಲ್ಲಿಲ್ಲ . ಬಂದ ಬಳಿಕ ಏನೇನೋ ಮಾಡಿಕೊಂಡಿದ್ದರೂ , ಆರಿಸಿಕೊಂಡಿದ್ದರೂ ಅವೆಲ್ಲ ಹಕ್ಕಿನಿಂದ ಬಂದವಲ್ಲ . ಅನ್ಯ ಕಾರಣಗಳಿಗಾಗಿ ಕಟ್ಟಿಕೊಂಡವು . ಹಾಗಾಗಿ ಎಲ್ಲ ಆಯ್ಕೆಗಳೂ ಒತ್ತಡದ - ಅನಿವಾರ್ಯದ ಆಯ್ಕೆಗಳು . ಒಂದು ಕೊಂಡರೆ ಎರಡು ಫ್ರೀ ಸಿಗುತ್ತಲ್ಲಾ ಅಂತ ಕೊಂಡುಕೊಂಡ ಹಾಗೆ ! ಟಿ . ವಿ ಎದುರು ಕುಳಿತಿರುವ ಅವನ ಹೆಸರು ರಮೇಶ . ಅವನಿಗೆ ನಿಜವಾಗಿ ಏನು ಬೇಕು ಅಂತ , ಹೇಳದೆ ತಿಳಿದುಕೊಳ್ಳಬಲ್ಲವನು ಒಬ್ಬನೇ . ಅವನ ಹಾಗೂ ಅವನಂಥವರ ' ದುಃಖ ಪರಿಹಾರಕ - ಕ್ಷೇಮ ಪರಿಪಾಲಕ ' ಅವನೊಬ್ಬನೇ . ಯಾರವನು ? ತುಂಬಾ ಬೇಜಾರಾದಾಗ , ಒಬ್ಬೊಬ್ಬರು ಒಂದೊಂದು ಮಾತು ಆಡುತ್ತಿರುವಾಗ , ಯಾರ ಮಾತಿನಂತೆ , ಯಾವ ರೀತಿಯಂತೆ ನಡೆಯಬೇಕು ಅನ್ನುವುದೇ ರಮೇಶನಿಗೆ ಸಮಸ್ಯೆ . ಮಾತನ್ನು ನಂಬುವ ಮೊದಲು , ಅದನ್ನು ಆಡುತ್ತಿರುವನನ್ನು ನಂಬಬೇಕಲ್ಲ . ಆಡುವವರಲ್ಲಿ ಆತ ನಂಬುವುದು ಒಬ್ಬನನ್ನೇ . . . ಹಾ ಹಾ ತೆಂಡೂಲ್ಕರ್ ! ರಮೇಶನಿಗೆ ಅವನ ಕಂಡರೆ ಅತಿ ಇಷ್ಟ . ತನಗೆ ಡಬಲ್ ಸೆಂಚುರಿ ಹೊಡೆಯುವ ಆಸೆ ಇದೆ ಎಂದವನು ' ಅಭಿನವ ತೆಂಡೂಲ್ಕರ್ ' ಅನ್ನಿಸಿಕೊಳ್ಳತೊಡಗಿದ , ಮೋಸ್ಟ್ ಡಿಸ್ಟ್ರಕ್ಟಿವ್ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ . ಆಡದೆ ಮಾಡಿ ತೋರಿಸಿದವನು ಮತ್ತು ಇನ್ನು ಹೇಳುವುದಕ್ಕೇ ಏನೂ ಉಳಿದಿಲ್ಲವೆಂಬಷ್ಟು ಮಾಡಿದವನು ಸಚಿನ್ ತೆಂಡೂಲ್ಕರ್ . ' ಸ್ಥಿತೋಸ್ಮಿ ಗತ ಸಂದೇಹಃ ಕರಿಷ್ಯೇ ವಚನಂ ತವ ' . ' ಸಂದೇಹವೆಲ್ಲ ನಿವಾರಣೆಯಾಗಿ ಸ್ಥಿತಪ್ರಜ್ಞನಾಗಿದ್ದೇನೆ . ನೀನು ಹೇಳಿದಂತೆ ಮಾಡುತ್ತೇನೆ ' . ಗೀತೋಪದೇಶದ ಕೊನೆಗೆ ಅರ್ಜುನನಿಗೆ ಕೃಷ್ಣನ ಬಗ್ಗೆ ಅದೆಂಥ ನಂಬಿಕೆ ಬಂದುಬಿಟ್ಟಿದೆ ! ' ನಿನ್ನ ಮಾತಿನಂತೆ ನಡೆಯುತ್ತೇನೆ ' ಎನ್ನುವುದಕ್ಕೂ ಎಂಥ ಚಿತ್ತ ದೃಢತೆ ಬೇಕು . ಸಚಿನ್ ಬಳಿ ಅಂತಹ ನಂಬಿಕೆ ಇದೆ , ನೀನು ಹಾಕುವ ಚೆಂಡಿನಂತೆ ಆಡುತ್ತೇನೆ ಅಂತ ! ಸ್ಕ್ವೇರ್‌ಕಟ್ ಮಾಡಲಿ , ಹುಕ್ ತಟ್ಟಲಿ , ಕವರ್ ಡ್ರೈವ್ ಬಾರಿಸಲಿ , ಸ್ಟ್ರೈಟ್ ಬ್ಯಾಟ್ ಆಡಲಿ ಚೆಂದವೊ ಚೆಂದ . ಯಾವ ಚೆಂಡಿಗೆ ಯಾವ ರೀತಿ ಆಡಬೇಕು ಅನ್ನುವುದರಲ್ಲಿ ಕ್ಷಣದ ಗೊಂದಲವೂ ಆತನ ಆಟದಲ್ಲಿಲ್ಲ . ಕಳೆದ ೧೦ ತಿಂಗಳುಗಳಲ್ಲಿ ೧೨ ಶತಕಗಳು ! ೨೯೬೨ನೇ ' ಒಂದು ದಿನದ ಅಂತಾರಾಷ್ಟ್ರೀಯ ಪಂದ್ಯ ' ದಲ್ಲಿ ದ್ವಿಶತಕ ಹೊಡೆದು ಮೊದಲಿಗ . ಅಂತಾರಾಷ್ಟ್ರೀಯ ಕ್ರಿಕೆಟ್‌ನ ಕಳೆದ ಎಂಟು ಇನ್ನಿಂಗ್ಸ್‌ಗಳಲ್ಲಿ ಸಚಿನ್ ಮೊತ್ತ ನೋಡಿ - ೧೦೫ ( ಅಜೇಯ ) , ೧೬ , ೧೪೩ , , ೧೦೦ , ೧೦೬ , , ೨೦೦ ! ಕೊಂಚ ಕಚ್ಚಿಕೊಂಡನೋ ಆತನನ್ನಲ್ಲದೆ ಮತ್ತೊಬ್ಬನ ನೆಚ್ಚಿಕೊಳ್ಳಬೇಕಿಲ್ಲ . ೩೭ರಲ್ಲಿರುವ ಸಚಿನ್ ಮತ್ತೆ ಜ್ವಲಿಸುತ್ತಿರುವ ಉಜ್ವಲ ಪ್ರತಿಭೆ . ಒಂದಾನೊಂದು ಕಾಲದಲ್ಲಿ ಅಂದರೆ , ಹದಿನೈದು ನವಂಬರ್ ೧೯೮೯ರಂದು ಅಂಗಳಕ್ಕೆ ಕಾಲಿಟ್ಟ ಭಾರತರತ್ನ , ಈಗಲೂ ಅಂದಿನ ಹಾಗೇ ಬೆವರುತ್ತಿದ್ದಾನೆ ! ಇನ್ನು ಹನ್ನೆರಡು ತಿಂಗಳಲ್ಲಿ ತನ್ನ ಆರನೇ ವಿಶ್ವಕಪ್ ಕ್ರಿಕೆಟ್ ಆಡುತ್ತಾನೆ ಅಂತ ರಮೇಶ ಬಲವಾಗಿ ನಂಬಿದ್ದಾನೆ . ' ಶತಕ ದಾಟಿದ ಕೂಡಲೇ ರಿಸ್ಕ್ ತೆಗೆದುಕೊಳ್ಳದಿರಲು ನನಗೆ ಸಾಧ್ಯವೇ ಆಗುವುದಿಲ್ಲ . ಆದರೆ ಸಚಿನ್ ಹಾಗಲ್ಲ ' ಅಂದಿದ್ದಾನೆ ಸೆಹ್ವಾಗ್ . ಸಚಿನ್‌ನ ನಿರ್ಧಾರದಲ್ಲಿ ಅಂತಹ ದೃಢತೆ - ಖಚಿತತೆ ಇದೆ . ರಮೇಶ ಆಗಾಗ ಗುನುಗುತ್ತಾನೆ - ಅನಿಸುತಿದೆ ಯಾಕೋ ಇಂದು ನೀನೇನೇ ನನ್ನವನೆಂದೂ . . . ಬಳಿಕೊಮ್ಮೆ ' ದಿನ ಹೀಗೆ ಜಾರಿ ಹೋಗಿದೆ ನೀನೀಗ ಬಾರದೇ . . . ' ಅಂತಲೂ . ಆದರೆ ಆಡುತ್ತ ಆಡುತ್ತ ಸಚಿನ್ , ಅವನ ಆಟ ನೋಡುತ್ತ ನೋಡುತ್ತ ಎಲ್ಲರ ಸಂಭ್ರಮ ಸಂತೋಷ ಚಿರಸ್ಥಾಯಿ . ಹಾಗಾಗಿಯೇ ಸಣ್ಣವನಿದ್ದಾಗ , ಗೆಳೆಯರ ಜತೆ ಸೇರಿ ಕ್ರಿಕೆಟ್ ಆಡುತ್ತ ಬ್ಯಾಟು ಹಿಡಿದ ಕೂಡಲೇ , ಬಾಯಲ್ಲಿ ನಗು ತುಳುಕಿಸುತ್ತಾ ರಮೇಶ ಹೇಳುತ್ತಿದ್ದ ' ನಾನು ಸಚಿನ್ ರಮೇಶ್ ತೆಂಡೂಲ್ಕರ್ ! ' ಬೀದರ ಜಿಲ್ಲೆಯಲ್ಲಿ ಕನ್ನಡ , ಮರಾಠಿ , ತೆಲುಗು , ಉರ್ದು , ಹಿಂದಿ , ಇಂಗ್ಲೀಷ ಭಾಷೆಗಳನ್ನು ಬಳಸಲಾಗುತ್ತಿದೆ . ಆದರೆ ಒಬ್ಬರ ಸಾಹಿತ್ಯದ ಪರಿಚಯ ಇನ್ನೊಬ್ಬರಿಗಿಲ್ಲ . ಆದ್ದರಿಂದ ಭಾಗದಲ್ಲಿ ಪರಸ್ಪರ ಅನುವಾದದ ಕೆಲಸ ಭರದಿಂದ ನಡೆಯಬೇಕಾಗಿದೆ . ಭಾಷಾಸಾಮರಸ್ಯದ ವೇದಿಕೆ ನಿರ್ಮಾಣವಾಗಬೇಕಿದೆ . ಪರಸ್ಪರರು ಸಾಹಿತ್ಯ ಸಂಪತ್ತನ್ನು , ಸಾಂಸ್ಕೃತಿಕ ಸಂಪತ್ತನ್ನು ಕೊಡುವ ತೆಗೆದುಕೊಳ್ಳುವ ಮೂಲಕ ಸಂಪದ್ಭರಿತರಾಗಬೇಕಾಗಿದೆ . ವಿದ್ಯಾನಂದ ಶೆಣೈ ಇನ್ನಿಲ್ಲ . ಶೃದ್ಧಾಂಜಲಿ ಸಭೆ ಇಂದು ಮದ್ಯಾಹ್ನ ಘಂಟೆಗೆ . ಈಗಿನ ಅಮೃತದ ಬಟ್ಟಲು ಪೆಟ್ರೋಲ್‌ ಸಿಗುವ ಜಾಗಗಳು . ಪೈಪೋಟಿಯಲ್ಲಿ ಈಗ ಸೋವಿಯತ್‌ ರಾಕ್ಷಸನಿಲ್ಲ . ಅಥವಾ ಪೆಟ್ರೋಲಿಗೆ ಸಂಬಂಧಿಸಿದಂತೆ ಯಾವತ್ತೂ ರಾಕ್ಷಸರೂ ಇರಲಿಲ್ಲ . ದೇವತೆಗಳೂ ಇರಲಿಲ್ಲ . ಅಮೆರಿಕ ತನ್ನೊಳಗೇ ಎರಡನ್ನೂ ಇಟ್ಟುಕೊಂಡಂತೆ ನಮ್ಮೆಲ್ಲರಿಗೆ ಆಕರ್ಷಕವಾದ ತಾಣವೂ ಆಗಿದೆ , ಭಯೋತ್ಪಾದನೆಯನ್ನು ಉಂಟು ಮಾಡುವ ತಾಣವೂ ಆಗಿದೆ . ಮಾರಕ ಅಸ್ತ್ರಗಳ ಸೃಷ್ಟಿಯಿಂದಲೇ ಒಂದು ಅರ್ಥ ವ್ಯವಸ್ಥೆ ಸಮೃದ್ಧವಾಗುವುದು ಅಸಾಧ್ಯವಾಗದ ಹೊರತು ಕಾಮರೂಪಿಯಾದ ಅಮೆರಿಕ ಬದಲಾಗದು . ಬಾಶೆಯ ಬಗ್ಗೆ ನೀವೇನು ಬಲ್ಲಿರಿ ? - ೧೯೭೦ , ದೊಡ್ಡ ಮಾಡಿರುವ ಮೂರನೇ ಮುದ್ರಣ ೨೦೦2 ನೋಡಿದ ಮೇಲೆ , ಬಸದಿಗಳ ಚಿತ್ರಗಳೇನಾದ್ರೂ ನಿಮ್ಮ ಬಳಿ ಇದ್ದಲ್ಲಿ ಅವುಗಳ್ನ್ನೂ ನಾನು ಎರಡನೇ ಕ್ಲಾಸಿನಲ್ಲಿದ್ದಾಗ ಸರಿಯಾಗಿ ಚಡ್ಡಿ ಹಾಕಿ ಕೊಳ್ಳಲೂ ಬರುತ್ತಿರಲಿಲ್ಲ ( ಈಗ ಬರುತ್ತಾ ಅಂತ ಕೇಳಬೇಡಿ ಪ್ಲೀಸ್ . . ) ! ಯಾರಾದ್ರೂ ನೆಂಟರು ಮನೆಗೆ ಬಂದವರು ' ಸಂದೀಪ ಯಾವುದಾದರೂ ಹಾಡು ಹೇಳಪ್ಪ ' ಅಂದ್ರೆ ಕೈ ಕಾಲೆಲ್ಲ ನಡುಗುತ್ತಿತ್ತು . ಆದರೂ ಕಷ್ಟಪಟ್ಟು ' ನಾಯಿ ಮರಿ ನಾಯಿ ಮರೀ ತಿಂಡಿ ಬೇಕೇ ' ಅನ್ನೋ ಹಾಡನ್ನು ನೆಂಟರು ತಂದಿರುವ ತಿಂಡಿಯನ್ನೇ ಆಸೆಯಿಂದ ದಿಟ್ಟಿಸುತ್ತಾ ನೋಡಿ ಹಾಡಿ ಮುಗಿಸಿದರೆ ಅದೇ ದೊಡ್ಡ ಸಾಧನೆ ಅವತ್ತಿಗೆ . A B C D ಕಲಿತಿದ್ದೇ ಐದನೇ ಕ್ಲಾಸಿನಲ್ಲಾದ್ದರಿಂದ ಇಂಗ್ಲೀಷ್ ರೈಮ್ಸ್ ಅನ್ನೋದೊಂದು ಇದೆ ಅನ್ನೋದೆ ಗೊತ್ತಿರಲಿಲ್ಲ ( ಸಧ್ಯ ಬದುಕಿದೆ ಅವತ್ತು ) . ಆದರೆ ಮೇಲಿನ ಫೋಟೋದಲ್ಲಿರುವ ಪುಟ್ಟಿ ಸಲೋನಿ ಅನ್ನೋ ಹುಡುಗಿಗೆ ಏಳು ವರ್ಷ ವಯಸ್ಸು ! ಆದರೆ ಈಗಾಗಲೇ ಹನ್ನೊಂದು ಲಕ್ಷದ ಒಡತಿ ! ಕಲರ್ಸ್ ಚಾನಲ್ ನಲ್ಲಿ ಬರುತ್ತಿದ್ದ ' ಛೋಟೇ ಮಿಯಾ ' ಅನ್ನೋ ಹಾಸ್ಯ ಕಾರ್ಯಕ್ರಮದ ವಿಜೇತೆ ಈಕೆ . ಒಂದು ದಿನ ನಾನು ಹೀಗೆ ರಿಮೋಟ್ ನಿಂದ ಚ್ಯಾನೆಲ್ ಬದಲಾಯಿಸುವಾಗ ಕಲರ್ಸ್ ಚ್ಯಾನೆಲ್ ನಲ್ಲಿ ಬರುತ್ತಿದ್ದ ' ಛೋಟೆ ಮಿಯಾನ್ ' ಕಾರ್ಯಕ್ರಮಕ್ಕೆ ಅಚಾನಕ್ ಆಗಿ ಬಂದು ಲ್ಯಾಂಡ್ ಆದೆ . ನಾನು ಈಗಾಗಲೇ ಸ್ಟಾರ್ ಒನ್ ನಲ್ಲಿ ಬರುತ್ತಿದ್ದ ಲಾಫ್ಟರ್ ಚ್ಯಾಲೆಂಜ್ ಗೆ ಅಡಿಕ್ಟ್ ಆಗಿದ್ದರಿಂದ ಬೇರೆ ಹಾಸ್ಯ ಕಾರ್ಯಕ್ರಮಗಳು ಅಷ್ಟೊಂದು ರುಚಿಸುತ್ತಿರಲಿಲ್ಲ . ಆದರೂ ಕಾರ್ಯಕ್ರಮ ಕೊಡುತ್ತಿದ್ದ ಪುಟ್ಟ ಹುಡುಗಿಯ ಮುಂದಿನ ಎರಡು ಹಲ್ಲು ಮುರಿದು ತುಂಬಾ ಮುದ್ದಾಗಿ ಕಾಣುತ್ತಿದ್ದರಿಂದ ಹಾಗೆ ಕುತೂಹಲ ತಡೆಯಲಾಗದೆ ಪೂರ್ತಿ ಕಾರ್ಯಕ್ರಮ ವೀಕ್ಷಿಸಿದೆ . ಆಮೇಲಂತೂ ಕಾರ್ಯಕ್ರಮದ ರೆಗುಲರ್ ಗಿರಾಕಿಯಾದೆ ನಾನು . ( ಈಗ ಅದೇ ಮಕ್ಕಳು ದೊಡ್ಡವರೊಂದಿಗೆ ಅದೇ ಕಲರ್ಸ್ ಚ್ಯಾನೆಲ್ ನಲ್ಲಿ ಶನಿವಾರ ರಾತ್ರಿ 9 . 00 ಕ್ಕೆ ' ಛೋಟೇ ಮಿಯಾ - ಬಡೆ ಮಿಯಾ ' ಅನ್ನೋ ಕಾರ್ಯಕ್ರಮ ಕೊಡ್ತಾ ಇದ್ದಾರೆ , ಆಸಕ್ತರು ವೀಕ್ಷಿಸಬಹುದು ) ಪುಟ್ಟ ಸಲೋನಿ ಕಾರ್ಯಕ್ರಮದಲ್ಲಿ ಭಾಗವಸಿದ ಪೈಕಿ ಅತ್ಯಂತ ಚಿಕ್ಕವಳು . ಬರೇ ಏಳು ವರ್ಷ ವಯಸ್ಸು ! ಉಳಿದ ಮಕ್ಕಳೂ ಅದ್ಭುತ ಪ್ರತಿಭಾವಂತರು . ಆದರೆ ವಯಸ್ಸು ಪ್ರತಿಭೆ ಎರಡನ್ನೂ ಗಣನೆಗೆ ತಗೊಂದ್ರೆ ಗೆಲ್ಲೋದು ' ನಮ್ಮ ' ( ಎಲ್ಲರೂ ಗೆದ್ದೆತ್ತಿನ ಬಾಲ ಹಿಡಿಯೋರೇ ! ) ಸಲೋನಿನೇ . ಅಂತ ಅದ್ಭುತವಾದ ಪ್ರತಿಭೆ ಅವಳದ್ದು . ಆದರೆ ಕಾರ್ಯಕ್ರಮ ಕೊಟ್ಟಾದ ಮೇಲೆ ಮಾತ್ರ ಹುಡುಗಿ ಇದರ ಮುದ್ದು ಮಕ್ಕಳ ಹಾಗೆ ಮುದ್ದು ಮುದ್ದಾಗಿ ಆಡ್ತಾಳೆ . ಆದರೆ ಕಾರ್ಯಕ್ರಮ ಕೊಡುವಷ್ಟು ಹೊತ್ತು ಪಾತ್ರದೊಳಗೆ ಪರಕಾಯ ಪ್ರವೆಶ ಮಾಡಿದ ಹಾಗೆ ಅದ್ಭುತವಾಗಿ ಅಭಿನಯಿಸ್ತಾಳೆ ! ಅವಳ ಗಂಗೂಬಾಯಿ ಪಾತ್ರ ಮಾತ್ರ ಅತ್ಯಂತ ದೇಶದಾದ್ಯಂತ ಜನ ಮೆಚ್ಚುಗೆ ಗಳಿಸಿದೆ . ಗಂಗೂಬಾಯಿ ಅಂದ್ರೆ ಮುಂಬೈ ಮರಾಠಿ ಹೆಣ್ಣುಮಗಳೊಬ್ಬಳ ಪಾತ್ರ . ಆಕೆ ಬೇರೆ ಬೇರೆ ಪಾತ್ರಗಳನ್ನು ಗಂಗೂಬಾಯಿಯ ಮರಾಠಿ ಆಕ್ಸೆಂಟ್ ನಲ್ಲಿ ಅತ್ಯಂತ ಸುಂದರವಾಗಿ ನಿರ್ವಹಿಸಿದ್ದಳು . ಗಂಗೂಬಾಯಿ ನರ್ಸ್ ಆಗಿ , ಪೋಲಿಸ್ ಕಾನ್ಸ್ಟೇಬಲ್ ಆಗಿ , ಗಗನಸಖಿ ಆಗಿ ಹೀಗೇ ಬೇರೆ ಬೇರೆ ಪಾತ್ರದಲ್ಲಿ ತುಂಬಾನೆ ಚೆನ್ನಾಗಿ ಜನರನ್ನು ನಗಿಸಿದ್ಲು . ಇಷ್ಟು ಚಿಕ್ಕ ಮಕ್ಕಳಲ್ಲಿ ಅದು ಹೇಗೆ ಅಷ್ಟು ಪ್ರತಿಭೆ ಅಡಗಿದೆಯೋ ದೇವರಿಗೇ ಗೊತ್ತು . ನಮ್ಮ ಕನ್ನಡದ ಕಂದಮ್ಮಗಳಾದ ಸಹನಾ , ಮನೋಜವಂ , ಓಹಿಲೇಶ್ವರಿ , ರಕ್ಷಿತಾ ಭಾಸ್ಕರ್ ಮುಂತಾದ ಮುದ್ದು ಮಕ್ಕಳದ್ದೂ ಅದ್ಭುತ ಪ್ರತಿಭೆ . ವಯಸ್ಸಿನಲ್ಲೆ ಮಕ್ಕಳು ಪರಿ ಪ್ರತಿಭಾವಂತರಾದರೆ ದೊಡ್ಡವರಾದ ಮೇಲೆ ಹೇಗೋ ? ಆದರೆ ಇಂಥ ಮಕ್ಕಳ ಹೆತ್ತವರು ಹೆಸರು , ಹಣ ಗಳಿಸುವ ಪ್ರಯತ್ನದಲ್ಲಿ ತಮ್ಮ ಮಕ್ಕಳ ಬಾಲ್ಯವನ್ನು ಹಾಳುಗೆಡವುತ್ತಿದ್ದಾರೆ ಅನ್ನೋ ಆರೋಪವೂ ಇದೆ . ಈಗಿನ ಮಕ್ಕಳು ಎಷ್ಟೇ ಖುಷಿ ಕೊಟ್ಟರೂ ನನ್ನ ಆಲ್ ಟೈಮ್ ಫೇವರೇಟ್ ಮಾತ್ರ ಮಾಸ್ಟರ್ ಮಂಜುನಾಥ್ ! ನನ್ನಂಥವರಿಗೆ ಹಾಸ್ಯದ / ಸಂಗೀತದ ರಸದೌತಣ ಉಣಿಸಿದ ಮಕ್ಕಳಿಗೆ ಹಾಗೂ ಅವರನ್ನು ಸೃಷ್ಟಿಸಿದ ಅವರ ಹೆತ್ತವರಿಗೆ ನನ್ನದೊಂದು ಥ್ಯಾಂಕ್ಸ್ ! ಫೋಟೋ ಕೃಪೆ : ' ಕಲರ್ಸ್ ಟಿ . ವಿ ' ಕಾಲದ ಹರಿವು ಅನಂತವಾದರೂ ನಾವು ತೃಣಮಾತ್ರರಾದ ಮಾನವರು ನಮ್ಮ ನಿಲುಕಿಗೆ ಸಿಕ್ಕಲಿ ಅಂತ ಸಮಯವನ್ನು ಭಾಗಿಸಿ ಗುಣಿಸಿ ನಾನಾ ಹೆಸರು ಕೊಟ್ಟೆವು ಅಲ್ಲವೇ ? ಆದರೆ ನಾವು ಅದೆಷ್ಟು ಬುದ್ಧಿವಂತರೆಂದರೆ , ನಾವು ಸೃಷ್ಟಿಸಿಕೊಂಡ ಅನುಕೂಲವನ್ನೇ ಅನಾನಕೂಲವನ್ನಾಗಿಸಿ ಕೊಳ್ಳುತ್ತೇವೆ . ಬೇಕಾದಾಗ ಕೂಡಲೇ ಸಿಕ್ಕಲಿ ಎಂದು ನಾವು ವಸ್ತುವೊಂದನ್ನು ಇರಿಸಿದಾಗ ಜಾಗ ಶೀರ್ಷಾಸನ ಹಾಕಿದರೂ ಹೊಳೆಯುವುದಿಲ್ಲ . ಹಾಗೇ ಕ್ಯಾಲೆಂಡರ್ ಎಂಬ ಉಪಕರಣದಿಂದ ನಾವು ಕಾಲವನ್ನೇ ಗೆದ್ದು ಬಿಟ್ಟೆವು ಎಂದು ಸಂಭ್ರಮಿಸುತ್ತಿರುವಾಗಲೇ ' ಅಯ್ಯೋ ಸೋಮವಾರ ಬಂತಪ್ಪಾ ' ' ಅಯ್ಯೋ ಇವತ್ತು ಮಂಗಳವಾರ , ನಾನು ದುಡ್ಡು ಕೊಡಲ್ಲ ' ' ಹುರ್ರಾ ಇವತ್ತು ಶನಿವಾರ ' ಎಂದೆಲ್ಲಾ ಹುಚ್ಚರ ಹಾಗೆ ಭ್ರಮಿಸುತ್ತೇವೆ . ಕ್ಯಾಲೆಂಡರ್ ಎಂಬ ಚಿಲ್ಲರೆ ಸಂಗತಿ ಇಲ್ಲದೇ ಹೋಗಿದ್ದರೆ ನಮಗೆ ಶನಿವಾರ ಯಾವುದು ಭಾನುವಾರ ಯಾವುದು ಅಂತಲೇ ತಿಳೀತಿರಲಿಲ್ಲ ಅಲ್ಲವೇ ? ಆಗ ಕಾಲೇಜಲ್ಲಿ ಸೋಮವಾರ ಎಕ್ಸಾಮು ಅಂದರೆ ನಾವು ದಿಕ್ಕೆಟ್ಟು ಕಂಗಾಲಾಗಿ ರಾತ್ರಿ ಇಡೀ ಕಣ್ಣೆವೆ ನೋಯಿಸಿ ಓದುವ ಶ್ರಮ ತೆಗೆದುಕೊಳ್ಳದೆ ಸಾವಕಾಶವಾಗಿ ಓದಿ ಮುಗಿದ ದಿನವನ್ನೇ ಸೋಮವಾರವಾಗಿಸಿಕೊಳ್ಳಬಹುದಿತ್ತು . ಮುಂದಿನ ಭಾನುವಾರ ನಿನ್ನ ದುಡ್ಡು ಕೊಟ್ಟು ಬಿಡುತ್ತೇನೆ ಎಂದು ಸಾಲಗಾರ ಜಗತ್ತಿನಲ್ಲಿ ಎಷ್ಟು ಮಂದಿಗೆ ಬೇಕಾದರೂ ಮಾತು ಕೊಡಬಹುದಿತ್ತು ! ಕೈರೊದಲ್ಲಿ ಮಂಗಳವಾರ ನಡೆದ ಹತ್ತು ಲಕ್ಷ ಜನರ ಬೃಹತ್ ರ್ಯಾಲಿ ಮತ್ತು ಚಳವಳಿಗಾರರ ಮೇಲೆ ಗುಂಡು ಹಾರಿಸಲು ಸೇನಾಪಡೆ ನಿರಾಕರಿಸಿರುವ ಕಾರಣ ತೀವ್ರ ರಾಜಕೀಯ ಒತ್ತಡಕ್ಕೆ ಒಳಗಾಗಿರುವ ಮುಬಾರಕ್ ನಿರ್ಧಾರ ಕೈಗೊಂಡಿದ್ದಾರೆ . ಪರಂಜಪೆ ಸರ್ , ಲೇಖನವನ್ನು ಒಂದು ವರ್ಷದ ಹಿಂದೆಯೇ ಬರೆದಿದ್ದೆ . ಪತ್ರಿಕೆಗೆ ಕಳಿಸಿದ್ದೆ . ಆದ್ರೆ ಯಾವ ಪತ್ರಿಕೆಯೂ ಪ್ರಕಟಿಸಲಿಲ್ಲವಾದ್ದರಿಂದ ಈಗ ಬ್ಲಾಗಿಗೆ ಹಾಕುತ್ತಿದ್ದೇನೆ . . ನೀವು ಗುರುತಿಸಿದ ತಪ್ಪನ್ನು ಸರಿಮಾಡಿದ್ದೇನೆ . . ಧನ್ಯವಾದಗಳು . ಇದು ಮತ್ತೇನಿಲ್ಲ . ಪೇಷೆ0ಟ್ . ಸಿ . ಯು . ನಲ್ಲಿ ಅಡ್ಮಿಟ್ಟಾಗಿದ್ದಾನಲ್ಲ ಅವನ ಪರಿಸ್ಠಿತಿ . ಅವನು ಆಸ್ಪತ್ರೆಯಿ0ದ ಬಿಡುಗದೆಯಾಗುವ ಹೊತ್ತಿಗೆ ಅವನ ಕೈಗೆ ಬರುವ ಬಿಲ್ಲಿನ ಬಗ್ಗೆ ಯೋಚನೆ ಮಾಡಿ ರೀತಿ ಭಯ ಹುಟ್ಟಿದೆ ಅಷ್ಟೆ . ತಿರುಪತಿ , ಜುಲೈ 8 : ಬಾರಿ ನೀವು ತಿರುಪತಿಗೆ ಹೋದರೆ ಅಲ್ಲಿ ಊಟಕ್ಕಾಗಿ ಲಾಂಗ್ ಕ್ಯು ನಿಲ್ಲಬೇಕಿಲ್ಲ . ಏಕೆಂದರೆ ಪ್ರತಿ ದಿನ ಇನ್ನೂ 75 , 000 ಭಕ್ತರಿಗೆ ಏಕಕಾಲಕ್ಕೆ ಊಟದ ವ್ಯವಸ್ಥೆಯನ್ನು ಹೊಸದಾಗಿ ಮಾಡಲಾಗಿದೆ . ತಿರುಮಲ ವೆಂಕಟೇಶ್ವರ ದೇವಾಲಯದಲ್ಲಿ ಇಂತಹ ಉಚಿತ ಊಟದ ಸೌಲಭ್ಯ ಒದಗಿಸುವ ಭೋಜನ ಶಾಲೆಯನ್ನು ಗುರುವಾರ ತಿರುಮಲದಲ್ಲಿ ಕಾರ್ಯಾರಂಭಿಸಿದೆ . ಒಂದು ಬಾರಿಗೆ 1000 ಮಂದಿ ಊಟ ಅನಿವಾರ್ಯವಾಗಿ ಕೆಲ ನಿಯಮಗಳನ್ನು ಜಾರಿಗೆ ತಂದ ಮೊಯಿಲಿ ಸರಕಾರ ' ಸಿಇಟಿ " ತನ್ನ ಕಲ್ಪನೆಯ ಕೂಸೆಂಬಂತೆ ಬೀಗಿತು . ಪತ್ರಿಕೆಗಳೂ ಅದೇ ಸತ್ಯವೆಂದು ಬರೆದವು . ಇತ್ತ ಸಿಇಟಿ ಮಾತ್ರ ಗೊಂದಲದ ಗೂಡಾಗಿಯೇ ಉಳಿಯಿತು . ಪ್ರವೇಶ ಪರೀಕ್ಷೆಯಾಗಲಿ , ಸೀಟು ಹಂಚಿಕೆಯಾಗಲಿ ಪಾರದರ್ಶಕವಾಗಿ ನಡೆಯುತ್ತಿರಲಿಲ್ಲ . ಎಲ್ಲ ವರ್ಗಗಳಿಗೂ ಸರಿಯಾದ ಮೀಸಲು ಇರಲಿಲ್ಲ . ಆದರೆ 1996ರಲ್ಲಿ ಉನ್ನತ ಶಿಕ್ಷಣ ಸಚಿವರಾದ ಸೋಮಶೇಖರ್ ಸಿಇಟಿಯಲ್ಲಿನ ಗೊಂದಲ ನಿವಾರಣೆಗೆ ಮುಂದಾದರು . ವಿದ್ಯಾರ್ಥಿಗಳು ತಮಗೆ ಬೇಕಾದ ಕಾಲೇಜನ್ನು ಆಯ್ದುಕೊಳ್ಳಲು ಅವಕಾಶ ಮಾಡಿಕೊಡುವ ಸಲುವಾಗಿ ' ಕೌನ್ಸೆಲಿಂಗ್ " ಆರಂಭಿಸಿದ್ದೇ ಅವರು ! ಅಷ್ಟೇ ಅಲ್ಲ , ಪರಿಶಿಷ್ಟ ಜಾತಿ ಹಾಗೂ ವರ್ಗಗಳ ವಿದ್ಯಾರ್ಥಿಗಳು ಸಿಇಟಿ ಮೂಲಕ ಸೀಟು ಪಡೆದುಕೊಂಡ ನಂತರವೂ ಶುಲ್ಕ ಕಟ್ಟಲು ತಡಕಾಡಬೇಕಾಗಿತ್ತು . ಸರ ಕಾರದ ಸಹಾಯ ಬರುವುದು ಯಾವ ಕಾಲಕ್ಕೋ ಎಂಬ ಪರಿಸ್ಥಿತಿ ಇತ್ತು . ಇಂತಹ ಸಮಸ್ಯೆಯನ್ನು ಮನಗಂಡ ಸೋಮಶೇಖರ್ ಎಸ್ & zwnj ; ಸಿ , ಎಸ್ & zwnj ; ಟಿ ವಿದ್ಯಾರ್ಥಿಗಳಿಗೆ ಸೀಟು ಹಂಚಿಕೆಯಾದ ಮರುಕ್ಷಣವೇ ಅವರ ಶುಲ್ಕವನ್ನು ಸರಕಾರವೇ ಸಿಇಟಿ ಸೆಲ್ & zwnj ; ಗೆ ಪಾವತಿಸುವ ವ್ಯವಸ್ಥೆ ಮಾಡಿ ದರು . ಇವತ್ತು ಪರಿಶಿಷ್ಟ ಜಾತಿ / ವರ್ಗಗಳ ವಿದ್ಯಾರ್ಥಿಗಳು ಫೀ ಕಟ್ಟುವ ಬಗ್ಗೆ ತಲೆಕೆಡಿಸಿಕೊಳ್ಳದೆ ಓದುವಂತಾಗಿದ್ದರೆ ಅದರ ಹಿಂದೆ ಸೋಮಶೇಖರ್ ದೂರದೃಷ್ಟಿಯಿದೆ . ಪೂರ್ವಾಗ್ರಹ ಎನ್ನುವ ಪದ ನಿಘಂಟಿನಲ್ಲಿಲ್ಲ , ಆದರೆ ಅದು ಅಶುದ್ಧ ಪ್ರಯೋಗವಲ್ಲ . ಮೇಲೆ ಹೇಳಿದಂತೆ , ಪೂರ್ವಾಗ್ರಹವು ಪೂರ್ವಗ್ರಹಕ್ಕಿಂತ ಬಲವಾದ ಪೂರ್ವಾಭಿಪ್ರಾಯ ಅಷ್ಟೇ ಇಂದು ವರ ನಟ ನಟ ಸಾರ್ವಬೌಮ ಡಾ ರಾಜ್ ಕುಮಾರ್ ಅವರ ಪುಣ್ಯ ತಿಥಿ . ಅಭಿ ಮಾನಿ ದೇವರುಗಳೇ , ಎಂದು ಸಂಭೋಧಿಸುವ ಮಹಾನ್ ನಾಯಕ ನಟ ಇಂದು ನಮ್ಮ ಜೊತೆ ಜೀವಂತ ವಾಗಿ ಇಲ್ಲದೆ ಇದ್ದರೂ ಎಲ್ಲರ ಮನಸ್ಸಿನಲ್ಲಿ ಅಬಾಲ ವ್ರದ್ಧರ ಆಕರ್ಷಣೆಯ ನಟ ರಾಗಿದ್ದಾರೆ . ಇಲ್ಲಿ ಅವರ ಕೀರ್ತಿ ಹೆಚ್ಚಲು ಕಾರಣ ಸದಾ ನಗುತ್ತ ಸೌಮ್ಯ ಸ್ವಭಾವ . ಸಾಮಾನ್ಯ ವಾಗಿ ಇವರಿಗೆ ವೈರಿ ಇಲ್ಲ ಎನ್ನ ಬಹುದು . ರಾಜಕೀಯ ದಲ್ಲಿ ಸೇರದೆ ಮತ್ತು ಪಕ್ಷ ಗಳ ಬಗ್ಗೆ ಆಸಕ್ತಿ ತೋರಿಸದೆ ಹಾಡುಗಾರಿಕೆ , ನ್ರತ್ಯ ಮತ್ತು ನಟನೆ ಇತ್ಯಾದಿ ಕರಗತ ಮಾಡಿ ಕನ್ನಡ ಕ್ಕಾಗಿ ಜೀವನ ಪರ್ಯಂತ ದುಡಿದು ಸಾವನ್ನಪ್ಪಿದ್ದಾರೆ . ನಮ್ಮ ಸುಂದರ ಮೈಸೂರು ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಚಂದನ ವಾಹಿನಿ ಸಂಪರ್ಕ ಸೇತು ಆರ್ಕುಟ್ ಸಮುದಾಯ [ ಕಮ್ಯುನಿಟಿ ] ಬಳಗ ಶ್ರದ್ಧಾಂಜಲಿ ಅರ್ಪಿಸುತ್ತಿದೆ . ಕರ್ನಾಟಕ ಜನತೆ ಮತ್ತು ಸರಕಾರ ಅವರನ್ನು ಸ್ಮರಿಸಿ ಜೀವಂತ ವಾಗಿ ಉಳಿಸಲಿ ಎಂದು ಹಾರೈಸುವ ನಾಗೇಶ್ ಪೈ ಕುಂದಾಪುರ . ಸಿರಿ ಕನ್ನಡಂ ಗೆಲ್ಗೆ / ಬಾಳ್ಗೆ . ಗಾಂಧಿಯನ್ನು ಪ್ರಶಂಸಿಸುತ್ತಿದ್ದ ಆಡಳಿತಗಾರ ಮತ್ತು ರಾಜಕಾರಣಿಗಳಿಗೆ ತಮ್ಮ ಸ್ವಂತವೇ ನ್ಯೂನತೆಗಳನ್ನು ಕನಿಷ್ಠ ನೆನಪಿಸುವಷ್ಟಾದರೂ ಆಗಿದ್ದರಾತ . " ಮೊದಲ ವರ್ಷದಲ್ಲೇ ಕೆಲಸ ಆರಂಭಿಸಿದ ಕೆಲವು ಮನೆಗಳು ದಿನಕ್ಕೊಂದು ಕೆಜಿ ತರಕಾರಿ ಉತ್ಪಾದಿಸುತ್ತಿದ್ದಾರೆ ಮೇಮ್ಮನ್ ತಿಳಿಸುತ್ತಾರೆ . ಯೋಜನೆ ಇಷ್ಟೊಂದು ಜನಪ್ರಿಯ ಆಗಲು ಏನು ಕಾರಣ . " ಸರಕಾರಿ ಯೋಜನೆಗಳು ಸೋಲಲು ಇರುವ ಕಾರಣಗಳನ್ನು ವಿಶ್ಲೇಷಿಸಿ ಇಲ್ಲಿ ಅವುಗಳ ನಿವಾರಣೆ ಮಾಡಿದ್ದೇವೆ . ಸಬ್ಸಿಡಿ ನೀಡಿಕೆ , ಸಲಹೆ , ಯಾವ ಕೆಲಸಕ್ಕೂ ಇವರು ಇಲಾಖಾ ಕಚೇರಿಗೆ ಬಾರಂತೆ ಮಾಡಿದ್ದೇವೆ . " ಸಮಸ್ಯೆ ಎದುರಾದಾಗ ದೂರವಾಣಿ ಮೂಲಕ ಸಲಹೆ . ಮನೆಬಾಗಿಲಿಗೇ ಸವಲತ್ತುಗಳು . ಭಾವಜೀವಿಯವರೇ , ಜನವರಿಯ ನಂತರ ನಿಮ್ಮ ಬ್ಲಾಗ್‍ನಲ್ಲಿ ತುಂಬಾ ದಿವಸ ಎನೋ ಸಿಗದೆ ವಾಪಾಸ್ ಹೋಗಿದ್ದೆ . ಈಗ ನೋಡಿದರೆ ಸಾಕಷ್ಟಿದೆ . ಅದು ಬೇರೆ ನಡುವೆ ಪ್ರೀತಿಯಂದರೆ ಎನು ಅಂತಾ ವ್ಯಾಖಾನನೂ ಇದೆ . ಕವನದ ಬಗ್ಗೆ ಜಾಸ್ತಿ ಎನು ಹೇಳಬೇಕು . . ಯಾವಾಗಲೂ ಚೆನ್ನಾಗಿದೆ ಅನ್ನೋ ತರದ ಭಾವನೆಗಳನ್ನ ಬರೆಯುತ್ತಿದ್ದೀರಾ . . ಹೀಗೆ ಸಾಗಲಿ ಅದರೆ ಒಂದು ಮಾತು ನಿಜ . . ಪ್ರೀತಿ ಎಲ್ಲೆ ಇದ್ದರೂ ಅದರ ಒಂದು ಸ್ಪರ್ಶ ಆಗೇ ಆಗುತ್ತಂತೆ . . ನಿಮ್ಮ ಮನದ ಪ್ರೀತಿ ನಿಮಗೆ ಬೇಕಾದವರು ಎಲ್ಲೆ ಇದ್ದರೂ ಮುಟ್ಟೆ ಮುಟ್ಟುತ್ತೆ . . ಮಳೆ ಬಂತೆಂದರೆ ಸಾಕು , ನೆನಪುಗಳ ಜಡಿಮಳೆ ಕೂಡ ಶುರು . . . ಚಿಕ್ಕಂದಿನಲ್ಲಿ ಅಮ್ಮ ಕರಿಯುತ್ತಿದ್ದ ಬಿಸಿ ಬಿಸಿ ಹಪ್ಪಳ . . . ಸುರಿವ ಮಳೆಗೆ ಗಂಟೆ ಎಂಟಾರೂ ಏಳಲು ಮನಸಿಲ್ಲದೆ ಕೌದಿಯೊಳಗೆ ಮುದುರಿಕೊಳ್ಳುತ್ತಿದ್ದ ದಿನಗಳು . . . ಮಳೆ ಹೆಚ್ಚಾದರೆ ಶಾಲೆಗೆ ಸಿಗುತ್ತಿದ್ದ ರಜಾ . . . ಹೊದಿಕೆಯೊಳಗೆ ಸೇರಿಕೊಂಡು ತರಂಗವೋ ಸುಧಾವೋ ಯಾವುದಾದರೂ ಕಾದಂಬರಿಯೋ ಹಿಡಿದು ಓದತೊಡಗಿದರೆ ಜಗತ್ತೇ ಸುಂದರ . . . ಮಳೆಯ ಜತೆಗೆ ತಳಕುಹಾಕಿಕೊಂಡ ನೂರೆಂಟು ಕಥೆಗಳು . . . ಕನಸುಗಳು . . . ಈಗಲೋ ಇದು ಬೆಂಗಳೂರ ಮಳೆ - ಡಿಫರೆಂಟ್ ಡಿಫರೆಂಟ್ - ಯಾವಾಗ ಬೇಕಾದರಾವಾಗ ಸುರಿವ ಬಿರುಮಳೆ . . . ಇದರ ಅನುಭವ ಬೇರೆಯೇ . . . ಸದಾ ಹೊಸ್ತಿಲು ದಾಟಹೊರಡುವ ಪುಟ್ಟಿ ಮಳೆ ಬರುತ್ತಿದ್ದರೂ ಚಳಿಯಾಗುತ್ತಿದ್ದರೂ ಲೆಕ್ಕಿಸದೆ ಹೊಸ್ತಿಲು ದಾಟಹೊರಡುತ್ತಾಳೆ . . . ಅವಳನ್ನು ಹಿಡಿಯುವಷ್ಟರಲ್ಲೇ ಅರ್ಧ ಸುಸ್ತು ! ಕೈಲಿ ಹಿಡಿದುಕೊಳ್ಳಲೂ ಬಿಡದೆ ಚಿಮ್ಮುವ ಅವಳಿಗೆ ಬೆಚ್ಚಗೆ ಬಟ್ಟೆ ಹಾಕಿ , ಗಿಲಕಿ ಮತ್ತು ಟೀಥರ್ ಕೈಲಿ ಕೊಟ್ಟು ಬಣ್ಣ ಬಣ್ಣದ ಪುಸ್ತಕ , ಗೊಂಬೆ ಇತ್ಯಾದಿ ಅವಳ ಸುತ್ತಲೂ ಇಟ್ಟು ರೂಮಿನೊಳಗೆ ಕುಳ್ಳಿರಿಸಿ ' ಹೊರಗೆ ಬರಬೇಡ ಗುಮ್ಮ ಬರ್ತಾನೆ ' ಅಂತ ಹೇಳಿ ಆಟವಾಡಲು ಬಿಟ್ಟು ಹೊರಗೆ ಬಂದರೆ , ಉಸ್ಸಪ್ಪಾ ! ಅಚಾನಕ್ಕಾಗಿ ಬಂದ ಮಳೆಗೆ ಇನ್ನೇನು ಒಣಗುತ್ತಿದ್ದ ಬಟ್ಟೆಯೆಲ್ಲಾ ಮತ್ತೆ ನೆನೆದು , ಮತ್ತೆ ಅದನ್ನು ನಾಳೆ ಪುನ : ನೆನೆ ಹಾಕಬೇಕು , ದಿನವೂ ನಿಮ್ಮ ಬಟ್ಟೆಯೇ ಹಾಕುತ್ತೀರಿ , ನಮ್ಮ ಬಟ್ಟೆಗೆ ಜಾಗವಿಲ್ಲವಲ್ಲಾ ಎಂದು ಮನೆ ಓನರ್ ಕೈಲಿ ಹೇಳಿಸಿಕೊಳ್ಳಬೇಕಲ್ಲಾ ಎಂಬ ಕಳವಳ . . . ಮಳೆ ಬರಬಹುದೆಂಬ ಅರಿವಿಲ್ಲದೆ ಕೊಡೆರಹಿತರಾಗಿ ಮನೆಯಿಂದ ಹೊರಗೆ ಹೋದವರು ವಾಪಸ್ ಹೇಗೆ ಬರುತ್ತಾರೋ ಎಂದು ಕಾತರ . . . ನೆನೆದುಕೊಂಡು ಬಂದವರಿಗೆ ತಲೆ ಒರಸಿ ಉಪಚಾರ . . . ಹಾಗೇ ಬಿಸಿ ಬಿಸಿ ಸೂಪಿಗೆ , ಕರಿದ ತಿಂಡಿಗೆ ಡಿಮಾಂಡಪ್ಪೋ ಡಿಮಾಂಡ್ . . . ಮಳೆಯೆಂದರೆ ಇಷ್ಟೇ ಅಲ್ಲ . . . ಆದರೆ ಈಗ , ಕ್ಷಣಕ್ಕೆ ಕಂಪ್ಯೂಟರ್ ಕೀಲಿಗೆ ನಿಲುಕಿದ್ದು ಇಷ್ಟು ಮಾತ್ರ . ವಾಚ್ಯಕ್ಕೆ ನಿಲುಕದೆ ಭಾವವಾಗಿ ಉಳಿದಿದ್ದು ಇನ್ನೆಷ್ಟೋ . . . ಏಳು ದಿನಕ್ಕೆ ಏಳು ಹೆಣ್ಣುಗಳು - ಶನಿವಾರದ ಸ್ಪೋರ್ಟ್ಸ್ ತಾರೆ ! - - ಭಾಗ ಸುರಗಿ , ಬಹಳ ತಡವಾಗಿ Mouna ಕಣಿವೆಗೆ ಬಂದೆ . ಅಬ್ಬಕ್ಕ ಮತ್ತು ಚನ್ನಮ್ಮ ಕುರಿತ ನಿಮ್ಮ ತುಲನೆ ನಿರಾಧಾರ ಅಲ್ಲ . ಇತ್ತೀಚೆಗೆ ಷಡಕ್ಷರ ಶೆಟ್ಟರ್ ಚೆನ್ನಮ್ಮನ ಕುರಿತು ನೀಡಿದ ಹೇಳಿಕೆ ಮತ್ತು ಅದಕ್ಕೆ ವ್ಯಕ್ತವಾದ ಉಗ್ರ ಪ್ರತಿಕ್ರಿಯೆ ಗಮನಿಸಿದ್ದೀರಾ ? ಮಂಗಳೂರು ಯಾಕೆ ಇಷ್ಟೊಂದು ಕಮ್ಯೂನಲ್ ಅಂತಿದ್ದ ಮಿತ್ರರಿಗೆ ' ಕಡಲ ತಡಿಯ ತಲ್ಲಣ ' ಉತ್ತಮ ೋದಿನ ಸಾಮಗ್ರಿ . ಥ್ಯಾಂಕ್ಸ್ . - ಉಮಾಪತಿ . ಡಿ ಸಂತೆಯಲ್ಲಿ ಕವೀ ಎಂಬ ಬೈಗುಳ ಕೂಗಿ ಕುಟ್ಟಿ ಕಾಲರು ಹಿಡಿದು ಮಾಯವಾಗುವ ಅದೃಶ್ಯ ವ್ಯಕ್ತಿಗಳು ತಮ್ಮ ಕಾಟನ್ ವ್ಯಾಪಾರದ ನಿಮಿತ್ತ ಅನೇಕ ಸಾರಿ ಇಂಗ್ಲೆಂಡ್‍ಗೆ ಪ್ರಯಾಣ ಮಾಡುತ್ತಿದ್ದ ಜಮ್‍ಶೆಡ್ಜಿ ಒಮ್ಮೆ ಮ್ಯಾನ್‍ಚೆಸ್ಟರ್‍ಗೆ ಭೇಟಿಯಿತ್ತಾಗ ಅಲ್ಲಿ ಸ್ಕಾಟ್ಲೆಂಡಿನ ಪ್ರಖ್ಯಾತ ಲೇಖಕ ಥಾಮಸ್ ಕಾರ್ಲೈಲ್‍ನ ಭಾಷಣ ಕೇಳುವ ಅವಕಾಶ ದೊರಕಿತು . ಭಾಷಣದಲ್ಲಿ ಒಂದು ವಾಕ್ಯ " the nation which gains control of iron soon acquires the control of gold " ಅವರ ಮನಸ್ಸಿನಲ್ಲಿ ನಾಟಿತು . ಭಾರತದಲ್ಲಿ ಒಂದು ಆಧುನಿಕ ಉಕ್ಕು ಉತ್ಪಾದನಾ ಸ್ಥಾವರ ಸ್ಥಾಪಿಸಬೇಕು ಎನ್ನುವ ಆಸೆ ಅವರ ಮನದಲ್ಲಿ ಮೊಳೆಯತೊಡಗಿತು . ಆಸೆ ಮುಂದಿನ ಇಪ್ಪತ್ತೈದು ವರ್ಷಗಳ ಕಾಲ ಮತ್ತಷ್ಟು ಪ್ರಬಲವಾಗಿ ಮುಂದೆ ಭಾರತದ ಸರ್ವ ಪ್ರಥಮ ಉಕ್ಕಿನ ಕಾರ್ಖಾನೆ ಸ್ಥಾಪನೆಗೆ ಎಡೆಯಾಯಿತು . ಮೊದಲ ದಿನದ ಕಾರ್ಯ ವೈಖರಿಯ ಬಗ್ಗೆ ಒಂದೆರಡು ಮಾತುಗಳನ್ನು ತಿಳಿಸಲಿಚ್ಛಿಸುವೆ . ಸರ್ . . ಮಾಹಿತಿಗೆ ಧನ್ಯವಾದಗಳು . ಆಕಾಶದಲ್ಲಿ ಮಾರ್ಚ್ - ಏಪ್ರಿಲ್ನಲ್ಲಿ ಇನ್ನೊ೦ದು ತ್ರಿಕೋಣ ಕಾಣಿಸುತ್ತೆ . ಇದು ಸರಿ ಸುಮಾರು ಸಮಬಾಹು ತ್ರಿಕೋಣ . ಒರಿಯನ್ ( ಮಹಾವ್ಯಾಧ ) ನಕ್ಷತ್ರ ಪು೦ಜದ ಬಿಟೆಲ್ಗೀಸ್ ( ಆರ್ದ್ರ ) ನಕ್ಷತ್ರ , ಕಾನಿಸ್ ಮೇಜರ್ ( ಮಹಾಶ್ವಾನ ) ನಕ್ಷತ್ರ ಪು೦ಜದ ಸಿರಿಯಸ್ ನಕ್ಷತ್ರ ಮತ್ತು ಕಾನಿಸ್ ಮೈನರ್ ( ಲಘುಶ್ವಾನ ) ನಕ್ಷತ್ರ ಪು೦ಜದ ಪ್ರೊಸೆಯಾನ್ ನಕ್ಷತ್ರಗಳು ತ್ರಿಕೋಣದ ಮೂರು ಶೃ೦ಗಗಳು . ಸಿರಿಯಸ್ ನಕ್ಷತ್ರ ಸೂರ್ಯನನ್ನು ಹೊರತು ಪಡಿಸಿ ಭೂಮಿಯಿ೦ದ ಬರಿಗಣ್ಣಿಗೆ ಕಾಣುವ ಅತ್ಯ೦ತ ಪ್ರಕಾಶಮಾನವಾದ ನಕ್ಷತ್ರ . ಅಲ್ಲಮನಿಗೆ ಬಾಲ್ಯದಲ್ಲಿಯೇ ಅರವತ್ತನಾಲ್ಕು ವಿದ್ಯೆಗಳ ಪರಿಚಯವಾಯಿತು . ಮದ್ದಳೆ ಬಾರಿಸುವುದು ವಂಶಪಾರಂಪರಿಕವಾಗಿ ಬಂದ ವಿದ್ಯೆಯಾಗಿತ್ತು . ಹಾಗಾಗಿ ಅಲ್ಲಮ ಒಬ್ಬ ಮದ್ದಳೆ ಬಾರಿಸುವ ಕಲಾವಿದನಾಗಿದ್ದ . ಯೌವ್ವನಕ್ಕೆ ಬಂದ ಅಲ್ಲಮನಿಗೆ ಮದುವೆ ಮಾಡಲು ತಾಯಿ ತಂದೆಯರು ನಿರ್ಧರಿಸಿ ಹೆಣ್ಣು ನೋಡತೊಡಗಿದರು . ಆಗ ಬಳ್ಳಿಗಾವೆ ಧನದತ್ತ ಎಂಬುವವನ ಮಗಳಾದ ಕಾಮಲತೆಯನ್ನು ನೋಡಿ ಇವಳೇ ನಮ್ಮ ಮಗನಿಗೆ ಸರಿಯಾದ ವರ ಎಂದು ನಿರ್ಧರಿಸಿ ಅಲ್ಲಮನಿಗೆ ಮದುವೆ ಮಾಡಿದರು . ಅಲ್ಲಮ - ಕಾಮಲತೆಯರ ಸಾಂಸಾರಿಕ ಜೀವನ ಸಂತೋಷದಿಂದ ಕೂಡಿತ್ತು . ಆದರೆ ಕಾಮಲತೆ ಎಳೆಯ ವಯಸ್ಸಿನಲ್ಲೇ ಜ್ವರಪೀಡಿತಳಾಗಿ ಸತ್ತು ಹೋದಳು . ಅಲ್ಲಮನಿಗೆ ಜೀವನ ನಿಸ್ಸಾರವೆನಿಸಿತು . ವೈರಾಗ್ಯವೆಂಬುದು ಅವನ ಮೈಮನಸ್ಸುಗಳನ್ನು ಆವರಿಸಿತು . ವಿಶ್ವವೆಲ್ಲ ಶೂನ್ಯವೆನಿಸಿತು . ಅದೇ ಶೂನ್ಯತೆಯಲ್ಲಿ ಬಳಲುತ್ತ ಬಳ್ಳಿಗಾವಿಯ ಹೊರಗಿದ್ದ ಕಣಗಿಲೆ ತೋಟಕ್ಕೆ ಬಂದು ಕುಳಿತುಕೊಂಡ . ಅಲ್ಲಿದ್ದ ಹಾಳು ಶಿವಾಲಯವೊಂದು ಅವನ ಕಣ್ಣಿಗೆ ಬಿತ್ತು . ಅದು ನೋಡಲು ಬೀಕರವಾಗಿತ್ತಾದರೂ , ಜೀವನವೇ ಬೇಸರವಾಗಿ ಬಂದಿದ್ದ ಅಲ್ಲಮ ತುಸುವೂ ಎದೆಗುಂದದೆ , ಹಾಳು ಶಿವಾಲಯದೊಳಗೆ ಹೋಗೀ ನೋಡಿದ . ಅಲ್ಲಿ ಒಬ್ಬ ಅತೀವ ವೃದ್ಧರು ಧ್ಯಾನದಲ್ಲಿ ನಿರತರಾಗಿದ್ದರು . ಅವರಿಗೆ ನಮಸ್ಕರಿಸಿ ಕುಳಿತ ಅಲ್ಲಮ ಅವರು ಕಣ್ತೆರೆಯುವುದನ್ನೇ ಕಾಯತೊಡಗಿದ . ಬಹಳ ಹೊತ್ತಿನ ನಂತರ ಕಣ್ತೆರೆದ ಅನಿಮಿಷಯೋಗಿ ಅಲ್ಲಮನನ್ನು ಪ್ರೀತಿಯಿಂದಲೇ ಮಾತನಾಡಿಸಿದರು . ಅವರ ಜೊತೆಯಲ್ಲಿ ಮಾತನಾಡುತ್ತಾ ಅಲ್ಲಮ ತನ್ನ ಇತಿವೃತ್ತವನ್ನೆಲ್ಲಾ ಹೇಳಿದ . ಅದನ್ನು ಕೇಳಿದ ಅನಿಮಿಷಯೋಗಿಯು ಅಲ್ಲಮನನ್ನು ಶಿಷ್ಯನನ್ನಾಗಿ ಸ್ವೀಕರಿಸಿ ಅವರಿಗೆ ಗೊತ್ತಿದ್ದ ವಿದ್ಯೆಯನ್ನೆಲ್ಲಾ ಅಲ್ಲಮನಿಗೆ ಕಲಿಸಿದರು . ಕೊನೆಗೆ ಒಂದು ತಾವು ಪೂಜಿಸುತ್ತಿದ್ದ ಇಷ್ಟಲಿಂಗವನ್ನು ಅಲ್ಲಮನ ಕೈಯಲ್ಲಿತ್ತು . ಕಣ್ಮುಚ್ಚಿದರು . ಹಾಗೆ ಸ್ವಲ್ಪ ಮುಂದೆ ನಡೆದು ಅಣೆಕಟ್ಟಿನ ಮತ್ತೊಂದು ತುದಿ ತಲುಪಿದೆವು . ಬದಿಯಿಂದಲೂ ಬಹಳಷ್ಟು ಜನರು ನೋಡಲು ಬಂದಿದ್ದರು . ಯಾವ ದಾರಿಯಿಂದ ಬಂದಿರಬಹುದು ಎಂದು ಒಂದು ಕ್ಷಣ ಯೋಚಿಸಿ , ತಡವಾಗುತ್ತಿದ್ದರಿಂದ ಬೇಗನೇ ಹೆಜ್ಜೆ ಹಾಕಿ ಕಡೆ ಬಂದೆವು . ಅಲ್ಲೊಂದು ಒಣಗಿದ್ದ ನಗ್ನ ಮರ ಮತ್ತದರ ಬುಡದಲ್ಲಿ ಸಣ್ಣ ದೇವಾಲಯದ ಕುರುಹು . ಹಿನ್ನೀರಿನಲ್ಲಿ ಮುಖ ತೊಳೆದು ಬೈಕಿನತ್ತ ನಡೆದೆವು . ಸಮಯ . ೧೫ ಆಗಿತ್ತು . ಕ್ಷಣದಲ್ಲಿ ಯಾಕೆ ಹಾಗನ್ನಿಸಿತೋ ಕಾಣೆ . ಮೈಸೂರಲ್ಲಿಯೇ ಇದ್ದರೆ ನಾನು ಉಳಿಯಲಾರೆ ಅನ್ನಿಸಿಬಿಡ್ತು . ಎರಡನೇ ಹೆರಿಗೆಗೆ ಗರ್ಭಿಣಿಯಾಗಿದ್ದ ಹೆಂಡತಿಯ ಚಿತ್ರ ಕಣ್ಮುಂದೆ ಬಂತು . ' ಶಮ್ಮೀ , ಒಂದೇ ಒಂದ್ಸಲ ನನ್ನ ಹೆಂಡತೀನ ನೋಡಬೇಕು ಅನ್ನಿಸ್ತಿದೆ . ದಯವಿಟ್ಟು ಈಗಲೇ ನನ್ನನ್ನು ಬೆಂಗಳೂರ್ಗೆಷ ಕಳಿಸಿಕೊಡಿ ' ಎಂದು ಕೇಳಿಕೊಂಡೆ . ತಕ್ಷಣವೇ ಒಂದು ಅಂಬಾಸಿಡರ್ ಕಾರನ್ನು ಗೊತ್ತು ಮಾಡಿದ ಶಮ್ಮಿ , ಹಿಂದಿನ ಸೀಟ್‌ನಲ್ಲಿ ಮಲಗಿ ಪ್ರಯಾಣಿಸುವಂತೆ ಸೂಚಿಸಿದರು . ಹೋಟೆಲಿನಿಂದ ದಿಂಬುಗಳನ್ನೂ ಒದಗಿಸಿಕೊಟ್ಟರು . ) ಮಲೆನಾಡಿನ ಬೇಸಿಗೆಯಲ್ಲಿ ಕಾಡಿನಲ್ಲೆ ಸುಮ್ಮನೇ ಕಾರಣವಿಲ್ಲದೇ ಸಿಗರೇಟು ಸುಡುತ್ತಾ ಅಲೆಯುವುದು ಜೂನ್ 26 , 1975ರಂದು ನಸುಕಿನ ಎರಡು ಗಂಟೆಗೂ ತುಸು ಮೊದಲು ನನ್ನ ಬೆಡ್‌ರೂಮ್‌ನ ದೂರವಾಣಿ ಸದ್ದು ಮಾಡಿತು . ಇಂದೋರ್‌ನ ' ನಯಿ ದುನಿಯಾ ' ಪತ್ರಿಕೆಯ ಸಂಪಾದಕ ಅಭಯ್ ಛಾಜ್‌ಲಾನಿ ಅವರಿಂದ ಬಂದ ಕರೆಯಾಗಿತ್ತದು . ' ದಿಲ್ಲಿಯಲ್ಲಿ ವಿಶೇಷವಾದ್ದೇನಾದರೂ ನಡೆಯಲಿ ದೆಯೇ ' ಎಂದು ವಿಚಾರಿಸಿದ ಅವರ ದನಿಯಲ್ಲಿ ಕಳವಳವಿತ್ತು . ' ನಿಮಗೆ ಹಾಗೇಕೆ ಅನ್ನಿಸುತ್ತಿದೆ ? ' ಎಂದು ನಾನು ಪ್ರಶ್ನಿಸಿದೆ . ಅದಕ್ಕವರು , ' ಇಂದೋರ್‌ನ ಇತರ ಪತ್ರಿಕೆಗಳ ವಿಷಯದಲ್ಲಾದಂತೆ ತಮ್ಮ ಪತ್ರಿಕಾ ಕಚೇರಿಯ ಮೇಲೂ ದಾಳಿ ಆಗಿ ವೃತ್ತಪತ್ರಿಕೆಯ ಬಂಡಲ್‌ಗಳನ್ನು ಸೀಜ್ ಮಾಡಲಾಗಿದೆ . ರಾಜಕೀಯ ನಾಯಕರನ್ನು ಬಂಧಿಸಲಾಗಿದೆ ' ಎಂದು ಹೇಳಿದರು . ನೀವು ಫೆಡೋರ 9 ರಿಂದ ನವೀಕರಿಸುತ್ತಿದ್ದಲ್ಲಿ , ಯಾವುದೆ ವಿಶೇಷ ಕಾರ್ಯದ ಅಗತ್ಯವಿರುವುದಿಲ್ಲ . ಆದರೆ , 8 . 3 . 1 ಕ್ಕೂ ಮುಂಚಿನ PostgreSQL ನಿಂದ ನವೀಕರಿಸುತ್ತಿದ್ದಲ್ಲಿ ಕೆಲವು ವಿಶೇಷ ವಿಧಾನವನ್ನು ಬಳಸಬೇಕಾದೀತು . ಬಗೆಯ ವರ್ಗಾವಣೆಯನ್ನು ಮಾಡುವ ಮೊದಲು PostgreSQL ಬಿಡುಗಡೆ ಟಿಪ್ಪಣಿಗಳನ್ನು ನೋಡಲು ಮರೆಯದಿರಿ . ವಿಷಯ ಇಲ್ಲಿಗೇ ಮುಗಿದಿದ್ದರೆ ನಾನು ನಿನಗೆ ಇದನ್ನೆಲ್ಲ ಹೇಳುತ್ತಲೇ ಇರಲಿಲ್ಲ . ಇವನ್ನೆಲ್ಲ ನಾನು ತಲೆಗೆ ಹಚ್ಚಿಕೊಳ್ಳುವುದೂ ಇಲ್ಲ . ಆದರೆ ವಿಷಯ ಇಲ್ಲಿಗೇ ಮುಗಿಯಲಿಲ್ಲ . ಮಾರನೇ ದಿನ ಅಂದರೆ ಸೋಮವಾರ ಬೆಳಿಗ್ಗೆ ಪೂಜೆಯ ಎಲ್ಲ ಕೆಲಸ ಮುಗಿಸಿ ನಾನು ಕಾಂಪ್ಲೆಕ್ಸಿನ ಅಳಿದುಳಿದ ಕೆಲಸವನ್ನು ಮುಗಿಸುತ್ತಿದ್ದೆ . ಒಂದೆಡೆ ಕಾಂಪ್ಲೆಕ್ಸ್ ಕೆಲಸ ಮತ್ತೊಂದೆಡೆ ಎರಡು ದಿನಗಳಿಂದ ಸರಿಯಾಗಿ ನಿದ್ದೆ ಮಾಡಿರಲಿಲ್ಲ . ವಿಪರೀತ ಸುಸ್ತಾಗಿತ್ತು . ಆದರೆ ಕೆಲಸ ಮಾಡದೆ ವಿಧಿ ಇರಲಿಲ್ಲ . ಹೊತ್ತಿನಲ್ಲಿ ಕಾಂಪ್ಲೆಕ್ಸ್ ಎದುರುಗಡೆ ಮತ್ತೆ ಏನೋ ಗಲಾಟೆ ಕೇಳಿಸಿತು . ಮೇಲಿನಿಂದ ನೋಡಿದೆ . ಶಾಕ್ ಆಯಿತು . ಬಾರಿ ಮತ್ತೆ ಆರೆಂಟು ಜನ ಬೇರೆ ಹಿಜಡಾಗಳು ಬಂದು ನಮ್ಮ ಸೆಕ್ಯುರಿಟಿಯವನಿಗೆ ಓನರ್ ಎಲ್ಲಿ ಎಂದು ಪೀಡಿಸುತ್ತಿದ್ದರು . ಓನರ್ ಇನ್ನೂ ಬಂದಿಲ್ಲ ಎಂದು ಸೆಕ್ಯುರಿಟಿಯವನು ಹೇಳಿದರೂ , ಹಿಜಡಾಗಳು ಕೇಳುವ ಸ್ಥಿತಿಯಲ್ಲಿರಲಿಲ್ಲ . ಸೆಕ್ಯುರಿಟಿಯವನು ವಿಧಿಯಿಲ್ಲದೆ ಅವರಿಂದ ತಪ್ಪಿಸಿಕೊಂಡು ನನ್ನ ಬಳಿ ಬಂದ . ನಾನು ಜೇಬಿನಲ್ಲಿದ್ದ - ನನ್ನ ಬಳಿ ಆಗ ಅಷ್ಟೇ ಇದ್ದದ್ದು - 50 ರೂಪಾಯಿಯನ್ನು ಸೆಕ್ಯುರಿಟಿಯವನಿಗೆ ಕೊಟ್ಟು ಅವರನ್ನು ಸಾಗಹಾಕು ಎಂದೆ . ಆದರೆ ಅಷ್ಟರಲ್ಲಿ ನಾನಿದ್ದ ಸ್ಥಳಕ್ಕೇ ಹಿಜಡಾಗಳು ಬಂದಾಗಿತ್ತು . ಬಂದವರೇ " ಆಹಾಹಾ ಏನ್ ಮಾಮಾ 50 ರೂಪಾಯಿ ಕೊಡ್ತೀಯಾ ? ಇಷ್ಟು ದೊಡ್ಡ ಬಿಲ್ಡಿಂಗ್ ಕಟ್ಸಿ ಬರೀ 50 ರೂಪಾಯಿನಾ ? ತ್ತಾ . . ತ್ತಾ ಬಿಚ್ಚು ಬಿಚ್ಚು ಕಾಸು " ಎಂದು ಸೆರಗು ಜಾರಿಸಿ ಕೇಳಲಾರಂಭಿಸಿದರು . ಎದೆಯನ್ನು ತೋರಿಸಿ " ನೋಡೋ ನೋಡೋ . . " ಎಂಬ ಹಿಂಸೆ ಬೇರೆ . ಇವರ ಕಾಟದಿಂದ ನಾನು ರೋಸಿ ಹೋಗಿದ್ದೆ . ಆದರೆ ಆಗ ನನ್ನ ದೇಹಕ್ಕೆ ಮನಸ್ಸಿಗೆ ಎಷ್ಟು ಸುಸ್ತಾಗಿತ್ತೆಂದರೆ ಅವರೊಡನೆ ಜಗಳವಾಡಲೂ ಎನರ್ಜಿಯಿರಲಿಲ್ಲ . ಹೀಗಾಗಿ ಮೊಬೈಲ್ ನಲ್ಲಿ ಕಾಲ್ ಬಂದಂತೆ ನಟಿಸುತ್ತ ಹೊರಗೆ ಬಂದು ಪಕ್ಕದ ಹೋಟೆಲ್ ನಲ್ಲಿ ಸೇರಿಕೊಂಡೆ . ಹತ್ತು ನಿಮಿಷ ಕಳೆಯಿತು . 15 ನಿಮಿಷ , ಅರ್ಧಗಂಟೆ , ಮುಕ್ಕಾಲು ಗಂಟೆ ಕಳೆಯಿತು . ಸೆಕ್ಯುರಿಟಿಯವನಿಗೆ ಫೋನ್ ಮಾಡುತ್ತಲೇ ಇದ್ದೆ . " ಇಲ್ಲ ಸಾರ್ ಇನ್ನೂ ಹೋಗಿಲ್ಲ . ಇಲ್ಲೇ ಇದಾರೆ . ನಿಮ್ಮನ್ನು ನಾನೇ ಕಳಿಸಿದ್ದು ಅಂತ ನನಗೆ ಹೊಲಸು ಹೊಲಸು ಬಯ್ಯುತ್ತಿದ್ದಾರೆ " ಎಂದ ಸೆಕ್ಯುರಿಟಿಯವ . ನಾನು ಬಿಡಲಿಲ್ಲ . ಸಂಜೆಯಾದರೂ ಸರಿ ಹೋಗುವುದು ಬೇಡ ಎಂದು ನಿರ್ಧರಿಸಿದೆ . ಆದರೆ ಮತ್ತೆ 5 ನಿಮಿಷದಲ್ಲಿ ಸೆಕ್ಯುರಿಟಿಯವನು ಫೋನ್ ಮಾಡಿದ . ಬಾರಿ ಅವನು ಅಳುತ್ತಿದ್ದ . ಅವನು ಹೇಳಿದುದನ್ನು ಕೇಳಿ ನನಗೆ ಅರಗಿಸಿಕೊಳ್ಳಲಾಗಲಿಲ್ಲ . ನನ್ನನ್ನು ಸೆಕ್ಯುರಿಟಿಯವನೇ ಹೊರಗೆ ಕಳಿಸಿದ್ದಾನೆ ಎಂದು ಮೊದಲು ಸೆಕ್ಯುರಿಟಿಯವನಿಗೆ ಬಯ್ದ ಹಿಜಡಾಗಳು ನಂತರ ಸೆಕ್ಯುರಿಟಿಯವನ ' ಕೆಳಗಿನದನ್ನು ' ಗಟ್ಟಿಯಾಗಿ ಒತ್ತಿ , ತಮ್ಮ ' ಮೇಲಿನದನ್ನು ' ಅವನ ಬಾಯಲ್ಲಿ ಹಾಕಿ ಎಲ್ಲರೆದುರೇ ಹಿಂಸಿಸಿದ್ದರು . ಆಘಾತದಿಂದ ಪಾಪ ಸೆಕ್ಯುರಿಟಿ ಗಾರ್ಡ್ ತತ್ತರಿಸಿ ಹೋಗಿದ್ದ . ನಾನು ಕಾಂಪ್ಲೆಕ್ಸ್ ನತ್ತ ಓಡಿ ಹೋದೆ . ಆಗಲೆ ಹಿಜಡಾಗಳು ಅಲ್ಲಿಂದ ಕಾಲ್ಕಿತ್ತಿದ್ದರು . ಉಳಿದ ಕೆಲಸಗಾರರು ಅಳುತ್ತಿದ್ದ ಸೆಕ್ಯುರಿಟಿ ಗಾರ್ಡ್ ಗೆ ಸಮಾಧಾನ ಹೇಳುತ್ತಿದ್ದರು . ನನಗೆ ಕೋಪ ತಡೆಯಲಾಗಲಿಲ್ಲ . ಆದರೆ ಆಗಬಾರದ್ದೆಲ್ಲ ಆಗಿ ಹೋಗಿತ್ತು . ತಕ್ಷಣ ನೈಟ್ ಶಿಫ್ಟ್ ಸೆಕ್ಯುರಿಟಿ ಗಾರ್ಡ್ ಗೆ ಕೂಡಲೇ ಬರುವಂತೆ ಫೋನ್ ಮಾಡಿ . ಅಳುತ್ತಿದ್ದ ಸೆಕ್ಯುರಿಟಿ ಗಾರ್ಡ್ ನನ್ನು ಮತ್ತೊಬ್ಬರ ಜೊತೆಯಲ್ಲಿ ಮನೆಗೆ ಕಳಿಸಿಕೊಟ್ಟೆ . ಕುದಿಯುವ ಬಿಂದುವಿಗೆ ಸಮೀಪವಿರುವ ನೀರನ್ನು ಕಪ್ಪು ಚಹಾಕ್ಕೆ ಬೆರೆಸಬೇಕಾಗುತ್ತದೆ ೨೧೦ ° F ( ೯೯ ° C ) . ಕಪ್ಪು ಚಹಾದಲ್ಲಿನ ಬಹುತೇಕ ಕ್ರಿಯಾಶೀಲ ವಸ್ತುಗಳು 194 ° F ( 90 ° C ) ಗಿಂತ ಕಡಿಮೆಯ ಉಷ್ಣತೆಯಲ್ಲಿ ತಮ್ಮ ಶಕ್ತಿಯನ್ನು ಹೊರಹೊಮ್ಮಿಸುವುದಿಲ್ಲ . ಕೆಲವೊಂದು ಹೆಚ್ಚು ಉತ್ಕೃಷ್ಟ ಚಹಾಗಳಿಗೆ ಕಡಿಮೆ ತಾಪಮಾನಗಳನ್ನು ಶಿಫಾರಸು ಮಾಡಲಾಗಿದೆ . ಚಹಾ ತಯಾರಿಕೆಯಲ್ಲಿ ಬಳಸಲಾಗಿರುವ ಚಹಾ ಎಲೆಗಳಿಗೆ ಅನುಸಾರವಾಗಿ , ಚಹಾದ ಅಂತಿಮ ಪರಿಮಳದ ಮೇಲೆ ತಾಪಮಾನವು ಪ್ರಭಾವವನ್ನು ಹೊಂದಿರುತ್ತದೆ . ಕಪ್ಪು ಚಹಾವನ್ನು ತಯಾರಿಸುವಾಗ ಅಗತ್ಯಕ್ಕಿಂತ ತುಂಬಾ ಕಡಿಮೆಯ ತಾಪಮಾನವನ್ನು ಬಳಸುವುದು ಅತ್ಯಂತ ಸಾಮಾನ್ಯವಾದ ದೋಷವಾಗಿದೆ . ಹೆಚ್ಚುತ್ತಿರುವ ಎತ್ತರದ ಜೊತೆಗೆ ಕುದಿಯುವ ಬಿಂದುವು ಕುಸಿಯುತ್ತದೆಯಾದ್ದರಿಂದ , ಪರ್ವತ ಪ್ರದೇಶಗಳಲ್ಲಿ ಕಪ್ಪು ಚಹಾವನ್ನು ಸೂಕ್ತ ರೀತಿಯಲ್ಲಿ ಕುದಿಸುವುದು ತುಂಬಾ ಕಷ್ಟಕರವಾಗಿ ಪರಿಣಮಿಸುತ್ತದೆ . ಚಹಾವನ್ನು ತಯಾರಿಸುವುದಕ್ಕೆ ಮುಂಚಿತವಾಗಿ ಚಹಾಕುಡಿಕೆಯನ್ನು ಬಿಸಿಮಾಡಬೇಕು ಎಂದು ಕೂಡಾ ಶಿಫಾರಸು ಮಾಡಲಾಗಿದೆ . ಸ್ವಲ್ಪವೇ ಪ್ರಮಾಣದ ಕುದಿಯುವ ನೀರನ್ನು ಕುಡಿಕೆಗೆ ಬೆರೆಸಿ , ಹೃಸ್ವವಾಗಿ ಸುಳಿ ಸುತ್ತಿಸಿ ನಂತರ ಅದನ್ನು ಹೊರಚೆಲ್ಲುವ ಮೂಲಕ ಕ್ರಮವನ್ನು ಸುಲಭವಾಗಿ ಅನುಸರಿಸಬಹುದಾಗಿದೆ . ಕಪ್ಪು ಚಹಾಗಳನ್ನು ಸಾಮಾನ್ಯವಾಗಿ ಸುಮಾರು 4 ನಿಮಿಷಗಳವರೆಗೆ ಕುದಿಸಲಾಗುತ್ತದೆ . ಕಪ್ಪು ಚಹಾಗಳನ್ನು 30 ಸೆಕೆಂಡುಗಳಿಗಿಂತ ಕಡಿಮೆ ಅವಧಿಯವರೆಗೆ ಅಥವಾ ಐದು ನಿಮಿಷಗಳಿಗಿಂತ ಹೆಚ್ಚಿನ ಅವಧಿಯವರೆಗೆ ನೆನೆಯಿಸಿಡಬಾರದು ( ಬ್ರಿಟನ್‌ನಲ್ಲಿ ಪ್ರಕ್ರಿಯೆಯನ್ನು ಹುಳಿಸುವುದು ( brewing ) ಅಥವಾ ದ್ರವಪಿಷ್ಟ ಮಾಡುವಿಕೆ ( mashing‌ ) ಎಂದು ಕರೆಯುತ್ತಾರೆ ) . ಐದು ನಿಮಿಷಗಳಿಗಿಂತ ಹೆಚ್ಚಿನ ಅವಧಿಗೆ ಚಹಾವನ್ನು ತೋಯಿಸಿಡುವುದರಿಂದ ಚಹಾವು ಕಹಿಯಾಗುತ್ತದೆ ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆಯಾದರೂ ( ಘಟ್ಟದಲ್ಲಿ ಅದನ್ನು ಹುಳಿಯುವಿಕೆಯ ಹಂತದಲ್ಲಿರುವ ಚಹಾ ಎಂದು ಬ್ರಿಟನ್‌ನಲ್ಲಿ ಉಲ್ಲೇಖಿಸಲಾಗುತ್ತದೆ‌ ) , ವಾಸ್ತವದಲ್ಲಿ ಚಹಾದ ಬಗೆ , ನೀರಿನ ಗುಣಮಟ್ಟ ಇವೇ ಮೊದಲಾದ ಹಲವಾರು ಅಂಶಗಳನ್ನು ಕರಾರುವಾಕ್ಕಾದ ಅವಧಿಯು ಅವಲಂಬಿಸಿರುತ್ತದೆ , ಮತ್ತು ಕಹಿಯು ಮೂರು ನಿಮಿಷಗಳಲ್ಲೇ ಕಾಣಿಸಿಕೊಳ್ಳಬಹುದು , ಅಥವಾ ಸುದೀರ್ಘ ಅವಧಿಗೆ ತೋಯಿಸಿಟ್ಟ ನಂತರವೂ ಅದು ಕಾಣಿಸಿಕೊಳ್ಳದೆಯೇ ಇರಬಹುದು . ಚಹಾವನ್ನು ಸೇವಿಸುವಾತನ ರುಚಿಗೆ ಹೋಲುವ ಮಟ್ಟಿಗಿನ ಅವಧಿಯವರೆಗೆ ಚಹಾವು ಕುದಿಸಲ್ಪಟ್ಟಾಗ , ಅದನ್ನು ವಿತರಿಸುವಾಗ ಸೋಸುವುದು ಅಗತ್ಯವಾಗಿರುತ್ತದೆ . ಅಸ್ಸಾಂ ಚಹಾ , ಡಾರ್ಜಿಲಿಂಗ್‌ ಚಹಾ ಮತ್ತು ಕಪ್ಪು ಸಿಲೋನ್‌ ಚಹಾ ಇವುಗಳು ಕಪ್ಪು ಚಹಾದ ಜನಪ್ರಿಯ ಪ್ರಭೇದಗಳಲ್ಲಿ ಸೇರಿವೆ . ವಿಚಿತ್ರ , ಹಾಸ್ಯಮಯ ಮತ್ತು ಅಪಾರವಾದ ಅರ್ಥಗಳುಳ್ಳ ಫಲಕ ಚಿತ್ರಪ್ರದರ್ಶನವೇ ಫಲಕೋತ್ಸವ . ವಾರಕ್ಕೊಂದು ಹೊಸ ಫಲಕ ಸೇರ್ಪಡೆಯಾಗಲಿದೆ . ಉಡುಪಿಯಲ್ಲಿ ದಿನಪತ್ರಿಕೆ ಮಾರುವ ಅಂಗಡಿಯೊಂದರ ಮುಂದೆ ಕಂಡ ಫಲಕ ವಾರದ ಚಿತ್ರ . ಫಲಕದ ಮೇಲಿನ ಬರಹ ಇಂತಿದೆ : " ದಿನಪತ್ರಿಕೆಯ ಬಗ್ಗೆ ಚಿಲ್ಲರೆ ಸಹಕಾರ ಕೋರುತ್ತಿದ್ದೇವೆ ದಯವಿಟ್ಟು ಸಹಕರಿಸಿ " ! ಫೋಟೋ ಕೃಪೆ : ಶ್ರೀಕಾಂತ್ . ಆದರೆ ಅತಿ ದೊಡ್ಡ ಅನಾಚಾರ ನಮ್ಮ ಮೇಲ್ಪಂಕ್ತಿಯ ನಾಯಕರಿಂದಲೇ ನಡೆದದ್ದು ರಾಜ್ಯದ ದುರಂತ ಎನ್ನಬೇಕು . ನಿಜಕ್ಕೂ ಇದು ನ್ಯಾಯ ವ್ಯವಸ್ಥೆಗೆ ಮಾಡಿದ ಅತಿ ದೊಡ್ಡ ಅವಮಾನ . ಇಷ್ಟಕ್ಕೆ ಮುಗಿಯದೆ ನಮ್ಮ ಮುಖ್ಯಮಂತ್ರಿಗಳು ಆಣೆಯ ಆಹ್ವಾನಕ್ಕೆ ಬಳಸಿಕೊಂಡದ್ದು ರಾಜ್ಯದ ಖಜಾನೆಯನ್ನ . ಜಾಹೀರಾತು ಪ್ರಕಟವಾಗಿದ್ದು ಕರ್ನಾಟಕ ವಾರ್ತಾ ಇಲಾಖೆಯ ಅಡಿಯಲ್ಲಿ . ಇದರ ಔಚಿತ್ಯವಾದರು ಏನಿತ್ತು ಎಂಬುದನ್ನು ನಮ್ಮ ಮುಖ್ಯಮಂತ್ರಿಗಳೆ ಹೇಳಬೇಕು . ಅಭಿಮಾನಿಯ ಅಭಿಮಾನಕೆ ಕಟ್ಟಲಾದಿತೇ ಎಂದಾದರೂ ಬೆಲೆ . . . ಹೀಗೆ ಸದಾ ಇರಲಿ ನಿಮ್ಮ ಪ್ರೋತ್ಸಾಹ ನನ್ನ ಲೇಖನಗಳ ಜೊತೆ . . . ಫೈನಲ್ ಪಂದ್ಯ ಹೀಗಾಗುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ . ಕರ್ನಾಟಕ ಬುಲ್ಡೋಜರ್ಸ್ ತಂಡಕ್ಕೆ ಚೆನ್ನೈ ರೈನೋಸ್ ಯಾವ ಲೆಕ್ಕ ಎಂಬಂತಿತ್ತು . ಆದರೆ ಟಾಸ್ ಗೆದ್ದ ಕಿಚ್ಚ ಸುದೀಪ್ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದು ಕೊಂಚ ಗಲಿಬಿಲಿಗೆ ಕಾರಣವಾಯಿತು . ಚೆನ್ನೈ ರೈನೋಸ್ ತಂಡದ ಬ್ಯಾಟಿಂಗ್ ನೋಡ ನೋಡುತ್ತಿದ್ದಂತೆ , ಕಿಚ್ಚ ಸುದೀಪ್ ಮೇಲಿಟ್ಟಿದ್ದ ಆಸೆಗಳು . . . ಅಪ್ಪನಿಗೆ ಆರೋಗ್ಯದ ಬಗ್ಗೆ ತೀರಾ ಕಾಳಜಿ . ವೈದ್ಯ ವಿಜ್ನಾನದ ಬಗ್ಗೆ ಹೆಚ್ಚಿನದೇ ಕುತೂಹಲ . ಒಮ್ಮೊಮ್ಮೆ ಅನಿಸಿದ್ದಿದೆ ಅಪ್ಪನಿಗೆ ಅವರ ಶಾಲಾ ದಿನಗಳಲ್ಲಿ ಅರ್ಥಿಕ ಅನುಕೂಲತೆ ಇದ್ದಿದ್ದರೆ , ಕಾಲೇಜಿನ ಪ್ರಾಧ್ಯಾಪಕರಾಗುವ ಬದಲು ವೈದ್ಯರಾಗಿರುತ್ತಿದ್ದರೇನೊ . ಒಮ್ಮೊಮ್ಮೆ ಅಮ್ಮನೂ ತಮಾಷೆ ಮಾಡುವುದುಂಟು , ನಿಮ್ಮಲ್ಲಿ ಯಾರಾದರೂ ಇಂಜಿನಿಯರಿಂಗ್ ಮಾಡುವ ಬದಲು ಮೆಡಿಕಲ್ ತೆಗೆದುಕೊಂಡಿದ್ದರೆ ನಿಮಗಿಂತ ಮೊದಲೇ ಪುಸ್ತಕಗಳನ್ನೆಲ್ಲಾ ಓದಿ ನಿಮ್ಮಪ್ಪನೇ ವೈದ್ಯರಾಗಿರುತ್ತಿದ್ದರು ಎಂದು . ಹೌದು ಅಪ್ಪನ ಆಸಕ್ತಿ ವೈದ್ಯವಿಜ್ನಾನ . ಅವರು ಕೆಲವೊಮ್ಮೆ ನಮ್ಮೆಲ್ಲರ ಆರೋಗ್ಯದ ಬಗ್ಗೆ ತೀರಾ ಎನಿಸುವ ಕಾಳಜಿ ತೋರುವುದು ಆಸಕ್ತಿಯಿಂದಲೇ ಏನೋ ಎನಿಸುತ್ತದೆ . ಮಕ್ಕಳ ಆರೋಗ್ಯದ ವಿಷಯದಲ್ಲೂ ಅಷ್ಠೇ , ಅಪ್ಪನದು ವಿಶೇಷ ಕಾಳಜಿ , ಸಣ್ಣ ಅನಾರೋಗ್ಯಕ್ಕೂ ಹೆಚ್ಚಿನದೇ ಮುತುವರ್ಜಿ , ಏನಾದರೂ ಸ್ಪಲ್ಪ ವ್ಯತ್ಯಾಸವಾದರೂ ಆತಂಕ , ಕೊನೆಗೆ ಪೂರ್ಣ ಹುಷಾರಾದ ಮೇಲೆಯೇ ಅಪ್ಪನ ಮುಖದಲ್ಲಿ ಕಾಣುತ್ತಿದ್ದ ಆತಂಕ ಮರೆಯಾಗುತ್ತಿತ್ತು . ಮಕ್ಕಳ ಆರೋಗ್ಯದ ಮೇಲೆ ಅಪ್ಪನಿಗೆ ಎಷ್ಠೆಲ್ಲಾ ಕಾಳಜಿ . ? ಅದು ಅಪ್ಪ . ! ವೆಂಕಟರಾಮಾ ಪಂಡಿತರಿಗೆ ರಿಟೈರ್ ಆದಾಗ ಮಕ್ಕಳೆಲ್ಲಾ ಇನ್ನೂ ಹೈಸ್ಕೂಲು , ಮಿಡ್ಲ್ ಸ್ಕೂಲಿನಲ್ಲೇ ಇದ್ದರು . ಮಧ್ಯೆ ಹಿರಿಯರೆಲ್ಲಾ ಸೇರಿ ಸತ್ಯನಾರಾಯಣನಿಗೆ ಮದುವೆ ಮಾಡಿಸುವುದು ಒಳ್ಳೆಯದು , ಮನೆಗೊಂದು ಹೆಣ್ಣು ದಿಕ್ಕಾಗುತ್ತದೆ ಎಂದು ನಿರ್ಧರಿಸಿದರು . ಅವನ ಮದುವೆಯೂ ಆಗಿಹೋಯಿತು . ಹುಡುಗಿಗೆ ೧೪ ವರ್ಷ ಹುಡುಗನಿಗೆ ೧೮ . ಗಾದೆಯ ಪರ್ಯಾಯ ಹೇಳಿಕೆಯೊಂದು ಧಾರವಾಡ ಜಿಲ್ಲೆಯಲ್ಲಿ ಬಳಕೆಯಲ್ಲಿದ್ದು , ಅದು ಹೀಗಿದೆ : ' ಒಂದು ದುಡ್ಡು ಕೊಟ್ಟು ಹಾಡು ದಾಸಯ್ಯ , ಎರಡು ದುಡ್ಡು ಕೊಟ್ಟು ನಿಲ್ಸು ದಾಸಯ್ಯ " . ಬಹಳಷ್ಟೂ ನಮ್ಮ ಕನ್ನಡಿಗರಿಗೆ ಗೊತ್ತಿಲ್ಲ ಕರ್ನಾಟದ ಏಕೀಕರಣ ಅಂದರೆ ಏನು , ಅನೇಕ ಕಡೆ ಸುವರ್ಣ ಸಂಭ್ರಮ ಆಗುತ್ತಿದೆ , ಗಲ್ಲಿ ಗಲ್ಲಿಗಳಲ್ಲಿ ಸಮಾರಂಭ ನಡೆಯುತ್ತಿದೆ . ಅದೇ ಹಾಡು - ಕುಣಿತ ಮತ್ತು ಕೆಲವು ರಾಜಕೀಯ ನಾಯಕರ ಮತ್ತು ಉಟ್ಟು ಹೋರಾಟಗಾರಾರ ಕಿವಿಗೆ ಅಪ್ಪಳಿಸುವ ಭಾಷಣಗಳು . ಆದರೆ ಇದಕ್ಕೆ ನಿಜಕ್ಕೂ . . . ಕವಿಯ ಕನ್ನಡಿಗರ ಸಂಪರ್ಕ ಜಾಲಕ್ಕೆ ಸುಸ್ವಾಗತ . . . . " ಈಕವಿ " ಸಂಸ್ಥೆ ಯು ಕನ್ನಡನುಡಿಗಾಗಿ , ಕನ್ನಡನಾಡಿಗಾಗಿ , ಕನ್ನಡಿಗರಿಗಾಗಿ ಸದಾಕಾಲ ದುಡಿಯುವ ಸಲುವಾಗಿ ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದೆ . ಈಕವಿ ಸಂಸ್ಥೆಯು ಇದುವರೆಗೂ ವಿವಿದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು , ೨೦೦೩ ರರಿಂದ ಇಂದಿನವರೆಗೂ ಕನ್ನಡಕ್ಕಾಗಿ ಸೇವೆ , ಕನ್ನಡಿಗರಿಗೆ ಸಹಾಯ , ಮಾಡುತ್ತಾ ಬಂದಿದೆ . ಗುರಿಯನ್ನು ಮುಟ್ಟುವ ಸಲುವಾಗಿ " - ಕವಿ " ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳ , ಪ್ರತಿ ತಾಲ್ಲೂಕುಗಳಲ್ಲಿ ಶಾಖೆಗಳನ್ನು ಪ್ರಾರಂಭಿಸುವ ಯೋಜನೆಯಲ್ಲಿ ಕಾರ್ಯಪ್ರವೃತ್ತವಾಗಿದೆ . " - ಕವಿ " ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳ , ಪ್ರತಿ ತಾಲ್ಲೂಕುಗಳಲ್ಲಿ ಶಾಖೆಗಳನ್ನು ಪ್ರಾರಂಭಿಸುವ ಯೋಜನೆಯಲ್ಲಿ ಕಾರ್ಯಪ್ರವೃತ್ತವಾಗಿದೆ . ಈಕವಿ ಜೊತೆ ಸೇರಿಕೊಂಡು , ಬಾಗವಹಿಸಿ . ಈಕವಿ ಬಗ್ಗೆ ವಿಷಯಗಳನ್ನು ಕಳಿಸುತ್ತಿದ್ದೇನೆ . ಓದಿ ನೋಡಿ . ಎಲ್ಲರು ಸೇರಿ ಮಾಡುವ ಕೆಲಸ . ಒಗ್ಗಟ್ಟಿನಲ್ಲಿ ಬಲವಿದೆ . ಈಕವಿ ಮಾಡಿರುವುದನ್ನು ತಳಪಾಯವಾಗಿ ಇಟ್ಟಿಕೊಂಡು ನಿಮ್ಮ ಜಿಲ್ಲೆ ಯಲ್ಲಿ ಈಕವಿ ಯನ್ನು ಮುಂದುವರಿಸಬೇಕು . 1 . ಸರ್ಕಾರಿ ಶಾಲೆಗಳನ್ನು ದತ್ತು ತೇಗೆದುಕೊಂಡು , ಶಾಲಾ ಮಕ್ಕಳಿಗೆ ವಿದ್ಯಾರ್ಥಿ ವೇತನ , ಪಠ್ಯ ಪುಸ್ತಕ ಮತ್ತು ನೋಟ್ ಪುಸ್ತಕಗಳನ್ನು , ಕೊಡುವುದರ ಬಗ್ಗೆ . 2 . ಸರ್ಕಾರಿ ಶಾಲೆಗಳ ಮಕ್ಕಳಿಗೆ ಕಂಪ್ಯೂಟರ್ ಬಗ್ಗೆ ಅರಿವು ಮೂಡಿಸಿ , ಅದನ್ನು ವ್ಯಾಪಕವಾಗಿ ಉಪಯೋಗಿಸುವಂತೆ ತರಬೇತಿ ನೀಡುವುದರ ಬಗ್ಗೆ . 3 . ಕನ್ನಡ ನಾಡಿನಲ್ಲಿ ಕನ್ನಡಿಗರಿಗೆ ಕೆಲಸ ದೊರಕುವಂತೆ ತಂಡದಲ್ಲಿ ಉದ್ಯೋಗಾವಕಾಶಗಳ ಬಗ್ಗೆ ತಿಳಿಸುವುದು . ಸಹಾಯ ಮಾಡುವುದರ ಬಗ್ಗೆ . 4 . ನಿಮ್ಮ ನಿಮ್ಮ ಜಿಲ್ಲೆ ಮತ್ತು ತಾಲೋಕು ಮಟ್ಟದಲ್ಲಿ , ಕನ್ನಡ ಪ್ರತಿಭೆಗಳನ್ನು ಗುರುತಿಸಿ ಅವಕಾಶ ನೀಡುವುದರ ಮೂಲಕ ಪ್ರೊತ್ಸಾಹಿಸಿ , ಅವರನ್ನು ಮುಂದೆ ತರುವುದರ ಬಗ್ಗೆ . 5 . ಜಿಲ್ಲಾ ಮತ್ತು ತಾಲೋಕು ಮಟ್ಟದಲ್ಲಿ , ಸಂಗೀತ , ವೈಚಾರಿಕತೆ , ನೃತ್ಯ ಮತ್ತು ನಾಟಕಗಳ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡುವುದರ ಬಗ್ಗೆ . 6 . ಗ್ರಾಮೀಣ ಶಾಲೆ , ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾಭ್ಯಾಸ , ಅಧ್ಯಯನದಕ್ರಮ , ವೃತ್ತಿಪರ ಶಿಕ್ಷಣ ಕಾರ್ಯಗಾರಗಳನ್ನು ವಿವಿಧ ಜಿಲ್ಲೆ ಗಳಲ್ಲಿ ನಡೆಸಬೇಕು . . ಜಿಲ್ಲೆ ಕನ್ನಡಿಗರು , ಅವರ , ಅವರ , ಕನ್ನಡಿಗರ ಜಿಲ್ಲೆ ಸಂಪರ್ಕ ಜಾಲ ವನ್ನು ಅಭಿವೃದ್ದಿ ಗಳಿಸಬೇಕು , ಜನ ಸಾಮಾನ್ಯರಿಗೆ ಬೇಕಾಗಿರುವ ವಿಷಯಗಳನ್ನು ಜಿಲ್ಲೆಯ ಸಂಪರ್ಕ ಜಾಲ ದಲ್ಲಿ ಸೇರಿಸಬೇಕು . . ಹೊರದೇಶ ಮತ್ತು ಹೊರರಾಜ್ಯ ದಲ್ಲಿ ಇರುವ ಕನ್ನಡಿಗರು , ಅಲ್ಲಿಂದಲೇ , ಈಕವಿ ಜೊತೆ ಸೇರಿಕೊಂಡು , ಸರ್ಕಾರಕ್ಕೆ ಪತ್ರ ಬರೆಯಯುವುದಕ್ಕೆ , ಮಾಹಿತಿ ಹಕ್ಕು ಕಾಯಿದೆ ಉಪಯೋಗಿಸುವದಕ್ಕೆ ಮತ್ತು ಜನ ಸಾಮಾನ್ಯ ರಿಗೆ ಬೇಕಾದ ವಿಷಯಗಳನ್ನು ತಿಳಿಸಬಹುದು . ಈಕವಿ ವೇದಿಕೆ ಹಮ್ಮಿಕೊಂಡಿರುವ ಕೆಳಕಂಡ ಯೋಜನೆಗಳನ್ನ ಇನ್ನು ಪರಿಣಾಮಕಾರಿಯಾಗಿ ಮಾಡುವುದರ ಬಗ್ಗೆ . . ಸರ್ಕಾರದ ಮೇಲೆ ಒತ್ತಾಯ ತಂದು ಕನ್ನಡವನ್ನು ಆಡಳಿತ ಭಾಷೆಯಾಗಿ ಅನುಷ್ಠಾನಗೊಳಿಸುವುದು . . ವೃತ್ತಿಪರ ಶಿಕ್ಷಣ ತರಬೇತಿಯನ್ನು ನಾಡಿನ ಮೂಲೆ ಮೂಲೆಗಳಲ್ಲಿ ನಡೆಸುವುದು . . ಗ್ರಾಮಾಂತರ ಜಿಲ್ಲೆಗಳಲ್ಲಿ ಉಚಿತ ವೈದ್ಯಕೀಯ ತಪಾಸಣ ಶಿಬಿರವನ್ನು ಹಮ್ಮಿಕೊಳ್ಳುವುದು . . ಸರ್ಕಾರದ ಮೇಲೆ ಒತ್ತಾಯ ತಂದು ಸರೋಜಿನಿ ಮಹಿಷಿ ವರದಿಯನ್ನು ಜಾರಿಗೊಳಿಸುವಂತೆ ಮಾಡಬೇಕು . . ಸರ್ಕಾರದ ಮೇಲೆ ಒತ್ತಾಯ ತಂದು ನಂಜುಂಡಪ್ಪ ವರದಿಯನ್ನು ಜಾರಿಗೊಳಿಸುವಂತೆ ಮಾಡಬೇಕು . ಸ್ನೇಹಿತರೆ , ' Gold questnet ಪೋಸ್ಟ್‌‍ಮಾರ್ಟಂ : ಚಿನ್ನ ಮಾರಿ ಲಕ್ಷ ಗಳಿಸಿ ' ಲೇಖನ ಇಷ್ಟೊಂದು ಸಂಚಲನಕ್ಕೆ ಕಾರಣವಾಗುತ್ತೆ ಅನ್ನೋ ಯೋಚನೆ ನನಗಿರಲಿಲ್ಲ . - ಮೈಲ್‍ನಲ್ಲಿ , ಫೋನ್‍ನಲ್ಲಿ , ಕೊನೆಗೆ ಕಾಮೆಂಟುಗಳ ರೂಪದಲ್ಲಿ ಪ್ರತಿಕ್ರಿಯೆಗಳ ಸುರಿಮಳೆ . ಲೇಖನ ಮೆಚ್ಚಿಕೊಂಡ ಶ್ಯಾಂರವರು ಲೇಖನಕ್ಕೆ ಪೂರಕವಾದ ಮುನ್ನುಡಿ ಬರೆದು ದಟ್ಸ್‍ಕನ್ನಡದಿಂದ ನನ್ನ ಬ್ಲಾಗ್‍ಗೆ ಸಂಪರ್ಕ ಕೊಟ್ಟರು . ನಲವತ್ತೆಂಟು ಗಂಟೆಗಳಲ್ಲಿ ಒಂದು ಸಾವಿರ ಜನ ಲೇಖನದ ಪುಟಕ್ಕೆ ಭೇಟಿ ನೀಡಿದ್ದಾರೆ . ಹಾಗೆಯೇ ಶ್ಯಾಂರವರ ಶೀರ್ಷಿಕೆ ' ಚಿನ್ನದಂತ ಮೋಸ ' ಮತ್ತು ಅದು ಪ್ರಕಟವಾದ ರೀತಿ ಸ್ತುತ್ಯರ್ಹ . ಅವರ ಸಹಕಾರ ಹೀಗೇ ಇರಲಿ . ಬಂದ ಪ್ರತಿಕ್ರಿಯೆಗಳಲ್ಲಿ ಒಂದನ್ನು ಆಯ್ದು ಅದಕ್ಕೆ ಲೇಖನದ ರೂಪ ಕೊಟ್ಟು ಕೆಳಗೆ ಪ್ರಕಟಿಸುತ್ತಿದ್ದೇನೆ . ಅನಿವಾರ್ಯ ಕಾರಣಗಳಿಗಾಗಿ ಲೇಖಕರ ಹೆಸರನ್ನು ಪ್ರಸ್ತಾಪಿಸಿಲ್ಲ . - ಅರೇಹಳ್ಳಿ ರವೀ ( ಮೂಲ ಲೇಖನ - ` Questnet : ಚಿನ್ನದಂತ ಮೋಸ ) ವಂಚನೆ ಅನ್ನೋದು ವ್ಯಭಿಚಾರದಷ್ಟೇ ಪುರಾತನ ಕಸುಬು . ಯಾರಾದರೂ ರಾತ್ರಿ ಕಳೆದು ಬೆಳಗಾಗೋದರೊಳಗೆ ಶ್ರೀಮಂತರಾಗಿ ಹೋದರೆಂದರೆ ಅದಕ್ಕೆ ಕಾರಣ ಬೇರೇನಲ್ಲ - ವಂಚನೆ . ಕ್ಷಣ ಯೋಚಿಸಿ . ಅಷ್ಟು ದೊಡ್ಡ ಕಂಪನಿಯಾದ ' ಸಹರಾ ' ಬಂಡವಾಳವನ್ನು ಯಾವ ದಾರಿಗಳ ಮೂಲಕ ಕ್ರೋಢೀಕರಿಸುತ್ತದೆ ಮತ್ತು ಅದನ್ನು ಎಲ್ಲೆಲ್ಲಿ ಹೂಡುತ್ತದೆ ಅನ್ನೋದು ಸಾರ್ವಜನಿಕರಿಗೆ ಗೊತ್ತಾಗದಂತ ಗುಟ್ಟಿನ ಗೂಡೇನಲ್ಲ . Sahara Financial Servicesನವರು ಸಂಗ್ರಹಿಸಿದ ಠೇವಣಿಯು - Amby valleyಗೆ divert ಆಗುತ್ತಿದ್ದದ್ದು ಗೊತ್ತಿದ್ರೂ , ಎಲ್ಲರೂ ಕಣ್ಣು ಮುಚ್ಚಿಕೊಂಡಿದ್ದರು . ವಿಷಯ ಸಾರ್ವಜನಿಕ ಆದಾಗ - ಯಾರೂ ಯಾರನ್ನೂ ಮುಚ್ಚಿಡಲಾಗಲಿಲ್ಲ . ಧಾರಾವಾಹಿಯಲ್ಲಿ ಪಾತ್ರ ಮಾಡುತ್ತಿರುವುದು ನನಗೆ ಸಂತಸದ ಜೊತೆಗೆ ಆತ್ಮತೃಪ್ತಿಯ ವಿಷಯ ಕೂಡ . ಇಲ್ಲಿನ ಹಲವು ಡೈಲಾಗ್ ಗಳು ಹಲವು ಬಾರಿ ನನ್ನ ನಿಜವಾದ ಅಭಿಪ್ರಾಯಗಳು ಎನಿಸಿದ್ದಿದೆ . ಹೀಗಾಗಿ ನಟನೆಯೆಂಬುದು ಸಹಜವಾಗುತ್ತದೆ . ಮುಕ್ತ ಮುಕ್ತ ಮತ್ತಷ್ಟು ಸತ್ವಯುತವಾಗಿ ಮೂಡಿಬರಲಿ ಎಂಬುದು ಆಶಯ . ಮಣ್ಣ ತಿಂದು ಸಿಹಿ ಹಣ್ಣ ಕೊಡುವ ಮರ ನೀಡಿ ನೀಡಿ ಮುಕ್ತ " ಛೆ - ಛೆ , ನಾಟ್ - ಅಟ್ - ಆಲ್ . ನೀವು ಏನೇನೋ ಯೋಚನೆ ಮಾಡ್ತಿದ್ದೀರ . ಏನಾದರೂ ತಲೆನೋವು ? ಕಣ್ಣು - ಕತ್ತಲೆ ಬರುತ್ತದೆಯೇ ? " ಟಾಸ್ ಗೆದ್ದು ಬ್ಯಾಟಿಂಗ್ ನಡೆಸುವ ನಿರ್ಧಾರ ತೆಗೆದುಕೊಂಡ ಆಸೀಸ್ ನಿಗದಿತ ೫೦ ಓವರ್‌ಗಳಲ್ಲಿ ಆರು ವಿಕೆಟ್ ಕಳೆದುಕೊಂಡು ೨೬೦ ರನ್ ಧೋನಿ ಪಡೆಗೆ ನೀಡಿತು . ಗುರಿ ಬೆನ್ನತ್ತಿದ ಭಾರತ ೪೭ . ಓವರ್‌ಗಳಲ್ಲಿ ಐದು ವಿಕೆಟ್‌ಗೆ ೨೬೧ ರನ್ ಗಳಿಸಿ ಜಯಭೇರಿ ಮೊಳಗಿಸಿತು . ಮಕ್ಕ್ಕಳ / ಹೆಣ್ಣು [ ಅಪ್ರಾಪ್ತ ವಯಸ್ಸಿನ ನಲ್ಲಿ ] ಮಾರಾಟ ಖಂಡನೆ . ಈಗ ದಾದಿಯರು ಆಸ್ಪತ್ರೆಗಳಲ್ಲಿ ನವ ಜಾತ ಶಿಶು ಗಳನ್ನೂ ಬದಲಿಸುವುದು . ಹಣಕ್ಕಾಗಿ ಮಾರುವುದು ಸಾಮಾನ್ಯ . ಚಿಕ್ಕ ವಯಸ್ಸಿನಲ್ಲಿ ಮಕ್ಕಳನ್ನು ವಿಧ್ಯಾಭ್ಯಾಸ ಕೊಡುವುದನ್ನು ಬಿಟ್ಟು ದುಡಿಸೋದು . ಕೆಟ್ಟ ನಡತೆ ಯನ್ನು ಸರಕಾರ ಸಹಿಸದು . ಆದರೆ ಸಮಾಜದ ಸದಸ್ಯರು ಕೂಡ ಇದನ್ನು ಗಮನಿಸಿ ಕಾನೂನು ಕ್ರಮ ಜರುಗಿಸಲು ಸಹಾಯ ಮಾಡ ಬೇಕು . ಹೆಣ್ಣು ಮಕ್ಕಳನ್ನು ಬೇರೆ ರಾಜ್ಯ ಗಳಿಗೆ ಸಾಗಿಸಿ ವೇಶ್ಯಾ ವಾಟಿಕೆ ಗಳಿಗೆ ಮಾರು ವುದನ್ನು ತಡೆಯ ಬೇಕು . ವಯಸ್ಸಾದ ತಂದೆ , ತಾಯಿ ಯನ್ನು ವ್ರದ್ಧಾಶ್ರಮ ಸೇರಿಸುವುದು ಈಗ ವಾಡಿಕೆ ಯಲ್ಲಿದೆ . ಇದನ್ನು ಆದರ್ಶ ಸಮಾಜ ಸಹಿಸೋಲ್ಲ . ಇದಕ್ಕೆ ಈಗಿನ ಯುವ ಪೀಳಿಗೆ ಅಧ್ಯಯನ ಮಾಡಿ , ಹೆತ್ತವರ ಬಗ್ಗೆ ಮರ್ಯಾದೆ ಕೊಟ್ಟು ತಾವು ಕೂಡ ಸ್ಥಾನ ದಲ್ಲಿ ಇದ್ದರೆ ನಮ್ಮ ಗತಿ ಏನು ? ಎಂಬ ವಿಷಯದ ಬಗ್ಗೆ ಅತ್ಮಾವಲೋಕನ ಮಾಡಿ ಕೊಳ್ಳ ಬೇಕು . ಆದರ್ಶ ಸಮಾಜದ ರಚನೆ ಯಾಗಲಿ ಎಂದು ಹಾರೈಸುವ ಭವ್ಯ ಭಾರತದ ನವ ನಿರ್ಮಾಣ್ ವೇದಿಕೆಯ ನಾಗೇಶ್ ಪೈ . ಎಲ್ಲೋ ಮೂಲೆ ಸೇರಿ ತನ್ನ ಬದಲಾಗುತ್ತಿರುವ , ಬದಲಾಗಬೇಕಾದ ಅರಿವಿಗೆ ತಕ್ಕ ಶೈಲಿಯೇನೆಂಬುದನ್ನು ಹುಡುಕುತ್ತ ಮೌನಿಯಾಗಿ ಬಿಟ್ಟ ಅಪ್ವರ್ಡ್‌ನಲ್ಲಿ ನಂಬಿಕೆ ಇಟ್ಟುಕೊಂಡಿದ್ದವನು ಇಷರ್ವುಡ್‌ ಮಾತ್ರ . ಸ್ನೇಹಿತನ ಅಜ್ಞಾತವಾಸವನ್ನು ಗೌರವಿಸಿ , ತನ್ನ ಕಾಲದ ಅತ್ಯುತ್ತಮ ಕೃತಿಗಳನ್ನು ಗೆಳೆಯ ಬರೆದೇ ಬರೆಯುತ್ತಾನೆಂದು ಸಾಯುವವರೆಗೂ ಸತತವಾಗಿ ಇಷರ್ವುಡ್‌ ನಂಬಿದ್ದ . ಇಷ್ಟು ದೊಡ್ಡ ಸಂಪದ್ಭರಿತ ಸಾಮ್ರಾಜ್ಯವನ್ನು ಪ್ರವಾಸಿಗರಿಗೆ ಸಮರ್ಥವಾಗಿ ಪರಿಚಯಿಸಿಕೊಡುವ ಪ್ರಕ್ರಿಯೆಯು ಮಾತ್ರ ಅತ್ಯಂತ ಸಾಧಾರಣ ಮಟ್ಟದಲ್ಲಿ ನಡೆಯುತ್ತಿದೆ . ಹಂಪೆಯನ್ನು ನೋಡಲು ಬರುವ ಪ್ರವಾಸಿಗರಿಗೆ ಒಂದು ಕನಿಷ್ಠ ಸೌಲಭ್ಯವುಳ್ಳ ಮಾತಾವರಣವನ್ನಾದರೂ ಕೊಡಬೇಕು . ಕನಿಷ್ಠ ಸೌಲಭ್ಯಗಳನ್ನು ಅಪೇಕ್ಷಿಸುವ ಪ್ರವಾಸಿಗರಿಂದ ಹಿಡಿದು ಎಲ್ಲರಿಗೂ ಸರಿಯಾದ ಆತಿಥ್ಯವನ್ನು ನೀಡುವ ವ್ಯವಸ್ಥೆ ಕೊಡುವ ಕೇಂದ್ರವಾಗುವುದು . ಮಳೆ ಬರುತ್ತಿರುವಾಗಲೆಲ್ಲಾ ಹೊರಗೆ ಕಾಲಿಡುವುದಕ್ಕೇ ಬೇಸರವಾಗುತ್ತಿತ್ತು . ಈಗ ಮಳೆ ಬಾರದೆ ಹೊರಗೆ ಹೋಗುವುದಕ್ಕೆ ಮನಸ್ಸಾಗುತ್ತಿಲ್ಲ . ನಿರಂತರವಾಗಿರಬಹುದು ಎಂಬ ಭ್ರಮೆಯನ್ನು . . . ಮಂಗಳೂರು ಜನವರಿ 3 : ಡಿಸೆಂಬರ್ 31 ರಂದು ನಡೆದ ಜಿಲ್ಲಾ / ತಾಲೂಕು ಪಂಚಾಯತ್ ಚುನಾವಣೆ ಮತ ಎಣಿಕೆ ಜನವರಿ 4 ರಂದು ಬೆಳಿಗ್ಗೆ 8 ಗಂಟೆಯಿಂದ ಆರಂಭಗೊಳ್ಳಲಿದೆ . ಮಂಗಳೂರಿನ ಸಂತ ರೊಜಾರಿಯೋ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ , ಬಂಟ್ವಾಳ ತಾಲೂಕಿನ ಮತ ಎಣಿಕೆಯನ್ನು ಮೊಡಂಕಾಪು ಇನ್ಫೆಂಟ್ ಜೀಸಸ್ ಆಂಗ್ಲ ಮಾದ್ಯಮ ಪ್ರೌಢಶಾಲೆಯಲ್ಲಿ , ಬೆಳ್ತಂಗಡಿಯ ಮತ ಎಣಿಕೆಯನ್ನು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ , ಪುತ್ತೂರು ತಾಲೂಕಿನ ಮತ ಎಣಿಕೆಯನ್ನು ಪುತ್ತೂರು ದರ್ಬೆಯ ಸಂತ ಫಿಲೋಮಿನಾ ಕಾಲೇಜಿನಲ್ಲಿ , ಸುಳ್ಯ ತಾಲೂಕಿನ ಮತ ಎಣಿಕೆಯನ್ನು ನೆಹರೂ ಸ್ಮಾರಕ ಕಾಲೇಜಿನಲ್ಲಿ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಸುಬೋಧ್ ಯಾದವ್ ಅವರು ತಿಳಿಸಿದ್ದಾರೆ . ಸುಸೂತ್ರವಾಗಿ ಮತ ಎಣಿಕೆ ನಡೆಸಲು ಜಿಲ್ಲಾಡಳಿತ ಸರ್ವ ಸನ್ನದ್ಧವಾಗಿದ್ದು , ಜಿಲ್ಲಾ ಪಂಚಾಯತ್ನ ಮತ ಎಣಿಕೆಗೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ 33 ಮೇಲ್ವಿಚಾರಕರ ನೇತೃತ್ವದಲ್ಲಿ 4 ಕೊಠಡಿಗಳಲ್ಲಿ 10 ಸ್ಥಾನಗಳ ಮತ ಎಣಿಕೆ ನಡೆಯಲಿದೆ . ಬಂಟ್ವಾಳದಲ್ಲಿ 30 ಮೇಲ್ವಿಚಾರಕರ ಉಸ್ತುವಾರಿಯಲ್ಲಿ 7 ಕೊಠಡಿಗಳಲ್ಲಿ 27 ಮೇಜುಗಳು 9 ಸ್ಥಾನಗಳ ಮತ ಎಣಿಕೆಗೆ ಸಜ್ಜುಗೊಂಡಿದೆ . ಬೆಳ್ತಂಗಡಿಯ ಒಟ್ಟು 6 ಸ್ಥಾನಗಳಿಗೆ 3 ಕೊಠಡಿಗಳಲ್ಲಿ 18 ಮೇಜುಗಳಲ್ಲಿ 20 ಮೇಲ್ವಿಚಾರಕರು ಮತ ಎಣಿಕೆ ಕಾರ್ಯಕ್ಕೆ ಸಜ್ಜಾಗಿದ್ದಾರೆ . ಪುತ್ತೂರು ಮತ ಎಣಿಕೆ ಕೇಂದ್ರದಲ್ಲಿ 20 ಮೇಲ್ವಿಚಾರಕರು 18 ಮೇಜುಗಳಲ್ಲಿ 3 ಕೊಠಡಿಗಳಲ್ಲಿ 6 ಸ್ಥಾನಗಳ ಮತ ಎಣಿಕೆ ನಡೆಸಲಿದ್ದಾರೆ . ಸುಳ್ಯ ದಲ್ಲಿ 4 ಜಿಲ್ಲಾ ಪಂಚಾಯತ್ ಸ್ಥಾನಗಳಿಗೆ ಒಂದು ಕೊಠಡಿಯಲ್ಲಿ 12 ಮೇಜುಗಳನ್ನು ಇರಿಸಲಾಗಿದ್ದು 13 ಮೇಲ್ವಿಚಾರಕರು ಮತ ಎಣಿಕೆ ನೇತೃತ್ವ ವಹಿಸುವರು , ಇದೇ ಮಾದರಿಯಲ್ಲಿ ಮಂಗಳೂರು ತಾಲೂಕು ಪಂಚಾಯತ್ನ 37 ಸ್ಥಾನಗಳಿಗೆ 6 ಕೊಠಡಿಗಳಲ್ಲಿ 41 ಮೇಲ್ವಿಚಾರಕರ ನೇತೃತ್ವದಲ್ಲಿ 37 ಮೇಜುಗಳಲ್ಲಿ ಮತ ಎಣಿಕೆ ನಡೆಯಲಿದೆ . ಬಂಟ್ವಾಳದ 33 ಸ್ಥಾನಗಳಿಗೆ 5 ಕೊಠಡಿಗಳಲ್ಲಿ 33 ಮೇಜುಗಳಲ್ಲಿ 36 ಮೇಲ್ವಿಚಾರಕರು ಮತ ಎಣಿಕೆ ನಡೆಸುವರು . , ಬೆಳ್ತಂಗಡಿಯ 24 ಸ್ಥಾನಗಳಿಗೆ 4 ಕೊಠಡಿಗಳಲ್ಲಿ 26 ಮೇಲ್ವಿಚಾರಕರು , ಪುತ್ತೂರಿನ 22 ಸ್ಥಾನಗಳಿಗೆ 4 ಕೊಠಡಿಗಳಲ್ಲಿ , 22 ಮೇಜುಗಳಂತೆ 24 ಮೇಲ್ವಿಚಾರಕರು ಸುಳ್ಯದ 13 ಸ್ಥಾನಗಳಿಗೆ 2 ಕೊಠಡಿಗಳಲ್ಲಿ 13 ಮೇಜುಗಳಲ್ಲಿ 14 ಮೇಲ್ವಿಚಾರಕರು ಕರ್ತವ್ಯ ನಿರ್ವಹಿಸಲಿದ್ದಾರೆ . ಜಿಲ್ಲೆಯ ಎಲ್ಲಾ ತಹಶೀಲ್ದಾರರು ಆಯಾಯ ಮತ ಎಣಿಕೆ ಕೇಂದ್ರದಲ್ಲಿ ತಾಲೂಕು ದಂಡಾಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸುವರು . ಮತ ಎಣಿಕೆ ಫಲಿತಾಂಶ ಸಾರ್ವಜನಿಕರಿಗೆ ದೊರೆಯುವಂತೆ ಮಾಡಲು ಎಲ್ಲಾ ಮತ ಎಣಿಕೆ ಕೇಂದ್ರಗಳಲ್ಲಿ ಧ್ವನಿ ವರ್ಧಕಗಳ ಮೂಲಕ ಪ್ರತೀ ಚುನಾವಣಾ ಕ್ಷೇತ್ರದ ಫಲಿತಾಂಶವನ್ನು ಬಿತ್ತರಿಸುವ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದಾರೆ . ಮತ ಎಣಿಕೆ ಕೇಂದ್ರದ ಪ್ರಥಮ ಗೇಟಿನಲ್ಲಿ ಅಧಿಕೃತ ಅನುಮತಿ ಪತ್ರ ಹೊಂದಿದವರನ್ನು ಮಾತ್ರ ಒಳ ಪ್ರವೇಶಕ್ಕೆ ಅನುಮತಿಸಲಾಗುವುದು . ಮತ ಎಣಿಕೆ ಕೇಂದ್ರದಲ್ಲಿ ಮೊಬೈಲ್ , ಬೀಡಿ ಸಿಗರೇಟು ಬೆಂಕಿ ಪೊಟ್ಟಣವನ್ನು ನಿಷೇಧಿಸಲಾಗಿದೆ . ಅನುಮತಿ ಪತ್ರ ಹೊಂದಿರುವ ಮಾಧ್ಯಮ ಪ್ರತಿನಿದಿಗಳಿಗೆ ಮಾಧ್ಯಮ ಕೊಠಡಿಯಲ್ಲಿ ಮಾತ್ರ ಮೊಬೈಲ್ನ್ನು ಉಪಯೋಗಿಸಲು ಅನುಮತಿ ಇದೆ . ಮತ ಎಣಿಕೆ ಪ್ರಾರಂಭಕ್ಕೆ ಮುನ್ನ ಮಾಧ್ಯಮ ಪ್ರತಿನಿಧಿಗಳು ಭಾವಚಿತ್ರ ಮತ್ತು ವಿಡಿಯೋ ರೆಕಾರ್ಡ್ ಗೆ ಅನುಮತಿ ನೀಡಲಾಗಿದೆ . ಜಿಲ್ಲೆಯ ಎಲ್ಲಾ ಜಿಲ್ಲಾ / ತಾಲೂಕು ಚುನಾವಣಾ ಕ್ಷೇತ್ರಗಳ ಮತ ಎಣಿಕೆ ಫಲಿತಾಂಶ ಮಾದ್ಯಮ ಕೊಠಡಿಯಲ್ಲಿ ಆನ್ ಲೈನ್ ಮೂಲಕ ದೊರೆಯುವಂತೆ ವ್ಯವಸ್ಥೆ ಮಾಡಲಾಗಿದೆ . ಜಿಲ್ಲೆಯಲ್ಲಿ ಇಂಟರ್ ನೆಟ್ ಮೂಲಕ ಗೂಗಲ್ ಸ್ಪ್ರೆಡ್ ಶೀಟಿನಲ್ಲಿ ಫೀಡ್ ಮಾಡಿ 5 ಮತ ಎಣಿಕೆ ಕೇಂದ್ರಗಳಲ್ಲೂ ಪ್ರಕಟಿಸಲು ವಿಶೇಷ ವ್ಯವಸ್ಥೆ ಮಾಡಲಾಗಿದೆ . ಜಿಲ್ಲೆಯ ಎಲ್ಲಾ 5 ತಾಲೂಕುಗಳ ಜಿಲ್ಲಾ / ತಾಲೂಕು ಪಂಚಾಯತ್ ಚುನಾವಣಾ ಕ್ಷೇತ್ರಗಳ ಪ್ರತೀ ಸುತ್ತಿನ ಮತ ಎಣಿಕೆಯ ಫಲಿತಾಂಶವನ್ನು ಇದರಿಂದ ತಿಳಿಯಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ . ಮಾಹಿತಿ ಆಯುಕ್ತರ ಆಯ್ಕೆ ಕುರಿತು ನಡೆದ ಸಭೆ ನಂತರ ಅವರು ಸುದ್ದಿಗಾರರ ಜತೆ ಮಾತ ನಾಡಿ , ' ಬಳ್ಳಾರಿಯ ಸಚಿವರು ಅಕ್ರಮ ಗಣಿಗಾರಿಕೆ ಮಾಡುತ್ತಿದ್ದಾರೆನ್ನುವ ತಮ್ಮ ವಾದ ಸತ್ಯವಾಗಿದೆ . ಹೀಗಾಗಿ ಅವರನ್ನು ಮೊದಲು ಸಂಪುಟದಿಂದ ವಜಾ ಮಾಡಬೇಕು ' ಎಂದು ಹೇಳಿದರು . ಸಚಿವರನ್ನು ಸಮರ್ಥಿಸಿಕೊಂಡಿರುವ ಮುಖ್ಯಮಂತ್ರಿ ಯಡಿಯೂರಪ್ಪ ಕೂಡ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು . ಮುಂದಿನ ನಾಲ್ಕು ವರ್ಷಗಳಲ್ಲಿ ಅಧಿಕಾರಕ್ಕೋಸ್ಕರ ಹೋರಾಡಲೆಂದು ವಿಶ್ವದ ' ಪ್ರಥಮ ಸೈನ್ಯ ' ವನ್ನು ಸಂಘಟಿಸಲು ಜರ್ಮನಿಗೆ ಕರೆನೀಡಿದ ಹಿಟ್ಲರ್ " ನಮ್ಮ ಸಂಪನ್ಮೂಲಗಳ ಮಿಲಿಟರಿ ಬೆಳವಣಿಗೆ ಬೃಹತ್ ಮಟ್ಟದಲ್ಲಿ ಅಥವಾ ಬಹಳ ವೇಗವಾಗಿ ನಡೆಯಕೂಡದು " ( ಮೂಲ ಬರವಣಿಗೆ ಇಟಾಲಿಕ್ಸ್‌ನಲ್ಲಿ ) ಎಂದು ಹೇಳಿದ್ದಲ್ಲದೆ ಆರ್ಥಿಕತೆಯು " ಸುಮ್ಮನೆ ಜರ್ಮನಿಯ ಸ್ವ - ಪ್ರತಿಪಾದನೆ ಮತ್ತು ಲೆಬೆನ್‌ಸ್ಟ್ರಾಮ್‌ ವಿಸ್ತರಣೆಯನ್ನು ಬೆಂಬಲಿಸುವಂತಿರಬೇಕು " ಎಂಬ ಬಯಕೆಯನ್ನು ವ್ಯಕ್ತಪಡಿಸಿದ . [ ೧೧೧ ] [ ೧೧೨ ] ಇದರ ನಂತರ ಹಿಟ್ಲರ್ ಮುಂಬರಲಿರುವ ಹೋರಾಟದ ಪರಿಮಾಣಕ್ಕೆ ಹೋಲಿಸಿದರೆ ಈಗಿನ ಮಿಲಿಟರಿ ವೆಚ್ಚವು ಜರ್ಮನಿಯನ್ನು ದಿವಾಳಿಯೆಬ್ಬಿಸುತ್ತಿದೆ ಎಂದು ಮುಕ್ತಮಾರುಕಟ್ಟೆ ಬಣದ ಪ್ರತಿಪಾದಕರಾದ ಶಾಖ್ಟ್ ಮತ್ತು ಗೋರ್ಡೆಲರ್‌ ವ್ಯಕ್ತಪಡಿಸಿರುವ ಚಿಂತೆಗಳು ಅಪ್ರಸ್ತುತವಾದಂಥವು ಎಂದು ಬರೆದನು . ಆತನ ಬರವಣಿಗೆಯ ಪ್ರಕಾರ , " ಆದರೆ ಒಂದು ದೇಶದ ಜನಜೀವನದ ರೀತಿ ಎಷ್ಟೇ ಕ್ರಮಬದ್ಧವಾಗಿ ನಡೆದುಕೊಂಡು ಹೋಗುತ್ತಿದ್ದರೂ ಕ್ರಮಬದ್ಧತೆಯ ಸಮತೋಲನದಲ್ಲಿ ಸಹಜವಾಗಿ ತೊಂದರೆಗಳುಂಟಾದಾಗ ಕಡಿಮೆ ಪ್ರಾಮುಖ್ಯತೆಯುಳ್ಳ ಚಟುವಟಿಕೆಗಳನ್ನು ಕಡೆಗಣಿಸಬೇಕಾಗಿಬರುವುದು . ನಾವು ಆದಷ್ಟು ಬೇಗನೆ ಜರ್ಮನ್ ಸೈನ್ಯವನ್ನು ವಿಶ್ವದ ಸರ್ವಶ್ರೇಷ್ಠ ಸೈನ್ಯವನ್ನಾಗಿ ಮಾಡುವುದರಲ್ಲಿ ಜಯಶಾಲಿಗಳಾಗದೇ ಹೋದಲ್ಲಿ ಜರ್ಮನಿ ನಮ್ಮ ಕೈತಪ್ಪಿಹೋಗುವುದು ! " [ ೧೧೩ ] ಹಾಗೂ " ಒಂದು ದೇಶ ಅದರ ಆರ್ಥವ್ಯವಸ್ಥೆ , ಆರ್ಥಿಕ ನಾಯಕರು ಅಥವಾ ಆರ್ಥಿಕ ಇಲ್ಲವೇ ವಿತ್ತ ವಿಚಾರಸರಣಿಗಳಿಗಾಗಿ ಬದುಕುವುದಿಲ್ಲ ; ಬದಲಾಗಿ ದೇಶವೆಂದರೆ ಅದರ ಅರ್ಥವ್ಯವಸ್ಥೆ , ಆರ್ಥಿಕ ನಾಯಕರು ಮತ್ತು ವಿಚಾರಸರಣಿಗಳು - ಇವರ ಆದ್ಯ ಕರ್ತವ್ಯವೆಂದರೆ ದೇಶದ ಉಳಿವಿನ ಹೋರಾಟದಲ್ಲಿ ಪ್ರತಿಫಲ ಬಯಸದೇ ಸೇವೆ ಸಲ್ಲಿಸುವುದು . " [ ೧೦೬ ] [ clarification needed ] ಚತುರ್ವಾರ್ಷಿಕ ಯೋಜನಾ ಸುತ್ತೋಲೆ ಮುಂತಾದ ದಾಖಲೆಗಳನ್ನು ಹೆನ್ರಿ ಆಶ್‌ಬೈ ಟರ್ನರ್‌ ಮತ್ತು ಕಾರ್ಲ್ ಡೀಟ್ರಿಚ್ ಬ್ರಾಶರ್‌ನಂತಹ ಬಲಪಂಥೀಯ ಇತಿಹಾಸಜ್ಞರ ಪ್ರಕಾರ ಹಿಟ್ಲರ್ ಮಾರ್ಕ್ಸಿಸ್ಟ್ ಇತಿಹಾಸಜ್ಞರು ಹೇಳುವಂತೆ ' ಆರ್ಥಿಕ ಪ್ರಾಮುಖ್ಯತೆ ' ಮಾರ್ಗವನ್ನು ( ಜರ್ಮನ್ ಬಂಡವಾಳಶಾಹಿಗೆ ಶರಣಾಗಿ ಅವರ ಏಜೆಂಟನಂತೆ ) ಅನುಸರಿಸದೆ ' ರಾಜಕೀಯ ಪ್ರಾಮುಖ್ಯ ' ಮಾರ್ಗ ( ಜರ್ಮನ್ ಉದ್ಯಮಶಾಹಿಗೆ ಶರಣಾಗದ ನೀತಿ ) ವನ್ನು ಅನುಸರಿಸಿದನೆಂದು ವಾದಿಸಲು ಆಗಾಗ್ಗೆ ಬಳಸಿಕೊಂಡಿದ್ದಾರೆ . [ ೧೧೪ ] ಅಮೇರಿಕೆಯಿಂದ ನಾವು ಕಲಿಯುವುದು ಬಹಳಷ್ಟಿದೆ . ದೇಶ ಒಗ್ಗಟ್ಟಾಗಿದ್ದರೆ ನಾವು ಯಾರಿಗೂ ಭಯ ಪಡುವ ಅವಶ್ಯಕತೆ ಇಲ್ಲ , ಯಾರ ಬೆಂಬಲವನ್ನೂ ನಿರೀಕ್ಷಿಸುವ ಗತಿಗೇಡು ಸಹ ಬರುವುದಿಲ್ಲ . ನಮಗೆ ಸರಿ ಎನಿಸಿದ್ದನ್ನು ನಿರ್ಭಯವಾಗಿ , ನಿರ್ಭಿಡೆಯಿಂದ ಮಾಡಬಹದು ದೇಶದ ರಕ್ಷಣೆಯನ್ನು . ರಾಜ ಗಾಂಭೀರ್ಯದಿಂದ ಮಹಾರಾಜನ ಒಬ್ಬ ಸೇವಕ ಅತ್ತಿಂದಿತ್ತ ತಿರುಗಾಡುತ್ತಲಿರುತ್ತಾನೆ . ತೇಜಸ್ಸು ತುಂಬಿದ ಕಂಗಳು , ಅದೇನು ಶಿಸ್ತು , ಅದೇನು ನಡವಳಿಕೆ , ಆತನ ಅಂಗಾಂಗದಲ್ಲೂ ತುಂಬಿದ , ಸ್ಥೈರ್ಯ , ಧೈರ್ಯ , ಸತ್ಯ , ನ್ಯಾಯ , ನೀತಿ , ಧರ್ಮ , ಸಾವಿಗೆ ಅಂಜದವ , ಸುಳ್ಳಿಗೆ ತಲೆ ಬಾಗದವ , ತಪ್ಪಿನಡೆದರೆ ತನ್ನನ್ನೆ ತಾನು , ಶಿಕ್ಷಿಸಿಕೊಳ್ಳುವವ . . ಒಮ್ಮೆ ಆತನನ್ನು ಪರೀಕ್ಷಿಸಲು ಮಹಾರಾಜರೇ . . ಅವರ ಒಡನಾಟದವರನ್ನು ಕಳುಹಿಸಿದರು . . 4 . " ಹೌದು ಕಣೋ . ನಾನಾಗ ಬೈಕ್ ಓಡಿಸುತ್ತಿದ್ದೆ . ಬೈಕ್ ಸೈಡಿಗೆ ನಿಲ್ಲಿಸಿ ನಿನಗೆ ಫೋನ್ ಮಾಡಿದೆ . ಆದರೆ ನಿನ್ನ ಫೋನ್ ನಾಟ್ ರೀಚೆಬಲ್ ಬಂತು " . ( ಇದಕ್ಕೆ ಏನು ಪ್ರತ್ಯುತ್ತರ ಹೇಳುತ್ತೀರಿ ? ) ಬಿ ಸುರೇಶ್ ನಿರ್ದೇಶನದ ಅರ್ಥ ಚಲನಚಿತ್ರವನ್ನು ಕೈಲಾಶ್ ಚಿತ್ರಮಂದಿರದಲ್ಲಿ ಜರುಗುತ್ತಿರುವ ಸಮುದಾಯ ಚಿತ್ರೋತ್ಸವದಲ್ಲಿ ನೋಡುವ ಅವಕಾಶ ಒದಗಿ ಬಂತು . ಹೇಳಬೇಕೆಂದಿರುವ ಸಂದೇಶಕ್ಕೆ ಪೂರಕ ಕಥೆಯನ್ನು ಹೆಣೆದಿದ್ದಾರಾದರೂ , ಚಿತ್ರವನ್ನು ನಿರೂಪಿಸುವಲ್ಲಿ ಸೂಕ್ಷ್ಮತೆಯ ಕೊರತೆ ಎದ್ದು ಕಾಣಿಸುತ್ತದೆ . ಸಂದೇಶ ಉತ್ತಮವಾದದ್ದಾದರೂ , ಯಾವುದೋ ಒಂದು ಕೋಮು ಅಥವಾ ಒಂದು ಸಂಸ್ಥೆಯ ಬಗ್ಗೆ ಪೂರ್ವಾಗ್ರಪೀಡಿತ ಮನಸ್ಸಿನಿಂದ , ಒಂದು ಕೋಮನ್ನು ಅಥವಾ ಒಂದು ರಾಜಕೀಯ ಪಕ್ಷವನ್ನು ಸಂತುಷ್ಟಿಸಲು ಚಿತ್ರವನ್ನು ಮಾಡಿಬಿಟ್ಟಿದ್ದಾರೆಯೇ ಎಂಬ ಸಂದೇಹ ಉಳಿದುಬಿಡುತ್ತದೆ . [ caption id = " attachment_627 " align = " aligncenter " width = " 215 " caption = " http : / / www . viggy . com / news / images / Artha_Suresh . jpg " ] [ / caption ] ಚಿತ್ರಕಥೆಗೆ ಬಂದರೆ , ಚಲನಚಿತ್ರದಲ್ಲಿ ಬಡತನ , ಜಾಗತೀಕರಣ , ವಿದೇಶಿ ವ್ಯಾಮೋಹ , ಅನಕ್ಷರಸ್ಥತೆ , ಕೋಮುದಳ್ಳುರಿ , ಕೌಟುಂಬಿಕ ಕಲಹ , ಉಳ್ಳವರ ದಬ್ಬಾಳಿಕೆ ಮುಂತಾದ ಸಾಮಾಜಿಕ ಸಮಸ್ಯೆಗಳಿಗೆ ಕನ್ನಡಿ ಹಿಡಿಯಲು ಪ್ರಾಮಾಣಿಕ ಪ್ರಯತ್ನವಾಗಿದೆ . ಸೀನಪ್ಪ ( ರಂಗಾಯಣ ರಘು ) ಆಟೋ ( ತ್ರಿಚಕ್ರ ವಾಹನ ) ಚಾಲಕ . ಆಟೋ ಮಾಲೀಕನಿಗೆ ದಿನಕ್ಕೆ ೧೫೦ / - ರುಪಾಯಿಗಳನ್ನು ಕೂಡ ಸಂಪಾದಿಸಿ ಕೊಡಲು ಸಾಧ್ಯವಿಲ್ಲದ ಪರಿಸ್ಥಿತಿ ಅವನಿಗೆ . ಮುಂದೆ ಓದಿ ಹೌದು ' ಕನ್ನಡ ಉಳಿಸಿ , ಕನ್ನಡ ಉಳಿಸೀ ಅಂತ ಕೂಗಾಡೋದ್ಯಾಕೆ ಸುಮ್ಮನೆ , ಅವರಿಗೆ ಸುಮ್ಮನಿರಲಾಗುವುದಿಲ್ಲವೇ ' ಅಂತ ಹಲವರು ಹೇಳಿಕೊಳ್ಳುವುದನ್ನು ಕೇಳುತ್ತಾ ಬಂದಿದ್ದೇವೆ . ಕನ್ನಡ ಹೋರಾಟಗಾರರು ಅಲ್ಲಲ್ಲಿ ಗಾಜು ಪುಡಿ ಮಾಡಿದರು , ದಾಂಧಲೆ ಮಾಡಿದರು ಎಂಬೆಲ್ಲಾ ವರದಿಗಳನ್ನೂ ಓದುತ್ತಾ ಬಂದಿದ್ದೇವೆ . ಕರ್ನಾಟಕದಲ್ಲಿ ಕನ್ನಡಕ್ಕೆ ಅನ್ಯಾಯ ಆದಾಗ ಜನರು ಧ್ವನಿಯೆತ್ತುವುದು ಸಹಜವೇ . ಆದರೆ ಆಕ್ರೋಶವನ್ನೆಲ್ಲಾ ಅವುಡುಗಚ್ಚಿ ಸುಮ್ಮನೆ ಕುಳಿತರೆ ಅದು ಅಪಾಯಕಾರಿಯೇ . ಯಾವಾಗ ರೋಷದ ಕಟ್ಟೆ ಉಕ್ಕಿ ಒಡೆಯುದು ಧುಮ್ಮಿಕ್ಕುವುದೋ ಎಂಬುದನ್ನು ಊಹಿಸುವುದು ಅಸಾಧ್ಯವೇ ಮತ್ತಷ್ಟು ಓದಿ ನನಗೆ ಅನಿಸುವ ಹಾಗೆ , ನಮ್ಮ ದೇಶದಲ್ಲಿ ಹತ್ತಿಯ ಬೆಳೆ ಮತ್ತು ಅದರಿಂದ ಉಡುಪು ತಯಾರಿಕೆ ಇಷ್ಟು ಹರಡಿದ್ದರೂ , ಅದರ ಉಡುಪುಗಳು ಮಾತ್ರ ಸ್ವಲ್ಪ ತುಟ್ಟಿ ( ಬನಿಯನ್ನುಗಳು , ಟವೆಲ್ ಇಂತವುಗಳನ್ನು ಬಿಟ್ಟು ) . ನನಗಂತೂ ಬೆಂಗಳೂರು ಆಸುಪಾಸಿನಲ್ಲಿಯೇ ಹೊಲೆಯಲ್ಪಟ್ಟರೂ ಒಂದು ಜೀನ್ಸ್ ಪಾಂಟಿಗೆ ೨೦೦ - ೨೫೦ರೂ ಮೇಲಿನ ದರ ನೀಡಲು ಕೆಲವೊಮ್ಮೆ ಕಸಿವಿಸಿಯೆನಿಸುತ್ತದೆ . ಹಾಗೆಂದು ಬಿಜೆಪಿ ಅಧ್ಯಕ್ಷ ಕೆ . ಎಸ್ . ಈಶ್ವರಪ್ಪ ಪ್ರತಿಕ್ರಿಯಿಸಿದ್ದಾರೆ . ಎಂತಹ ದರ್ಪ , ಧಾರ್ಷ್ಟ್ಯದ ಮಾತಿದು ನೋಡಿ ? ಪ್ರಾಮಾಣಿಕತೆಗೆ ಮತ್ತೊಂದು ಹೆಸರಿನಂತಿರುವ ಸಂತೋಷ್ ಹೆಗ್ಡೆಯವರ ಬಗ್ಗೆ ಮಾತನಾಡುವುದಕ್ಕೂ ಒಂದು ಯೋಗ್ಯತೆ ಬೇಕು . ಅಂಥದ್ದರಲ್ಲಿ ಈಶ್ವರಪ್ಪನವರು ಹೀಗೆ ಲಜ್ಜೆಗೆಟ್ಟು ಮಾತನಾಡಲು ಅವರಿಗೆ ಧೈರ್ಯ ಕೊಟ್ಟಿದ್ದು ಹೋರಾಟಕ್ಕೆ ಬೆನ್ನು ತೋರಿಸುವ ನಮ್ಮ ಮನಃಸ್ಥಿತಿಯೇ ಅಲ್ಲವೆ ? ಸುಪ್ರೀಂಕೋರ್ಟ್‌ನ ಮಾಜಿ ನ್ಯಾಯಾಧೀಶರಿಗೇ ಇಂತಹ ಪರಿಸ್ಥಿತಿ ಎದುರಾಗುವುದಾದರೆ ಸಾಮಾನ್ಯ ವ್ಯಕ್ತಿಯ ಗತಿಯೇನು ? ಸರಕಾರ ಯಾರ ರಕ್ಷಣೆಗೆ ನಿಂತಿದೆ ? ಲಂಚ ತೆಗೆದುಕೊಳ್ಳುವಾಗ ರೆಡ್‌ಹ್ಯಾಂಡ್ ಆಗಿ ಸಿಕ್ಕಿಕೊಂಡ ಕೆ . ಜಿ . ಎಫ್ . ಶಾಸಕ ಸಂಪಂಗಿಗೆ ಸದನ ಸಮಿತಿಯೇ ' ಕ್ಲೀನ್ ಚಿಟ್ ' ( ಶುದ್ಧಹಸ್ತ ) ಕೊಡುತ್ತದೆಂದರೆ ಸಮಾಜದಲ್ಲಿ ಯಾರಿಗೆ ಕಾಲವಿದೆ ? ಕಾಂಗ್ರೆಸ್‌ನವರೋ , ಜೆಡಿಎಸ್‌ನವರೋ ಹೀಗೆ ಮಾಡಿದ್ದರೆ ತಲೆಕೆಡಿಸಿಕೊಳ್ಳಬೇಕಾದ ಅಗತ್ಯವಿರಲಿಲ್ಲ . ಆದರೆ ಸಭೆ , ಸಮಾರಂಭ , ಬೈಠಕ್‌ಗಳಲ್ಲಿ , " ಶ್ರದ್ಧೆಯ ತಾಯಂದಿರೇ , ಮಾತೆಯರೇ . " ಎಂದು ಭಾಷಣ ಆರಂಭಿಸುವ , ಶಿವಾಜಿ ಮಹಾರಾಜ್ , ರಾಣಾ ಪ್ರತಾಪ್ , ಸಾವರ್ಕರ್ ಕಥೆ ಹೇಳಿ ಮರುಳು ಮಾಡುವ , ಭಾರತ ಮಾತೆಯ ಗೌರವ ರಕ್ಷಣೆಯ ಹೆಸರಲ್ಲಿ ವೋಟು ಕೇಳುವ ಬಿಜೆಪಿಯವರೇ ಹೀಗೆ ಮಾಡಿದರೆ ಜನ ಯಾರ ಮೇಲೆ ವಿಶ್ವಾಸ , ಭರವಸೆಯನ್ನಿಡಬೇಕು ? ಸಿಹಿಸುದ್ದಿಯ ಜೊತೆಗೆ , ಗೆಳತಿಯ ಜೊತೆಯಲ್ಲಿ ನೀ ಕಳಿಸಿದ್ದ ಸ್ವೀಟನ್ನು ನಾ ತೆಗೆದು ಕೊಳ್ಳುತ್ತೇನೆಯೊ ಇಲ್ಲವೊ ಎಂದು , ನಮ್ಮ ಮನೆಯಿಂದ ಅಣತಿ ದೂರದಲ್ಲಿರುವ ನಿಮ್ಮ ಮನೆಯಿಂದ ನೋಡುತ್ತಿದ್ದೆ . . ಬೇಡ ಎಂದು ಹೇಳಿದರೂ ನಿನ್ನ ನೋಡಿದಾಕ್ಷಣ . . ತೆಗೆದು ಕೊಂಡು ಮನೆ ಒಳ ಹೊಕ್ಕೆ . ! ನೋಡಯ್ಯಾ ನಿನಗೆ ಸ್ಟ್ರಾಬೆರಿ ಬೇಕಿದ್ರೆ ಅದೇ ಇರಲಿ , ಆದರೆ ಅದು ಮೂಲವಾಗಿ ಕನ್ನಡದ್ದಲ್ಲ . ನನಗೆ ಬೇರೆ ದೇಶದವರದಾದ ಸ್ಟ್ರಾಬೆರಿಗಿಂತ ಕನ್ನಡದ ಚಕ್ಕೋತವೇ ಇರಲಿ . ನವೆಂಬರ್ : ' ಗ್ಯಾನ ಬಂದ ಗಿರಾಕಿ ' ಎಂಬ ಮಾತಿದೆಯಲ್ಲ ? ಮಾತಿಗೆ ಉದಾಹರಣೆಯಾಗಿ ಕೃಷ್ಣನ ಹೆಸರೆತ್ತಿದ ಕೂಡಲೆ ನೆನಪಾಗೋ ಹಾಡು ಅಂದರೆ , ಕೃಷ್ಣಾ ನೀ ಬೇಗನೆ ಬಾರೋ ಅಂತ ಹೇಳಿದ್ರೆ ತಪ್ಪೇನೂ ಇಲ್ಲ . ವ್ಯಾಸರಾಯರ ರಚನೆ ಕನ್ನಡ ಬಲ್ಲವರಷ್ಟೇ ಅಲ್ಲದೆ , ಬೇರೆ ಭಾಷೆಯ ಕಲಾವಿದರಿಗೂ ಮೆಚ್ಚಿನದ್ದೇ ಆಗಿದೆ . ವಾತ್ಸಲ್ಯಭಾವವನ್ನು ಎತ್ತಿ ತೋರುವ ರಚನೆ ಹಾಗೇ ನಾಟ್ಯ ಕಲಾವಿದರಿಗೂ ಅಚ್ಚುಮೆಚ್ಚು . ಹಿಂದೂಸ್ತಾನಿಯಿಂದ ಕರ್ನಾಟಕ ಸಂಗೀತಕ್ಕೆ ಬಂದಿರುವಂತಹ ಯಮನ್ ಕಲ್ಯಾಣಿ ( ಯಮುನಾ ಕಲ್ಯಾಣಿ ಅಂತಲೂ ಹೇಳುವುದಿದೆ ) ಯಲ್ಲಿ ಹಾಡುವ ದೇವರನಾಮದ ಮೂರು ನೋಟಗಳನ್ನು , ಕೃಷ್ಣ ಜನ್ಮಾಷ್ಟಮಿಯ ದಿನ ಇಲ್ಲಿ ನೋಡಿ , ಕೇಳಿ . ಮೊದಲಿಗೆ ಹಾಡಿನ ಸಾಹಿತ್ಯ ಇಲ್ಲಿದೆ : ಕೃಷ್ಣಾ ನೀ ಬೇಗನೆ ಬಾರೋ ಬೇಗನೆ ಬಾರೋ ಮುಖವನ್ನೆ ತೋರೋ ಕಾಲಲಂದುಗೆ ಗೆಜ್ಜೆ ನೀಲದ ಭಾಪುರಿ ನೀಲವರ್ಣನೆ ನಾಟ್ಯವಾಡುತ ಬಾರೋ ಉಡಿಯಲ್ಲಿ ಕಿರುಗೆಜ್ಜೆ ಬೆರಳಲ್ಲಿ ಉಂಗುರ ಕೊರಳೊಳು ಧರಿಸಿದ ವೈಜಯಂತಿ ಮಾಲೆ ಕಾಶಿಪೀತಾಂಬರ ಕೈಯಲ್ಲಿ ಕೊಳಲು ಪೂಸಿದ ಶ್ರೀಗಂಧ ಮೈಯೊಳಗಮ್ಮ ತಾಯಿಗೆ ಬಾಯಲ್ಲಿ ಜಗವನ್ನೆ ತೋರಿದ ಜಗದೋದ್ಧಾರಕ ನಮ್ಮ ಉಡುಪಿ ಶ್ರೀಕೃಷ್ಣ ಬಾಲಸರಸ್ವತಿ ಅವರ ಅಭಿನಯದಲ್ಲಿ : http : / / www . youtube . com / watch ? v = axuq7ncvjYE ಹರಿಹರನ್ ಅವರ ಕಂಠದಲ್ಲಿ : ಚಿತ್ರದ ಕಥೆಯನ್ನು ಚೇತನ್ ಭಗತ್ ರವರ THREE MISTAKES OF MY LIFE ಮತ್ತು FIVE POINT SOME ONE ಕೃತಿಗಳಿಂದ ಸ್ಪೂರ್ತಿ ತೆಗೆದು ಕೊಂಡಿದ್ದಾರೆ . ಆದರೆ ನಿರ್ದೇಶಕರು ವಿಷಯವನ್ನು ಗೌಪ್ಯವಾಗೇನೂ ಇಟ್ಟಿಲ್ಲ . so ಇದು ಕದ್ದ ಮಾಲು ಹೇಗಾಗುತ್ತದೆ ಅನಾಮಿಕರೇ ? ಹಿಂದಿ ಚಿತ್ರ ಎಂದ ಮಾತ್ರಕ್ಕೆ ಅದ್ಭುತ ಚಿತ್ರ ಎನ್ನುವಂತಹ ಕನ್ನಡಿಗ ನಾನಲ್ಲ . ಕಥೆ , ಚಿತ್ರಕಥೆ , ಸಂಭಾಷಣೆ , ಛಾಯಾಗ್ರಹಣ ಎಲ್ಲದರಲ್ಲೂ ಉತ್ತಮವಾದ ದುನಿಯಾ ಚಿತ್ರವನ್ನು ಐದು ಬಾರಿ ನೋಡಿದ್ದೇನೆ , ಅದೂ ಚಿತ್ರ ಮಂದಿರದಲ್ಲೇ . ಇದಕ್ಕೇನೆನ್ನುತ್ತೀರಿ ? ಭಾರತವೊಂದು ರಾಜ್ಯಗಳ ಒಕ್ಕೂಟವೆಂದು ನೀವೆ ಹೇಳಿದ್ದೀರಿ . ನನಗೆ ರಾಷ್ಟ್ರೀಯತೆ , ಭಾರತೀಯತೆ , ರಾಷ್ಟ್ರೈಕ್ಯತೆ ಮುಂತಾದ ಸಂಗತಿಗಳನ್ನು ಚರ್ಚಿಸುವಾಗ , ನಾವು ಕನ್ನಡಿಗರು ನೆನಪಿನಲ್ಲಿಟ್ಟುಕೊಳ್ಳಬೇಕೆನಿಸುವ ಕೆಲವು ವಿಷಯಗಳು : ವಸಾಹತು ಭಾರತದಲ್ಲಿ ಉತ್ತರದ ಸರ್ಕಾರ್‌ಗಳು ಬ್ರಿಟಿಷ್‌ ಆಳ್ವಿಕೆಯ ಮದ್ರಾಸ್‌ ಪ್ರಾಂತ್ಯದ ಭಾಗವಾದರು . ಅಂತಿಮವಾಗಿ ಪ್ರದೇಶವು ಕರಾವಳಿ ಆಂಧ್ರ ಪ್ರಾಂತ್ಯವಾಗಿ ಹೊರಹೊಮ್ಮಿತು . ನಂತರ ನಿಜಾಮ‌ನು ಐದು ಪ್ರದೇಶಗಳನ್ನು ಬ್ರಿಟಿಷರಿಗೆ ಬಿಟ್ಟುಕೊಟ್ಟನು . ಮುಂದೆ ಪ್ರದೇಶಗಳೇ ರಾಯಲಸೀಮಾ ಪ್ರಾಂತ್ಯವಾಗಿ ಹೊರಹೊಮ್ಮಿತು . ಸ್ಥಳೀಯ ಸ್ವಯಮಾಧಿಪತ್ಯಕ್ಕೆ ಪ್ರತಿಯಾಗಿ ಬ್ರಿಟಿಷ್‌ ಆಡಳಿತವನ್ನು ಒಪ್ಪಿಕೊಂಡ ನಿಜಾಮರು , ಹೈದರಾಬಾದ್‌ನ ರಾಜೋಚಿತ ರಾಜ್ಯವಾಗಿ ಒಳನಾಡು ಪ್ರಾಂತ್ಯಗಳ ಮೇಲೆ ತಮ್ಮ ನಿಯಂತ್ರಣವನ್ನು ಉಳಿಸಿಕೊಂಡರು . ಮಧ್ಯೆ , ಗೋದಾವರಿ ನದೀ ಮುಖಜ ಭೂಮಿಯಲ್ಲಿ ಯಾಣಮ್‌ ( ಯಾಣೋನ್‌ ) ನ್ನು ಫ್ರೆಂಚರು ಆಕ್ರಮಿಸಿಕೊಂಡರು ಹಾಗೂ ಅದನ್ನು ೧೯೫೪ರವರೆಗೂ ( ಬ್ರಿಟಷ್‌ ನಿಯಂತ್ರಣದ ಅವಧಿಗಳನ್ನು ಹೊರತುಪಡಿಸಿ ) ತಮ್ಮ ಹಿಡಿತದಲ್ಲಿಟ್ಟುಕೊಂಡರು . - ಹುಡುಗಿಯ ಬಿಂದಿ ನೋಡಿ ತಾಳಿ ಕಟ್ಟಿದ್ರು ಎಂಬ ಗಾದೆ ನೆನಪಾಯ್ತು ನೋಡು ಮತ್ತೊಮ್ಮೆ ಅಲ್ಟ್ರಾಸಾನಿಕ್ ವೇಗದ ಪ್ರತಿಕ್ರಿಯೆಗೆ ವ೦ದನೆಗಳು ಪ್ರಸನ್ನ ! ನೀವು ಮಾಡಿದ ಆಕ್ಸಿಡೆ೦ಟು ಬೇಗ ಪ್ರವಾಸ ಮುಗಿಸಲು ಕಾರಣವಾಯಿತು ! ಎಲ್ಲ ಏಳು ಭಾಗಗಳನ್ನೂ ಮತ್ತೊಮ್ಮೆ ಓದಿ , ಎ೦ಜಾಯ್ ಮಾಡಿ ! ನವದೆಹಲಿ : ಕೇಂದ್ರ ಸಚಿವ ಸಂಪುಟವನ್ನು ಪುನಾರಚಿಸಲಾಗಿದೆ . ಕರ್ನಾಟಕದ ವೀರಪ್ಪ ಮೊಯ್ಲಿ ಅವರ ಕೈಯಲ್ಲಿದ್ದ ಮಹತ್ವದ ಕಾನೂನು ಸಚಿವಾಲಯವನ್ನುಸಲ್ಮಾನ್ ಖುರ್ಷಿದ್ ಅವರಿಗೆ ನೀಡಲಾಗಿದೆ . ಮೊಯ್ಲಿಗೆ ಖುರ್ಷಿದ್ ಕೈಯಲ್ಲಿದ್ದ ಕಾರ್ಪೊರೇಟ್ ವ್ಯವಹಾರಗಳ ಖಾತೆಯನ್ನು ನೀಡಲಾಗಿದ್ದರೆ , ಖುರ್ಷಿದ್ ಅವರು ತಮ್ಮ ಕೈಯಲ್ಲಿರುವ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವನ್ನೂ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ . ತೃಣಮೂಲ ಕಾಂಗ್ರೆಸ್ ಪಕ್ಷದ ದಿನೇಶ್ ತ್ರಿವೇರಿಗೆ ಅವರು ರೈಲ್ವೇ ಸಚಿವರಾಗಿ ಬಡ್ತಿ ಪಡೆದಿದ್ದಾರೆ . ಅಂದಾ ಸುಬ್ಬ . ಇದೇನಲಾ ಹಾಡು . ನಾನೇ ಬರೆದಿದ್ದು ಅಂದ . ಥೂ . ಎಲ್ಲಿ ಹೋದ್ರೂ ಕೆರೆತಾವನೇ ಬತ್ತೀರಲಾ ಥೂ . ಗಮನಿಸಿದ್ರಾ ? ಬೇರೆ ಗ್ರಹಗಳಿಗೆಲ್ಲಾ ಪ್ರದಕ್ಷಿಣೇ ಕುರ್ವಾಣಂ ಅನ್ನೋರು , ರಾಹು - ಕೇತುವಿಗೆ ಮಾತ್ರ , ಅಪ್ರದಕ್ಷಿಣೇ ಕುರ್ವಾಣಂ ಅನ್ನೋದು ಯಾಕೆ ? ಇಂಥ ಸುಳ್ಳು ವರದಿಗಳನ್ನು ಸೃಷ್ಟಿಸುವವನು ಬರೀ ಒಬ್ಬ ವ್ಯಕ್ತಿಯಾಗಿದ್ದರೆ ಅವನನ್ನು schizophrenic ( ಭ್ರಮಾ ಲೋಕದಲ್ಲಿರುವವ ) ಎಂದು ಆಸ್ಪತ್ರೆಗೆ ಅಟ್ಟಬಹುದಿತ್ತು , ಆದರೆ ಕೆಲಸವನ್ನ ಪತ್ರಿಕೆ ಮಾಡಿದಾಗ ಅದೆಲ್ಲ ಓಕೆ ಎನಿಸಿಕೊಳ್ಳುತ್ತದೆ ಎಂದು ರಿಚರ್ಡ್ ಅಭಿಪ್ರಾಯ . ಪತ್ರಕರ್ತ ರಿಚರ್ಡ್ ನಿಗೆ ಅವನ ಜೀವನದ ಯಾವುದಾದರೂ ಒಂದು ಸನ್ನಿವೇಶದಲ್ಲಿ ಸಿಕ್ಕಿರಬಹುದಾದ ನೈತಿಕ ಶಿಕ್ಷಣ ತನ್ನ ಲೇಖನಿಯನ್ನು ಮಾರಿಕೊಳ್ಳುವ ಕಸುಬಿಗೆ ಎಡಗಾಲಿನಲ್ಲಿ ಒದ್ದು ಹೊರಬರಲು ಪ್ರೇರಣೆ ನೀಡಿತು . ತಡವಾಗಿಯಾದರೂ ಬಂದ ಉನ್ನತ ಮಟ್ಟದ ನೈತಿಕತೆ ಬೇರೆ ಪತ್ರಕರ್ತರುಗಳಲ್ಲೂ ಬರಬಹುದೇ ? ಸುದಿನಕ್ಕಾಗಿ ನಾವು ಕಾಯಬಹುದೇ ? ವಿಶ್ವ ಪಾರಂಪರಿಕ ತಾಣಗಳನ್ನಾಗಿ ರಾಜ್ಯದ ಪಶ್ಚಿಮ ಘಟ್ಟಗಳಲ್ಲಿನ 10 ಸ್ಥಳಗಳನ್ನು ಗುರುತಿಸಲಾಗಿದ್ದು , ಇದರಿಂದ ರಾಜ್ಯ ಅಭಿವೃದ್ಧಿಗೆ ಮಾರಕವಾಗಿದೆ . ಕೂಡಲೇ ರಾಜ್ಯದ ಸ್ಥಳಗಳನ್ನು ಯುನೆಸ್ಕೊಗೆ ರವಾನಿಸಲಾಗುತ್ತಿರುವ ಪಟ್ಟಿಯಿಂದ ಕೈ ಬಿಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ರಾಜ್ಯ ಅರಣ್ಯ ಸಚಿವ ಸಿಎಚ್ ವಿಜಯಶಂಕರ್ ಅವರು ಹೇಳಿದ್ದಾರೆ . ಮಂಗಳವಾರ ವಿಧಾನಸೌಧದಲ್ಲಿ ಮಾತನಾಡಿದ ಅರಣ್ಯ ಸಚಿವ ಸಿ . ಎಚ್ . ವಿಜಯ್‌ಶಂಕರ್ , ಯುನೆಸ್ಕೊ ಪಟ್ಟಿಯಲ್ಲಿ ರಾಜ್ಯದ ಪುಷ್ಪಗಿರಿ ವನ್ಯಜೀವಿ ಧಾಮ , . . . ಹೊಸ ವರ್ಷದ ಶುಭಾಶಯಗಳನ್ನು ನಮ್ಮಷ್ಟು ಪ್ಲೇನ್ ಆಗಿ ಹೇಳುವುದಕ್ಕೆ ಪ್ರಕಾಶ್ ಶೆಟ್ಟಿಯವರೇನು , ನೇರವಾಗಿರುವರೇ ? ಅವರು ' ವಾರೆ ಕೋರೆ ' ಯೇ ! ಅವರ ಸ್ಟೈಲಿನಲ್ಲಿ ಹೊಸ ವರ್ಷದ ಶುಭಾಶಯಗಳು ಹೇಗಿವೆ ನೋಡಿ ಮಂಗಳೂರು , ಏಪ್ರಿಲ್ . 09 : ದೇಶ ಭ್ರಷ್ಟಾಚಾರ ಮುಕ್ತ ಮತ್ತು ಉತ್ತಮ ಆಡಳಿತಕ್ಕೆ ಲೋಕಪಾಲ್ ಮಸೂದೆ ಜಾರಿಯಾಗಬೇಕೆಂದು ಮುಖ್ಯಮಂತ್ರಿ ಬಿ . ಎಸ್ . ಯಡಿಯೂರಪ್ಪ ಅವರು ಹೇಳಿದರು . ಅವರಿಂದು ಬಜಪೆ ಯಲ್ಲಿ ಪತ್ರಕರ್ತ ರೊಂದಿಗೆ ಮಾತ ನಾಡುತ್ತಾ , ಲೋಕ ಪಾಲ್ ಕಾಯಿದೆಯ ಅನುಷ್ಠಾನ ದಿಂದ ಪ್ರಜೆ ಗಳಿಗೆ ಅನು ಕೂಲವಾ ಗಲಿದ್ದು , ಉತ್ತಮ ಆಡಳಿತ ದೊರೆ ಯಲಿದೆ ಎಂದರು . ಪ್ರಧಾನ ಮಂತ್ರಿಗಳು ಸಂಬಂಧ ರಾಜ್ಯದ ಎಲ್ಲ ಮುಖ್ಯ ಮಂತ್ರಿ ಗಳೊಂದಿಗೆ ಚರ್ಚಿಸಿ ಕಾಯಿದೆ ಜಾರಿಗೆ ತರ ಬೇಕೆಂದು ಸಲಹೆ ಮಾಡಿದರು . ಮುಖ್ಯ ಮಂತ್ರಿಯವರೊಡನೆ ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಜೆ ಪಾಲೆಮಾರ್ , ಜಿ . ಪಂ . ಅಧ್ಯಕ್ಷರಾದ ಶೈಲಜಾ ಕೆ . ಟಿ . , ಮೇಯರ್ ಪ್ರವೀಣ್ ಅಂಚನ್ , ಉಪಮೇಯರ್ ಗೀತಾ ನಾಯಕ್ , ಜಿಲ್ಲಾಧಿಕಾರಿ , ಐಜಿಪಿ ಅಲೋಕ್ ಮೋಹನ್ ಒಳಗೊಂಡಂತೆ ಎಲ್ಲ ಅಧಿಕಾರಿಗಳು ಉಪಸ್ಥಿತರಿದ್ದರು . " ನಾಳೆ ಜಗತ್ತು ಕೊನೆಗೊಳ್ಳಲಿದೆ . ಇದಕ್ಕೆ ನಿನ್ನ ಇಂದಿನ ನಿರ್ಧಾರವೇ ಕಾರಣ ! " ಎಂದು ಹೇಳಿ ಅಂತರ್ಧಾನನಾದ . ಆಷ್ಟರಲ್ಲಿ ನಿದ್ದೆಯಿಂದ ಎದ್ದೆ ಅಂತ ಹೇಳಕ್ಕಾಗಲ್ಲ . ಇದು ಕನಸೋ ನಿಜವಾಗಿ ನಡೆದದ್ದೋ ತಿಳಿಯದಾಗಿದೆ . ನನ್ನ ಕನಸುಗಳಲ್ಲಿ ಯಾವತ್ತೂ ಕೊನೆಯಿರುತ್ತಿತ್ತು . ಇದಿನ್ನೂ ಮುಂದೆ ಕಾದುನೋಡಬೇಕಾದ ಪರಿಸ್ಥಿತಿ . ಆದ್ದರಿಂದ ಪ್ರಸಂಗ ಮುಗಿಯಿತೋ ಇಲ್ಲವೋ ತಿಳಿದಿಲ್ಲ . ಕಥೆಯಂತೂ ಮುಗಿಯಿತು ಅಷ್ಟೆ ಕರ್ನಾಟಕ ರಾಜ್ಯ ಸಮುದಾಯ ಸಮನ್ವಯ ಸಮಿತಿಯು ನಗರದ ಸಂಸ ರಂಗ ಬಯಲು ಮಂದಿರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ` ಭ್ರಷ್ಟಾಚಾರ ಮತ್ತು ಬೆಲೆ ಏರಿಕೆ ವಿರುದ್ಧ ಸಾಂಸ್ಕೃತಿಕ ಜಾಥಾ ~ ಕಾರ್ಯಕ್ರಮದಲ್ಲಿ ಸಮಿತಿಯ ಕಾರ್ಯದರ್ಶಿ ಸುರೇಂದ್ರರಾವ್ , ಚಿಂತಕ ಪ್ರೊ . ಜಿ . ಕೆ . ಗೋವಿಂದರಾವ್ , ಲೋಕಾಯುಕ್ತ ನ್ಯಾಯಮೂರ್ತಿ ಎನ್ . ಸಂತೋಷ್ ಹೆಗ್ಡೆ , ಸಮಿತಿ ಅಧ್ಯಕ್ಷ ಆರ್ . ಕೆ . ಹುಡಗಿ ಭಾಗವಹಿಸಿದ್ದರು . ಯಾಕೆ ಅಂತ ತಿಳಿತಿಲ್ಲಾ , ನಂಗೆ ಮಾತ್ರ ಬಹು ನಿರೀಕ್ಷಿತ ಭಾನುವಾರದ ಆನಲೈನ ಕನ್ನಡಿಗರ ಸಮಾವೇಶ ತುಂಬಾ ತುಂಬಾ ನಿರಾಶೆ ಮೂಡಿಸಿತು . . ವಾರದ ಮೂಂಚೆಯೇ ಎಲ್ಲಾ ಬ್ಲಾಗುಗಳಲ್ಲಿ ಓಡಾಡುತ್ತಿದ್ದ ಆಹ್ವಾನ ಕಂಡು ಎನೋ ಹೊಸ ಕ್ರಾಂತಿಯೇ ಆಗಿ ಬಿಡುತ್ತೆ ಅನ್ಕೋಂಡಿದ್ದೆ . ಆದರೆ ನನಗಂತೂ ಆಲ್ಲಿ ಆದ ಸಾಧನೆ ಮಾತ್ರ ದೊಡ್ದ ಶೂನ್ಯ . ಭಾನುವಾರದ ಮಧ್ಯಾಹ್ನದ ನಿದ್ದೆ ತ್ಯಾಗ ಮಾಡಿ , ಪುಣ್ಯಾತ್ಮ ಮನೋಜನನ್ನು ಇನ್ನಿಲ್ಲದ ಆಮಿಷ ತೋರಿಸಿ ಕರೆದುಕೊಂಡು ಹೋಗುತ್ತಲೆ ಸುಶ್ರುತನ ಆಶಯ ಭಾಷಣ ಮುಗಿದಿತ್ತಂತೆ . ಇಲ್ಲಿಗೆ ಬಂದರೂ ನಮಗೆ ಕೊನೆಯ ಕುರ್ಚಿಯೇ ಮೀಸಲಾಗಿರುವುದು ಕಂಡು ಭಲೆ ಪ್ರೀತಿ ಉಕ್ಕಿ ಬಂತು . ಆಗ್ಲೆ ' ಪವನಜ ' ವೇದಿಕೆ ಏರಿ ಚಚ್ಚತೋಡಗಿದ್ದರು . ಎಲ್ಲಿ ರಶೀದು ಅಂತಾ ಅತ್ತಿತ್ತ ಹುಡುಕುವಷ್ಟರಲ್ಲಿ ತೀರಾ ಸೀದಾ ಸಾದಾ ಇದ್ದ ಅವರು ಕಣ್ಣಿಗೆ ಬಿದ್ದರು . ಆಗ್ಲೆ ನಾನು ಬ್ಲಾಗಿಗರನ್ನು ಹುಡುಕುವ ಯತ್ನದಲ್ಲಿ ತೊಡಗಿದ್ದೆ , ಎಲ್ಲಾ ತಮ್ಮ ಪಾಡಿಗೆ ತಾವೂ ತಮ್ಮ ಲೋಕದಲ್ಲಿ ಮಗ್ನರಾಗಿದ್ದರು , ಒಬ್ಬ ಚಡ್ಡಿ ಹಾಕ್ಕೋಂಡು ಬಂದಿದ್ದ , ಭಲೇ ಆನಲೈನ ಕನ್ನಡಿಗ ಎಂದುಕೊಂಡೆ . ಮತ್ತೋಬ್ಬ ತನ್ನ ಬೋಡು ತಲೆಗೆ ಚಸ್ಮಾ ಏರಿಸಿ ಕೂತಿದ್ದು ಕಂಡು ನಗು ಬಂತು . ನಾನು ಬೇಜಾರಾಗಿ ಮನೋಜನ ಜೊತೆ ಪಿಸುಮಾತಿನಲ್ಲಿ ಹರಟೆಗಿಳಿಯಬೇಕು ಅನ್ನುವಾಗ , ಮದ್ಯವಯಸ್ಕ ಬ್ಲಾಗಿಗರೋಬ್ಬರು ಗುರಾಯಿಸಿ ರಸಭಂಗ ಮಾಡಿದರು . ಇವರೆಲ್ಲಾ ಹಾಳಾಗ್ಲಿ ಸಂಘಟಕರು ಎಲ್ಲಿ ಹಾಳಾಗಿ ಹೋದರು ಎಂದು ನೋಡಿದ್ರೆ , ಅವರಲ್ಲೊಬ್ಬ ಮೌನವಾಗಿ ಮೊಬೈಲಿನಲ್ಲಿ ಗಾಳ ಹಾಕುತ್ತಿದ್ದ , ಮೀನಾದರೂ ಯಾವುದು ಅಂತಾ ಗಮನಿಸಿ ನೋಡಿದಾಗ ಅಲ್ಲೆ ಪ್ರೇಕ್ಷಕರ ಗುಂಪಿನಲ್ಲಿ ಕುಳಿತು ತಿರುಗಿ ತಿರುಗಿ ನೋಡುತ್ತಿತ್ತು ಒಂದು ಹೆಣ್ಣು ಮೀನು . ನಮ್ಮ ಮನೋಜ್ " ಭಾರೀ ಮೀನಿಗೆ ಗಾಳ ಹಾಕ್ಯಾನಲ್ರೀ " ಅಂತಾ ಭಲೇ ನೋವಿನಿಂದ ಗೋಳಾಡಿದ . ಹರಿಪ್ರಸಾದ ಚೀಟಿಯಲ್ಲಿ ಬರೆದದ್ದನ್ನು ಚೆನ್ನಾಗಿ ಹೇಳಿ ಹೋದರು . ರಶೀದು ಬಂದರು ಹೋದರು . ಅಷ್ಟರಲ್ಲಿ ನಿರೂಪಕ ' ಸಂಜೆ , ಚಾ ' ಅಂತೆಲ್ಲಾ ನಾಟಕೀಯವಾಗಿ ಹೇಳಿ ಹೋದ . ಇಲ್ಲಿವರೆಗೂ ಬಂದಿದ್ದಕ್ಕೆ ಚಹಾಕ್ಕಾದರೂ ದಾರಿಯಾಯ್ತು ಎಂದು ಎರಡೆರಡು ಭಾರಿ ಚಾ ಬಗ್ಗಿಸಿ ಕುಡಿದೆವೆ . ಇಷ್ಟೋತಾದರೂ ಯಾರಾದರೂ ಸಂಘಟಕರೂ ಎನು ಎತ್ತ ವಿಚಾರಿಸಿಯೇ ಇರಲ್ಲಿಲ್ಲ . ನಮಗಂತೂ ನಾವೂ ಸಂಬಂದವೇ ಇಲ್ಲದ ಜಗತ್ತಿಗೆ ಬಂದಿದ್ದೇವೇನೋ ಎಂಬ ಅನಾಥ ಭಾವ ಕಾಡತೊಡಗಿತು . ವಾಪಸು ಹೋದ ಮೇಲಾದರೂ ಎನಾದ್ರು ಭಯಂಕರ ಮಿರಾಕಲ್ ನಡೆಯುತ್ತೆ ಎಂಬ ಹುಸಿ ಆಸೆಯಿಂದ ಅದೇ ಕೊನೆ ಜಾಗಕ್ಕೆ ಬಂದು ಕುಳಿತೆವು . ಶ್ರೀನಿಧಿ ಬಂದು ಇನ್ನು ಮೇಲೆ ಸಂವಾದ ಇದೆಯಂತೂ , ಎನಾದ್ರೂ ಕೇಳುವುದಿದ್ದರೆ ಕೇಳಿ ಎಂದಾಗ , ನಮ್ಮ ಹಿಂದಿದ್ದ ಸಂಘಟಕನೊಬ್ಬ " ಯಾರದೋ ಗೋತ್ರ ಅಂತ್ದಿದ್ಯಲ್ಲ ಕೇಳು " ಅಂತಾ ಯಾರಿಗೋ ಚುಡಾಯಿಸುತ್ತಿದ್ದ . ಎಲಾ ಇವರ ! ಕಂಡೋರ ಗೊತ್ರ ಕೇಳಲು ನಮ್ಮನ್ನು ಇಲ್ಲಿ ಕೂಡಿ ಹಾಕಿದ್ದಾರಾ ? ಅಂತ ಸಂಶಯ ಬಂತು . ಚೇತನಾ ತೀರ್ಥಹಳ್ಳಿ ನೋಡ್ತಿನಿ , ಜೋಗಿ ನೋಡ್ತಿನಿ , ಟೀನಾರನ್ನು ನೋಡ್ತಿನಿ ಅಂತೆಲ್ಲಾ ಬಂದಿದ್ದ ನನಗೆ ಯಾರು ಬಂದಿದ್ರು , ಯಾರು ಬಂದಿದಿಲ್ಲ ಎಂಬುದೇ ಕೊನೆವರೆಗೂ ತಿಳಿಲಿಲ್ಲಾ . ಕಡೆ ಪಕ್ಷ ಬಂದವರನ್ನು ಉಳಿದವರಿಗೆ ಪರಿಚಯಸುವ ಪ್ರಯತ್ನವೂ ನಡೆಯಲಿಲ್ಲ . ಎನೋ ಜವಾಬ್ದಾರಿ ಹಾಳು , ಮೂಳು ಅಂತೆಲ್ಲಾ ಇದುವರೆಗೂ ಬ್ಲಾಗುಗಳಲ್ಲಿ ಕೊರೆದಿದ್ದನ್ನೆ ಅಲ್ಲೂ ಕೊರೆಯಲು ಎಲ್ಲರನ್ನೂ ಕರೆಸಬೇಕಿತ್ತಾ ? ಕೊನೆಕೊನೆಗೆ ಶ್ಯಾಮಾ ಮಾತಾನಾಡುವಾಗಲಂತೂ ಹೊರಗಡೆ ಸಂಘಟಕರ ಗಲಾಟೆಯಿಂದ ಮೊದಲೇ ಹಿಂದಿದ್ದ ನಮಗೆ ಎನೂ ಕೇಳಿಸದಂತಾಗತೊಡಗಿತ್ತು . ರಶೀದ್ ಆಗಾಗ ಹಿಂದೆ ತಿರುಗಿ ಇವರನ್ನು ನೋಡತೊಡಗಿದರು . ಆದರೂ ಛಲ ಬಿಡದ ಸಂಘಟಕರು ಮದ್ಯೆ ಮದ್ಯೆ ಕೆಲವರನ್ನು ಹೊರ ಎಳೆದೊಯ್ಯುವುದು , ಸ್ವಲ್ಪ ಸಮಯವಾದ ಮೇಲೆ ತಿರುಗಿ ಕಳುಸಿವುದು ನಡೆದೇ ಇತ್ತು . ಎನೋ ಮೊದಲ ಬಾರಿ ನಡೆದ ಕಾರ್ಯಕ್ರಮವೆಂದು ನಿರೀಕ್ಷೆ ಜಾಸ್ತಿ ಇದ್ದುದಕ್ಕೆ ಹೀಗನಿಸಿತಾ ? ಅಥವಾ ನನಗೋಬ್ಬನಿಗೆ ಮಾತ್ರ ಹೀಗೆ ಅನಿಸಿತಾ ? ಅಂತಲೂ ಗೊತ್ತಿಲ್ಲ್ಲಾ . ನನಗಂತೂ ನಂದ ಲವ್ಸ್ ನಂದಿತ ಬಿಟ್ಟು ಇಲ್ಲಿಗೆ ಬಂದಿದ್ದಕ್ಕೆ ತುಂಬಾ ನಿರಾಶೆ ಅಯ್ತು . ಉಳಿದವರ ವಿಚಾರ ಅವರವರ ಭಾವಕ್ಕೆ , ಅವರವರ ಭಕುತಿಗೆ ಬಿಟ್ಟಿದ್ದು . . ಕೋಪನ್ ಹ್ಯಾಗನ್ ಪುರಸಭೆಯು ಒಂದು ಆಡಳಿತಾತ್ಮಕ ವಿಭಾಗವಾಗಿದ್ದು ಕೋಪನ್ ಹ್ಯಾಗನ್ ನಿಜಮಧ್ಯನಗರ ಪ್ರದೇಶವನ್ನು ತನ್ನ ತೆಕ್ಕೆಯಲ್ಲಿ ಒಳಗೊಳ್ಳುತ್ತದೆ . ಮೂಲ ನಗರದ ಸಾಕಷ್ಟು ಸಣ್ಣ ಭಾಗವೇ ಆದ ಇದು ಪುರಸಭಾ ವ್ಯಾಪ್ತಿಯಲ್ಲಿ ಬರಲು ಕಾರಣಗಳೆಂದರೆ ಅದು ಒಂದು ನಿರ್ದಿಷ್ಟವಾದ ಭಾಗವನ್ನು ಮಾತ್ರ ಒಳಗೊಳ್ಳುವುದೆಂಬುದು ಮತ್ತು ಪ್ರೆಡೆರಿಕ್ಸ್ ಬರ್ಗ್ ಆವೃತಪ್ರದೇಶವು ತನ್ನದೇ ಆದ ಪುರಸಭೆಯನ್ನು ಹೊಂದಿರುವುದು . 2006 - 08ರ ಸುಧಾರಣೆಯ ನಂತರ , ಕೋಪನ್ ಹ್ಯಾಗನ್ ೧೦ ಅಧಿಕೃತ ಜಿಲ್ಲೆಗಳಾಗಿ ವಿಂಗಡಿಸಲ್ಪಟ್ಟಿದೆ ( ಡ್ಯಾನಿಷ್ : ಬೈಡೆಲೆ ) . [ ೨೬ ] ಇವರು ನಮ್ ಹುಟ್ಟುಗನ್ನಡಿಗ , ಹಿರಿಗನ್ನಡಿಗ ರಾಜಕುಮಾರರಂತೆ ಎಶ್ಟು ತಮಿಳು ಚಳುವಳಿಗಳಲ್ಲಿ ತಮಿಳಿಗಾಗಿ ಹೋರಾಡಿದ್ದಾರೋ ಕೂಳ ಕನ್ನಡಿಗನು ಕಾಣ . ಅವರು ಸಿನಿಮಗಳಲ್ಲಿ ಬೀಡಿ , ಸಿಗರೇಟಿಗೆ ಬೆಂಕಿ ಹಚ್ಚಿ ರವಾನಿಸಿದ ಸಚ್ಚಂದೇಶಗಳಂತೆ , ಉರಿ ಹಚ್ಚಿಬಿಟ್ಟರಲ್ಲ . . ! ! ಆಗ 1984 , ರಲ್ಲಿ ದಿ ಕೊಸ್ಬೈ ಶೊ ಮತ್ತುಮಿಯಾನಿವೈಸ್ NBC ಯಲ್ಲಿ ಮೊದಲ ಪ್ರಸಾರ ಕಂಡು ತಕ್ಷಣದಲ್ಲಿಯೇ ಅತ್ಯುತ್ತಮ ಪ್ರತಿಕ್ರಿಯೆ ಕಂಡವು . ಹೀಗೆ 1985 - 1986 ರಲ್ಲಿ ನೆಟ್ವರ್ಕ್ ನ್ನು ಉನ್ನತ ಶ್ರೇಣಿಗೆ ತಂದು ನಿಲ್ಲಿಸಿದವು . ಇನ್ನುಳಿದ ಹಿಟ್ ಗಳಾದ ಫೆಮಿಲಿ ಟೈಯ್ಸ್ , ದಿ ಗೊಲ್ಡನ್ ಗರ್ಲ್ಸ್ , LA ಲಾ , ಮತ್ತು 227 ಇವುಗಳ ಜೊತೆಯಲ್ಲಿಯೇ ಅವುಗಳೂ ಜನರ ಆಕರ್ಷಣೆಗೆ ಒಳಗಾದವು . ABC ಕೂಡಾ ಇದೇ ಸಂದರ್ಭದಲ್ಲಿ ಮತ್ತೆ ತನ್ನ ಹಿಟ್ ಗಳಾದ ಡ್ಯಾನಸ್ಟಿ , ಹೂ ಈಸ್ ದಿ ಬಾಸ್ ? , ಹೊಟೆಲ್ , ಮತ್ತು ಗ್ರೊವಿಂಗ್ ಪೇನ್ಸ್ ಕಾರ್ಯಕ್ರಮಗಳನ್ನು ಪೈಪೋಟಿಯಂತೆ ಪ್ರಸಾರ ಮಾಡಿತು . ಆದರೆ 1988 - 1989 ಸಂದರ್ಭದಲ್ಲಿ , ಸಿಬಿಎಸ್ ಇನ್ನುಳಿದ ABC ಮತ್ತು NBC , ಗಳ ಹಿಂದೆ ಹಾಕಲು ಅಸಮರ್ಥವಾಗಿ ಮೂರನೆಯ ಸ್ಥಾನದಲ್ಲಿ ಹಿಂದುಳಿಯಿತು . ವೇದಿಕೆಯಲ್ಲಿ ಉಪಸ್ತಿತರಿದ್ದ ವಿ , ಡಿ , ಪಾಟೀಲ ಬಾಷಾ ಸೌರ್ದತೆಯ ಕುರಿತು ತಿಳಿಸಿದರು . ಪ್ರಾರಂಬದಲ್ಲಿ ಕೆಎಲ್ಇ ವಿಶ್ವವಿದ್ಯಾಲದ ಸಂಗೀತ ಶಾಲೆಯ ವಿದ್ಯಾರ್ಥಿಗಳು ಪ್ರಾಥನಾ ಗೀತೆಯನ್ನು ಹಾಡಿದರು . ಬಳಗದ ಕಾರ್ಯಾಧ್ಯಕ್ಷರಾದ ಡಾ . ಪಿಳ್ಳಿ ಸ್ವಾಗತ ಬಾಷನ ಮಾಡಿದರು ಡಾ . ಎಚ್ . ಪಿ . ರಾಜಶೇಕರ ಕನ್ನಡ ಬಳಗ ನಡೆದ ಬಂದ ದಾರಿಯನ್ನ ವಿವರಿಸಿದರು . ಸಂದರ್ಭದಲ್ಲಿ ಚಿತ್ರ ನಟ ರಾಮಕೃಷ್ಣ ಹಾಗೂ ಹಾಸ್ಯ ಮಾತುಗಾರ ರಾಜೇಂದ್ರ ಗುಗವಾಡ ಇವರನ್ನ ಡಾ . ಬಿ . ಎಪ್ . ಕೋಟುರ ಸತ್ಕರಿಸಿದರು . ವೇದಿಕೆಯಲ್ಲಿ ಡಾ . ಎಮ್ . ವಿ . ಡಾಲಿ , ಡಾ . ಅಲ್ಕಾ ಕಾಳೆ , ಡಾ . ಸುಧಾ ರೆಡ್ಡಿ , ಡಾ . ತಾರಾನಳ್ಳಿ , ಡಾ . ಆರ್ . ಎಸ್ . ಮುದೋಳ , ಡಾ . ಶ್ರೀನಿವಾಸ , ಡಾ . ಸಂಜಯಕುಮಾರ , ಡಾ . ಸಿದ್ದುಯಾಪಲಪರವಿ ಹಾಗೂ ಶಂಬುಪುರದ ಉಪಸ್ಥಿತರಿದ್ದರು . ಕೊನೆಯಲ್ಲಿ ಬಳಗದ ಕಾರ್ಯದರ್ಶಿ ಶಂಬುಪುರದ ವಂದನಾರ್ಪಣೆ ಮಾಡಿದರು . ಸಮಾರಂಬದ ನಂತರ ಖ್ಯಾತ ಹಾಸ್ಯ ಕಲಾವಿದ ರಾಜೇಂದ್ರ ಗುಗವಾಡ ಹಾಸ್ಯ ಸಂಜೆ ಹಾಗೂ ವಿದ್ಯಾರ್ಥಿಗಳಿಂದ ಸಾಂಸ್ಕ್ಕತಿಕ ಕಾರ್ಯಕ್ರಮ ನಡೆಯಿತು . ನ್ಯೂಯಾರ್ಕ್ ಜೂ 19 : ಜಾಗತಿಕ ಜನಪ್ರಿಯ ಸಾಮಾಜಿಕ ತಾಣ ಫೇಸ್ ಬುಕ್ ಮುಂದಿನ ಅಕ್ಟೋಬರ್ ಅಥವಾ ಡಿಸೆಂಬರ್ ನಲ್ಲಿ ಪ್ರಾಥಮಿಕ ಷೇರು ಬಿಡುಗಡೆ ಮೂಲಕ ಷೇರು ಮಾರುಕಟ್ಟೆ ಪ್ರವೇಶಕ್ಕೆ ಸಜ್ಜಾಗಿದೆ ಎಂದು ಸಿಎನ್ ಬಿಸಿ ವರದಿ ಮಾಡಿದೆ . ವರದಿ ಪ್ರಕಾರ ಗೋಲ್ಡ್ ಮನ್ ಸ್ಯಾಚ್ಸ್ ಬಿಡುಗಡೆಗೆ ಮ್ಯಾನೇಜರ್ ಆಗಿದ್ದು , ಫೇಸ್ ಬುಕ್ ವಿಶ್ವಾದ್ಯಂತ 500 ಮಿಲಿಯನ್ ಬಳಕೆದಾರರನ್ನು ಹೊಂದಿದೆ . ಕಳೆದ ತಿಂಗಳು ಸುದ್ದಿಗಾರರೊಂದಿಗೆ ಮಾತನಾಡಿದ್ದ ಫೇಸ್ ಬುಕ್ ಚೀಫ್ ಆಪರೇಟಿಂಗ್ ಆಫೀಸರ್ ಅವರು , ಪ್ರಾಥಮಿಕ ಷೇರು ವಿತರಣೆ . . . ನಿಮ್ಮ ಪ್ರಯತ್ನವನ್ನು ತುಂಬಾ ಆಸಕ್ತಿಯಿಂದ ಓದುತ್ತಿರುವವರಲ್ಲಿ ನಾನೂ ಒಬ್ಬ . ನಾನು ಗಮನಿಸದಂತೆ ಹಳೆಯ ಪುರಾಣ , ಕಾವ್ಯಗಳಲ್ಲಿ ಶರಣರಿಗೆ ಅನೇಕ ಪವಾಡಗಳನ್ನು ಆರೋಪಿಸಲಾಗಿದೆ . ನೀವು ಪವಾಡಗಳನ್ನು ತಗ್ಗಿಸಿ ಅವರ ಮಾನವಿಕ , ಆನುಭಾವಿಕ , ವಿಷಯಗಳಿಗೆ ಆಧ್ಯತೆ ಕೊಟ್ಟು ಕಾದಂಬರಿಯನ್ನು ಮುಂದೆ ತೆಗೆದುಕೊಂಡು ಹೋಗುತ್ತಿರುವುದನ್ನು ನಾನು ಮೊದಲಿಂದಲೂ ಗಮನಿಸಿಸುತ್ತೆದ್ದೇನೆ ಮತ್ತು ಶೈಲಿ ನನಗೆ ತುಂಬಾ ಇಷ್ಟವೂ ಆಗಿದೆ . ಹೊಸ ಗವರ್ನರ್ ಆರ್ನಾಲ್ಡ್‌ಗೆ ಪರಿಸ್ಥಿತಿ ಅಷ್ಟೇನೂ ಕೆಟ್ಟದಾಗಿರಲಿಲ್ಲ . ಮತ್ತೆ ಸಿಲಿಕಾನ್ ಕಣಿವೆಯಲ್ಲಿ ಉದ್ದಿಮೆಗಳು ಚಿಗಿತುಕೊಂಡವು . ಕೆಲವೊಮ್ಮೆ ಓಲೈಸಿಕೊಂಡು , ಮತ್ತೆ ಕೆಲವೊಮ್ಮೆ ತನ್ನ ಮಾತು ಕೇಳದಿದ್ದರೆ ಜನರ ಬಳಿಗೇ ನೇರವಾಗಿ ಹೋಗುತ್ತೇನೆಂದು ಜನಪ್ರತಿನಿಧಿಗಳನ್ನು ಹೆದರಿಸಿಕೊಂಡು , ಆಡಳಿತ ನಡೆಸುತ್ತ ಬಂದ . ಜನಪ್ರಿಯತೆಯನ್ನೂ ಉಳಿಸಿಕೊಂಡ . ಅದರಿಂದಾಗಿಯೆ ಎರಡು ವರ್ಷಗಳ ಹಿಂದಿನ ಮರುಚುನಾವಣೆಯಲ್ಲಿ ಈತನ ವಿರುದ್ಧ ಬಲವಾದ ಅಭ್ಯರ್ಥಿಯೇ ಇರಲಿಲ್ಲ . ಚುನಾವಣೆ ಇದೆ ಎನ್ನುವ ಸದ್ದೂ ಇಲ್ಲದಷ್ಟು ಪ್ರಶಾಂತವಾಗಿದ್ದ ಚುನಾವಣೆಯಲ್ಲಿ ಸುಲಭವಾಗಿ ಮರುಆಯ್ಕೆಯಾದ . ನಾನು ಓದಿದ್ದು ಸಕಲೇಶಪುರದ ಎಚ್ ಯಂಗ್ಸ್ ಶಾಲೆಯಲ್ಲಿ . ನೆ ತರಗತಿಯಿಂದ ಪಿಯುಸಿ ತನಕ ಅದೆ ಶಾಲೆಯಲ್ಲಿ ಒದಿದ್ದು . ಪ್ರೌಢ ಶಾಲೆಯಲ್ಲಿ ತುಂಟ ಮಕ್ಕಳು ಯಾರು ಅಂತ ಕೇಳಿದ್ರೆ ನಮ್ಮ ಗುಂಪು ತೋರಿಸುತ್ತಿದ್ದರು . ಅಷ್ಟು ಜನರಲ್ಲಿ ತುಂಬ ಕೀಟಲೆ ನಾನು . ಓದೋದ್ರಲ್ಲಿ ಹೇಗೆ ಮುಂದೆನೊ ಹಾಗೆ ತರಲೆ ಮಾಡೊದ್ರಲ್ಲು ನಂ . . ಎಷ್ಟು ಸಂತೋಷ ಅಂದ್ರೆ ಅದನ್ನು ಬಣ್ಣೀಸಲು ಆಗೊಲ್ಲ . ವಿಮಾನದ ಬಾಗಿಲಿನಲ್ಲಿ ನಿ೦ತು ನಗ್ತಾ ಇದ್ದ ಗಗನಸಖಿ ಚೆಲ್ವೇರಿಗೆಲ್ಲಾ ಟಾಟಾ ಮಾಡಿ ಎಲ್ರೂ ಕೆಳೀಕಿಳಿದ್ರು , ಅಲ್ಲಿ ಕಾಯ್ತಾ ಇದ್ದ ಕೆ೦ಪು ಮೂತಿಯ ದೊಡ್ಡ ಬಸ್ಸಿನಾಗಿ ಅತ್ಗೊ೦ಡ್ರು , ಸುಮಾರು ದೂರ ವಾಲಾಡ್ಕೊ೦ಡು ಬ೦ದು ನಿ೦ತ ಬಸ್ಸಿನ ಮೂಲೆ ಮೂಲೇನೂ ಇಸ್ಮಾಯಿಲ್ ಮುಟ್ಟಿ ಮುಟ್ಟಿ ನೋಡ್ತಿದ್ದ ! " ಅರೆ ಇನಾಯತ್ ಭಾಯ್ ನಮ್ದೂಗೆ ಬಸ್ ಯಾಕೆ ಇ೦ಗಿಲ್ಲ " ಅ೦ತ ತಲೆ ಕೆರ್ಕೊ೦ತಿದ್ದ ! ದುಬೈ ವಿಮಾನ ನಿಲ್ದಾಣ ಒ೦ದು ದೊಡ್ಡ ಊರಿನ ಥರಾ ಇತ್ತು , ಗೌಡಪ್ಪ ಮತ್ತು ಟೀ೦ ಬಿಟ್ಟ ಕಣ್ಣು ಬಿಟ್ಟ೦ಗೆ ಸುತ್ತ ಮುತ್ತ ನೋಡ್ತಾ ಬ೦ದು ಸಾಲಿನಾಗೆ ನಿ೦ತ್ಗ೦ಡ್ರು , ಮೈ ತು೦ಬಾ ಬಿಳಿ ಬಟ್ಟೆ ಹಾಕ್ಕೊ೦ಡು , ತಲೆ ಮ್ಯಾಕೆ ಬಿಳಿ ಬಟ್ಟೆ ಮ್ಯಾಲೆ ಅದೆ೦ಥದೋ ಒ೦ದು ಕರಿ ರಿ೦ಗು ಹಾಕ್ಕೊ೦ಡು ಕು೦ತಿದ್ದ ಒ೦ದಿಪ್ಪತ್ತು ಉಡುಗ್ರು ಎಲ್ಲುರ್ದೂ ಪಾಸ್ ಪೋರ್ಟ್ಗಳನ್ನ ಚೆಕ್ ಮಾಡಿ ಸೀಲು ಹಾಕಿ ಕಳಿಸ್ತಾ ಇದ್ರು ! ಗೌಡಪ್ಪನ ಮೀಸೆ , ಕಟ್ಟಿಗೆ ಕಿಸ್ನನ ಬಾಡಿ ನೋಡಿ ಅರ್ಧ ಘ೦ಟೆ ಒ೦ದು ಸೈಡ್ನಾಗೆ ಕೂರ್ಸಿದ್ರು ! ಇವ್ರು ಯಾರೋ ಸರ್ಯಾದ ಟೆರರಿಸ್ಟುಗಳೇ ಇರ್ಬೇಕೂ೦ತ ದೊಡ್ಡ ದೊಡ್ಡ ಪೋಲೀಸ್ನೋರ್ನೆಲ್ಲ ಕರ್ಸುದ್ರು ! ಒಬ್ಬ ಪೋಲೀಸ್ನೋನು ನಾಯಿ ಹಿಡ್ಕೊ೦ಡು ಬ೦ದಿದ್ದ , ನಾಯಿ ಗೌಡಪ್ಪನ್ನ , ಕಿಸ್ನನ್ನ ಅಡಿಯಿ೦ದ ಮುಡೀವರ್ಗು ಮೂಸ್ನೋಡೆ ಮೂತಿ ತಿರುಗಿಸ್ಕೊ೦ಡು ಸುಮ್ನೆ ಓಗಿ ಕುತ್ಗ೦ತು ! ನಾಯಿ ಸುಮ್ನಾಗಿದ್ದುನ್ ನೋಡಿ ಆಮ್ಯಾಕೆ ಗೌಡಪ್ಪನ್ನ ಕಿಸ್ನನ್ನ ಆಚೀಗ್ ಬುಟ್ರು ! ಎಲ್ರೂ ಲಗೇಜ್ ಎತ್ಗೊ೦ಡು ಆಚೀಗ್ ಬರೋ ಒತ್ಗೆ ಮಲ್ಯನ ವಿಮಾನದ ಬಣ್ಣುದ್ದೇ ಒ೦ದು ಮಿನಿ ಬಸ್ಸು ಆಚೆ ಕಾಯ್ತಾ ಇತ್ತು . ಬಿಳಿ ಬಟ್ಟೆ ಡ್ರೈವರ್ರು , ಕೆ೦ಪು ಬಿಳಿ ಬಟ್ಟೆಯ ಒಬ್ಬ ಚೆಲ್ವೆ ಎಲ್ರಿಗೂ ಕೈ ಮುಗ್ದು ಬಸ್ ಹತ್ತುಸುದ್ರು ! ಗೌಡಪ್ಪ ಮಾತ್ರ ಬಾಯಿ ಬಿಟ್ಕೊ೦ಡು ಚೆಲ್ವೇನೇ ನೋಡ್ತಿದ್ದ ! ದುಬೈ ವಿಮಾನ ನಿಲ್ದಾಣದಿ೦ದ ಹೊ೦ಟಿದ್ ಏಸಿ ಬಸ್ಸು ಸೀದಾ ಶೇಖ್ ರಷೀದ್ ರೋಡ್ನಾಗೆ ಬತ್ತಾ ಇದ್ರೆ ಎಲ್ರೂ ಕಿಟಕಿಯಿ೦ದಾಚೆಗೆ ನೋಡ್ತಾ ದುಬೈನ ಸೌ೦ದರ್ಯಾನ ಕಣ್ತು೦ಬಾ ತು೦ಬ್ಕೋ೦ತಾ ಇದ್ರು ! ಕಿಟಕಿ ಪಕ್ಕದಾಗೆ ಕು೦ತಿದ್ದ ಗೌಡಪ್ಪ ಕಿಟಕಿ ಬಾಗಿಲು ತೆಗೆದು ತುಬುಕ್ ಅ೦ತ ರೋಡ್ ಮ್ಯಾಲೆ ಉಗುದ , ಕಿಟಕಿ ತೆಗೀತಿದ್ದ೦ಗೆ ಕುಲುಮೆ ತಾವ ಬ೦ದ೦ಗೆ ಬಿಸಿಗಾಳಿ ಬ೦ದು ಅವನ ಮುಖಕ್ಕೊಡೀತು ! ಥೂ ಇದೇನಲಾ ಆಚೆ ಇಷ್ಟೊ೦ದು ಬಿಸಿ ಐತೆ ಅ೦ದ ಗೌಡಪ್ಪ ! ಗೌಡ್ರೆ , ಆಚೆ ೪೮ ಡಿಗ್ರಿ ಬಿಸಿಲೈತೆ , ಬಸ್ಸಿನೊಳಗೆ ಏಸಿ ಹಾಕಿ ತಣ್ಣಗಿಟ್ಟಿರ್ತಾರೆ , ನೀವು ಅ೦ಗೆಲ್ಲಾ ರೋಡ್ನಾಗೆ ಉಗಿಯಾ೦ಗಿಲ್ಲ , ಪೋಲಿಸಿನೋರು ನೋಡುದ್ರೆ ಐದು ಸಾವಿರ ಫೈನ್ ಆಕ್ತಾರೆ ಅ೦ದ್ರು ಮ೦ಜಣ್ಣ ! ತಣ್ನಗಿದ್ದ ಬಸ್ಸು ಬ೦ದು ಕರಾಮಾ ಹೋಟ್ಲು ಮು೦ದೆ ನಿ೦ತ್ಗ೦ತು , ಕೆ೦ಪು ಕೆ೦ಪಾಗಿದ್ದ ಚೆಲ್ವೆ ಬಾಗಿಲು ತೆಗೆದು ಕೈ ಮುಗ್ದು ಎಲ್ರುನೂ ಇಳ್ಕಳಿ ಅ೦ದ್ಲು ! ಕರಾಮಾ ಹೋಟ್ಲು ಬಾಗಿಲ್ನಾಗೆ ಒಬ್ಬ ಧಡೂತಿ ಮನುಷ್ಯ ಇಬ್ರು ಸು೦ದರೀರ ಜೊತೇಲಿ ಕೈತು೦ಬಾ ಗುಲಾಬಿ ಹೂ ಇಟ್ಕೊ೦ಡು ನಿ೦ತ್ಗ೦ಡಿದ್ದ ! " ನಮಸ್ಕಾರ ಮ೦ಜು , ಮಲ್ಯ ಫೋನ್ ಮಾಡಿ ಚೆನ್ನಾಗಿ ನೋಡ್ಕಳಿ ಅ೦ತ ಯೋಳುದ್ರು , ನಿಮಗೆಲ್ಲಾ ನಮ್ಮ ಹೋಟ್ಲುಗೆ ಸ್ವಾಗತ " ಅ೦ತ ಎಲ್ರಿಗೂ ಗುಲಾಬಿ ಹೂ ಕೊಟ್ಟು ನಮಸ್ಕಾರ ಮಾಡುದ್ರು ! ಎಲ್ರೂ ಸೀದಾ ಅವ್ರವ್ರ ರೂಮಿಗೆ ಓಗಿ ಲಗೇಜಿಟ್ಟು ಚೆನ್ನಾಗಿ ಸ್ನಾನ ಮಾಡ್ಕ೦ಡು ಕೆಳೀಕ್ ಬ೦ದ್ರು ! ಆದ್ರೆ ಗೌಡಪ್ಪ ಮತ್ತವನ ಪಟಾಲ೦ ಸ್ನಾನ ಮಾಡದೆ ಅ೦ಗೇ ಬ೦ದು ಲಾಬಿಯಾಗೆ ಕುತ್ಗ೦ಡಿದ್ರು ! ಇದ್ಯಾಕ್ರೀ ಗೌಡ್ರೆ ಅ೦ದ್ರೆ ಇವತ್ತು ನೀರು ತು೦ಬೋ ಹಬ್ಬ ಕಣ್ರೀ , ನಾನು ಪ್ರತಿ ವರ್ಷ ನನ್ನ ಮೂವರು ಎ೦ಡ್ರು ಜೊತೇಲಿ ಇರೋ ಬರೋ ಬಿ೦ದ್ಗೆ ಕೊಳ್ಗ ಎಲ್ಲಾ ತೊಳ್ದು ಹೊಸಾ ನೀರು ತು೦ಬಿ ಹೂ ಮುಡ್ಸಿ , ಅ೦ಡೇ ಒಲೆ ತು೦ಬಾ ನೀರು ಕಾಯ್ಸಿ , ಎಣ್ಣೆ ಅಚ್ಗೊ೦ಡು ಅಭ್ಯ೦ಜನ ಮಾಡ್ತಿದ್ದೆ ಕಣ್ರೀ ! ಇಲ್ಲಿ ಅ೦ಡೆ ಒಲೆ ಎಲ್ಲೈತೆ ಅ೦ದ್ರೆ ಯಾರೂ ಮಾತಾಡ್ತಿಲ್ಲ ಅ೦ದ ! ಎಲ್ರೂ ಘೊಳ್ಳ೦ತ ನಕ್ರು ! ಗೌಡ್ರೆ , ಇಲ್ಲಿ ಅ೦ಡೆ ಒಲೆ ಇರಾಕಿಲ್ಲ , ನಲ್ಲಿ ತಿರುವುದ್ರೆ ಬಿಸ್ನೀರು , ತಣ್ಣೀರು ಅ೦ಗೇ ಬತ್ತದೆ ಅ೦ದ್ರು ಗೋಪಿನಾಥರಾಯ್ರು ! ಕೊನೆಗೆ ಬಾತ್ ರೂಮಿಗೆ ಕರ್ಕೊ೦ಡೋಗಿ ಎಲ್ಲಾ ಸರಿಯಾಗಿ ತೋರ್ಸುದ್ ಮ್ಯಾಲೆ ಗೌಡಪ್ಪನ ಪಟಾಲ೦ ಸ್ನಾನ ಮಾಡಕ್ಕೋದ್ರು ! ಅಲ್ಲೇ ನೀರು ತು೦ಬೋ ಹಬ್ಬ ಆಗೋಗಿತ್ತು ! ! ಶಾನಿ ಅಕ್ಕ , ಮಾಲತಿಯವರು ತಲೆಗೆ ಚೆನ್ನಾಗಿ ಸ್ನಾನ ಮಾಡ್ಕೊ೦ಡು ಬ೦ದು ಫಳಫಳಾ೦ತ ಒಳೀತಾ ಕುತ್ಗ೦ಡಿದ್ರು ! ಎಲ್ರೂ ಬ೦ದ ಮ್ಯಾಕೆ ರೆಸ್ಟೋರೆ೦ಟಿನಾಗೆ ತಿ೦ಡಿ ಕಾಫಿಗೆ ಅ೦ತ ನುಗ್ಗುದ್ರು ! ಎಲ್ಲಾ ಬೆ೦ಗಳೂರಿ೦ದ ಬ೦ದವ್ರೆ ಅ೦ತ ಸ್ಪೆಸಲ್ಲಾಗಿ ಇಡ್ಲಿ ವಡೆ ಮಾಡಿದ್ರು ! ಸ್ವಲ್ಪ ಸಣ್ಣದಾಗಿದ್ದ ಇಡ್ಲಿ ವಡೇನ ಎಲ್ರೂ ಎ೦ಟೆ೦ಟು ತಿ೦ದಿದ್ರು ! ಹದಿನಾರು ಬಕೀಟು ಚಟ್ನಿ ಖಾಲಿ ಆಗಿತ್ತು ! ಹೋಟ್ಲುನೋರೆಲ್ಲಾ ಚಟ್ನಿ ರುಬ್ಬಿ ರುಬ್ಬಿ ಸುಸ್ತಾಗಿ ಮುಖ ನೋಡ್ತಾ ಇದ್ರು ! ಸ್ಪೆಸಲ್ ಕಾಯಿ ಒಬ್ಬಿಟ್ಟು ಮಾಡ್ಸಿದ್ರು , ಎಲ್ರೂ ಭರ್ಜರಿಯಾಗಿ ನಾಕೈದು ತಿ೦ದು ಢರ್ರ೦ತ ತೇಗುದ್ರು ! ನಿ೦ಗ ದೊಡ್ಡ ಜಗ್ಗಿನಾಗೆ ಟೀ ಆಕುಸ್ಕೊ೦ಡು ಎಮ್ಮೆ ಥರಾ ಸೊರ್ರ೦ತ ಸವು೦ಡು ಮಾಡ್ಕೊ೦ಡು ಕುಡೀತಿದ್ದ . ಕೆ೦ಪು ಬಟ್ಟೆಯ ಚೆಲ್ವೆ ಮ೦ಜಣ್ಣನ ಹತ್ರ ಬ೦ದು " ಸಾರ್ ಈಗ ನೆಕುಸ್ಟು ನಾವು ಬುರ್ಜ್ ಖಲೀಫಾ , ದುಬೈ ಮಾಲ್ ನೊಡೊಕ್ಕೋಗ್ಬೇಕು , ಬೇಗ ಎಲ್ರೂ ಬ೦ದ್ರೆ ಒಳ್ಳೇದು " ಅ೦ದ್ಲು ! ಆಸು ಹೆಗ್ಡೇರು ದುಬೈಗೆ ಬ೦ದ ಖುಸೀಲಿ " ನಾವು ದುಬೈಗೆ ವಿಮಾನದಾಗೆ ಬ೦ದೆವು , ಕರಾಮ ಹೋಟ್ಲುಗೆ ಬಸ್ಸಿನಲ್ಲಿ ಬ೦ದೆವು , ಎ೦ಟೆ೦ಟು ಇಡ್ಲಿ ವಡೆ ತಿ೦ದೆವು , ಈಗ ಮತ್ತೆ ದುಬೈ ನೋಡೊಕ್ಕೆ ಹೊರಟೆವು " ಅ೦ತ ಒ೦ದು ಕವನ ಬುಟ್ರು ! ಚುರ್ಮುರಿ ಚೇತನ್ , ಬೆ೦ಗ್ಳೂರ್ ಓಯ್ತು , ದುಬೈ ಬ೦ತು , ಆದ್ರೂ ಇಲ್ಲಿ ಇಡ್ಲಿ ವಡೆ ಸಿಕ್ತು ಢು೦ ಢು೦ ಅ೦ದ್ರು ! ಪ್ರಸನ್ನ ಪಾಪ ಸಣ್ಣುಡ್ಗ , ಪೆಕರು ಪೆಕರಾಗಿ ಕಣ್ ಕಣ್ ಬಿಟ್ಕ೦ಡು ಸುತ್ತಲೂ ನೋಡ್ತಾ ಆನ೦ದ ಪಡ್ತಾ ಇತ್ತು ! ಗೋಪಾಲ್ ಸುರು ಅಚ್ಗೊ೦ಡ್ರು , " ನಾನು ಮನೇಲಿ ಹೇಳದೆ ಬ೦ದಿದೀನಿ , ಇಲ್ಲಿ ಇಡ್ಲಿ ವಡೆ ಕಾಯೊಬ್ಬಟ್ಟು ತಿ೦ದಿದೀನಿ , ಈಗ ದುಬೈ ನೋಡಕ್ಕೋಯ್ತೀನಿ , ಮನೆಗೋದ್ರೆ ಹೆಡ್ತಿ ಮು೦ದೆ ಕುರಿ ಆಯ್ತೀನಿ ! " ಹೋಟ್ಲು ತು೦ಬಾ ಚಪ್ಪಾಳೆಯೋ ಚಪ್ಪಾಳೆ . ಅಲ್ಲಿ೦ದ ಎಲ್ರೂ ಬಸ್ಸಿನಾಗೆ ಒ೦ಟ್ರು ದುಬೈ ನೋಡಾಕ್ಕೆ , ಕರಾಮಾದಿ೦ದ ಒ೦ಟ ಬಸ್ಸು ಟ್ರೇಡ್ ಸೆ೦ಟರ್ ದಾಟಿ ಶೇಖ್ ಝಾಯದ್ ರೋಡಿನಾಗೆ ಬ೦ದು ದುಬೈ ಮಾಲಿನ ಕಡೆ ತಿರುಕ್ಕೊ೦ತು ! ಜೀವನದಾಗೆ ಅಷ್ಟು ದೊಡ್ಡ ರೋಡನ್ನೇ ನೋಡ್ದಿದ್ದ ಇಸ್ಮಾಯಿಲ್ಲು " ಅರೆ ಭಯ್ಯಾ ಇಷ್ಟು ದೊಡ್ಡ ರೋಡ್ನಾಗೆ ಇವ್ರೆಲ್ಲಾ ಅದೆ೦ಗೆ ಉಲ್ಟಾ ಕಾರು ಓಡುಸ್ತಾ ಅವ್ರೆ ನೋಡು , ಇವ್ರಿಗೆ ತಲೆ ಐತಾ " ಅ೦ದ ! ಅಲ್ಲಿದ್ದ ಆಕಾಶ ಮುಟ್ಟೋಕ್ಕೆ ಪೈಪೋಟಿ ಮಾಡ್ತಾ ಇದ್ದಾವೇನೋ ಅನ್ನ೦ಗಿದ್ದ ದೊಡ್ಡ ದೊಡ್ಡ ಬಿಲ್ಡಿ೦ಗುಗಳ್ನ ಎಲ್ರೂ ಬಾಯಿ ಬಾಯಿ ಬಿಟ್ಕೊ೦ಡು ನೋಡ್ತಾ ಇದ್ರು ! ಅಷ್ಟರಲ್ಲಿ ಬಿಲ್ಡಿ೦ಗುಗಳ ಮಧ್ಯದಾಗೆ ಮೆಟ್ರೋ ರೈಲು ಬತ್ತಾ ಇತ್ತು ! ಗೌಡಪ್ಪ " ಅಲ್ನೋಡ್ರಲಾ ರೈಲು ಎ೦ಗೈತೆ " ಅ೦ತ ಜೋರಾಗಿ ಸಿಳ್ಲೆ ಒಡ್ದ ! ಇಸ್ಮಾಯಿಲು ತ೦ತಿಪಕಡು ಸೀತು ಅವುನ್ನ ಇಡ್ದು ಕು೦ಡ್ರುಸಿದ್ರು ! ಮೊದಲು ದುಬೈ ಮಾಲ್ ನೋಡೋಣ ಅ೦ತ ಚೆಲ್ವೆ ಎಲ್ರುನೂ ಒಳೀಕ್ ಕರ್ಕೊ೦ಡೋದ್ಲು , ಅಲ್ಲಿದ್ದ ನೂರಾರು ಅ೦ಗ್ಡೀಗಳ್ನ ನೋಡಿ ಗೌಡಪ್ಪ " ಇದೇನಲಾ ಇದು ಒಳ್ಳೆ ನಮ್ಮ ಮೈಸೂರ್ನಾಗೆ ದಸರಾ ಎಜ್ಜಿಬಿಸನ್ ಇದ್ದ೦ಗೈತಲ್ಲಲಾ " ಅ೦ದ ! ಕೋಮಲ್ , ' ಥೂ ಗೌಡ್ರೆ ಇದು ಎಜ್ಜಿಬಿಸನ್ ಅಲ್ಲ ಮಾಲು ' ಅ೦ತು ! ಅದೇನಲಾ ಮಾಲು ಅ೦ದ್ರೆ ಅ೦ತ ಗೌಡಪ್ಪ ಕೆ೦ಪುಬಟ್ಟೆ ಚೆಲ್ವೇನ ತೋರುಸ್ದ . ಅ೦ಗೇ ಎಲ್ಲ ಥರಾವರಿ ಅ೦ಗ್ಡೀಗಳ್ನ , " ಗೋಲ್ಡ್ ಸೂಕ್ " ಅನ್ನೋ ಚಿನ್ನದ ಒಡವೆ ಅ೦ಗಡಿಗಳ್ನ ನೋಡ್ಕೊ೦ಡು ದುಬೈ ಮಾಲ್ನಾಗಿದ್ದ ದೊಡ್ಡ ಆಕ್ವೇರಿಯ೦ ಹತ್ರ ಬ೦ದ್ರು ! ಎಲ್ರೂ ಆಕ್ವೇರಿಯ೦ ಮು೦ದೆ ಲಿಲ್ಲಿಪುಟ್ ಥರಾ ಕಾಣ್ತಿದ್ರು ! ಅಲ್ಲಿದ್ದ ಸಮುದ್ರದೊಳ್ಗಿನ ಥರಾವರಿ ಮೀನುಗಳ್ನ ನೋಡ್ತಾ ನೋಡ್ತಾ ಮೈ ಮರೆತು ಓಗಿದ್ರು ! ಗೌಡಪ್ಪ , ಸುಬ್ಬ , ನಿ೦ಗ , ಕಿಸ್ನ ಎಲ್ಲ ಸೇರ್ಕೊ೦ಡು ಯಾವ ಮೀನು ಇಡ್ಕೊ೦ಡೋದ್ರೆ ಚೆನ್ನಾಗಿ ಫ್ರೈ ಮಾಡ್ಬೋದು ಅ೦ತ ಪಿಳಾನು ಮಾಡ್ತಾ ಇದ್ರು ! ಮಗುವಿನ ಥರಾ ಮುಖ , ಉದ್ಧನೆ ಬಾಲ ಇದ್ದ ಮೀನು ನೋಡಿ ಥೂ ಇದೇನಲಾ ಇದು ಒಳ್ಳೆ ಸಣ್ಣ ದೆವ್ವ ಇದ್ದ೦ಗೈತಲ್ರಲಾ ಅ೦ದ ಗೌಡಪ್ಪ ! ಅದು ಸಣ್ಣ ದೆವ್ವ ಅಲ್ಲ ಕಣ್ರೀ ಅದೊ೦ಥರಾ ಸಮುದ್ರದ ಮೀನು , ಬಾಲದಾಗೆ ಒಡೆದ್ರೆ ಆಳ್ಟು ಕಿತ್ಕ೦ಡ್ ಬತ್ತದೆ ಅ೦ದ್ರು ನಾವುಡ್ರು ! ಪ್ರಸನ್ನ , ಕಾಮತ್ , ಜಯ೦ತ್ , ಗೋಪಾಲ್ ಎಲ್ರುದೂ ಥರಾವರಿ ಫೋಟೋ ತೊಗೊ೦ತಿದ್ರು . ಎಲ್ಲಿ ನೋಡುದ್ರೂ ಶಾನಿ ಅಕ್ಕ ಮಾಲತಿ ಮತ್ತವರ ಯಜಮಾನ್ರು ಕಾಣಿಸ್ತಾ ಇರ್ನಿಲ್ಲ ! ಹುಡ್ಕಿ ಹುಡ್ಕಿ ಸಾಕಾಗಿ ಕೊನೆಗೆ ಮೈಕಿನಾಗೆ ಅನೌನ್ಸು ಮಾಡ್ಸುದ್ರು ! ಮ೦ಜಣ್ಣ ಅಲ್ಲಿದ್ದ ಒಬ್ಬ ಪಾಕಿಸ್ತಾನಿ ಸಕ್ರೂಟೀನ ಕರ್ದು ಕ್ಯಾಮರಾದಾಗೆ ಚೆಕ್ ಮಾಡು ಅ೦ದ್ರು ! ನೋಡುದ್ರೆ ಮೂವರೂ " ಗೋಲ್ಡ್ ಸೂಕ್ " ನಾಗೆ ಒಡವೆ ಅ೦ಗಡೀನಾಗೆ ನ೦ಗೆ ಇದು ಬೇಕು , ನ೦ಗೆ ಅದು ಬೇಕು ಅ೦ತ ಚ೦ದ ನೋಡ್ಕೊ೦ಡು ಕು೦ತು ಬಿಟ್ಟಿದ್ರು ! ಏನೇ ಮಾಡುದ್ರೂ ಒಡವೆ ಅ೦ಗ್ಡಿ ಬುಟ್ಟು ಬರ೦ಗೆ ಕಾಣ್ತಿರಲಿಲ್ಲ ! ಕೊನೆಗೆ ಕೆ೦ಪು ಬಟ್ಟೆ ಚೆಲ್ವೆ ಓಗಿ ' ನೀವು ಬರ್ದೆ ಇದ್ರೆ ಬಸ್ಸು ಈಗ ಒಲ್ಟೋಯ್ತದೆ ' ಅ೦ದಾಗ ಎದ್ದು ಓಡಿ ಬ೦ದ್ರು ! ! ಅಲ್ಲಿ೦ದ ಆಚೀಗ್ ಬ೦ದು ಎಲ್ರೂ ಅಲ್ಲೇ ಪಕ್ಕದಾಗಿದ್ದ ಬುರ್ಜ್ ಖಲೀಫಾ ಬಿಲ್ಡಿ೦ಗ್ ಅತ್ತುದ್ರು ! ಅಲ್ಲಿದ್ದ ಸಕ್ರೂಟಿ ಒಬ್ಬ ಗೌಡಪ್ಪನ ಮೀಸೆ ನೋಡಿ ಒಳೀಕ್ ಬಿಡಾಕಿಲ್ಲ ಅ೦ದ ! ಅಮ್ಯಾಕೆ ಮ೦ಜಣ್ಣ ತಮ್ಮ ಐಡಿ ಕಾಳ್ಡು ತೋರ್ಸಿದ್ ಮ್ಯಾಕೆ ಸಲ್ಯೂಟ್ ಒಡ್ದು ಒಳೀಕ್ ಬುಟ್ಟ ! ಎಲ್ರೂ ಒ೦ದೇ ಲಿಫ್ಟಿನಾಗೆ ನಿ೦ತ್ಗ೦ಡ್ರು , ಅಲ್ಲಿದ್ದ ಸಕ್ರೂಟಿ ಯಾರಾದ್ರೂ ಆಮ್ಲೆಟ್ ಆಕ೦ಗಿದ್ರೆ ಚಾಕ್ಲೇಟ್ ತಿನ್ನಿ ಅ೦ತ ಚಾಕ್ಲೇಟ್ ಕೊಟ್ಟ ! ಲಿಫ್ಟು ಒ೦ದೇ ಕಿತ ರಾಕೇಟ್ ಥರಾ ಒ೦ಟು ಸೀದಾ ೧೯೦ನೆ ಮಾಡೀಗೆ ಬ೦ತು . ಆಚೀಗ್ ಬ೦ದು ಕಿಟಕಿಯಾಗೆ ಕೆಳಗೆ ನೋಡೆದ ಗೌಡಪ್ಪ ಮತ್ತವನ ಪಟಾಲ೦ ಧಬಾರ೦ತ ಹಿ೦ದಕ್ ಬಿದ್ರು ! ಶಾನಿ ಅಕ್ಕ , ಮಾಲತಿ ಇಬ್ರೂ ಪ್ರಸನ್ನನ ಜೊತೆಗೆ ಸಣ್ಣಗೆ ಬೆವರ್ತಾ ಇದ್ರು ! ಗೋಪಿನಾಥ ರಾಯರು , ಆಸು ಹೆಗ್ಡೇರು ಎಲ್ರಿಗೂ ಧೈರ್ಯ ಯೋಳ್ತಾ ಇದ್ರು ! ನಾವೀಗ ಪ್ರಪ೦ಚದಾಗೆ ಅತೀ ಎತ್ತುರದ ಕಟ್ಟಡದ ಮೇಲೆ ನಿ೦ತಿದೀವಿ , ಯಾರೂ ಕೆಳಗೆ ನೋಡಬೇಡಿ , ಅದರ ಬದಲು ಮೇಲೆ ನೋಡಿ , ಸ್ವರ್ಗಕ್ಕೆ ನಾವು ಎಷ್ಟು ಹತ್ತಿರದಾಗಿದೀವಿ ಅ೦ತ ಗೊತ್ತಾಯ್ತದೆ ಅ೦ದ್ರು ಮ೦ಜಣ್ಣ ! ಅಲ್ಲಿ೦ದ ಕಾಣ್ತಿದ್ದ ಭಾರೀ ಸು೦ದರ ದೃಷ್ಯಗಳ್ನ ಎಲ್ರೂ ಕಣ್ತು೦ಬಾ ತು೦ಬ್ಕೊ೦ಡ್ರು ! ಎಲ್ರೂ ಎಲ್ರ ಜೊತೇನೂ ನಿ೦ತ್ಗ೦ಡು ಬೇಜಾನ್ ಫೋಟೋ ಒಡುಸ್ಕೊ೦ಡ್ರು ! ಗೌಡಪ್ಪ ಯೋಳ್ದ , ಮ೦ಜಣ್ಣ , ದಿನಾನ ನಾನು ನನ್ನ ಜೀವನದಾಗೆ ಮರೆಯಾಕಿಲ್ಲ ಕಣ್ರೀ ! ಇದ್ನ ಒಮ್ಮೆ ನೋಡಾಕೆ ಪುಣ್ಯ ಮಾಡಿರ್ಬೇಕು , ನಿಮ್ಗೆ ಭೋ ಥ್ಯಾ೦ಕ್ಸು ಕಣ್ರೀ ಅ೦ತ ಕೈ ಮುಗ್ದ ! ನ೦ದೇನೈತೆ ಗೌಡ್ರೆ , ಎಲ್ಲಾ ನಿಮ್ದೆ ಅ೦ದ್ರು ಮ೦ಜಣ್ಣ ! ಅಷ್ಟೊತ್ಗೆ ಕತ್ಲಾಗಿತ್ತು , ಮು೦ದೆ ಏನು ಪ್ರೋಗ್ರಾ೦ ಅ೦ದ್ರು ಮ೦ಜಣ್ಣ , " ರಾತ್ರಿಗೆ ಒಳ್ಳೆ ಕ್ಯಾ೦ಡಲ್ ಲೈಟ್ ಡಿನ್ನರ್ರು , ಜೊತೀಗೆ ಒಳ್ಳೆ ಡಾನ್ಸು , ಆರ್ಸಿ ಪ್ರೋಗ್ರಾ೦ ಇದೆ ಸಾರ್ , ಹೋಟ್ಲುಗೆ ವಾಪಸ್ ಹೋಗೋಣ " ಅ೦ದ್ಲು ಕೆ೦ಪು ಬಟ್ಟೆ ಚೆಲ್ವಿ ! ಸರಿ , ಎಲ್ರೂ ಹೋಟ್ಲುಗೆ ವಾಪಸ್ ಬ೦ದ್ರು ! ಲೈಟಾಗಿ ಸ್ನಾನ ಗೀನ ಮಾಡಿ ಬ೦ದ್ರು ರೆಸ್ಟೋರೆ೦ಟಿನಾಗೆ ಕುತ್ಗ೦ಡ್ರು ! ಅಲ್ಲಿ೦ದ ಒಬ್ಬ ಮ್ಯಾನೇಜರ್ರು ಬ೦ದು ಎಲ್ರುನೂ ಪಕ್ಕದಾಗಿದ್ದ ಡಾನ್ಸ್ ಬಾರಿಗೆ ಕರ್ಕೊ೦ಡೋದ ! " ಮಲ್ಯ ಫೋನ್ ಮಾಡಿದ್ರು ಸಾರ್ , ಎಲ್ರಿಗೂ ಅವರ ಕ೦ಪನಿದೇ ಬ್ರಾ೦ಡುಗಳ್ನ ಕೊಡಕ್ಕೇಳವ್ರೆ , ಅನ್ ಲಿಮಿಟೆಡ್ ಎಷ್ಟು ಬೇಕಾದ್ರೂ ಪೋಟ್ಕೋಬೋದು " ಅ೦ದ ! ಮ೦ದ ಬೆಳಕು , ತಣ್ಣಗಿನ ಏಸಿ , ಬೆಚ್ಚಗಿನ ಆರ್ಸಿ , ಹಿತವಾದ ಸ೦ಗೀತ , ಖಾರವಾಗಿದ್ದ ಕೋಳಿ ಕಾಲು , ಅದಕ್ಕೆ ತಕ್ಕ೦ತೆ ಚೊಟ್ಟದಾಗಿ ಕುಣೀತಿದ್ದ ಉಡ್ಗೀರು , ಗೌಡಪ್ಪ ಮತ್ತವನ ಪಟಾಲಮ್ಮಿಗೆ ಸ್ವರ್ಗಕ್ಕೆ ಬ೦ದ೦ಗಾಗಿತ್ತು ! ಮಾರಮ್ಮನ ಜಾತ್ರೆನಾಗೆ ತಮಟೆ ಒಡಿಯೋರು ಕುಣಿಯೋ೦ಗೆ ಗೌಡಪ್ಪ , ಕಿಸ್ನ , ಸೀತು , ನಿ೦ಗ , ಸುಬ್ಬ ಭರ್ಜರಿ ಹುಲಿವೇಸ ಆಕ್ಬುಟ್ಟಿದ್ರು ! ಕೋಮಲ್ ಮಾತ್ರ ಕೋಕಕೋಲ ಕುಡೀತಾ ಸುಮ್ಕೆ ಕು೦ತಿತ್ತು ! ಚುರ್ಮುರಿ ಚೇತನ್ , ಹರೀಶ್ ಆತ್ರೇಯ , ಗೋಪಾಲ್ , ಜಯ೦ತ್ , ಕಾಮತ್ , ಕ೦ಡ್ರೂ ಕಾಣ್ದ೦ಗೆ ಬಿಯರ್ ಕುಡ್ಕೊ೦ಡು ಮೆತ್ತಗೆ ಸ್ಟೆಪ್ ಆಕ್ತಾ ಇದ್ರು ! ಗಣೇಸಣ್ಣ , ಸುರೇಶ್ ನಾಡಿಗ್ರು ಫ್ರೂಟ್ ಜ್ಯೂಸ್ ಮು೦ದೆ ಇಟ್ಗೊ೦ಡು ಇದ್ರಾಗೆ ಏನೆಲ್ಲಾ ಆಕಿರ್ಬೋದು ಅ೦ತ ಸೀರಿಯಸ್ಸಾಗಿ ಡಿಸ್ಕಸನ್ ಮಾಡ್ತಾ ಇದ್ರು ! ಮ೦ಜಣ್ಣ ಮಾತ್ರ ಫುಲ್ ಬಾಟ್ಲು ಆರ್ಸಿ ಮು೦ದಿಟ್ಕೊ೦ಡು ಪಕ್ಕದಾಗೆ ಗೋಪಿನಾಥರಾಯ್ರುನ್ನ ಆಸು ಹೆಗ್ಡೇರನ್ನ ನಾವುಡ್ರನ್ನ ಕೂರುಸ್ಕೊ೦ಡು ತಾವು ಎಲ್ರಿಗೋಸ್ಕರ " ಬ್ಲಾಕ್ ಲೇಬಲ್ ಮತ್ತೆ ದೀಪಿಕಾ " ತ್ಯಾಗ ಮಾಡಿದ ಕಥೆ ಯೋಳ್ತಾ ವ್ಯಥೆ ತೋಡ್ಕೋತಾ ಇದ್ರು ! ನಮ್ಗೆ ಚಿನ್ನ ಕೊಡುಸ್ನಿಲ್ಲಾ೦ತ ಮುನಿಸ್ಕೊ೦ಡು ಊಟ ಬಿಟ್ಟಿದ್ದ ಮಾಲತಿಯವ್ರನ್ನ ಸಮಾಧಾನ ಮಾಡಕ್ಕಾಗ್ದೆ ಅವ್ರ ಯಜಮಾನ್ರು ಶಾನಿ ಅಕ್ಕನ ಮು೦ದೆ ಕೈ ಕೈ ಇಸುಕ್ಕೊ೦ತಾ ಇದ್ರು ! ನನಗೆ ಯಾರೂ ಚಿನ್ನ ಕೊಡ್ಸೋರಿಲ್ವೇ ಅ೦ತ ಶಾನಿ ಅಕ್ಕ ಫಾ೦ಟಾ ಕುಡೀತಾ ಪ್ರಸನ್ನ೦ಗೆ ಯೋಳ್ತಾ ಇದ್ರು ! ನನ್ತಾವ ದುಡ್ಡೆಲ್ಲಿ ಬರ್ಬೇಕು ನಾನಿನ್ನೂ ಸ್ಟೂಡೆ೦ಟು ಅ೦ತ ಪ್ರಸನ್ನ ಪೆಪ್ಸಿ ಕುಡೀತಿದ್ರು ! ಮ೦ಜಣ್ಣನ ಚಡ್ಡಿ ದೋಸ್ತು ಇನಾಯತ್ತು ಮತ್ತೆ ಇಸ್ಮಾಯಿಲ್ಲು ಜೋಡಿರಾಗದಾಗೆ " ಯಾ ಅಲ್ಲಾ ಯಾ ಕ್ಯಾ ದುನಿಯಾ ಹೈ ರೇ ದುಬೈ ಮೆ ಸಬ್ ಗ೦ಧಾ ಹೈ ರೇ ಸಬ್ ಲೋಗ್ ಚಿನ್ನ ಅ೦ತ ರೋತಾ ಹೈ ರೇ ಆಖಿರ್ ಮೆ ಆಕೆ ದಾರು ಪೀತಾ ಹೈ ರೇ " ಅ೦ತ ಹಾಡ್ತಾ ಕುಣೀತಿದ್ರು ! ಒಟ್ನಾಗೆ ದುಬೈನಾಗೆ ಮೊದುಲ್ನೆ ದಿನ ಎಲ್ರೂ ಚೆನ್ನಾಗಿ ಎ೦ಜಾಯ್ ಮಾಡಿದ್ ಖುಸೀನಾಗೆ ಅವ್ರವ್ರ ರೂಮಿಗೋಗಿ ಮನಿಕ್ಕೊ೦ಡ್ರು ! ಶ್ರೀಲಂಕಾ ರಾಜಪಕ್ಸ ಪರಿವಾರದ ಕಪಿ ಮುಷ್ಠಿಯಲ್ಲಿ ಮಾತ್ರ ಇರೋದು , ಅದೇ ನಮ್ಮ ದೇಶ ಯಾರ್ಯಾರಿಗೆ ಬಲವಾದ , ಬಿಗಿಯಾದ , ಮುಷ್ಠಿಯಿದೆಯೋ ಅವರುಗಳೆಲ್ಲರ ಕೈಯ್ಯಲ್ಲಿ ಸಿಕ್ಕು ನರಳುತ್ತಿದೆ . ಚಾರ್ಲ್ಸ್ ಡಾರ್ವಿನ್ survival of fittest ಸಿದ್ಧಾಂತ ಕ್ಕೆ ಜ್ವಲಂತ ನಿದರ್ಶನ ನಮ್ಮ ಲಂಚಗುಳಿ ರಾಜಕಾರಣಿಗಳು ಮತ್ತು ಅವರ ಆಶ್ರಯದಲ್ಲಿ ಮೆರೆಯುತ್ತಿರುವ ಉದ್ಯಮಿಗಳು . ತಾಕತ್ತಿರುವವರೆಲ್ಲಾ ಲೂಟಿಗೆ ಅರ್ಹರು . ಅಮ್ಮಾ ನಾ ಸೇಲಾದೆ , ಬಿಜೆಪಿ ಪಾಲಾದೆ ಎಂದು ಕಾಶೀನಾಥ್ ಶೈಲಿಯಲ್ಲಿ , ಬಿಜೆಪಿ ಸೇರಿದ ತುರುವೇಕೆರೆ ನವರಸ ನಾಯಕನನ್ನು ಜಾಡಿಸಿದ ಕಾಂಗ್ರೆಸ್ , ದಿಲ್ಲಿಯ ಸಿಂಗರನ್ನು ಕಿಂಗ್ ಮಾಡಲು ಉತ್ತರ ಪ್ರದೇಶದ ಕುಳ್ಳ ಜನಾರ್ಧನ ರೆಡ್ಡಿಯ ಮೂಲಕ ಕರ್ನಾಟಕದ ಬಿಜೆಪಿ ತಂತ್ರವನ್ನು ಬಳಸಿದಾಗ , ನಮ್ಮ ನವರಸ ನಾಯಕ ಜಗ್ಗೇಶ್ ಸ್ವಲ್ಪ ಮಟ್ಟಿಗೆ ನೆಮ್ಮದಿಗೊಂಡರು . . . ಅವ್ ! ! ಯಾಕೆಂದರೆ ಇನ್ನು ಅವರ ಮೇಲೆ ಸೇಲಾದ , ಪಾಲಾದ ಎಂದು ಆಪಾದಿಸುವವರ ಸಂಖ್ಯೆ ಸ್ವಲ್ಪ ಇಳಿಮುಖವಾಗಲಿದೆ ಎಂಬ ಆಶಯ . . . ಅವ್ ! ! ಹಿಂದೆಲ್ಲ ರೌಡಿಗಳಿಗೆ " ಮಾರೋ " " ಹುಡಿ " ಎಂದು ಪೋಲಿಸ್ ಜೀಪಿನ ಬಾನೆಟ್ ಮೇಲೇರಿ ಮಿಜೋರಮ್ ಶೈಲಿಯಲ್ಲಿ ಅಬ್ಬರಿಸುತ್ತಿದ್ದ ಸಾಂಗ್ಲಿಯಾನರಿಗೆ ಮೊನ್ನೆ ಲೋಕಸಭೆಯಲ್ಲಿ ತಮ್ಮ ಪಕ್ಷದವರೇ ತನಗೆ " ಮಾರೋ " ಎನ್ನುತ್ತಾ ಮೇಲೆರೆಗಿದ್ದು ನೋಡಿ ಸದನದ ಡೆಸ್ಕ್ ಹತ್ತಲು ಯೋಚನೆ ಮಾಡಿದ್ದು ಸುಳ್ಳು ಅಂತೀರಾ : ) ? ಕನ್ನಡದ ಕಟ್ಟಾಳು ಶಿವಣ್ಣ ಕೂಡ ? ! ! ಛೆ ! ಛೆ ! ನಾಗಾರ್ಜುನಕ್ಕೆ ತಡೆಯೊಡ್ಡಿಲ್ಲ ಎಂಬ ಕಾರಣ ನೈಜವಾದರೂ , ಪುತ್ರ ಮುಂದಿನ ಕಾಂಗ್ರೆಸ್ ಅಭ್ಯರ್ಥಿ ಎಂಬ ಕಾರಣಕ್ಕೆ ತಟಸ್ಥರಾದ ನೇರ ನುಡಿಯ ಉಡುಪಿಯವರಿಗೆ ಸೊರಬದಲ್ಲಿ ಕುಟುಂಬ ರಾಜಕಿಯಕ್ಕಾದ ಗತಿ ನೆನಪಿಗೆ ಬಾರದಿದದ್ದು ವಿಪರ್ಯಾಸ ! ! ರಾಜ್ಯದಲ್ಲಿ ಎಂ . ಎಲ್ . ಮತ್ತು ಎಂ . ಪಿ ಎಂಬ ಎರಡು ಶ್ರೇಣಿಗಳಲ್ಲಿ ಮಾರಾಟಗೊಂಡ ನಮ್ಮ ರಾಜಕಾರಣಿಗಳು , ಇಂದಿನ ರಾಜಕೀಯ ಹಣ ಗಳಿಸುವ ದಂಧೆಯಾಗಿ ಮಾರ್ಪಟ್ಟಿದೆ ಎಂಬುವುದನ್ನು ತೋರಿಸಿಕೊಟ್ಟಿದ್ದಾರೆ . ಚುನಾವಣಾ ಸಮಯದಲ್ಲಿ " ಇನ್ವೆಸ್ಟ್ " ಗೆದ್ದ ಮೇಲೆ " ಹಾರ್ವೆಸ್ಟ್ " ಎಂಬ ತತ್ವಕ್ಕೆ ಅಂಟಿಕೊಂಡಿರುವ ಮಂದಿಯ ಬಾಯಲ್ಲಿ ಕ್ಷೇತ್ರದ ಹಿತ , ರಾಜ್ಯದ ಹಿತ ಮತ್ತು ರಾಷ್ಟ್ರದ ಹಿತ ಎಂಬ ಪದಗಳು ಉದುರಿದಾಗ ಇದನ್ನು ನಂಬುವವರ ಬಗ್ಗೆ ಕನಿಕರ ಮೂಡುತ್ತದೆ . ಪಕ್ಷಾಂತರಕ್ಕೆ ೧೦ ರಿಂದ ೩೦ ಕೋಟಿ ಡಿಮಾಂಡ್ ಮಾಡುವ ಎಂ ಎಲ್ ಏಗಳು , ೫೦ ರಿಂದ ೧೦೦ ಕೋಟಿ ಡಿಮಾಂಡ್ ಮಾಡುವ ಎಂ . ಪಿಗಳು , ಹಣ ಪಡೆದ ನಂತರ ಮುಂದಿನ ಚುನಾವಣೆವರೆಗೆ ಯಾವುದೇ ಡೀಲ್ ' ಗಳಿಗೆ ಕೈಹಾಕದೆ ಇದ್ದಲ್ಲಿ ಕ್ಷೇತ್ರದ ಮತದಾರರು ನಿಟ್ಟುಸಿರು ಬಿಟ್ಟಾರು . ಹೀಗಾದಲ್ಲಿ ಅದು ಮತದಾರರಿಗೆ ಮಾಡುವ ಉಪಕಾರವಾದಿತು . ಆದರೆ ಅವರಿಗೆ ಹಣ ನೀಡಿದವ , ನೀಡಿದ ಹಣದ ಬದಲಿಗೆ ರಾಜ್ಯವನ್ನೇ ಕೊಳ್ಳೆ ಹೊಡೆಯಲು ಮುಂದಾದರೆ ? ಯಾರಾದರು ಹಣ ಸುಮ್ಮನೆ ಚಲ್ಲುತ್ತಾರೆಯೆ ? ರಾಜ್ಯದಲ್ಲಿ ಈಗ ಆಗುತ್ತಿರುವುದು ಅದೇ ಅಂತೀರಾ ? : ) ಹಾಗಾಗದಿರಲಿ ಎಂದು ಆಶಿಸೋಣ ( ಅಶಿಸೋದು ಬಿಟ್ಟು ಬೇರೆ ದಾರಿ ಇಲ್ಲ ) ಐಪಿಎಲ್ ' ಪಂದ್ಯಾವಳಿಗೆ ಹರಾಜುಗೊಳ್ಳುವ ನಮ್ಮ ಕ್ರಿಕೆಟಿಗರಂತೆ , ಮುಂದೆ ಸರ್ಕಾರ ರಚಿಸಲು ಎಂ . ಎಲ್ . ಮತ್ತು ಎಂ . ಪಿಗಳ ಹರಾಜು ಪ್ರಕ್ರಿಯೆ ಸಕ್ರಮಗೊಳ್ಳಬಹುದು . ಯಾರಿಗೂ ಸ್ಪಷ್ಟ ಬಹುಮತ ಬಾರದಿದ್ದಲ್ಲಿ ಸರಕಾರ ರಚಿಸಲು ಎಂಟ್ಹತ್ತು ಪಕ್ಷಗಳ / ಗುಂಪುಗಳ ಕಸರತ್ತು . ಯಾರು ಅಧಿಕ ಶಾಸಕ / ಎಂಪಿಗಳನ್ನು ಖರಿದಿಸುತ್ತಾರೋ ಅವರದೇ ಸರಕಾರ ! ! ಸರಕಾರಕ್ಕೊಂದು ಹೆಸರು ! ! ಉದಾ : ಬಳ್ಳಾರಿ ಚ್ಯಾಲೆಂಜೆರ್ಸ್ , ಹಾಸನ್ ಸೂಪರ್ ಕಿಂಗ್ಸ್ , ಸಿದ್ದುಸ್ ನೈಟ್ ರೈಡೆರ್ಸ್ , ಶಿಕಾರಿಪುತ್ತೂರ್ ಡೆರ್ಡೇವಿಲ್ಸ್ , ಧರ್ಮುಸ್ ಚಾರ್ಜರ್ಸ್ , ಖರ್ಗೆಸ್ ಸ್ಲೀಪಿಂಗ್ ರಾಯಲ್ಸ್ ಮತ್ತು ಕೃಷ್ನಾಸ್ ಸಿಂಗಾಪುರ್ ಡ್ರೀಮ್ಸ್ ! ! ಸೆಮಿಫೈನಲ್ , ಫೈನಲ್ ' ಗಳ ಜಂಜಾಟವಿಲ್ಲ . . . . . ಸಿದಾ ವಿಧಾನಸೌಧಕ್ಕೆ . ಯಾರ್ಯಾರ್ ಅದೃಷ್ಟ ಹ್ಯಾಗ್ ಹ್ಯಾಗ್ ಇದಿಯೋ ಯಾರಿಗೊತ್ತು ಸ್ವಾಮಿ . ಇದೆಲ್ಲದರ ಮಧ್ಯೆ ಓಟು ನೀಡುವ ಮತದಾರನಿಗೆ ಒಂದು ಓಟಿಗೆ ಕನಿಷ್ಠ ಮತ್ತು ಗರಿಷ್ಠ ( ಕ್ಷೇತ್ರ ಮತ್ತು ಅಭ್ಯರ್ಥಿಯ ಹಣಬಲ ಹೊಂದಿಕೊಂಡು ) ಮೊತ್ತ ಗೊತ್ತು ಮಾಡಿ ಚುನಾವಣೆಗೆ ಇಳಿದರೆ . . . . . . . . . ಇದರ ಮುಂದೆ ಐಪಿಎಲ್ ' 20 20ಯಾವ್ ಲೆಕ್ಕ ಸ್ವಾಮಿ ? ! ! ಇಂತಿ ನಿಮ್ಮ ಪ್ರೀತಿಯ , ಅಧಿಕಪ್ರಸಂಗಿ ದೆಹಲಿಯಲ್ಲಿ ನಡೆಯುತ್ತಿರುವ ಗಣರಾಜ್ಯೋತ್ಸವ ಪಥಸಂಚಲನ ಕಾರ್ಯಕ್ರಮ ನೇರ ಪ್ರಸಾರದಲ್ಲಿ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿರಿ " ಗಿರೀಶ್ ರಾವ್ ಸಿಗರೇಟಿನ ಬಗ್ಗೆ ಬರೆದ ಪ್ರಬಂಧವನ್ನೊಮ್ಮೆ ಓದು , ಗೋಪಾಲ ಕೃಷ್ಣ ಅಡಿಗರ ಧೂಮಲೀಲೆ ಪದ್ಯವನ್ನೊಮ್ಮೆ ಓದು , ರವಿ ಬೆಳೆಗೆರೆಯ ಕಾದಂಬರಿಗಳಲ್ಲಿ ವರ್ಣಿಸಿರುವ ಧೂಮಾನಂದದ ಬಗ್ಗೆ ಒಮ್ಮೆ ತಿಳಿದುಕೊ , ಖಂಡಿತಾ ನೀನು ನಿನ್ನ ಅಭಿಪ್ರಾಯ ಬದಲಾಯಿಸಿ ಕೊೞುತ್ತೀಯಾ " ಎಂದು ನನ್ನ ವ್ಯಾಖ್ಯಾನದ ಜೊತೆ ಕೆಲವು ಪೂರಕ ಪಾಠಗಳನ್ನು ಸೂಚಿಸಿದೆ . 15 ನೇ ಲೋಕಸಭಾ ಚುನಾವಣೆಯಲ್ಲಿ ಯುಪಿಏ 262 ಸೀಟು ಗೆದ್ದು ಸುಭದ್ರ ಸರಕಾರ ರಚಿಸುವ ಲಕ್ಷಣ ಕಂಡಾಕ್ಷಣ ಇಂದು ಶೇರು ಮಾರುಕಟ್ಟೆಯಲ್ಲಿ ಉಲ್ಲಾಸ ಕಂಡು ಬಂತು . ಮೊದಲ ಎರಡು ಗಂಟೆಯಲ್ಲೇ ಸೆನ್ಸೆಕ್ಸ 14000 ಗಡಿ ದಾಟಿತು . ಭಾರತದ ಶೇರು ಮಾರುಕಟ್ಟೆಯ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಹೆಚ್ಚಳದ ಮಿತಿಯನ್ನು ವಿಧಿಸಲಾಯಿತು . ಹಾಗೂ ದಿನದ ಮಟ್ಟಿಗೆ ಶೇರು ವ್ಯಾಪಾರವನ್ನು ನಿಲ್ಲಿಸಲಾಯಿತು . 2007ರಲ್ಲಿ ಯೂರೋಪಿಯನ್ ಮಾನೀಟರಿಂಗ್ ಸೆಂಟರ್ ಫಾರ್ ಡ್ರಗ್ಸ್ ಎಂಡ್ ಡ್ರಗ್ ಅಡಿಕ್ಷನ್ ( ಮಾದಕ ದ್ರವ್ಯ ಮತ್ತು ದ್ರವ್ಯಸೇವನೆಯ ಚಟ ನಿರೀಕ್ಷಿಸುವ ಯೂರೋಪಿಯನ್ ಕೇಂದ್ರ ) ಬೀದಿಯಲ್ಲಿ ಮಾರಾಟವಾಗುವ ಕೊಕೇನ್ ಶುದ್ಧತೆ 5 % ಗಿಂತಲೂ ಕಡಿಮೆಯಿರುವುದನ್ನೂ , ಸರಾಸರಿಯಾಗಿ 50 % ಗಿಂತಲೂ ಕಡಿಮೆ ಶುದ್ಧತೆ ಇರುವುದೆಂತಲೂ ಋಜುಪಡಿಸಿದೆ . [ ೧೮ ] ಸೋಮಶೇಖರ್ ಮಹಾ ಕಿಲಾಡಿಯೂ ಹೌದು ! 1996ರಲ್ಲಿ ಅದೃಷ್ಟ ಖುಲಾಯಿಸಿ ' ಫ್ರೀ ಲೊಟ್ಟೋ ಲಾಟರಿ " ಥರ ಬಂದ ಪ್ರಧಾನಿಗಾದಿಯನ್ನು ಬಾಚಿ ತಬ್ಬಿಕೊಂಡ ದೇವೇಗೌಡರಿಗೆ ' ಗೌರವ ಡಾಕ್ಟರೇಟ್ " ಪದವಿ ಕೊಟ್ಟು ಮೆಚ್ಚುಗೆಗೆ ಪಾತ್ರರಾಗಲು ಬೆಂಗಳೂರು ವಿವಿಯ ಆಗಿನ ಕುಲಪತಿ ಎನ್ . ಆರ್ . ಶೆಟ್ಟಿಯವರು ತಯಾರಿ ನಡೆಸಿದ್ದರು . ಆದರೆ ಸೋಮಶೇಖರ್ & zwnj ; ಗೆ ವಿಷಯ ಗೊತ್ತಾದ ಕೂಡಲೇ " ಡಾಕ್ಟರೇಟ್ ಕೊಡುವುದಕ್ಕೂ ಒಂದು ಅರ್ಹತೆ , ಮಾನದಂಡ ಅನ್ನುವುದು ಬೇಕು . ರಾಜಕೀಯ ಹಿತಾಸಕ್ತಿಗಳನ್ನಿಟ್ಟುಕೊಂಡು ಗೌರವ ಡಾಕ್ಟರೇಟ್ ಕೊಟ್ಟರೆ ಪದವಿಯ ಮಾನ ' ದಂಡ " ವಾಗುತ್ತದೆ " ಎಂದು ಬಹಿರಂಗ ಹೇಳಿಕೆಕೊಟ್ಟು ಬಿಟ್ಟರು ! ! " ಪ್ರೊ ಚಾನ್ಸೆಲರ್ " ಕೂಡ ಆಗಿರುವ ಉನ್ನತ ಶಿಕ್ಷಣ ಸಚಿವರೇ ವಿರೋಧ ವ್ಯಕ್ತಪಡಿಸಿದ ಕಾರಣ ಎನ್ . ಆರ್ . ಶೆಟ್ಟಿಯವರು ತಮ್ಮ " ಯೋಜನೆ " ಯನ್ನೇ ಕೈಬಿಡಬೇಕಾಯಿತು . ಆದರೇನಂತೆ , ದೇವೇಗೌಡರನ್ನು " ಡಾಕ್ಟರ್ ಎಚ್ . ಡಿ . ದೇವೇಗೌಡ " ಅಂತ ಕರೆಯುವ " ಭಾಗ್ಯ " ವನ್ನು ತಪ್ಪಿಸಿದ್ದಕ್ಕಾಗಿಯಾದರೂ ಸೋಮಶೇಖರ್ & zwnj ; ಗೆ ನಾವು ಥ್ಯಾಂಕ್ಸ್ ಹೇಳಬೇಕಲ್ಲವೆ ? ! ಅಧಿಕೃತ ಮತ್ತು ರಾಜ್ಯ ಮನರಂಜನೆಗೆ ಬಳಸುವ ವೈಭವದ ಕೋಣೆಗಳನ್ನು ಅರಮನೆಯ ಬೇಸಿಗೆಯ ಪ್ರದರ್ಶನವಾಗಿ ಪ್ರತಿ ವರ್ಷ ಹೆಚ್ಚಾಗಿ ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ಸಾರ್ವಜನಿಕರಿಗೆ ತೆರವುಗೊಳಿಸಲಾಗುತ್ತದೆ . ಅರಮನೆಯನ್ನು ಕೆಲವೊಮ್ಮೆ ಆಡುಮಾತಿನಲ್ಲಿ ಬಕ್ ಹೌಸ್ ಎಂದು ಕರೆಲಾಗುತ್ತದೆ . ಕೈತೋಟ , ಜಲಜೀವಿ ( ಅಕ್ವೇರಿಯಮ್‌ ) ಗಳ ನಿರ್ವಹಣೆ ಮತ್ತು ಚಿಟ್ಟೆಗಳ ಸಂಗ್ರಹಗಳೆಲ್ಲವೂ ಜೀವವೈವಿಧ್ಯವನ್ನು ಅವಲಂಬಿಸಿವೆ . ಇಂತಹ ಜಾತಿಗಳ ಸಂಖ್ಯೆಯು ಅಪಾರ . ಸುಮಾರು ಸಾವಿರಾರುಗಟ್ಟಲೆಯಿರಬಹುದು . ಆದರೂ , ಬಹುಪಾಲು ವ್ಯವಹಾರಿ ಬುದ್ದಿಯ ಜೀವಿಗಳು ಮುಖ್ಯವಾಹಿನಿಯೊಳಗೆ ಪ್ರವೇಶಿಸಿಲ್ಲ . ಕೇಂದ್ರಾಡಳಿತ ಪ್ರದೇಶಗಳು ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳು | ಚಂಡೀಗಡ | ದಮನ್ ಮತ್ತು ದಿಯು | ದಾದ್ರ ಮತ್ತು ನಗರ್ ಹವೆಲಿ | ಪುದುಚೇರಿ | ಲಕ್ಷದ್ವೀಪ | ದೆಹಲಿ ( ರಾಷ್ಟ್ರೀಯ ಮುಖ್ಯ ಕ್ಷೇತ್ರ ) ಇಂಟೆಲ್ 2002ರಲ್ಲಿ ಹ್ಯೂಮನ್ ರೈಟ್ಸ್ ಕಾಂಪೇನ್ ಪ್ರಕಟಗೊಳಿಸಿದ ಮೊದಲ ಕಾರ್ಪೊರೇಟ್ ಇಕ್ವಾಲಿಟಿ ಇಂಡೆಕ್ಸ್‌ನಲ್ಲಿ 100 % ಶ್ರೇಣೀಕರಣವನ್ನು ಪಡೆಯಿತು . ಇದು ಶ್ರೇಣೀಕರಣವನ್ನು 2003 ಮತ್ತು 2004ರಲ್ಲೂ ಪಡೆಯಿತು . ಇದಕ್ಕೆ ಹೆಚ್ಚುವರಿಯಾಗಿ , ಕಂಪನಿಯು 2005ರಲ್ಲಿ ವರ್ಕಿಂಗ್ ಮದರ್ ನಿಯತಕಾಲಿಕದಿಂದ ಉದ್ಯೋಗಸ್ಥ ತಾಯಿಯಂದಿರ 100 ಅತ್ಯುತ್ತಮ ಕಂಪನಿಗಳಲ್ಲಿ ಒಂದು ಎಂಬ ಹೆಸರು ಪಡೆಯಿತು . ಗಾಂಧಿ ಹತ್ಯೆ ಸಂಚು ರೂಪಿಸಿದ ಸಾವರ್‌‌ಕರ್‌‌ರಂತಹವರಿಗೆ ಅಲ್ಲಿ ಸ್ಥಾನ ನೀಡುವುದು ರಾಷ್ಟ್ರಪಿತನಿಗೆ ಮಾಡಿದ ಅವಮಾನ ಎಂಬುದಾಗಿ ಬಿಜೆಪಿಯನ್ನು ಹೊರತುಪಡಿಸಿ ಎಲ್ಲಾ ಪಕ್ಷಗಳೂ ಆಕ್ಷೇಪ ವ್ಯಕ್ತಪಡಿಸಿದ್ದವು . ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ 50 ವರ್ಷಗಳ ಕಾಲ ಕರಿನೀರ ಶಿಕ್ಷೆಯನ್ನು ಅನುಭವಿಸಿದ ವೀರ ಸಾವರ್‌‌ಕರ್ ನಿಜಕ್ಕೂ ವೀರರೇ ? ಅವರು ತಮ್ಮನ್ನು ಜೈಲಿನಿಂದ ಬಿಡುಗಡೆ ಮಾಡುವಂತೆ ಬ್ರಿಟಿಷರಲ್ಲಿ ಗೋಗರೆದಿದ್ದರು . . . . ಹೀಗೆ ಒಂದೊಂದೆ ಅಂಶಗಳು ತಿಳಿಯತೊಡಗಿದಾಗ ಸಾವರ್‌‌ಕರ್ ಕುರಿತ ಪರ - ವಿರೋಧದ ಪುಸ್ತಕಗಳನ್ನು ಜಾಲಾಡತೊಡಗಿದ್ದೆ . ನಿಟ್ಟಿನಲ್ಲಿ ಕನ್ನಡದ ಪ್ರಮುಖ ಲೇಖಕ , ಅನುವಾದದಲ್ಲಿ ಸಿದ್ಧಹಸ್ತರಾಗಿರುವ ರವಿ ಬೆಳೆಗೆರೆಯವರು ಇದೀಗ 95ರ ವಯೋವೃದ್ದ ಮನೋಹರ್ ಮಳಗಾಂವ್‌‌ಕರ್ ಅವರು ಬರೆದಿರುವ ' ' ಹೂ ಕಿಲ್ಡ್ ಗಾಂಧಿ ' ' ಪುಸ್ತಕದ ಅನುವಾದವನ್ನು ಶೀಘ್ರವೇ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ . ಅದೇ ರೀತಿ ಮುಂಬರುವ ಜಿಲ್ಲಾ ಪಂಚಾಯ್ತಿ , ತಾಲೂಕು ಪಂಚಾಯ್ತಿ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಅನರ್ಹ ಶಾಸಕ ಬಾಲಚಂದ್ರ ಜಾರಕಿಹೊಳಿ ಅಭಿಪ್ರಾಯವ್ಯಕ್ತಪಡಿಸಿದರು . ಷರ್ಲಾಕ್‌ ಹೋಮ್ಸ್‌ ಹತ್ತೊಂಬತ್ತನೆಯ ಶತಮಾನದ ಉತ್ತರಾರ್ಧದಲ್ಲಿ ಮತ್ತು ಇಪ್ಪತನೆಯ ಶತಮಾನದ ಆರಂಭದಲ್ಲಿ ಹೊರಹೊಮ್ಮಿದ ಒಂದು ಕಾಲ್ಪನಿಕ ಪಾತ್ರ . ಪಾತ್ರವು ಮೊದಲು ಪ್ರತ್ಯಕ್ಷವಾದದ್ದು 1887ರ ಪ್ರಕಟಣೆಯಲ್ಲಿಬ್ರಿಟಿಷ್‌ ಲೇಖಕ ಮತ್ತು ವೈದ್ಯ ಸರ್‌ ಆರ್ಥರ್‌ ಕಾನನ್‌ ಡಾಯ್ಲ್‌ ಈತನು ಸೃಷ್ಟಿಕರ್ತ . ಷರ್ಲಾಕ್‌ ಹೋಮ್ಸ್‌ ಲಂಡನ್‌ನಲ್ಲಿ ವಾಸಿಸುತ್ತಿದ ಒಬ್ಬ " ಪತ್ತೆದಾರಿ ಸಲಹೆಗಾರ . " ಈತ ಕುಶಾಗ್ರ ಮತಿ . ಪ್ರತಿಯೊಂದು ಸಂಗತಿಯನ್ನೂ ಚಾಣಾಕ್ಷತೆಯಿಂದ ಗಮನಿಸಿ , ತಾರ್ಕಿಕವಾಗಿ ಯೋಚಿಸಿ ತೀರ್ಮಾನಕ್ಕೆ ಬರುವುದರ ಮೂಲಕ ಕಷ್ಟಕರವಾದ ತನಿಖಾ ಪ್ರಕರಣಗಳನ್ನು ಪರಿಹರಿಸುತ್ತಿದ್ದ . ಸೂಕ್ಷ್ಮ ಗ್ರಹಿಕೆ ಮತ್ತು ಕುಶಲ ಚಿಂತನೆಗಾಗಿ ಖ್ಯಾತನಾಗಿದ್ದ . ಬೇಸಗೆ ಬಣಬಣ , ಚಳಿಗೋ ಒಣ ಒಣ ಶ್ರಾವಣ ತಣ್ಣಗೆ ನಡುವೆ ; ಎಲ್ಲಿದೆ ಬೆಂಕಿ ? ಎಲ್ಲಿದೆ ಬೆಳಕು ? ಬೀಸುವ ಗಾಳಿಗೆ ಬಿಡುವೆ ? ಬಾಡದ ತಾವರೆ ಹೂವಿನ ಹಾಗೆ ಎಂದಿಗು ಆರದ ಜ್ಯೋತಿಯ ಹಾಗೆ ಗೋಪುರವೇರಿದ ಕಲಶದ ಹಾಗೆ ಧೃವ ತಾರೆಯೆ ನಾಚುವ ಹಾಗೆ ಜೊತೆಯಲಿ ಎಂದೆಂದು ನೀನಿರಬೇಕು ಬೇರೆ ಏನು ಬೇಡೆವು ನಾವು ' ತಬ್ಬಲಿಯು ನಿನಾದೆ ಮಗನೆ ' ಎಂಬ ಹೊತ್ತಿಗೆ ಓದಿದೆನಗೆ | ಗೋವುಗಳೆಡಗಿನ ಒಲವು ಎನ್ನಲಿ ನೂರ್ಮಡಿ ಪುಟಿದೆದ್ದಿತು | | ನೀವೊಬ್ಬ ನಿಸರ್ಗ ಪ್ರೇಮಿಯಾಗಿದ್ದಲ್ಲಿ , ಪ್ರೇಮ ಕಥೆಗಳನ್ನು ಇಷ್ಟ ಪಡುವಂಥವರಾದರೆ ಖಂಡಿತ ಮುಂಗಾರು ಮಳೆ ನೋಡಿ . ನಿಮಗೆ ನಿರಾಶೆಯಾಗದು . ಅರ್ಧ ಗಂಟೆ ಓದಿದ ನಂತರ , ಹೊಸ ಹೊಸ ವಿಚಾರಗಳು ಬರುತ್ತವೆ . ಅವನ್ನು ಕೈಬರಹದಲ್ಲಿ ಒಂದೆಡೆ ಬರೆಯುತ್ತೇನೆ . ಬೆಳಿಗ್ಗೆ ಎದ್ದು ಕಂಪ್ಯೂಟರ್ ತೆರೆಯುವುದು ಕಡಿಮೆ . ಬರೆದಿದ್ದನ್ನು ಒಂದು ಸಾರಿ ಓದುತ್ತೇನೆ . ಎಷ್ಟೋ ಸಾರಿ , ಬರೀ ಹೆಡ್ಡಿಂಗ್ , ಒಂದೆರಡು ವಿಚಾರಗಳು ಮಾತ್ರ ಇರುತ್ತವೆ . ಅಷ್ಟು ಸಾಕು , ನಂತರ ಅವನ್ನೆಲ್ಲ ಬರಹಗಳನ್ನಾಗಿ ಪರಿವರ್ತಿಸಬಹುದು . ಇದರಲ್ಲೇನು ಕೆಟ್ಟ ಪದ ಬಳಸಿಲ್ಲ ಗುರುವೇ . . ಸುಲೇಮಾನ್ , ಶಂಶುದ್ದೀನ್ ಅನ್ನುವ ಹೆಸರುಗಳು ನಿನಗೆ ಕೆಟ್ಟದಾಗಿ ಕಂಡ್ರೆ ನಾನೇನು ಮಾಡ್ಲಿಕ್ ಆಗಲ್ಲ . ಆದರು ಜೋಕಿನ ಬಗ್ಗೆ ದೂರು ನೀಡಿದ್ದೀರಿ ಹೆದರಬೇಡಿ , ಇದು ನಾಳೆಯೊಳಗೆ ಡಿಲಿಟ್ ಆಗತ್ತೆ ಬಿಡಿ . ನಮ್ ಮೇಲಾಧಿಕಾರಿಯವರು ಡಿಲಿಟ್ ಮಾಡುವುದರಲ್ಲಿ ಎತ್ತಿದ ಕೈ . " ಏನ್ಮಗಾ ! ನಿನ್ನದ್ರುಷ್ಟ ಚೆನ್ನಾಗಿದೆ , ಕದ್ದೋರು ಗಾಡೀನ ಸ್ಟೇಷನ್ಗೇ ತಂದಿಟ್ಟವರಲ್ಲೋ ! " ಎಂದ ಖುಷಿಯಿಂದ . ಬೈಕ್ ಅಲ್ಲಿರುವುದನ್ನು ನೋಡಿ ಆನಂದವಾದರೂ ಬೈಕ್ ಅಲ್ಲಿಗೇಗೆ ಬರಲು ಸಾಧ್ಯ ಎಂಬ ಪ್ರಶ್ನೆ ತಲೆಕೊರೆಯಲು ಶುರುವಾಯ್ತು . ಸೀದಾ ಸ್ಟೇಷನ್ ವ್ರೈಟರ್ ಬಳಿ ಹೋಗಿ a meet with poet and kannada development authority chairman g . s . siddalingaiah about kannada supporting softwares , kannada utf fonts , tunga fonts etc ಕೆ ಎಸ್ ಸಿ 6ನೇ ವಾರ್ಷಿಕೋತ್ಸವ , CMS ಸಂಪೂರ್ಣ ಹಾಗೂ ಕನ್ನಡ ಪದಪರೀಕ್ಷಕದ ಬಿಡುಗಡೆ , ಸಮಾರಂಭದ ಸಿದ್ಧತೆಗಳ ವರದಿ ವರದಿ - ಅರೇಹಳ್ಳಿ ರವಿ ಕನ್ನಡ ಸಾಹಿತ್ಯ . ಕಾಂ‍ನ ೫ನೇ ವಾರ್ಷಿಕೋತ್ಸವ ಸಮಾರಂಭ ಹಲವಾರು ಕಾರಣಗಳಿಂದ ಮುಂದಕ್ಕೆ ಹೋಗುತ್ತಲೇ ಇತ್ತು . ಕಳೆದ ವಾರದ ಕೊನೆಯಲ್ಲಿ ಅನಂತಮೂರ್ತಿಯವರು ಮತ್ತು ಎಂ . ಪಿ . ಪ್ರಕಾಶ್‌ರವರು ಆಗಸ್ಟ್ ೬ರಂದು ಸಮಾರಂಭಕ್ಕೆ ಬರುವ ಆಶ್ವಾಸನೆಯನ್ನು ನೀಡುತ್ತಿದ್ದಂತೆ ನಾವು ಮಾಡಬೇಕಿದ್ದ ಹಲವಾರು ಪೂರ್ವಭಾವಿ ಕೆಲಸಗಳಿದ್ದವು . ಅವುಗಳಲ್ಲಿ ಕಾರ್ಯಕ್ರಮಕ್ಕೆ ಗಣ್ಯರನ್ನು ಅಧಿಕೃತವಾಗಿ ಆಹ್ವಾನಿಸುವುದೂ ಒಂದು . ಮೊದಲಿಗೆ ನಾವು ಆಹ್ವಾನಿಸಬೇಕಿದ್ದುದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಕವಿ ಸಿದ್ಧಲಿಂಗಯ್ಯನವರನ್ನು . ಗುರುವಾರ ಅವರ ಮನೆಗೆ ಫೋನ್ ಮಾಡಿ ಶನಿವಾರ ( ೦೮ - ೦೭ - ೨೦೦೬ ) ಭೇಟಿಗೆ ಬರುವುದಾಗಿ ಹೇಳಿದಾಗ ಬೆಳಿಗ್ಗೆಯೇ ಬನ್ನಿ ಎಂದು ಹೇಳಿದ್ದರು . ಶುಕ್ರವಾರ ರಾತ್ರಿಯೇ ಕಿರಣ್ , ಅವರಿಗೆ ಕೊಡಬೇಕಾದ ಅಗತ್ಯ ಮಾಹಿತಿಗಳನ್ನು ಟೈಪ್ ಮಾಡಿ ಸಿದ್ಧ ಮಾಡಿಟ್ಟಿದ್ದರು . ನಾನು , ಶೇಖರ್‌ಪೂರ್ಣ , ರುದ್ರಮೂರ್ತಿ ಮತ್ತು ಕಿರಣ್ ಸಿದ್ಧಲಿಂಗಯ್ಯನವರ ಮನೆಯ ಬಳಿ ಸೇರಿದಾಗ ಸಮಯ ಹನ್ನೊಂದು ಘಂಟೆಯಾಗಿತ್ತು . ರಾಜರಾಜೇಶ್ವರಿ ನಗರದ ಐಡಿಯಲ್ ಟೌನ್‍ಷಿಪ್‍ನಲ್ಲಿನ ಅವರ ಮನೆ ಹುಡುಕುವುದು ಆರಂಭದಲ್ಲಿ ಸ್ವಲ್ಪ ಕಷ್ಟವೇ ಆಯಿತು . ಸಿದ್ಧಲಿಂಗಯ್ಯನವರು , ಮನೆಯಲ್ಲೇ ಇದ್ದರು . ಅವರು ಆಗ ತಾನೆ ಹಂಪಿಯಿಂದ ಮರಳಿ ಬಂದು ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರೆನಿಸುತ್ತದೆ . ನಾವು ಬಂದ ವಿಷಯ ತಿಳಿಯುತ್ತಿದ್ದಂತೆ ತಕ್ಷಣ ಹೊರಬಂದ ಅವರು ನಮಗೆ ಯಥೋಚಿತ ಸ್ವಾಗತ ನೀಡಿ ಎಲ್ಲರ ಪರಿಚಯ ಮಾಡಿಕೊಂಡರು . ಶೇಖರ ಪೂರ್ಣರವರ ಪರಿಚಯ ಅವರಿಗೆ ಮುಂಚೆಯೇ ಇದ್ದ ಕಾರಣ ತಕ್ಷಣ ಪೀಠಿಕೆಯಿಲ್ಲದೆ ಕಾರ್ಯಕ್ರಮಕ್ಕೆ ಅವರನ್ನು ಮುಖ್ಯ ಅತಿಥಿಗಳಾಗಿ ಬರುವಂತೆ ಕೇಳಿಕೊಂಡೆವು . ತಮ್ಮ ದಿನಚರಿಯಲ್ಲಿ ಕಾರ್ಯಕ್ರಮದ ದಿನಾಂಕ ಗುರುತು ಹಾಕಿಕೊಂಡ ಅವರು ಕಾರ್ಯಕ್ರಮಕ್ಕೆ ಆಗಮಿಸುವ ಖಚಿತತೆ ನೀಡಿದರು . ಸ್ವಲ್ಪ ಸಮಯ ಅನೌಪಚಾರಿಕವಾಗಿ ಕನ್ನಡ , ಗಣಕ ತಂತ್ರಜ್ಞಾನ , ಕನ್ನಡಸಾಹಿತ್ಯ . ಕಾಂ ಎಂದು ಮಾತನಾಡುತ್ತಾ ಹೋದಾಗ , ಸಿದ್ದಲಿಂಗಯ್ಯನವರು ವಿಷಯಗಳಲ್ಲಿ ಸಲಹೆಯನ್ನು ಕೊಡಬೇಕೆಂದು ಕೇಳಿದರು . ಮೊದಲಿಗೆ ನಮ್ಮ ಕನ್ನಡಸಾಹಿತ್ಯ . ಕಾಮ್‍ನ ಸ್ಥೂಲ ಪರಿಚಯ ಮಾಡಿಕೊಟ್ಟು ಸದ್ಯಕ್ಕೆ ಬಿಡುಗಡೆ ಮಾಡುತ್ತಿರುವ CMS ' ಸಂಪೂರ್ಣ ' ಮತ್ತು ಕನ್ನಡ ಪದ ಪರೀಕ್ಷಕದ ಬಗ್ಗೆ ವಿವರಿಸಿದೆವು . ಗಣಕ ಮತ್ತು ಇಂಟರ್ನೆಟ್ ಲೋಕದ ಬಗ್ಗೆ ಪರಿಚಯವಿರದ ಸಿದ್ಧಲಿಂಗಯ್ಯನವರಿಗೆ ನಾವು ಸಂಬಂಧಿಸಿದ ಎಲ್ಲಾ ಮೂಲಭೂತ ಸಂಗತಿಗಳನ್ನು ಕುರಿತು ಹೇಳಬೇಕಾಗಿತ್ತು ಮತ್ತು ಅದು ಅತ್ಯಗತ್ಯವೂ ಆಗಿತ್ತು . ಕನ್ನಡ ಸಾಹಿತ್ಯ . ಕಾಂನಲ್ಲಿ ಅವರ ' ಊರುಕೇರಿ ' ಪ್ರಕಟವಾಗಿದ್ದನ್ನು ಜ್ಞಾಪಿಸಿಕೊಂಡ ಅವರು ಊರುಕೇರಿ ಭಾಗ ಎರಡು ಬರಲಿರುವ ಬಗೆಗೆ ಮಾಹಿತಿ ನೀಡಿದರು . ಅವರೊಂದಿಗೆ ಕೇಳಿಕೊಂಡ , ಚರ್ಚಿಸಿದ ಸಂಗತಿಗಳಲ್ಲಿ kannaadasaahithya . com ಗೆ ಸಂಬಂಧಿಸಿದ್ದು ಏನೂ ಇರಲಿಲ್ಲ . ಮತ್ತು ಕನ್ನಡಸಾಹಿತ್ಯ . ಕಾಂ ಗಾಗಿ ನಾವು ಏನನ್ನು ಕೇಳಿಕೊಳ್ಳಲಿಲ್ಲ . ಕೇಳಿಕೊಂಡದ್ದು , ಚರ್ಚಿಸಿದ್ದು ಇಡೀ ಕನ್ನಡ ಸಮುದಾಯದ ಗಣಕ ಬಳಕೆಯಲ್ಲಿರುವ ತೊಂದರೆಗಳು ಮತ್ತು ಅವುಗಳ ನಿವಾರಣೆ ಕುರಿತ ವಿಷಯಗಳಾಗಿದ್ದವು . ಚರ್ಚಿಸಿದ ವಿಷಯಗಳು ಕೆಳಕಂಡಂತಿವೆ . ) ಕನ್ನಡ ಪಠ್ಯದ ಗಣಕೀಕರಣದಲ್ಲಿರುವ ಬಹುದೊಡ್ಡ ಅಡ್ಡಿ ಎಂದರೆ ಕನ್ನಡದಲ್ಲಿ OCR ( optical character recognition software ) ಇಲ್ಲದಿರುವುದು . ಜೊತೆಗೆ ಉಚಿತ ಮತ್ತು ಯೋಗ್ಯವಾದ ಯೂನಿಕೋಡ್ ಫಾಂಟ್‍ಗಳು ಲಭ್ಯವಿಲ್ಲದಿರುವುದು . ಹೆಚ್ಚೂ ಕಮ್ಮಿ ಎಲ್ಲ ಭಾರತೀಯ ಭಾಷೆಗಳಲ್ಲೂ ಬಳಕೆಗೆ ಲಭ್ಯವಿರುವ OCR ಕನ್ನಡದಲ್ಲಿ ಇನ್ನೂ ಲಭ್ಯವಿಲ್ಲ . ಕೇಂದ್ರ ಸರ್ಕಾರದ ಮಾಹಿತಿ ತಂತ್ರಜ್ಞಾನ ಇಲಾಖೆಯ ಅಧೀನದಲ್ಲಿರುವ TDIL ( Technology Development for Indian Languages ) ಸಂಸ್ಥೆಯು ಕನ್ನಡವನ್ನು ಹೊರತುಪಡಿಸಿ ಎಲ್ಲಾ ಭಾಷೆಗಳಲ್ಲೂ OCR ಮತ್ತು ಯೂನಿಕೋಡ್ ಫಾಂಟ್‍ನಂತಹ ಆನ್ವಯಿಕ ತಂತ್ರಾಂಶಗಳನ್ನು ಉಚಿತವಾಗಿ ಬಳಕೆದಾರರ ಮನೆ ಬಾಗಿಲಿಗೆ ತಲುಪಿಸುತ್ತಿದೆ . ಆದರೆ ನಮ್ಮವರ ನಿಟ್ಟಿನ ನಿರ್ಲಕ್ಷತೆಯೂ ಅವರನ್ನು ಕನ್ನಡದ ಬಗ್ಗೆ ಅಸಡ್ಡೆ ತಾಳುವಂತೆ ಮಾಡಿರಬೇಕು , ಇಲ್ಲ TDILನವರೇ ಪೂರ್ವಗ್ರಹಪೀಡಿತರಾಗಿ ಯೋಜನೆಯನ್ನು ಕೈಬಿಟ್ಟಿರಬೇಕು . ಹಾಗಾಗಿದ್ದರೆ ಅದು ಕನ್ನಡ ಭಾಷೆಗಾದ ಅವಮಾನವೇ ಸರಿ . ಕೇಂದ್ರ ಸರ್ಕಾರದಿಂದ ಅನುದಾನ ಪಡೆದು ಕನ್ನಡ OCR ಅಭಿವೃದ್ದಿಯ ಯೋಜನೆ ಕೈಗೆತ್ತಿಕೊಂಡ IISc ಯವರು ಹಣ ಖರ್ಚು ಮಾಡಿಸಿದರೇ ವಿನಃ OCR ಬಿಡುಗಡೆ ಮಾಡಲಿಲ್ಲ . OCR ಗೆ ಸಂಬಂಧಪಟ್ಟ ಒಂದಿಷ್ಟು ಯೋಜನಾ ವರದಿ ಮತ್ತು ದೋಷಪೂರಿತವಾದ ನಾಲ್ಕು UTF font ಗಳನ್ನು ನೆಪಮಾತ್ರಕ್ಕೆ ಬಿಡುಗಡೆ ಮಾಡಿದ್ದು ಬಿಟ್ಟರೆ ಯೋಜನೆ ನಿಂತ ನೀರಾಗಿದೆ . ನಿಟ್ಟಿನಲ್ಲಿ ವಿಚಾರಣೆ ನಡೆಸಬಹುದಾಗಿದ್ದ ಕರ್ನಾಟಕ ಮಾಹಿತಿ ತಂತ್ರಜ್ಞಾನ ಇಲಾಖೆಯ ಅಧಿಕಾರಿಗಳು , ಮತ್ತು ಜನಪ್ರತಿನಿಧಿಗಳು ದಿವ್ಯಮೌನ ವಹಿಸಿದ್ದಾರೆ . ಇಷ್ಟೆಲ್ಲವನ್ನು ಕೇಳಿಸಿಕೊಂಡ ಸಿದ್ಧಲಿಂಗಯ್ಯನವರು ಎಲ್ಲ ಸಂಗತಿಗಳ ನೋಟ್ಸ್ ಮಾಡಿಕೊಂಡು ಅರ್ಥವಾಗದ ಅನೇಕ ಸಂಗತಿಗಳ ಬಗ್ಗೆ ಮತ್ತೆ ಮತ್ತೆ ಕೇಳಿ ವಿಷಯವನ್ನು ಮನನ ಮಾಡಿಕೊಂಡರು . ಶೀಘ್ರದಲ್ಲೇ ಸಂಬಂಧಿಸಿದ ಅಧಿಕಾರಿಗಳ ಸಭೆಯನ್ನು ಕರೆದು , ಅವರು ಏನು ಹೇಳುತ್ತಾರೆಂಬುದನ್ನು ಕೇಳಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಹೇಳಿದರು . ಅಗತ್ಯವಾದರೆ OCR ಮತ್ತು UTF font ಗಳ ಅಭಿವೃದ್ಧಿಯ ಹೊಣೆಯನ್ನು ಕರ್ನಾಟಕ ಸರ್ಕಾರವೇ ವಹಿಸಿಕೊಳ್ಳಲು ಪ್ರಸ್ತಾವನೆ ಕಳುಹಿಸುವುದಾಗಿ ಹೇಳಿದರು . ) ಮೈಕ್ರೊಸಾಫ್ಟ್ ನವರ windows XPಯ ಕನ್ನಡ ಯೂನಿಕೋಡ್ ಫಾಂಟ್ Tunga ಹನ್ನೆರಡು ದೋಷಗಳನ್ನು ಒಳಗೊಂಡಿದ್ದರೂ ಅದನ್ನು ಖರೀದಿಸಿದ ಸರ್ಕಾರ ಮತ್ತು ಅಧಿಕಾರಿಗಳ ಬೇಜವಾಬ್ದಾರಿ ನೀತಿಯ ಬಗ್ಗೆ ಸಿದ್ಧಲಿಂಗಯ್ಯನವರಿಗೆ ವಿವರಿಸಲಾಯಿತು . ತುಂಗಾ ಫಾಂಟ್‍ನಲ್ಲಿ ತಪ್ಪುಗಳಿರುವುದು ಗೊತ್ತಾದ ಮೇಲೂ ಸರ್ಕಾರದ ಕಡೆಯಿಂದ ಸ್ಪಷ್ಟನೆ ಕೋರಿ ಮೈಕ್ರೊಸಾಫ್ಟ್ ನವರಿಗೆ ಒಂದು ಪತ್ರವೂ ಹೋಗಿಲ್ಲ . ಕನ್ನಡ ಸಾಹಿತ್ಯ . ಕಾಂನ ಅವಿರತ ಪ್ರಯತ್ನದಿಂದ ಮೈಕ್ರೊಸಾಫ್ಟ್ ಕಂಪನಿ ತಪ್ಪುಗಳನ್ನು ಸರಿಪಡಿಸಲು ಒಪ್ಪಿಕೊಂಡಿರುವುದನ್ನೂ ಶೇಖರಪೂರ್ಣರವರು ಸಿದ್ಧಲಿಂಗಯ್ಯನವರಿಗೆ ಮನವರಿಕೆ ಮಾಡಿಕೊಟ್ಟರು . ಒಂದು ವೇಳೆ ಕಂಪನಿ ದೋಷರಹಿತವಾದ ಫಾಂಟನ್ನು ಕೊಟ್ಟರೂ ಅದನ್ನು ಸರ್ಕಾರದ ಸಹಸ್ರಾರು ಗಣಕಗಳಲ್ಲಿ ಅನುಸ್ಥಾಪಿಸಲು ಆಗುವ ಖರ್ಚು ವೆಚ್ಚಗಳನ್ನು ಕಂಪನಿಗೇ ವಹಿಸುವ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆವು . ಇದರ ಬಗ್ಗೆಯೂ ಅಗತ್ಯ ವಿವರಗಳನ್ನು ಮನನ ಮಾಡಿಕೊಂಡ ಅವರು ಮೈಕ್ರೊಸಾಫ್ಟ್ ಜೊತೆಗಿನ ಖರೀದಿಯಲ್ಲಿ ಭ್ರಷ್ಟಾಚಾರದ ಸಾಧ್ಯತೆಗಳನ್ನು ತಳ್ಳಿಹಾಕಲಿಲ್ಲ . ಮಾಹಿತಿ ಸಿಂಧು ಯೋಜನೆಯಲ್ಲಿ ತರಬೇತಿಯಿಲ್ಲದ ಶಿಕ್ಷಕರನ್ನು ನೇಮಕ ಮಾಡಿಕೊಂಡು ಯೋಜನೆ ತನ್ನ ಕಾರ್ಯಸಾಧನೆಯಲ್ಲಿ ವಿಫಲವಾದ ಬಗ್ಗೆ ಬಹಳ ಹೊತ್ತು ಸಂವಾದ ನೆಡೆಯಿತು . ಗ್ರಾಮೀಣ ಸಮುದಾಯಕ್ಕೆ ಗಣಕ ಪರಿಚಯಿಸುವ ಕಾರ್ಯ ಅದೆಷ್ಟು ಕ್ಲಿಷ್ಟ ಮತ್ತು ಸೂಕ್ಷ್ಮ ಎಂಬ ಸಂಗತಿಯನ್ನು ಒಪ್ಪಿಕೊಂಡ ಸಿದ್ಧಲಿಂಗಯ್ಯ ನವರು ಮುಂದಿನ ದಿನಗಳಲ್ಲಿ ಅದು ಪ್ರಾಮುಖ್ಯತೆಯ ವಿಷಯವಾಗಬೇಕಾಗಿದೆಯೆಂದರು . ಶೇಖರಪೂರ್ಣರವರು ಸಿದ್ಧಲಿಂಗಯ್ಯನವರನ್ನು ನೇರವಾಗಿಯೇ ತರಾಟೆಗೆ ತೆಗೆದುಕೊಂಡದ್ದು ಬಹಳ ವಿಶೇಷವಾಗಿತ್ತು . ಹಲವಾರು ಸಂಗತಿಗಳಲ್ಲಿ ಸಿದ್ಧಲಿಂಗಯ್ಯನವರೊಂದಿಗೆ ತಾವು ಹೊಂದಿರುವ ಭಿನ್ನಾಭಿಪ್ರಾಯಗಳನ್ನು ಸಂದರ್ಭದಲ್ಲಿ ಹೊರಗೆಡವಿದರು . ಸಿದ್ಧಲಿಂಗಯ್ಯನವರೇ , ನನಗೆ ದಲಿತರ ವಿಷಯಕ್ಕೆ ಸಂಬಂಧಪಟ್ಟಂತೆ ನಿಮ್ಮ ಮೇಲೆ ಬಹಳ ಸಿಟ್ಟಿದೆ ಎಂದಾಗ ಅವರ ಮುಖದಲ್ಲಿ ಸ್ವೀಕೃತ ನಗೆಯಿತ್ತು . ಇಷ್ಟರಲ್ಲಾಗಲೇ ಅಲ್ಲಿ ಒಂದು ಆಪ್ತತೆಯ ಆತ್ಮೀಯ ವಾತಾವರಣ ನಿರ್ಮಾಣವಾಗಿತ್ತು . ಶೇಖರರವರು , ದಲಿತರು ಇಂಗ್ಲೀಷ್ ಕಲಿಸಿ ಎಂದು ಕೇಳುವುದನ್ನು ಬಿಟ್ಟು ಕಂಪ್ಯೂಟರ್ ಕಲಿಸಿ ಎಂದು ಒತ್ತಾಯಿಸಬೇಕೆಂದು ಸಲಹೆ ನೀಡಿದರು . ಹಾಗೆ ಮಾಡಿದರೆ ಕಂಪ್ಯೂಟರ್ ಜೊತೆಗೆ ಇಂಗ್ಲೀಷನ್ನು ಕಲಿಸಬೇಕಾಗುತ್ತದೆ . ಎರಡೂ ಒಟ್ಟೊಟ್ಟಿಗೆ ಈಡೇರಿಸಬೇಕಾದ ಬೇಡಿಕೆಗಳಾಗಬೇಕು ಎಂದರು . ಗ್ರಾಮೀಣರಿಗೆ ಕಂಪ್ಯೂಟರ್ ಕಲಿಸುವಾಗ ಕೈಪಿಡಿಗಳು ಸಂಪೂರ್ಣವಾಗಿ ಕನ್ನಡದಲ್ಲೇ ಇರಬೇಕು ಮತ್ತು ಅವರಿಗೆ ಸೂಕ್ತ ತರಬೇತಿ ಅನುಭವಿ ಶಿಕ್ಷಕರಿಂದಲೇ ಆಗಬೇಕು ಎಂಬ ಸಲಹೆಯನ್ನು ಸಿದ್ದಲಿಂಗಯ್ಯನವರು ಪರಿಗಣನೆಗೆ ತೆಗೆದುಕೊಂಡರು . ) ಕರ್ನಾಟಕ ಸರ್ಕಾರ ಅಧಿಕೃತವಾಗಿ ಹೊಂದಿರುವ ೫೬ ವೆಬ್‍ಸೈಟ್‍ಗಳಲ್ಲಿ ಸುಮಾರು ಮೂರ್ನಾಲ್ಕು ಮಾತ್ರ ಕನ್ನಡದಲ್ಲಿದ್ದು ಉಳಿದವು ಇಂಗ್ಲೀಷಿನಲ್ಲೇ ಇರುವುದನ್ನು ಸಿದ್ಧಲಿಂಗಯ್ಯನವರಿಗೆ ಹೇಳಿದೆವು . ಅವರಿಗೆ ಕನ್ನಡ ಅನುಷ್ಟಾನವೆಂಬುದು ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತಾಗಿರುವ ವಿಷಯ ಮನದಟ್ಟಾಯಿತು . ಕನ್ನಡ ಅನುಷ್ಟಾನ ಅದನ್ನು ಇತ್ತೀಚಿನ ತಂತ್ರಜ್ಞಾನಕ್ಕೆ ಅನುಗುಣವಾಗಿ ಅಳವಡಿಕೊಳ್ಳುವುದರೊಂದಿಗೆ ಆರಂಭವಾಗಬೇಕೆಂದು ಶೇಖರರವರು ಒತ್ತಾಯಿಸಿದರು . ಸಲಹೆಯನ್ನು ಗಂಭೀರವಾಗಿ ಪರಿಗಣಿಸಿದ ಸಿದ್ಧಲಿಂಗಯ್ಯನವರು ಶೀಘ್ರದಲ್ಲೇ ವಿಷಯವನ್ನು ಇತ್ಯರ್ಥ ಮಾಡಿಬಿಡಬೇಕೆಂದು ಹೇಳಿದರು . ಹಾಗೆಯೇ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಒಂದು ಪ್ರತ್ಯೇಕ ವೆಬ್‍ಸೈಟ್ ತುರ್ತಾಗಿ ಅಗತ್ಯವಿದ್ದು ಅದನ್ನು ಸಾಧ್ಯವಾದರೆ ನಿಮ್ಮ KSCಯವರೇ ಮಾಡಿಕೊಡಿ ಎಂದರು . ) ಕನ್ನಡ ಲಿಪಿ ತಂತ್ರಾಂಶ ' ಬರಹ ' ಶೇಷಾದ್ರಿವಾಸುರವರ ಕನ್ನಡ ಸೇವೆಯ ಬಗ್ಗೆ ಸಿದ್ಧಲಿಂಗಯ್ಯನವರಿಗೆ ಹೇಳಿದಾಗ ಅವರ ಬಗ್ಗೆ ಹೆಚ್ಚಿನ ವಿಷಯ ಹೇಳಿ ಎಂದರು . ಕಂಪ್ಯೂಟರ್‌ನಲ್ಲಿ ದುಬಾರಿಯಾಗಿದ್ದ ಕನ್ನಡ ತಂತ್ರಾಂಶಗಳ ಕಾಲದಲ್ಲಿ , ಶೇಷಾದ್ರಿ ವಾಸು ಬರಹ ತಂತ್ರಾಂಶವನ್ನು ರೂಪಿಸಿದರಲ್ಲದೆ ಎಲ್ಲರಿಗೂ ಉಚಿತವಾಗಿ ಹಂಚಿದರು . ಮೂಲಕ ಲಕ್ಷಾಂತರ ಕನ್ನಡಿಗರ ಲಿಪಿ ಬಳಕೆಗೆ ಮುನ್ನುಡಿ ಹಾಡಿದರು . ಸರ್ಕಾರಗಳು ಸಾಧ್ಯತೆಯ ಬಗ್ಗೆ ಯೋಚನೆಯನ್ನೇ ಮಾಡಿರದಿದ್ದ ಕಾಲದಲ್ಲಿ ಶೇಷಾದ್ರಿವಾಸುರವರು ' ಬರಹ ' ವನ್ನು ರೂಪಿಸಿ ಅದನ್ನು ಲಾಭಕ್ಕೆ ಇಟ್ಟುಕೊಳ್ಳದೆ ಉಚಿತವಾಗಿ ಕೊಟ್ಟರು . ಇವತ್ತಿಗೂ ಹಾಗೆಯೇ ಕೊಡುತ್ತಿದ್ದಾರೆ . ಪ್ರಪಂಚದಾದ್ಯಂತ ಇಂದು ಸುಮಾರು ಹತ್ತು ಲಕ್ಷಕ್ಕಿಂತಲೂ ಅಧಿಕ ಕನ್ನಡಿಗರು ಗಣಕಗಳಲ್ಲಿ ' ಬರಹ ' ಅನುಸ್ಥಾಪಿಸಿಕೊಂಡಿದ್ದಾರೆ . ಅವರ ಸೇವೆಯನ್ನು ಇದುವರೆಗೂ ಕರ್ನಾಟಕ ಸರ್ಕಾರವೇ ಆಗಲಿ , ಇತರ ಯಾವುದೇ ಸಂಸ್ಥೆಗಳಾಗಲಿ ಗುರುತಿಸಿ , ಗೌರವಿಸದಿರುವುದು ಶೋಚನೀಯ ಮತ್ತು ಅವರನ್ನು ಬಲ್ಲವರಿಗೆ ಅತ್ಯಂತ ದುಃಖದಾಯಕ ಸಂಗತಿ . Infact ಶೇಷಾದ್ರಿವಾಸುರವರು ಇದಕ್ಕೆಂದು ಕೊರಗಿದ್ದೇ ಇಲ್ಲ . ಅವರು ಇದಾವುದರ ಬಗ್ಗೆಯೂ ತಲೆ ಕೆಡಿಸಿಕೊಳ್ಳದೆ ಕನ್ನಡ ಸೇವೆಯನ್ನು ಮುಂದುವರೆಸುತ್ತಿದ್ದಾರೆ . ಎಲ್ಲ ಭಾರತೀಯ ಭಾಷೆಗಳಲ್ಲೂ ' ಬರಹ ' ತಂತ್ರಾಂಶವನ್ನು ಉಚಿತವಾಗಿಯೇ ಬಿಟ್ಟಿದ್ದಾರೆ . ವಿಷಯವನ್ನು ಶೇಖರಪೂರ್ಣರವರು ತುಂಬಾ ಭಾವುಕತೆಯಿಂದ ಹೇಳಿದಾಗ ಸಿದ್ಧಲಿಂಗಯ್ಯನವರು ತಕ್ಷಣವೇ ಶೇಷಾದ್ರಿವಾಸುರವರ ಹೆಸರನ್ನು ಸಾರಿಯೇ ಶಿಫಾರಸು ಮಾಡುವುದಾಗಿ ಹೇಳಿದರು . ನಾವು ಎಂತೆಂಥವರಿಗೋ ಪ್ರಶಸ್ತಿ ಕೊಡುತ್ತೇವೆ . ಇಂತಹ ದಕ್ಷರ ಬಗೆಗೆ - ನಿಮ್ಮಂಥವರು ಹೇಳದ ಹೊರತು ಸರ್ಕಾರದ ಕಣ್ಣಿಗೆ ಬೀಳಲಾರರು ಎಂದರು . ) ಇತ್ತೀಚೆಗೆ ಬಹು ಚರ್ಚಿತವಾಗುತ್ತಿರುವ ವಿಷಯ ಒಂದನೇ ತರಗತಿಯಿಂದಲೇ ಗ್ರಾಮೀಣ ಮಕ್ಕಳಿಗೆ ಇಂಗ್ಲೀಷ್ ಕಲಿಸಬೇಕೆಂಬುದು . ಒಂದನೇ ತರಗತಿಯಿಂದ ಇಂಗ್ಲೀಷ್ ಕಲಿಸುವ ಜೊತೆ ಜೊತೆಗೇ ಮಕ್ಕಳಿಗೆ ಕಂಪ್ಯೂಟರ್ ಪರಿಚಯ ಮಾಡಿಕೊಡಬೇಕು . ಅದಕ್ಕಾಗಿ ಒಂದೆರಡು ಕಂಪ್ಯೂಟರ್‌ಗೆ ಸಂಬಂಧಿಸಿದ ಪಾಠಗಳನ್ನಾದರೂ ಇಂಗ್ಲೀಷ್ ಪಠ್ಯದಲ್ಲಿ ಸೇರಿಸುವಂತೆ ಸಲಹೆ ನೀಡಿ ಎಂದು ಸಿದ್ಧಲಿಂಗಯ್ಯನವರನ್ನು ಕೇಳಿಕೊಂಡೆವು . ) ಕನ್ನಡದಲ್ಲಿ ಸಮಾನಾರ್ಥಕ ಪದಕೋಶವೊಂದರ ಅಗತ್ಯ ಬಹಳವಾಗಿರುವುದನ್ನು ಅವರ ಗಮನಕ್ಕೆ ತಂದೆವು . ಈಗಾಗಲೇ ' ನುಡಿ ' ಯಲ್ಲಿ ಇರುವ ಪದಕೋಶದಲ್ಲಿ ಕೇವಲ ೪೦೦೦೦ ಪದಗಳಿದ್ದು ಅವು ಕನ್ನಡದ ವಿಶಾಲ ವ್ಯಾಪ್ತಿಗೆ ಏನೇನೂ ಸಾಲದು . ಮೈಸೂರು ವಿಶ್ವವಿದ್ಯಾನಿಲಯದವರು ಬಿಡುಗಡೆ ಮಾಡಿರುವ ಸಿ . ಡಿ ರೂಪದ ಶಬ್ದಕೋಶವೂ ನಿಟ್ಟಿನಲ್ಲಿ ಉಪಯೋಗವಿಲ್ಲ ಮತ್ತು ಅದು ಉಚಿತವೂ ಅಲ್ಲ . ಶಬ್ದಕೋಶವೆಂಬುದು ಪ್ರಚಲಿತ ಪದಗಳನ್ನು ಒಳಗೊಂಡಿದ್ದರೇ ಪರಿಪೂರ್ಣವೆನಿಸಿಕೊಳ್ಳುತ್ತದೆ . ಆದ್ದರಿಂದ ಬಹಳ ಬೇಗ ಶಬ್ದಕೋಶದ ಅಗತ್ಯವನ್ನು ಪೂರೈಸಬೇಕೆಂದು ಕೇಳಿಕೊಂಡೆವು . ಎಲ್ಲಾ ವಿಷಯಗಳನ್ನೂ ತಮ್ಮ ಆರೆಂಟು ಪುಟಗಳ ನೋಟ್ಸ್‌ನಲ್ಲಿ ಪಟ್ಟಿ ಮಾಡಿಕೊಂಡ ಸಿದ್ಧಲಿಂಗಯ್ಯನವರು ನೀವು ಪ್ರಸ್ತಾಪಿಸಿದ ಪ್ರತಿ ಸಂಗತಿಗಳನ್ನು ಆದ್ಯತೆ ಮೇಲೆ ಸರ್ಕಾರದ ಮುಂದೆ ಇಡುತ್ತೇನೆ ಎಂದರು . ಅಧಿಕಾರಿಗಳ ಬೆವರಿಳಿಸಲು ಅವರಾಗಲೇ ಸಿದ್ಧವಾಗಿರುವುದು ಮಾತಿನಲ್ಲಿ ವೇದ್ಯವಾಗುತ್ತಿತ್ತು . ಸಂವಾದದ ನಡುವೆ ಸಮಯ ಸರಿದದ್ದೇ ಗೊತ್ತಾಗಿರಲಿಲ್ಲ . ಮಧ್ಯೆ ಮಧ್ಯೆ ಅವರ ಮನೆಯವರು ಕೊಡುತ್ತಿದ್ದ ಟೀ ನಮ್ಮ ಉತ್ಸಾಹವನ್ನು ಇಮ್ಮಡಿಸಿತ್ತೆಂದರೆ ತಪ್ಪಾಗಲಾರದು . ಕೊನೆಯಲ್ಲಿ ಬೀಳ್ಕೊಡುವಾಗ ಮೈಕ್ರೊಸಾಫ್ಟ್ ವಿವಾದಕ್ಕೆ ಸಂಬಂಧಿಸಿದ ವೃತ್ತಪತ್ರಿಕೆಗಳ ವರದಿಗಳನ್ನು ನೀಡಲು ಕೇಳಿಕೊಡರು . ವರದಿಗಳನ್ನು ಮುಂದಿಟ್ಟುಕೊಂಡರೆ ಸರ್ಕಾರವನ್ನೇ ಆಗಲಿ , ಅಧಿಕಾರಿಗಳನ್ನೇ ಆಗಲಿ ಭಿಡೆಯಿಲ್ಲದೆ ಪ್ರಶ್ನಿಸಬಹುದೆಂಬುದು ಅವರ ಅಭಿಪ್ರಾಯ . ಅನ್ಯ ಧರ್ಮದ ಹಲವರಿಗೆ ಇಸ್ಲಾಮ್ ಧರ್ಮದ ಸಿದ್ಧಾಂತಗಳ ಮಹತ್ವ ಗೊತ್ತಿರುವುದಿಲ್ಲ , ಇಂತಹ ಘಟನೆಗಳು ಇನ್ನು ಮುಂದೆ ನಡೆಯದಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ . ಜೊತೆಗೆ ಇಸ್ಲಾಮ್ ಬಗ್ಗೆ ಕಲಿಸಿಕೊಡುವುದೂ ನಮ್ಮ ಕರ್ತವ್ಯವಾಗಿದೆ . ದಯವಿಟ್ಟು ಬಾರಿ ಯಾರೂ ಗೀಜಗನ ಗೂಡುಗಳನ್ನು ಅಲಂಕಾರದ ಹೆಸರಿನಲ್ಲಿ ಖರೀದಿಸಬೇಡಿ ಎಂದು ಧಾರವಾಡ ಜಿಲ್ಲೆ ವೈಲ್ಡ್ ಲೈಫ್ ವಾರ್ಡನ್ ಪ್ರೊ . ಗಂಗಾಧರ ಕಲ್ಲೂರ ಹಾಗೂ ಸುರೇಶ ಹೊನ್ನೂರ ಮನವಿ ಮಾಡಿದ್ದಾರೆ . ಕವನ ಸೊಗಸಾಗಿದೆ . ಭಾವ ತುಂಬಿದೆ . ಬೇಡವಾದುದನ್ನು ತೊಡೆದು , ಬೇಕಾದದ್ದನ್ನು ಹಂಬಲಿಸಿ , ಸಹನೆಯಲಿ ಪಡೆದು , ಪೀಳಿಗೆಗೆ ದಾರಿಯಾಗಿ ಉದುರಿ ನಿರಂತರತೆ ತೋರೋ ಎನ್ನುವಲ್ಲಿಯ ಕವನ ದಾರ್ಶನಿಕ ದೃಷ್ಟಿಯನ್ನೂ ನೀಡಿದೆ . ಧನ್ಯವಾದಗಳು . ಅವಳಿಗೆ ಏನೂ ಆಗಿಲ್ಲಮ್ಮ . ಈಗ ನಾನು ಬಂದಿದೀನಲ್ಲಾ , ಸರಿಯಾಗುತ್ತಾಳೆ ನೋಡ್ತಿರು . ಅವಳು ತಾನು ತುಂಬಾ ಧೈರ್ಯವಂತೆ ಎಂದು ಗರ್ವ ಪಡುತ್ತಿದ್ದಳು . ಈಗ ಅದನ್ನು ಸ್ವಲ್ಪ ಕಡಿಮೆ ಮಾಡಿದ್ದೇನೆ ಅಷ್ಟೆ " - ಎಂದ ಕವಿತಾಳನ್ನು ಕೆಣಕುವ ಧ್ವನಿಯಲ್ಲಿ . ಇಡೀ ಘಟನೆಯಲ್ಲಿ ಸುಸ್ಪಷ್ಟವಾಗಿ ಕಾಣುವಂತೆ , ಅಲ್ಲಿ ಲವ್ವಿನ ಸೊಲ್ಲೇ ಇಲ್ಲ . ಅದನ್ನು ಲವ್ ಜಿಹಾದ್ ಎನ್ನುತ್ತೀರಿ ಏಕೆ ? ಬರೀ ಜಿಹಾದ್ ಎನ್ನಿ , ಅಥವ ಅಪ್ಪಟ ಗೂಂಡಾಗಿರಿ ಎನ್ನಿ , ತಲೆಹಿಡುಕತನ ಎನ್ನಿ . ನಂಬಿಸಿ ಪಟ್ಟಣಕ್ಕೆ ಕೊಂಡೊಯ್ದು ವೇಶ್ಯಾವಾಟಿಕೆಗಳಿಗೆ ಹಸ್ತಾಂತರಿಸುವ ದಂಧೆ ' ಧರ್ಮಾ ' ತೀತವಾಗಿ ನಡೆಯುತ್ತಿಲ್ಲವೇ ? ಅದರ ಬಗ್ಗೆ ಕಾನೂನು ಕ್ರಮ / ಶಿಕ್ಷೆ ಏನು ಜರುಗಬೇಕೋ ಇಲ್ಲಿಯೂ ಅದು ಜರುಗಿದರಾಯಿತು . ಅದಕ್ಕೆ ಧಾರ್ಮಿಕತೆಯ ವಿಶೇಷ ಸ್ಥಾನಮಾನವೇಕೆ ? ದಾಮೋದರಪಂತ ಮತ್ತು ರಾಧಾಬಾಯಿಯ ನಾಲ್ಕು ಮಕ್ಕಳಲ್ಲಿ ಒಬ್ಬರಾದ ವಿನಾಯಕ ಹುಟ್ಟಿದ್ದು ಮಹಾರಾಷ್ಟ್ರದ ನಾಸಿಕ ಪಟ್ಟಣದ ಹತ್ತಿರದ ಭಾಗೂರು ಎಂಬಲ್ಲಿ . ನಾಸಿಕದ ಶಿವಾಜಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವಾಯಿತು . ಒಂಭತ್ತನೆಯ ವಯಸ್ಸಿನಲ್ಲಿ ತಾಯಿಯನ್ನು ಕಳೆದುಕೊಂಡು , ತಂದೆಯ ಪೋಷಣೆಯಲ್ಲಿ ಬೆಳೆದ ವಿನಾಯಕ ಬ್ರಿಟಿಷರ ವಿರುಧ್ಧದ ಸ್ವಾತಂತ್ರ್ಯ ಹೋರಾಟದತ್ತ ಆಕರ್ಷಿತನಾದ . 1899ರಲ್ಲಿ ದೇಶವನ್ನು ಮುತ್ತಿದ ಪ್ಲೇಗ್ ಪಿಡುಗಿಗೆ ಅವನ ತಂದೆ ತುತ್ತಾದರು . 1901ರಲ್ಲಿ ಯಮುನಾಬಾಯಿಯೊಂದಿಗೆ ಮದುವೆಯಾಯಿತು . 1902ರಲ್ಲಿ ಪುಣೆಯ ಫರ್ಗ್ಯೂಸನ್ ಕಾಲೇಜನ್ನು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಸೇರಿದರು . ಜೂನ್ 1906ರಲ್ಲಿ ಶಿಷ್ಯವೃತ್ತಿ ದೊರೆತದ್ದರಿಂದ , ಕಾನೂನು ಶಾಸ್ತ್ರ ವ್ಯಾಸಂಗಕ್ಕಾಗಿ ಲಂಡನ್ ತೆರಳಿದರು . 2010 . ಹಿಂದಿ ಚಿತ್ರರಂಗದಲ್ಲಿ ಅನಿರೀಕ್ಷಿತ ತಿರುವುಗಳು . ಭಾರಿ ಮಹತ್ವಾಕಾಂಕ್ಷೆ ಇಟ್ಟುಕೊಂಡಿದ್ದ ಸಿನಿಮಾಗಳು ಮುಗ್ಗರಿಸಿದವು . ಆದರೆ ಯಾರೂ ನಿರೀಕ್ಷಿಸದಿದ್ದ ಕಡಿಮೆ ಬಜೆಟ್‌ನ ಚಿತ್ರಗಳು ಯಶಸ್ಸು ಕಂಡಿದ್ದು ವಿಮರ್ಶಕರು ಕೂಡಾ ಹುಬ್ಬೇರಿಸುವಂತೆ ಮಾಡಿದೆ . ಫರ್ಹಾ ಖಾನ್ ನಿರ್ದೇಶನದ ' ತೀಸ್ ಮಾರ್ ಖಾನ್ ' ಹಾಗೂ ಅಜಯ್ ದೇವಗನ್ - ಕಾಜೋಲ್ ಅವರ ಅನಿಮೇಶನ್ ಚಿತ್ರ ' ತೂನ್‌ಪುರ್ ಕಾ ಸೂಪರ್‌ಹೀರೊ ' ಡಿ . 31ರಂದು ಬಿಡುಗಡೆಯಾಗಿದ್ದು , ಅವುಗಳ ಹಣೆಬರಹ ಸದ್ಯದಲ್ಲೇ ಗೊತ್ತಾಗಲಿದೆ . ಇದುವರೆಗಿನ ಅಂಕಿ - ಅಂಶಗಳ ಪ್ರಕಾರ ಗಳಿಕೆ ಹಾಗೂ ಮಾರಾಟವಾಗುತ್ತಿರುವ ಹಾಡುಗಳ ಸಿಡಿಗಳ ದೃಷ್ಟಿಯಿಂದ ವರ್ಷದ ಹಿಟ್ ಸಿನಿಮಾ ' ದಬಾಂಗ್ ' . ಹೊಸ ನಿರ್ದೇಶಕ ಅಭಿನವ್ ಸಿಂಗ್ ಕಶ್ಯಪ್ , ನಾಯಕನಾಗಿ ಸಾಲು ಸಾಲು ಪ್ಲಾಫ್ ಸಿನಿಮಾಗಳನ್ನು ನೀಡಿರುವ ಸಲ್ಮಾನ್ , ನಾಯಕಿಯಾಗಿ ಹೊಸ ಮುಖ - ಶತ್ರುಘ್ನ ಸಿನ್ಹ ಮಗಳು ಸೋನಾಕ್ಷಿ ಸಿನ್ಹ , ಸಂಗೀತ ಕಂಪೋಸ್ ಮಾಡಿದ ಸಾಜಿದ್ - ವಾಜಿದ್ ಜೋಡಿ . . ಚಿತ್ರೀಕರಣ ನಡೆಯುತ್ತಿದ್ದ ' ದಬಾಂಗ್ ' ಬಗ್ಗೆ ಯಾರೂ ಅಷ್ಟೊಂದು ನಿರೀಕ್ಷೆ ಇಟ್ಟು ಕೊಂಡಿರಲಿಲ್ಲ . ಆದರೆ ಅದರ ಹಾಡುಗಳು , ಸಿನಿಮಾ ನಿರ್ಮಾಪಕ ಸಲ್ಮಾನ್ ಸಹೋದರ ಅರ್ಬಾಜ್‌ನ ಹೆಂಡತಿ ಮಲೈಕಾ ಅರೋರ ಖಾನ್‌ಳ ' ಮುನ್ನಿ ಬದ್ನಾಮ್ ಹುಯಿ ' ಐಟಂ ನೃತ್ಯದ ಪ್ರೋಮೊ ಟಿವಿ ಮೇಲೆ ಕಾಣಿಸಲಾರಂಭಿಸಿದಾಗ ಪ್ರೇಕ್ಷಕರು ಮನಸೋತರು . ಕೆಟ್ಟ ಪೊಲೀಸ್ ಪಾತ್ರ ನಿರ್ವಹಿಸಿದ ' ಬ್ಯಾಡ್ ಬಾಯ್ ' ಸಲ್ಲೂ ಭಾಯ್ ಎಲ್ಲರಿಗೂ ಇಷ್ಟವಾಗತೊಡಗಿದ . ಚಿತ್ರ ತೆರೆಗೆ ಬಂದ ಮೇಲೆ 145 ಕೋಟಿ ರೂಪಾಯಿ ಬಾಚಿಕೊಂಡಿತು . ಮಸಾಲೆ ಚಿತ್ರಗಳನ್ನು ಜನ ಇನ್ನೂ ಇಷ್ಟಪಡುತ್ತಿದ್ದಾರೆ ಎಂಬುದಕ್ಕೆ ' ದಬಾಂಗ್ ' ಯಶಸ್ಸೇ ಸಾಕ್ಷಿ . ' ಗೋಲ್‌ಮಾಲ್ 3 ' , ' ರಾಜ್‌ನೀತಿ ' , ' ಪೀಪ್ಲಿ ಲೈವ್ ' , ' ಮೈ ನೇಮ್ ಈಸ್ ಖಾನ್ ' , ' ಹೌಸ್‌ಫುಲ್ ' , ' ಒನ್ಸ್ ಅಪಾನ್ ಟೈಮ್ ಇನ್ ಮುಂಬೈ ' , ' ಹೇಟ್ ಲವ್ ಸ್ಟೋರೀಸ್ ' ' ಇಷ್ಕಿಯಾ ' ಮೊದಲಾದ ಸಿನಿಮಾಗಳು ' ದಬಾಂಗ್ ' ನಂತರದ ಸ್ಥಾನಗಳನ್ನು ಪಡೆದುಕೊಂಡಿವೆ . ಡಬ್ಬಿಂಗ್ ಚಿತ್ರ ' ರೋಬೊಟ್ ' ಕೂಡಾ ಸಾಕಷ್ಟು ಯಶಸ್ಸು ಕಂಡಿದೆ . ವರ್ಷ ಬಿಡುಗಡೆಯಾದ 130ಕ್ಕೂ ಅಧಿಕ ಹಿಂದಿ ಸಿನಿಮಾಗಳಲ್ಲಿ 10 ಒಳ್ಳೆಯ ಚಿತ್ರಗಳನ್ನು ಆಯ್ಕೆ ಮಾಡಲು ಬಾಲಿವುಡ್‌ನ ಘಟಾನುಘಟಿ ವಿಮರ್ಶಕರೇ ಸಾಕಷ್ಟು ತಿಣುಕಾಡಬೇಕಾಯಿತು . ಇದುವರೆಗೆ ಒಟ್ಟು 300 ಕೋಟಿ ರೂಪಾಯಿಯಷ್ಟು ನಷ್ಟವನ್ನು ತೋರಿಸುತ್ತಿದ್ದಾರೆ . ಬಿಗ್ ಬಜೆಟ್ ಸಿನಿಮಾಗಳಾದ ' ವೀರ್ ' , ' ಕೈಟ್ಸ್ ' , ' ರಾವಣ್ ' , ' ಆ್ಯಕ್ಷನ್ ರೀಪ್ಲೆ ' , ' ಗುಜಾರಿಶ್ ' , ' ಖೇಲೆ ಹಂ ಜೀ ಜಾನ್ ಸೇ ' ನೆಲ ಕಚ್ಚಿದವು . ನಿರ್ದೇಶಕರು ಕೂಡಾ ಮಣಿರತ್ನಂ , ಸಂಜಯ್ ಲೀಲಾ ಬನ್ಸಾಲಿ , ಅಶುತೋಶ್ ಗೋವಾರಿಕರ್ , ವಿಪುಲ್ ಷಾ ಅವರಂತಹ ಘಟಾನುಘಟಿಗಳೇ . ಕಡಿಮೆ ಬಜೆಟ್‌ನಲ್ಲಿ ನಿರ್ಮಿಸಿದ ' ಅತಿಥಿ ತುಮ್ ಕಬ್ ಜಾವೋಗೆ ' , ' ತೇರೆ ಬಿನ್ ಲಾಡೆನ್ ' , ' ಫಸ್ ಗಯೆ ರೇ ಒಬಾಮ ' , ' ಲವ್ ಸೆಕ್ಸ್ ಔರ್ ಧೋಕಾ ' ಗಳಿಕೆಯಲ್ಲಿ ಸಾಕಷ್ಟು ಮುಂದಿವೆ . ಚಿತ್ರಗಳಲ್ಲಿ ಅಂತಹ ಹೆಸರು ಮಾಡಿದ ನಟ - ನಟಿಯರೂ ಇಲ್ಲ . ಯಶಸ್ಸಿಗೆ ಕಾರಣ ಒಳ್ಳೆಯ ಕಥೆಯನ್ನು ಮನಮುಟ್ಟುವಂತೆ ನಿರೂಪಿಸಿದ್ದು . ಯಶಸ್ಸು ಸಾಧಿಸಿದ ಹೆಚ್ಚಿನ ಚಿತ್ರಗಳ ನಿರ್ದೇಶಕರು ಹೊಸಬರು . ಅಭಿನವ್ ಕಶ್ಯಪ್ ( ದಬಾಂಗ್ ) , ಅಭಿಷೇಕ್ ಚೌಬೆ ( ಇಷ್ಕಿಯಾ ) , ಅನುಷಾ ರಿಝ್ವಿ ( ಪೀಪ್ಲಿ ಲೈವ್ ) , ಅಭಿಷೇಕ್ ಶರ್ಮಾ ( ತೇರೆ ಬಿನ್ ಲಾಡೆನ್ ) , ಸುಭಾಶ್ ಕಪೂರ್ ( ಫಸ್ ಗಯೇ ರೇ ಒಬಾಮ ) , ಪುನೀತ್ ಮಲ್ಹೋತ್ರ ( ಹೇಟ್ ಲವ್ ಸ್ಟೋರೀಸ್ ) , ವಿಜಯ್ ಲಾಲ್ವಾನಿ ( ಕಾರ್ತೀಕ್ ಕಾಲಿಂಗ್ ಕಾರ್ತೀಕ್ ) ಇವರೆಲ್ಲ ಮೊದಲ ಪ್ರಯತ್ನದಲ್ಲೇ ಯಶಸ್ಸು ಕಂಡ ನಿರ್ದೇಶಕರು . ವರ್ಷ ಪ್ರೇಕ್ಷಕರು ನೀಡಿದ ತೀರ್ಮಾನದ ಆಧಾರದ ಮೇಲೆ 2011ರಲ್ಲಿ ಕೆಲವು ಉತ್ತಮ ಚಿತ್ರಗಳನ್ನು ನಿರೀಕ್ಷಿಸಬಹುದೇನೋ ! ಕಳೆದವಾರ ನಮ್ಮ ಮನೆಗೆ ಬಂದಿದ್ದ ಪರಿಚಿತರೊಬ್ಬರು wasabi ಎಂಬ ಹುರಿದ ಬಟಾಣಿ ಕಾಳುಗಳನ್ನು ತಂದಿದ್ದರು Japanese horse radish ಅರಿದು ಲೇಪಿಸಿದ ಬಟಾಣಿಗಳು ವಿಶೇಷ ರುಚಿ ಎಂದು ಅರವಿಂದ ಹೊಗಳಿದ್ದನ್ನು ಕೇಳಿ ನಾನೂ ಒಂದು ಕಾಳು ಬಾಯಿಗೆ ಹಾಕಿಕೊಂಡು ಅಗಿದು ನೋಡಿದೆ . . . ತೀಕ್ಷ್ಣ ವಾದ ಕಟು ರುಚಿ ಮತ್ತು ವಾಸನೆ . . . ! ನುಂಗಲಾಗದೆ ಉಗಿದು ಬಂದವಳಿಗೆ ಅದೇ ಕಾಲಕ್ಕೆ ಕಿಟ್ಟಣ್ಣ wasabi ಗಳನ್ನು ಚಪ್ಪರಿಸಿ ತಿನ್ನುವುದನ್ನು ನೋಡಿ ವಿಸ್ಮಯವಾಯಿತು ಹಾಗೇ ನಾನು ಮಾಡುವ ಅಡುಗೆ ಬಟಾಣಿಗಳಿಗಿಂಥಾ ಕೆಟ್ಟದಾಗಿರುತ್ತಾ ಅಂತ ಅನುಮಾನವೂ ಬರಲು ಶುರುವಾಯಿತು ! ಹಾಗಾದರೆ ನಮ್ಮ ಸ್ನೇಹಿತರ ಟೇಸ್ಟ್ ಬಡ್ಸ್ ಸಹ ಹಾಳಾಗಿದ್ದಿರಬೇಕು ನನಗೆ ಸಾಕಷ್ಟು ಕಾಂಪ್ಲಿಮೆಂಟ್ಸ್ ಸಿಗುತ್ತವಲ್ಲಾ ಅಂತಾನೂ ಯೋಚಿಸಿದೆ ಅಥವಾ ಅಮ್ಮುವಿನ ಅಪ್ಪನಿಗೆ ನನ್ನ ಮೇಲೆ ಎಣೆ ಇಲ್ಲದಷ್ಟು ಪ್ರೇಮವಿರಬೇಕು ಇಲ್ಲದಿದ್ದರೆ ತಟ್ಟೆ ಖಾಲಿ ಆಗುತ್ತಿರಲಿಲ್ಲ ಫ್ರಿಜ್ಜಿನಲ್ಲಿಟ್ಟ ನೆನ್ನೆಯ ಅಡುಗೆಮಾಯವಾಗುತ್ತಿರಲಿಲ್ಲ ಅಂತಾನೂ ಪ್ಯಾರಲಲ್ಲಾಗಿ ತರ್ಕಿಸಿದೆ . . . ಕಿಟ್ಟಣ್ಣ ಮಾತ್ರ ಹಿಡಿ ಹಿಡಿ wasabi ಗಳನ್ನು ಪದೇ ಪದೇ ತಗೊಂಡು ಹೋಗಿ ಎಲ್ಲೋ ಬಚ್ಚಿಟ್ಟು ಬರುತ್ತಿದ್ದ . ಸೇಬಿನ ಹೋಳುಗಳನ್ನು ದೋಸೆ ಚೂರುಗಳನ್ನು ಕಿಟ್ಟ ಕಾರ್ಪೆಟ್ಟಿನಡಿ ಆಟಿಕೆಗಳ ಒಳಗೆ ಬಚ್ಚಿಡುವುದೇನೂ ಹೊಸದಲ್ಲ ನನಗೆ . ದೋಸೆ , ಚಪಾತಿ , ಹಣ್ಣಿನ ತುಂಡುಗಳು ಫ್ರೆಶ್ ಆಗಿದ್ದರೆ ಅವನಿಗೆ ಅಷ್ಟು ರುಚಿಸುವುದಿಲ್ಲವೆಂತಲೂ ಅವುಗಳು ಎರಡು ಮೂರು ದಿನ mature ಆದಮೇಲೆ ಅಮೃತ ಸಮಾನ ಸ್ವಾದವಿರುವುದೆಂದು ಅವನು ನಂಬಿದ್ದಾನೆ ಮಾತ್ರವಲ್ಲ ತಪ್ಪದೆ ಆಚರಣೆಯಲ್ಲಿ ಅಳವಡಿಸಿಕೊಂಡಿದ್ದಾನೆಂಬುದೂ ನಮಗೆ ಸರ್ವವಿದಿತ ಹಾಗಾಗಿ ಮೂರುದಿನದ ಸೇಬಿಗಿಂಥಾ ಕಾಳು ತಿನ್ನುವುದು ವಾಸಿ ಅಂತ ಸುಮ್ಮನಿದ್ದು ಬಿಟ್ಟೆ * * * * * * * * ಎರಡುಮೂರು ದಿನದ ನಂತರ ಕಿಟ್ಟ ಒಂದು ಬೆಳಗ್ಗೆ ಎದ್ದವನು ಏನೋ ಅರ್ಜೆಂಟು ಕೆಲಸವಿರುವವನಂತೆ ಹಾಸಿಗೆಯಿಂದಿಳಿದು ಓಡಿಹೋದ ಮತ್ತೆ ಹತ್ತು ನಿಮಿಶದ ನಂತರ ಕಿಟ್ಟನ ಅಪ್ಪ ಕೂಗುವುದು ಕೇಳಿಸಿತು . ಹೋಗಿ ನೋಡಿದರೆ ಅಪ್ಪ ಕೂಗುತ್ತಿದ್ದಾರೆ ಕಿಟ್ಟ ಅಪ್ಪನನ್ನು ಕೇರೇ ಮಾಡದೆ ಹಲ್ಲು ತೋರಿಸುತ್ತಾ ನಗುತ್ತಿದ್ದಾನೆ ಅವನ ಮುಷ್ಟಿಯಲ್ಲಿ ನಾಲ್ಕಾರು ಕಾಳುಗಳು . . . ಉಳಿದದ್ದು ಅಕ್ವೇರಿಯಮ್ಮಲ್ಲಿ . . . . . ಕಿಟ್ಟನ ಅಪ್ಪ ಗೊಣಗುತ್ತಾ ಅಕ್ವೇರಿಯಮ್ ಕ್ಲೀನ್ ಮಾಡಲು ಹೊರಟಾಗ ' ನಾನು ಮೀನಿಗೆ ಊಟ ಹಾಕ್ತೇನೆ ಅಂದ್ರೆ ಬಿಡೋದಿಲ್ಲಾ ಅಂತೀಯಲ್ಲಾ . . . ನಿಂಗೆ ಸರೀ ಮಾಡಿದೆ ನೋಡು ' ಎಂಬರ್ಥದ ನಗೆ ಕಾಣಿಸಿತು ಕಿಟ್ಟನ ಮೊಗದಲ್ಲಿ . . . ಹೀಗೆ , ತುಕಾರಾಮರು ದೇವರು ಮತ್ತು ಅವನ ಭಕ್ತನ ನಡುವಿನ ಸಂಬಂಧವನ್ನು ಒಡೆಯ ಹಾಗೂ ಅವನ ನಾಯಿಯ ನಡುವಿನ ಸಂಬಂಧದಂತೆ , ಹಾದರಗಿತ್ತಿ ಹಾಗೂ ಅವಳ ಹಾದರದವನ ಸಡುವಿನ ಸಂಬಂಧದಂತೆ ಕಾಣುತ್ತಾರೆ . ಅವರು ಮಾನವನನ್ನು ಅವಲಂಬಿಸದ , ಪೂರ್ತಿ ಹೊರಗಿನ ದೇವರ ಅಸ್ತಿತ್ವವನ್ನು ಪ್ರಸ್ತಾಪಿಸುವುದಿಲ್ಲ . ಭಕ್ತನೇ ದೇವನಿಗೆ ತನ್ನಂತೆ ಮನುಷ್ಯ ಪ್ರತಿಮೆಯನ್ನು ನೀಡುತ್ತಾನೆಂಬುದನ್ನು ಅವರು ಬಲ್ಲರು . ಮನುಷ್ಯನಿರ್ಮಿತವಾದ ಭಾಷೆಯಿಂದ ಸೃಷ್ಟಿಸಲಾದ , ಭಕ್ತನ ದಯೆಯನ್ನು ಅವಲಂಬಿಸಿರುವ , ನಟನೆಯ ದೇವನು ಇವನು , ಎಂಬುದನ್ನು ಅವರು ಬಲ್ಲರು . ' ಸಹಸ್ರ ' ಎನ್ನುವ ಪದಕ್ಕೆ ನಿರುಕ್ತ ಮೂಲದ ವ್ಯಾಖ್ಯಾನವನ್ನು ತೋರಿಸಿಕೊಟ್ಟದ್ದಕ್ಕೆ ಧನ್ಯವಾದಗಳು . ಮುಂದಿನ ಕೆಲವು ವಾರ ನಮ್ಮ ಜೀವಜಾಲದ ಬಹುದೊಡ್ಡ ಕೊಂಡಿಯಾದ ಹುಲಿಗಳ ಬಗ್ಗೆ ಮಾತಾಡಬೇಕೆಂದಿದ್ದೇನೆ . ಹೆದರ ಬೇಡಿ . ಮಾತುಗಳು ಅವುಗಳ ಜೀವನ ಕ್ರಮ , ಆಹಾರ , ಶಿಕಾರಿ ಸಾಮರ್ಥ್ಯ , ನರಭಕ್ಷಕತೆ , ಸಂಕೋಚ ಪ್ರವತ್ತಿ , ಸಂತಾನೋತ್ಪತ್ತಿ , ಇತ್ಯಾದಿ ತೀರಾ ವೈಯಕ್ತಿಕವಾದ ವಿವರಗಳ ಕುರಿತು ಇರು ವುದಿಲ್ಲ . ಏಕೆಂದರೆ ಇವು ಗಳನ್ನು ಕುರಿತ ನನ್ನ ತಿಳು ವಳಿಕೆಯೂ ' ಫಸ್ಟ್ ಹ್ಯಾಂಡ್ ' ಅಲ್ಲ . ಬರ ವಣಿಗೆಯ ಅಗತ್ಯಕ್ಕೆ ತಕ್ಕಂತೆ ಅಲ್ಲಲ್ಲಿ ಇವನ್ನು ಪ್ರಸ್ತಾಪಿಸಬಹುದೇ ವಿನಹ ಅದನ್ನೇ ಪುರಾಣ ವೆಂಬಂತೆ ಬರೆಯುವ ಆಸಕ್ತಿ ನನಗಿಲ್ಲ . ಆರಂಭದಿಂದಲೂ ಎಲ್ಲರಲ್ಲಿ ಇದ್ದಂತೆ ಮತ್ತು ಇದ್ದಷ್ಟೇ ಭೀತಿ , ಕುತೂಹಲಗಳು ನನ್ನಲ್ಲೂ ಇದ್ದವು . ಒಬ್ಬ ಸ್ಕೂಟರ್ ಕೊಂಡ . ಅದು ಬೇಡ ಅನ್ನಿಸಿತು , ಕಾರುಕೊಂಡ . ಕಾರು ಕೂಡ ಸಾಕೆನ್ನಿಸಿತು . ಹೆಲಿಕಾಪ್ಟರಿನಲ್ಲಿ ಹಾರಿದ . ಕೊನೆಯವರೆಗೂ ಆತ ನಡೆಯಲೇ ಇಲ್ಲ . ಅವನ ಕಾಲನ್ನು ಗ್ಯಾಂಗ್ರಿನ್ ತಿಂದು ಹಾಕಿತ್ತು . ಹೆಚ್ಚು ಕನ್ನಡ ಸಾಹಿತ್ಯ ಮತ್ತು ಇತರೆ ಸಾಹಿತ್ಯದ ಸೊಗಡನ್ನು ಕಲೆ ಹಾಕಿ ಕರ್ನಾಟಕದ ಜನರಲ್ಲಿ ಓದುವ ಕಿಚ್ಚು ಹಚ್ಚಿಸುವುದು . ಕರ್ನಾಟಕದ , ಭಾರತೀಯ , ಜಾಗತಿಕ ಕಲೆಗಳನ್ನು ಜನರಿಗೆ ತಲುಪಿಸುವುದು . ಸುದ್ದಿಗಳನ್ನು , ಸಂಗತಿಗಳನ್ನು ವಿಮರ್ಶೆಗೆ ಒಳಪಡಿಸುವುದು , ವಿಚಾರ ಮಂಥನ ಮಾಡುವುದು ಮತ್ತು ಮುಕ್ತ ಚರ್ಚೆಗಳನ್ನು ಮಾಡಿ ತಿಳುವಳಿಕೆಯನ್ನು ವೃದ್ಧಿಸಿಕೊಂಡು ಸಮರನ ಜೀವನಕ್ಕೆ ಮುನ್ನುಡಿ ಬರೆಯುವುದು . ನಿಮ್ಮ ಮೊದಲ ಬರಹವನ್ನು ನಾನು ಪೂರ್ಣ ನಂಬಿರಲಿಲ್ಲ . ಆದರೆ ಈಗ ಅಭಿಪ್ರಾಯ ಬದಲಾಗಿದೆ . ಭಟ್ಟರ ಅಧ : ಪತನ ಕ್ಕೆ ಬೇರೆ ಸಾಕ್ಷಾ ಬೇಕಿಲ್ಲ . ಒಳ್ಳೆಯ ಬರಹ ರಾಕೇಶ ಅವರೇ . ಮ್ಯಾಂಚೆಸ್ಟರ್ ಯುನೈಟೆಡ್ ವೆಯ್ನ್ ರೂನಿ , ರಿಯೋ ಫರ್ಡಿನಾಂಡ್ , ನೆಮನ್ಜಾ ವಿಡಿಚ್ , ರೆಯಾನ್ ಗಿಗ್ಸ್ , ಮೈಕೆಲ್ ಕ್ಯಾರಿಕ್ , ಎಡ್ವಿನ್ ವ್ಯಾಂಡರ್ಸಾರ್ , ಜೇವಿಯರ್ ಹೆರ್ನಾಂಡೆಸ್ ಒಂದೆಡೆಯಾದರೆ ಬಾರ್ಸಿಲೋನಾದ ಡೆವಿಡ್ ವಿಯಾ , ಲಯೋನೆಲ್ ಮೆಸ್ಸಿ , ಝಾವಿ , ಆಂಡ್ರೆ ಇನಿಯೆಸ್ಟಾ , ಗೆರಾರ್ಡ್ ಪಿಕೆ , ಕಾರ್ಲೋಸ್ ಪುಯೋಲ್ , ವಿಕ್ಟರ್ ವಾಲ್ಡೆಝ್ , ಎರಿಕ್ ಅಬಿದಾಲ್ , ಪೆಡ್ರೋ ಮತ್ತೊಂದೆಡೆ . ಅಷ್ಟೇ ಅಲ್ಲ , 1986ರಿಂದ ಇರುವ ಲೆಜೆಂಡರಿ ಕೋಚ್ ಅಲೆಕ್ಸ್ ಫರ್ಗೂಸನ್ ಮ್ಯಾಂಚೆಸ್ಟರ್ ಕಾರ್ಯತಂತ್ರವನ್ನು ರೂಪಿಸುತ್ತಿದ್ದರೆ , ಬಾರ್ಸಿಲೋನಾದ ಒಂದೊಂದು ನಡೆಗಳನ್ನೂ ನಿರ್ಧರಿಸುವವರು ವಿಶ್ವವಿಖ್ಯಾತ ಕೋಚ್ ಜೋಸ್ ಮರ್ಹಿನೋ ಅವರನ್ನೇ ತಂತ್ರದಲ್ಲಿ ಹಣಿದಿರುವ ಪೆಪ್ ಗಾರ್ಡಿಯೋಲಾ . ಅಂದ ಹಾಗೆ ಜುಗಾರಿ ಕ್ರಾಸ್ ಇಂಗ್ಲೀಷಿಗೆ ಅನುವಾದ ಆಗಿದೆಯೆ ? ಅಂದರೆ ಹೆಚ್ಚು ಜನ ಓದಿ ಸಂತೋಷಪಡಬಹುದು . ತಳಿರಿನ ತಂಪಿಗೆ , ಜೊತೆಗೆ ನಿಮ್ಮ ತೋರಣದ ಸುಳಿವಿನ ಸಿಂಚಿಗೆ ದನ್ಯವಾದಗಳು ಸರ್ ನಿಮ್ಮ ಆಲೋಚನಾ ಲಹರಿಯಲ್ಲಿ ನಮ್ಮನ್ನ ತೇಲಿಸುತ್ತಾ ಇರಿ ಜಾನಪದ ನಂಬಿಕೆಗಳು : ಲೈಂಗಿಕ ಕ್ರೀಡೆಯ ನಿರೂಪಣೆಯ ಬಗ್ಗೆ ಕೆಲವು ಬಗೆಯ ಸಾಮಾನ್ಯ ನಂಬಿಕೆಗಳು ಜನಸಮುದಾಯದಲ್ಲಿ ಬೇರುಬಿಟ್ಟಿವೆ . ಶಿಲ್ಪಗಳು ದೃಷ್ಟಿ ದೋಷದಿಂದ ರಕ್ಷಿಸುವ ಶಕ್ತಿ ಹೊಂದಿವೆಯೆಂದೂ ಅವು ಬಾಲಿಶರಿಗೆ ಅದರಲ್ಲೂ ಬಾಲ್ಯವಿವಾಹಿತರಿಗೆ ಲೈಂಗಿಕ ಪಾಠವನ್ನು ಭೋದಿಸುವ ಮಾಧ್ಯಮಗಳಾಗಿದ್ದವೆಂದೂ ವಾದಿಸಲಾಗಿದೆ . ಹೊರಭಿತ್ತಿಯ ಮೇಲೆ ಮೂಡಿಸಿರುವ ಮಹಾಕಾವ್ಯದ ಮುಂತಾದವುಗಳ ಘಟನೆಗಳನ್ನು ಪರಿಚಯಿಸಿಕೊಡುವುವೋ , ಅದೇ ಬಗೆಯಲ್ಲಿ ನವ ವಿವಾಹಿತರಿಗೆ ಶಿಲ್ಪಗಳು ಲೈಂಗಿಕ ಕಲೆಯ ಸೂಕ್ಷ್ಮತೆಗಳನ್ನು ಪರಿಚಯಿಸಿಕೊಡುವವೆನ್ನಲಾಗಿದೆ . ಇದು ಏನೇ ಇರಲಿ , ಚಿತ್ತವನ್ನು ವಿಶೇಷವಾಗಿ ಸೆಳೆದು , ಅವರಲ್ಲಿ ಸಂಸಾರಿಕ ಕುತೂಹಲವನ್ನು ಪಡೆದಿವೆ ಮತ್ತು ಮೂಲಕ ಅವರನ್ನು ಖುಷಿಪಡಿಸುವ ಶಕ್ತಿಯನ್ನು ಶಿಲ್ಪಗಳು ಪಡೆದಿವೆ ಎಂಬುದನ್ನು ಒಪ್ಪಲೇಬೇಕು . ಕಾರಣಗಳಿಂದಾಗಿ ಪುರಾತನ ಮತ್ತು ಮಧ್ಯಕಾಲೀನ ಅರಮನೆ ಮತ್ತು ಮಹಾಮನೆಗಳಲ್ಲಿ ಕೂಡಾ ಬಗೆಬಗೆಯ ಲೈಂಗಿಕ ಭಿತ್ತಿಚಿತ್ರಗಳನ್ನು ಬಿಡಿಸುತ್ತಿದ್ದುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು . ಕುವೈಟ್ ಬ೦ಟರ ಸ೦ಘದ ವತಿಯಿ೦ದ ಕರ್ನಾಟಕ ಮುಖ್ಯಮ೦ತ್ರಿಗಳ ನೆರೆ ಸ೦ತ್ರಸ್ಥರ ಪರಿಹಾರ ನಿಧಿಗೆ ರೂ . 50 , 000ವನ್ನು ಅರ್ಪಿಸಲಾಯಿತು . ಉದಯ್ ಸರ್ , ಲೇಖನವನ್ನು ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು . . ಮತ್ತೆ ಮಲ್ಲಿ ಮತ್ತು ನನ್ನ ಪ್ರಶಸ್ತಿಗಳ ಬಗ್ಗೆ , ಮತ್ತು ನಮ್ಮ ಬಗ್ಗೆ ದೊಡ್ಡ ಲೇಖನ ಬರೆದು ಅಭಿನಂದಿಸಿದ್ದೀರಿ . . . . ನಿಮಗೆ ನಾವು ಹೇಗೆ ಕೃತಜ್ಞತೆ ಸಲ್ಲಿಸಬೇಕೋ ತಿಳಿಯುತ್ತಿಲ್ಲ . . . ಮತ್ತೊಮ್ಮೆ ಧನ್ಯವಾದಗಳು . . . ಕೆಲವೊಮ್ಮೆ ನವಿರಾಗಿ ವರ್ತಿಸುವ " ಮುತಾವಾ " ಎಂದೂ ಕರೆಯಲ್ಪಡುವ ಸಮಾಜ ಸುಧಾರಕರಿಂದ ಸಮಾಜಕ್ಕೇನೋ ಒಳ್ಳೆಯದೇ . ಇಲ್ಲಿನ ನಿಯಮಿತ ಸ್ವಾತಂತ್ರ್ಯದ ಚೌಕಟ್ಟಿನೊಳಗೆ ಅನಿಯಮಿತವಾಗಿ ವರ್ತಿಸುವ ಯುವ ವರ್ಗಕ್ಕೆ , ಯೌವ್ವನದ ಎಗ್ಗಿಲ್ಲದ ರಭಸಕ್ಕೆ ತಡೆ ಒಡ್ಡುವ ಇಂಥ road hump ಗಳು ಅವಶ್ಯಕ . ಸೊಗಸಾದ ಲಲಿತ ಪ್ರಬಂಧ . ವಿಷಯ ಮಂಡನೆಗೆ ಆರಿಸಿಕೊಂಡ ಸುಭಾಷಿತಗಳೂ ಅವುಗಳ ಅನುವಾದವೂ ತುಂಬಾ ಚೆನ್ನಾಗಿದೆ . ಅಭಿನಂದನೆಗಳು . ' ಸೆವೆನ್ ಸಮುರಾಯ್ ' ಚಿತ್ರದಲ್ಲಿ ಕುರೋಸಾವಾ ದಾಳಿಗೆ ಒಳಗಾದ ಒಂದು ಸಮುದಾಯ ತನ್ನ ಆತ್ಮಸಂರಕ್ಷಣೆಗಾಗಿ ತನ್ನ ಪರವಾಗಿ ಹೋರಾಡುವ ಸಾಮರ್ಥ್ಯವಿರುವ ಪರಿಣಿತ ಯೋಧರ ಪಡೆಯನ್ನು ಕಟ್ಟಲು ಹೆಣಗುತ್ತದೆ . ದುಡ್ಡಿಗಾಗಿ ತಮ್ಮ ಸೇವೆಯನ್ನು ಯಾರಿಗಾದರೂ ಮಾರಲು ಸಿದ್ಧರಿರುವ ಯೋಧರು ತಮ್ಮನ್ನು ಕಲೆಹಾಕಿದ ಸಮುದಾಯದ ಒಳಗೆ ಬಂದು ಅಲ್ಲಿಯ ಜೀವನ ಕ್ರಮವನ್ನು ನೋಡುತ್ತಾ ಅದರ ಒಂದು ಅವಿಭಾಜ್ಯ ಅಂಗವಾಗಿ ಬಿಡುತ್ತಾರೆ . ಸುಖ , ಸಂತೋಷ , ದುಃಖ , ಕಷ್ಟ , ಕಾರ್ಪಣ್ಯಗಳೆಲ್ಲವನ್ನೂ ನೋಡುತ್ತ , ಅನುಭವಿಸುತ್ತಾ ಯೋಧರು ಮಾನವ ಸಮಾಜದ , ಮನುಷ್ಯರ ಅನುಭವದ ಎಲ್ಲಾ ಆಯಾಮಗಳನ್ನೂ ತಮ್ಮ ಅಂತರಂಗದಲ್ಲಿ ಸ್ವೀಕರಿಸತೊಡಗುತ್ತಾರೆ . ಹೊರಗಿನಿಂದ ಬಂದ , ದುಡ್ಡಿಗಾಗಿ ಹೋರಾಡುವ ಯೋಧರು ಒಂದು ಸಮುದಾಯದ ಬದುಕಿನ ಅಸ್ತಿತ್ವವನ್ನು ನೋಡುತ್ತ , ಅನುಭವಿಸುತ್ತಾ ರೂಪಾಂತರಗೊಳ್ಳುತ್ತಾರೆ , ಆತ್ಮದಲ್ಲಿ ಅರಳುತ್ತಾರೆ . ಕುರೋಸಾವಾನ ಚಿತ್ರ ಭೂತದ ಕಥೆಯನ್ನು ಮಾತ್ರ ಹೇಳುತ್ತಿಲ್ಲ . ಐತಿಹಾಸಿಕ ಸನ್ನಿವೇಶವನ್ನು ಯಾಂತ್ರಿಕವಾಗಿ ದಾಖಲಿಸುತ್ತಿಲ್ಲ . ಬದಲಾಗಿ ಛಿದ್ರಗೊಂಡಿರುವ ಆಧುನಿಕ ಜಗತ್ತಿಗೆ , ಮುರಿದು ಹೋಗುತ್ತಿರುವ ಸಮುದಾಯಗಳಿಗೆ ಸಹಬಾಳ್ವೆಯ ಬಗ್ಗೆ ಒಂದು ರೂಪಕವನ್ನು ಚಿತ್ರದಲ್ಲಿ ಕಟ್ಟಿಕೊಡುತ್ತಿದ್ದಾನೆ . ಹೊರಗಿನಿಂದಲೇ ಆಗಲಿ , ಒಳಗಿನಿಂದಲೇ ಆಗಲಿ ಆಕ್ರಮಣಗಳು ನಡೆದಾಗ ಸಮಾಜಗಳು , ರಾಷ್ಟ್ರಗಳು ಬಳಸುವ ತಂತ್ರಗಳ ಕಥನವೂ ಇದು . ರೀತಿಯ ಕಥನವು ಹುಟ್ಟಲು ಕಾರಣಗಳೇನು ಎಂದು ಅರಿಯುವ ಅಗತ್ಯವಿದೆ . ರಾಷ್ಟ್ರವಾಗಿ ಜಪಾನ್ ಸಾಮ್ರಾಜ್ಯಶಾಹಿಯನ್ನು ವಿಭಿನ್ನ ನೆಲೆಗಳಲ್ಲಿ ಅನುಭವಿಸಿತು . ಆಕ್ರಮಣಕ್ಕೆ ಒಳಗಾದ ಜಪಾನ್ ಬೇರೆ ರಾಷ್ಟ್ರಗಳ ಮೇಲೆ ಆಕ್ರಮಣ ಮಾಡುವ ಶತ್ರುವೂ ಆಗಿತ್ತು . ಜಪಾನ್‌ಗೂ ಕೊರಿಯಾಗೂ ಇರುವ ಬದ್ಧ ದ್ವೇಷ ವರ್ತಮಾನದ ಸತ್ಯವೂ ಹೌದು . ಇದು ಇತಿಹಾಸದ ವಿವರ . ಇವೆಲ್ಲವನ್ನೂ ಒಂದು ಭೂತದ ಚೌಕಟ್ಟಿನಲ್ಲಿ ಕುರೋಸಾವಾನ ಚಿತ್ರ ಅಭಿವ್ಯಕ್ತಿಸುತ್ತದೆ . ಇದು ಒಂಟಿಯಾಗಿ ನಿಲ್ಲುವ ಚಿತ್ರವಲ್ಲ . ' ಸೆವೆನ್ ಸಮುರಾಯ್ ' ಗೆ ಪೂರಕವಾಗಿ ನಾವು ನಗೀಸಾ ಓಶಿಮಾ ನಿರ್ದೇಶಿಸಿದ ' ಡೆತ್ ಬೈ ಹ್ಯಾಂಗಿಂಗ್ ' ಚಿತ್ರವನ್ನೂ ನೋಡಬಹುದು . ಜಪಾನ್ ದೇಶದ ಒಳಗೆ ಇರುವ ಕೊರಿಯನ್ ಜನಾಂಗದ ಬಗ್ಗೆ ಪಾಪಪ್ರಜ್ಞೆ , ಆತ್ಮಸಾಕ್ಷಿ , ನ್ಯಾಯ , ಧರ್ಮ , ನೀತಿ , ಅನೀತಿಗಳ ಸಂಕೀರ್ಣ ಪ್ರಶ್ನೆಗಳೊಂದಿಗೆ ' ಡೆತ್ ಬೈ ಹ್ಯಾಂಗಿಂಗ್ ' ಚಿತ್ರ ತನ್ನ ತಾತ್ವಿಕತೆಯನ್ನು , ಸೈದ್ದಾಂತಿಕ ನೆಲೆಗಳನ್ನು ಅನಾವರಣಗೊಳಿಸುತ್ತದೆ . ಚಿತ್ರವು ಜಪಾನ್ ಚಲನಚಿತ್ರ ಪರಂಪರೆಯ ತನ್ನ ಮುನ್ನೊಲವುಗಳನ್ನೂ , ಕಾಳಜಿಗಳನ್ನೂ ಅಭಿವ್ಯಕ್ತಿಸಲು ಅನೇಕ ಹೊರ ಸಂಪ್ರದಾಯಗಳನ್ನು ಅನ್ಯ ಶೈಲಿಗಳನ್ನು ಯಶಸ್ವಿಯಾಗಿ ಬಳಸಿಕೊಂಡಿರುವುದನ್ನು ನಾವು ಕಾಣಬಹುದು . ' ಡೆತ್ ಬೈ ಹ್ಯಾಂಗಿಂಗ್ ' ಚಿತ್ರದಲ್ಲಿ ಒಂದು ಅನನ್ಯ ಪ್ರಯೋಗಶೀಲತೆಯನ್ನೂ ನಾವು ಕಾಣಬಹುದು . ಜರ್ಮನ್ ನಾಟಕಕಾರ ಬರ್ಟೋಲ್ಟ್ ಬ್ರೆಕ್ಟ್‌ನ ತಂತ್ರಗಳನ್ನು ಬಳಸಿಕೊಂಡು ಚಿತ್ರ ನಿರ್ಲಿಪ್ತವಾಗಿ ತನ್ನ ತಾತ್ವಿಕ ನೆಲೆಯನ್ನು ನಮ್ಮ ಮನಸ್ಸಿನಾಳದೊಳಗೆ ಇಳಿಬಿಡುತ್ತದೆ . ದಾಸರು ಈರೀತಿಯಾಗಿ ತಮ್ಮ ಅಂಕಿತವಲ್ಲದೇ , ತಮ್ಮದೇ ಹೆಸರುಗಳನ್ನು ಕೃತಿಗಳಲ್ಲಿ ಬಳಸಿಕೊಂಡಿರುವ ಹಲವಾರು ನಿದರ್ಶನಗಳಿವೆ . ವಾದಿರಾಜರ ಅಂಕಿತ ' ಹಯವದನ ' ಎಂದಿದ್ದರೂ ಅವರ ಹಲವಾರು ರಚನೆಗಳಲ್ಲಿ ' ವಾದಿರಾಜ ' ಎಂಬ ಅಂಕಿತವನ್ನೂ ಕಾಣಬಹುದು . ಪರಿಶಿಷ್ಟ ಜಾತಿ : ಪರಿಶಿಷ್ಟ ಪಂಗಡಗಳ ಸಣ್ಣ ಉದ್ದಿಮೆದಾರರಿಗೆ ಸಹಾಯಧನ , ಕೌಶಲ್ಯ ಅಭಿವೃದ್ದಿ ತರಬೇತಿ ಪೂರ್ಣಗೊಂಡ ನಂತರದಲ್ಲಿ ಸಲಕರಣೆಗಳನ್ನು ಖರೀದಿಸಲು ನೆರವು , ಸರ್ಕಾರಿ ಆರ್ಥಿಕ ನೆರವಿನ ಉದ್ಯೌಗ ಯೋಜನೆಯಡಿ ಫಲಾನುಭವಿಗಳ ವಂತಿಕೆ ನೀಡುವ ಕಲ್ಯಾಣ ಕಾರ್ಯಕ್ರಮ , ಸರಕಾರಿ ಕೈಗಾರಿಕಾ ಪ್ರದೇಶಗಳಲ್ಲಿ ಕೈಗಾರಿಕಾ ನಿವೇಶನಗಳು , ಉದ್ದಿಮೆ ಶೆಡ್ಗಳ ಸ್ವಾಧೀನಕ್ಕೆ ಸಹಾಯಧನವನ್ನು ನೀಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ . ಶ್ರೀ ಬಿ ಡಿ ಗಣಪತಿಯವರು ಡಾ ಜೆ ಎಚ್ ಹಟನ್‌ ( Hutton ) ರವರನ್ನು ಉದ್ಧರಿಸುತ್ತಾ , ಉತ್ತರ ಭಾರತದಿಂದ ದಕ್ಷಿಣಕ್ಕೆ ವಲಸೆ ಹೋಗಿ ಪಶ್ಚಿಮ ಘಟ್ಟಸಾಲುಗಳಲ್ಲಿ ಕೊಡಗಿನವರೆಗೂ ನೆಲೆನಿಂತು ಬ್ರ್ಯಾಚ್ಕಿಸೆಫಾಲಿಕ್ ( brachycephalic ) ಅಥವಾ ಮೆಸಟೊಸೆಫಾಲಿಕ್ ( mesatocephalic ) ಜನಾಂಗವನ್ನು ರೂಪಿಸಿದ ಆರ್ಯರು , ಎಂದಿದ್ದಾರೆ . ( ' ಕೊಡವರು ' , ಜ್ಯೋತಿ ಪ್ರಕಾಶನ , ಮಡಿಕೇರಿ , ೧೯೮೦ ) ವೈಲ್ಡ್‌ ಕಾರ್ಡ್‌ ಪಡೆದು ಆಡಿದ ಅಲಿಸಿಯಾ ಮೊಲಿಕ್‌ ವಿರುದ್ಧ ಸಾನಿಯಾ 4 - 6 , 6 - 2 , 3 - 6ರಿಂದ ಸೋಲುಂಡಿದ್ದಾರೆ . ಸಾನಿಯಾ ಕೇವಲ ಒಂದು ಗಂಟೆ 32 ನಿಮಿಷ ಗಳಲ್ಲಿ ಪಂದ್ಯವನ್ನು ಕಳಕೊಂಡರು . ಮೊದಲ ಸೆಟ್‌ ಕಳಕೊಂಡ ಬಳಿಕ ಸಾನಿಯಾ ಎರಡನೇ ಸುತ್ತಿನಲ್ಲಿ ತೀವ್ರ ಹೋರಾಟ ನೀಡಿದರೂ ಕೂಡ ಇದೇ ಲಯವನ್ನು ಉಳಿಸಿಕೊಳ್ಳಲು ವಿಫಲರಾದರು . ನಿಮ್ಮ ಮತ್ತು ಅನೇಕ ಸಹೃದಯರ ಅಭಿಪ್ರಾಯಗಳನ್ನು ಇಲ್ಲಿ ಓದಿದೆ . ನೀವು ತಿಳಿಸಿದ ಹಾಗೆ ನನ್ನ ಅಭಿಮತವೂ ಇದೆ . ಅನಂತಮೂರ್ತಿಯವರ ಸಾಹಿತ್ಯವನ್ನು ನಾನೂ ಕೂಡ ಅತ್ಯಂತ ಪ್ರೀತಿಯಿಂದ / ಜಾಗ್ರತೆಯಿಂದ ಓದಿಕೊಳ್ಳುತ್ತೇನೆ . ಅನೇಕಸಲ ನನಗೆ ಅವು ಅತ್ಯಂತ ಇಷ್ಟವಾಗಿವೆ . ಗಿರಿಜಕ್ಕಾ , ನಿಮ್ಮ ಹೆಸರನ್ನು ನಾನು ಮರೆತಿಲ್ಲ . ಮತ್ತೆ ಎಂದಿನಂತೆ ಬ್ಲಾಗಿಗೆ ಮರಳಿದ್ದೀರಿ . ನನಗೆ ಗೊತ್ತೇ ಆಗಲಿಲ್ಲ . ಇವತ್ತು ನನ್ನ ಹೊಸ ಫೋಟೊಗಳಿಗೆ ನೀವು ಮೊದಲ ಕಾಮೆಂಟು ಹಾಕಿದಾಗ ನನಗೆ ಆಶ್ಚರ್ಯ . ಮತ್ತೆ ಈಗ ನಿಮ್ಮ ಬ್ಲಾಗಿಗೆ ಬಂದರೆ ನೀವು ನಿಮ್ಮದೇ [ ನನಗಿಷ್ಟ ನಿಮ್ಮ ಬರಹ ಏಕೆಂದರೆ ನೀವು ಎಲ್ಲಿದ್ದೀರೋ ಅಲ್ಲಿನ ವಿಚಾರವನ್ನು ಸ್ವಾರಸ್ಯವಾಗಿ ಬರೆಯುತ್ತೀರಿ . ಆದ್ರೆ ವಿದೇಶದಲ್ಲಿ ನೆಲೆಸಿರುವ ಕನ್ನಡಿಗರು ಅಲ್ಲಿನ ವಿಚಾರವನ್ನು ಬರೆಯದೇ ನಮ್ಮ ಕರ್ನಾಟಕದ ಹಳ್ಳಿಗಳ ವಿಚಾರವನ್ನು ಬರೆಯುತ್ತಾರೆ . ] ವಿಚಾರವನ್ನು ಬರೆಯುವುದರಿಂದ ಓದಲು ಖುಷಿ . ಮುಂದಿನ ಲೇಖನವನ್ನು ಬೇಗನೇ ಓದಿ ಕಾಮೆಂಟಿಸುತ್ತೇನೆ . . . ನೀವು ಸಾಧ್ಯವಾದರೆ ನನ್ನ ಬ್ಲಾಗಿನಲ್ಲಿ ಬೆಕ್ಕಿಗೆ ಜ್ವರ , ಕೂದಲು ಪುರಾಣವನ್ನು ಓದಿ enjoy ಮಾಡಿ . . ಧನ್ಯವಾದಗಳು . ಚಾಕಲೇಟು ಬಂತು ಮಿಟಾಯಿ ಹೋಯ್ತು . ಮಿಕ್ಸಿ ಬಂತು ಒರಳು ಹೋಯ್ತು . ಸ್ನಾನ ಬಂತು ಮಿಯ್ಯಿ , ಮಡಿಯುಡು ಹೋಯ್ತು . ಅಂತ್ಯ ಬಂತು ತೀರ್ಸೋದು ಹೋಯ್ತು . next ಬಂತು ಆಮೇಕೆ ಹೋಯ್ತು tiffan ಬಂತು ತಿಂಡಿ ತಿನ್ತು . ಸಾಂಬಾರು ಬಂತು ಹುಳಿ , ಹುಳಿತೊವ್ವೆ ಹೋಯ್ತು . . . ನನ್ನ ಪ್ರೀತಿಯ ನಾಯಕ ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿವ ಸಲ್ಲಮ್ ಎಲ್ಲರಿಗಿಂತಲೂ ಶ್ರೇಷ್ಠ ಕೊಡುಗೈ ದಾನಿ ಹಾಗೂ ಉದಾರಿಯಾಗಿದ್ದರು . ರಂಗವೇ ಕಲ್ಪನಾ ಲೋಕ . ಸಹಜ ಜೀವನದಲ್ಲಿರುವುದಕ್ಕಿಂತಲೂ ಅತೀ ಎನಿಸುವಂತದ್ದೆ ಅಭಿನಯ ಎನಿಸಿಕೊಳ್ಳುತ್ತದೆ . ಸಹಜವಾಗಿದ್ದರೆ ಅದು ರಂಗದ ಮೇಲಿನ ಅಭಿನಯ ಆಗುವುದಿಲ್ಲ . ಸಿನಿಮಾ ಅಥವಾ ಕಿರುತೆರೆಯೆನಿಸಿಕೊಳ್ಳುತ್ತದೆ . ರಂಗದಲ್ಲಿ ನಾವಲ್ಲದ್ದನ್ನು ನಾವಾಗುವುದರಲ್ಲೇ ವಿಶೇಷತೆಯಿರುವುದು . ಹಾಗಾಗಿ ಸ್ತ್ರೀಪಾತ್ರವನ್ನು ಸ್ತ್ರೀಯೇ ಮಾಡಿದರೆ ವಿಶೇಷ ಅಲ್ಲ . ಭಟ್ಟರೆ , ನೀವು ಹೇಳುವದು ನಿಜ . ಸಂದರ್ಭದಲ್ಲಿ ನನಗೆ ಒಂದು ಘಟನೆ ನೆನಪಾಗುತ್ತದೆ : ಶಿವಾಜಿಯ ಗುರುಗಳಾದ ರಾಮದಾಸರು ಪಂಡರಪುರಕ್ಕೆ ಹೋಗಲು ಒಪ್ಪುತ್ತಲೇ ಇರಲಿಲ್ಲವಂತೆ . ಕೊನೆಗೊಮ್ಮೆ ಅವರ ಶಿಷ್ಯರ ತೀವ್ರ ಒತ್ತಡಕ್ಕೆ ಸಿಲುಕಿ , ಪಂಢರಪುರ ಯಾತ್ರೆಯನ್ನು ಕೈಗೊಂಡರಂತೆ . ಅಲ್ಲಿ ವಿಠ್ಠಲನ ಮೂರ್ತಿಎದುರಿಗೆ ನಿಂತಾಗ ಅವರು ಅಸಮಾಧಾನದಿಂದ ರೀತಿಯ ಅಭಂಗ ಹಾಡಿದರಂತೆ : " ಎಲವೊ ರಾಮಚಂದ್ರಾ , ತ್ರೇತಾಯುಗದಲ್ಲಿ ರಾಕ್ಷಸಸಂಹಾರ ಮಾಡಿದ ನೀನು , ಕಲಿಯುಗದಲ್ಲಿ ಬಿಲ್ಲು ಬಾಣಗಳನ್ನು ಎಲ್ಲೊ ಒಗೆದುಬಿಟ್ಟು , ಟೊಂಕದ ಮೇಲೆ ಕೈಕಟ್ಟಿ ನಿಂತಿರುವಿಯೇನು ? ! " ರಾಕ್ಷಸಸಂಹಾರವನ್ನು ಈಗ ಮಾಡುವವರು ಯಾರು ? ಹಾಡು , ನೃತ್ಯ , ಪ್ರಣಯ ಇತ್ಯಾದಿಗಳೊಂದಿಗಿನ ವ್ಯಾಪಾರೀ ಚಲನಚಿತ್ರಗಳಿಗಾಗಿ ಬಳಸಲಾಗುತ್ತಿದ್ದ ಒಂದು ಪರಿಭಾಷೆಯಾದ ಭಾರತೀಯ ಮಸಾಲಾ ಚಲನಚಿತ್ರ ವು ಎರಡನೇ ಜಾಗತಿಕ ಸಮರದ ನಂತರ ಹುಟ್ಟಿಕೊಂಡಿತು . [ ೧೮ ] S . S . ವಾಸನ್‌ರ ಚಂದ್ರಲೇಖಾ ಚಲನಚಿತ್ರವು ಬಿಡುಗಡೆಯಾಗುವುದರೊಂದಿಗೆ ದಕ್ಷಿಣ ಭಾರತೀಯ ಚಿತ್ರರಂಗವು ಭಾರತದಾದ್ಯಂತ ಪ್ರಸಿದ್ಧಿಯನ್ನು ಗಳಿಸಿತು . [ ೧೮ ] 1940ರ ದಶಕದ ಅವಧಿಯಲ್ಲಿ ದಕ್ಷಿಣ ಭಾರತದಲ್ಲಿನ ಚಲನಚಿತ್ರವು ಭಾರತದ ಹೆಚ್ಚೂಕಮ್ಮಿ ಅರ್ಧದಷ್ಟು ಚಿತ್ರಮಂದಿರಗಳನ್ನು ಆಕ್ರಮಿಸಿಕೊಂಡಿತು ಮತ್ತು ಸಾಂಸ್ಕೃತಿಕ ಪುನರುಜ್ಜೀವನದ ಒಂದು ಸಾಧನವಾಗಿ ಚಲನಚಿತ್ರವನ್ನು ನೋಡುವ ಪರಿಪಾಠವು ಸೃಷ್ಟಿಯಾಯಿತು . [ ೧೮ ] ಭಾರತದ ಸ್ವಾತಂತ್ರ್ಯದ ನಂತರ ಕಂಡುಬಂದ ಭಾರತದ ವಿಭಜನೆಯು ರಾಷ್ಟ್ರದ ಸ್ವತ್ತುಗಳನ್ನೂ ಸಹ ವಿಭಜಿಸಿತು . ಇದರ ಪರಿಣಾಮವಾಗಿ ಹಲವಾರು ಸ್ಟುಡಿಯೋಗಳು ಹೊಸದಾಗಿ ರೂಪುಗೊಂಡ ಪಾಕಿಸ್ತಾನಕ್ಕೆ ಸೇರ್ಪಡೆಯಾದವು . [ ೧೮ ] ವಿದ್ಯಮಾನವು ನಡೆದ ನಂತರದ ದಶಕಗಳಲ್ಲಿ , ವಿಭಜನೆಯ ಘರ್ಷಣೆಯು ಚಲನಚಿತ್ರ ತಯಾರಿಕೆಗೆ ಸಂಬಂಧಿಸಿದಂತೆ ಒಂದು ಸಹಿಸಿಕೊಂಡಿರಲೇ ಬೇಕಾದ ವಿಷಯವಾಗಿ ಪರಿಣಮಿಸಿತ್ತು . [ ೧೮ ] ನಮ್ಮ ಧಾರವಾಡ ಬದಿ ಹೇಳ್ದಂಗೆ " ತಡದ ಮಳಿ ಜಡದ್ ಬಂತು " ಅಂಬಂಗ್ ಲೇಟ್ ಆರು ಒಳ್ಳೆ ಪೋಸ್ಟ್ ಬಯಿಂತ್ . ಕಮಲ ಶೀಲೆ ಮ್ಯಾಲದ ಆಟ ಕಂಡಂಗ್ ಆಯ್ತ್ ಓದ್ತಾ ಓದ್ತಾ ೨೦ನೇ ಶತಮಾನದಲ್ಲೂ ರಾಯಚೂರು , ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಹರಿದಾಸರಿದ್ದರಂತೆ - ಇಂದು ನಮಗೆ ದೊರಕಿರುವ ದಾಸ ಸಾಹಿತ್ಯವೆಲ್ಲ ಅಲ್ಲಿಯವರು ಉಳಿಸಿಕೊಂಡು ಬಂದಿರುವುದೇ . ಹಾಗಾಗಿಯೇ ' ಹರಿದಾಸರ ನೆಲೆವೀಡು ' ಎಂದು ರಾಯಚೂರನ್ನು ಕರೆಯುವುದು ಸರಿಯಾದ್ದೇ . ದೆಹಲಿಯು ಗರಿಷ್ಠ ಉದ್ದ೫೧ . ಕಿ . ಮಿ ( ೩೨ ಮೈಲಿ ) ಮತ್ತು ವಿಸ್ತಾರವನ್ನು ಹೊಂದಿದೆ೪೮ . ೪೮ ಕಿ . ಮಿ ( ೩೦ ಮೈಲಿ ) . ದೆಹಲಿಯಲ್ಲಿ ಮೂರು ಸ್ಥಳೀಯ ಸಂಸ್ಥೆಗಳಿವೆ ( ಕಾನೂನು ಸಮ್ಮತ ಪಟ್ಟಣಗಳು ) ಅವುಗಳೆಂದರೆ , ದೆಹಲಿ ಪುರಸಭೆ ( ಪ್ರದೇಶವು , ೩೯೭ . ಕಿಮಿ2 or ೫೪೦ ಮೈಲಿ ) , ನವ ದೆಹಲಿ ಪುರಸಭೆ ಸಮಿತಿ ( ೪೨ . ಕಿಮಿ2 or ೧೬ ಮೈಲಿ ) ಮತ್ತು ದೆಹಲಿ ಸೇನಾವಸತಿ ಮಂಡಳಿ ( ೪೩ ಕಿಮಿ2 or ೧೭ ಮೈಲಿ ) . [ ೩೪ ] ಅವರಿವರ ಎಂಜಲು ತೊಳೆದು , ದಕ್ಕಿದ ಪುಡಿಗಾಸನ್ನೇ ಸೆರಗಂಚಿನಲ್ಲಿ ಗಂಟುಹಾಕುವ ಜಯಮ್ಮನ ಕಾಲ ಮೇಲೆ , ಅದ್ಯಾವುದೋ ಕೆಂಪು ಕಾರು ಹರಿದು ತಿಂಗಳಾಗುತ್ತ ಬಂದರೂ ಸುದ್ದಿ ಹೋಗಲಿ ಸ್ಕ್ರಾಲಿಗೂ ಲಾಯಕ್ಕಿಲ್ಲ . ಬೆರಳು ಅಪ್ಪಚ್ಚಿಯಾಗಿ , ರಾಮಾರಕ್ತವಾಗಿ , ಉಗುರು ವಿಳಾಸ ಕಳೆದುಕೊಂಡರೂ ಕೆಂಪು ಕಾರಿನವನ ಪತ್ತೆಯಿಲ್ಲ . ಚರ್ಮ ಕಿತ್ತು , ಕಾಲು ಊದಿ ಕಂಬಗಾತ್ರವಾದರೂ ಯಾರೋ ಮಾತು ಕೇಳಿ ಕರಿ ಕೋಟಿನ ಚುಂಗು ಹಿಡಿದ ಆಕೆ ಬಗ್ಗೆ ಅಸಮಾಧಾನವಾದರೂ ನುಂಗಿಕೊಳ್ಳಲೇಬೇಕಿತ್ತು . ಲಕ್ಷ್ಮಿದೇವಿಯಿಲ್ಲದೇ ನ್ಯಾಯದೇವತೆ ತಕ್ಕಡಿ ತೂಗಿಯಾಳೆ ಎಂದು . ಮನಸ್ಸು ತಡಿಯಲಿಲ್ಲ . ನಿನ್ನ ಮನೆ ಅಡ್ರೆಸ್‌ ಕೊಡು , ಯಾರಾದರೂ ಸಹಾಯಕ್ಕೆ ಬಂದರೆ ನೋಡೋಣ ಎಂದರೆ : ಒಮ್ಮೆ ಕಾಮಾಕ್ಷಿಪಾಳ್ಯ . ಇನ್ನೊಮ್ಮೆ ಬಸವೇಶ್ವರನಗರ . ಮೂರನೇಯದೋ ನಾಲ್ಕನೆಯದೋ ಕ್ರಾಸ್‌ ಎಂದು ಹುಬ್ಬುಗಂಟು ಹಾಕುವ ಅವಳ ಪರದಾಟ . ಯಾಕೋ ಮನಸ್ಸು ತೋಯ್ದಿತು . ದಿನ್ನೆ ಏರಿ , ದೊಡ್ಡ ಮನೆ ಪಕ್ಕ ತಿರುಗಿ , ಕೋಳಿ ಅಂಗಡಿ ಬಲಕ್ಕೆ ತಿರುಗಿದರೆ ನಮ್ಮ ಮನೆ ಕಣವ್ವಾ ಎಂದು ಪದೇ ಪದೇ ಹೇಳಿದ್ದನ್ನೇ ಹೇಳುತ್ತಿದ್ದರೂ ಅದ್ಯಾವುದೂ ಕಣ್ಣಪಟಲ ಮುಂದೆ ಬರಲಿಲ್ಲ , ಮಹಡಿ ಮಹಡಿ ಮನೆಗಳ ನಡುವೆ , ಎತ್ತರೆತ್ತರ ಕಟ್ಟಡಗಳೊಳಗೆ . ಮಾಜಿ ಸದಸ್ಯ ಪ್ರಮೋದ್‌ಕುಮಾರ್ ಮಾತನಾಡಿ ತನಗೆ ಕೊನೆಯ ಎರಡು ವರ್ಷದಲ್ಲಿ ಅನುದಾನ ಬರಲಿಲ್ಲ ಹಾಗೂ ನೂತನ ಸದಸ್ಯರು ಬಿಜೆಪಿಯವರು ಎಲ್ಲಾ ಆಡಳಿತವು ಬಿಜೆಪಿಯ ಹಿಡಿತದಲ್ಲಿ ಇರುವುದರಿಂದ ವಿಶೇಷ ಅನುದಾನವನ್ನು ಒದಗಿಸಿಕೊಂಡು ಸಂಬಂಧ ರಸ್ತೆಗೆ ಸಂಪೂರ್ಣ ಡಾಮರು ಮಾಡಬೇಕು ಎಂದು ಮನವಿ ಮಾಡಿದರು . ನಾಲ್ಕು ನಗರಗಳ ಒಟ್ಟಾರೆ ಜನಸಂಖ್ಯೆಯು ೩೯೩ , ೬೦೦ ಟೆಂಪ್ಲೇಟು : P1ಟೆಂಪ್ಲೇಟು : P1ರಷ್ಟಿದೆ . ಜೊತೆಗೆ ಇದರಲ್ಲಿ ವೆಲ್ಲಿಂಗ್ಟನ್ ನಗರ ಪ್ರದೇಶವು ೯೯ % ರಷ್ಟು ಜನಸಂಖ್ಯೆ ಹೊಂದಿದೆ . ಉಳಿದ ಪ್ರದೇಶಗಳು ಬಹುಮಟ್ಟಿಗೆ ಪರ್ವತಮಯವಾಗಿರುವುದರ ಜೊತೆಗೆ ಇಲ್ಲಿ ವಿರಳವಾಗಿ ಬೇಸಾಯ ಮಾಡಿರುವುದು ಅಥವಾ ಉದ್ಯಾನವನದ ಪ್ರದೇಶವು ಕಂಡು ಬರುತ್ತದೆ ಜೊತೆಗೆ ಇದು ನಗರ ಪ್ರದೇಶದ ಗಡಿಯಿಂದ ಆಚೆಗೆ ಇದೆ . ಅಂದಹಾಗೆ , ಗಿಬ್ರಲ್ತರ್ ರಾಜತಾಂತ್ರಿಕ ಸಮಸ್ಯೆ ಹಾಗೂ ಅಲ್ಲಿಯ ವಿಮಾನ ನಿಲ್ದಾಣದ ಸ್ಥಿತಿ ಗತಿ ತಿಳಿಯದೆ , ಅಲ್ಲಿ ರಸ್ತೆ ಮತ್ತು ರನ್ - ವೇ ಒಂದಕ್ಕೊಂದು ಕ್ರಾಸ್ ಆಗುತ್ತವೆ ಎಂಬ ಸಂಗತಿಯನ್ನು ಇಟ್ಟುಕೊಂಡು , ಅದಕ್ಕೊಂದಿಷ್ಟು ಮಸಾಲೆ ಸೇರಿಸಿ ರಚಿಸಿದ ಕಂಪ್ಯೂಟರ್ animated ಚಿತ್ರಗಳು ಅವು . ರಾಜ್ಯದ ಉತ್ತರಭಾಗದ ನಿವಾಸಿಗಳು ಮತ್ತು ರಾಜ್ಯದ ಬಹುಪಾಲು ಜನರು ವಾಸುಸುವಂತಹ ಕಾನ್ಸಾಸ್ ಸಿಟಿ , ಸೇಂಟ್ ಲೂಯಿಸ್ ಮತ್ತು ಕೊಲಂಬಿಯಾದಂತಹ ಬೃಹತ್ ಮೆಟ್ರೋಪಾಲಿಟಿನ್ ನಲ್ಲಿ ವಾಸಿಸುವ ಜನರು ತಾವೇ ಮಧ್ಯಪಶ್ಚಿಮ ಪ್ರದೇಶಿಗಳೆಂದು ಪರಿಗಣಿಸಿಕೊಳ್ಳುವರು . ದಕ್ಷಿಣದತ್ತ ಚಲಿಸುತ್ತಿದ್ದಂತೆ ಅಲ್ಲಿನ ನಗರಗಳು ಮತ್ತು ಗ್ರಾಮೀಣ ಪ್ರದೇಶಗಳಾದ ಕೇಪ್ ಗಿರಾರ್ಡಿಯೂ , ಪೋಪ್ಲಾರ್ ಬ್ಲಫ್ , ಸ್ಪ್ರಿಂಗ್ ಫೀಲ್ಡ್ ಮತ್ತು ಸೀಕೆಸ್ಟನ್ ನಂತಹ ಪ್ರದೇಶಗಳ ನಿವಾಸಿಗಳು ತಮ್ಮನ್ನು ತಾವೇ ದಾಕ್ಷಿಣಾತ್ಯರೆಂದು ಗುರುತಿಸಿಕೊಳ್ಳುತ್ತಾರೆ . ನಿನಗಾಗಿಯೇ ನಾನಿಲ್ಲಿ ಬರೆಯುತ್ತಾ ಹೋದರೆ ನಿನಗಾಗಿ ಪ್ರೀತಿಯ ಮಳೆಗೈಯುತ್ತಾ ಕೂತರೆ ಮನ ಜಡವಾಗಿ , ತನ್ನತನವ ಕಳೆದುಕೊಂಡರೆ ? ಅಷ್ಟು ಹೇಳಿ ಮನೆಗೆ ಹೊರಟ ಲಕ್ಷ್ಮಣ್‌ರನ್ನು ಮೂವತ್ತು ಮಂದಿಯ ಸಣ್ಣದೊಂದು ಪಡೆಯೇ ಹಿಂಬಾಲಿಸಿತ್ತು . ಅವತ್ತು ರಾತ್ರಿ ಯಾರೊಬ್ಬರೂ ಸರಿಯಾಗಿ ನಿದ್ರೆ ಮಾಡಲಿಲ್ಲ . ಅವತ್ತು ಅಂತಲೇ ಅಲ್ಲ . ಮುಂದಿನ ಒಂದು ತಿಂಗಳ ಕಾಲ ನಿದ್ದೆ ಮಾಡಲಿಲ್ಲ . ಪ್ರತಿ ದಿನ ಮುಂಜಾವು ಹತ್ಯಾರಗಳೊಂದಿಗೆ ಲಕ್ಷ್ಮಣ್ ಕೆರೆಯಂಗಳಕ್ಕೆ ಬಂದು ನಿಲ್ಲುವುದರೊಳಗೆ ಸ್ವಯಂಸೇವಕರ ದಂಡು ಅಲ್ಲಿ ನೆರೆದಿರುತ್ತಿತ್ತು . ಮಧ್ಯಾಹ್ನದವರೆಗೆ ದುಡಿತ . ತಾಲಾಬ್‌ನಲ್ಲಿ ತುಂಬಿದ್ದ ಹೂಳು ಹೊರಬಿದ್ದು ಸುತ್ತಲೂ ಏರಿಯಾಗಿ ಪೇರಿಸತೊಡಗಿತ್ತು . ಮಧ್ಯಾಹ್ನದ ನಂತರ ಮತ್ತೆ ಚರ್ಚೆ , ಜಾಗೃತಿ . . . . ನಡೆದವು . ಮರು ದಿನ ಮತ್ತೊಂದಿಷ್ಟು ಜನ ಬಂದು ಸೇರಿಕೊಳ್ಳುತ್ತಿದ್ದರು . ಹೀಗೆಯೇ ಸಾಗಿತ್ತು . ಕೂತು ನಾಲ್ಕು ಸಾರಿ ಕೂಡಿ ಕಳೆದರೂ ಕ್ರೆಡಿಟ್ಟು ಕಾರ್ಡನ ಬ್ಯಾಲನ್ಸಿನ ಲೆಕ್ಕ ಸರಿ ಹೋಗುತ್ತಿರಲಿಲ್ಲ , ತಲೆ ಕೆರೆದುಕೊಂಡು ಮತ್ತೆ ತಿರುವಿ ಹಾಕುತ್ತಿದ್ದೆ , " ಮುನ್ನೂರು ಮೂವತ್ತು , ಐನೂರು ಹತ್ತು " ಅಂತಿರುವಾಗಲೇ , ಇವಳು ಕೂಗಿದಳು " ರೀ ಪೇಪರ್ ಬಿಲ್ಲಿನವ ಬಂದಿದ್ದ " , " ಒಹೋ ಹಾಗೋ ಪೇಪರ್ ಸರಿಯಾಗಿ ಬರ್ತಿದೆ ಅಂತ ಹೇಳಬೇಕಿತ್ತು " ಅಂದೆ , " ಪೇಪರ್ ಸರಿಯಾಗೇ ಬರ್ತಿದೆ ಈಗ ಅವನಿಗೆ ಹಸಿರು ಹಸಿರು ಪೇಪರ್ ನೋಟು ಎಣಿಸಿ ಕೊಡಬೇಕಲ್ಲ " ಅಂದ್ಲು , " ಆಯ್ತು , ಅದೊಂದು ನೂರು ಅಂತ ಲೆಕ್ಕ ಮಾಡಿದೆ , ಲೇ ಪೇಪರ್ ಬೇಕೇನೆ ನಮ್ಗೆ , ನೀನ್ ಓದ್ತೀಯಾ " ಅಂದೆ , " ಅದೇ ಟೈಮ್ ಸಿಕ್ಕಾಗ ಮೇನ್ ಪೇಜ ಕಣ್ಣಾಡಿಸ್ತೀನಿ ಅಷ್ಟೇ , ಇಲ್ಲಾಂದ್ರೆ ಅದೂ ಇಲ್ಲ " ಅಂದ್ಲು . " ಓಕೇ ಹಾಗಾದ್ರೆ ಬರೀ ಮೇನ್ ಪೇಜ ಕೊಡ್ತಾರಾ ಕೇಳು , ಎನಾದ್ರೂ ಡಿಸ್ಕೌಂಟ್ ಸಿಕ್ರೆ ಒಳ್ಳೆದಾಗತ್ತೆ ದುಡ್ಡು ಉಳಿಯತ್ತೆ " ಅಂದೆ . ಪೇಪರನವ ಪ್ರಶ್ನೆ ಕೇಳಿದರೆ ಹೇಗೆ ಮುಖ ಮಾಡಬಹುದಿತ್ತೊ ಹಾಗೆ ಇವಳೇ ಮಾಡಿದ್ಲು . ಸಾಫ್ಟವೇರ ಕಂಪನಿಗಳಲ್ಲಿ ರಿಸೆಷನ ಅಂತ ಟಾಯ್ಲಿಟ್ಟಿನಲ್ಲಿಡುವ ಟಿಶ್ಯೂ ಪೇಪರ್ ಕೂಡ ಕಟ್ ಮಾಡಿದಂತೆ , ನಮ್ಮನೇ ಪೇಪರ ಮೇಲೆ ಕಣ್ಣು ಬಿದ್ದಿತ್ತು ನಂದು . " ವಾರದ ನಂತರ ಪಕ್ಕದ ಮನೆ ಪದ್ದು ಹೋಗಿ ಹೇಗೂ ರದ್ದಿ ಅಂಗಡಿಗೆ ಹಾಕ್ತಾಳೆ , ಅದನ್ನೇ ನಮ್ಮನೆಗೆ ಕೊಡು ಅಂತ ಹೇಳಿದರಾಯ್ತು ಬಿಡಿ " ಅಂದ್ಲು , ವಾರದ್ದೆಲ್ಲ ಸುದ್ದಿ ಒಮ್ಮೇ ಓದುವ ಯೋಚನೆ ಅವಳದು , ನಾನೇ ಚಾಪೆ ಕೆಳಗೆ ನುಗ್ಗಿದರೆ ರಂಗೋಲಿ ಕೆಳಗೆ ನುಸುಳುವವಳು . " ಒಳ್ಳೆ ಐಡಿಯಾ ಕೊಡ್ತೀಯಾ , ನೀನ ಯಾವುದಾದ್ರೂ ಕಂಪನಿಗೆ ಕನ್ಸಲ್ಟಂಟ ಅಂತ ಆಗಬಹುದಿತ್ತು " ಅಂದ್ರೆ , " ಕೊಡ್ರೀ ನನ್ನ ಕನ್ಸಲ್ಟಿಂಗ ಫೀಜು " ಅಂದ್ಲು . . . ಅಯ್ಯೋ ದುಡ್ಡು ಉಳಿಸೊದು ಹೇಳೊಕೂ ದುಡ್ಡಾ ತಲೆ ಚಚ್ಚಿಕೊಂಡು ಮತ್ತೆ ಲೆಕ್ಕ ಮಾಡತೊಡಗಿದೆ . . . ಅಂತೂ ಲೆಕ್ಕ ಸೇರಿಸಿ , ಇವಳು ಕೊಟ್ಟ ದಿನಸಿ ಪಟ್ಟಿ ಹಿಡಿದು ಹೊರ ಹೊರಟೆ , ಮನೆ ಮಾಲೀಕರು ಕಾಣಿಸಿದರು , " ಏನು ಬಹಳ ದಿನಾ ಆಯ್ತು ಕಾಣಿಸಿಲ್ಲ " ಅಂದ್ರು . ಹೀ ಅಂತ ಹಲ್ಲು ಕಿರಿದೆ , ತಾರೀಖು ಹತ್ತು ಆಗಿ ಹೋಯ್ತು ಇನ್ನೂ ಬಾಡಿಗೇನೇ ಕೊಟ್ಟಿಲ್ಲ ಅಂತ ಕೇಳ್ತಿದಾರೆ ಅಂತ ಅನ್ಕೊಂಡು , " ಎರಡು ಸಾರಿ ಬಂದಿದ್ದೆ ತಾವೇ ಸಿಕ್ಕಲಿಲ್ಲ " ಅಂತ ಸುಳ್ಳು ರೈಲು ಬಿಟ್ಟು ಸಾವಿರದ ಕಂತೆಗಳನ್ನು ಎಣಿಸಿ ಅವರ ಕೈಗಿಟ್ಟೆ " ಅಯ್ಯೊ ಪರವಾಗಿಲ್ಲ , ನೀವೇನು ಕೊಟ್ಟೇ ಕೊಡ್ತೀರಲ್ಲಾ , ಅರ್ಜೆಂಟೇನಿರಲಿಲ್ಲ " ಅಂದ್ರು , ಪಾಪ ಒಳ್ಳೇವರು ( ಬಾಡಿಗೇನೇ ಕೇಳದಿದ್ರೆ ಇನ್ನೂ ಒಳ್ಳೇವರು ! ! ) , " ಏನ್ ಮಾಡೊದು ಸಾರ್ , ನಾಲ್ಕು ದಿನ ಹೆಚ್ಚಿಗೆ ಇಟ್ಟರೂ ಬ್ಯಾಂಕಿನಲ್ಲಿ ಏನು ಬಡ್ಡಿನೂ ಬರಲ್ಲ ಬಿಡಿ " ಅಂದೆ ನಗುತ್ತ , " ಲೇಟಾಗಿ ಕೊಟ್ರೆ ನಾವೇನು ದಂಡ ( ಫೈನ್ ) ಹಾಕಲ್ಲ ಅಲ್ವಾ " ಅಂತಂದು ನಡೆದರು . ಬಡ್ಡಿನೂ ದುಡ್ಡೇ , ದಂಡಾನೂ ದುಡ್ಡೇ ಅಂತ ಯೋಚಿಸುತ್ತ , ನಾ ಕಿರಾಣಿ ( ದಿನಸಿ ) ಅಂಗಡಿಗೆ ಬಂದರೆ ಎಂದಿನಂತೆ ಕೀರ್ತಿ ( ಕೀರುತಿ , ಕಿರುಚುತಿ , ನಮ್ಮ ನಾಮಕರಣವೇ ) ಕಿರುಚುತ್ತಿದ್ಲು . ನನ್ನ ನೋಡಿ ಒಮ್ಮೇಲೆ ಮುಖದ ಮೇಲೆ ಇಷ್ಟು ದೊಡ್ಡ ನಗು ಹೊತ್ತು , " ಎನ್ ನಮ್ಮ ಅಂಗಡಿಗೆ ಬರೋದೇ ಇಲ್ಲಾ ಸರ್ , ಡಿಸ್ಕೌಂಟ ಸಿಗತ್ತೇ , ಆಫರ ಅಂತ ಶಾಪಿಂಗ ಮಾಲ್‌ಗೆ ಹೋಗ್ತೀರಾ , ಅಲ್ಲಿ ಎಲ್ಲ ಹಳೇ ಮಾಲು , ನಮ್ಮಲ್ಲಿ ಎಲ್ಲಾ ಫ್ರೆಷ್ " ಅಂದ್ಲು , " ಹಳೇದೊ ಹೊಸದೊ . . . ದುಡ್ಡು ಹಳೇದಾದ್ರೂ ಅದೇ ಬೆಲೆ , ಹೊಸದಿದ್ರೂ ಅದೇ ಬೆಲೆ " ಅಂದೆ ಅವಳಿಗೆ ತಿಳೀತೊ ಇಲ್ವೊ , ದೊಡ್ಡ ತತ್ವಜ್ಞಾನಿಯಂತೆ ಕಂಡಿರಬೇಕು , ಕಕ್ಕಾಬಿಕ್ಕಿಯಾಗಿ ನೊಡುತ್ತಿದ್ದವಳಿಗೆ ದಿನಸಿ ಪಟ್ಟಿ ಕೊಟ್ಟು , ಫ್ರೆಷ್ ಸಾಮಾನುಗಳಿಗೆ , ಗರಿಗರಿ ಫ್ರೆಷ್ ನೋಟುಗಳನ್ನೇ ಎಣಿಸಿ ಕೊಟ್ಟೆ ( ರಿಜರ್ವ ಬ್ಯಾಂಕಿನಲ್ಲಿ ಪ್ರಿಂಟ ಆಗಿ ನೇರ ನನ್ನ ಕೈಗೇ ಬಂದಿರುವಂತವು . ) ಅತ್ತಿತ್ತ ತಿರುವಿ ನಾಲ್ಕು ಬಾರಿ ಪರೀಕ್ಷಿಸಿ ನೋಡಿ ತೆಗೆದುಕೊಂಡಳು , ಅವಳ ಎಣ್ಣೆ , ಹಿಟ್ಟು ಮೆತ್ತಿದ ಕೈಗಳಲ್ಲಿ ಅವೂ ಹಳೆಯದಾದವು , ಖೊಟಾ ನೋಟು ಏನಲ್ಲ ಬಿಡು , ಅಷ್ಟಕ್ಕೂ ಅದೂ ಕೂಡ ದುಡ್ಡೇ ಅಲ್ವೇ ಖೊಟಾ ಅಂತ ಗೊತ್ತಾಗೊವರೆಗೆ . . . ಅಂತನ್ನಬೇಕೆನಿಸಿದರೂ ಜಾಸ್ತಿ ಮಾತಾಡಿದರೆ ಎಲ್ಲಿ ನಾನೇ ಪ್ರಿಂಟ ಮಾಡಿ ತಂದಿರುವೆ ಅಂತಂದಾಳು ಅಲ್ಲಲ್ಲ ಕಿರುಚಿಯಾಳು ಅಂತ ಹೆದರಿ ಸುಮ್ಮನಾದೆ , ಗಲ್ಲಾ ಪೆಟ್ಟಿಗೆ ಎಲ್ಲ ಸಾರಿಸಿ ಸಪಾಟ ಮಾಡುವ ಹಾಗೆ ಬಳಿದು , ಎಣಿಸಿ ನಾಣ್ಯಗಳನ್ನೇ ಕೊಟ್ಟಳು , ನೋಟಿಲ್ಲ ಬರೀ ಚೇಂಜ ಇದೆ ಅನ್ನುತ್ತ , ಅದೂ ದುಡ್ಡೆ ಅಲ್ವೇ , ಅದನ್ನೇ ಜೇಬಿನಲ್ಲಿಳಿಸಿ ನಡೆದೆ . ಮನೆಗೆ ಬರುತ್ತಿದ್ದಂತೆ , ಜೇಬಿನಲ್ಲಿ ನಾಣ್ಯಗಳು ನಾಟ್ಯವಾಡಿದಂತಾಗಿ , ಗೆಜ್ಜೆ ಘಲ್ಲು ಘಲ್ಲು ಅನ್ನೊ ಹಾಗೆ ಸದ್ದು ಬರುತ್ತಿದ್ದು ಕೇಳಿ , " ರೀ ಕೀರ್ತಿ ಕಿರಾಣಿ ಅಂಗಡೀಲಿ ದಿನಸಿ ತುಗೊಂಬಾ ಅಂದ್ರೆ ಜತೆಗೆ ಅವಳನ್ನೂ ಕರೆತಂದಿರೋ ಹಾಗಿದೆ , ಏನು ಗೆಜ್ಜೆ ಸದ್ದು ಅದು " ಅಂದ್ಲು , " ಹೂಂ ದಿನಸಿ ಕೊಂಡ್ರೆ ಜತೆಗೆ ಫ್ರೀ ಅಂತ ಕೊಟ್ರು ಕಿರುಚೋಕೆ " ಅಂದೆ , " ಏನ್ ಫ್ರೀನೊ ಏನೊ ಫ್ರೀ ಅಂತ ಹೇಳೋಕಷ್ಟೇ ಅದಕ್ಕೂ ದುಡ್ಡು ಸೇರಿಸಿಯೇ ಇಟ್ಟಿರ್ತಾರೆ ಬಿಡಿ " ಅಂದು , ಅವಳಿಗೇನು ದುಡ್ಡಿನ ಸದ್ದು ಗೊತ್ತಾಗಲ್ವೇ . . . ತನ್ನ ಉಳಿತಾಯದ ಕುಡಿಕೆ , ಅದೇ ಹಂದಿ ಮರಿ ಬಾಕ್ಸ್ ಹಿಡಿದು ಹೊರಬಂದ್ಲು , ಸೇವಿಂಗ್ಸ ಮಾಡೊಕೆ ಅಂತ ಚಿಕ್ಕ ಹಂದಿಮರಿ ಆಕಾರದ ಬಾಕ್ಸ ಇರ್ತವಲ್ಲ , ಅದು , ಜೇಬಿನಿಂದ ತೆಗೆದು ಎರಡು ನಾಣ್ಯ ಅದರ ಬೆನ್ನಿನಲ್ಲಿನ ಕಿಂಡಿಗೆ ತಳ್ಳಿದೆ , ಹಂದಿಮರಿ ಖುಷಿಯಾದಂತೆ ಕಂಡರೂ ಇವಳು ಕಾಣಲಿಲ್ಲ , ಜೇಬಿನಲ್ಲಿದ್ದ ಎಲ್ಲ ನಾಣ್ಯ ತೆಗೆದು ಅವಳ ಕೈಗಿತ್ತು . . . " ದುಡ್ಡು ದುಡ್ಡು ದುಡ್ಡು . . . ಸಾಕಾಗಿದೆ ಮುಂಜಾನೆಯಿಂದ ಬರೀ ಕೊಡೋದೆ ಆಯ್ತು " ಅಂತ ಬೇಜಾರಿನಲ್ಲಿ ಅಂದರೆ , ನಾನೇ ಕೊಟ್ಟ ನಾಣ್ಯಗಳಲ್ಲಿನದೊಂದು ರೂಪಾಯಿ ನನ್ನ ಕೈಗಿತ್ತಳು ಭಿಕ್ಷೆ ಹಾಕಿದಂತೆ ! ಕೊಟ್ಟಿದ್ದು ಯಾಕೆ ಬೇಡ ಅನ್ನಲಿ ಅಂತ ಕಣ್ಣಿಗೊತ್ತಿ ಇಟ್ಕೊಂಡೆ . " ಅಲ್ಲ ನಾನೂ ನೋಡ್ತಾ ಇದೀನಿ , ಏನ್ ದುಡ್ಡು ದುಡ್ಡು ಅಂತೀದೀರಾ , ಎನಾದ್ರೂ ತೊಂದ್ರೇನಾ " ಅಂದ್ಲು , " ದುಡ್ಡು ಇದ್ರೂ ತೊಂದ್ರೆ , ಇಲ್ಲದಿದ್ರೂ ತೊಂದ್ರೆ ಬಿಡು " ಅಂದೆ , " ಇದ್ರೆ ಏನ್ ತೊಂದ್ರೆಪ್ಪಾ , ಜಾಸ್ತಿ ಆಗಿದ್ರೆ ನಂಗೆ ಕೊಡಿ " ಅಂದ್ಲು , " ಜಾಸ್ತಿ ಆಗಿದ್ದು ಕೊಟ್ಟೆನಲ್ಲ ಆಗಲೇ ಹಂದಿಮರಿಗೆ ತಿನ್ನಿಸಿದೆ " ಅಂದೆ , " ಹತ್ತಿಪ್ಪತ್ತು ರೂಪಾಯಿ ಜಾಸ್ತೀನಾ ನಿಮ್ಗೆ " ಅಂದ್ಲು " ಲೇ ಅಷ್ಟಕ್ಕೇ ದಿನಾ ಪೂರ್ತಿ ದುಡೀತಾರೆ ಕೆಲವು ದಿನಗೂಲಿಗಳು , ಅದು ಜಾಸ್ತೀನೆ " ಅಂದೆ , " ಅವರ ಹತ್ರಾ ದುಡ್ಡು ಜಾಸ್ತಿ ಇದ್ರೆ ತೊಂದ್ರೆನೇ ಇರಲ್ಲ , ಹಾಗಾದ್ರೆ ದುಡ್ಡಿದ್ರೂ ತೊಂದ್ರೆ ಅಂತ ಹೇಗೆ ಹೇಳ್ತೀರಿ " ಅಂತ ಮರುಪ್ರಶ್ನಿಸಿದಳು . " ಅದೇ ದಿನಗೂಲಿಗೆ ಹತ್ತು ಕೋಟಿ ರೂಪಾಯಿ ಲಾಟರಿ ಹತ್ತಿದ್ರೆ , ಹರಿದು ತಿಂದು ಬಿಡ್ತಾರೆ ಅವನನ್ನ , ಆಗ ದುಡ್ಡಿದ್ರೂ ತೊಂದ್ರೆ ಅಲ್ವಾ " ಅಂತ ಸಮಜಾಯಿಸಿದೆ . " ಅದೂ ಸರಿಯೇ . . . ದುಡ್ಡು ಇಲ್ದೆ ಇದ್ರೆ ಮಾತ್ರ ತೊಂದ್ರೆ ತಪ್ಪಿದ್ದಲ್ಲ " ಅಂದ್ಲು . " ಹಾಗೆ ನೋಡಿದ್ರೆ ಅಪ್ಪ ಕಳಿಸಿದ ಪಾಕೆಟ ಮನಿಯಲ್ಲಿ ಕಾಲೇಜಿನಲ್ಲೇ ಆರಾಮಾಗಿದ್ದೆ " ಅಂತ ಮಾತು ತಿರುವಿದೆ , " ಈಗೇನು ದೊಡ್ಡ ತೊಂದ್ರೆ ಹಾಗಿದ್ರೆ " ಗುರಾಯಿಸಿದಳು . " ಅದೇ ಹಾಸ್ಟೆಲ್ಲು ಊಟ , ಹೊರಗೊಂದು ಕಪ್ಪು ಟೀ ಅಷ್ಟೇ ಚೆನ್ನಾಗೇ ಇತ್ತು , ತಿಂಗಳ ಕೊನೆಗೆ ಖಾಲಿ , ಕಾಲೇಜು ಮುಗೀತು ಕೆಲ್ಸ ಸಿಕ್ತು , ಪಾಕೇಟ ಮನಿಗಿಂತ ಜಾಸ್ತಿ ಸಂಬಳ ಆಯ್ತು , ರೂಮು , ಶಾಪಿಂಗು , ಫಿಲಮ್ಮು , ಆಯ್ತು . ತಿಂಗಳ ಕೊನೆಗೆ ಮತ್ತೆ ಖಾಲಿ . ಪ್ರಮೋಷನ್ನು ಆಯ್ತು ಇನಕ್ರೀಮೆಂಟ ಆಯ್ತು , ಬಸ್ಸು ಹೋಯ್ತು ಬೈಕ ಬಂತು , ಸುತ್ತಿ ಪೆಟ್ರೊಲು ಸುಟ್ಟಿದ್ದೇ ಆಯ್ತು , ದೊಡ್ಡ ರೂಮು , ಬ್ರಾಂಡ ಬಟ್ಟೆ ಮತ್ತೆ ತಿಂಗಳ ಕೊನೆಗೆ ಲೊಟ್ಟೆ , ಮತ್ತೆ ಹೆಚ್ಚಿನ ಸಂಬಳ , ಮದುವೆ ಮಹರಾಣಿಯಂತ ಮಡದಿ , ಅರಮನೆಯಂತ ಮನೆ . . . ತಿಂಗಳ ಕೊನೆ ! ! ! " ನಿಟ್ಟುಸಿರು ಬಿಟ್ಟೆ . . . . " ಹೂಂ ಮಹರಾಜರು ಓಡಾಡೊಕೆ ರಥ ಅದೇ ಕಾರು ಬೇರೆ ಬೇಕು ಅದು ಮುಂದಿನ ಕಂತು , ಕೋಟಿ ರೂಪಾಯಿ ಸಿಕ್ರೂ ಸಾಕಾಗಲ್ಲ ಬಿಡಿ " ಅಂದ್ಲು . " ಒಂದಂತೂ ನಿಜ ಜೀವಿಸುವ ಶೈಲಿ , ಸ್ಥರ ಬದಲಾಗುತ್ತ ಹೋಗಿದೆ , ಸೌಕರ್ಯಗಳು ಜಾಸ್ತಿ ಆಗಿವೆ , ದುಡ್ಡಿಲ್ಲದೇ ಜೀವನವಿಲ್ಲ , ಅದು ಎಷ್ಟಾದರೂ ಸಾಕಾಗಲ್ಲ ಅನ್ನೊ ಹಾಗೆ ಆಗಿದೆ " ಅಂದೆ . " ಸಾಕು ಹೊಟ್ಟೆಗೇನು ದುಡ್ಡೆ ತಿನ್ನೊಕಾಗಲ್ಲ , ಏನಾದ್ರೂ ಹೊರಗೆ ತಿನ್ಕೊಂಡು ಬಂದ್ರಾಯ್ತು , ನಿಮ್ಮ ಸೊಡೆಕ್ಸೊ ಫುಡ ಕೂಪನ್ ಇವೆ ಅಲ್ವ " ಅಂದ್ಲು " ಅದೂ ದುಡ್ಡೇ ಕಣೇ , ಸಂಬಳದಲ್ಲಿ ಕಟ್ ಮಾಡಿ ಕೊಡೋದು ಅಂತಿದ್ದರೆ " ತಳ್ಳಿಕೊಂಡು ಹೊರ ನಡೆದಳು , " ಮಾತಾಡಲು ಬಿಟ್ಟರೆ ದುಡ್ಡು ಖರ್ಚು ಆಗಲ್ಲ ಅಂತ ಮಾತಾಲ್ಲೇ ಹೊಟ್ಟೆ ತುಂಬಿಸಿಬಿಡ್ತಾರೆ " ಅಂತನ್ನುತ್ತ . ದುಡ್ಡು , ಹಾಗೆ ನೋಡಿದ್ರೆ ಒಂದು ತುಣುಕು ಹಾಳೆ , ಚೂರು ಲೋಹ , ನಾವೇ ಅದಕ್ಕೆ ಬೆಲೆ , ಮೌಲ್ಯ ಅಂತ ಕೊಟ್ಟಿದ್ದು , ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ ಈಗ . ಎಷ್ಟು ದುಡ್ಡಾದರೂ ಸಾಕಾಗಲ್ಲ , ಹಾಗೇ ಇನ್ನೂ ಹೆಚ್ಚು ಹೆಚ್ಚು ಅಂತ ಗಳಿಸುತ್ತಲೇ ಇರುತ್ತೇವೆ , ನಮ್ಮ ಅವಶ್ಯಕತೆಗಳು ಗಳಿಕೆಗೆ ತಕ್ಕಂತೆ ಬೆಳೆಯುತ್ತಲೇ ಹೋಗುತ್ತವೆ , ಬೆಳೆಸುತ್ತಲೂ ಹೋಗುತ್ತೇವೆ . ಕೊನೆಗೆ ಖುಷಿಯಾಗಿರೊಕೆ ದುಡ್ಡು ಅಂತ ಅನ್ನಿಸಿದಾಗ . . . ಅದಕ್ಕೆ ದುಡ್ಡೇ ಯಾಕೆ ಅನಿಸಿದರೂ , ದುಡ್ಡಿಲ್ಲದೆ ಖುಷಿಯೂ ಇಲ್ಲ ಅನಿಸುತ್ತದೆ , ದುಡ್ಡಿದ್ದರೆ ಖುಷಿಯೇ ಇರುತ್ತದೆ ಅಂತಲೂ ಇಲ್ಲ . ಅದ್ರೂ ದುಡ್ಡು ಬೇಕೇ ಬೇಕು , ಹಣ ಕಂಡ್ರೆ ಹೆಣನೂ ಬಾಯಿ ಬಿಡುತ್ತದೆ ಅಂತ ಸುಮ್ನೇನಾ ಹೇಳಿದ್ದು ಹೆಣಕ್ಕೂ ಜೀವ ಬರಬೇಕೆಂದ್ರೆ , ಜೀವಿಸೊಕೆ ಅದು ಬೇಕೇ ಅಲ್ವೇ . ಹೊಟೆಲಿನಲ್ಲಿ ಹೊಟ್ಟೆ ತುಂಬ ತಿಂದು , ಫುಡ್ ಕೂಪನ್ನು ಕೊಟ್ಟಾಗ ದುಡ್ಡು ಕೊಟ್ಟಂತೆ ಅನ್ನಿಸಲಿಲ್ಲ , ಆದರೂ ಕೊಟ್ಟಿದ್ದೂ ದುಡ್ಡೇ . ವೇಟರಗೆ ಟಿಪ್ಸ ಅಂತ ಹತ್ತು ರೂಪಾಯಿ ಇಟ್ಟರೆ , ಇವಳು ತೆಗೆದುಕೊಂಡು ಐದು ರೂಪಾಯಿ ಇಡುತ್ತ , " ಏನು ಹೈದರಾಬಾದ ನಿಜಾಮನ ಮೊಮ್ಮಗನಾ ನೀವು , ಟಿಪ್ಸ ಎಷ್ಟು ಇರಬೇಕೊ ಅಷ್ಟೇ . . . " ಅಂದ್ಲು . ಅದನೆತ್ತಿಕೊಂಡ ವೇಟರ ಮುಖದಲ್ಲಿ ಹತ್ತುರೂಪಾಯಿ ಮೂಡಿಸಬಹುದಾಗಿದ್ದ ನಗುವೇ ಐದು ರೂಪಾಯಿಗೂ ಮೂಡಿತ್ತು , ಅಲ್ಲಿನ ಅವಶ್ಯಕತೆ ಅಷ್ಟೇ ಇತ್ತು ಅದನ್ನ ಇವಳು ಮನಗಾಣಿಸಿದ್ದಳು . ಹೊರಬರುತ್ತ , " ರೀ ಅಮೇರಿಕಾದಲ್ಲಿ ದೊಸೆಗೂ ಹತ್ತಿಪ್ಪತ್ತು ಡಾಲರ ಅಂತೇ , ಏನ ಕಾಸ್ಟ್ಲೀ ಅಲ್ವಾ " ಅಂತಿದ್ಲು , ಇನ್ನೇನು ಇಲ್ಲೀ ಥರ ಹದಿನೈದು ರೂಪಾಯಿಗೆ ದೋಸೆ ಅಲ್ಲಿ ಸಿಗೋಕಾಗುತ್ತಾ , " ಲೇ ಡಾಲರೂ ದುಡ್ಡೇ ಕಣೆ " ಅಂದೆ , ಹೊಟ್ಟೆ ತುಂಬಿದ್ದರೂ ಈಗ ನನ್ನೇ ತಿಂದು ಬಿಡುವ ಹಾಗೇ ನೋಡಿದ್ಲು , " ನಗೇ . . . ನಗೋಕೇನೂ ದುಡ್ಡು ಕೊಡಬೇಕಾಗಿಲ್ಲ " ಅಂದೆ ಇಬ್ಬರೂ ಪುಕ್ಕಟೆಯಾಗಿ ನಗುನಗುತ್ತ ಹೊರಟೆವು ನಮ್ಮ ನಂದನವನದ ಕಡೆಗೆ . . . ಲೇಖನದಲ್ಲಿ ಬರುವ ಎಲ್ಲ ಪಾತ್ರಗಳೂ ಕಾಲ್ಪನಿಕ , ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಆಕಸ್ಮಿಕ . ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ , ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ ( - ಅಂಚೆ ) ಹಾಕಿ . . . ನನ್ನ ವಿಳಾಸ pm @ telprabhu . com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ , ಸಂತೊಷ ಇದೋದೇ ಹಂಚೋಕೆ ತಾನೆ . . . PDF format www . telprabhu . com / duddu . pdf ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http : / / www . google . com / transliterate / indic / Kannada ಬರೆದು ಪೇಸ್ಟ ಮಾಡಬಹುದು * ಪತ್ರವನ್ನು ಪ್ರಜಾವಾಣಿ ಪ್ರಕಟಿಸದಿದ್ದುದರಿಂದ ಇದನ್ನು ಕರಪತ್ರವಾಗಿ ಮುದ್ರಿಸಿ ಬೆಳಗಾವಿಯಲ್ಲಿ ನಡೆದ ಎರಡನೆಯ ವಿಶ್ವಕನ್ನಡ ಸಮ್ಮೇಳನದ ತಂತ್ರಜ್ಞಾನ ಗೋಷ್ಠಿಯಲ್ಲಿ ವಿತರಿಸಿದೆ . ಪ್ರಸಿದ್ಧ ವ್ಯಕ್ತಿಗಳು ಇತರರ ಬಗ್ಗೆ ಆಧಾರರಹಿತ ಆರೋಪಗಳನ್ನು ಮಾಡಿದ್ದನ್ನು ಪ್ರಕಟಿಸುವ ಪತ್ರಿಕೆಗಳು ಸಂಬಂಧಪಟ್ಟವರು ಸ್ಪಷ್ಟನೆಯನ್ನುನೀಡಿ / ವಿವರಣೆಯನ್ನು ಕೋರಿ ಬರೆದ ಪತ್ರಗಳನ್ನೂ ಪ್ರಕಟಿಸಬೇಕಾದುದು ಅವುಗಳ ಹೊಣೆಗಾರಿಕೆ . ಹಾಗೆ ಪ್ರಕಟಿಸದಿರುವುದು ಅಕ್ಷಮ್ಯ . ಆದ್ದರಿಂದ ಮಾಧ್ಯಮದಲ್ಲಿ ಅದನ್ನು ಪ್ರಕಟಿಸಿದೆ . ಶೋಭಾ , > > ಹೌದು , ಉಷ್ಣ ಅನ್ಸುತ್ತೆ . . ನಾನು ಕುಡಿಯೋಕೆ ಶುರುಮಾಡಿದಾಗಿನಿಂದ ತಲೆನೋವು , ಉಷ್ಣತೆ ಅನುಭವಾಗಿದೆ . . - ಜೇನಿನ ಗುಣ ಹೇಳುವಾಗ - ಕಷಾಯಾನುರಸಂ ರೂಕ್ಷಂ ' ಶೀತಲಂ ' ಮಧುರಂ ಮಧು . . ಎಂದಿದ್ದಾರೆ . ಮಕ್ಕಳಿಗೆ ಮಾತ್ರೆ ಕೊಡುವಾಗ , ಪುಡಿಮಾಡಿ ಜೇನಲ್ಲಿ ಕಲಸಿ ಕೊಡುತ್ತೇವೆ . ಜೇನು ಉಷ್ಣವಾಗಿದ್ದರೆ ಖಾಯಿಲೆ ಬಿದ್ದ ಮಕ್ಕಳಿಗೆ ಕೊಡಲು ಡಾಕ್ಟ್ರು ಹೇಳುತ್ತಿದ್ದರಾ ? Infact , honey can be given immediately to infants seconds after the birth , without causing the least harm . ಕಡಿವೆ ಖರ್ಚಿನಲ್ಲಿ ಸಿಗುವ ಉತ್ತಮ ಟಾನಿಕ್ ಇದು . ಸಾವಿರಾರು ವರ್ಷಗಳಿಂದ ಜಗತ್ತಿನೆಲ್ಲೆಡೆ ಉಪಯೋಗಿಸುತ್ತಿದ್ದಾರೆ . ' ಎದ್ದೇಳು ಮಂಜುನಾಥ ' ಚಿತ್ರ ನೋಡಿದೆ . ಚಿತ್ರದ ವಿಮರ್ಶೆ ಬರೆಯಲು ನನಗೆ ಬರಲ್ಲ . ಬರಲ್ಲ ಅನ್ನೋದಕ್ಕಿಂತ ಬರೆಯಲು ಮನಸ್ಸಿಲ್ಲ ಅನ್ನೋದೇ ಸೂಕ್ತ . ನಾನು ಚಿತ್ರ ಚೆನ್ನಾಗಿದೆ ಅನ್ನೋದು ಅದಕ್ಕೆ ಇನ್ನೊಬ್ಬ ( ಳು ) ' ಥೂ ನಿನ್ನ ಏನ್ ಕಚಡಾ ಟೇಸ್ಟ್ ನಿನ್ನದು ' ಅನ್ನೋದು . ನಾನೂ ಸೋಲೊಪ್ಪಲಾರದೆ ಸಮರ್ಥನೆ ನೀಡೋದು , ಇಂಥ ಕಿರಿಕ್ ಗಳು ಬಹಳಷ್ಟು ಸಲ ಆಗಿವೆ . ಅದಿಕ್ಕೆ ಚಿತ್ರ ನೋಡಿ ಅಂತ ಹೇಳೋದು ತುಂಬಾ ಕಡಿಮೆ . ' ಎದ್ದೇಳು ಮಂಜುನಾಥ ' ಕೂಡಾ ನೋಡಿ ಅಂತ ಯಾರಿಗೂ ಹೇಳಲ್ಲ ನಾನು . ನಿಮ್ ದುಡ್ಡು ನೀವು ಅದನ್ನು ಯಾವ ರೀತಿ ಬೇಕಾದ್ರೂ ಖರ್ಚು ಮಾಡಿ ಸ್ವಾಮಿ , ನಾನ್ಯಾರು ಸಲಹೆ ಕೊಡೋಕೆ ಅಲ್ವ ? ಅಷ್ಟಕ್ಕೂ ನನಗೆ ಚಿತ್ರದ ಬಗ್ಗೆ ಬರೀಬೇಕು ಅನಿಸಿದ್ದು ಯಾಕಂದ್ರೆ ಇದೊಂದು ವಿಭಿನ್ನ ರೀತಿಯ ಸಿನೆಮಾ . ಕಡಿಮೆ ಬಜೆಟ್ ( ಎಷ್ಟು ಅಂತ ಗೊತ್ತಿಲ್ಲ ! ) ಬರೀ ಸಂಭಾಷಣೆ ಮತ್ತು ಜಗ್ಗೇಶ್ ಅಭಿನಯವನ್ನು ನಂಬಿಕೊಂಡು ಮಾಡಿದ ಒಂದು ಚಿತ್ರ . ಬರೀ ಸಂಭಾಷಣೆಯಿಂದಲೂ ಚಿತ್ರ ಗೆಲ್ಲಿಸಬಹುದು ಅಂತ ನಿರೂಪಿಸಿದ ಚಿತ್ರ . ಚಿತ್ರ ಬರೀ ಒಂದು ಲಾಡ್ಜ್ ರೂಮ್ , ಅಥವಾ ಒಂದು ಪುಟ್ಟ ಮನೆಯಲ್ಲಿ ಮುಗಿದು ಬಿಡುತ್ತೆ . ಅದ್ಯಾಕೆ ಕೆಲವು ನಿರ್ದೇಶಕರಿಗೆ ಬ್ಯಾಂಕಾಕ್ , ಸ್ವಿಟ್ಜರ್ಲ್ಯಾಂಡ್ ನಂಥ ಊರಿನ ಮೇಲೆ ' ಪ್ರೇಮ್ ' ವೋ ಗೊತ್ತಿಲ್ಲ . ಅನಾವಶ್ಯಕ ಕೋಟಿಗಟ್ಟಲೆ ಖರ್ಚು ಮಾಡ್ತಾರೆ . ಕೇಳಿದ್ರೆ ' ತಮಿಳು , ತೆಲುಗಿನವರು ಮಾಡ್ತಾರೆ ಅದಕ್ಕೆ ನಾವೇನ್ ಕಮ್ಮಿ ' ಅಂತಾರೆ . ಅಲ್ಲಾ ನಮ್ ಶಿವಣ್ಣ ಹಳ್ಳಿಯಲ್ಲಿ ಹಾಕೋ ಅಂಥ ಪಟ್ಟಾಪಟ್ಟಿ ಚಡ್ಡಿ ಹಾಕ್ಕೊಂಡು ವಿದೇಶದಲ್ಲಿ ಹೋಗಿ ಕುಣೀತಾರೆ . ಇದರಿಂದ ಅದೇನು ಸಾಧಿಸ್ತಾರೋ ದೇವರಿಗೆ ಗೊತ್ತು . ಪಟ್ಟಾಪಟ್ಟಿ ಚಡ್ಡಿ ಡ್ಯಾನ್ಸ್ ಮಾಡ್ಲೇ ಬೇಕೂಂದ್ರೆ ಇಲ್ಲೆ ಕೆ . ಆರ್ ಮಾರ್ಕೆಟ್ ನಲ್ಲೂ ಮಾಡಬಹುದಲ್ಲ . ಅದಕ್ಕ್ಯಾಕೆ ವಿದೇಶಕ್ಕೆ ಹೋಗ್ಬೇಕು . ಹೀಗೇನಾದ್ರೂ ಕೇಳಿದ್ರೆ ' ನಿಂಗೇನಪ್ಪ ಗೊತ್ತು ಸಿನೆಮಾ ಬಗ್ಗೆ ' ಅಂತಾರೆ . ನಂಗೆ ಗೊತ್ತಾಗೋದೂ ಬೇಡ ಬಿಡಿ . ಸಿದ್ಧಸೂತ್ರಗಳನ್ನು ಬಳಸದೆ ತಯಾರಿಸಿದ್ದಕ್ಕೆ ನನಗೆ ' ಎದ್ದೇಳು ' ಇಷ್ಟ ಆಗಿದ್ದು . ಸಿನೆಮಾ ಅಂದ್ರೆ ಐದು ಸಾಂಗ್ , ನಾಲ್ಕು ಫೈಟ್ ಎರಡು ರೇಪ್ ಅನ್ನೋ ಅಂಥ ರೆಡಿಮೇಡ್ ಫಾರ್ಮುಲಾಗಳನ್ನು ಬಿಟ್ಟು ರಿಸ್ಕ್ ತಗೊಂಡಿದ್ದಕ್ಕೆ ಗುರುಪ್ರಸಾದ್ ಗೆ ಅಭಿನಂದನೆಗಳು . ನನ್ನ ಗೆಳೆಯನೊಬ್ಬನ ಬಳಿ ' ನಾನು ಜಬ್ ವಿ ಮೆಟ್ ನೋಡಿದೆ ' ಅಂದಿದ್ದಕ್ಕೆ ' ಥೂ ನಿನ್ನಂಥವರಿರೋದ್ರಿಂದಾ ಕಣೋ ಕನ್ನಡ ಚಿತ್ರರಂಗ ಬೆಳೀತಾ ಇಲ್ಲ . ಯಾವಾಗ ನೊಡಿದ್ರೂ ಹಿಂದಿ , ತಮಿಳು ಹೀಗೇ ಬೇರೆ ಭಾಷೆಯ ಚಿತ್ರ ನೋಡ್ತೀರಾ ' ಅಂತ ಉದ್ದುದ್ದ ಲೆಕ್ಚರ್ ಕೊಟ್ಟಿದ್ದ . ಅವನು ಹೇಳಿದ್ದೆಲ್ಲಾ ಕೇಳಿಸ್ಕೊಂಡೆ . ಆಮೇಲೆ ಅವನ ಹತ್ತಿರ ' ನಿನಗೆ ಪರಾಮರ್ಶಿಸು ಅನ್ನೋ ಶಬ್ದದ ಅರ್ಥ ಗೊತ್ತಾ ? ' ಕೇಳಿದೆ . ' ಇಲ್ಲ ' ಅಂದ . ಇರಲಿ ಅವಲೋಕನ ಅಂದ್ರೆ ಗೊತ್ತಾ ಅಂದೆ ' ಗೊತ್ತಿಲ್ಲ ' ಅಂದ . ನೋಡು ನಿನಗೆ ಕನ್ನಡದ ಎರಡೇ ಎರಡು ಶಬ್ದದ ಬಗ್ಗೆ ಕೇಳೀದೆ . ಅದನ್ನು ನೀನು ಕೇಳಿಯೇ ಇಲ್ಲ . ನಾನು ನಿನ್ನಷ್ಟು ಕನ್ನಡ ಸಿನೆಮಾ ನೋಡಿಲ್ಲ ಆದ್ರೂ ನನ್ನ ಕನ್ನಡ ಚೆನ್ನಾಗೆ ಇದೆ ' ನಿನ್ನ ಕನ್ನಡ ಪ್ರೇಮಕ್ಕೆ ನನ್ನ ಅಭಿನಂದನೆ ' ಅಂದೆ . ಕನ್ನಡ ಸಿನಿಮಾ ನೋಡೋದ್ರಿಂದ ಕನ್ನಡದ ಸೇವೆ ಮಾಡ್ತೀನಿ ಅಂತ ನನಗೆ ಯಾವತ್ತೂ ಅನಿಸಿಲ್ಲ . ಸಿನಿಮಾ ಗೆದ್ರೆ ಅದರಿಂದ ಸಿನೆಮಾದ ನಿರ್ದೇಶಕ , ನಿರ್ಮಾಪಕರು ಹಣ ಮಾಡ್ತಾರಷ್ಟೇ . ಅವರು ಕನ್ನಡಕ್ಕೆ ಯಾವುದೇ ರೀತಿಯ ಕಾಣಿಕೆ ನೀಡೋದು ಸಂಶಯವೇ . ಕಾಣಿಕೆ ನೀಡಿಲ್ಲ ಅಂದ್ರೂ ಪರ್ವಾಗಿಲ್ಲ . ಅದು ಬಿಟ್ಟು ಕನ್ನಡದ ಆಸ್ತಿ ಮಾಸ್ತಿಯ ಹೆಸರಿನಲ್ಲಿ ರೌಡಿಯೊಬ್ಬನ ಸಿನೆಮಾ ತೆಗೆಯೋದಕ್ಕೆ ಹೊರಡ್ತಾರೆ . ಬೇರೆ ಭಾಷೆಯ ಸರಕನ್ನು ಕದ್ದು ತರೋರಿಗಿಂತ ಇಲ್ಲೇ ಇದ್ದು ವಿಭಿನ್ನವಾಗಿ ಯೋಚಿಸಿ ಸಿನೆಮಾ ತೆಗೆಯೋ ಗುರುಪ್ರಸಾದ್ ಜಾಸ್ತಿ ಇಷ್ಟ ಆಗ್ತಾರೆ ನನಗೆ . ಪತ್ರಿಕೆಗಳಲ್ಲಿ ಕೆಲವೊಮ್ಮೆ ಬರೋ ಹಾಗೆ ' ಮನೆಮಂದಿಯೆಲ್ಲಾ ಕೂತು ನೋಡೋ ಚಿತ್ರ ' ಅನ್ನೋ ಮಾತಿನ ಬಗ್ಗೆ ನನಗೆ ಅಷ್ಟೊಂದು ವಿಶ್ವಾಸವಿಲ್ಲ . ಅಂತ ಚಿತ್ರಗಳು ಹಿಂದೆ ದೂರದರ್ಶನದಲ್ಲಷ್ಟೆ ಬರ್ತಾ ಇತ್ತು . ಹಿಂದೆ ಅಂತ ಯಾಕೆ ಹೇಳಿದೆ ಗೊತ್ತಾ ? ಹಿಂದೆ ಇದ್ದಿದ್ದೇ ದೂರದರ್ಶನ ಒಂದೇ . ಮನೆಮಂದಿಯೆಲ್ಲ ಇಷ್ಟ ಇಲ್ಲ ಅಂದ್ರೂ ಸಿನೆಮಾನ ಜೊತೆಯಲ್ಲಿ ಕೂತು ನೋಡಲೇ ಬೇಕಾದ ಅನಿವಾರ್ಯತೆ ಇತ್ತು . ಚಿತ್ರದಲ್ಲಿ ರೇಪ್ ಸೀನ್ ಬಂದ್ರೂ ಪಾಪ ಮನೆಮಂದಿಯೆಲ್ಲಾ ಮುಜುಗರದಿಂದಲೇ ಅದನ್ನು ಸಹಿಸಿಕೊಳ್ಳಬೇಕಿತ್ತು . ಹಾಗಾಗಿ ಚಿತ್ರ ಹೇಗೇ ಇದ್ರೂ ಅದು ' ಮನೆಮಂದಿ ಎಲ್ಲಾ ಜೊತೆಯಾಗಿ ಕೂತು ನೋಡೋ ಚಿತ್ರ ' ! ಆದ್ರೆ ಇವತ್ತು ಅಮ್ಮ ಉದಯದಲ್ಲಿ ' ಶಾಂತಿನಿವಾಸ ' ನೋಡ್ತಾ ಇದ್ರೆ ಮಗ ರಿಮೋಟ್ ಕಿತ್ಕೊಂಡು ' ಕಸ್ತೂರಿ ' ಯಲ್ಲಿ ಬರೋ ' ಹೊಂಗನಸು ' ನೋಡ್ತಾನೆ . ಕನ್ನಡದ ಬಗ್ಗೆ ಅಷ್ಟೊಂದು ಅಭಿಮಾನ ಇರೋ ನಿರ್ದೇಶಕರು ಸಿನೆಮಾಗಳಿಗೆ ಹಾಡಲು ಮಾತ್ರ ಅದ್ಯಾಕೆ ಹಿಂದಿ ಗಾಯಕರನ್ನೇ ಹಾಕ್ತಾರೆ ಅನ್ನೋದು ಇನ್ನೂ ಅರ್ಥ ಆಗದ ವಿಷಯ . ಬಹುಷ ಕನ್ನಡೇತರ ಗಾಯಕರಿಗೆ ಕನ್ನಡ ಕಲಿಸುವಂಥ ' ಪುಣ್ಯ ' ಕೆಲಸವನ್ನು ಮಾಡ್ತಾ ಇದ್ದಾರೇನೋ ಅವರು . ಪಾಪ ನಾನೇ ಅವರನ್ನು ತಪ್ಪು ತಿಳಿದಿದ್ದೇನೆ ಅನ್ಸುತ್ತೆ ! ಕನ್ನಡದ ನಿರ್ದೇಶಕರೇ ಇನ್ನಾದರೂ ಎದ್ದೇಳಿ ! ಇಡೀ ಒಂದು ದಶಕದ ಹಿಂದೆ ಇದ್ದಕ್ಕಿದ್ದಂತೆ ದೂರ ಸರಿದುಹೋದವಳು ಈಗ ಕತ್ತಲಿನಲ್ಲಿ ಎದುರು ಕೂತು ' ನನ್ನೆದೆಯ ಗೀರುಗಳನ್ನು ಲೆಕ್ಕಹಾಕೋ ' ಎಂದು ಕೇಳುತ್ತಿದ್ದಳು . ನನಗೆ ಮತ್ತೆ ಮತ್ತೆ ಲೆಕ್ಕ ತಪ್ಪುತ್ತಿತ್ತು . ಆಗ 1986 , ರಲ್ಲಿ ಸಿಬಿಎಸ್ ಪ್ರಸಾರ ಮಾಡಿದ್ದುCarnegie Hall : The Grand Reopening ಇಂದು ಪ್ರೈಮ್ ಟೈಮ್ ಪ್ರಸಾರದಲ್ಲಿ ಅಪರೂಪವೆನ್ನುವಂತೆ ಪ್ರಸಾರ ಮಾಡಿತು . ಸದ್ಯದ ಉತ್ತಮ ಸಂಗೀತದ ಕಾರ್ಯಕ್ರಮಗಳನ್ನು PBS ಮತ್ತು A & E . ಗಳು ವಾಣಿಜ್ಯಿಕವಾಗಿ ಮರು ಪ್ರಸಾರ ಮಾಡುತ್ತಿವೆ . ಕಾರ್ಯಕ್ರಮವು ಮರು - ಆರಂಭದ ಪ್ರಸಾರವಾಗಿಯೂ ನಡೆಯುತ್ತಿದೆ . ಇದನ್ನು ಖ್ಯಾತನಾಮರಾದ ಲಿಯೊನಾರ್ಡ್ ಬೆರ್ನ್ಸ್ಟೆಯನ್ , ಜನಪ್ರಿಯ ಸಂಗೀತ ಕಲಾವಿದ ಫ್ರಾಂಕ್ ಸಿನಾತ್ರಾ ಅವರ ಕಾರ್ಯಕ್ರಮಗಳೂ ಪ್ರಸಾರವಾಗಿವೆ . ಟಪೋರಿ ಹಾಡು ಅಂದ್ರೇನು ? ಇಲ್ಲಿಯೂ ನಿಮ್ಮ ಬ್ಲಾಗ್‍ನ ಕೊಂಡಿಯನ್ನು ನೀಡಿರಿ . http : / / www . orkut . com / Community . aspx ? cmm = 14705156 ಎಲ್ಲವೂ ಕನ್ನಡಮಯ ಆಗಿರೋ ನಿಮ್ಮ ಬ್ಲಾಗ್ ಸುಂದರವಾಗಿದೆ . ಚಿತ್ರ ಸಾಹಿತ್ಯದ ಜೊತೆ ಜೊತೆಗೆ ಚಿತ್ರವಿಮರ್ಶೆಯನ್ನೂ ಹಾಕಿರಿ . ತರಹದ ಬ್ಲಾಗ್ ನಿಮ್ಮದೇ ಮೊದಲನೆಯದಾಗಲಿ . ನಂಜನಗೂಡಿನ ಸದ್ವೈದ್ಯಶಾಲಾ ಕರುನಾಡಿನಲ್ಲಿ ಮನೆಮಾತು . ಆಯುರ್ವೇದ - ಪ್ರಕೃತಿಚಿಕಿತ್ಸೆಗಳನ್ನು ಮನೆಮನೆಗೆ ತಲಪಿಸುವಲ್ಲಿ ಶ್ರೀಯುತರಾದ ಬಿ . ವಿ . ಪಂಡಿತರ ಸೇವೆ ಮಹತ್ತರವಾದುದು . ಸದ್ವೈದ್ಯಶಾಲೆಯಿಂದ ಗಾಯಕ - ವಾಚಕ ವರ್ಗಕ್ಕೆ ವರದಾನದಂತಿರುವುದು ಶ್ರೀ ಕರ ಆಮೋದಿನಿ . ಆಮೋದಿನಿಯ ಗುಳಿಗೆ ಸೇವಿಸುವುದರಿಂದ ಧ್ವನಿ ತೆರೆದು ಕೊಳ್ಳುತ್ತದೆ . ಕಚೇರಿಯ ಅಥವಾ ಪ್ರವಚನದ ಮುಂಚೆ ಒಂದು ಗುಳಿಗೆ ಬಾಯಿನಲ್ಲಿ ಹಾಕಿಕೊಂದರೆ ಸುಮಾರು ಹೊತ್ತು ಹಾಡಿ - ಮಾತನಾಡಿದರು ಗಂಟಲಿನಲ್ಲಿ ಆಯಾಸ ಅಥವಾ ನೋವು ತಿಳಿಯುವುದಿಲ್ಲ . ಅದಲ್ಲದೆ ಸ್ವರವು ಸರಿಯಾಗಿ ಹೊರಹೊಮ್ಮುವಂತೆ ಸಹಕಾರವನ್ನೀಯುತ್ತದೆ . ಆದ್ದರಿಂದಲೆ ಬಹಳಷ್ಟು ಗಾಯಕರ ಕೈಚೀಲಗಳಲ್ಲಿ ಆಮೋದಿನಿ ಶೋಭಿಸುತ್ತಿರುತ್ತದೆ . ಮಧುಕ , ಕುಂಕುಮಕೇಸರ ಗಳನ್ನೊಳಗೊಂಡ ಶ್ರೀಕರ ಆಮೋದಿನಿ ಸ್ವರಬೇಧ , ಸ್ವರಭಂಗ , ನಾಸಗಥ ರೋಗ , ಗಲರೋಗಗಳಿಗೆ ರಾಮಬಾಣ . ಶ್ರೀಕರ ಆಮೋದಿನಿ - ಗಾಯಕ ವಾಚಕರ ಪಾಲಿನ ಸಂಜೀವಿನಿ . ವಿಶ್ವ ಆರೋಗ್ಯ ಸಂಸ್ಥೆ ಉಲ್ಲೇಖಿಸುತ್ತದೆ - ಆರೋಗ್ಯವೆಂದರೆ ಅದು ದೈಹಿಕ , ಮಾನಸಿಕ , ಆಧ್ಯಾತ್ಮಿಕ ಹಾಗೂ ಸಾಮಾಜಿಕತೆಯ ಪರಿಪೂರ್ಣ ಸ್ಥಿತಿ . ಕೇವಲ ರೋಗವಿಲ್ಲದಿರುವಿಕೆ ಮಾತ್ರವಲ್ಲ . ಅದೇ ಸಂಸ್ಥೆ ಮತ್ತೊಂದು ಕಡೆ ಹೇಳುತ್ತದೆ - ೨೦೨೦ರ ವೇಳೆಯಲ್ಲಿ ಆಂಟಿಬಯೋಟಿಕ್‌ಗಳ ಪ್ರಭಾವ ಕುಂದುತ್ತದೆ . ಇತಿಹಾಸದ ಒಂದು ಕಾಲ ಘಟ್ಟವನ್ನು ಈಗ ಕುಳಿತು ಕಾಣುವಾಗ ನಮಗೆ ಹಲವು ಅಡ್ಡಿಗಳು ಕಂಡುಬರುತ್ತವೆ . ಇತಿಹಾಸವನ್ನು ಓದಬಾರದು ಅಧ್ಯಯನ ಮಾಡಬೇಕು ಎಂಬುದು ನನ್ನ ಅನಿಸಿಕೆ . ಕಾರಣ ಇಷ್ಟೇ , ಒಂದು ಘಟನೆಯನ್ನು ಅದರ ಕಾಂಟೆಕ್ಸ್ಟ್ ನಿಂದ ಹೊರಗಿಟ್ಟು ನೋಡಿದರೆ ಬೇರೆಯದೇ ಆದ ಅರ್ಥವನ್ನು ಪಡೆಯುತ್ತದೆ . ಸಾವರ್ಕರ ಸಿದ್ಧಾಂತದಿಂದಾಗಿ ಗೋಧ್ರಾ ನರಮೇಧ ನಡೆಯಿತು ಎಂದು ಹೇಳುತ್ತಲೇ ಬರುತ್ತಿರುವುದರ ಹಿಂದೆ ಇರುವ ಅಸೌಖ್ಯ ಮನಸ್ಥಿತಿಯನ್ನು ಮೊದಲು ಗುರುತಿಸಬೇಕು . ದೇಶದಲ್ಲಿ ನಡೆಯುವ ಪ್ರತಿ ಬಾಂಬ್ ಬ್ಲಾಸ್ಟಿನ ಹಿಂದೆ ನಿಮಗೆ ಕುರಾನಿನ ಸಿದ್ಧಾಂತ ಕಾಣುತ್ತದೆಯೇ ? ದೇಶ ಒಡೆದ ಮಹಮ್ಮದ್ ಅಲಿ ಜಿನ್ನಾನ ತತ್ವ ಭಾರತದಲ್ಲಿರುವ ಇಸ್ಲಾಮಿಕ್ ಮೂಲಭೂತವಾದಿಗಳಲ್ಲಿ ಕಾಣಿಸುತ್ತದೆಯೇ ? ಬಾಂಬೆಯಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ನಿಮಗೆ ಹಿಂದು ಮುಸ್ಲಿಮ್ ಗಲಭೆಯ ಪ್ರತ್ಯುತ್ತರವಾಗಿ ಕಾಣಿಸುತ್ತದೆ ಆದರೆ ಅದು ಗೋಧ್ರಾದಲ್ಲಿ ಕಾಣುವುದಿಲ್ಲ . ಇರಲಿ ಬಿಡಿ , ಇತಿಹಾಸವನ್ನು ಸಾದ್ಯಂತವಾಗಿ ಓದೋಣ . ತಿಳಿವು ಬರುವ ಮೊದಲೇ ಮೋಹನ ದಾಸ ಕರಮಚಂದ ಗಾಂಧಿಯನ್ನು ಮಹಾತ್ಮ ಎಂದು ಒಪ್ಪಿಕೊಂಡಾಗಿದೆ . ಸಾವರ್ಕರ ಬಗ್ಗೆ ತಪ್ಪನ್ನು ಮಾಡುವುದು ಬೇಡ . ಮಳಗಾಂವ್‌ಕರ್ ಏನು ಬರೆದಿದ್ದಾರೆ ಓದೋಣ . . . ಅಯ್ಯಯ್ಯಪ್ಪಾ , ದಯವಿಟ್ಟು ಇದನ್ನು ಓದಬೇಡಿ ; ) ಭವದ್ಲೋಕದಲ್ಲಿ : ) ಏನೇನೇನೇನೋ ಲೋಕಾರ್ಪಣೆ ಆಗಿದೆ , ಆಗ್ತಾ ಇದೆ . ಹರಿಹರಪುರದಲ್ಲಿ ಹಿಂದೂ ರುದ್ರಭೂಮಿ ಲೋಕಾರ್ಪಣೆ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಸ್ಥಾನ ಆರ್‌ . ವಿ . ದೇಶಪಾಂಡೆಯವರಿಗೆ ದೊರೆತಿದೆ . ಪರಿಣಾಮವಾಗಿ ಸಿದ್ದರಾಮಯ್ಯ ಬೆಂಬಲಿಗರಿಗೆ ಸಿಟ್ಟು ಬಂದಿದೆ . ಈಗವರು ` ಅಹಿಂದ ' ಮೂಲಕ ರಣಕಹಳೆ ಮೊಳಗಿಸಲಿದ್ದಾರೆ . ಸಿದ್ದರಾಮಯ್ಯನವರೂ ಇದಕ್ಕೆ ಓಗೊಟ್ಟು ಭಾವುಕರಾಗಿ ಮಾತನಾಡುತ್ತಾರೆ . ಇದು ಹಿಂದೆಯೂ ಸಂಭವಿಸಿತ್ತು . ಆಗ ಸಿದ್ದರಾಮಯ್ಯ ಸೆಕ್ಯುಲರ್‌ ಜನತಾದಳದಲ್ಲಿದ್ದರು . ಆಗ ಅವರಿಗೆ ಮುಖ್ಯಮಂತ್ರಿಯಾಗುವ ಅವಕಾಶ ತಪ್ಪಿ ಹೋಗಿತ್ತೆಂಬ ಅಸಮಾಧಾನವಿತ್ತು . ಅಷ್ಟು ಸಾಲದೆಂಬಂತೆ ದೇವೇಗೌಡರ ಮಗ ಎಚ್‌ . ಡಿ . ಕುಮಾರಸ್ವಾಮಿ ಸರಕಾರವನ್ನು ತಮ್ಮ ಅಂಕೆಯಲ್ಲಿಟ್ಟುಕೊಳ್ಳಲು ಬೇಕಾದ ಎಲ್ಲವನ್ನೂ ಮಾಡುತ್ತಿದ್ದರು . ಇದನ್ನು ಪ್ರತಿಭಟಿಸಲು ಸಿದ್ದರಾಮಯ್ಯ ` ಅಹಿಂದ ' ವೇದಿಕೆ ಬಳಸಿಕೊಂಡರು . ದೇವೇಗೌಡರು ಸಿದ್ದರಾಮಯ್ಯನವರಿಗಿದ್ದ ಉಪ ಮುಖ್ಯಮಂತ್ರಿ ಹುದ್ದೆಯನ್ನೂ ಕಿತ್ತುಕೊಂಡರು . ಕ್ರಶ್ಣ ಮುರ್ತಿಯವರೆ ಆತ್ಮಕ್ಕೆ ಸಾವಿಲ್ಲ . ಅದು ಒಂದು ನಿರ್ಜೀವ ದೇಹವನ್ನು ತ್ಯಜಿಸಿ ಇನ್ನೋಂದು ದೇಹವನ್ನು ಪ್ರವೇಶಿಸುತ್ತದೆ . ಅಂದರೆ ಅದು ಮನುಶ್ಯ ಯಾವ ಸ್ತಿತಿಯಲ್ಲಿರುವಾಗ ಪ್ರವೇಶಿಸುತ್ತದೆ . ಹೊರಜಗತ್ತಿಗೆ ಬಂದ ಮೇಲೆ ಸೇರುತ್ತದೊ ಇಲ್ಲ ಭ್ರೂಣಾವಸ್ತೆಯಲ್ಲಿಯೇ ಬಂದು ಸೆರುವುದೋ ಇಲ್ಲ ಅದಕ್ಕಿಂತಲು ಮೊದಲೆ ಬಂದುಸೆರುವುದೊ . ಸೇರುವ ಮೊದಲು ತಾನು ಇಂತಹುದೇ ದೇಹವನ್ನು ಸೇರಬೇಕೆಂದು ಬಯಸಿ ಸೇರುವುದೋ ಇಲ್ಲ ಯಾವುದಾದರು ದೇಹಕ್ಕೆ ಹೋಗಿ ಸೇರುವುದೊ . ಸೇರಿದ ನಂತರ ಮನುಶ್ಯನ ದೇಹದ ಯಾವ ಭಾಗದಲ್ಲಿ ಹೋಗಿ ನೆಲೆಸುವುದು . ಅರಬ್ ಉಡುಪಿ ರೆಸ್ಟೊರೆಂಟ್ 17ನೇ ಶಾಖೆ ಅಬುಧಾಬಿಯಲ್ಲಿ ನ್ಯಾಯಮೂರ್ತಿ ಮಾನ್ಯ ಶ್ರೀ ಎನ್ . ಸಂತೋಷ್ ಹೆಗ್ಡೆಯವರಿಂದ ಉದ್ಘಾಟನೆ ಸ್ನೇಹಿತರೊಬ್ಬರ ಮನೆಯಲ್ಲಿ ಯಾವುದೋ ಪಾರ್ಟಿಗೆ ಹೋಗಿದ್ದೆವು . ಹೆಚ್ಛು ಕಡಿಮೆ ಎಲ್ಲರೂ ಕನ್ನಡಿಗರೇ , ಒಬ್ಬರನ್ನು ಬಿಟ್ಟು . ಅವರು ಕನ್ನಡ ಬಲ್ಲ ತಮಿಳರು . ಹೀಗೆ ಮಾತನಾಡುತ್ತಿರುವಾಗ ಮಾತು ಕಾವೇರಿ ಗಲಾಟೆಗೆ ತಿರುಗಿತು . ತಮ್ಮ ಪಕ್ಕದಲ್ಲಿ ಕುಳಿತಿರುವವರು ತಮಿಳರು ಎಂದು ಅರಿಯದೆ ಒಬ್ಬರು " ತಮಿಳಿನವರಿಗೆ ಯಾಕಂತೆ ಕನ್ನಡದ ನೀರು ? ನನಗೆ ಅರ್ಥವೇ ಆಗೋಲ್ಲ " ಅಂದರು . ತಕ್ಷಣವೇ ಮನೆ ಯಜಮಾನ , ತಮಿಳರ ಕಡೆ ತಿರುಗಿ " ನೀವು ತಮಿಳಿನವರು ತಾನೇ ? ಸ್ವಲ್ಪ ಹೇಳಿ " ಎಂದರು . . . ಮತ್ತಿನ್ಯಾರಾದರೂ ಏನಾದರೂ ಮಾತನಾಡುವ ಮುನ್ನವೇ ಪರಿಸ್ಥಿತಿ ಹತೋಟಿಯಲ್ಲಿತ್ತು ! ! ರಿಯಾಕ್ಷನ್ನು ಕೊಡುವುದೇ ಪತ್ರಿಕೆಯ ಕೆಲಸ . ಗಾಂಧಿಗೆ ನೊಬೆಲ್ ಸಿಕ್ಕದಿರುವಾಗ ' ಗಾಂಧಿಗೇ ದೊರಕದ ನೊಬೆಲ್ ಅದೆಷ್ಟು ನೊಬೆಲ್ ? ' ಎಂದು ಮೂಗೆಳೆಯುತ್ತೇವೆ . ಗಾಂಧಿಗೆ ನೊಬೆಲ್ ಸಿಕ್ಕಿದ್ದಿದ್ದರೆ ಹಿಂದೂ ಮುಸ್ಲೀಂ ಗಲಭೆ , ಪಾಕಿಸ್ತಾನದ ಸೃಷ್ಟಿ ಎಲ್ಲವನ್ನೂ ಎಳೆದುತಂದು ಗಾಂಧಿಗೆ ಕೊಟ್ಟ ಮೇಲೆ ಅದೆಷ್ಟು ನೊಬೆಲ್ ? ಎಂದು ಕೇಳುತ್ತೇವೆ ! ನಾವು ಪತ್ರಕರ್ತರು ನಿಮಗೆ ತಿಳಿದಿಲ್ಲವೇ ? ಹೆತ್ತು , ಹೊತ್ತು , ಪ್ರೀತಿಯನ್ನು ಧಾರೆಯೆರೆದ ಅಪ್ಪ ಅಮ್ಮ ಕೊನೆಗೆ ವೃದ್ದಾಶ್ರಮದಲ್ಲಿ ತಮ್ಮ ಬಗ್ಗೆ ತಾವು ಹಳಿದುಕೊಳ್ತಾಯಿರ್ತಾರೆ . ಭಾರತ ಮಾತೆ ಹೆತ್ತು ಹೊತ್ತಿರುವ ಅಸಾಮಾನ್ಯ ಕಲೆಗಾರರು ಸಾವಿರಾರು ಮಂದಿ ಇದ್ದಾರೆ . ರಾಜು ಸ್ವಲ್ಪ ದಡ್ದ . ಹೆಚ್ಚು ಕಮ್ಮಿ ಮಾಡಿಕೊಂಡು ಸಿಕ್ಕಿಬಿದ್ದು ಬಿಟ್ಟ . ಇವನಿಗಿಂತಲೂ ನಿಸ್ಸೀಮರು ಇನ್ನೆಷ್ಟು ಮಂದಿ ನೇಪಥ್ಯದಲ್ಲಿ ನಗುತ್ತಿದ್ದಾರೋ ಯಾರು ಬಲ್ಲರು . ತೇಲ್ಗಿ ಬಂಧಿತನಾಗಿ ವರುಷಗಳು ಕಳೆದ ಮೇಲೂ ನಕಲಿ ದಂಧೆ ನಡೆಸುತ್ತಿದ್ದವರನ್ನು ವಾರ ಬೆಂಗಳೂರಲ್ಲೇ ಬಂಧಿಸಿಲ್ಲವೇ ? ಅವರ ದಂಧೆಯಿಂದ ಆಗಿರುವ ನಷ್ಟದ ಲೆಕ್ಕಾಚಾರ ಮಾಡುವುದಕ್ಕೆ ಆರು ತಿಂಗಳು ಬೇಕಂತೆ . ಸಿಕ್ಕಿ ಬಿದ್ದವರು ಹೆಡ್ಡರು , ಅಷ್ಟೆ . ಕಾನಪುರದ ಐಐಟಿಯಲ್ಲಿ ನನ್ನ ಜೀವದ ಗೆಳೆಯ ಗೋಪಿ ಇದ್ದಾನೆ . ಪಿಚ್ ಡಿ . ಎಲೆಕ್ಟ್ರಿಕಲ್ ವಿಭಾಗ . ಸಿಗಬಹುದಾ ನೋಡಿ . ಕನ್ನಡದವನು ! [ ಅರ್ಪಣೆ : ನನ್ನ ಬ್ಲಾಗ್ ನಲ್ಲಿ ಹೊಸ ಬರಹಗಳನ್ನು ಕಾಣದಿರುವುದಕ್ಕೆ , ನನ್ನನ್ನು ಕಟಕಟೆಯಲ್ಲಿ ನಿಲ್ಲಿಸಿ , ಬರೆಯಲೇ ಬೇಕೆಂದು ತಾಕೀತು ಮಾಡಿ , ಬರಹಕ್ಕೆ ಉತ್ತಮ ತಳಹದಿಯನ್ನೂ ಶೀರ್ಷಿಕೆಯನ್ನೂ ನೀಡಿ , ಮಿತ್ರರಲ್ಲೊಬ್ಬರ ಕಥೆಯನ್ನೂ ಬರೆಯಲು ಅನುಮತಿಯನ್ನು ದೊರಕಿಸಿ ಕೊಟ್ಟ ನನ್ನ ಮೂವರು ಮಿತ್ರರಿಗೆ . . . ] ಅಮ್ಮಣ್ಣೀ . . . , ಯಾಕೋ ನಿನ್ನ ಮದುವೆ ಕಳೆದ ನಂತರ ನನ್ನ ಮನಸು ಅಲ್ಲೋಲ - ಕಲ್ಲೋಲವಾಗಿದೆ . ನಿನ್ನ ಮದುವೆಯ ದಿನ ನಾನು ಬಂದಿದ್ದೆ ನಿಜ . ಆದರೆ ನನ್ನ ಮನ ನಿರ್ಭಾವುಕವಾಗಿತ್ತು . ರಾತ್ರಿ ಮನೆಗೆ ಹಿಂತಿರುಗಿದವನಿಗೆ ತಡೆಯಲಾಗಲಿಲ್ಲ , ಕಣ್ಣೀರ ಕೋಡಿ ಹರಿಸಿದ್ದೆ . ಮುಂದೆರಡು ದಿನಗಳ ತನಕ ಎಲ್ಲವೂ ಚೆನ್ನಗೇ ಇತ್ತು . ಆಮೇಲೆ ನನಗೆ ಮಂಕು ಕವಿದಿತ್ತು . ಮನಸು ಮುದುಡಿತ್ತು . ಕೆಲವೊಮ್ಮೆ ಭಾವೋತ್ಕಟತೆಗೆ ಸಿಲುಕಿ ಮನೆಯವರಿಗೆ , ಗೆಳೆಯರಿಗೆ ಕಿರಿಕಿಕಿಯಾಗುತ್ತಿತ್ತಂತೆ . ಮನೆಗೆ ಬಂದ ಬಂಧುಗಳೆಡೆಯಲ್ಲಿ ನನ್ನ ಮನೆಯವರು ಪೇಚಿಗೂ ಸಿಲುಕಿದ್ದರಂತೆ , ನನ್ನಿಂದಾಗಿ ! ನೀನು ಬೇಸರಿಸದಿರು ಅಮ್ಮಣ್ಣೀ . . . ಸುಮಾರು ಒಂದು - ವರೆ ತಿಂಗಳಷ್ಟು ಕಾಲ ಡಾಕ್ಟರ್ ಸುಬ್ರಹ್ಮಣ್ಯಮ್ ಕೊಟ್ಟ ಔಷಧಿ ತೆಗೆದುಕ್ಕೊಂಡ ನಂತರ , ಈವಾಗ ನಾನು ಚೆನ್ನಾಗೇ ಇದ್ದೇನೆ . . . ಈಗ ನಿನಗೆ ಅರ್ಥವಾಗಿರ ಬೇಕು , ನಾನ್ಯಾಕೆ ಇಷ್ಟು ದಿನ ಬ್ಲಾಗ್ ಅಪ್ ದೇಟ್ ಮಾಡಿಲ್ಲಾ ಅಂತ . ನನ್ನ ಬರಹದ ಶೀರ್ಷಿಕೆಯನ್ನು " ಎಂಜಿ ರೋಡಿನಲ್ಲಿ ಹೃದಯ ಮೀಟಿದವರಾರು ? " ಅಂತ ಇರಿಸಬೇಕೆಂದು ಮಿತ್ರ ಕೂಟದಿಂದ ಅಪ್ಪಣೆಯಾಗಿತ್ತು . ಯಾಕೋ ಕೆಲವು ಒತ್ತಡಗಳಿಂದ ಬರೆಯಲಾಗಲಿಲ್ಲ , ಮಿತ್ರ ಕೂಟದಿಂದಲೇ ಒಬ್ಬರನ್ನು ಕಥಾ ನಾಯಕನ್ನ್ನಾಗಿ ಆಯ್ಕೆ ಮಾಡಿದ್ದೂ ಆಯ್ತು . ಆತನಿಗೆ ಮದುವೆಯ ವಯಸ್ಸು . ಹಾಗೆಂದು ತಪ್ಪಾಗಿ ಗ್ರಹಿಸದಿರಿ . ಈತನಿಗೆ ಅದರ ಹುಚ್ಚೇನೂ ಇಲ್ಲ ! ಊರಿಂದ ಅವನ ಅಮ್ಮ ಫೋನ್ ಮಾಡಿ , ಹುಡುಗಿಯೊಬ್ಬಳ ವಿವರ ನೀಡಿ , ಆಕೆಯನ್ನು ನೋಡಿ ಬರಬೇಕೆಂದು ಹೇಳಿದ್ದರು . ಸರಿ , ಶನಿವಾರ ಬೆಳಿಗ್ಗೆ ಆಕೆಯ ಆಫೀಸಿನ ಮೆಟ್ಟಿಲಲ್ಲಿ ಕುಳಿತು ಈತ ಕಾದದ್ದೇ ಕಾದಿದ್ದು . . . ಸುಮಾರು ಹುಡುಗಿಯರು ಬಂದು ಹೋಗುತ್ತಿದ್ದರಂತೆ . ಆಕೆಯ ಮುಖ ದರ್ಶನ ಆಗಿರಲಿಲ್ಲ . ಒಬ್ಬನೇ ಹೊಗಿದ್ದರಿಂದ ಆಫೀಸಿನ ಒಳಗೆ ಹೋಗಿ ಆಕೆಯ ಬಗ್ಗೆ ಕೇಳಲು ಯಾಕೋ ಅಳುಕಾಗಿ , ಆಕೆಯನ್ನು ನೋಡದೇ 11 ಗಂಟೆಗೇ ಹಿಂತಿರುಗಿ ಬಂದಿದ್ದ . ನಾನು ಫೋನು ಮಾಡಿ " OKನಾ . . . ? " ಅಂತ ಕೇಳಿದಾಗೆ " NOT OK " ಅಂದ . " ಯಕೋ ? ಚೆನ್ನಾಗಿಲ್ವಾ ? " ಅಂತ ಕೇಳಿದ್ರೆ , " ಅವಳು ಯಾರು ಅಂತಾನೇ ಗೊತ್ತಾಗಿಲ್ಲ . . . " ಅಂತ ಹಲ್ಲು ಕಿಸೀತಿದ್ದ . ಅನಿವಾರ್ಯವಾಗಿ ಆಕೆಯ ಆಫೀಸಿನೆಡೆಗಿನ ಎರಡನೆಯ ಸವಾರಿಯಲ್ಲಿ ಆತನೊಂದಿಗೆ ನಾನು ಹೊರಡಬೇಕಾಯಿತು . ಜೊತೆಗೊಬ್ಬರಿದ್ದುದರಿಂದ ಆತ ಸ್ವಲ್ಪ ಧೈರ್ಯ ತಾಳಿ , ಆಕೆಯ ಆಫೀಸ್ ನೊಳಗೆ ಹೋಗಿ , ಅಕೆಯನ್ನು ಮಾತನಾಡಿಸಿದ್ದು , ಆಕೆಯ ನಗುವಿನಲ್ಲಿ ಆತ ಪುಳಕಿತ ಗೊಂಡಿದ್ದು . . . ಆಕೆಯ ಅನನ್ಯವಾದ ಕಂಗಳಲ್ಲಿ ಆತ ಹೊಳಪ ಕಂಡಿದ್ದು . . . ಆಕೆಯ ಸರಳತೆಯ ಸಮ್ಮೋಹನದಲ್ಲಿ ಆತ ಕ್ಲೀನ್ ಆಗಿ ಬೌಲ್ಡ್ ಆದದ್ದು . . . ಆಕೆಯ ಮಾತಿನ ಹೊನಪಲ್ಲಿ , ಆತ ವೀಣೆಯ ಇಂಪನ್ನು ಕೇಳಿದ್ದು . . . ಹಿಂತಿರುಗಿ ಬರುವಾಗ ಆತ ತುಂಬಾ excite ಆಗಿರುವುದರಿಂದ ಬೈಕ್ ರೈಡ್ ಮಾಡಲು ನನಗೊಪ್ಪಿಸಿ , ಆತ ಕನಸು ಕಾಣುತ್ತಿದ್ದುದು . . . ! ! ನಾನು ಅಂದ್ಕೊಳ್ತಿದ್ದೆ , ಅಮ್ಮಣ್ಣಿ . . . ನೀನು ದೂರವಾದಾಗಿನಿಂದ ಬರಿದಾದ ಸ್ಥಾನಕ್ಕೆ ಯಾರಾದ್ರು ತುಂಬ ಬೇಡ್ವಾ . . ಅಂತ . . . ಎಷ್ಟು ದಿನ ಅಂತ ಹೀಗೆ ನಿನ್ನ ತೆರವನ್ನು ನಾ ಸಹಿಸಲಿ ? ಕಳೆದ ಸೋಮವಾರ , ಕೆಲಸವೆಲ್ಲ ಮುಗಿಸಿ ಆಫೀಸಿನಿಂದ ಮನೆ ಕಡೆ ಹೋಗುವವನಿದ್ದಾಗ , ಅಚಾನಕ್ ಆಗಿ ನನ್ನ - ಮೇಲ್ ಗೆಳತಿಯಿಂದ ಫೋನ್ ಕಾಲ್ . " ನಾನು ಗಾಂಧೀಬಜಾರಲ್ಲಿದ್ದೇನೆ . ಸಾಧ್ಯವಾದರೆ ಮೀಟ್ ಮಾಡೋಣ ಅಂತ " . ಆಕೆ ಬರಹಗಾರ್ತಿ . ಆಕೆಯ ಅಕ್ಷರಗಳೇ ಮುದ್ದು ಮುದ್ದು . ಮೊಲದ ಮರಿಯಷ್ಟು ಮುದ್ದು . . . ಆಕೆಯ ಮಾತಿನ ಮೋಡಿಯೇ ಹಾಗೆ , ಆಗ ತಾನೇ ಅರಳಿದ ಮಲ್ಲಿಗೆಯ ಮೊಗ್ಗಿನಂತೆ . . . ಹಾಗೇ ಬೈಕ್ ಗೆ ಪೆಟ್ರೊಲ್ ಹಾಕ್ಕೊಂಡು ಗಾಂಧೀಬಜಾರ್ ಕಡೆ ಬಂದ್ರೆ , ಲೇಡೀಸ್ ವೇರ್ ಹೌಸ್ ಹತ್ರ , ನನ್ನ ಗೆಳತಿಯ ಜೊತೆ , ನನ್ನ ಗೆಳತಿಯ - ಗೆಳತಿಯೂ ಇದ್ದುದು ಒಂದು ಥರ ಮುಜುಗರ , ಖುಷಿ , ಈರ್ಷೆ ಎಲ್ಲವನ್ನೂ ನೀಡೀತು . . . ನನ್ನ ಗೆಳತಿ ಜೀನ್ಸ್ ಮತ್ತು ಪಿಂಕ್ T - shirt ನಲ್ಲಿ ಕಂಗೊಳಿಸುತ್ತಿದ್ದರೆ , ಆಕೆಯ ಗೆಳತಿ ಶ್ವೇತವರ್ಣದ ಚೂಡಿಯಲ್ಲಿ ಮಲ್ಲಿಗೆಯ ಕಂಪಿನ ಜೊತೆ ಬಂದಿದ್ದಳು . . . ನನ್ನ ಗೆಳತಿಯದು ಶುಭ್ರನಗು ( ಖಂಡಿತವಾಗ್ಲೂ ಆಕೆ ಸ್ಮಿತವದನೆಯೇ ! ) , ಆಕೆಯ ಗೆಳತಿಯದು ಮುಗ್ಧವಾದ ನಗು . . . ನನ್ನ ಗೆಳತಿಯೋ ಮಾತಿನಲಿ ಬಲು ಚತುರೆ ಹಾಗೂ ಚಟಾಕಿ ಹಾರಿಸುವವಳಾದರೆ , ಆಕೆಯ ಗೆಳತಿ ಸ್ನೇಹಿತರ ಹೃದಯದ ಮಿಡಿತಕ್ಕೆ ಸ್ಪಂದಿಸುವ ನಂದಾದೀಪದಂತಿದ್ದಳು . . . ನನ್ನ ಗೆಳತಿ ಅತ್ತ ಇತ್ತ ಕಣ್ಣ ಹೊರಳಿಸಿ , ಮರಿ ಜಿಂಕೆಯಂತೆ ಪುಟಿಯುತ್ತಿದ್ದರೆ , ಆಕೆಯ ಗೆಳತಿ ಒಲವಿನ ತೋರಣ ಕಟ್ಟಿ , ರೆಕ್ಕೆ ಬಿಚ್ಚಿ ಹಾರುವ ಪಾತರಗಿತ್ತಿಯಂತೆ ಕಂಡಳು . . . ನನ್ನ ಗೆಳತಿಯ ಮಾತಿನ ಮೋಡಿಗೆ ನಾ ಮರುಳಾದರೆ , ಆಕೆಯ ಗೆಳತಿಯ ಕುಡಿ ನೋಟಕ್ಕೆ ನಾ ಸೋತೆ . . . ನನ್ನ ಗೆಳತಿಯ ಪಿಕಿಲಾಟದ ವೈಖರಿಗೆ ನಾ ಮರುಳಾದರೆ , ಆಕೆಯ ಗೆಳತಿಯ ತುಟಿಯಂಚಿನ ನಗುವಿಗೆ ನಾ ಸೋತೆ . . . ನನ್ನ ಗೆಳತಿಯ ಹೆಜ್ಜೆಯ ಮಿಡಿತಕ್ಕೆ ನಾ ಮರುಳಾದರೆ , ಆಕೆಯ ಗೆಳತಿಯ ಗೆಜ್ಜೆಯ ಸದ್ದಿಗೆ ನಾ ಸೋತೆ . . . ನನ್ನ ಗೆಳತಿಯ ಹೃದಯವಂತಿಕೆಗೆ ನಾ ಮರುಳಾದರೆ , ಆಕೆಯ ಗೆಳತಿಯ ಮನಸಿನ ಆರ್ಧ್ರತೆಗೆ ನಾ ಸೋತೆ . . . ಅಮ್ಮಣ್ಣೀ . . . , ಸಣ್ಣವರಿದ್ದಾಗ ಹುಡುಕುವ ಆಟ ಆಡುವಾಗ ನಮ್ಮನೆ ಅಟ್ಟಕ್ಕೆ ಹತ್ತಿ , ಕೆಳಗಿಳಿಯುವಾಗ ನೀನು ಜಾರಿ ಬಿದ್ದು , ಏಣಿಯ ಮೆಟ್ಟಿಲು ಮುರಿದು , " ತಕಟ್ ಧಂ . . . " ಅಂತ ದೊಡ್ಡ ಸದ್ದಾಗಿ , ಅಮ್ಮ " ಏನದು ಸದ್ದು ? " ಅಂತ ಬೈದು , ಬಿದ್ದಿದ್ದು ನೀನು ಅಂತ ಗೊತ್ತಾದಾಗ " ತಕಟ್ ಧಿಮ್ಮಿ . . ಸ್ವಲ್ಪ ಮೆಲ್ಲಗೆ ಇಳೀ ಬಾರ್ದಾ . . . " ಅಂತ ಸಮಧಾನಿಸಿದ್ದು ಎಲ್ಲ ನೆನಪಾಗ್ತಿದೆ . . . ಆಮೇಲೆ " ತಕಟ್ ಧಿಮ್ಮಿ . . . " ಅಂತನೇ ನಿನ್ನನ್ನು ಎಲ್ಲರೂ ಕರೆಯತೊಡಗಿದ್ದು , ವಿಪರ್ಯಾಸ . . . ! ಹಾಗೇಯೇ ಈವಾಗ ಯಾರೋ ನನ್ನೆದೆಯ ಮೆಟ್ಟಿಲನ್ನು " ತಕಟ್ ಧಂ . . . " ಅಂತ ಮುರಿದುಬಿಟ್ಟಿದ್ದಾರೆ . ಆಕೆಯನ್ನೂ , ನಾ ತಕಟ್ ಧಿಮ್ಮಿ ಅಂತಾನೇ ಕರೆಯಲೇ ? ಸಂಜೆಯ ಮಬ್ಬಿನ ಬೆಳಕಿನಲಿ ನನ್ನ ಹೃದಯಕ್ಕೆ ಸದ್ದಿಲ್ಲದೆ ಯಾರೋ ಲಗ್ಗೆ ಇಡುತ್ತಿದ್ದಾರಲ್ಲಾ . . . ನನ್ನ ಹೃದಯ - ವೀಣೆಯ ತಂತಿಯನ್ನು ನನ್ನ ಅನುಮತಿ ಇಲ್ಲದೆ ಯಾರೋ ಮೀಟುತ್ತಿದ್ದಾರಲ್ಲಾ . . . ಅವತ್ತು ನನ್ನನ್ನು ಬಡಿದು , ಬೆದರಿಕೆ ಹಾಕಿದ್ದ ವ್ಯಕ್ತಿ ಇಂದು ಕರ್ನಾಟಕ ಸರಕಾರದ ಗೌರವಾನ್ವಿತ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಖಾತೆ ಸಚಿವ ! ಅದೂ ನಮ್ಮದೇ ಸರಕಾರದಲ್ಲಿ ! ! ಅಂದು ಕೊಲೆ , ದರೋಡೆ , ಸುಲಿಗೆ , ಅಪಹರಣದಲ್ಲಿ ತೊಡಗಿದ್ದ ಕುಖ್ಯಾತ ಗ್ಯಾಂಗ್‌ನ ' ರಿಂಗ್‌ಮಾಸ್ಟರ್ ' ಸಣ್ಣ ಫಕೀರಪ್ಪ ಮುಂದೆ ರಾಯಚೂರು ಜಿಲ್ಲೆಯಿಂದ ನಮ್ಮ ಪಕ್ಷದ ಸಂಸದರಾಗಬಹುದು ! ! ಕೊಲೆಯಾಗಿದ್ದ ಗೂಂಡಾ ಕೌನ್ಸಿಲರ್ ರೈಲ್ವೇ ಬಾಬುನ ಮಗನೇ ನಮ್ಮ ಪಕ್ಷದ ಕಂಪ್ಲಿ ಎಮ್ಮೆಲ್ಲೆ ಟಿ . ಎಚ್ . ಸುರೇಶ್ ಬಾಬು ! ! " ಮಿಲಿಸ್ ನನಗೆ ಪರಿಚಯವಾದದ್ದು ` ` ಮಡಗಾಸ್ಕರ್ ರಾಷ್ಟ್ರೀಯ ಕೋಳಿಪಡೆ ಸ್ಪರ್ಧೆ ' ' ಯಲ್ಲಿ . ಜೂಜುಗಳಲ್ಲಿ ನನಗೆ ಕೋಳಿಪಡೆ ಆಗಿಬರುವುದಿಲ್ಲವಾಗಿ , ನಾನು ನನ್ನ ಪಾಡಿಗೆ ಗುಡುಗುಡಿ ಆಟಕ್ಕೆ ( ಅನಾಥರು ಪಿಕ್ಚರಿನಲ್ಲಿ ದರ್ಶನ್ , ರಾಧಿಕಾಳೊಂದಿಗೆ ಆಡುತ್ತಾನಲ್ಲ , ಅದು ) ನಾಕಾಣೆ , ಎಂಟಾಣೆ ಕಟ್ಟಿ ಆಡುತ್ತ ನಿಂತಿದ್ದಾಗ ನನ್ನ ಬಳಿ ಸಿಗರೇಟಿಗೆ ಬೆಂಕಿ ಅಂಟಿಸಿಕೊಳ್ಳಲು ಬಂದವಳು ಆಕೆ . ಮಲಗಾಸಿ ಹುಡುಗಿಯರು ತಮ್ಮದೇ ಲೈಟರ್ ಇಟ್ಟುಕೊಂಡಿರುತ್ತಾರಾದ್ದರಿಂದಲೂ ಮತ್ತು ಮಿಲಿಸ್ ಳು ಬಂದವಳೇ ` ` ತ್ಸೀ ಗಾಸ್ ' ' ಎಂದಳಾದ್ದರಿಂದಳೂ ನನಗೆ ಅವಳು ಮಲಗಾಸಿಯಲ್ಲ ಎಂದು ಸ್ಪಷ್ಟವಾಯಿತು . ಮುಂದಿನ ಮಾತಾಗಿ ` ` ನೀನೂ ಗಾಸ್ ಅಲ್ಲ ಅಲ್ಲವೇ ; ಬಹುಷಃ ಕರಾನ ಅಥವಾ ಮಾರೀಷಿಯನ್ ' ' ಎಂದು ಮಾತು ಶುರು ಮಾಡಿದವಳು ಬಾಯಿ ಮುಚ್ಚಿದ್ದು ಮೊನ್ನೆ ಮಡಗಾಸ್ಕರ್ ಬಿಡುವ ದಿನವೇ ಇರಬೇಕು . ಅವಳನ್ನು ಏರೋಪ್ಲೇನ್ ಹತ್ತಿಸಿ ಬಂದಮೇಲೆ ಕೆಟ್ಟದಾಗಿ ಕಾಡುತ್ತಿರುವ ಸೂತಕದ ಮೌನ , ಸಾವಿನಂತೆನ್ನಿಸಿ ಈಗ ಬರೆಯುತ್ತಿರುವ ಬರಹ ಒಬಿಚುಯರಿಯಂತೆ ಕಂಡು ನಗುಬರುತ್ತಿದೆ . ನಾನು ಕೆಲ ದಿನಗಳಿಂದ ಹಿಡಿಸಿಕೊಂಡ ಹೊಸ ಹುಚ್ಚೆಂದರೆ ಟ್ವಿಟ್ಟರ್ ! ಅಕ್ಷರಶಃ ನಾನು ' ಟ್ವೀಕ್ಷೆ ' ಯನ್ನು ಸ್ವೀಕರಿಸಿದ್ದೇನೆ . ಪ್ರತಿದಿನ ಏನಿಲ್ಲವೆಂದರೂ ಎರಡು ತಾಸು ಟ್ವೀಟ್ ಮಾಡುತ್ತೇನೆ . ನಾಲ್ಕು ತಾಸು ಸುಮ್ಮನಿದ್ದರೆ , ಹತ್ತಾರು ಮಂದಿ ಕಾಲು ಕೆರೆದು ಗಿಕ್ಕಳಿಸಿ ಹೋಗಿರುತ್ತಾರೆ . ಟ್ವಿಟ್ಟರ್ ನಲ್ಲಿ ನಾನು ಯಾರ್ಯಾರನ್ನೋ ಹಿಂಬಾಲಿಸುತ್ತಿದ್ದರೆ , ನನ್ನನ್ನೂ ಅವೆಷ್ಟೋ ಮಂದಿ ಬೆನ್ನಟ್ಟುತ್ತಿರುತ್ತಾರೆ . ೧೪೦ ಅಕ್ಷರಗಳಲ್ಲಿ ಒಂದಷ್ಟು ಹೊಸ ಮಾಹಿತಿ , ನಗು , ಕಚಗುಳಿ , ಚೋದ್ಯ , ವ್ಯಂಗ್ಯ , ವಕ್ರತುಂಡೋಕ್ತಿ , ಕ್ರೇಜಿ ಹೇಳಿಕೆ ಇನ್ನೂ ಏನೇನೋ . . ಇವೆಲ್ಲವನ್ನೂ ಒಳಗೊಂಡ ಸಂಗತಿಗಳನ್ನು ಪ್ರೋಕ್ಷಣ ಮಾಡಿ ಹೋಗುತ್ತಾರೆ . ಪ್ರತಿಯೊಬ್ಬರಿಗೂ ತಾನು ಹೊಸ [ . . . ] ನಗೆ ನಗಾರಿ ಡಾಟ್ ಕಾಮ್ ಒಂದು ವರ್ಷ ಪೂರೈಸಿದ ಖುಷಿಯಲ್ಲಿ ನಾವು ನಾಡಿನ ಅನೇಕ ಗಣ್ಯರನ್ನು ಖಾಸಗಿಯಾಗಿ ಸಂದರ್ಶಿಸಿದೆವು . ತಾವು ನೋಡಿರದ ನಗೆ ನಗಾರಿಯಲ್ಲಿ ಕಂಡು ಬಂದ ಕೊರತೆಗಳನ್ನು , ತಪ್ಪುಗಳನ್ನು ಮುಕ್ತ ಮನಸ್ಸಿನಿಂದ ತಿಳಿಸಲು ಬೇಡಿಕೊಂಡೆವು . ನಮ್ಮ ಬೇಡಿಕೆಯ ಮೇರೆಗೆ ಅವರು ಮಾಡಿದ ಶಿಫಾರಸುಗಳನ್ನು ಅನುಷ್ಠಾನಗೊಳಿಸುವ ಮೊದಲ ಕಂತಿನ ಭಾಗವಾಗಿ ಹೊಸ ಅಂಕಣವನ್ನು ಪ್ರಾರಂಭಿಸುತ್ತಿದ್ದೇವೆ . ಅಡಿಕೆ ತೋಟಕ್ಕೆ ಗೊಬ್ಬರ ಖರೀದಿಗೆಂದು ಊರಿಗೆ ಹೋದವಳು ಇಂದು ತಿರುಗಿ ಬಂದೆ . ಕಳೆದ ಸರ್ತಿ ರಾಸಾಯನಿಕ ಗೊಬ್ಬರ ಅಂದ್ರೆ , ಯೂರಿಯ , ಪೊಟಾಶ್ , ರಾಕ್ ಫಾಸ್ಪೇಟ್ ಗಳನ್ನು ; ; ೩ರ ಪ್ರಮಾಣದಲ್ಲಿ ಮಿಕ್ಸ್ ಮಾಡಿ ಹಾಕಿದ್ದೆ . ನಾನು ಸಾವಯವಕೃಷಿಯ ಪರವಾಗಿದ್ದರೂ ಕಳೆದ ಬಾರಿ ರಾಸಾಯನಿಕ ಹಾಕುವುದು ಅನಿವಾರ್ಯವಾಗಿತ್ತು . ಯಾಕೆಂದರೆ , ನಾನು ಖರೀದಿಸಿದ ತೋಟಕ್ಕೆ ಕಳೆದ ಹತ್ತು ವರ್ಷಗಳಿಂದ ಗೊಬ್ಬರ ಹಾಕಿರಲಿಲ್ಲವಂತೆ . ಹಾಗಾಗಿ ಮರಗಳಿಗೆ ಒಮ್ಮೆ ಚೈತನ್ಯ ತುಂಬಲು ರಾಸಾಯನಿಕ ಗೊಬ್ಬರ ಕೊಡಲೇ ಬೇಕಾಗಿತ್ತು . ಭಾನುವಾರ ಬೆಳಿಗ್ಗೆ ತೋಟದ ಮನೆ ತಲುಪಿ , ತೋಟವೆಲ್ಲಾ ಸುತ್ತಾಡಿ , ಗಿಡಮರಗಳ ಮೈದಡವಿ , ತುಂಬಿ ಹರಿಯುವ ಕಪಿಲೆಯ ಭೊರ್ಗೆರೆತಕ್ಕೆ ಬೆರಗಾಗುತ್ತ ಮನೆ ತಲುಪಿದಾಗ ಶಿವಾನಂದ ಹಂಡೆ ತುಂಬ ಬಿಸಿ ನೀರು ಕಾಯಿಸಿ ಇಟ್ಟಿದ್ದ . ಸ್ನಾನ ಮಾಡಿ ಬರುವುದರೊಳಗೆ ಅವನ ಹೆಂಡ್ತಿ ರೇಖಾ ಮನೆಯನ್ನು ಚೊಕ್ಕಟ ಮಾಡಿ ಟೀಗೆ ನೀರಿಡುತ್ತಿದ್ದಳು ಟೀ ಕುಡಿದು ಲೋಕಸಂಚಾರಕ್ಕಾಗಿ ಟಿ . ವಿ ಅನ್ ಮಾಡಿದಾಗ ಲಾರಿ ಹಾರ್ನ್ ಕೇಳಿಸಿತು . ದೂರದಲ್ಲಿ ಮಮ್ಮದೆಬ್ಯಾರಿಯ ಲಾರಿ ಕಾಣಿಸುತ್ತಾ ಗೇಟಿನೊಳಗೆ ನುಸುಳಿ ಅಂಗಳದೊಳಗೆ ಬಂದೇಬಿಟ್ಟಿತು . ೮೦ ಚೀಲ ಅಂದರೆ ೪ಟನ್ ಗೊಬ್ಬರವನ್ನು ಅವರದೇ ಜನ ಕೊಟ್ಟಿಗೆಯಲ್ಲಿ ನೀಟಾಗಿ ಜೋಡಿಸಿಟ್ಟರು . ಟೀ ಮಾಡಿ ಕೊಟ್ಟರೆ ' ರಂಜಾನ್ ತಿಂಗಳಲ್ವಾ . . ಹಾಗಾಗಿ ಉಪವಾಸದಲ್ಲಿದ್ದೇವೆ ' ಎಂದು ನಗುತ್ತಲೇ ನಿರಾಕರಿಸಿದರು . ಮೀನು , ಬೇವಿನ ಹಿಂಡಿ ಮತ್ತು ಎಲುಬಿನ ಪುಡಿಯ ಸಾವಯವ ಗೊಬ್ಬರ ಅಡಿಕೆ , ಕೊಕ್ಕೊ ಮತ್ತು ತೆಂಗಿನ ಮರಕ್ಕೆ ಅತ್ಯುತ್ತಮ ಗೊಬ್ಬರ . ಭೂಮಿಯಲ್ಲಿ ಸಮೃದ್ಧವಾಗಿ ಎರೆಹುಳು ಉತ್ಪತ್ತಿಯಾಗುತ್ತದೆ . ಇಂಥ ಗೊಬ್ಬರವನ್ನು ಇದೇ ಮಮ್ಮದೆಬ್ಯಾರಿ ಊರಿನ ಹಲವಾರು ಮನೆಗಳಿಗೆ ಹಲವಾರು ವರ್ಷಗಳಿಂದ ಪೂರೈಸುತ್ತಿದ್ದರು . ಗೊಬ್ಬರದ ಬೆಲೆ ೩೦ ಸಾವಿರ ರೂಪಾಯಿಗಳಲ್ಲಿ ೧೦ ಸಾವಿರ ರೂಪಾಯಿಗಳನ್ನು ಮೊದಲ ಅಡಿಕೆ ಕೊಯ್ಲಿನ ನಂತರ ಕೊಡುವುದಾಗಿ ಹೇಳಿದಾಗ ಮಮ್ಮದೆಬ್ಯಾರಿ ' ಆಯ್ತು ಅಕ್ಕಾ . ದುಡ್ಡು ಎಲ್ಲಿ ಹೊಗುತ್ತೆ ಬಿಡಿ . ನೀವು ಚೆನ್ನಾಗಿ ಕೃಷಿ ಮಾಡಿ ' ಎಂದು ಶುಭ ಹಾರೈಸಿ ಲಾರಿ ಸ್ಟಾರ್ಟ್ ಮಾಡಿದರು . ಘಟನೆಯನ್ನು ಯಾಕೆ ಹೇಳುತ್ತಿದ್ದೇನೆಂದರೆ ಬ್ಯಾರಿಗಳು ನಮ್ಮ ಕರಾವಳಿ ಜಿಲ್ಲೆಯ ಆರ್ಥಿಕ ಸುಧಾರಣೆಯ ಕೊಂಡಿಗಳು . ಆರ್ಥಿಕ ಸಂಕಷ್ಟದಲ್ಲಿರುವವರಿಗೆ ಮಳೆಗಾಲದಲ್ಲಿ ನೆರವು ನೀಡಿ ಫಸಲು ಬಂದ ಮೇಲೆ ಅದನ್ನು ಪಡೆದು ತಮ್ಮ ಸಾಲಕ್ಕೆ ವಜಾ ಮಾಡಿಕೊಳ್ಳುತ್ತಾರೆ . ನಮ್ಮ ಕರಾವಳಿಯ ಜನರು ಲೇವಾದೇವಿಗಾರರ ಬಡ್ಡಿಯ ವಿಷವರ್ತುಲದೊಳಗೆ ಸಿಕ್ಕಿ ಬೀಳದಿರಲು ಇದೂ ಒಂದು ಕಾರಣವಿರಬಹುದು . ಜಾನಪದದಲ್ಲಿ ಬಳೆಗಾರ ಚೆನ್ನಯ್ಯ ಹೇಗೆ ಅಂಚೆಯಣ್ಣನ ಪಾತ್ರವನ್ನು ವಹಿಸುತ್ತಿದ್ದನೋ ಹಾಗೆಯೇ ಬ್ಯಾರಿಗಳು ಕರಾವಳಿಯಲ್ಲಿ ಸರಕು ಸಾಗಾಣಿಕೆಯ ಪಾತ್ರವನ್ನು ವಹಿಸುತ್ತಿದ್ದರು . ರುಚಿಕರವಾದ ಒಣಮೀನನ್ನು ಇಂದಿಗೂ ಹಳ್ಳಿ ಹಳ್ಳಿಗಳಿಗೆ ತಲಪಿಸುವವರು ಇವರೇ . ಸೇಕುಂಝ್ ಬ್ಯಾರಿ ತಂದು ಕೋಡುತ್ತಿದ್ದ ಓಲೆ ಬೆಲ್ಲದ ರುಚಿ ಇಂದು ಕೂಡ ನನ್ನ ನಾಲಗೆಯಲ್ಲಿದೆ . ನಮ್ಮೂರಿನಲ್ಲಿ ಈಗಲೂ ವ್ಯಾಪಾರಕ್ಕಾಗಿ ಬಂದ ಬ್ಯಾರಿಗಳಿದ್ದಾರೆ . ನಮ್ಮ ಅವರ ನಡುವಿನ ಸಂಬಂಧ , ವಿಸ್ವಾಸದಲ್ಲಿ ಬಹಳ ಬದಲಾವಣೆಯೇನು ಆದಂತಿಲ್ಲ . ಎರಡ್ಮೂರು ದಶಕಗಳ ಹಿಂದಿನ ಘಟನಾವಳಿಗಳು ಇವು ; ಪುತ್ತೂರಿಗೆ ವಯಾ ಪಂಜದ ಹಾದಿಯಲ್ಲಿ ಹೋದರೆ ಬೈತಡ್ಕ ಎಂಬ ಊರು ಸಿಗುತ್ತದೆ . ಅಲ್ಲಿನ ಸೇತುವೆ ದಾಟಿ , ಮೊದಲ ತಿರ್ಗಾಸಿನ ಬಲ ಬದಿಯಲ್ಲೊಂದು ಪಳ್ಳಿ [ ಮಸೀದಿ ] ಸಿಗುತ್ತದೆ . ' ಬೈತಡ್ಕ ಪಳ್ಳಿ ' ಎಂದೇ ಖ್ಯಾತಿಯನ್ನು ಪಡೆದಿರುವ ಮಸೀದಿ ತುಂಬಾ ಕಾರಣಿಕವಾದುದು ಎಂದುಸುತ್ತಮುತ್ತಲ ತಾಲೂಕಿನವರು ಹೇಳುತ್ತಿದ್ದರು . ಪುತ್ತೂರಿಗೆ ಹೋಗಿ ಬರುವ ಪ್ರತಿ ಬಸ್ಸು ಅಲ್ಲಿ ಒಂದರೆಗಳಿಗೆ ನಿಂತು ಅಥವಾ ನಿಧಾನಿಸಿ ಮುಂದಕ್ಕೆ ಸಾಗುತ್ತಿತ್ತು . ಜಾತಿ - ಮತ ಭೇದವಿಲ್ಲದೆ ಜನರು ಪಳ್ಳಿಯೆಡೆಗೆ ದುಡ್ಡನ್ನು ಕಿಟಿಕಿಯಿಂದ ಹಾಕಿ ಹರಕೆ ತೀರಿಸುತ್ತಿದ್ದರು . ನನ್ನ ಅಜ್ಜಿಗೆ ಪಳ್ಳಿಯ ಮೇಲೆ ವಿಶೇಷ ನಂಬಿಕೆಯಿತ್ತು . ಆಕೆ ತುಂಬಾ ಕೋಳಿ ಸಾಕುತ್ತಿದ್ದಳು . ಚಳಿಗಾಲದಲ್ಲಿ ಸಹಜವಾಗಿ ಕೋಳಿಹೇನುಗಳಾಗುತ್ತಿದ್ದವು . ಬೈತಡ್ಕ ಪಳ್ಳಿಗೆ ಹರಕೆ ಹೇಳಿಕೊಂಡರೆ ಹೇನುಗಳೆಲ್ಲಾ ಮಂಗಮಾಯ ಎಂಬುದು ಭಕ್ತರ ನಂಬಿಕೆ . ನಾನು ಹತ್ತಾರು ವರ್ಷಗಳಿಂದ ದಾರಿಯಲ್ಲಿ ಹೊಗಿಲ್ಲ . ಬಹುಶಃ ಈಗ ಅಲ್ಲಿ ಬಸ್ಸು ನಿಲ್ಲಲಾರದು ಹಾಗೆ ಭಾವಿಸಲು ಕಾರಣವಿದೆ . ಹುಟ್ಟಿದೂರಿನಿಂದ ದೂರವಿರುವ ನಾನು ಅಲ್ಲಿಯ ಆಗುಹೋಗುಗಳನ್ನು ತಿಳಿದುಕೊಳ್ಳುವ ಕಾರಣದಿಂದ ' ಸುದ್ದಿ ಬಿಡುಗಡೆ ' ಎಂಬ ಪತ್ರಿಕೆಯನ್ನು ತರಿಸುತ್ತೇನೆ . ಅದರಲ್ಲಿ ನಾಲ್ಕೈದಾದರು ಭಜರಂಗಿಗಳ ದರ್ಭಾರ್ ಇದ್ದೇ ಇರುತ್ತದೆ ಹೆಚ್ಚಾಗಿ ಅವರು ಮಾಡುವುದು ಪತ್ತೆದಾರಿಕೆ ಕೆಲಸವನ್ನು . ಒಂದು ಹಿಂದು ಯುವತಿ ಒಬ್ಬ ಯುವಕನೊಡನೆ ಆತ್ಮೀಯವಾಗಿ ಮಾತಾಡುವುದು ಕಂಡು ಬಂದರೆ ಯುವಕ ಯಾವ ಕೋಮಿನವನೆಂದು ಪತ್ತೆ ಹಚ್ಚುವುದು . ಅನ್ಯ ಕೋಮಿನವನೆಂದು ಗೊತ್ತಾದರೆ ಅವನಿಗೆ ಚೆನ್ನಾಗಿ ತದಕುವುದು . ತಾನೇನು ತಪ್ಪು ಮಾಡಿದೆನೆಂದು ಅವನು ಕಕ್ಕಾಬಿಕ್ಕಿಯಾಗುತ್ತಿರುವಾಗಲೇ ಅವನ ಶರ್ಟ್ ಹರಿದು ಕೆನ್ನೆ ಊದಿಕೊಂಡಿರುತ್ತದೆ . ದೂರದ ಊರಿನವರಾಗಿದ್ದರೆ ಅಲ್ಲಿಗೆ ಮೇಸೇಜ್ ಮುಟ್ಟಿಸುತ್ತಾರೆ . ಅಲ್ಲಿ ಅವರಿಗೆ ತಕ್ಕ ಪೂಜೆ ಅಲ್ಲಿಯ ಭಜರಂಗಿಗಳಿಂದ ಆಗುತ್ತದೆ . ಭಜರಂಗಿಗಳ ಇನ್ನೊಂದು ಕೆಲಸ ; ದನ ಕಾಯುವುದು . ಎಲ್ಲಿಯಾದರು ಟ್ರಕ್ ಗಳಲ್ಲಿ ದನ ಕೊಂಡೊಯ್ಯುತ್ತಿರುವ ಸುದ್ದಿ ಸಿಕ್ಕಿದರೆ ಅಲ್ಲಿಗೆ ಹಾಜರು . ಬಡ ಸಾಬರು ಹಣ್ಣುಗಾಯಿ - ನೀರುಗಾಯಿ . ಸಣ್ಣ ಕಿಡಿ ಮುಂದೆ ಕೋಮುದಳ್ಳುರಿಯಾಗುತ್ತದೆ . ಭಜರಂಗಿಗಳಿಗೆ ಗೊತ್ತಿಲ್ಲದಿರಬಹುದು ; ಸಾಮೂಹಿಕವಾಗಿ ದನದ ಮಾಂಸ ತಿನ್ನುವುದನ್ನೇ ಒಂದು ಸಂಭ್ರಮವನ್ನಾಗಿಸಿ ಆಚರಿಸಿಕೊಳ್ಳುವ ವೈಚಾರಿಕ ಹಿಂದುಗಳು ನಮ್ಮ ನಡುವೆಯೇ ಇದ್ದಾರೆ . ಅವರನ್ನು ಯಾವ ಕೋಮಿಗೆ ಸೇರಿಸುತ್ತಿರಿ ? ಯಾವ ಧರ್ಮದಲ್ಲಿ ತನಗೆ ನೆಮ್ಮದಿ ಸಿಗುತ್ತದೆ ; ಯಾವ ಆಹಾರವನ್ನು ತಿಂದರೆ ತನಗೆ ಹಿತ ಅನ್ನಿಸುತ್ತದೆ ಎಂಬುದು ವ್ಯಕ್ತಿಯ ವೆಯ್ಯಕ್ತಿಕ ಆಯ್ಕೆ . ಅದು ವೆಯ್ಯಕ್ತಿಕ ಮಟ್ಟದಲ್ಲೇ ಇದ್ದರೆ ಅದರಿಂದ ಯಾರಿಗೂ ಹಾನಿಯಿಲ್ಲ . ಅದು ಬಹಿರಂಗಗೊಂಡು ಸಾರ್ವತ್ರಿಕಗೊಂಡಾಗ ಘರ್ಷಣೆಗಳುಂಟಾಗುತ್ತವೆ . ಸಾಮಾಜಿಕ ನೆಮ್ಮದಿ ಕದಡುತ್ತದೆ . ರಜೆಯಲ್ಲಿ ಊರಿಗೆ ಹೋಗಿದ್ವಿ . ಹೋಗುತ್ತಾ ದಾರಿಯಲ್ಲಿ ಗೆಳೆಯರ ಊರು ಸುತ್ತಿ ಅವರ ಕುಟುಂಬವನ್ನು ಕಂಡು ನಲಿದು , ಗೆಳೆತನದ ಕಿನಾರೆಯಲ್ಲಿ ಒಂದು ಹೊತ್ತು ಕಳೆದು ಹೋದೆವು . ಸವಿಕ್ಷಣಗಳ ಮೆಲುಕನ್ನು ನನ್ನ ಮಗಳು ಸೃಷ್ಟಿ ಪದ್ಯ ಬರೆದಿದ್ದರೆ ಹೀಗೆ ಬರೆಯುತ್ತಿದ್ದಳೇನೋ ಎಂದು ಅವಳಮ್ಮನ ಕನವರಿಕೆ ! ಫೋಟೋಗಳ ಮುನ್ನೆಲೆಯಲ್ಲಿ ಸೃಷ್ಟಿ , ಅವಳ ಗೆಳತಿ ನೇಹಲ್ , ಕಡಲು ಮತ್ತು ದಂಡೆ , ಅಲ್ಲಲ್ಲಿ ಗೆಳೆಯ ರಾಜೇಶ್ ನಾಯಕ್ , ಅವರ ಪತ್ನಿ ಲೀನಾ , ಮತ್ತು ನಾನು , ನನ್ನ ಬಾಳಸಂಗಾತಿ . ಫೋಟೋ ತೆಗೆದವರು ನನ್ನವರು ಮತ್ತು ಲೀನಾ . * * * * * * * ನಂಗೆ ಕೊಂಕಣಿ ಗೊತ್ತಿಲ್ಲ , ನಿಂಗೆ ಕನ್ನಡ ಬರೋಲ್ಲ , ಆದ್ರೇನಾಯ್ತು ನಮ್ಮಮ್ಮ ನಿಮ್ಮಪ್ಪ ಫ್ರೆಂಡ್ಸ್ ಅಲ್ವಾ , ನಾವೂ ಆಟ ಆಡೋಣ , ಜತೆಜತೆಗೇ ನಲಿಯೋಣ . ನನ್ ಬಾಲ್ ತಗೋಬೇಡಾ ನೀನು ನಿನ್ ಸೈಕಲ್ ತಗೋತೀನಿ ನಾನು - ಸರಿ ಜಗಳ ಮುಗೀತೀಗ , ಬಾ ಸುತ್ತು ತುಳಸಿಯ ಕಟ್ಟೆ , ಕೆಮೆರಾಕ್ಕಿದೋ ಫೋಸ್ ಕೊಟ್ಟೆ ! { ೧೦ . ಪೇಟೆ ಜಾಗೆಲಿ ಹೆಚ್ಚು ಉತ್ಪಾದನೆ ( real estate ) ಹೇಳುವ ತಪ್ಪು ನಂಬಿಕೆ } ಇದರ " ೧೦ . ಪೇಟೆ ಜಾಗೆಲಿ ಹೆಚ್ಚು ಉತ್ಪಾದನೆ ( real estate ) ಹೇಳುವ ಕಾರಣಕ್ಕೆ " ಹೇಳಿ ಓದೆಕ್ಕು ಹೇಳಿ ಕೋರಿಕೆ . ಎಲ್ಲರಿಗೂ ರೇಷನ್ , ರೇಷನ್ ಕಾರ್ಡಿಗಾಗಿ , ಬೆಲೆ ಏರಿಕೆ ವಿರುದ್ಧ - ಆಹಾರದ ಹಕ್ಕಿಗಾಗಿ : ರಾಜ್ಯವ್ಯಾಪಿ ಚಳುವಳಿ ನಡೆದಿದೆ . ಹಲವು ಹಂತಗಳ ಬಳಿಕ ನವಂಬರ‍್ ೨೫ , ೨೦೦೯ ರಂದು ರಾಜಧಾನಿಯಲ್ಲಿ ಬೃಹತ್ ರ‍್ಯಾಲಿ ನಡೆಸಿ ಸರ್ಕಾರಕ್ಕೆ ಮನವಿ ನೀಡಲಾಯಿತು . ಆದರೆ ಪ್ರತಿಕ್ರಿಯೆ ಮಾತ್ರ ಶೂನ್ಯ . ಹೀಗಾಗಿ ಮತ್ತೆ ಇದೇ ಜನವರಿಯಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ವ್ಯಾಪಕ ಪ್ರತಿಭಟನೆ ನಡೆದಿದೆ . ಜನವರಿ ೨೧೨ ರಿಂದ ೨೩ ರವರೆಗಿನ ಚಳುವಳಿಗಳ ವರದಿ ಇಲ್ಲಿದೆ . ಈಗಲಾದರೂ ಸರ್ಕಾರ ಕಣ್ಣು ತೆರೆದೀತೇ ? ವಿಜಯ್ ಕುಮಾರ್ ಒಬ್ಬರೇ ಎಲ್ಲಿಗೆ ಬೇಕಾದರು ಹೋಗುತ್ತಾರೆ . ಅಷ್ಟು ಆತ್ಮವಿಶ್ವಾಸ ಅವರಲ್ಲಿ ಮೂಡಿದೆ . ಬಸ್ , ರೈಲು ಹತ್ತುವುದು ಸಹ ಕಷ್ಟವಲ್ಲ . ಬಹುತೇಕ ಎಲ್ಲ ಕೆಲಸವನ್ನು ಮಾಡಿಕೊಳ್ಳುವ ಇವರಿಗೆ ಸ್ನಾನ ಮತ್ತು ಶೌಚ ಕ್ರಿಯೆಗೆ ಮಾತ್ರ ತೊಂದರೆಯಾಗುತ್ತದೆ . ಕಾರಣಕ್ಕಾಗಿಗೆ ಹಾಸ್ಟೆಲ್ನಲ್ಲಿದ್ದುಕೊಂಡು ಓದಲು ಆಗದು . ನನ್ನನ್ನು ನೋಡಿಕೊಳ್ಳಲು ಯಾರಾದರು ಒಬ್ಬರು ಬೇಕೆ ಬೇಕು . ಆದರೂ ನಾನು ಸ್ವಾವಲಂಭಿ , ನನ್ನಿಂದ ಸಾಧ್ಯವಾದ ಕೆಲಸವನ್ನು ನಾನೇ ಮಾಡಿಕೊಳ್ಳುತ್ತೇನೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸುತ್ತಾರೆ . ಕೈ ಇಲ್ಲ ಎಂದು ಸುಮ್ಮನೆ ಕುಳಿತರೆ ಯಾವುದೇ ಕೆಲಸ ಆಗದು . ಕೈ ಇಲ್ಲ ಎಂಬುದು ಹುಟ್ಟಿದ ಕ್ಷಣವೆ ತಿಳಿದಿದೆ ನಿಜ . ಆದರೆ ಎರಡು ಕಾಲುಗಳಿವೆ . ಇದನ್ನೇ ಕೈಗಳಂತೆ ಬಳಸಿಕೊಂಡು ಯಾಕೆ ಬದುಕ ಬಾರದು ಎಂಬುದು ವಿಜಯ್ ಕುಮಾರ್ ಅವರ ಛಲ . ಇವರ ಛಲಕ್ಕೆ ಸಮಾಜ , ಸಾರ್ವಜನಿಕರು ಹ್ಯಾಟ್ಸ್ ಆಫ್ ಹೇಳಲೇ ಬೇಕು . . ನಾವಂದು ಹೋಗಿದ್ದ ಪಿಕ್‌ನಿಕ್‌ ದಿನ ಮಾತೇ ಆಡದೆ ಮಡಿಲಲ್ಲಿ ಮಲಗಿದ್ದ ನಿನ್ನ ನೆನಪಾಗುತ್ತಿದೆ ಕಣೋ . . ಮನೆಯಲ್ಲಿ ಸುಳ್ಳು ಹೇಳಿ ತಂಗಿ ಕೈಲಿ ಬೈಸಿಕೊಂಡದ್ದು ಊಹುಂ ಮರೆಯಲಾಗದು . . ಮೊನ್ನೆ ಅವನ ಜತೆ ಮರಳುಗಾಡಿನಲ್ಲಿ ಜೋಡಿಯೊಂದನ್ನು ಕಂಡು ನಿನ್ನದೂ ನೆನಪಾಯಿತು . ಛೆ . . ಹಾಳು ಎಂದುಕೊಂಡೆ . . ಆತ ಪಕ್ಕದಲ್ಲೇ ಇದ್ದ , ಸಾಕ್ಷಿಗೆ ಕರುಳ ಬಳ್ಳಿ ಬೇರೆ . . . ನಾನು ಪಾಪಿ ಎಂದುಕೊಂಡೆ . ನಿಮ್ಮ ಬುಡಕಟ್ಟು ಬಗ್ಗೆ ನೀವು ' ಬಿಟ್ಟ ' ಕುರುಹುಗಳನ್ನು , ಒಂದು ಕಡೆ ಕಲೆ ಹಾಕಿ ಉಂಕಿಸಬೇಕು . ಆದರೆ ನೀವು ಗುಟ್ಟು ಅಡಗಿಸುವಲ್ಲಿ ನನಗಿಂತ ಜಾಣರು . ನನ್ನ ಬಲು ಜಾಣತನವೂ ಇಲ್ಲ ಸೋಲುತ್ತಿದೆ : ) . ಎಷ್ಟೋ ಜನರನ್ನು ನೋಡಿರುವಂತಹ ವ್ಯಕ್ತಿ ಇಂಥದೇ ರೂಪ , ಇಂಥದೇ ಗುಣ ಇರುವವರು ಬೇಕೆಂಬುದನ್ನು ಆಯ್ಕೆ ಮಾಡಿಕೊಳ್ಳುವವರು ತಿಳಿದಿರುತ್ತಾರೆ . ಯಾವಾಗಲೂ ನಿಮ್ಮನ್ನು ಮುಕ್ತವಾಗಿ , ಕೈಗೆಟಕುವ ಹಾಗಿರಿಸಿಕೊಳ್ಳಿ . ನೀವು ಯಾರೊಂದಿಗಾದರೂ ಇರಿ , ವ್ಯಕ್ತಿ ಸ್ಪಷ್ಟವಾಗಿ ತಿಳಿಯಲಿ ಇದು ನಮ್ಮ ನಡುವಿನ ಸ್ವಾತಂತ್ರ್ಯ . ಮದುವೆ ಪರವಾನಗಿ ಅಲ್ಲ . ಅಂತಹ ಸ್ವಾತಂತ್ರ್ಯವಿದ್ದೆಡೆ , ಭವಿಷ್ಯದೆಡೆಗೆ ಯಾವುದೇ ಭರವಸೆಗಳು ಇರದೆಡೆ ಮಾತ್ರ ಯಾರಾದರೂ ಸಂಧಿಸಲು ಸಾಧ್ಯ . ಏಕೆಂದರೆ ಭವಿಷ್ಯವನ್ನು ಕಂಡವರಾರು ? ಇಬ್ಬರು ವ್ಯಕ್ತಿಗಳು ಇಂದು ಮನಪೂರ್ವಕವಾಗಿ , ಹೃದಯಪೂರ್ವಕವಾಗಿ ಜೊತೆಗಿದ್ದಾರೆಂದರೆ ಒಳ್ಳೆಯದು . ನಾಳೆ ಕೂಡ ಅವರು ಹಾಗೆಯೇ ಇರಬಯಸುತ್ತಾರೆಂದರೆ ಅದು ಕೂಡ ಒಳ್ಳೆಯದೇ . ಹಾಗಾಗಲಿಲ್ಲ ಎಂದರೆ , ಅದು ಅವರ ವೈಯುಕ್ತಿಕ ವಿಚಾರ . ಯಾರೂ ಕೂಡ ಅದರಲ್ಲಿ ತಲೆ ತೂರಿಸಬಾರದು . ಪ್ರೀತಿ ದಾಸ್ಯವಲ್ಲ ; ಅದು ಸ್ವಾತಂತ್ರ್ಯ . ಜೀವನ ಎಷ್ಟು ಸರಳ , ಎಷ್ಟು ಸುಂದರ ! ನೀವು ಯಾರನ್ನಾದರೂ ಪ್ರೀತಿಸುತ್ತೀರೆಂದರೆ , ಸ್ವಾತಂತ್ರ್ಯವೇ ನಿಮ್ಮನ್ನು ಕೂಡಿಸುವ ಕೊಂಡಿಯಾಗಿರಬೇಕು . ಜೀವನ ಎಷ್ಟು ಸರಳ , ಎಷ್ಟು ಸುಂದರ . ಇಲ್ಲದಿರುವುದು ಒಂದು ಮಾತ್ರ - ಅದೇ ಸ್ವಾತಂತ್ರ್ಯ . ಜೀವನ ಹರ್ಷಮಯವಾಗಿರಬೇಕು , rejoicing ಆಗಿರಬೇಕು . ಆಗ ಮಾತ್ರ ಗಂಡು ಹೆಣ್ಣಿನ ನಡುವೆ ಸ್ನೇಹ ಸಾಧ್ಯ . ನೀವು ನಿಮಗೆ ಗೊತ್ತಿದೆ ಎಂಬ ತೋರಿಕೆಯಿಂದ , ನಿಮಗೆ ಗೊತ್ತಿದೆ ಎಂಬ ನಂಬಿಕೆಯಿಂದ , ಕನಸು ಕಾಣುತ್ತೀರಿ . ಆದರೆ ನಿಮಗೆ ಏನೂ ಗೊತ್ತಿಲ್ಲ . ಧನ್ಯವಾದಗಳು ಹರಿ , ಹೌದು . . ಇತ್ತೀಚೆಗೆ ಔಷದಗಳನ್ನು ಡಾಕ್ಟರನ್ನು ಕೇಳದೇ ಅವರೇ ತೀರ್ಮಾನಿಸಿ ತೆಗೆದುಕೊಳ್ಳೋದೂ ಜಾಸ್ತಿ ಆಗಿದೆ . ಇಂಗ್ಲಿಷ್‌ ಬಲ್ಲವರಿಗೇ ಅತಿ ತೊಡಕಾದ ನಾಟಕವನ್ನು ಅಕ್ಷರ ಬಹಳ ಸಮರ್ಥವಾಗಿ ಭಾಷಾಂತರಿಸಿದ್ದಾರೆ . ಷೇಕ್ಸ್‌ಪಿಯರ್‌ನ ಲೋಕವನ್ನು ಈಗಿನ ವಾಸ್ತವವಾದೀ ಯೂರೋಪು ಅರ್ಥ ಮಾಡಿಕೊಳ್ಳುವುದಕ್ಕಿಂತ ಹೆಚ್ಚು ಸಮರ್ಪಕವಾಗಿ ಅಕ್ಷರ ಅರ್ಥ ಮಾಡಿಕೊಂಡಂತೆ ತೋರುತ್ತದೆ . ನಾಟಕದಲ್ಲಿ ಒಬ್ಬ ವೇಶ್ಯೆ ಬರುತ್ತಾಳೆ . ಅವಳನ್ನು ಷೇಕ್ಸ್‌ಪಿಯರ್‌ ಮಿಸ್ಟ್ರೆಸ್‌ ಓವರ್‌ಡನ್‌ ಎಂದು ಕರೆಯುತ್ತಾನೆ . ಇವಳು ಅಕ್ಷರನಲ್ಲಿ ಸವಕಲಿಯಮ್ಮ ಆಗು ತ್ತಾಳೆ . ಇವಳನ್ನು ನಿರ್ದೇಶಕನಾಗಿ ಅಕ್ಷರ ಒಬ್ಬ ಉಕ್ಕುವ ಶಕ್ತಿಯ ಪುರಾಣದ ಕ್ಷುದ್ರ ದೇವತೆಯಂತೆ ನಿರೂಪಿಸಿದ್ದಾರೆ . ಗಣೇಶ್ ಮತ್ತು ಶಿಲ್ಪಾ ವರ್ಷದ ಹಿಂದೆ ಭೇಟಿಯಾದರು . ಪರಿಚಯ ಪ್ರೇಮಕ್ಕೆ ತಿರುಗಿತು . ಅದೀಗ ಮದುವೆಯಲ್ಲಿ ಮುಕ್ತಾಯವಾಗಿದೆ ! ಅಲ್ಲಾ ಗುರು , ಮೊನ್ನೆ ಮೊನ್ನೆಯಷ್ಟೆ ಪೂರ್ತಿ ಕೆಂಪೇಗೌಡ ಬಸ್ ನಿಲ್ದಾಣವನ್ನು ಕನ್ನಡಮಯವಾಗಿಸುವತ್ತ ಹೆಜ್ಜೆ ಇಡುವುದಾಗಿ ಹೇಳಿ ಜನರ ಮನಸ್ಸನ್ನು ಗೆದ್ದಿದ್ದ ಬಿ . ಎಮ್ . ಟಿ . ಸಿ ಇಷ್ಟು ಬೇಗ ಇಂತಹ ಶೆಗಣಿ ತಿನ್ನೊ ಕೆಲಸ ಮಾಡಬಹುದಾ ? ಹೊಸದಾಗಿ ಬೆಂಗಳೂರಿನ ಬೀದಿಗಳಿಗೆ ಇಳಿದಿರೋ ಮಾರ್ಕೊ ಪೋಲೊ ಬಸ್ಸಲ್ಲಿ ಸೂಚನೆಗಳೆಲ್ಲ ಹಿಂದಿ - ಇಂಗ್ಲೀಷ್ ನಲ್ಲಿ ಹಾಕಿರೋ ಇವರ ಬುದ್ಧಿಗೆ ಅದ್ಯಾವ ಮಂಕು ಕವಿದಿದೆ ? ಅಲ್ಲಾ ಗುರು , ಇಡೀ ಪ್ರಪಂಚದ ಎಲ್ಲ ಕಡೆ ಸಾರ್ವಜನಿಕ ಸಾರಿಗೆ ಬಸ್ಸಗಳಲ್ಲಿ ಎಲ್ಲ ರೀತಿಯ ಸೂಚನೆಗಳನ್ನು ಅಲ್ಲಿನ ಜನರಿಗೆ ಅರ್ಥವಾಗೋ ಭಾಷೇಲಿ ಹಾಕಬೇಕು , ಅದಕ್ಕಿಂತ ಮೊದಲು ಓದು ಬರಹ ಬರದೇ ಇರೋರಿಗೂ ಅನುಕೂಲ ಆಗೋ ಥರ ಚಿತ್ರಗಳನ್ನು ಹಾಕ್ಬೇಕು ಅನ್ನೋ ವ್ಯವಸ್ಥೆ ಇದೆ . ಅಷ್ಟಕ್ಕೂ ಸೂಚನೆಗಳನ್ನು ಹಾಕೋ ಉದ್ದೇಶ ಆದ್ರೂ ಏನು ? ಜನ ಅದನ್ನ ಓದಿ ಅದನ್ನ ಪಾಲಿಸಲಿ ಅಂತಾ ತಾನೇ ? ಯಾರಿಗೋಸ್ಕರ ಸೂಚನೆಗಳನ್ನು ಮಾಡಿದೆಯೋ ಅವರ ಮನಕ್ಕೆ ನೇರವಾಗಿ ನಾಟಬೇಕು ಅಂತ ತಾನೇ ? ಹೀಗಿರುವಾಗ ಅರ್ಥವಾಗದ ಭಾಷೆಯಲ್ಲಿ ಸಕ್ಕತ್ ತಲೆ ಉಪಯೋಗಿಸಿ ಏನ್ ಸೂಚನೆ ಕೊಟ್ರೆ ಏನ್ ಬಂತು ಮಣ್ಣು ? ಇದನ್ನೆಲ್ಲ ನೋಡಿದ್ರೆ ಕೇಂದ್ರ ಸರ್ಕಾರ ಪ್ರಾಯೋಜಿತ ಹಿಂದಿ ಹೇರಿಕೆ ಸಾಕಾಗಿಲ್ಲ ಅಂತ ಈಗ ಬಿ . ಎಂ . ಟಿ . ಸಿ . ನೂ ಇಂತ ಹಲ್ಕಾ ಕೆಲ್ಸ ಶುರು ಹಚ್ಚಕೊಂಡಿದ್ಯಾ ಅನ್ನೊ ಸಂದೇಹ ಬರ್ತಾ ಇದೆ ಗುರು . ಬಡ್ಕೊಂಡ . ರೈಲು ಮಾರ್ಗಕ್ಕೆ ವಿಶ್ವದ ಅತೀ ಸುಂದರ ರೈಲು ಮಾರ್ಗ ಎಂಬ ಪ್ರಶಸ್ತಿಯೂ ಲಭಿಸಿದೆ . 2007 ರಲ್ಲಿ ಸುಮಾರು 6 ಲಕ್ಷ ದಷ್ಟು ಪ್ರಯಾಣಿಕರು ರೈಲಿನಲ್ಲಿ Flam ಗೆ ಪ್ರಯಾಣಿಸಿದರಂತೆ . ಅದೊಂದು ದಾಖಲೆ . ರೈಲಿನಲ್ಲಿ ಪ್ರಯಾಣಿಸುವಾಗ ಇಕ್ಕೆಲಗಳಲ್ಲಿ ಕಡಿದಾದ ಪ್ರಪಾತ , ನಯನ ಮನೋಹರ ಜಲಪಾತಗಳು , ಎದೆ ನಡುಗಿಸುವ ಪರ್ವತಗಳ ಸಾಲು , ಎಲ್ಲವನ್ನು ನೋಡುತ್ತಿದ್ದರೆ ಯಾವುದೋ ಬೇರೆಯ ಲೋಕಕ್ಕೆ ಬಂದಂತೆ ಅನಿಸುತ್ತದೆ . ಸುಮಾರು ಒಂದು ಘಂಟೆಗಳ ಪ್ರಯಾಣ ಇನ್ನು ಇದ್ದಿದ್ರೆ ಚೆನ್ನ ಅನ್ನಿಸದೆ ಇರದು . ನಿಮ್ಮ ಪ್ರಶ್ನೆಗಳನ್ನು ಖಂಡಿತ ಕೇಳಿ , ನನಗೆ ತಿಳಿದ ಮಟ್ಟಿಗೆ ಉತ್ತರಿಸುವೆ . ಅಂತರ್ಜಾಲ ವೇದಿಕೆ ಮಾತ ಕನ್ನಡಿಗೆರ್ನ ಕಣ್ಮಣಿ ಆವಡ್ ಪಂದ್ಹ್ ಬಯಸುನ - ಸಚಿತ್ರ ಅರುಣ್ , Augsburg - Germany ' ಪುರಾಣ ' ಎಂದ ಮೇಲೆ ಕತೆಗಳು , ದಂತಕತೆಗಳು , ಕಪೋಲಕಲ್ಪಿತ ಕತೆಗಳು , ಉಪಾಖ್ಯಾನಗಳು ಮಾಮೂಲಿ . ಪುರಾಣದಲ್ಲಿ ನಂಬಿಕೆ , ಇತಿಹಾಸ , ಕಲ್ಪನೆಗಳ ಜೊತೆ ರಂಜನೀಯ ಗುಣವೂ ಸೇರಿಕೊಂಡು ಬೆಳೆಯುತ್ತ ಹೋಗುತ್ತದೆ . ಇಲ್ಲದಿದ್ದರೆ ಒಬ್ಬ ವ್ಯಕ್ತಿಯ ಅಥವಾ ಒಂದು ಸಂಗತಿಯ ಬಗ್ಗೆ ಹೇಳುವ - ಕೇಳುವ ಪುರಾಣ ತಿಂಗಳಾನುಗಟ್ಟಲೆ ಬೆಳೆಯುವುದಾದರೂ ಹೇಗೆ ? ಉಳಿಯುವುದಾದರೂ ಹೇಗೆ ? ಹುಡುಕುತ್ತ ಹೋದರೆ ಏನೇನೋ ಹೊಸ ಹೊಸ ಸಂಗತಿಗಳು ಸಿಗುತ್ತಲೇ ಹೋಗುತ್ತವೆ . ಹೊಸದರ ಬೆಳಕಿನಲ್ಲಿ ಹಳೆಯ ಸಂಗತಿಗಳು ಸೊಗಸಾಗಿ ಕಾಣಿಸುತ್ತವೆ . ಒಂದಕ್ಕೊಂದು ಅಂಟಿದ ನಂಟು ಇಲ್ಲಿಯವರೆಗೆ ಮಾತ್ರ ವ್ಯಾಪಿಸುತ್ತದೆ ಎಂದು ಯಾರಾದರೂ ಹೇಳಲು ಸಾಧ್ಯವೇ ? ಖಂಡಿತ ಇಲ್ಲ . ಸಂಬಂಧ ಉಂಟು ಎಂದರೆ ಉಂಟು ಇಲ್ಲ ಎಂದರೆ ಇಲ್ಲ . ಪಿತ್ತವು ಅತಿಯಾದರೆ ದೇಹದ ಉಷ್ಣತೆಯ ಏರಿಕೆ , ಅಂಗಾಂಗಗಳ ಹಳದಿಗಟ್ಟುವಿಕೆ , ಅತಿಸಾರ , ಅಧಿಕ ಹಸಿವು , ಅಧಿಕ ಬಾಯಾರಿಕೆ , ದೇಹದಲ್ಲಿ ಉರಿ , ನಿದ್ರಾಹಾನಿ ಇತ್ಯಾದಿಗಳುಂತಾಗುತ್ತವೆ . ಹಾಗೆಯೇ ಅಲ್ಪತೆಯಾದರೆ ದೇಹದ ಶೀತತೆ , ಹಸಿವಿಲ್ಲದಿರುವಿಕೆ , ಪೇಲವತೆ ಇತ್ಯಾದಿಗಳಿರುತ್ತವೆ . * ವಿಕ್ರಮ ವಿಸಾಜಿಯವರು ' ದೇಶಕಾಲ ' ವಿಶೇಷ ಸಂಚಿಕೆಯಲ್ಲಿ ಕಾಣಿಸಿಕೊಳ್ಳದಿರುವುದಕ್ಕೆ ತಾಂತ್ರಿಕ ತೊಡಕು ಕಾರಣವೆಂದು ಶ್ರೀ ಜಿ . ರಾಜಶೇಖರ್ ಅವರು ಸಾಕ್ಷಿ ಒದಗಿಸಿದರು . ೨೦೦೦ನೇ ಇಸವಿಗೂ ಮುಂಚೆ ಮೊದಲ ಪುಸ್ತಕ ಪ್ರಕಟಿಸಿದವರೆಂಬ ' ತಾಂತ್ರಿಕ ತೊಡಕು ' ಕವಿತಾ ರೈ ಅವರನ್ನು ಪಟ್ಟಿಯಲ್ಲಿ ಸೇರಿಸಿಕೊಳ್ಳುವಾಗ ಯಾಕೆ ಅಡ್ಡ ಬರಲಿಲ್ಲ ಎಂಬುದಕ್ಕೆ ಶ್ರೀ ರಾಜಶೇಖರ್ ಅವರಲ್ಲ ; ' ದೇಶಕಾಲ ' ಸಂಪಾದಕರು ಉತ್ತರ ಕೊಡಬೇಕು . ಮುಂಬೈ : ಫ್ರಾನ್ಸಿನಲ್ಲಿ ಜಾರಿಗೆ ತಂದಿರುವ ಬುರ್ಖಾ ನಿಷೇಧ ಕಾನೂನಿನ ವಿರುದ್ಧ ಮುಂಬೈನಲ್ಲಿ ಮಹಿಳೆಯರು ಜಮಾತೆ ಇಸ್ಲಾಮಿ ಹಿಂದ್ ಮಹಿಳಾ ಘಟಕವಾದ ಗರ್ಲ್ಸ್ ಇಸ್ಲಾಮಿಕ್ ಆರ್ಗನೈಜೇಶನ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು . ಮುಂಬೈನ ಆಜಾದ್ ಮೈದಾನದಲ್ಲಿ ಸೇರಿದ್ದ ಪ್ರತಿಭಟನಾಕಾರರು ಫ್ರಾನ್ಸ್ ಅಧ್ಯಕ್ಷ ನಿಕೊಲಸ್ ಸರ್ಕೋಜಿ ಶೇಮ್ , ಶೇಮ್ , ಬುರ್ಖಾ ಅಲ್ಲ ಬಿಕಿನಿ ಬ್ಯಾನ್ ಮಾಡಿ ಎಂಬ ಫಲಕಗಳನ್ನು ಹಿಡಿದು ಫ್ರಾನ್ಸ್ ಕಾನೂನಿನ ವಿರುದ್ಧ ಘೋಷಣೆ ಕೂಗಿದರು . ಸಭೆಯನ್ನುದ್ದೇಶಿಸಿ ಮಾತನಾಡಿದ ಗರ್ಲ್ಸ್ ಇಸ್ಲಾಮಿಕ್ ಆರ್ಗನೈಜೇಶನ್ ಜಿಲ್ಲಾ ಸಂಚಾಲಕಿ ಅಮೀನಾ ಖಾನಂ ಜ್ಯಾತ್ಯಾತೀತತೆಯ ತವರು [ . . . ]

Download XMLDownload text